ರಾತ್ರಿ ಊಟ ಸೇವಿಸಿದ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಬೆಂಗಳೂರಿನ ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಾಲ ಮಂದಿರದಲ್ಲಿ ಭಾನುವಾರ ನಡೆದಿದೆ...
from Kannadaprabha - Kannadaprabha.com http://bit.ly/2Vt4Uro
via IFTTT
Monday, 31 December 2018
ರಾಮಮಂದಿರ ಈಗಲೇ ನಿರ್ಮಿಸಿ, ಮುಂದೆ ಬಹುಮತ ಬಾರದಿರಬಹುದು: ಪೇಜಾವರ ಶ್ರೀ
ಅಯೋಧ್ಯೆಯಲ್ಲಿ ರಾಮಮಂದಿರ ಈಗಲೇ ನಿರ್ಮಾಣ ಮಾಡಿ, ಮುಂದೆ ಬಹುಮತ ಬಾರದಿದ್ದರೆ ತೊಂದರೆಯಾಗಲಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳೀದ್ದಾರೆ.
from Kannadaprabha - Kannadaprabha.com http://bit.ly/2QimN8A
via IFTTT
from Kannadaprabha - Kannadaprabha.com http://bit.ly/2QimN8A
via IFTTT
ಪೊಲೀಸ್ ಮನೆಯಿಂದಲೇ ಅಪಾರ ಪ್ರಮಾಣದ ಚಿನ್ನ, ನಗದು ಕದ್ದ ಖದೀಮರು!
ಪೊಲೀಸ್ ಕಾನ್ಸ್ಟೇಬಲ್ ಮನೆಗೆ ನುಗ್ಗಿದ ದರೋಡೆಕೋರರು 3 ಲಕ್ಷ ರೂಪಾಯಿ ನಗದು ಮತ್ತು ...
from Kannadaprabha - Kannadaprabha.com http://www.kannadaprabha.com/karnataka/burglars-steal-rs-14-lakh-gold-from-senior-cop’s-house/331090.html
via IFTTT
from Kannadaprabha - Kannadaprabha.com http://www.kannadaprabha.com/karnataka/burglars-steal-rs-14-lakh-gold-from-senior-cop’s-house/331090.html
via IFTTT
ಕೆಆರ್'ಎಸ್ ಜಲಾಶಯದ ಹಿನ್ನೀರಿನಲ್ಲಿ ಉದ್ಯಮಿಯಿಂದ ಮೋಜಿಗಾಗಿ ಕಾರು ಚಾಲನೆ!
ಬಿಗಿ ಭದ್ರತೆಯುಳ್ಳ ಕೆಆರ್'ಎಸ್ ಜಲಾಶಯದ ಹಿನ್ನೀರಿನಲ್ಲಿ ಉದ್ಯಮಿಯೊಬ್ಬರು ಕಾರು ಚಲಾಯಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ತೀವ್ರ ಆಕ್ಷೇಪಗಳು ವ್ಯಕ್ತವಾಗತೊಡಗಿದೆ...
from Kannadaprabha - Kannadaprabha.com http://bit.ly/2Vm3Sxi
via IFTTT
from Kannadaprabha - Kannadaprabha.com http://bit.ly/2Vm3Sxi
via IFTTT
ಬಿರುಕು ಬಿದ್ದಿದ್ದ ಹಳಿ: ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ದೊಡ್ಡ ದುರಂತ ತಪ್ಪಿಸಿದ ಬಾಲಕರು!
ಉತ್ತರ ಕನ್ನಡ ಜಿಲ್ಲೆ ಕುಮಟಾ ಪಟ್ಟಣದ ನೆಲ್ಲಿಕೇರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಬ್ಬರು ಶನಿವಾರ ಸಂಜೆ ಸಂಭವಿಸಬೇಕಿದ್ದ ಭಾರೀ ರೈಲು ದುರಂತವೊಂದು ತಪ್ಪುವಂತೆ ಮಾಡಿದ್ದಾರೆ...
from Kannadaprabha - Kannadaprabha.com http://bit.ly/2QimLO0
via IFTTT
from Kannadaprabha - Kannadaprabha.com http://bit.ly/2QimLO0
via IFTTT
ಹೊಸ ವರ್ಷಾಚರಣೆಗೆ ಕೆಲವೇ ಗಂಟೆಗಳು ಬಾಕಿ: ಪೊಲೀಸರಿಂದ ತೀವ್ರ ಕಟ್ಟೆಚ್ಚರ
2018ರ ವರ್ಷ ಮುಗಿದು ಹೊಸ ವರ್ಷ 2019 ಕಾಲಿಡಲು ಇನ್ನು ಕೆಲವೇ ಗಂಟೆಗಳು ಬಾಕಿ.
from Kannadaprabha - Kannadaprabha.com http://bit.ly/2VnEsiW
via IFTTT
from Kannadaprabha - Kannadaprabha.com http://bit.ly/2VnEsiW
via IFTTT
ಕಾರಿನ ಮೇಲೆ ಕಾರು ಪಲ್ಟಿ: ಸ್ಥಳದಲ್ಲಿಯೇ 6 ಮಂದಿ ದುರ್ಮರಣ
ವೇಗವಾಗಿ ಚಲಿಸುತ್ತಿದ್ದ ಐ20 ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಎದುರಿನಿಂದ ಬರುತ್ತಿದ್ದ ಐ10 ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಆ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿರುವ...
from Kannadaprabha - Kannadaprabha.com http://bit.ly/2QheIRz
via IFTTT
from Kannadaprabha - Kannadaprabha.com http://bit.ly/2QheIRz
via IFTTT
ಬೆಂಗಳೂರಿಗರೇ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ಎಚ್ಚರ, ನಿಮಗೆ ಕಾದಿದೆ ದಂಡ!
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನು ಬಹಳ ವರ್ಷಗಳಿಂದಲೇ ಇದೆ...
from Kannadaprabha - Kannadaprabha.com http://bit.ly/2Vt4S2K
via IFTTT
from Kannadaprabha - Kannadaprabha.com http://bit.ly/2Vt4S2K
via IFTTT
ಸಿಆರ್ ಪಿಎಫ್ ಅಧಿಕಾರಿಯ ನಾಯಿ ಕಡಿತ: ಪೊಲೀಸರಿಗೆ ದೂರು ನೀಡಿದ ಪ್ರೊಫೆಸರ್
ನಗರದ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್...
from Kannadaprabha - Kannadaprabha.com http://www.kannadaprabha.com/karnataka/professor-files-police-complaint-after-crpf-officer’s-dog-bites-her/331106.html
via IFTTT
from Kannadaprabha - Kannadaprabha.com http://www.kannadaprabha.com/karnataka/professor-files-police-complaint-after-crpf-officer’s-dog-bites-her/331106.html
via IFTTT
Sunday, 30 December 2018
ಪ್ರಯಾಣಿಕರ ಗಮನಕ್ಕೆ: ನಾಳೆಯೂ ಎಂಜಿ ರಸ್ತೆ - ಇಂದಿರಾನಗರ ಮಧ್ಯೆ ಮೆಟ್ರೋ ಸಂಚಾರ ಇಲ್ಲ
ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿಯ ಪಿಲ್ಲರ್ ದುರಸ್ತಿ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ ನಾಳೆಯೂ...
from Kannadaprabha - Kannadaprabha.com http://bit.ly/2EYHDZ4
via IFTTT
from Kannadaprabha - Kannadaprabha.com http://bit.ly/2EYHDZ4
via IFTTT
ನಾನೂ ಕೂಡ 'ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್': ಮಾಜಿ ಪ್ರಧಾನಿ ದೇವೇಗೌಡ
ನಾನೂ ಕೂಡ ಆ್ಯಕ್ಸಿಡೆಂಟಲ್ ಪ್ರೈಮ್ ಮಿಸಿನ್ಟರ್ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ...
from Kannadaprabha - Kannadaprabha.com http://www.kannadaprabha.com/karnataka/“i-was-also-an-accidental-prime-minister”-former-pm-deve-gowda-amid-controversy-on-film-trailer/331026.html
via IFTTT
from Kannadaprabha - Kannadaprabha.com http://www.kannadaprabha.com/karnataka/“i-was-also-an-accidental-prime-minister”-former-pm-deve-gowda-amid-controversy-on-film-trailer/331026.html
via IFTTT
ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವು ಪ್ರಕರಣ: ತನಿಖೆಗೆ ಡಿ.ಕೆ.ಶಿವಕುಮಾರ್, ಶೋಭಾ ಕರಂದ್ಲಾಜೆ ಆಗ್ರಹ
ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಯವರು ತನಿಖೆಗೆ ಆಗ್ರಹಿಸಿದ್ದಾರೆ...
from Kannadaprabha - Kannadaprabha.com http://www.kannadaprabha.com/karnataka/bengaluru-d-k-shivakumar-shobha-seek-probe-into-ips-officer’s-death/331027.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-d-k-shivakumar-shobha-seek-probe-into-ips-officer’s-death/331027.html
via IFTTT
ಹೋಮ್ ಸ್ಟೇ ಮೇಲೆ ಅರಣ್ಯಾಧಿಕಾರಿಗಳ ದಾಳಿ: ಮೂವರ ಬಂಧನ, ಶಸಾಸ್ತ್ರಗಳ ವಶ
ಹಳಿಯಾಳ ಬಳಿಯ ಹೋಮ್ ಸ್ಟೇ ವೊಂದರ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಭಾರೀ ಪ್ರಮಾಣದ ಶಸಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
from Kannadaprabha - Kannadaprabha.com http://bit.ly/2EVNptJ
via IFTTT
from Kannadaprabha - Kannadaprabha.com http://bit.ly/2EVNptJ
via IFTTT
ಜೆಡಿಎಸ್'ನದ್ದೂ ಸೇರಿಸಿ ಒಂದೇ ಸಲ ನಿಗಮ, ಮಂಡಳಿ ಪಟ್ಟಿ ಪ್ರಕಟಿಸುತ್ತೇವೆ: ದೇವೇಗೌಡ
ಕಾಂಗ್ರೆಸ್ ನಾಯಕ್ವವು ಅಖೈರುಗೊಳಿಸಿ ನೇಮಕ ಆದೇಶ ಹೊರಡಿಸುವಂತೆ ಕೋರಿ ಕಳುಹಿಸಿದ್ದ 20 ನಿಗಮ ಮಂಡಳಿ ಅಧ್ಯಕ್ಷ ನೇಮಕಾತಿ ಪಟ್ಟಿಗೆ ಇದೀಗ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ...
from Kannadaprabha - Kannadaprabha.com http://bit.ly/2EWc4zp
via IFTTT
from Kannadaprabha - Kannadaprabha.com http://bit.ly/2EWc4zp
via IFTTT
ಅಗಲಿದ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಿದ ಗುಪ್ತ ಶೆಟ್ಟಿ ಹಳ್ಳಿ
ಸಾಮಾನ್ಯದಂತಿದ್ದ ಒಂದು ಗ್ರಾಮವನ್ನು ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದ ದಕ್ಷ, ಪ್ರಾಮಾಣಿಕ ಅಧಿಕಾರಿ ಮಧುಕರ ಶೆಟ್ಟಿ. ಗ್ರಾಮವನ್ನು ಎಲ್ಲರೂ ಗುರ್ತಿಸುವಂತೆ ಮಾಡಲು ಕಾರಣವಾಗಿದ್ದ ಅಧಿಕಾರಿಗಳನ್ನು ಕಳೆದುಕೊಂಡಿರುವ...
from Kannadaprabha - Kannadaprabha.com http://bit.ly/2EVNkpV
via IFTTT
from Kannadaprabha - Kannadaprabha.com http://bit.ly/2EVNkpV
via IFTTT
ಖಡಕ್ ಅಧಿಕಾರಿ ಮಧುಕರ್ ಶೆಟ್ಟಿ ಪಂಚಭೂತಗಳಲ್ಲಿ ಲೀನ
ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಂತ್ಯಕ್ರಿಯೆ ಹುಟ್ಟುರು ಕುಂದಾಪುರದ ಶಿರಿಯಾರ ಸಮೀಪ ಯಡಾಡಿಯಲ್ಲಿ ನೆರವೇರಿದೆ. ಜಿಲ್ಲಾಡಳಿತ ವತಿಯಿಂದ....
from Kannadaprabha - Kannadaprabha.com http://bit.ly/2EYHQeO
via IFTTT
from Kannadaprabha - Kannadaprabha.com http://bit.ly/2EYHQeO
via IFTTT
ರಾಮ ಮಂದಿರಕ್ಕಿಂತ ಆದರ್ಶ ಪಾಲನೆ ದೊಡ್ಡದು, ಜಯಘೋಷ ಕೂಗಿದರೆ ಭಾರತ ವಿಶ್ವಗುರುವಾಗಲ್ಲ,: ರಾಮ್ ದೇವ್
ಭಾರತ್ ಮಾತಾ ಕಿ ಜೈ, ವಂದೇ ಮಾತರಂ - ಇಂತಹಾ ಘೋಷಣೆ ಕೂಗಿದ ಮಾತ್ರಕ್ಕೆ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
from Kannadaprabha - Kannadaprabha.com http://bit.ly/2EVNfT9
via IFTTT
from Kannadaprabha - Kannadaprabha.com http://bit.ly/2EVNfT9
via IFTTT
ಗದಗ:ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, 6 ಮಂದಿ ದಾರುಣ ಸಾವು
ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ದಾರುಣ ಸಾವಿಗೀಡಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2EYHNQa
via IFTTT
from Kannadaprabha - Kannadaprabha.com http://bit.ly/2EYHNQa
via IFTTT
ಐವರು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: 3 ಕೆಜಿ ಚಿನ್ನ, 35 ಕೆ.ಜಿ.ಬೆಳ್ಳಿ ವಶ
ಐವರು ರಾಜ್ಯ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದು 3 ಕೆಜಿ ಚಿನ್ನ, 35 ಕೆಜಿ ಬೆಳ್ಳಿ ಮತ್ತು ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ....
from Kannadaprabha - Kannadaprabha.com http://bit.ly/2EWwyqT
via IFTTT
from Kannadaprabha - Kannadaprabha.com http://bit.ly/2EWwyqT
via IFTTT
ಹಿರಿಯ ಕಲಾ ವಿಮರ್ಷಕ ಅನಂತಪುರ ಈಶ್ವರಯ್ಯ ವಿಧಿವಶ
ಕಲಾವಿಹಾರಿ, ಕಲಾ ಚಿಂತಕರಾಗಿದ್ದ ವಿಮರ್ಷಕ ಅನಂತಪುರ ಈಶ್ವರಯ್ಯ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
from Kannadaprabha - Kannadaprabha.com http://bit.ly/2EYHogC
via IFTTT
from Kannadaprabha - Kannadaprabha.com http://bit.ly/2EYHogC
via IFTTT
Saturday, 29 December 2018
ಬ್ರೇಕ್ ಫೇಲ್ ಆಗಿದ್ದ ಬಸ್ಸನ್ನು ತನ್ನ ಲಾರಿಗೆ ಗುದ್ದಿಸಿಕೊಂಡು 70 ಜನರ ಪ್ರಾಣ ಉಳಿಸಿದ ಚಾಣಾಕ್ಷ ಚಾಲಕ
ಬಸ್ ಚಾಲಕನ ಸಮಯ ಪ್ರಜ್ಞೆ ಹಾಗೂ ಲಾರಿ ಚಾಲಕನ ಚಾಣಾಕ್ಷತೆಯಿಂದ 70 ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದ ಇಳಿಜಾರಿನಲ್ಲಿ ಇಂದು ನಡೆದಿದೆ.
from Kannadaprabha - Kannadaprabha.com http://bit.ly/2CE2I8R
via IFTTT
from Kannadaprabha - Kannadaprabha.com http://bit.ly/2CE2I8R
via IFTTT
ರೌಡಿ ಜೊತೆ ಪಿಎಸ್ಐ ಟಪ್ಪಾನ್'ಗುಚ್ಚಿ ಡ್ಯಾನ್ಸ್: ವಿಡಿಯೋ ವೈರಲ್
ಅಪರಾಧವೆಸಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ರೌಡಿಶೀಟರ್'ಗಳ ಜೊತೆ ಕುಡಿದು ನಡುರಸ್ತೆಯಲ್ಲಿಯೇ ಪಿಎಸ್ಐ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ...
from Kannadaprabha - Kannadaprabha.com http://bit.ly/2Thkpk2
via IFTTT
from Kannadaprabha - Kannadaprabha.com http://bit.ly/2Thkpk2
via IFTTT
ನಿಗಮ-ಮಂಡಳಿ ನೇಮಕಾತಿ ಪ್ರಕ್ರಿಯೆಗೆ ಸಿಎಂ ಕುಮಾರಸ್ವಾಮಿ ತಾತ್ಕಾಲಿಕ ತಡೆ
ಸಚಿವ ಸಂಪುಟ ಪುನರ್ ರಚನೆ ಶಿಫಾರಸು ಪಟ್ಟಿಗೆ ಒಪ್ಪಿಗೆ ನೀಡಿ ರಾಜ್ಯಪಾಲರಿಗೆ ರವಾನಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ನಿಗಮ-ಮಂಡಳಿ ನೇಮಕಾತಿ ಪಟ್ಟಿಗೆ ಮಾತ್ರ ಒಪ್ಪಿಗೆ ನೀಡದೆಯೇ ಶುಕ್ರವಾರ ಸಿಂಗಾಪುರ...
from Kannadaprabha - Kannadaprabha.com http://bit.ly/2CFqYYk
via IFTTT
from Kannadaprabha - Kannadaprabha.com http://bit.ly/2CFqYYk
via IFTTT
ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ: ಖಡಕ್ ಅಧಿಕಾರಿ ಬಗ್ಗೆ ಡಿಸಿಪಿ ಅಣ್ಣಾಮಲೈ ಹೇಳಿದ್ದೇನು?
ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದಿರುವ ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರು ಮಧುಕರ್ ಶೆಟ್ಟಿಯಂತ ಖಡಕ್ ಅಧಿಕಾರಿ ನಿಧನ ನನಗೆ ಅಘಾತ ತಂದಿದೆ ಎಂದರು.
from Kannadaprabha - Kannadaprabha.com http://bit.ly/2TfFBH9
via IFTTT
from Kannadaprabha - Kannadaprabha.com http://bit.ly/2TfFBH9
via IFTTT
ದುಂದುವೆಚ್ಚ ಆರೋಪ: ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅಮಾನತು
2016-17ನೇ ಸಾಲಿನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ದುಂದು ವೆಚ್ಚ ಮಾಡಿದ ಆರೋಪದ ಮೇಲೆ....
from Kannadaprabha - Kannadaprabha.com http://bit.ly/2CCb6FS
via IFTTT
from Kannadaprabha - Kannadaprabha.com http://bit.ly/2CCb6FS
via IFTTT
ಮಹಿಳೆ ಮೇಲೆ ಹಲ್ಲೆ ನಡೆಸಿದ್ದು ನಾನೇ, ಶಿಕ್ಷೆ ಕೊಡಿ: ನ್ಯಾಯಾಲಯದ ಎದುರು ತಪ್ಪೊಪ್ಪಿಕೊಂಡ ಎಟಿಎಂ ರಾಕ್ಷಸ
5 ವರ್ಷಗಳ ಹಿಂದೆ ನಗರದ ಕಾರ್ಪೊರೇಷನ್ ವೃತ್ತದ ಎಟಿಎಂ ಕೇಂದ್ರದಲ್ಲಿ ಮಹಿಳಾ ಬ್ಯಾಂಕ್ ಉದ್ಯೋಗಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಆರೋಪಿ ಮಧುಕರ್ ರೆಡ್ಡಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದು...
from Kannadaprabha - Kannadaprabha.com http://bit.ly/2TgGQFY
via IFTTT
from Kannadaprabha - Kannadaprabha.com http://bit.ly/2TgGQFY
via IFTTT
ಸಾಲಮನ್ನಾ ಎಂಬುದು ರೈತರ ಮೇಲಿನ ಅಪಹಾಸ್ಯ: ನರೇಂದ್ರ ಮೋದಿ
ರಾಜ್ಯ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ವಿಷಯ ರೈತರ ಮೇಲಿನ ಕೆಟ್ಟ ಅಪಹಾಸ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.....
from Kannadaprabha - Kannadaprabha.com http://bit.ly/2CF8k2K
via IFTTT
from Kannadaprabha - Kannadaprabha.com http://bit.ly/2CF8k2K
via IFTTT
ಬೆಂಗಳೂರು: ಕೆ.ಆರ್.ಪುರಂ, ಯಲಹಂಕ ರಸ್ತೆಗಳು ಬೈಕ್ ಸವಾರರಿಗೆ 'ಸಾವಿನ ಹಾದಿ'!
ರಾಜಧಾನಿಯ ಕೆ.ಆರ್.ಪುರಂ ಹಾಗೂ ಯಲಹಂಕದ ರಸ್ತೆಗಳು ಪಾದಚಾರಿಗಳು ಹಾಗೂ ಬೈಕ್ ಸವಾರರಿಗೆ ಸಾವಿನ ಹಾದಿಗಳಾಗಿ ಪರಿಣಮಿಸಿವೆ...
from Kannadaprabha - Kannadaprabha.com http://bit.ly/2TgGTl8
via IFTTT
from Kannadaprabha - Kannadaprabha.com http://bit.ly/2TgGTl8
via IFTTT
ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ
ಕರ್ನಾಟಕ ಲೋಕಾಯುಕ್ತದಲ್ಲಿದ್ದಾಗ ಖಡಕ್ ಐಪಿಎಸ್ ಅಧಿಕಾರಿ ಎನಿಸಿಕೊಂಡಿದ್ದ ಮಧುಕರ್ ಶೆಟ್ಟಿ (೪೭) ನಿಧನರಾಗಿದ್ದಾರೆ. ಎಚ್1 ಎನ್1 ಸೋಂಕಿನಿಂದ ಬಳಲುತ್ತಿದ್ದು.....
from Kannadaprabha - Kannadaprabha.com http://bit.ly/2CFnaWQ
via IFTTT
from Kannadaprabha - Kannadaprabha.com http://bit.ly/2CFnaWQ
via IFTTT
Friday, 28 December 2018
ಮೂಡಿಗೆರೆ: ಪ್ರೀತಿ ವಿರೋಧಿಸಿದ್ದಕ್ಕೆ ವಿಷ ಸೇವಿಸಿದ ಪ್ರೇಮಿಗಳು, ಪ್ರೇಮಿ ಸಾವು, ಪ್ರೇಯಸಿ ಗಂಭೀರ
ಮನೆಯರು ಪ್ರೀತಿಯನ್ನು ವಿರೋಧಿಸಿದ ಕಾರಣ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯಲ್ಲಿ ಯುವಕ ಸಾವನ್ನಪ್ಪಿದ್ದು ಯುವತಿ ಸ್ಥಿತಿ ಗಂಬೀರವಾಗಿರುವ....
from Kannadaprabha - Kannadaprabha.com http://bit.ly/2ESxlsO
via IFTTT
from Kannadaprabha - Kannadaprabha.com http://bit.ly/2ESxlsO
via IFTTT
ಬೆಂಗಳೂರು: ಹೈಕೋರ್ಟ್ ನಲ್ಲಿ ಕೆಲಸಕ್ಕೆ ಸೇರೋಕೆ ಮೋದಿ ಸಹಿಯನ್ನೇ ನಕಲು ಮಾಡಿದ ಭೂಪ!
ರಾಜ್ಯ ಹೈಕೋರ್ಟ್ ನಲ್ಲಿ ಕೆಲಸಕ್ಕೆ ಸೇರಬೇಕೆಂಬ ಹಂಬಲದಿಂದ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಸಹಿಯನ್ನೇ ನಕಲು ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2EUOYcs
via IFTTT
from Kannadaprabha - Kannadaprabha.com http://bit.ly/2EUOYcs
via IFTTT
11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಲಾಂಛನ ಬಿಡುಗಡೆ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣಾದಲ್ಲಿಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 11ನೇ ಆವೃತ್ತಿಯ ಲಾಂಛನ ಬಿಡುಗಡೆ ಮಾಡಿದರು.
from Kannadaprabha - Kannadaprabha.com http://bit.ly/2Re4NRh
via IFTTT
from Kannadaprabha - Kannadaprabha.com http://bit.ly/2Re4NRh
via IFTTT
ಹಿನ್ನೋಟ 2018: ರಾಜ್ಯದಲ್ಲಿ ಸದ್ದು ಮಾಡಿದ ಸುದ್ದಿಗಳು
2018ಕ್ಕೇ ವಿದಾಯ ಹೇಳಿ 2019 ಅನ್ನು ಸ್ವಾಗತಿಸಲು ದಿನಗಣನೆ ಆರಂಭವಾಗಿದೆ.
from Kannadaprabha - Kannadaprabha.com http://bit.ly/2GKK2Zn
via IFTTT
from Kannadaprabha - Kannadaprabha.com http://bit.ly/2GKK2Zn
via IFTTT
ಬೆಳಗಾವಿ: ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ದತ್ತು ಹಕ್ಯಾಗೋಳ ಸಾವು
ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ದತ್ತು ಹಕ್ಯಾಗೋಳ (78) ಮೃತಪಟ್ಟಿದ್ದಾರೆ.
from Kannadaprabha - Kannadaprabha.com http://bit.ly/2RqwZ38
via IFTTT
from Kannadaprabha - Kannadaprabha.com http://bit.ly/2RqwZ38
via IFTTT
ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡ ಬಿಬಿಎಂಪಿ: ಇಂದಿನಿಂದ ಮೈಸೂರು ರಸ್ತೆ ಮೇಲ್ಸೇತುವೆ ಭಾಗಶಃ ಬಂದ್
ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ರಸ್ತೆ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಡಿ.28ರಿಂದ ಫೆ.15ರವರೆಗೆ ಮೇಲ್ಸೇತುವೆ ರಸ್ತೆ ಸಂಚಾರ ಭಾಗಶಃ ಬಂದ್ ಆಗಲಿದೆ...
from Kannadaprabha - Kannadaprabha.com http://bit.ly/2GHAWfG
via IFTTT
from Kannadaprabha - Kannadaprabha.com http://bit.ly/2GHAWfG
via IFTTT
ಅಕ್ರಮ ಆಸ್ತಿ ಗಳಿಸಿದ ಅಧಿಕಾರಿಗಳಿಗೆ ಶಾಕ್: ರಾಜ್ಯದ ವಿವಿಧೆಡೆ ಎಸಿಬಿ ದಾಳಿ
ಶುಕ್ರವಾರ ಬೆಳಗ್ಗೆ ರಾಜ್ಯದ 17 ಕಡೆ ಏಕಕಾಲಕ್ಕೆ ದಾಳಿ ನಡೆಸಿ ಹಲವು ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
from Kannadaprabha - Kannadaprabha.com http://bit.ly/2RjWIKz
via IFTTT
from Kannadaprabha - Kannadaprabha.com http://bit.ly/2RjWIKz
via IFTTT
ಶ್ರೀರಾಮನ ಬಗ್ಗೆ ಅವಹೇಳನ: ಮಾತಲ್ಲೇ ಭಗವಾನ್ಗೆ ಚಾಟಿ ಬೀಸಿದ ನವರಸ ನಾಯಕ ಜಗ್ಗೇಶ್!
ವಿವಾದಾತ್ಮಕ ಹೇಳಿಕೆಗಳ ಮೂಲಕ ಕುಖ್ಯಾತಿ ಗಳಿಸಿರುವ ಪ್ರೊ. ಕೆಎಸ್ ಭಗವಾನ್ ತಮ್ಮ ಪುಸ್ತಕದಲ್ಲಿ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ದಾಖಲಿಸಿದ್ದು ಇದಕ್ಕೆ ನವರಸ ನಾಯಕ ಜಗ್ಗೇಶ್...
from Kannadaprabha - Kannadaprabha.com http://bit.ly/2GIwywZ
via IFTTT
from Kannadaprabha - Kannadaprabha.com http://bit.ly/2GIwywZ
via IFTTT
ಚಿಕ್ಕಮಗಳೂರಿನಿಂದ ಕಾಣೆಯಾಗಿದ್ದ ಕೇರಳ ಯುವಕ ಗರ್ಲ್ ಫ್ರೆಂಡ್ ಜೊತೆ ಮಹಾರಾಷ್ಟ್ರದಲ್ಲಿ ಪತ್ತೆ!
ಕಳೆದ ತಿಂಗಳು ಚಿಕ್ಕಮಗಳೂರಿನಿಂದ ನಿಗೂಢವಾಗಿ ಕಾಣೆಯಾಗಿದ್ದ ಕೇರಳ ಯುವಕನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ..
from Kannadaprabha - Kannadaprabha.com http://bit.ly/2RmZtef
via IFTTT
from Kannadaprabha - Kannadaprabha.com http://bit.ly/2RmZtef
via IFTTT
ಬಿಎಂಟಿಸಿಗೆ 3,000 ಹೊಸ ಬಸ್ ಗಳ ಸೇರ್ಪಡೆ: ಶೀಘ್ರದಲ್ಲೇ ಪ್ರಯಾಣ ದರ ಏರಿಕೆ ಸಾಧ್ಯತೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 3000 ಹೊಸ ಬಸ್ ಗಳ ಸೇರ್ಪಡೆಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ಇದರ ಬೆನ್ನಲ್ಲೇ ಹೊಸ ವರ್ಷಕ್ಕೆ ಪ್ರಯಾಣ ದರ ಏರಿಕೆ ಶಾಕ್ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ...
from Kannadaprabha - Kannadaprabha.com http://bit.ly/2GTZUsi
via IFTTT
from Kannadaprabha - Kannadaprabha.com http://bit.ly/2GTZUsi
via IFTTT
ಪಾವಗಡ ಸರ್ಕಾರಿ ಆಸ್ಪತ್ರೆ ಲೇಬರ್ ವಾರ್ಡ್ ಗೆ ಸೂಲಗಿತ್ತಿ ದಿವಂಗತ ನರಸಮ್ಮ ಹೆಸರು
ಹಜ ಹೆರಿಗೆ ಮೂಲಕ ಸಾವಿರಾರು ಮಕ್ಕಳಿಗೆ ಜೀವ ತುಂಬಿದಾಕೆ, ಪದ್ಮಶ್ರೀ ಪುರಸ್ಕೃತೆ ಡಾ.ಸೂಲಗಿತ್ತಿ ನರಸಮ್ಮ ಅವರ ಹೆಸರನ್ನು ಪಾವಗಡ ಸರ್ಕಾರಿ ಆಸ್ಪತ್ರೆಯೆ ಲೇಬರ್ ..
from Kannadaprabha - Kannadaprabha.com http://bit.ly/2RmtpHn
via IFTTT
from Kannadaprabha - Kannadaprabha.com http://bit.ly/2RmtpHn
via IFTTT
ಬೆಂಗಳೂರಿನ ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಮೈಸೂರಿಗೆ ಸ್ಥಳಾಂತರಿಸಲು ಐಎಎಫ್ ಬಯಸಿದೆ: ಸಿಎಂ ಕುಮಾರಸ್ವಾಮಿ
ಬೆಂಗಳೂರಿನ ಯಲಹಂಕದಲ್ಲಿರುವ ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಮೈಸೂರಿಗೆ ಸ್ಥಳಾಂತರಿಸಲು ಭಾರತೀಯ ವಾಯುಪಡೆ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದಾರೆ...
from Kannadaprabha - Kannadaprabha.com http://www.kannadaprabha.com/karnataka/iaf-wants-to-train-heli-pilots-in-mysuru-not-b’luru-says-cm-kumaraswamy/330900.html
via IFTTT
from Kannadaprabha - Kannadaprabha.com http://www.kannadaprabha.com/karnataka/iaf-wants-to-train-heli-pilots-in-mysuru-not-b’luru-says-cm-kumaraswamy/330900.html
via IFTTT
ಬೆಂಗಳೂರು: ಪತ್ನಿ ಆತ್ಮಹತ್ಯೆಯಿಂದ ನೊಂದ ಪತಿ; ರೈಲ್ವೇ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣು
ಪತ್ನಿ ಆತ್ಮಹತ್ಯೆಯಿಂದ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ...
from Kannadaprabha - Kannadaprabha.com http://bit.ly/2GTZLVM
via IFTTT
from Kannadaprabha - Kannadaprabha.com http://bit.ly/2GTZLVM
via IFTTT
ಎಸ್ ಎಸ್ ಎಲ್ ಸಿ ಪರೀಕ್ಷೆ: ಅನಲಾಗ್ ವಾಚ್ ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ಮಂಡಳಿ ಅವಕಾಶ
ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ರಿಸ್ಟ್ ವಾಚ್ ಕಟ್ಟಿಕೊಳ್ಳುವಂತಿಲ್ಲ ಎಂದು ನಿರ್ಬಂಧ ವಿಧಿಸಿದ್ದ ರಾಜ್ಯ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ಇದೀಗ ತನ್ನ ಆದೇಶದಲ್ಲಿ ಸ್ವಲ್ಪ ಸರಳಗೊಳಿಸಿದೆ
from Kannadaprabha - Kannadaprabha.com http://bit.ly/2RjWJyg
via IFTTT
from Kannadaprabha - Kannadaprabha.com http://bit.ly/2RjWJyg
via IFTTT
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಸಹೋದರಿ ಕವಿತಾ ಲಂಕೇಶ್ ವಿರೋಧ
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದರೆ, ವಿರೋಧ ವ್ಯಕ್ತಪಡಿಸುತ್ತೇವೆಂದು ಕವಿತಾ ಲಂಕೇಶ್ ಅವರು ಶುಕ್ರವಾರ ಹೇಳಿದ್ದಾರೆ...
from Kannadaprabha - Kannadaprabha.com http://www.kannadaprabha.com/karnataka/will-oppose-cbi-probe-into-murder-case-says-gauri-lankesh’s-sister/330925.html
via IFTTT
from Kannadaprabha - Kannadaprabha.com http://www.kannadaprabha.com/karnataka/will-oppose-cbi-probe-into-murder-case-says-gauri-lankesh’s-sister/330925.html
via IFTTT
ಸದ್ಯದಲ್ಲೇ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ?
ಸದ್ಯದಲ್ಲೇ ರಾಜ್ಯದಲ್ಲಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯಾಗುವ ಸಾಧ್ಯತೆ ಇದೆ.
from Kannadaprabha - Kannadaprabha.com http://bit.ly/2GTZWQW
via IFTTT
from Kannadaprabha - Kannadaprabha.com http://bit.ly/2GTZWQW
via IFTTT
ಹೊಸ ವರ್ಷ: ಇಸಿಸ್ ಅಡಗುತಾಣಗಳ ಮೇಲೆ ಎನ್ಐಎ ದಾಳಿ ಬಳಿಕ ನಗರದಲ್ಲಿ ಹೈ ಅಲರ್ಟ್
ರಾಜಧಾನಿ ದೆಹಲಿ ಹಾಗೂ ಉತ್ತರಪ್ರದೇಶದಲ್ಲಿದ್ದ ಇಸಿಸ್ ಅಡಗುತಾಣಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ದಾಳಿ ನಡೆಸಿದ ಹಿನ್ನಲೆಯಲ್ಲಿ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ವಯ...
from Kannadaprabha - Kannadaprabha.com http://bit.ly/2Rp9VSo
via IFTTT
from Kannadaprabha - Kannadaprabha.com http://bit.ly/2Rp9VSo
via IFTTT
ಗಣಿ ದಣಿಗೆ ಮತ್ತೊಂದು ಕಾನೂನು ಕುಣಿಕೆ: ರೆಡ್ಡಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜನಾರ್ದನ ರೆಡ್ಡಿ ವಿರುದ್ಧ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ....
from Kannadaprabha - Kannadaprabha.com http://bit.ly/2GKsTyW
via IFTTT
from Kannadaprabha - Kannadaprabha.com http://bit.ly/2GKsTyW
via IFTTT
Thursday, 27 December 2018
ಶ್ರೀರಾಮ, ಮಹಾತ್ಮ ಗಾಂಧಿಗೆ ಅವಹೇಳನ: ಪ್ರೊ. ಭಗವಾನ್ ವಿರುದ್ಧ ದೂರು ದಾಖಲು
ಸಾಹಿತಿ, ವಿಮರ್ಶಕ ಪ್ರೊ. ಕೆ.ಎಸ್. ಭಗವಾನ್ "ರಾಮಮಂದಿರ ಏಕೆ ಬೇಡ" ಎಂಬ ಪುಸ್ತಕ ಇಂದು ಬಿಡುಗಡೆಯಾಗಿದ್ದು ಪುಸ್ತಕದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಅಂಶಗಳಿದೆ ಎಂದು......
from Kannadaprabha - Kannadaprabha.com http://bit.ly/2TdR5ee
via IFTTT
from Kannadaprabha - Kannadaprabha.com http://bit.ly/2TdR5ee
via IFTTT
ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅಪಸ್ವರ
ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿರುವಂತೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಅಪಸ್ವರ ಎತ್ತಿದ್ದಾರೆ.
from Kannadaprabha - Kannadaprabha.com http://bit.ly/2TgFBXF
via IFTTT
from Kannadaprabha - Kannadaprabha.com http://bit.ly/2TgFBXF
via IFTTT
ಕೋಲಾರ: ರೈಲು ಡಿಕ್ಕಿಯಾಗಿ ಇಬ್ಬರು ನೌಕರರ ದುರ್ಮರಣ
ರೈಲು ಡಿಕ್ಕಿಯಾಗಿ ರೈಲ್ವೆ ಟ್ರ್ಯಾಕ್ ಮ್ಯಾನ್ ಹಾಗೂ ಓರ್ವ ಗ್ಯಾಂಗ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆಯ;ಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2CCc4SI
via IFTTT
from Kannadaprabha - Kannadaprabha.com http://bit.ly/2CCc4SI
via IFTTT
ಹೊಸ ವರ್ಷದ ದಿನ ಜನಿಸಿದ 24 ಹೆಣ್ಣು ಮಕ್ಕಳಿಗೆ ತಲಾ ರೂ.5 ಲಕ್ಷ ಉಡುಗೊರೆ: ಮೇಯರ್ ಘೋಷಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 24 ಹೆರಿಗೆ ಆಸ್ಪತ್ರೆಗಳಲ್ಲಿ 2019ರ ಹೊಸ ವರ್ಷದ ದಿನ ಸಹಜ ಹೆರಿಗೆ ಮೂಲಕ ಜನಿಸಿದ ಮೊದಲ 24 ಹೆಣ್ಣು ಮಕ್ಕಳಿಗೆ ತಲಾ ರೂ.5 ಲಕ್ಷ ಉಡುಗೊರೆ ನೀಡುವುದಾಗಿ ಬಿಬಿಎಂಪಿ...
from Kannadaprabha - Kannadaprabha.com http://bit.ly/2TbGdO8
via IFTTT
from Kannadaprabha - Kannadaprabha.com http://bit.ly/2TbGdO8
via IFTTT
ಹೊಸ ವರ್ಷ ಸಂಭ್ರಮಕ್ಕೆ ದಿನಗಣನೆ ಆರಂಭ, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ
ಹೊಸ ವರ್ಷ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ನೂತನ ಸಂವತ್ಸರ ಸ್ವಾಗತಿಸಲು ರಾಜ್ಯ ರಾಜಧಾನಿ ಸಜ್ಜುಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ...
from Kannadaprabha - Kannadaprabha.com http://www.kannadaprabha.com/karnataka/bengaluru-arrangements-in-place-for-safe-new-year’s-eve/330853.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-arrangements-in-place-for-safe-new-year’s-eve/330853.html
via IFTTT
ಹೊಸ ವರ್ಷಾಚರಣೆ ವೇಳೆ ಪಟಾಕಿ ನಿಷೇಧಿಸಿ: ಹಿಂದೂ ಜನಜಾಗೃತಿ ಸಮಿತಿ ಆಗ್ರಹ
ಹೊಸ ವರ್ಷ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವುದನ್ನು ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ...
from Kannadaprabha - Kannadaprabha.com http://bit.ly/2CB1Odt
via IFTTT
from Kannadaprabha - Kannadaprabha.com http://bit.ly/2CB1Odt
via IFTTT
ಹೊಸ ವರ್ಷ: ದೆಹಲಿಯಲ್ಲಿ ಎನ್ಐಎ ದಾಳಿ ನಂತರ ಬೆಂಗಳೂರಿನಲ್ಲಿ ಹೈಅಲರ್ಟ್
ಹೊಸ ವರ್ಷದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಆದರೆ ಬುಧವಾರ ದೆಹಲಿ ಮತ್ತು ಉತ್ತರ ಪ್ರದೇಶದ ಹಲವು ಕಡೆ ದಾಳಿ....
from Kannadaprabha - Kannadaprabha.com http://bit.ly/2TbGdxC
via IFTTT
from Kannadaprabha - Kannadaprabha.com http://bit.ly/2TbGdxC
via IFTTT
ಪೇಜಾವರ ಶ್ರೀ 80ನೇ ವರ್ಧಂತಿ: ಉಡುಪಿಯಲ್ಲಿ ವಿಶ್ವೇಶತೀರ್ಥ ಸ್ವಾಮೀಜಿಗೆ ರಾಷ್ಟ್ರಪತಿ ದಂಪತಿ ಅಭಿನಂದನೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವರ ಪತ್ನಿ ಸವಿತಾ ಕೋವಿಂದ್ ಅವರು ಗುರುವಾರ ಪೇಜಾವರ...
from Kannadaprabha - Kannadaprabha.com http://bit.ly/2CA8sRc
via IFTTT
from Kannadaprabha - Kannadaprabha.com http://bit.ly/2CA8sRc
via IFTTT
ಶೂಟೌಟ್ ಹೇಳಿಕೆ ಸಂಬಂಧ ಸಿಎಂ ವಿರುದ್ಧ ದೂರು: ಕ್ಷಮೆ ಕೋರಲು ಒಪ್ಪದ ಎಚ್ ಡಿಕೆ!
ಜೆಡಿಎಸ್ ಕಾರ್ಯಕರ್ತ ಕೊಲೆ ಆರೋಪಿಗಳನ್ನು ಶೂಟೌಟ್ ಮಾಡಿ ಎಂದು ಹೇಳಿಕೆ ನೀಡಿರುವ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಮಾನವ ಹಕ್ಕುಗಳ ...
from Kannadaprabha - Kannadaprabha.com http://www.kannadaprabha.com/karnataka/complaint-filed-against-cm-hd-kumaraswamy-for-‘kill-mercilessly’-order/330837.html
via IFTTT
from Kannadaprabha - Kannadaprabha.com http://www.kannadaprabha.com/karnataka/complaint-filed-against-cm-hd-kumaraswamy-for-‘kill-mercilessly’-order/330837.html
via IFTTT
ಹೊಸ ವರ್ಷ ಸಂಭ್ರಮಾಚರಣೆಗೆ 5 ದಿನ ಸಿಎಂ ಕುಮಾರಸ್ವಾಮಿ ಸಿಂಗಾಪುರ ಪ್ರವಾಸ
ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ರಾಜಕೀಯ ಜಂಜಾಟದಿಂದ ಹೊಸ ವರ್ಷದ ಹೊಸ್ತಿಲಿನಲ್ಲಿ ದೂರವಿದ್ದು, ವಿಶ್ರಾಂತಿ ಪಡೆಯುವುದರ ಜೊತೆ ಜೊತೆಗೆ ಹೊಸ ವರ್ಷಾಚರಣೆ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು...
from Kannadaprabha - Kannadaprabha.com http://bit.ly/2Te1834
via IFTTT
from Kannadaprabha - Kannadaprabha.com http://bit.ly/2Te1834
via IFTTT
ಕಳಂಕಿತ ಇಮ್ಮಡಿ ಮಹದೇವ ಸ್ವಾಮಿಯನ್ನು ಸಾಲೂರು ಮಠದಿಂದ ದೂರ ಇಡಲು ನಿರ್ಧಾರ!
ಸುಳ್ವಾಡಿ ದೇವಾಲಯ ವಿಷ ಪ್ರಸಾದ ದುರಂತದ ನಂತರ, ಬೆಡಗಮಾಪನಾ ಕಲ್ಯಾಣ ಸಮಿತಿ, ಸಾಲೂರು ಮಠದಿಂದ ಇಮ್ಮಡಿ ಮಹದೇವ ಸ್ವಾಮಿಯನ್ನು ...
from Kannadaprabha - Kannadaprabha.com http://www.kannadaprabha.com/karnataka/‘tainted-seer-to-be-kept-out’/330842.html
via IFTTT
from Kannadaprabha - Kannadaprabha.com http://www.kannadaprabha.com/karnataka/‘tainted-seer-to-be-kept-out’/330842.html
via IFTTT
ರಾಜ್ಯದ 95 ತಾಲೂಕುಗಳು ಬರಪೀಡಿತ: ರಬಿ ಬೆಳೆಗೂ ತಟ್ಟಿದ 'ಬರ'ದ ಬಿಸಿ
ರಾಜ್ಯದ ಕೃಷಿವಲಯ ಎರಡೆರಡು ಸಂಕಷ್ಟ ಅನುಭವಿಸುತ್ತಿದೆ, ಈಶಾನ್ಯ ಮಾರುತಗಳು ಸರಿಯಾದ ರೀತಿಯಲ್ಲಿ ಮಳೆ ತರದ ಕಾರಣ,ಬರ ಪರಿಸ್ಥಿತಿ ಮುಂದುವರಿದಿದೆ....
from Kannadaprabha - Kannadaprabha.com http://bit.ly/2CC5Y4w
via IFTTT
from Kannadaprabha - Kannadaprabha.com http://bit.ly/2CC5Y4w
via IFTTT
ಇಂದು ಉಡುಪಿಗೆ ರಾಷ್ಟ್ರಪತಿ ಕೋವಿಂದ್, ಕೃಷ್ಣ ಭಕ್ತರಿಗೆ ನಿರ್ಬಂಧ
ಇಂದು(ಡಿಸೆಂಬರ್ 27) ರಾಷ್ಟ್ರಪತಿ ರಾಮನಾಥ ಕೋವಿಂದ್ ಉಡುಪಿಗೆ ಭೇಟಿ ನೀಡಲಿದ್ದಾರೆ.ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸನ್ಯಾಸ ಸ್ವೀಕರಿಸಿ 80 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ.....
from Kannadaprabha - Kannadaprabha.com http://bit.ly/2TgFziv
via IFTTT
from Kannadaprabha - Kannadaprabha.com http://bit.ly/2TgFziv
via IFTTT
ಸೂಲಗಿತ್ತಿ ನರಸಮ್ಮ ಪಂಚಭೂತಗಳಲ್ಲಿ ಲೀನ
ಪದ್ರಶ್ರೀ ಪರಶಸ್ತಿ ಪುರಸ್ಕೃತೆ, ಸಹಜ ಹ್ಹೆರಿಗೆ ಮೂಲಕ ಸಾವಿರಾರು ಮಕ್ಕಳಿಗೆ ತಾಯಿಯಾದ ಸೂಲಗಿತ್ತಿ ನರಸಮ್ಮ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
from Kannadaprabha - Kannadaprabha.com http://bit.ly/2CAIhtJ
via IFTTT
from Kannadaprabha - Kannadaprabha.com http://bit.ly/2CAIhtJ
via IFTTT
ಶಿವಮೊಗ್ಗ: ಆಸ್ತಿಗಾಗಿ ಸೋದರದ ಜಗಳ ಕೊಲೆಯಲ್ಲಿ ಅಂತ್ಯ!
ಆಸ್ತಿಗಾಗಿ ಪ್ರಾರಂಭವಾಗಿದ್ದ ಜಗಳ ಸೋದರನ ಕೊಲೆಯೊಡನೆ ಅಂತ್ಯ ಕಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2T8G7Xm
via IFTTT
from Kannadaprabha - Kannadaprabha.com http://bit.ly/2T8G7Xm
via IFTTT
Wednesday, 26 December 2018
ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಗೆ ಎಚ್1 ಎನ್1 : ಆರೋಗ್ಯ ಸ್ಥಿತಿ ಗಂಭೀರ
ಕರ್ನಾಟಕ ಲೋಕಾಯುಕ್ತದಲ್ಲಿದ್ದಾಗ ಖಡಕ್ ಐಪಿಎಸ್ ಅಧಿಕಾರಿ ಎನಿಸಿಕೊಂಡಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೋಲೀಸ್ ಅಕಾಡಮಿಯ ಉಪನಿರ್ದೇಶಕ ಮಧುಕರ್ ಶೆಟ್ಟಿ.....
from Kannadaprabha - Kannadaprabha.com http://bit.ly/2GG8T0r
via IFTTT
from Kannadaprabha - Kannadaprabha.com http://bit.ly/2GG8T0r
via IFTTT
'ಮಂಡ್ಯದ ಗಂಡು ಅಂಬಿ'ಗಾಗಿ ಸಮಾಧಿ ಬಳಿ ರಾಗಿ ಮುದ್ದೆ, ಸಾರು ತಂದ ಅಭಿಮಾನಿ
ರೆಬೆಲ್ ಸ್ಟಾರ್ ಅಂಬರೀಷ್ ಇಹಲೋಕ ತ್ಯಜಿಸಿ ಹಲವು ದಿನಗಳೇ ಕಳೆದರೂ ಅಭಿಮಾನಿಗಳ ದುಃಖ ಮಾತ್ರ ಈಗಲೂ ಕಡಿಮೆಯಾಗಿಲ್ಲ. ತಮ್ಮ ನೆಚ್ಚಿನ ನಟನನ್ನು ನೋಡಲು ಪ್ರತೀನಿತ್ಯ ಅಭಿಮಾನಿಗಳ ದಂಡು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ...
from Kannadaprabha - Kannadaprabha.com http://bit.ly/2RfkMyu
via IFTTT
from Kannadaprabha - Kannadaprabha.com http://bit.ly/2RfkMyu
via IFTTT
ಕಾಟ ನೀಡುತ್ತಿದ್ದ 'ಪುಂಡ'ನ ಹಿಡಿಯಲೂ ಹನಿಟ್ರ್ಯಾಪ್!
ಹಣ ಕೀಳಲು ವಂಚಕರು ಮಾಡುತ್ತಿದ್ದ ಹನಿ ಟ್ರಾಪ್ ಮತ್ತು ಕಳ್ಳರ ಹಿಡಿಯಲು ಪೊಲೀಸರು ರೂಪಿಸುತ್ತಿದ್ದ ಹನಿ ಟ್ರಾಪ್ ಬಗ್ಗೆ ಕೇಳಿದ್ದೇವೆ. ಆದರೆ ರೈತರಿಗೆ ಕಾಟ ನೀಡುತ್ತಿದ್ದ ಪುಂಡಾನೆಯನ್ನೂ ಹಿಡಿಯಲು ಹನಿ ಟ್ರಾಪ್ ಮಾಡಿರುವ ಕುರಿತು ಕೇಳಿದ್ದೀರಾ..!
from Kannadaprabha - Kannadaprabha.com http://bit.ly/2GG9sr5
via IFTTT
from Kannadaprabha - Kannadaprabha.com http://bit.ly/2GG9sr5
via IFTTT
ಭೀಕರ ಅಪಘಾತ: ಖಾಸಗಿ ಬಸ್ ಗೆ ಬೈಕ್ ಢಿಕ್ಕಿ, ಬೈಕ್ ಸವಾರ ಸಜೀವ ದಹನ
ಖಾಸಗಿ ಬಸ್ ಗೆ ಬೈಕ್ ಡಿಕ್ಕಿ ಹೊಡಿದ ಪರಿಣಾಮ ಬೆಂಕಿ ಹೊತ್ತಿ ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನವಾಗಿ ಸಾವನ್ನಪ್ಪಿದ ಭೀಕರ ಘಟನೆ ಕೋಲಾರದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2RaUg9t
via IFTTT
from Kannadaprabha - Kannadaprabha.com http://bit.ly/2RaUg9t
via IFTTT
ಬೆಂಗಳೂರು: ಮಗನ ಸಾಲದ ಹೊರೆ ತಪ್ಪಿಸಲು ಅನಾರೋಗ್ಯ ಪೀಡಿತ ಮೊಮ್ಮಗುವನ್ನು ಕೊಂದ ಅಜ್ಜಿ!
ಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ತಿಂಗಳ ಹಸುಗೂಸನ್ನು ಕೊಂದಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಗನ ಮೇಲಿನ ಸಾಲದ ಹೊರೆ ತಪ್ಪಿಸಲು
from Kannadaprabha - Kannadaprabha.com http://bit.ly/2GDF9kQ
via IFTTT
from Kannadaprabha - Kannadaprabha.com http://bit.ly/2GDF9kQ
via IFTTT
ಗದಗ: 11ನೇ ಶತಮಾನದ ಚಾಲುಕ್ಯ ಯುಗದ ಶಿಲ್ಪ ಕಲಾಕೃತಿಗಳು ಪತ್ತೆ
ಭಾನುವಾರ ಸಂಜೆ ಶೌಚಾಲಯಕ್ಕಾಗಿ ಗುಂಡಿ ತೋಡುತ್ತಿರುವಾಗ ಕಲ್ಯಾಣಿ ಚಾಲುಕ್ಯರ ಯುಗದ ಜೈನ ಶಿಲ್ಪಕಲಾಕೃತಿಗಳು ಪತ್ತೆಯಾಗಿವೆ,
from Kannadaprabha - Kannadaprabha.com http://bit.ly/2Rk1zf0
via IFTTT
from Kannadaprabha - Kannadaprabha.com http://bit.ly/2Rk1zf0
via IFTTT
'ಶೂಟೌಟ್ ಮಾಡಿ': ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಭಾರೀ ವಿರೋಧ
ಜೆಡಿಎಸ್ ಕಾರ್ಯಕರ್ತ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀಡಿದ್ದ ಆರೋಪಿಗಳ ಶೂಟೌಟ್ ಮಾಡಿ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ...
from Kannadaprabha - Kannadaprabha.com http://www.kannadaprabha.com/karnataka/karnataka-cm-kumaraswamy-draws-flak-for-‘kill-mercilessly’-order/330777.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-cm-kumaraswamy-draws-flak-for-‘kill-mercilessly’-order/330777.html
via IFTTT
ಬೋಗಿಬೀಲ್ ನಮ್ಮ ಕನಸಿನ ಯೋಜನೆಯಾಗಿತ್ತು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ
ಭಾರತದ ಅತಿ ಉದ್ದನೆಯ ರೈಲು-ರಸ್ತೆ ಸೇತುವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಲೋಕಾರ್ಪಣೆ ಮಾಡಿದ್ದು, ಈ ನಡುವಲ್ಲೇ ಸೇತುವೆಯ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಮಾಜಿ ಪ್ರಧಾನಮಂತ್ರಿ...
from Kannadaprabha - Kannadaprabha.com http://bit.ly/2GFgOuJ
via IFTTT
from Kannadaprabha - Kannadaprabha.com http://bit.ly/2GFgOuJ
via IFTTT
ಕೈ ಬಂಡಾಯ: ಕೇಂದ್ರ ಸಚಿವರ ಭೇಟಿಗಾಗಿ ನವದೆಹಲಿಯತ್ತ ಸಿಎಂ ಕುಮಾರಸ್ವಾಮಿ
ರಾಜ್ಯ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸುವ ಸಲುವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶೀಘ್ರದಲ್ಲಿಯೇ ರಾಜಧಾನಿ ನವದೆಹಲಿಗೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ...
from Kannadaprabha - Kannadaprabha.com http://bit.ly/2Rn5VBQ
via IFTTT
from Kannadaprabha - Kannadaprabha.com http://bit.ly/2Rn5VBQ
via IFTTT
ಜೆಡಿಎಸ್ ಕಾರ್ಯಕರ್ತ ಹತ್ಯೆ ಪ್ರಕರಣ: 4 ಆರೋಪಿಗಳು ವಶಕ್ಕೆ
ಜೆಡಿಎಸ್ ಕಾರ್ಯಕರ್ತ ಪ್ರಕಾಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ಬುಧವಾರ ತಿಳಿದುಬಂದಿದೆ...
from Kannadaprabha - Kannadaprabha.com http://www.kannadaprabha.com/karnataka/jd(s)-leader’s-murder-maddur-police-question-4/330775.html
via IFTTT
from Kannadaprabha - Kannadaprabha.com http://www.kannadaprabha.com/karnataka/jd(s)-leader’s-murder-maddur-police-question-4/330775.html
via IFTTT
ಬಳ್ಳಾರಿ: ಚಿರತೆ ದಾಳಿಗೆ ಬಾಲಕಿ ಬಲಿ, ಒಂದೇ ತಿಂಗಳಲ್ಲಿ ಎರಡು ಮಕ್ಕಳ ಕೊಂದ ನರಭಕ್ಷಕ!
ನರಭಕ್ಷಕ ಚಿರತೆಗೆ ಒಂದೇ ತಿಂಗಳಿನಲ್ಲಿ ಇಬ್ಬರು ಮಕ್ಕಳು ಬಲಿಯಾಗುರುವ ದುರಂತ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2GG8IlN
via IFTTT
from Kannadaprabha - Kannadaprabha.com http://bit.ly/2GG8IlN
via IFTTT
ಹಾಲ್ ಟಿಕೆಟ್ ಮುದ್ರಣಕ್ಕೂ ಮುನ್ನ ಲೋಪದೋಷ ಸರಿಪಡಿಸಲು ಎಸ್ಎಸ್ಎಲ್ಸಿ ಮಂಡಳಿ ಅವಕಾಶ!
ಇದೇ ಮೊದಲ ಬಾರಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಹೊಸದೊಂದು ಅವಕಾಶ ಒದಗಿಸಿಕೊಟ್ಟಿದೆ. .
from Kannadaprabha - Kannadaprabha.com http://bit.ly/2RjFSeS
via IFTTT
from Kannadaprabha - Kannadaprabha.com http://bit.ly/2RjFSeS
via IFTTT
ಒನ್ ವೇಯಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್ ತಡೆದು ಹಿಂದಕ್ಕೆ ಕಳುಹಿಸಿದ ಬೈಕ್ ಸವಾರ, ವಿಡಿಯೋ ವೈರಲ್!
ಸಂಚಾರಿ ನಿಯಮಗಳನ್ನು ಕೇವಲ ಸಾರ್ವಜನಿಕರು ಪಾಲಿಸುವುದಲ್ಲ. ಸರ್ಕಾರಿ ಸಂಸ್ಥೆಗಳು ಪಾಲಿಸಬೇಕು. ಹೀಗೆ ಸಂಚಾರಿ ನಿಯಮವನ್ನು ಉಲ್ಲಂಘಿಸಿ ಒನ್ ವೇಯಲ್ಲಿ ಬರುತ್ತಿದ್ದ...
from Kannadaprabha - Kannadaprabha.com http://bit.ly/2GDZS7O
via IFTTT
from Kannadaprabha - Kannadaprabha.com http://bit.ly/2GDZS7O
via IFTTT
ಚಿಕ್ಕಮಗಳೂರು: ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ ಪೋಲೀಸರಿಗೆ ಶರಣು!
ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2Rk1xUq
via IFTTT
from Kannadaprabha - Kannadaprabha.com http://bit.ly/2Rk1xUq
via IFTTT
ಭಾಷಾ ಶಾಸ್ತ್ರಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯರಿಗೆ ಭಾಷಾ ಸಮ್ಮಾನ್ ಪ್ರಶಸ್ತಿ ಪ್ರದಾನ
ಕನ್ನಡದ ಹಿರಿಯ ಸಂಶೋಧಕ, ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ವತಿಯಿಂದ ನೀಡಲಾಗುವ ‘ಭಾಷಾ ಸಮ್ಮಾನ್’....
from Kannadaprabha - Kannadaprabha.com http://bit.ly/2GFgDj3
via IFTTT
from Kannadaprabha - Kannadaprabha.com http://bit.ly/2GFgDj3
via IFTTT
Tuesday, 25 December 2018
ಮದ್ದೂರು ಜೆಡಿಎಸ್ ಮುಖಂಡನ ಹತ್ಯೆ:ನಾಲ್ವರು ಆರೋಪಿಗಳ ಬಂಧನ
ಸೋಮವಾರ ಮದ್ದೂರಿನಲ್ಲಿ ನಡೆದಿದ್ದ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆಗೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2Q1ZKym
via IFTTT
from Kannadaprabha - Kannadaprabha.com http://bit.ly/2Q1ZKym
via IFTTT
ನಾಗರಹೊಳೆಯಲ್ಲಿ ಹುಲಿ ದಾಳಿ: ವ್ಯಕ್ತಿ ಸಾವು
ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ...
from Kannadaprabha - Kannadaprabha.com http://bit.ly/2Va8w1e
via IFTTT
from Kannadaprabha - Kannadaprabha.com http://bit.ly/2Va8w1e
via IFTTT
ಕಚೇರಿಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ ಹೇರಿದ ಬಿಬಿಎಂಪಿ
ಪಾಲಿಕೆ ವತಿಯಿಂದ ಅಯೋಜಿಸಲಾಗುವ ಅಧಿಕಾರಿಗಳ ಸಭೆ, ಸಮಾರಂಭ ಸೇರಿ ಅನೇಕ ಕಾರ್ಯಕ್ರಮಗಳು ಹಾಗೂ ಕಚೇರಿಯಲ್ಲಿ ನೀರಿನ ಬಾಟಲಿ ಸೇರಿ ಇತರೆ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಬಳಕೆ ನಿಷೇಧಕ್ಕೆ ಬಿಬಿಎಂಪಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ...
from Kannadaprabha - Kannadaprabha.com http://bit.ly/2Q0xcWb
via IFTTT
from Kannadaprabha - Kannadaprabha.com http://bit.ly/2Q0xcWb
via IFTTT
ಸಾಧು ಸ್ವಭಾವದವನೆಂದು ಕೆಲಸದಿಂದ ತೆಗೆದ ಕಂಪನಿ: ನೊಂದ ಟೆಕ್ಕಿ ಆತ್ಮಹತ್ಯೆಗೆ ಶರಣು
ಸಾಧು ಸ್ವಭಾವದವನು ಎಂದು ಹೇಳಿ ಕಂಪನನಿಯು ಕೆಲಸದಿಂದ ತೆಗೆದು ಹಾಕಿದ್ದ ಕಾರಣ, ಇದರಿಂದ ತೀವ್ರವಾಗಿ ನೊಂದ ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ...
from Kannadaprabha - Kannadaprabha.com http://bit.ly/2Vc9IB5
via IFTTT
from Kannadaprabha - Kannadaprabha.com http://bit.ly/2Vc9IB5
via IFTTT
ಕ್ಷುಲ್ಲಕ ಕಾರಣಕ್ಕೆ ಪತಿಯ ಕೈ ಕಚ್ಚಿದ ಪತ್ನಿ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ಅತ್ತೆ-ಸೊಸೆ ಜಗಳದಲ್ಲಿ ಬಡಪಾಯಿ ಗಂಡನಿಗೆ ಪತ್ನಿ ಕಚ್ಚಿದ್ದಾಳೆ....
from Kannadaprabha - Kannadaprabha.com http://bit.ly/2Q1ZG1A
via IFTTT
from Kannadaprabha - Kannadaprabha.com http://bit.ly/2Q1ZG1A
via IFTTT
ಚೆಕ್ ಬೌನ್ಸ್ ಪ್ರಕರಣ: 7.25 ಕೋಟಿ ರೂ. ಪಾವತಿಸುವಂತೆ ಸಂತೋಷ್ ಲಾಡ್ ಗೆ ಕೋರ್ಟ್ ಆದೇಶ
ಚೆಕ್ ಬೌನ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸಂತೋಷ್ ಲಾಡ್ 7,25, 05, 000 ಪಾವತಿಸುವಂತೆ ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
from Kannadaprabha - Kannadaprabha.com http://bit.ly/2V9TdWr
via IFTTT
from Kannadaprabha - Kannadaprabha.com http://bit.ly/2V9TdWr
via IFTTT
ಉಡುಪಿ: ಮಧ್ಯಾಹ್ನದ ಬಿಸಿಯೂಟ ಸೇವಿಸದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಸರ್ಕಾರ ನೀಡುವ ಮಧ್ಯಾಹ್ನದ ಬಿಸಿಯೂಟ ತಿನ್ನದಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಆರು ವರ್ಷದ ವಿದ್ಯಾರ್ಥಿಗೆ ಥಳಿಸಿರುವ ಘಟನೆ ಉಡುಪಿಯ ...
from Kannadaprabha - Kannadaprabha.com http://bit.ly/2Q3umQ6
via IFTTT
from Kannadaprabha - Kannadaprabha.com http://bit.ly/2Q3umQ6
via IFTTT
ರಾಮಲಿಂಗಾರೆಡ್ಡಿಗೆ ಸಿಗದ ಸಚಿವ ಸ್ಥಾನ: ರಸ್ತೆ ತಡೆಹಿಡಿದು ಬೆಂಬಲಿಗರಿಂದ ಪ್ರತಿಭಟನೆ
ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿಯವರಿಗೆ ನ್ಯಾಯ ದೊರಕಿಸಿಕೊಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಉಸ್ತುವಾರಿ ಅವರನ್ನು ಒತ್ತಾಯಿಸಲು ರೆಡ್ಡಿ ಬೆಂಬಲಿಗ...
from Kannadaprabha - Kannadaprabha.com http://www.kannadaprabha.com/karnataka/bengaluru-ramalinga-reddy’s-irate-supporters-block-road-for-over-one-hour/330719.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-ramalinga-reddy’s-irate-supporters-block-road-for-over-one-hour/330719.html
via IFTTT
ಕಲಬುರಗಿ: ಅಪಘಾತದಲ್ಲಿ ವ್ಯಕ್ತಿ ಸಾವು; ಶವದ ಬಳಿಯಿಂದ ದರೋಡೆ!
ಡಿಸೆಂಬರ್ 24 ರಂದು ಕಲಬುರಗಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯ ಬಳಿಯಿಂದ ದರೋಡೆ ಮಾಡಿರುವ ಘಟನೆ ನಡೆದಿದೆ...
from Kannadaprabha - Kannadaprabha.com http://bit.ly/2V7hIDr
via IFTTT
from Kannadaprabha - Kannadaprabha.com http://bit.ly/2V7hIDr
via IFTTT
ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ: ಮದ್ದೂರಿನಲ್ಲಿ ಬಿಗುವಿನ ವಾತಾವಾರಣ; ಪೊಲೀಸ್ ಬಂದೋಬಸ್ತ್
ಮದ್ದೂರು ತಾಲೂಕು ತೊಪ್ಪನಹಳ್ಳಿ ಜೋಡಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿದಾರನಾಗಿದ್ದ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ನಂತರ ಮದ್ದೂರಿನಲ್ಲಿ ಬಿಗುವಿನ ...
from Kannadaprabha - Kannadaprabha.com http://bit.ly/2Q5ExE4
via IFTTT
from Kannadaprabha - Kannadaprabha.com http://bit.ly/2Q5ExE4
via IFTTT
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೂಲಗಿತ್ತಿ ನರಸಮ್ಮ ನಿಧನ
ಪದ್ಮಶ್ರೀ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ (98) ಡಿ.25 ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
from Kannadaprabha - Kannadaprabha.com http://bit.ly/2VaC52v
via IFTTT
from Kannadaprabha - Kannadaprabha.com http://bit.ly/2VaC52v
via IFTTT
ಜೆಡಿಎಸ್ ಮುಖಂಡನ ಹಂತಕರನ್ನು 'ಶೂಟೌಟ್ ಮಾಡಿ' ಎಂದಿದ್ದಕ್ಕೆ ಸಿಎಂ ಕೊಟ್ಟ ಸ್ಪಷ್ಟನೆ ಹೀಗಿತ್ತು!
ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಅವರನ್ನು ಇಂದು ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
from Kannadaprabha - Kannadaprabha.com http://bit.ly/2rQkhwk
via IFTTT
from Kannadaprabha - Kannadaprabha.com http://bit.ly/2rQkhwk
via IFTTT
Monday, 24 December 2018
ಮಂಡ್ಯ: ಮದ್ದೂರಿನಲ್ಲಿ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ
ಜೆಡಿಎಸ್ ಮುಖಂಡ ಹಾಗೂ ಮಂಡ್ಯ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಲಿತಾ ಅವರ ಪತಿ ತೊಪ್ಪನಹಳ್ಳಿ ಪ್ರಕಾಶ್...
from Kannadaprabha - Kannadaprabha.com http://bit.ly/2Lxi5Tl
via IFTTT
from Kannadaprabha - Kannadaprabha.com http://bit.ly/2Lxi5Tl
via IFTTT
ಹೃದಯ ವಿದ್ರಾವಕ ಘಟನೆ: ಸೆಲ್ಫಿ ಕ್ರೇಜ್ನಲ್ಲಿ ದಂಪತಿ: ಸಮುದ್ರದಲ್ಲಿ ಕೊಚ್ಚಿ ಹೋದ ಮಗು!
ಬೆಂಗಳೂರಿನ ಬನಶಂಕರಿಯ ದಂಪತಿಗಳು ಇಬ್ಬರು ಮಕ್ಕಳೊಂದಿಗೆ ಮಂಗಳೂರಿನ ಉಳ್ಳಾಲದ ಸೋಮೇಶ್ವರ ಬೀಚ್ಗೆ ತೆರಳಿದ್ದು ಈ ವೇಳೆ ದಂಪತಿಯ ಸೆಲ್ಫಿ ಕ್ರೇಜ್...
from Kannadaprabha - Kannadaprabha.com http://bit.ly/2rSdHFu
via IFTTT
from Kannadaprabha - Kannadaprabha.com http://bit.ly/2rSdHFu
via IFTTT
ರಾಜ್ಯದ 65,911 ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆಗೆರಿಸಲು ಇಲಾಖೆ ನಿರ್ಧಾರ
ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ಧರಿಸಿದೆ....
from Kannadaprabha - Kannadaprabha.com http://bit.ly/2LzcfRI
via IFTTT
from Kannadaprabha - Kannadaprabha.com http://bit.ly/2LzcfRI
via IFTTT
ಚಾಮರಾಜನಗರ ದೇವಸ್ಥಾನ ಪ್ರಕರಣ: ಮತ್ತೆ ಮೂವರು ಆಸ್ಪತ್ರೆಗೆ ದಾಖಲು
ಚಾಮರಾಜನಗರ ಜಿಲ್ಲೆ ಸುಳ್ವಾಡಿಯ ಕಿಚ್ ಗುತ್ತಿ ಮಾರಮ್ಮ ದೇವಾಲಯದ ವಿಷಪೂರಿತ ಪ್ರಸಾದ ಸೇವನೆ ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಚ್ ಆಗಿದ್ದ ಮೂವರು ಮತ್ತೆ ಆಸ್ಪತ್ರೆ ಸೇರಿದ್ದಾರೆ
from Kannadaprabha - Kannadaprabha.com http://bit.ly/2rSjJpV
via IFTTT
from Kannadaprabha - Kannadaprabha.com http://bit.ly/2rSjJpV
via IFTTT
ಹುಲಿತೊಟ್ಲು ವಿಷಾಹಾರ ಸೇವಿಸಿ ನಾಲ್ವರ ದುರ್ಮರಣ: ಇಂದು ವಿಧಿವಿಜ್ಞಾನ ಪ್ರಯೋಗಾಲಯ ವರದಿ
ಚಿತ್ರದುರ್ಗದ ಹುಲಿತೊಟ್ಲು ಗ್ರಾಮದಲ್ಲಿ ವಿಷಾಹಾರ ಸೇವಿಸಿ ನಾಲ್ವರು ಸಾವನ್ನಪ್ಪಿದ ಪ್ರಕರಣ ಸಂಬಂಧ ಇಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಲಿದೆ....
from Kannadaprabha - Kannadaprabha.com http://bit.ly/2Lx0Cuu
via IFTTT
from Kannadaprabha - Kannadaprabha.com http://bit.ly/2Lx0Cuu
via IFTTT
ಬೆಂಗಳೂರು: ನಾಪತ್ತೆಯಾದ 1 ಗಂಟೆಯಲ್ಲೇ ತಿಂಗಳ ಹಸುಗೂಸು ಶವವಾಗಿ ಪತ್ತೆ
ಕಾಣೆಯಾಗಿದ್ದ ಒಂದು ತಿಂಗಳ ಹಸುಗೂಸು ಮಂಚದ ಕೆಳಗೆ ಶವವಾಗಿ ಪತ್ತೆಯಾದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ....
from Kannadaprabha - Kannadaprabha.com http://bit.ly/2rTxKDG
via IFTTT
from Kannadaprabha - Kannadaprabha.com http://bit.ly/2rTxKDG
via IFTTT
ಉತ್ತರ ಕನ್ನಡ ಮೀನು ಆಮದಿನ ಮೇಲೆ ಗೋವಾ ವಿಧಿಸಿದ್ದ ನಿರ್ಬಂಧ ತೆರವು, ದಕ್ಷಿಣ ಕನ್ನಡಕ್ಕಿಲ್ಲ
ಕರ್ನಾಟಕದಿಂದ ಉಂಟಾದ ತೀವ್ರ ಬೇಡಿಕೆಗೆ ಕಡೆಗೂ ಮಣಿದ ಗೋವಾ ಉತ್ತರ ಕನ್ನಡ ಜಿಲ್ಲೆಗಳ ಮೀನುಗಳ ಆಮದಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ. ಆದಾಗ್ಯೂ, ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗಳ ಮೀನುಗಳ ಮೇಲಿನ ನಿರ್ಬಂಧ ಮುಂದುವರೆಸಿದೆ.
from Kannadaprabha - Kannadaprabha.com http://bit.ly/2LvYFOI
via IFTTT
from Kannadaprabha - Kannadaprabha.com http://bit.ly/2LvYFOI
via IFTTT
ಬೆಂಗಳೂರು: 2ನೇ ಬಾರಿಗೆ ಹಿರಿಯ ಐಪಿಎಸ್ ಅಧಿಕಾರಿಯ ಮೊಬೈಲ್ ಕಳ್ಳತನ
ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಸಂಜಯ್ ಸಹಾಯ್ ಅವರು ದರೋಡೆಗೆ ಒಳಗಾಗಿದ್ದಾರೆ. ಎಚ್ಎಸ್ಆರ್ ಲೇಔಟ್ನಲ್ಲಿ ತಮ್ಮ ಮನೆ ಬಳಿ ಗುರುವಾರ ರಾತ್ರಿ 8.45 ರ ವೇಳೆಗೆ...
from Kannadaprabha - Kannadaprabha.com http://bit.ly/2rQDApg
via IFTTT
from Kannadaprabha - Kannadaprabha.com http://bit.ly/2rQDApg
via IFTTT
ವಿಧಿಯ ಘೋರ! ಮದ್ವೆಗೆ ಎಂಟು ದಿನವಿರುವಾಗ ವರ ರಸ್ತೆ ಅಪಘಾತಕ್ಕೆ ಬಲಿ!
ಮದುವೆಗೆ ಎಂಟು ದಿನಗಳಷ್ಟೇ ಬಾಕಿ ಇರುವಾಗ ವರನೊಬ್ಬ ರಸ್ತೆ ಅಪಘಾತದಲ್ಲಿ ಬಲಿಯಾಗಿರುವ ದುರಂತ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com http://www.kannadaprabha.com/karnataka/kundapur-lorry-and-bike-collision-–-bridegroom-dies-on-spot/330639.html
via IFTTT
from Kannadaprabha - Kannadaprabha.com http://www.kannadaprabha.com/karnataka/kundapur-lorry-and-bike-collision-–-bridegroom-dies-on-spot/330639.html
via IFTTT
ಉಡುಪಿ: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮೀನುಗಾರರು ನಾಪತ್ತೆ
ಆಳ ಸಮುದ್ರ ಮೀನುಗಾರಿಕೆಗಾಗಿ ಮಲ್ಪೆ ಬಂದರಿನಿಂದ ತೆರಳಿದ್ದ ಒಟ್ಟು ಎಂಟು ಮೀನುಗಾರರು ಕಳೆದ ಎಂಟು ದಿನಗಳಿಂದ ದೋಣಿಗಳ ಸಮೇತ ನಾಪತ್ತೆಯಾಗಿದ್ದಾರೆ.
from Kannadaprabha - Kannadaprabha.com http://bit.ly/2LvYAdS
via IFTTT
from Kannadaprabha - Kannadaprabha.com http://bit.ly/2LvYAdS
via IFTTT
ಔರಾದ್: ಟೀ ಅಂಗಡಿಗೆ ನುಗ್ಗಿದ ಲಾರಿ, ನಾಲ್ವರ ದುರ್ಮರಣ
ಕಂಟೈನರ್ ಲಾರಿಯಿಒಂದು ಟೀ ಅಂಗಡಿಗೆ ನುಗ್ಗಿದ ಪರಿಣಾಮ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಬೀದರ್ ಜಿಲ್ಲೆ ಔರಾದ್ ನಲ್ಲಿ ಸಂಭವಿಸಿದೆ.
from Kannadaprabha - Kannadaprabha.com http://bit.ly/2rVaJQQ
via IFTTT
from Kannadaprabha - Kannadaprabha.com http://bit.ly/2rVaJQQ
via IFTTT
Sunday, 23 December 2018
ಒಬ್ಬನ ಜೊತೆ ನಿಶ್ಚಿತಾರ್ಥ, ಮತ್ತೊಬ್ಬನೊಂದಿಗೆ ಮದುವೆ, ಕೈಕೊಟ್ಟು ಓಡಿಹೋದ ಪ್ರೇಮಿ, ಹುಡುಗಿ ಕಥೆ ಹರೋಹರ?
ಪೋಷಕರು ನೋಡಿದ ವರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಯಾರಿಗೂ ತಿಳಿಯದಂತೆ ಪ್ರಿಯಕರ ಜೊತೆ ಮದುವೆಯಾಗಿದ್ದ ನವವಧುವಿಗೆ ತಾಳಿ ಕಟ್ಟಿದ್ದ...
from Kannadaprabha - Kannadaprabha.com http://bit.ly/2PX8YvZ
via IFTTT
from Kannadaprabha - Kannadaprabha.com http://bit.ly/2PX8YvZ
via IFTTT
ಬೆಳಗಾವಿ, ಹುಬ್ಬಳ್ಳಿ ವಿ.ನಿಲ್ದಾಣಕ್ಕೆ ರಾಣಿ ಚೆನ್ನಮ್ಮ, ರಾಯಣ್ಣ ಹೆಸರಿಡಲು ಸಿಎಂ ಕುಮಾರಸ್ವಾಮಿ ಶಿಫಾರಸು
ಬೆಳಗಾವಿ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಗೆ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಹೆಸರನ್ನಿಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ.
from Kannadaprabha - Kannadaprabha.com http://bit.ly/2V8SVPl
via IFTTT
from Kannadaprabha - Kannadaprabha.com http://bit.ly/2V8SVPl
via IFTTT
ಸಂಪುಟಕ್ಕೆ 8 ಹೊಸ ಸಚಿವರು: ಪ್ರಾದೇಶಿಕ, ಜಾತಿ ಅಸಮತೋಲನ ಸರಿತೂಗಿದ ಕಾಂಗ್ರೆಸ್
ಸಚಿವ ಸಂಪುಟ ವಿಸ್ತರಣೆಯ ಕಾಂಗ್ರೆಸ್ ಪಾಲಿನ ಕಸರತ್ತು ಕೊನೆಗೂ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಚಿವ ಸಂಪುಟಕ್ಕೆ 8 ಹೊಸ ಸಚಿವರು ಸೇರ್ಪಡೆಗೊಳ್ಳುವ ಮೂಲಕ ಪ್ರಾದೇಶಿಕ, ಜಾತಿ ಅಸಮಾತೋಲನವನ್ನು ಕಾಂಗ್ರೆಸ್ ಸರಿತೂಗಿದೆ...
from Kannadaprabha - Kannadaprabha.com http://bit.ly/2PX8SED
via IFTTT
from Kannadaprabha - Kannadaprabha.com http://bit.ly/2PX8SED
via IFTTT
ಬಸ್-ಕಾರು-ಟೆಂಪೋ ಸರಣಿ ಅಪಘಾತ: 13 ಜನರಿಗೆ ಗಾಯ
ಬಸ್, ಕಾರು ಹಾಗೂ ಟೆಂಪೋ ಸರಣಿ ಅಪಘಾತ ಸಂಭವಿಸಿ 13 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ, ಪಚ್ಚನಾಡಿಯ ಬೊಂಡೆಲ್ ರೈಲ್ವೇ ಹಳಿ ಬಳಿ ಶನಿವಾರ ರಾತ್ರಿ ನಡೆದಿದೆ...
from Kannadaprabha - Kannadaprabha.com http://bit.ly/2V58APW
via IFTTT
from Kannadaprabha - Kannadaprabha.com http://bit.ly/2V58APW
via IFTTT
ಎಮ್ಮೆ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಿದ ನಂದಿನಿ
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಎಮ್ಮೆ ಹಾಲನ್ನು ಶನಿವಾರ ಮಾರುಕಟ್ಟೆಗೆ ಪರಿಚಯಿಸಿದೆ...
from Kannadaprabha - Kannadaprabha.com http://bit.ly/2PX8Qwv
via IFTTT
from Kannadaprabha - Kannadaprabha.com http://bit.ly/2PX8Qwv
via IFTTT
ಬೆಂಗಳೂರು: ಅನುಮತಿ ಇಲ್ಲದೆ ಹೆಚ್ಎಎಲ್ ವ್ಯಾಪ್ತಿಯಲ್ಲಿ ಡ್ರೋನ್ ಬಿಟ್ಟ ಇಬ್ಬರ ಬಂಧನ
ಯಾವುದೇ ಅನುಮತಿ ಪಡೆಯದೆಯೇ, ಹೆಚ್ಎಎಲ್ ಪ್ರದೇಶದಲ್ಲಿ ಅಕ್ರಮವಾಗಿ ಡ್ರೋಣ್ ಕ್ಯಾಮೆರಾ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹೆಚ್ಎಎಲ್ ಠಾಣೆ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ...
from Kannadaprabha - Kannadaprabha.com http://bit.ly/2V6XXfm
via IFTTT
from Kannadaprabha - Kannadaprabha.com http://bit.ly/2V6XXfm
via IFTTT
ಸ್ನಾನಗೃಹದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದ ಮಲ್ಲಿಕಾರ್ಜುನ ಖರ್ಗೆ, ಸಣ್ಣ ಪುಟ್ಟ ಗಾಯದೊಂದಿಗೆ ಪಾರು
ಲೋಕಸಭೆ ಪ್ರತಿಪಕ್ಷ ನಾಯಕ, ಕಲಬುರ್ಗಿ ಕ್ಷೇತ್ರದ ಸಂಸದ ಮಲ್ಲಿಕಾರ್ಜುನ ಖರ್ಗೆ ಸ್ನಾನಗೃಹದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ಗಾಯಗೊಂಡಿದ್ದಾರೆ.
from Kannadaprabha - Kannadaprabha.com http://bit.ly/2PXOO4N
via IFTTT
from Kannadaprabha - Kannadaprabha.com http://bit.ly/2PXOO4N
via IFTTT
ಮರಳು ದಂಧೆಕೋರರ ಅಟ್ಟಹಾಸ: ಗ್ರಾಮಲೆಕ್ಕಾಧಿಕಾರಿಯ ಹತ್ಯೆಗೈದ ಲಾರಿ ಚಾಲಕ ಅರೆಸ್ಟ್
ಅಕ್ರಮ ಮರಳು ಸಾಗಿಸುವ ಲಾರಿಯನ್ನು ತಡೆಯಲು ಮುಂದಾದ ಅಧಿಕಾರಿ ಮೇಲೆ ಲಾರಿ ಹತ್ತಿಸಿ ಕೊಲೆಗೈದಿದ್ದ ಲಾರಿ ಚಾಲಕನನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
from Kannadaprabha - Kannadaprabha.com http://bit.ly/2V7cXK0
via IFTTT
from Kannadaprabha - Kannadaprabha.com http://bit.ly/2V7cXK0
via IFTTT
ಕಂಬಳ ಕ್ಷೇತ್ರದ ದಿಗ್ಗಜ ವಿನು ವಿಶ್ವನಾಥ ಶೆಟ್ಟಿ ವಿಧಿವಶ
ಕನ್ನಡ ನಾಡಿನ ಕಂಬಳ ಕ್ಷೇತ್ರದ ದಿಗ್ಗಜ ಮೂಡಬಿದಿರೆ ಕರಿಂಜೆ ವಿನು ವಿಶ್ವನಾವಥ್ ಶೆಟ್ಟಿ ಹೃದಾಯಾಘಾತದಿಂದ ಮೃತಪಟ್ಟಿದ್ದಾರೆ.
from Kannadaprabha - Kannadaprabha.com http://bit.ly/2PV9Sco
via IFTTT
from Kannadaprabha - Kannadaprabha.com http://bit.ly/2PV9Sco
via IFTTT
ರಾಯಚೂರು: ಅಕ್ರಮ ತಡೆಯಲು ಹೋದ ಅಧಿಕಾರಿಯ ಮೇಲೆ ಲಾರಿ ಹರಿಸಿ ಪ್ರಾಣವನ್ನೇ ತೆಗೆದ್ರು!
ಅಕ್ರಮ ಮರಳು ದಂಧೆ ತಡೆಯಲು ಹೋಗಿದ್ದ ಅಧಿಕಾರಿಯ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2V5thLp
via IFTTT
from Kannadaprabha - Kannadaprabha.com http://bit.ly/2V5thLp
via IFTTT
Saturday, 22 December 2018
ಡಿ.28 ರಿಂದ 30 ವರೆಗೆ ಇಂದಿರಾನಗರ-ಎಂಜಿ ರಸ್ತೆ ಮೆಟ್ರೋ ಮಾರ್ಗ ಸ್ಥಗಿತ
ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿಯ ವೇಗವನ್ನು ಹೆಚ್ಚಿಸಲು ಇಂದಿರಾ ನಗರ-ಮಹಾತ್ಮಾ ಗಾಂಧಿ ರಸ್ತೆ ವರೆಗಿನ ಮೆಟ್ರೋ ಸಂಚಾರವನ್ನು ಡಿ.28-30 ವರೆಗೆ ಸ್ಥಗಿತಗೊಳಿಸಲು ಬಿಎಂಆರ್
from Kannadaprabha - Kannadaprabha.com http://bit.ly/2EN95cm
via IFTTT
from Kannadaprabha - Kannadaprabha.com http://bit.ly/2EN95cm
via IFTTT
ಊರು ಬಿಟ್ಚು ಊರಿಗೆ ಬಂದು ಯಶ್ ನಟನೆಯ ಕೆಜಿಎಫ್ ಚಿತ್ರ ವೀಕ್ಷಿಸಿದ 76ರ ವೃದ್ಧೆ
ಕನ್ನಡ ಚಿತ್ರಗಳ ಮೇಲೆ ಅಪಾರ ಪ್ರೀತಿಯನ್ನಿಟ್ಟುಕೊಂಡಿರುವ ರತ್ನಮ್ಮ ಅವರು ಊರು ಬಿಟ್ಟು ಊರಿಗೆ ಬಂದು ಪ್ರತೀ ಶುಕ್ರವಾರ ಕನ್ನಡ ಚಿತ್ರವನ್ನು ವೀಕ್ಷಣೆ ಮಾಡುತ್ತಾರೆ...
from Kannadaprabha - Kannadaprabha.com http://bit.ly/2ECW30e
via IFTTT
from Kannadaprabha - Kannadaprabha.com http://bit.ly/2ECW30e
via IFTTT
ಚಾಮರಾಜನಗರ ವಿಷ ಪ್ರಸಾದ ದುರಂತ: ಸಾವಿನ ಸಂಖ್ಯೆ 17ಕ್ಕೆ ಏರಿಕೆ
ಚಾಮರಾಜನಗರದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ....
from Kannadaprabha - Kannadaprabha.com http://bit.ly/2EKp6jq
via IFTTT
from Kannadaprabha - Kannadaprabha.com http://bit.ly/2EKp6jq
via IFTTT
ಜ.12-13ಕ್ಕೆ ಐತಿಹಾಸಿಕ ಹಂಪಿ ಉತ್ಸವ
ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹಂಪಿ ಉತ್ಸವವನ್ನು ಜನವರಿ 12 ಮತ್ತು 13 ರಂದು ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಅವರು ಶುಕ್ರವಾರ ತಿಳಿಸಿದ್ದಾರೆ...
from Kannadaprabha - Kannadaprabha.com http://bit.ly/2ECW0BA
via IFTTT
from Kannadaprabha - Kannadaprabha.com http://bit.ly/2ECW0BA
via IFTTT
ಬೆಂಗಳೂರು- ಮೈಸೂರು ಹೆದ್ದಾರಿ ವಿಸ್ತರಣೆ ಕಾಮಗಾರಿ 2021ರೊಳಗೆ ಮುಕ್ತಾಯ, ಟೋಲ್ ಸಂಗ್ರಹ
ಬಹು ನಿರೀಕ್ಷಿತ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಮುಂದಿನ ತಿಂಗಳಿನಿಂದ ಆರಂಭವಾಗಲಿದ್ದು, 2021ರೊಳಗೆ ಪೂರ್ಣಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ
from Kannadaprabha - Kannadaprabha.com http://bit.ly/2ELxTl4
via IFTTT
from Kannadaprabha - Kannadaprabha.com http://bit.ly/2ELxTl4
via IFTTT
ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದ್ದ 'ಕೆಜಿಎಫ್'
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಸೃಷ್ಟಿಸಿರೋ ಹವಾ ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿದೆಯಾದರೂ, ಇಂತಹುದೊಂದು ಅವರೂಪದ ಚಿತ್ರಕ್ಕೆ ಸಾಕ್ಷಿಯಾಗಿದ್ದ ಕೆಜಿಎಫ್ ಕುರಿತು ನಿಮಗೆ ತಿಳಿಯದ ಒಂದಷ್ಟು ಅಂಶಗಳು ಇಲ್ಲಿವೆ.
from Kannadaprabha - Kannadaprabha.com http://bit.ly/2ECVWlk
via IFTTT
from Kannadaprabha - Kannadaprabha.com http://bit.ly/2ECVWlk
via IFTTT
ಆ್ಯಂಬಿಡೆಂಟ್'ನಿಂದ ಮೈಸೂರಿನಲ್ಲೂ ರೂ.100 ಕೋಟಿ ವಂಚನೆ: ಸಿಬಿಐ ತನಿಖೆಗೆ ಮನವಿ
ಆ್ಯಂಬಿಡೆಂಟ್ ಕಂಪನಿ ಹೂಡಿಕೆದಾರರಿಗೆ ಕೋಟ್ಯಾಂತರ ರುಪಾಯಿ ವಂಚಿಸಿದ ಪ್ರಕರಣ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ...
from Kannadaprabha - Kannadaprabha.com http://bit.ly/2EJ5gVz
via IFTTT
from Kannadaprabha - Kannadaprabha.com http://bit.ly/2EJ5gVz
via IFTTT
ರಾಯಚೂರು ರಸ್ತೆಗಳಲ್ಲಿ ರಾರಾಜಿಸುತ್ತಿವೆ ರೌಡಿಗಳೊಂದಿಗೆ ಬಿಜೆಪಿ ಶಾಸಕನಿರುವ ಹೋರ್ಡಿಂಗ್ ಗಳು
ಕೊಲೆ ಯತ್ನ ಹಾಗೂ ಪೊಲೀಸರಿಗೆ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಗಳೊಂದಿಗೆ ಬಿಜೆಪಿ ಶಾಸಕರೊಬ್ಬರು ಇರುವ ಜಾಹೀರಾತು ಫಲಕಗಳು ರಾಯಚೂರಿನ ಪ್ರಧಾನ ರಸ್ತೆಗಳಲ್ಲಿ ರಾರಾಜಿಸುತ್ತಿದ್ದು, ಈ ಕುರಿತು ಭಾರೀ ಟೀಕೆಗಳು ವ್ಯಕ್ತವಾಗತೊಡಗಿವೆ...
from Kannadaprabha - Kannadaprabha.com http://bit.ly/2ECVROy
via IFTTT
from Kannadaprabha - Kannadaprabha.com http://bit.ly/2ECVROy
via IFTTT
ಕೆಎಎಸ್ ಅಧಿಕಾರಿಗಳ ಹುದ್ದೆ ರಕ್ಷಿಸುವ ಮಸೂದೆ ಪಾಸ್
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್'ಸಿ)ದಡಿ 1998. 1999, 2000ನೇ ಸಾಲಿನಲ್ಲಿ ನೇಮಕಗೊಂಡು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ 47ಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳಿಗೆ ಸದ್ಯಕ್ಕೆ ನಿರಾಳವಾಗಿದ್ದಾರೆ...
from Kannadaprabha - Kannadaprabha.com http://bit.ly/2EIOFkM
via IFTTT
from Kannadaprabha - Kannadaprabha.com http://bit.ly/2EIOFkM
via IFTTT
ತೀವ್ರ ಗದ್ದಲದ ನಡುವೆಯೇ ಚರ್ಚೆಗಳಿಲ್ಲದೆ ಮಸೂದೆಗಳು ಅಂಗೀಕಾರ
ಉತ್ತರ ಕರ್ನಾಟಕದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಶುಕ್ರವಾರವೂ ಮುಂದುವರೆಸಿದ ಧರಣಿ, ಘೋಷಣೆಗಳ ನಡುವೆಯೇ ಸರ್ಕಾರ ಲಿಖಿತ ಉತ್ತರಗಳ ಸಲ್ಲಿಕೆ, ವಿವಿಧ ವಿಧೇಯಕಗಳನ್ನು ಮಂಡಿಸಿ ಯಾವುದೇ ಚರ್ಚೆಗಳಿಲ್ಲದೆಯೇ ಒಪ್ಪಿಗೆ ಪಡೆಯಿತು...
from Kannadaprabha - Kannadaprabha.com http://bit.ly/2ECVLXc
via IFTTT
from Kannadaprabha - Kannadaprabha.com http://bit.ly/2ECVLXc
via IFTTT
ಭಾರತದ ಟಾಪ್ 10 ಪೊಲೀಸ್ ಠಾಣೆಗಳು: ಧಾರವಾಡ ಗುಡಗೇರಿಗೆ 5ನೇ ಸ್ಥಾನ
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ ಭಾರತದ 10 ಉತ್ತಮ ಪೊಲೀಸ್ ಸ್ಟೇಷನ್ ಗಳಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ..
from Kannadaprabha - Kannadaprabha.com http://bit.ly/2EJieCS
via IFTTT
from Kannadaprabha - Kannadaprabha.com http://bit.ly/2EJieCS
via IFTTT
ಬೆಂಗಳೂರು: ಮಾಜಿ ಪೊಲೀಸ್ ಅಧಿಕಾರಿಯಿಂದ ಸಾಕು ಮಗಳ ಮೇಲೆ ಲೈಂಗಿಕ ದೌರ್ಜನ್ಯ
ತನ್ನ ಸಾಕು ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು 17 ವರ್ಷದ ಬಾಲಕಿ ದೂರು ದಾಖಲಿಸಿದ್ದಾಳೆ.
from Kannadaprabha - Kannadaprabha.com http://bit.ly/2EF0yqY
via IFTTT
from Kannadaprabha - Kannadaprabha.com http://bit.ly/2EF0yqY
via IFTTT
Friday, 21 December 2018
ಬೆಳಗಾವಿ ಅಧಿವೇಶನಕ್ಕೆ ತೆರೆ, ಈ ಅಧಿವೇಶನ ತೃಪ್ತಿ ತಂದಿದೆ ಎಂದ ಸ್ಪೀಕರ್
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕ್ಷಮೆಯಾಚಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದು ಪ್ರತಿಭಟನೆ....
from Kannadaprabha - Kannadaprabha.com http://bit.ly/2PXfdjz
via IFTTT
from Kannadaprabha - Kannadaprabha.com http://bit.ly/2PXfdjz
via IFTTT
ಮೆಟ್ರೋ ಪಿಲ್ಲರ್ ದುರಸ್ತಿ: ವಾರಾಂತ್ಯ ಸಂಚಾರದಲ್ಲಿ ಯಾವ ವ್ಯತ್ಯಯ ಇಲ್ಲ, ಬಿಎಂಆರ್ಸಿಎಲ್ ಸ್ಪಷ್ಟನೆ
ಈ ಸುದ್ದಿ ಓದಿದ ನಂತರ ಬೆಂಗಳೂರು ನಗರದ ಮೆಟ್ರೋ ಪ್ರಯಾಣಿಕರು ಕೊಂಚ ರಿಲ್ಯಾಕ್ಸ್ ಆಗಬಹುದು.
from Kannadaprabha - Kannadaprabha.com http://bit.ly/2V2J5yz
via IFTTT
from Kannadaprabha - Kannadaprabha.com http://bit.ly/2V2J5yz
via IFTTT
ಚಾಮರಾಜನಗರ ವಿಷ ಪ್ರಸಾದ ದುರಂತ: ಸಾವಿನ ಸಂಖ್ಯೆ 16ಕ್ಕೆ ಏರಿಕೆ
ಚಾಮರಾಜನಗರದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 16ಕ್ಕೆ ಏರಿಕೆಯಾಗಿದೆ.
from Kannadaprabha - Kannadaprabha.com http://bit.ly/2PYaJJu
via IFTTT
from Kannadaprabha - Kannadaprabha.com http://bit.ly/2PYaJJu
via IFTTT
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಸಾಹಿತಿಗಳ ವಿರೋಧ
ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರದ...
from Kannadaprabha - Kannadaprabha.com http://bit.ly/2UW846y
via IFTTT
from Kannadaprabha - Kannadaprabha.com http://bit.ly/2UW846y
via IFTTT
ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ: ಸಿಎಂ ಕುಮಾರಸ್ವಾಮಿ
ಫೆಬ್ರವರಿ ಮಧ್ಯಂತರ ಅವಧಿಯಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡುತ್ತೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ...
from Kannadaprabha - Kannadaprabha.com http://bit.ly/2PYaE8E
via IFTTT
from Kannadaprabha - Kannadaprabha.com http://bit.ly/2PYaE8E
via IFTTT
ಸಂಪುಟ ವಿಸ್ತರಣೆಗಾಗಿ 'ರಾಗಾ' ಅಪ್ಪಣೆಗಾಗಿ ಕಾದು ಕುಳಿತಿರುವ ರಾಜ್ಯ ಕಾಂಗ್ರೆಸ್
ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿದ್ದು, ಸಂಪುಟ ವಿಸ್ತರಣಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಗ್ರೀನ್ ಸಿಗ್ನಲ್ ಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಕಾದು ಕುಳಿತಿದ್ದಾರೆ...
from Kannadaprabha - Kannadaprabha.com http://www.kannadaprabha.com/karnataka/state-congress-leaders-await-rahul’s-nod-for-cabinet-expansion/330470.html
via IFTTT
from Kannadaprabha - Kannadaprabha.com http://www.kannadaprabha.com/karnataka/state-congress-leaders-await-rahul’s-nod-for-cabinet-expansion/330470.html
via IFTTT
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ನಾಡಧ್ವಜವಿರುವ ಟಿ-ಶರ್ಟ್ ಖರೀದಿಗೆ ವಿದ್ಯಾರ್ಥಿಗಳ ಮೇಲೆ ಒತ್ತಡ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹತ್ತಿರ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಸಮ್ಮೇಳನಕ್ಕೆ ಆಗನಿಸುತ್ತಿರುವ ಶಾಲೆಗಳ ವಿದ್ಯಾರ್ಥಿಗಳು ನಾಡಧ್ವಜ ಇರುವ ಟಿ-ಶರ್ಟ್ಸ್ ಗಳನ್ನು ಖರೀದಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ...
from Kannadaprabha - Kannadaprabha.com http://www.kannadaprabha.com/karnataka/karnataka-students-‘forced’-to-buy-t-shirts-with-state-flag-photos/330481.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-students-‘forced’-to-buy-t-shirts-with-state-flag-photos/330481.html
via IFTTT
ಲಿಂಗಸುಗೂರು: ಡಿಡಿಪಿಐ ಪ್ರಯತ್ನದಿಂದಾಗಿ ಮುಚ್ಚಿದ್ದ ಶಾಲೆ ಪುನಾರಂಭ
ರಾಯಚೂರು ಜಿಲ್ಲೆಯ ರಿಮೋಟ್ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯೊಂದು ಶಿಕ್ಷಣ ಅಧಿಕಾರಿಯ ಪ್ರಯತ್ನದಿಂದಾಗಿ ಚಟುವಟಿಕೆಯಿಂದ ಕೂಡಿದೆ. ,..
from Kannadaprabha - Kannadaprabha.com http://www.kannadaprabha.com/karnataka/school-reopens-thanks-to-ddpi’s-efforts/330487.html
via IFTTT
from Kannadaprabha - Kannadaprabha.com http://www.kannadaprabha.com/karnataka/school-reopens-thanks-to-ddpi’s-efforts/330487.html
via IFTTT
ಕ್ರಿಶ್ಚಿಯನ್ನರ ಕಲ್ಯಾಣಕ್ಕಾಗಿ ಶೀಘ್ರದಲ್ಲಿಯೇ ಮಂಡಳಿ ರಚನೆ: ಸಿಎಂ ಕುಮಾರಸ್ವಾಮಿ
ರಾಜ್ಯದಲ್ಲಿರುವ ಕ್ರಿಶ್ಚಿಯನ್ನರ ಏಳಿಗೆ ಹಾಗೂ ಕಲ್ಯಾಣಕ್ಕಾಗಿ ಶೀಘ್ರದಲ್ಲಿಯೇ ನೂತನ ಮಂಡಳಿಯನ್ನು ರಚನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ...
from Kannadaprabha - Kannadaprabha.com http://bit.ly/2V3tZIY
via IFTTT
from Kannadaprabha - Kannadaprabha.com http://bit.ly/2V3tZIY
via IFTTT
ವಿಷ ಪ್ರಸಾದ ದುರಂತ: 32 ಮಂದಿ ಡಿಸ್ಟಾರ್ಜ್, 17 ಮಂದಿ ಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ
ಸುಳ್ವಾಡಿ ದೇವಾಲಯ ವಿಷಪ್ರಸಾದ ದುರಂತದಲ್ಲಿ ಅಸ್ವಸ್ಥಗೊಂಡಿದ್ದ 32 ಮಂದಿ ಡಿಸ್ಚಾರ್ಜ್ ಆಗಿದ್ದಾರೆ, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 7 ಮಕ್ಕಳು ಸೇರಿದಂತೆ ...
from Kannadaprabha - Kannadaprabha.com http://bit.ly/2PYar5m
via IFTTT
from Kannadaprabha - Kannadaprabha.com http://bit.ly/2PYar5m
via IFTTT
ಕೊಪ್ಪಳದ ದೇವಾಲಯದಲ್ಲಿ ಇನ್ನೂ ಸಿಗುತ್ತಿವೆ ನಿಷೇಧಗೊಂಡ ನೋಟುಗಳು!
500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ 2 ವರ್ಷಗಳಾದರೂ ಕೊಪ್ಪಳದ ದೇವಾಲಯದಲ್ಲಿ ಇನ್ನೂ ...
from Kannadaprabha - Kannadaprabha.com http://bit.ly/2V3tSgw
via IFTTT
from Kannadaprabha - Kannadaprabha.com http://bit.ly/2V3tSgw
via IFTTT
ಚಿತ್ರದುರ್ಗ: ವಿಷಾಹಾರ ಸೇವನೆ ಶಂಕೆ, ಒಂದೇ ಕುಟುಂಬದ ನಾಲ್ವರ ಸಾವು
ವಿಷಾಹಾರ ಸೇವಿಸಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2PYaiyQ
via IFTTT
from Kannadaprabha - Kannadaprabha.com http://bit.ly/2PYaiyQ
via IFTTT
Thursday, 20 December 2018
ಕ್ರಿಸ್'ಮಸ್ ಸಂಭ್ರಮ: ಕೆಎಸ್ಆರ್'ಟಿಸಿಯಿಂದ 550 ಹೆಚ್ಚುವರಿ ಬಸ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್'ಟಿಸಿ) ಕ್ರಿಸ್ ಮಸ್ ಹಬ್ಬದ ಹಿನ್ನಲೆಯಲ್ಲಿ ಸಾರ್ವಜನಿಕರ ಪ್ರಯಾಣದ ಅನುಕೂಲಕ್ಕಾಗಿ ಡಿ.21 ಮತ್ತು 22 ರಂದು ಬೆಂಗಳೂರು ನಗರದಿಂದ ರಾಜ್ಯ ಮತ್ತು ಹೊರರಾಜ್ಯಗಳ ವಿವಿಧೆಡೆಗೆ 550 ಹೆಚ್ಚುವರಿ ಬಸ್ ಕಾರ್ಯಾಚರಣೆ...
from Kannadaprabha - Kannadaprabha.com https://ift.tt/2QHlNQf
via IFTTT
from Kannadaprabha - Kannadaprabha.com https://ift.tt/2QHlNQf
via IFTTT
ಮಲ್ಯ ಯುನೈಟೆಡ್ ಬ್ರೂವರೀಸ್ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್
ಮಲ್ಯ ಒಡೆತನದ ಯುನೈಟೆಡ್ ಬ್ರೂವರೀಸ್ ಗೆ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಮಾಡಿರುವ ಸಾಲಕ್ಕೆ ಸಂಬಂಧ ಕಲ್ಪಿಸಬಾರದೆಂದು ಮಾಡಿದ್ದ ಮನವಿಯ ವಿಚಾರಣೆಯನ್ನು ಕರ್ನಾಟಕ....
from Kannadaprabha - Kannadaprabha.com https://ift.tt/2ByuTod
via IFTTT
from Kannadaprabha - Kannadaprabha.com https://ift.tt/2ByuTod
via IFTTT
ಬೆಳಗಾವಿ: ಜಗದೀಶ್ ಶೆಟ್ಟರ್ ಕಾರು ಅಪಘಾತ, ಮಾಜಿ ಸಿಎಂ ಅಪಾಯದಿಂದ ಪಾರು
ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕಾರು ಗುರುವಾರ ಅಪಘಾತಕ್ಕೀಡಾಗಿದ್ದು....
from Kannadaprabha - Kannadaprabha.com https://ift.tt/2QLTnVv
via IFTTT
from Kannadaprabha - Kannadaprabha.com https://ift.tt/2QLTnVv
via IFTTT
ಬಾಗಲಕೋಟೆ: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 40 ಮಕ್ಕಳು ಅಸ್ವಸ್ಥ
ಹಲ್ಲಿ ಬಿದ್ದ ಬಿಯೂಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಗುರುವಾರ ಹುನಗುಂದ ತಾಲೂಕಿನ ಚಿಕ್ಕಮಾಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2BuvLds
via IFTTT
from Kannadaprabha - Kannadaprabha.com https://ift.tt/2BuvLds
via IFTTT
ಉತ್ತರ ಕರ್ನಾಟಕಕ್ಕೆ ನವಚೈತನ್ಯ: 9 ಸರ್ಕಾರಿ ಕಛೇರಿಗಳ ಸ್ಥಳಾಂತರಕ್ಕೆ ಸಂಪುಟ ಅಸ್ತು
ಉತ್ತರ ಕರ್ನಾಟಕವನ್ನು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಅಳಿಸಲು ಹಾಗೂ ಆ ಭಾಗದ ದ ಮುಖಂಡರು ಮತ್ತು ಜನರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ....
from Kannadaprabha - Kannadaprabha.com https://ift.tt/2QHx2IC
via IFTTT
from Kannadaprabha - Kannadaprabha.com https://ift.tt/2QHx2IC
via IFTTT
ವಾಸ್ತು ಮೊರೆ ಹೋದ ಸಚಿವ ರೇವಣ್ಣ: ಟೇಬಲ್ ದಿಕ್ಕು ಬದಲಿಸುವಂತೆ ದುಂಬಾಲು!
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ನ ನೂತನ ಅತಿಥಿಗೃಹದ ಸಭಾಭವನದ ಟೇಬಲ್ ದಿಕ್ಕು ಬದಲಿಸುವಂತೆ ಅಧಿಕಾರಿಗಳಿಗೆ ...
from Kannadaprabha - Kannadaprabha.com https://ift.tt/2ButWNz
via IFTTT
from Kannadaprabha - Kannadaprabha.com https://ift.tt/2ButWNz
via IFTTT
ಎಸ್'ಸಿ/ಎಸ್'ಟಿ ಸಿಬ್ಬಂದಿಗಳಿಗೆ ಮೊದಲು ಉತ್ತೇಜನ ನೀಡಿ: ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ
ಬಡ್ತಿ ಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ ಎಸ್'ಸಿ, ಎಸ್'ಟಿ ಸರ್ಕಾರಿ ನೌಕರರ ಹಿತ ಕಾಪಾಡಲು ಜಾರಿಗೆ ತಂದಿರುವ ಕಾನೂನು ಅನುಷ್ಠಾನಗೊಳಿಸುವ ಕುರಿತು ಇದೀಗ ತೀವ್ರ ಪರ...
from Kannadaprabha - Kannadaprabha.com https://ift.tt/2QHxc2E
via IFTTT
from Kannadaprabha - Kannadaprabha.com https://ift.tt/2QHxc2E
via IFTTT
ಬೆಂಗಳೂರು: ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕನ ದುರ್ಮರಣ
ರಾಜಾಕಾಲುವೆ ಕಾಮಗಾರಿ ವೇಳೆ ಮಣ್ಭ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2BvLAjT
via IFTTT
from Kannadaprabha - Kannadaprabha.com https://ift.tt/2BvLAjT
via IFTTT
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಸಮಿತಿ ರಚನೆ ಆದೇಶಕ್ಕಾಗಿ ಹೈಕೋರ್ಟ್ ಗೆ ಪಿಐಎಲ್
ರಾಜ್ಯಾದ್ಯಂತ ಸಾರ್ವಜನಿಕ ಶೌಚಾಲಯ ನಿರ್ಮಾಣ ಹಾಗು ನಿರ್ವಹಣೆಗಾಗಿ ಒಂದು ಆಡಳಿತ ಮಂಡಳಿಯನ್ನು ರಚಿಸಬೇಕೆಂದು ನಿರ್ದೇಶಿಸಲು ಕೋರಿ ಆಂಟಿ ಕರಪ್ಷನ್....
from Kannadaprabha - Kannadaprabha.com https://ift.tt/2QHlMMb
via IFTTT
from Kannadaprabha - Kannadaprabha.com https://ift.tt/2QHlMMb
via IFTTT
ಸಿಎಂ ಕುಮಾರಸ್ವಾಮಿ ಮನೆಗೆ ಬಾಂಬ್ ಬೆದರಿಕೆ: ಆರೋಪಿ ಬಂಧನ
ಜೆ.ಪಿ.ನಗರದಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಆರೋಪಿ ಪೊಲೀಸರ ಬಲೆಗೆ ...
from Kannadaprabha - Kannadaprabha.com http://www.kannadaprabha.com/karnataka/man-who-made-hoax-bomb-call-to-cm-hd-kumaraswamy’s-house-held/330412.html
via IFTTT
from Kannadaprabha - Kannadaprabha.com http://www.kannadaprabha.com/karnataka/man-who-made-hoax-bomb-call-to-cm-hd-kumaraswamy’s-house-held/330412.html
via IFTTT
ಬೆಲೆ ಕುಸಿತದ ಅಪಾಯದ ಸುಳಿಯಲ್ಲಿ ಸಿಲುಕಿರುವ ಕರ್ನಾಟಕ ರೈತರು!
ಆಧುನಿಕ ವಿಧಾನಗಳನ್ನು ಅನುಸರಿಸಿ ಕೃಷಿ ಮಾಡಿ ಬೆಳೆದ ಬೆಳೆಗಳನ್ನು ಮಾರಾಟ ಮಾಡಿ, ಮುಖದ ಮೇಲೆ ನಗು ತರಿಸಿಕೊಳ್ಳುವ ಕಾಲ ಬಹಳ ಹಿಂದೆಯೇ ಕಳೆದು ...
from Kannadaprabha - Kannadaprabha.com https://ift.tt/2Bxk2e8
via IFTTT
from Kannadaprabha - Kannadaprabha.com https://ift.tt/2Bxk2e8
via IFTTT
Wednesday, 19 December 2018
ವಿಷ ಪ್ರಸಾದ ದುರಂತ: ಸಾಲೂರು ಮಠದ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಸೇರಿ ನಾಲ್ವರ ಬಂಧನ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮತ್ತು 15 ಜನರ ಸಾವಿಗೆ ಕಾರಣವಾಗಿದ್ದ ಸುಳ್ವಾಜಿ ಮಾರಮ್ಮ ದೇಗುಲದ ವಿಷ ಪ್ರಸಾದ ದುರಂತ...
from Kannadaprabha - Kannadaprabha.com https://ift.tt/2Cm7E22
via IFTTT
from Kannadaprabha - Kannadaprabha.com https://ift.tt/2Cm7E22
via IFTTT
ಬೆಂಗಳೂರು: ತುರ್ತು ಕಾಮಗಾರಿ ಹಿನ್ನಲೆ, 4 ತಿಂಗಳ ಕಾಲ ಸಿರ್ಸಿ ರಸ್ತೆ ಮೇಲ್ಸೇತುವೆ ಬಂದ್!
ತುರ್ತು ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಬೆಂಗಳೂರಿನ ಸಿರ್ಸಿ ವೃತ್ತದಲ್ಲಿರುವ ಮೇಲ್ಸೇತುವೆಯನ್ನು 4 ತಿಂಗಳ ಕಾಲ ಬಂದ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2SZ9ueO
via IFTTT
from Kannadaprabha - Kannadaprabha.com https://ift.tt/2SZ9ueO
via IFTTT
ಕೋಲಾರ: ಶೌಚಾಲಯ ಗೋಡೆ ಕುಸಿದು 6ನೇ ತರಗತಿ ವಿದ್ಯಾರ್ಥಿನಿ ದುರ್ಮರಣ
ಶಾಲಾ ಶೌಚಾಲಯದ ಗೋಡೆ ಕುಸಿದು ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದಾರುಣ ಸಾವಿಗೀಡಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2CmpphV
via IFTTT
from Kannadaprabha - Kannadaprabha.com https://ift.tt/2CmpphV
via IFTTT
ಚೆನ್ನೈ ಆಸ್ಪತ್ರೆಯಿಂದ ಮಠಕ್ಕೆ ಮರಳಿದ ಸಿದ್ದಗಂಗಾ ಶ್ರೀಗಳು
ಅನಾರೋಗ್ಯದ ಕಾರಣ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗೆಯ ಶತಾಯುಷಿ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ ಇಂದು ಪೂರ್ಣ ಚೇತರಿಸಿಕೊಂಡು ಮಠಕ್ಕೆ ಮರಳಿದ್ದಾರೆ.
from Kannadaprabha - Kannadaprabha.com https://ift.tt/2SXyFP2
via IFTTT
from Kannadaprabha - Kannadaprabha.com https://ift.tt/2SXyFP2
via IFTTT
ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿ ಸೂತ್ರಧಾರಿ; ವಿಷ ಬೆರಸಿದ್ದು ಮಾದೇಶ, ದೊಡ್ಡಯ್ಯ, ಅಂಬಿಕಾ
ದೇಶವನ್ನೇ ಬೆಚ್ಚಿ ಬೀಳಿಸಿದ್ದ 15 ಅಮಾಯಕ ಭಕ್ತರನ್ನು ಬಲಿ ಪಡೆದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ವಿಷ....
from Kannadaprabha - Kannadaprabha.com https://ift.tt/2CnXKgs
via IFTTT
from Kannadaprabha - Kannadaprabha.com https://ift.tt/2CnXKgs
via IFTTT
ಕಿಲ್ಲರ್ ಬಿಎಂಟಿಸಿಗೆ 24 ಗಂಟೆಗಳಲ್ಲಿ 3 ಬಲಿ, ಇಂದು ಕೆಆರ್ ಪುರಂ ನಲ್ಲಿ ಮತ್ತೋರ್ವ ಯುವಕನ ಸಾವು
ಕಿಲ್ಲರ್ ಎಂದೇ ಕುಖ್ಯಾತಿ ಪಡೆದಿರುವ ಬಿಎಂಟಿಸಿ ಬಸ್ ಗೆ ಬುಧವಾರ ಮತ್ತೊಂದು ಬಲಿಯಾಗಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಒಟ್ಟು ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
from Kannadaprabha - Kannadaprabha.com https://ift.tt/2SZ9jAa
via IFTTT
from Kannadaprabha - Kannadaprabha.com https://ift.tt/2SZ9jAa
via IFTTT
ಮಹಿಳೆಯಿಂದ ಕದ್ದ ಫೋನ್ ಹಿಂತಿರುಗಿಸಲು 'ನಗ್ನ ಚಿತ್ರ'ದ ಬೇಡಿಕೆ ಇಟ್ಟ ಖದೀಮ!
ಮಹಿಳೆಯೊಬ್ಬರ ಮೊಬೈಲ್ ಕಳವು ಮಾಡಿದ ಖದೀಮನೊಬ್ಬ ಮೊಬೈಲ್ ಹಿಂತಿರುಗಿಸಬೇಕಾದರೆ ಆಕೆಯ ನಗ್ನ ಚಿತ್ರಗಳನ್ನು ತನಗೆ ಕಳಿಸುವಂತೆ ಕೇಳಿರುವ ವಿಕೃತ ಘಟನೆ ಬೆಂಗಳೂರಿನಲ್ಲಿ ನಡೆದಿದೆ
from Kannadaprabha - Kannadaprabha.com http://www.kannadaprabha.com/karnataka/man-steals-woman’s-cell-phone-demands-nudes-for-its-return/330357.html
via IFTTT
from Kannadaprabha - Kannadaprabha.com http://www.kannadaprabha.com/karnataka/man-steals-woman’s-cell-phone-demands-nudes-for-its-return/330357.html
via IFTTT
ವಿಷ ಪ್ರಸಾದ ದುರಂತ: ಐವರು ಅನಾಥ ಮಕ್ಕಳ ದತ್ತು ಸ್ವೀಕಾರ
ಚಾಮರಾಜನಗರ ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ 3 ಮಕ್ಕಳಿಗೆ ಆಸರೆ ನೀಡಲು ಆಳ್ವಾಸ್ ..
from Kannadaprabha - Kannadaprabha.com https://ift.tt/2CkDfkE
via IFTTT
from Kannadaprabha - Kannadaprabha.com https://ift.tt/2CkDfkE
via IFTTT
ಕೆರೆಗಳ ಹರಿಕಾರ ಮಂಡ್ಯದ ಕಾಮೇಗೌಡರಿಂದ 15ನೇ ಕೆರೆ ನಿರ್ಮಾಣಕ್ಕೆ ಚಿಂತನೆ
ಗ್ರಾಮದಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಸಾಲು ಸಾಲು ಕೆರೆಗೆಳ ನಿರ್ಮಾಣ ಮಾಡಿ ನಿಜವಾದ "ಕಾಯಕಯೋಗಿ" ಎಂದು ಖ್ಯಾತವಾದ ಮಳವಳ್ಳಿಯ ಕಾಮೇಗೌಡ ಇದೀಗ ಹದಿನೈದನೇ ಕೆರ....
from Kannadaprabha - Kannadaprabha.com https://ift.tt/2SZ9cVg
via IFTTT
from Kannadaprabha - Kannadaprabha.com https://ift.tt/2SZ9cVg
via IFTTT
ಸರ್ಕಾರಿ ವೈದ್ಯಕೀಯ ಶಿಕ್ಷಣವಿನ್ನು ದುಬಾರಿ: ಶೇ.200ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ
: ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಇನ್ನು ದುಬಾರಿಯಾಗಲಿದೆ. ಸರ್ಕಾರವು ರಾಜ್ಯದ ಸರ್ಕಾರಿ ಕಾಲೇಜುಗಳ ವೈದ್ಯಕೀಯ ಶಿಕ್ಷಣ ಶುಲ್ಕವನ್ನು ಸುಮಾರು 200....
from Kannadaprabha - Kannadaprabha.com https://ift.tt/2CmQUrD
via IFTTT
from Kannadaprabha - Kannadaprabha.com https://ift.tt/2CmQUrD
via IFTTT
ವಿಷ ಪ್ರಸಾದ ಸೇವಿಸಿ 15 ಸಾವು: ಪ್ರಸಾದಕ್ಕೆ ವಿಷ ಬೆರೆಸಿದ್ದು ನಾನೇ ತಪ್ಪೋಪ್ಪಿಕೊಂಡ ಮಹಿಳೆ?
ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 15 ಜನರು ಮೃತಪಟ್ಟಿದ್ದು ಇದೀಗ ಪ್ರಸಾದಕ್ಕೆ ವಿಷ ಬೆರೆಸಿದ್ದು ನಾನೇ ಎಂದು ಮಹಿಳೆಯೊಬ್ಬಳು ಪೊಲೀಸರ ಮುಂದೆ ತಪ್ಪೋಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2SW9z2U
via IFTTT
from Kannadaprabha - Kannadaprabha.com https://ift.tt/2SW9z2U
via IFTTT
ಕ್ರಿಸ್ ಮಸ್ ಪ್ರಯುಕ್ತ 550 ಹೆಚ್ಚುವರಿ ಕೆಎಸ್ ಆರ್ ಟಿಸಿ ಬಸ್ಸುಗಳ ಕಾರ್ಯಾಚರಣೆ
ಕ್ರಿಸ್ ಮಸ್ ಪ್ರಯುಕ್ತ 550 ಹೆಚ್ಚುವರಿ ಬಸ್ಸುಗಳು ಕಾರ್ಯಾಚರಣೆ ನಡೆಸಲಿವೆ. ಡಿಸೆಂಬರ್ 25 ರಂದು ಬೆಂಗಳೂರಿನಿಂದ ಇತರ ಕಡೆಗಳಿಗೆ ವಿಶೇಷ ಬಸ್ಸುಗಳ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿದೆ.
from Kannadaprabha - Kannadaprabha.com https://ift.tt/2CnIf8e
via IFTTT
from Kannadaprabha - Kannadaprabha.com https://ift.tt/2CnIf8e
via IFTTT
Tuesday, 18 December 2018
'ಕಿಲ್ಲರ್ ಬಿಎಂಟಿಸಿ'ಗೆ ಮತ್ತೆ ಇಬ್ಬರು ವಿದ್ಯಾರ್ಥಿಗಳು ಬಲಿ
ಕಿಲ್ಲರ್ ಬಿಎಂಟಿಸಿ ಬಸ್ ಗೆ ಬೆಂಗಳೂರಿನಲ್ಲಿ ಮಂಗಳವಾರ ಮತ್ತೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.
from Kannadaprabha - Kannadaprabha.com https://ift.tt/2LmzaiQ
via IFTTT
from Kannadaprabha - Kannadaprabha.com https://ift.tt/2LmzaiQ
via IFTTT
ವಿಷ ಪ್ರಸಾದ ದುರಂತ; ಕಾವೇರಿ ಆಸ್ಪತ್ರೆಯಲ್ಲಿ ಮಹಿಳೆ ಸಾವು, ಸಾವಿನ ಸಂಖ್ಯೆ 15ಕ್ಕೆ ಏರಿಕೆ
ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇಂದು ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2rGR46Z
via IFTTT
from Kannadaprabha - Kannadaprabha.com https://ift.tt/2rGR46Z
via IFTTT
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ: ಓರ್ವ ಸಾವು, 12ಕ್ಕೂ ಹೆಚ್ಚು ಮಂದಿಗೆ ಗಾಯ
ಹೋರಿ ಬೆದರಿಸುವ ಸ್ಪರ್ಧೆ ನೋಡಲು ನಿಂತಿದ್ದ ಜನರ ಭಾರದಿಂದ ನಿರ್ಮಾಣ ಹಂತದ ಕಟ್ಟದ ಸಜ್ಜ ಕುಸಿದು ಬಿದ್ದ ಪರಿಣಾಮ, ಘಟನೆಯಲ್ಲಿ ಓರ್ವ ಸಾವನ್ನಪ್ಪಿ, 12ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಸೊರಬ ತಾಲೂಕಿನ ಕುಪ್ಪಗಡ್ಡೆ...
from Kannadaprabha - Kannadaprabha.com https://ift.tt/2LmDoqT
via IFTTT
from Kannadaprabha - Kannadaprabha.com https://ift.tt/2LmDoqT
via IFTTT
ಹಾವೇರಿ: ಮಹಿಳೆಗೆ ಲೈಂಗಿಕ ಕಿರುಕುಳ, ಪೊಲೀಸ್ ಇನ್ಸ್ ಪೆಕ್ಟರ್ ಗೆ ಸಾರ್ವಜನಿಕರಿಂದ ಧರ್ಮದೇಟು!
ಮಹಿಳೆಯರನ್ನು ಕಾಮಾಂಧರಿಂದ ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಲೈಂಗಿಕ ಕಿರುಕುಳ ನೀಡಿ ಸಾರ್ವಜನಿಕರಿಂದ ಧರ್ಮದೇಟು ನೀಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.
from Kannadaprabha - Kannadaprabha.com http://www.kannadaprabha.com/karnataka/cop-‘manhandled’-in-karnataka-after-woman-claims-he-asked-for-sexual-favours/330301.html
via IFTTT
from Kannadaprabha - Kannadaprabha.com http://www.kannadaprabha.com/karnataka/cop-‘manhandled’-in-karnataka-after-woman-claims-he-asked-for-sexual-favours/330301.html
via IFTTT
ಶೇಕಡಾ 59ರಷ್ಟು ಅತ್ಯಾಚಾರ ಪ್ರಕರಣಗಳಿಗೆ ಕಾರಣ 'ಲವ್, ಸೆಕ್ಸ್, ಧೋಖಾ'!
ಕಳೆದ ಮೂರು ವರ್ಷಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ 329 ಅತ್ಯಾಚಾರ ಪ್ರಕರಣಗಳು ನಡೆದಿವೆ. ಇದರಲ್ಲಿ ಮದುವೆಯಾಗುವುದಾಗಿ ನಂಬಿಸಿ ...
from Kannadaprabha - Kannadaprabha.com https://ift.tt/2rJUrdf
via IFTTT
from Kannadaprabha - Kannadaprabha.com https://ift.tt/2rJUrdf
via IFTTT
ಬೆಳೆಯದ ಭ್ರೂಣ: ಗರ್ಭಪಾತಕ್ಕೆ ಅಸ್ತು ಎಂದ ಹೈಕೋರ್ಟ್
ಅನ್ನನಾಳದಲ್ಲಿ ತೊಂದರೆ ಕಾಣಿಸಿಕೊಂಡ ಹಾಗೂ ಬೆನ್ನು ಮೂಳೆ ಸಮರ್ಪಕವಾಗಿ ಬೆಳವಣಿಗೆಯಾಗದ ಕಾರಣ ಮಹಿಳೆಯೊಬ್ಬರ 21 ವಾರದ ಭ್ರೂಣವನ್ನು ಗರ್ಭಪಾತ ಮಾಡಿಸಲು ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ...
from Kannadaprabha - Kannadaprabha.com https://ift.tt/2Lmhbci
via IFTTT
from Kannadaprabha - Kannadaprabha.com https://ift.tt/2Lmhbci
via IFTTT
ಬೆಂಗಳೂರಿನ ಹೆಸರಾಂತ ಸ್ತ್ರೀರೋಗ ತಜ್ಞೆ ಡಾ.ಸೀತಾ ಭತೇಜಾ ನಿಧನ
ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಸೀತಾ ಭತೇಜಾ ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು
from Kannadaprabha - Kannadaprabha.com https://ift.tt/2rKEsf0
via IFTTT
from Kannadaprabha - Kannadaprabha.com https://ift.tt/2rKEsf0
via IFTTT
ಈಗ, ನಂಜನಗೂಡು ದೇವಾಲಯದ ಅರ್ಚಕರ ಪ್ರತಿಭಟನೆ!
ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಅರ್ಚಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು..
from Kannadaprabha - Kannadaprabha.com https://ift.tt/2LmDbE7
via IFTTT
from Kannadaprabha - Kannadaprabha.com https://ift.tt/2LmDbE7
via IFTTT
ರೂ.255 ಕೋಟಿ ವೆಚ್ಚದಲ್ಲಿ 18 ಟೆಂಡರ್ ಶ್ಯೂರ್ ರಸ್ತೆ
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ರೂ.255 ಕೋಟಿ ವೆಚ್ಚದಲ್ಲಿ 18 ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಬಿಬಿಎಂಪಿ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳುಗಳ ಒಳಗಾಗಿ ಕಾಮಗಾರಿ ಆರಂಭಗೊಳ್ಳಲಿದೆ...
from Kannadaprabha - Kannadaprabha.com https://ift.tt/2rLeR5S
via IFTTT
from Kannadaprabha - Kannadaprabha.com https://ift.tt/2rLeR5S
via IFTTT
ಡಿ.20ರೊಳಗೆ ಬೊಮ್ಮನಹಳ್ಳಿ ವಲಯ ಗುಂಡಿ ಮುಕ್ತಗೊಳಿಸಿ: ಬಿಬಿಎಂಪಿಗೆ 'ಹೈ' ಸೂಚನೆ
ನಗರದ ಬೊಮ್ಮನಹಳ್ಳಿ ವಲಯವನ್ನು ಡಿ.20ರೊಳಗೆ ಸಂಪೂರ್ಣ ರಸ್ತೆ ಗುಂಡಿ ಮುಕ್ತ ಮಾಡಬೇಕು ಎಂದು ಹೈಕೋರ್ಟ್ ಬಿಬಿಎಂಪಿಗೆ ಸೋಮವಾರ ಗಡುವು ನೀಡಿದೆ...
from Kannadaprabha - Kannadaprabha.com https://ift.tt/2LmhaoK
via IFTTT
from Kannadaprabha - Kannadaprabha.com https://ift.tt/2LmhaoK
via IFTTT
ಗಂಗಾ ಕಲ್ಯಾಣ ಯೋಜನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ವಿಧಾನ ಪರಿಷತ್ ನಲ್ಲಿ ಬಿಜೆಪಿ ಪ್ರತಿಭಟನೆ
ಗಂಗಾ ಕಲ್ಯಾಮ ಯೋಜನೆಯಲ್ಲಿ ಅಧಿಕಾರಿಗಲು ನಿರ್ಲಕ್ಷ್ಯ ತೋರುತ್ತಿರುವ ಹಿನ್ನಲೆಯಲ್ಲಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿತು...
from Kannadaprabha - Kannadaprabha.com http://www.kannadaprabha.com/karnataka/‘will-effectively-execute-ganga-kalyan-yojana’-priyank-kharge/330277.html
via IFTTT
from Kannadaprabha - Kannadaprabha.com http://www.kannadaprabha.com/karnataka/‘will-effectively-execute-ganga-kalyan-yojana’-priyank-kharge/330277.html
via IFTTT
ಮುಧೋಳ ಸ್ಪೋಟದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 2.5 ಲಕ್ಷ ರು ವಯಕ್ತಿಕ ಪರಿಹಾರ: ಶಿವಾನಂದ ಪಾಟೀಲ್
ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಪೋಟಗೊಂಡು ಸಾವನ್ನಪ್ಪಿದವರ ಕುಟುಂಬಕ್ಕೆ ಎರಡೂವರೆ ಲಕ್ಷ ರೂಪಾಯಿ ,..
from Kannadaprabha - Kannadaprabha.com https://ift.tt/2BnrqbQ
via IFTTT
from Kannadaprabha - Kannadaprabha.com https://ift.tt/2BnrqbQ
via IFTTT
ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗಕ್ಕೆ ಕತ್ತರಿ, ರಕ್ತಸ್ರಾವದಿಂದ ವ್ಯಕ್ತಿ ಸಾವು!
ಕಂಠಪೂರ್ತಿ ಕುಡಿದು ಮತ್ತಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವ್ಯಕ್ತಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2QG5ljl
via IFTTT
from Kannadaprabha - Kannadaprabha.com https://ift.tt/2QG5ljl
via IFTTT
Monday, 17 December 2018
ಶೀಘ್ರದಲ್ಲೇ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಹಣ್ಣು ವಿತರಣೆ?
ಮಧ್ಯಾಹ್ನದ ಬಿಸಿಯೂಟದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಕಡ್ಡಾಯ ಹಾಗೂ ಮೊಟ್ಟೆ ನೀಡುತ್ತಿರುವುದು ವಿವಾದಕ್ಕೆ ಕಾರಣವಾಗಿರುವಂತೆ ಬಿಸಿಯೂಟದೊಂದಿಗೆ ಹಣ್ಣು ನೀಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
from Kannadaprabha - Kannadaprabha.com https://ift.tt/2EAk6NX
via IFTTT
from Kannadaprabha - Kannadaprabha.com https://ift.tt/2EAk6NX
via IFTTT
ಬಾಯ್ಲರ್ ಸ್ಫೋಟಕ್ಕೆ 6 ಬಲಿ: ಸಂತ್ರಸ್ಥರ ಕುಟುಂಬಕ್ಕೆ ಮುರುಗೇಶ್ ನಿರಾಣಿ 5 ಲಕ್ಷ ಪರಿಹಾರ ಘೋಷಣೆ
ಸಕ್ಕರೆ ಕಾರ್ಖಾನೆಯಲ್ಲಿನ ಬಾಯ್ಲರ್ ಸ್ಛೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಸಾವಿಗೀಡಾದವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ಫ್ಯಾಕ್ಟರಿಯ ಮಾಲೀಕ ಮಾಜಿ ಸಚಿವ ಮುರುಗೇಶ್ ನಿರಾಣಿ ಘೋಷಿಸಿದ್ದಾರೆ.
from Kannadaprabha - Kannadaprabha.com https://ift.tt/2Ep8aOk
via IFTTT
from Kannadaprabha - Kannadaprabha.com https://ift.tt/2Ep8aOk
via IFTTT
ವಿಷ ಪ್ರಸಾದ ದುರಂತ: ಜೆಎಸ್ಎಸ್ ಆಸ್ಪತ್ರೆಯಲ್ಲಿ ಮಹಿಳೆ ಸಾವು, ಸಾವಿನ ಸಂಖ್ಯೆ 14ಕ್ಕೆ ಏರಿಕೆ
ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಇಂದು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2EzUQaP
via IFTTT
from Kannadaprabha - Kannadaprabha.com https://ift.tt/2EzUQaP
via IFTTT
ಬೆಂಗಳೂರು: ಫುಟ್ ಪಾತ್ ಮೇಲೆ ಕಂಟೈನರ್ ಹರಿದು 14ರ ಬಾಲಕ ಸಾವು, 14 ಮಂದಿಗೆ ಗಾಯ!
ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಂಟೈನರ್ ಹರಿದು ಓರ್ವ ಬಾಲಕ ಸಾವನ್ನಪ್ಪಿದ್ದಲ್ಲದೆ 14 ಮಂದಿ ಗಾಯಗೊಂಡಿದ್ದಾರೆ.
from Kannadaprabha - Kannadaprabha.com https://ift.tt/2ErdbpF
via IFTTT
from Kannadaprabha - Kannadaprabha.com https://ift.tt/2ErdbpF
via IFTTT
ಕರಿಯರ್ ಉತ್ಸವ 2018ರಲ್ಲಿ ಸಾವಿರಾರು ಜನರಿಗೆ ಸ್ಫೂರ್ತಿಯಾದ 10 ವರ್ಷದ 'ಗೂಗಲ್ ಬಾಯ್'
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಆಯೋಜಿಸಿದ್ದ 'ಕರಿಯರ್ ಉತ್ಸವ 2018'ರಲ್ಲಿ ಮಾತನಾಡಿದ 10 ವರ್ಷದ ಬಾಲಕನೊಬ್ಬ ನೆರೆದಿದ್ದ ಸಾವಿನರಾರು ಜನರಿಗೆ ಸ್ಫೂರ್ತಿಯಾಗಿದ್ದಾನೆ...
from Kannadaprabha - Kannadaprabha.com http://www.kannadaprabha.com/karnataka/bengaluru-‘google-boy’-inspires-thousands-at-career-utsav-2018/330236.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-‘google-boy’-inspires-thousands-at-career-utsav-2018/330236.html
via IFTTT
ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ಕೀಟನಾಶಕ ಬೆರತದ್ದು ನಿಜ: ಐಜಿಪಿ ಶರತ್ ಚಂದ್ರ
ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ ೧೪ ಮಂದಿ ಸಾವಿಗೀಡಾದ ಪ್ರಕರಣಕ್ಕೆ ಮಹತ್ವದ ತಿರುವು ದೊರಕಿದೆ. ಪ್ರಸಾದದಲ್ಲಿ ಕೀಟನಾಶಕ ಬೆರೆತಿರುವುದು ಖಚಿತವಾಗಿದೆ.
from Kannadaprabha - Kannadaprabha.com https://ift.tt/2EB6QIS
via IFTTT
from Kannadaprabha - Kannadaprabha.com https://ift.tt/2EB6QIS
via IFTTT
ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಗೆ ಅನುಮತಿ, ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ
ಚಾಮರಾಜನಗರದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದ ನಂತರ ಎಚ್ಚೆತ್ತುಕೊಂಡಿರುವ...
from Kannadaprabha - Kannadaprabha.com https://ift.tt/2EqGTem
via IFTTT
from Kannadaprabha - Kannadaprabha.com https://ift.tt/2EqGTem
via IFTTT
ಆಂಬಿಡೆಂಟ್ ವಂಚನೆ ಪ್ರಕರಣ: ಸಿಸಿಬಿ ಪೋಲೀಸರಿಂದ ಮಾಜಿ ಪತ್ರಕರ್ತನ ಬಂಧನ
ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ವಂಚನೆ ಪ್ರಕರಣ ಸಂಬಂಧ ಕೇಂದ್ರೀಯ ಅಪರಾಧ ದಳದ(ಸಿಸಿಬಿ) ಪೋಲೀಸರು ಮಾಜಿ ಪತ್ರಕರ್ತನೊಬ್ಬನನ್ನು ಬಂಧಿಸಿದಾರೆ.
from Kannadaprabha - Kannadaprabha.com https://ift.tt/2EB6SjY
via IFTTT
from Kannadaprabha - Kannadaprabha.com https://ift.tt/2EB6SjY
via IFTTT
ರಸ್ತೆಗೆ ಹಾಕುತ್ತಿದ್ದ ನೀರು ಆಕಸ್ಮಿಕವಾಗಿ ಮೈಮೇಲೆ ಬಿದ್ದಿದ್ದಕ್ಕೆ ವ್ಯಕ್ತಿಯ ಹತ್ಯೆ!
ರಸ್ತೆಗೆ ಹಾಕುತ್ತಿದ್ದ ನೀರು ಬೈಕ್ ಸವಾರನ ಮೈ ಮೇಲೆ ಬಿತ್ತಿ ಎಂಬ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಕುರುಬರಹಳ್ಳಿಯಲ್ಲಿ ಭಾನುವಾರ ನಸುಕಿನ ಜಾವ ನಡೆದಿದೆ...
from Kannadaprabha - Kannadaprabha.com https://ift.tt/2Esuert
via IFTTT
from Kannadaprabha - Kannadaprabha.com https://ift.tt/2Esuert
via IFTTT
ರಾಜ್ಯದ ಮೀನಿಗೆ ಗೋವಾ ನಿಷೇಧ: ಪ್ರಧಾನಿ ಮೋದಿ ಮಧ್ಯ ಪ್ರವೇಶಕ್ಕೆ ಆಗ್ರಹ
ಕರ್ನಾಟಕದ ಮೀನು ಖರೀದಿಗೆ ಗೋವಾ ಸರ್ಕಾರ ನಿಷೇಧ ಹೇರಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಒತ್ತಾಯಿಸಿದ್ದಾರೆ...
from Kannadaprabha - Kannadaprabha.com https://ift.tt/2EB6ORg
via IFTTT
from Kannadaprabha - Kannadaprabha.com https://ift.tt/2EB6ORg
via IFTTT
ಸಕ್ಕರೆ ಕಾರ್ಖಾನೆಗಳಲ್ಲಿ ಇಂತಹಾ ದುರಂತ ಇದೇ ಮೊದಲು, ಇದೊಂದು ಆಕಸ್ಮಿಕ: ಸತೀಶ್ ಶುಗರ್ಸ್ ಎಂಡಿ
ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿ ಹಿಂದೆಂದೂ ಇಂತಹಾ ಸ್ಪೋಟ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಅನಾಹುತ ಸಂಭವಿಸಿದೆ.
from Kannadaprabha - Kannadaprabha.com https://ift.tt/2Er9ZKs
via IFTTT
from Kannadaprabha - Kannadaprabha.com https://ift.tt/2Er9ZKs
via IFTTT
ರಾಜ್ಯದ ಬರಪೀಡಿತ ತಾಲೂಕುಗಳ ಪಟ್ಟಿಗೆ 28 ಹೆಚ್ಚುವರಿ ತಾಲೂಕುಗಳು ಸೇರ್ಪಡೆ
: ಕರ್ನಾಟಕದಲ್ಲಿ ಇದಾಗಲೇ ಬರಪೀಡಿತವೆಂದು ಘೋಷಣೆಯಾಗಿರುವ 86 ತಾಲೂಕುಗಳೊಡನೆ ಇನ್ನೂ 28 ತಾಲೂಕುಗಳನ್ನು ಸೇರಿಸಲು ಕರ್ನಾಟಕ ಸರ್ಕಾರ ಸಿದ್ದತೆ ನಡೆಸಿದೆ. .ರಾಜ್ಯದಾದ್ಯಂತ ಬರಗಾಲ....
from Kannadaprabha - Kannadaprabha.com https://ift.tt/2Ewa4NS
via IFTTT
from Kannadaprabha - Kannadaprabha.com https://ift.tt/2Ewa4NS
via IFTTT
ಕರ್ನಾಟಕಕ್ಕೆ ಕರಾಳ ಡಿಸೆಂಬರ್: ವಿಷ ಪ್ರಸಾದ, ಬಾಯ್ಲರ್ ಸ್ಫೋಟ, ಇದೀಗ ಕಾಳಿ ನದಿಯಲ್ಲಿ ಮುಳುಗಿ 4 ಸಾವು!
ಡಿಸೆಂಬರ್ ಆರಂಭದಿಂದಲೂ ರಾಜ್ಯದಲ್ಲಿ ಒಂದಲ್ಲ ಒಂದು ಅವಗಡಗಳು ಸಂಭವಿಸಿ ಪ್ರಾಣ ಹಾನಿ ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಸುಳ್ವಾಡಿ ದೇವಸ್ತಾನದಲ್ಲಿ ವಿಷ...
from Kannadaprabha - Kannadaprabha.com https://ift.tt/2ErExvW
via IFTTT
from Kannadaprabha - Kannadaprabha.com https://ift.tt/2ErExvW
via IFTTT
Sunday, 16 December 2018
ಮೈಸೂರು: ವಿಷ ಪ್ರಸಾದ ದುರಂತ ಪ್ರಕರಣ: ಆರೋಗ್ಯ ಸಚಿವರ 'ಉಡಾಫೆ' ಸಮರ್ಥನೆ
ಚಾಮರಾಜನಗರ ಜಿಲ್ಲೆ ಸುಳ್ವಾಡಿ ಗ್ರಾಮದಲ್ಲಿ ಮಾರಮ್ಮ ದೇವಾಲಯದ ಪ್ರಸಾದ ದುರಂತ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರೂ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರಿಗೆ ಗೊತ್ತೇ ಇರಲಿಲ್ಲವಂತೆ. ನಿನ್ನೆ ಸಂಜೆ ಗೊತ್ತಾಯಿತ್ತಂತೆ.
from Kannadaprabha - Kannadaprabha.com https://ift.tt/2A0kfXo
via IFTTT
from Kannadaprabha - Kannadaprabha.com https://ift.tt/2A0kfXo
via IFTTT
ಬೆಂಗಳೂರಿನ ರಸ್ತೆಗೆ ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ಹೆಸರು, ಆ ರಸ್ತೆ ಎಲ್ಲಿದೆ ಗೊತ್ತೆ?
ಬೆಂಗಳೂರಿನ ರಸ್ತೆಯೊಂದಕ್ಕೆ ಹುತಾತ್ಮ ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ನಗರದ ಪಶ್ಚಿಮ ವಿಭಾಗದ.....
from Kannadaprabha - Kannadaprabha.com https://ift.tt/2RZ7pzy
via IFTTT
from Kannadaprabha - Kannadaprabha.com https://ift.tt/2RZ7pzy
via IFTTT
ಪುತ್ತೂರು: ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಬಾಲಕಿಯರ ಸಾವು
ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ದಕ್ಷೀಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2A1qLgd
via IFTTT
from Kannadaprabha - Kannadaprabha.com https://ift.tt/2A1qLgd
via IFTTT
ವಿಷ ಪ್ರಸಾದ ದುರಂತ; ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆ ಸಾವು, ಸಾವಿನ ಸಂಖ್ಯೆ 13ಕ್ಕೆ ಏರಿಕೆ
ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ತಡರಾತ್ರಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2RZNd09
via IFTTT
from Kannadaprabha - Kannadaprabha.com https://ift.tt/2RZNd09
via IFTTT
ವಿಷ ಪ್ರಸಾದ ದುರಂತ: ಪೊಲೀಸ್ ತನಿಖೆ ಚುರುಕು, ಮತ್ತಿಬ್ಬರು ಆರೋಪಿಗಳ ಬಂಧನ
ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ಪ್ರಸಾದ ಸೇವಿಸಿ ಮೃತಪಟ್ಟ ಹಾಗೂ ಅಸ್ವಸ್ಥಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಚುರುಕುಗೂಳಿಸಿದ್ದು, ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2zYbDjS
via IFTTT
from Kannadaprabha - Kannadaprabha.com https://ift.tt/2zYbDjS
via IFTTT
ಸಿಎಂ ಆದ ಬಳಿಕ ಕುಮಾರಸ್ವಾಮಿ ಮೊದಲ ಹುಟ್ಟುಹಬ್ಬ: ಸರಳವಾಗಿ ಆಚರಿಸಲು ನಿರ್ಧಾರ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಎಚ್ .ಡಿ ಕುಮಾರಸ್ವಾಮಿ ಇಂದು ತಮ್ಮ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ...
from Kannadaprabha - Kannadaprabha.com https://ift.tt/2S6PQxq
via IFTTT
from Kannadaprabha - Kannadaprabha.com https://ift.tt/2S6PQxq
via IFTTT
ಹೆಚ್ಚಿದ ಸಂದರ್ಶಕರ ಭೇಟಿ: ಸಿದ್ದಗಂಗಾ ಶ್ರೀಗಳು ಐಸಿಯು ಗೆ ಶಿಫ್ಟ್
ತುಮಕೂರಿನ ಸಿದ್ದಗಂಗಾ ಮಠದ ಶತಾಯುಷಿ ಸಿದ್ದಗಂಗಾ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಬರುವ ಗಣ್ಯರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರನ್ನು .,.
from Kannadaprabha - Kannadaprabha.com https://ift.tt/2zZPQIu
via IFTTT
from Kannadaprabha - Kannadaprabha.com https://ift.tt/2zZPQIu
via IFTTT
ವಿಷಾಹಾರ ಸೇವನೆ: ಮೈಸೂರಿನ ಆಸ್ಪತ್ರೆಯಲ್ಲಿ 30ಮಂದಿ ಜೀವನ್ಮರಣದ ನಡುವೆ ಹೋರಾಟ!
ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ, ಈ ನಡುವೆ ಮೈಸೂರಿನ ಹಲವು ಮಂದಿ ಚಿಕಿತ್ಸೆ ಪಡೆಯುತ್ತಿದ್ದು ...
from Kannadaprabha - Kannadaprabha.com https://ift.tt/2S2xxcD
via IFTTT
from Kannadaprabha - Kannadaprabha.com https://ift.tt/2S2xxcD
via IFTTT
ಮನೆ ಮುಂದೆ ಹಾಕುತ್ತಿದ್ದ ನೀರು ತಾಕಿದ್ದಕ್ಕೆ ಚಾಕು ಇರಿದು ಕೊಲೆ ಗೈದ ಪಾಪಿ..!
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
from Kannadaprabha - Kannadaprabha.com https://ift.tt/2A2EmUO
via IFTTT
from Kannadaprabha - Kannadaprabha.com https://ift.tt/2A2EmUO
via IFTTT
ಪೊಲೀಸರು ನಿಮ್ಮ ಕಾಲು ಮುರಿಯುತ್ತಾರೆ: ಅಪರಾಧಿಗಳಿಗೆ ಗೃಹ ಸಚಿವರ ಎಚ್ಚರಿಕೆ
ಸರಿಯಾದ ರೀತಿ ಒಳ್ಳೆಯ ದಾರಿಯಲ್ಲಿ ನಡೆಯದಿದ್ದರೇ ಪೊಲೀಸರು ನಿಮ್ಮ ಕಾಲು ಮುರಿಯುತ್ತಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ...
from Kannadaprabha - Kannadaprabha.com http://www.kannadaprabha.com/karnataka/cops-will-break-criminals’-legs-home-minister-g-parameshawara/330180.html
via IFTTT
from Kannadaprabha - Kannadaprabha.com http://www.kannadaprabha.com/karnataka/cops-will-break-criminals’-legs-home-minister-g-parameshawara/330180.html
via IFTTT
ಪತ್ರಕರ್ತ ರವಿ ಬೆಳಗೆರೆ ವಿರುದ್ಧದ ಎಲ್ಲಾ ವಿಚಾರಣೆಗಳಿಗೂ ಹೈಕೋರ್ಟ್ ತಡೆ
ಹಾಯ್ ಬೆಂಗಳೂರು ವಾರ ಪತ್ರಿಕೆ ಸಂಪಾದಕ ರವಿಬೆಳಗೆರೆ ವಿರುದ್ಧದ ಎಲ್ಲಾ ಕ್ರಿಮಿನಲ್ ವಿಚಾರಣೆಗಳಿಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
from Kannadaprabha - Kannadaprabha.com http://www.kannadaprabha.com/karnataka/karnataka-hc-stays-proceedings-against-‘hi-bangalore’-journalist/330185.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-hc-stays-proceedings-against-‘hi-bangalore’-journalist/330185.html
via IFTTT
ಬಾಗಲಕೋಟೆ ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ: 6 ಸಾವು, ಐವರಿಗೆ ಗಾಯ
ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ ಸಂಭವಿಸಿದ ಪರಿಣಾಮ ಆರು ಮಂದಿ ಸಾವನ್ನಪ್ಪಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ...
from Kannadaprabha - Kannadaprabha.com https://ift.tt/2S5zbKw
via IFTTT
from Kannadaprabha - Kannadaprabha.com https://ift.tt/2S5zbKw
via IFTTT
Saturday, 15 December 2018
ಮೈಸೂರು: ರೈಲು ಕಂಬಿ ತಡೆಗೋಡೆಗೆ ಸಿಲುಕಿ ಆನೆ ಸಾವು
ರೈಲು ಕಂಬಿ ತಡೆಗೋಡೆಗೆ ಸಿಲುಕಿ ಗಂಡಾನೆಯೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹುಣಸೂರಿನ ವೀರನಹೊಸಹಳ್ಳಿ ಬಳಿ ಶನಿವಾರ ನಡೆದಿದೆ.
from Kannadaprabha - Kannadaprabha.com https://ift.tt/2A1uBpF
via IFTTT
from Kannadaprabha - Kannadaprabha.com https://ift.tt/2A1uBpF
via IFTTT
ವಿಷ ಪ್ರಸಾದ ದುರಂತ: ಸಂತ್ರಸ್ಥರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಕುಮಾರಸ್ವಾಮಿ
ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ ನೀಡುವುದಾಗಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2PBV4z3
via IFTTT
from Kannadaprabha - Kannadaprabha.com https://ift.tt/2PBV4z3
via IFTTT
ವಿಷ ಪ್ರಸಾದದ ಹಿಂದೆ ಕಾಣದ ಕೈಗಳ ಕೈವಾಡ: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೇಗುಲಕ್ಕೆ ಬೀಗ
ಚಾಮರಾಜನಗರ ವಿಷ ಪ್ರಸಾದ ದುರಂತ ಬಳಿಕ ದುರಂತಕ್ಕೆ ಕಾರಣವಾದ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ಗುಡಿಗೆ ಬೀಗ ಜಡಿಯಲಾಗಿದೆ.
from Kannadaprabha - Kannadaprabha.com https://ift.tt/2A07zzD
via IFTTT
from Kannadaprabha - Kannadaprabha.com https://ift.tt/2A07zzD
via IFTTT
ನಾಟಕ ಅಕಾಡಮಿ ಪ್ರಶಸ್ತಿ ಪ್ರಕಟ: ಬಿವಿ ಕಾರಂತರ ಒಡನಾಡಿ ಗಂಗಾಧರಸ್ವಾಮಿಗೆ ಜೀವಮಾನದ ಗೌರವ
ಕರ್ನಾಟಕ ನಾಟಕ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.ಹಿರಿಯ ರಂಗಕರ್ಮಿ ಬಿ.ವಿ.ಕಾರಂತರ ಒಡನಾಡಿ ಪಿ.ಗಂಗಾಧರಸ್ವಾಮಿ ಅವರಿಗೆ ಜೀವಮಾನ ಸಾಧನೆ....
from Kannadaprabha - Kannadaprabha.com https://ift.tt/2PBBDqg
via IFTTT
from Kannadaprabha - Kannadaprabha.com https://ift.tt/2PBBDqg
via IFTTT
ವಿಷ ಪ್ರಸಾದ ದುರಂತಕ್ಕೆ ಕಾರಣವಾಯಿತೇ ಜಮೀನು ವಿವಾದ, ದ್ವೇಷ, ದೇಗುಲದ ಆದಾಯ ಮೇಲೆ ಕಣ್ಣು?
ಮೇಲ್ನೋಟಕ್ಕೆ ಪ್ರಸಾದದಲ್ಲಿ ಬೆರೆತಿದ್ದ ವಿಷ 11 ಮಂದಿಯ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದ್ದರೂ, ದುರಂತದ ಹಿಂದೆ ಜಮೀನು ವಿವಾದ, ದ್ವೇಷದ ಕೈವಾಡವಿದೆ ಎಂಬ ಶಂಕೆ ಮೂಡುತ್ತಿದೆ
from Kannadaprabha - Kannadaprabha.com https://ift.tt/2zYGLj8
via IFTTT
from Kannadaprabha - Kannadaprabha.com https://ift.tt/2zYGLj8
via IFTTT
ಕನ್ನಡ ಮಾದ್ಯಮ ವಿದ್ಯಾರ್ಥಿಗೆ ಒಲಿಯಿತು 'ನಾಸಾ' ಬಾಹ್ಯಾಕಾಶ ಸಂಶೋಧನೆ ಅವಕಾಶ!
ಕನ್ನಡ ಮಾದ್ಯಮದಲ್ಲಿ ಓದುವುದು ಎಂದರೆ ಮೂಗು ಮುರಿಯುವವರೇ ಹೆಚ್ಚು. ಇದರ ನಡುವೆ ಕನ್ನಡ ಮಾದ್ಯಮದಲ್ಲೇ ಓದಿದ್ದ ಕಾಸರಗೋಡಿನ ವಿದ್ಯಾರ್ಥಿಯೊಬ್ಬನಿಗೆ ಇದೀಗ ಅಮೆರಿಕಾ....
from Kannadaprabha - Kannadaprabha.com https://ift.tt/2PFfd7p
via IFTTT
from Kannadaprabha - Kannadaprabha.com https://ift.tt/2PFfd7p
via IFTTT
ಪಾಪಿಗಳ ಘೋರ ಕೃತ್ಯಕ್ಕೆ ಭಕ್ತರಷ್ಟೇ ಅಲ್ಲ, 60 ಕಾಗೆಗಳ ಸಾವು!
ಹನೂರು ತಾಲೂಕಿನ ಸುಲ್ವಾಡಿ ಮಾರ್ಟಳ್ಳಿಯ ಮಾರಮ್ಮ ದೇವಾಲಯದ ವಿಷಾಹಾರ ಸೇವನೆ ಪ್ರಕರಣದಲ್ಲಿ ಕೇವಲ ಭಕ್ತರಷ್ಟೇ ಅಲ್ಲ ಅಲ್ಲಿನ ಸುಮಾರು 60 ಕಾಗೆಗಳೂ ಸಹ ಸಾವನ್ನಪ್ಪಿವೆ.
from Kannadaprabha - Kannadaprabha.com https://ift.tt/2zZPoKc
via IFTTT
from Kannadaprabha - Kannadaprabha.com https://ift.tt/2zZPoKc
via IFTTT
ಬಾಗಲಕೋಟೆ: 4ನೇ ಸ್ನಾತಕೋತ್ತರ ಪದವಿಗಾಗಿ ಎಂಎ ಪರೀಕ್ಷೆ ಬರೆಯುತ್ತಿದ್ದಾರೆ 76 ವರ್ಷದ ಈ ಅಜ್ಜ!
ಕಲಿಯುವಿಕೆ ನಿರಂತರ. ಅದಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುತ್ತಾರೆ. ಅದನ್ನು 76 ವರ್ಷದ ಈ ಅಜ್ಜ ನಿಜ ಮಾಡಿ ತೋರಿಸುತ್ತಿದ್ದಾರೆ...
from Kannadaprabha - Kannadaprabha.com https://ift.tt/2PFfbMP
via IFTTT
from Kannadaprabha - Kannadaprabha.com https://ift.tt/2PFfbMP
via IFTTT
ಕೋಲಾರ: ಕೋಟಿಲಿಂಗೇಶ್ವರ ದೇವಾಲಯದ ಸ್ಥಾಪಕ, ಧರ್ಮಾಧಿಕಾರಿ ಸಾಂಬಾ ಶಿವ ಮೂರ್ತಿ ಸ್ವಾಮೀಜಿ ಲಿಂಗೈಕ್ಯ
ಪ್ರಸಿದ್ಧ ಧಾರ್ಮಿಕ ಕೇಂದ್ರ ಕೋಟಿಲಿಂಗೇಶ್ವರ ಸ್ವಾಮಿ ದೇವಾಲಯದ ಸ್ಥಾಪಕ ಹಾಗೂ ಧರ್ಮಾಧಿಕಾರಿ ಸಾಂಬಾ ಶಿವ ಮೂರ್ತಿ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.
from Kannadaprabha - Kannadaprabha.com https://ift.tt/2A2THV8
via IFTTT
from Kannadaprabha - Kannadaprabha.com https://ift.tt/2A2THV8
via IFTTT
ವಿಷ ಪ್ರಸಾದ ದುರಂತ: ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ, ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ ಹೊಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
from Kannadaprabha - Kannadaprabha.com https://ift.tt/2PFf8k7
via IFTTT
from Kannadaprabha - Kannadaprabha.com https://ift.tt/2PFf8k7
via IFTTT
2019ರ ಜುಲೈ ಒಳಗೆ ಸಾಲ ಪಾವತಿ ಪ್ರಮಾಣಪತ್ರ ಸಿಗುತ್ತದೆ: ಬಂಡೆಪ್ಪ ಕಾಶೆಂಪೂರ್
ರಾಜ್ಯದ 22.38 ಲಕ್ಷ ರೈತರ ಸಹಕಾರ ಬ್ಯಾಂಕ್ಗಳ ಸಾಲವನ್ನು ಹಂತ ಹಂತವಾಗಿ ಜುಲೈ 2019ರ ಒಳಗಾಗಿ ಮನ್ನಾ ಮಾಡಲಾಗುತ್ತದೆ ಎಂದು ಸಹಕಾರಿ ಸಚಿವ ..
from Kannadaprabha - Kannadaprabha.com https://ift.tt/2A2TGAy
via IFTTT
from Kannadaprabha - Kannadaprabha.com https://ift.tt/2A2TGAy
via IFTTT
ಜನವರಿಯಲ್ಲಿ ನಡೆಯಲಿದೆ ಸರಳ ಹಂಪಿ ಉತ್ಸವ
ಜನವರಿ 2ನೇ ವಾರದಲ್ಲಿ ಹಂಪಿ ಉತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಉಪ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಶುಕ್ರವಾರ ...
from Kannadaprabha - Kannadaprabha.com https://ift.tt/2PFfnvx
via IFTTT
from Kannadaprabha - Kannadaprabha.com https://ift.tt/2PFfnvx
via IFTTT
ದೇವಸ್ಥಾನದ ಪ್ರಸಾದ ಸೇವಿಸಿ 10 ಸಾವು, ದುರದೃಷ್ಟಕರ ಘಟನೆ- ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಒಂಬತ್ತು ಭಕ್ತರು ಮೃತಪಟ್ಟಿರುವ ಪ್ರಕರಣ ದುರದೃಷ್ಟಕರ ಘಟನೆಯಾಗಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2zZp4jk
via IFTTT
from Kannadaprabha - Kannadaprabha.com https://ift.tt/2zZp4jk
via IFTTT
ಮೈಸೂರಿನ ಕೆ. ಆರ್.ಆಸ್ಪತ್ರೆಗೆ ಮುಖ್ಯಮಂತ್ರಿ ಭೇಟಿ: ಅಸ್ವಸ್ಥರ ಆರೋಗ್ಯ ವಿಚಾರಿಸಿದ ಕುಮಾರಸ್ವಾಮಿ
, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೆ. ಆರ್ . ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ಕುಮಾರಸ್ವಾಮಿ ಸಾಂತ್ವನ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2PBwm21
via IFTTT
from Kannadaprabha - Kannadaprabha.com https://ift.tt/2PBwm21
via IFTTT
ಚಾಮರಾಜನಗರ, ವಿಷಾಹಾರ ದುರಂತ ಆಘಾತ ತಂದಿದೆ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಚಾಮರಾಜನಗರ ಜಿಲ್ಲೆಯಲ್ಲಿ ವಿಷಾಹಾರ ಸೇವನೆಯಿಂದ ಹಲವರು ಮೃತಪಟ್ಟಿರುವ ಸುದ್ದಿ ಆಘಾತವನ್ನುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2zZp0A6
via IFTTT
from Kannadaprabha - Kannadaprabha.com https://ift.tt/2zZp0A6
via IFTTT
Friday, 14 December 2018
ಚಾಮರಾಜನಗರ 'ವಿಷ' ಪ್ರಸಾದ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಇಬ್ಬರ ಬಂಧನ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಹತ್ತು ಭಕ್ತರು ಮೃತಪಟ್ಟಿದ್ದು...
from Kannadaprabha - Kannadaprabha.com https://ift.tt/2CeR4RT
via IFTTT
from Kannadaprabha - Kannadaprabha.com https://ift.tt/2CeR4RT
via IFTTT
ಎಡೆಸ್ನಾನ ಕೈಬಿಟ್ಟ ಉಡುಪಿ ಕೃಷ್ಣಮಠ: ಪರ್ಯಾಯ ಪಲಿಮಾರು ಶ್ರೀಗಳ ನಿರ್ಧಾರ
ಇದೇ ಮೊದಲ ಬಾರಿಗೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಷಷ್ಠಿಯ ಪ್ರಯುಕ್ತ ನಡೆಯುವ ಎಡೆಸ್ನಾನ ಗುರುವಾ ನಡೆಯಲಿಲ್ಲ. ತಿನ್ನುವ ಅನ್ನದ ಮೇಲೆ ಭಕ್ತರು ಉರುಳಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಪರ್ಯಾಯ ಪಲಿಮಾರು ಮಠದ...
from Kannadaprabha - Kannadaprabha.com http://www.kannadaprabha.com/karnataka/karnataka-palimar-mutt-seer-puts-end-to-‘ede-snana’-at-udupi-temple/330036.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-palimar-mutt-seer-puts-end-to-‘ede-snana’-at-udupi-temple/330036.html
via IFTTT
'ನಮ್ಮ ಮೆಟ್ರೋ' ಪಿಲ್ಲರ್ನಲ್ಲಿ ಬಿರುಕು, ರಿಪೇರಿಗಾಗಿ ಶನಿವಾರ-ಭಾನುವಾರ ಸಂಚಾರ ಸ್ಥಗಿತ?
ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್ ವೊಂದರಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ದುರಸ್ಥಿ ನಡೆಸಿ ಪಿಲ್ಲರ್ ನ ಎರಡು ಕಡೆ ಸಪೋರ್ಟಿಂಗ್ ಸ್ಟ್ರಕ್ಚರ್
from Kannadaprabha - Kannadaprabha.com https://ift.tt/2LgTdiJ
via IFTTT
from Kannadaprabha - Kannadaprabha.com https://ift.tt/2LgTdiJ
via IFTTT
ಬೆಳಗಾವಿ: ಗ್ರಾಮ ಪಂಚಾಯತಿ ಅಧ್ಯಕ್ಷನಿಂದ ಸದಸ್ಯನ ಕಗ್ಗೊಲೆ!
ರಾಜಕೀಯ ಒಳಜಗಳವೊಂದು ಪಂಚಾಯತಿ ಸದಸ್ಯನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2CeFVjR
via IFTTT
from Kannadaprabha - Kannadaprabha.com https://ift.tt/2CeFVjR
via IFTTT
ಮಂಗಳೂರು: ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕಾಮತೃಷೆಗೆ ಬಳಸಿಕೊಂಡಿದ್ದ ಕಾಮುಕ ಶಿಕ್ಷಕನ ಬಂಧನ
ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕಾಮತೃಷೆಗೆ ಬಳಸಿಕೊಂಡಿದ್ದ ಕಾಮುಕ ಶಿಕ್ಷಕನನ್ನು ಕಡೆಗೂ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
from Kannadaprabha - Kannadaprabha.com https://ift.tt/2LiRB7X
via IFTTT
from Kannadaprabha - Kannadaprabha.com https://ift.tt/2LiRB7X
via IFTTT
'ನಮ್ಮ ಮೆಟ್ರೋ' ಪಿಲ್ಲರ್ನಲ್ಲಿ ಬಿರುಕು: ದುರಸ್ಥಿಗಾಗಿ ಡಿ.22, ಡಿ.23ರಂದು ಸಂಚಾರ ಸ್ಥಗಿತ
ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್ ವೊಂದರಲ್ಲಿ ಬಿರುಕು ಬಿಟ್ಟಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ...
from Kannadaprabha - Kannadaprabha.com https://ift.tt/2CeFR3B
via IFTTT
from Kannadaprabha - Kannadaprabha.com https://ift.tt/2CeFR3B
via IFTTT
ನಾಡದೇವತೆಗೇ ಸಂಕಷ್ಟ! ಚಾಮುಂಡಿ ಪೂಜೆ ನಿಲ್ಲಿಸಿ ದೇವಸ್ಥಾನ ಅರ್ಚಕರ ಪ್ರತಿಭಟನೆ
ನಾಡದೇವತೆ ಚಾಮುಂಡಿ ದೇವಸ್ಥಾನದ ಅರ್ಚಕರು, ಸಿಬ್ಬಂದಿ ವರ್ಗ ಅನೇಕ ಬೇಡಿಕೆಗಳನ್ನು ಮುಂದಿಟ್ಟು ಚಾಮುಂಡಿ ಬೆಟ್ಟದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
from Kannadaprabha - Kannadaprabha.com https://ift.tt/2Lfzn7r
via IFTTT
from Kannadaprabha - Kannadaprabha.com https://ift.tt/2Lfzn7r
via IFTTT
ಚಾಮರಾಜನಗರ: ದೇವಸ್ಥಾನದ ಪ್ರಸಾದ ಸೇವಿಸಿ 9 ಸಾವು, 40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಒಂಬತ್ತು ಭಕ್ತರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ
from Kannadaprabha - Kannadaprabha.com https://ift.tt/2CeFMgj
via IFTTT
from Kannadaprabha - Kannadaprabha.com https://ift.tt/2CeFMgj
via IFTTT
ಶಾಲೆಯಲ್ಲೇ ವಿದ್ಯಾರ್ಥಿನಿಯನ್ನು ಕಾಮತೃಷೆಗೆ ಬಳಸಿಕೊಂಡ ಮಂಗಳೂರು ಶಿಕ್ಷಕ, ವಿಡಿಯೋ ವೈರಲ್!
ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಶಿಕ್ಷಕನೇ ವಿದ್ಯಾ ದೇಗುಲದಲ್ಲಿ ವಿದ್ಯಾರ್ಥಿಯನ್ನು ಕಾಮತೃಷೆಗೆ ಬಳಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...
from Kannadaprabha - Kannadaprabha.com https://ift.tt/2LlNkAY
via IFTTT
from Kannadaprabha - Kannadaprabha.com https://ift.tt/2LlNkAY
via IFTTT
ಬೆಳಗಾವಿ: ದೇಶದ ಮೊದಲ ಮಾದರಿ ರಸ್ತೆಗೆ ವಿಶ್ವಬ್ಯಾಂಕ್ ಮೆಚ್ಚುಗೆ
ಕರ್ನಾಟಕದ ಬೆಳಗಾವಿ ಹಾಗೂ ಯರಗಟ್ಟಿ ನಡುವಿನ ರಸ್ತೆಯು ದೇಶದ ಮೊದಲ ಅಪಘಾತ ನಿಯಂತ್ರಕ ಮಾದರಿ ರಸ್ತೆ ಎನಿಸಿದ್ದು ಇದಕ್ಕೆ ವಿಶ್ವ ಬ್ಯಾಂಕ್ ಶ್ರೇಷ್ಠ ರ್ಯಾಂಕ್ ನೀಡಿ ಅಭಿನಂದಿಸಿದೆ.
from Kannadaprabha - Kannadaprabha.com https://ift.tt/2CeFHt1
via IFTTT
from Kannadaprabha - Kannadaprabha.com https://ift.tt/2CeFHt1
via IFTTT
30 ಸೆಕೆಂಡುಗಳಲ್ಲಿ ಕಾಫಿ! ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಿಂದ ಹೊಸ ಉತ್ಪನ್ನ ಬಿಡುಗಡೆ
ನೀವೇನಾದರೂ ಕಾಫಿ ಪ್ರಿಯರಾಗಿದ್ದರೆ ನಿಮಗೊಂದು ಒಳ್ಳೆ ಸುದ್ದಿ ಇದೆ. ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ಕೇವಲ 30 ಸೆಕೆಂಡ್ ನಲ್ಲಿ ಕಾಫಿ...
from Kannadaprabha - Kannadaprabha.com https://ift.tt/2Lg5O5Q
via IFTTT
from Kannadaprabha - Kannadaprabha.com https://ift.tt/2Lg5O5Q
via IFTTT
ಬೆಂಗಳೂರು: ಅಂತ್ಯ ಸಂಸ್ಕಾರಕ್ಕೆ ತೆರಳಿದ್ದವರ ಮೇಲೆ ಜೇನು ದಾಳಿ, ಓರ್ವ ಸಾವು
ಗ್ರಾಮದ ಹಿರಿಯ ಮಹಿಳೆಯ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಜೇನು ನೊಣ ದಾಳಿ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ...
from Kannadaprabha - Kannadaprabha.com https://ift.tt/2CeFAh5
via IFTTT
from Kannadaprabha - Kannadaprabha.com https://ift.tt/2CeFAh5
via IFTTT
ಕಲಬುರ್ಗಿಯಲ್ಲಿ ಭಾರೀ ಮಳೆ: ಅಪಾರ ಬೆಳೆ ಹಾನಿ, ಜನ ಜೀವನ ಅಸ್ತವ್ಯಸ್ಥ
ಗುರುವಾರ ರಾತ್ರಿ ಕಲಬುರ್ಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು ಅಪಾರ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ರಸ್ತೆ ತುಂಬಾ ನೀರು ಹರಿದಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ.
from Kannadaprabha - Kannadaprabha.com https://ift.tt/2LhqQ3Z
via IFTTT
from Kannadaprabha - Kannadaprabha.com https://ift.tt/2LhqQ3Z
via IFTTT
ಹಳೇ ನೋಟು ಬದಲಾವಣೆ ದಂಧೆಗೆ ಇಲ್ಲ ಬ್ರೇಕ್: ಬೆಂಗಳೂರಿನಲ್ಲಿ 1.95 ಕೋಟಿ ಹಣ ಪತ್ತೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ರೂ., 1 ಸಾವಿರ ರೂ. ನೋಟು ಬ್ಯಾನ್ ಮಾಡಿ ಸರಿಸುಮಾರು 2 ವರ್ಷ ಆಗುತ್ತಿದ್ದರೂ ನಗರದಲ್ಲಿ ...
from Kannadaprabha - Kannadaprabha.com https://ift.tt/2CdLQWs
via IFTTT
from Kannadaprabha - Kannadaprabha.com https://ift.tt/2CdLQWs
via IFTTT
Thursday, 13 December 2018
2019ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು 2018-2019ನೇ ಸಾಲಿನ ಎಸ್ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
from Kannadaprabha - Kannadaprabha.com https://ift.tt/2zZLdy2
via IFTTT
from Kannadaprabha - Kannadaprabha.com https://ift.tt/2zZLdy2
via IFTTT
ರಾಜ್ಯ ಸರ್ಕಾರದಿಂದ 44 ಸಾವಿರ ಕೋಟಿ ಸಾಲ ಮನ್ನಾ, 800 ರೈತರಿಗೆ ಮಾತ್ರ ಪ್ರಯೋಜನ!
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ರೈತರ 44 ಸಾವಿರ ಕೋಟಿ ರು. ಮೊತ್ತದ ಸಾಲ ಮನ್ನಾ ಯೋಜನೆ ಘೋಷಣೆ....
from Kannadaprabha - Kannadaprabha.com https://ift.tt/2PxQ3HW
via IFTTT
from Kannadaprabha - Kannadaprabha.com https://ift.tt/2PxQ3HW
via IFTTT
ಪಂಚರಾಜ್ಯ ಫಲಿತಾಂಶ ಮೋದಿಗೆ ಎಚ್ಚರಿಕೆಯ ಕರೆಗಂಟೆ: ಪೇಜಾವರ ಶ್ರೀ
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
from Kannadaprabha - Kannadaprabha.com https://ift.tt/2zYwB2d
via IFTTT
from Kannadaprabha - Kannadaprabha.com https://ift.tt/2zYwB2d
via IFTTT
ನರಗುಂದ: ಮೃತನ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಾನರ!
ಮನುಷ್ಯ ಸತ್ತಾಗ ಬಂಧು-ಬಾಂಧವರು, ಮಿತ್ರರು ಬಂದು ಸಾಂತ್ವನ ಹೇಳುವುದೇ ಕಷ್ಟ ಎನ್ನುವಂತಹ ಕಾಲದಲ್ಲಿ ಮಂಗವೊಂದು ಸಾವಿನ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ರವ ಹೇಳಿರುವ ಅಪರೂಪದ ಘಟನೆಯೊಂದು ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ...
from Kannadaprabha - Kannadaprabha.com http://www.kannadaprabha.com/karnataka/monkey-‘mourns’-man’s-death-‘consoles’-his-son-in-karnataka/329995.html
via IFTTT
from Kannadaprabha - Kannadaprabha.com http://www.kannadaprabha.com/karnataka/monkey-‘mourns’-man’s-death-‘consoles’-his-son-in-karnataka/329995.html
via IFTTT
ಜನರೊಂದಿಗೆ ಸುಲಭ ಸಂಪರ್ಕ ಸಾಧಿಸಲು 'ನಿಮ್ಮ ಮಿತ್ರ': ಬೀಟ್ ಪೊಲೀಸರಿಂದ ಜನರಿಗೆ 'ವಿಸಿಟಿಂಗ್ ಕಾರ್ಡ್' ವಿತರಣೆ
ಪೊಲೀಸರು ಹಾಗೂ ಜನರ ನಡುವಿನ ಅಂತರವನ್ನು ದೂರಾಗಿಸುವ ಸಲುವಾಗಿ ಪೊಲೀಸ್ ಇಲಾಖೆ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದು, ಜನರ ಮನೆಗಳ ಬಾಗಿಲಿಗೆ ತೆರಳುವ ಬೀಟ್ ಪೊಲೀಸರು ನಾನು ನಿಮ್ಮ ಮಿತ್ರ ಎಂದು ಹೇಳಿ ವಿಸಿಟಿಂಗ್ ಕಾರ್ಡ್'ಗಳನ್ನು ವಿತರಿಸುತ್ತಿದ್ದಾರೆ...
from Kannadaprabha - Kannadaprabha.com http://www.kannadaprabha.com/karnataka/‘nimma-mytras’-give-cards-bridge-police-public-gap-in-karnataka/329997.html
via IFTTT
from Kannadaprabha - Kannadaprabha.com http://www.kannadaprabha.com/karnataka/‘nimma-mytras’-give-cards-bridge-police-public-gap-in-karnataka/329997.html
via IFTTT
ಬೆಂಗಳೂರು ಗೋದಾಮಿನಲ್ಲಿ ಅವಘಡ: ಇಬ್ಬರು ಕಾರ್ಮಿಕರ ಸಾವು ,ಇನ್ನೊಬ್ಬನಿಗಾಗಿ ಶೋಧ!
ಲಾಜಿಸ್ಟಿಕ್ ಸಂಸ್ಥೆಗೆ ಸೇರಿದ್ದ ಗೋದಾಮಿನ ರ್ಯಾಕ್ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ದುರಂತ ಸಾವಿಗೀಡಾಗಿರುವ ಘಟನೆ ಬೆಂಗಳೂರು ಹೊರವಲಯದ ಕಾಡುಗೋಡಿಯ ಶೀಗೆಹಳ್ಳಿ ಗೇಟ್ ಬಳಿ ನಡೆದಿದೆ.
from Kannadaprabha - Kannadaprabha.com https://ift.tt/2PyRR3m
via IFTTT
from Kannadaprabha - Kannadaprabha.com https://ift.tt/2PyRR3m
via IFTTT
ಕನಕಪುರ: ಗೃಹಿಣಿಯೊಡನೆ ಮಗ ಪರಾರಿ, ತಂದೆ-ತಾಯಿ ವಿಷ ಸೇವಿಸಿ ಆತ್ಮಹತ್ಯೆ!
ಮಗನು ಗೃಹಿಣಿಯೊಬ್ಬಳೊಡನೆ ಮನೆ ಬಿಟ್ಟು ಓಡಿ ಹೋದ ಕಾರಣ ಬೇಸರಗೊಂಡ ತಂದೆ-ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕನಕಪುರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2zYwrrD
via IFTTT
from Kannadaprabha - Kannadaprabha.com https://ift.tt/2zYwrrD
via IFTTT
ಬೆಂಗಳೂರು ಲಾಜಿಸ್ಟಿಕ್ ಗೋದಾಮು ಅವಘಡ: ಮೂವರು ಕಾರ್ಮಿಕರ ಸಾವು
ಬೆಂಗಳೂರು ಲಾಜಿಸ್ಟಿಕ್ ಗೋದಾಮು ಅವಘಡ: ಮೂವರು ಕಾರ್ಮಿಕರ ಸಾವು
from Kannadaprabha - Kannadaprabha.com https://ift.tt/2PBIWht
via IFTTT
from Kannadaprabha - Kannadaprabha.com https://ift.tt/2PBIWht
via IFTTT
ದಾವಣಗೆರೆ ಹತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್; ಪರಿಚಯಸ್ಥನಿಂದಲೇ ಕೃತ್ಯ, ಸತ್ತವಳ ಮೇಲೆಯೇ ಕಾಮಾಂಧನ ಕ್ರೌರ್ಯ
ದಾವಣಗೆರೆ ಹತ್ಯಾಚಾರ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ದೊರೆತಿದ್ದು, ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
from Kannadaprabha - Kannadaprabha.com https://ift.tt/2zYwm7j
via IFTTT
from Kannadaprabha - Kannadaprabha.com https://ift.tt/2zYwm7j
via IFTTT
'ಮದುವೆಯಾಗುವವಳಿಗೆ ಇದೆಲ್ಲಾ ತಿಳಿದಿರಬೇಕು' ಎಂದು ಅಪ್ರಾಪ್ತ ಮಗಳ ಮೇಲೆ ಪಾಪಿ ತಂದೆ ರೇಪ್!
ಕಾಮುಕ ತಂದೆಯೊಬ್ಬ ಕಳೆದ ಎರಡು ವರ್ಷಗಳಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
from Kannadaprabha - Kannadaprabha.com https://ift.tt/2PvZHuF
via IFTTT
from Kannadaprabha - Kannadaprabha.com https://ift.tt/2PvZHuF
via IFTTT
ಬೆಂಗಳೂರು: ಪ್ರೇಮಿಗಳಂತೆ ನಟಿಸಿ ಕಿಡ್ನಾಪರ್ಸ್ ಸೆರೆ ಹಿಡಿದ ಪೊಲೀಸರು
ಪ್ರೇಮಿಗಳಂತೆ ನಟಿಸಿ ಅಪಹರಣಕಾರರನ್ನು ಬಂಧಿಸುವಲ್ಲಿ ಶಿವಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ....
from Kannadaprabha - Kannadaprabha.com https://ift.tt/2zYwio5
via IFTTT
from Kannadaprabha - Kannadaprabha.com https://ift.tt/2zYwio5
via IFTTT
ಅಕ್ರಮ ಸಂಬಂಧ: ಪ್ರಿಯಕರನಿಗಾಗಿ ಕರುಳ ಕುಡಿಗಳನ್ನೇ ಕೊಂದ ಪಾಪಿ ತಾಯಿ!
ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಹೆತ್ತ ಮಕ್ಕಳನ್ನೇ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಹಳೇ ಹುಬ್ಬಳ್ಳಿಯ ಅಯೋಧ್ಯಾ ನಗರದಲ್ಲಿ ಬುಧವಾರ ನಡೆದಿದೆ...
from Kannadaprabha - Kannadaprabha.com http://www.kannadaprabha.com/karnataka/karnataka-25-year-old-woman-hangs-kids-over-‘illicit-relationship’/329988.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-25-year-old-woman-hangs-kids-over-‘illicit-relationship’/329988.html
via IFTTT
ಡಿನೋಟಿಫಿಕೇಷನ್ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್'ಚಿಟ್
ಎಂಡಿಎ ನಿವೇಶನ ಅಕ್ರಮ ಡಿನೋಫಿಕೇಷನ್ ಆರೋಪಕ್ಕೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಕರಣದಿಂದ ಬುಧವಾರ ಬಿಗ್ ರಿಲೀಫ್ ದೊರತಿದೆ...
from Kannadaprabha - Kannadaprabha.com http://www.kannadaprabha.com/karnataka/mysuru-police-file-‘b’-report-in-former-cm-siddaramaiah-land-case/329972.html
via IFTTT
from Kannadaprabha - Kannadaprabha.com http://www.kannadaprabha.com/karnataka/mysuru-police-file-‘b’-report-in-former-cm-siddaramaiah-land-case/329972.html
via IFTTT
ಹೈದರಾಬಾದ್ ಕರ್ನಾಟಕ ಅನುದಾನ ರೂ.1000 ಕೋಟಿ ಹೆಚ್ಚಳ: ಸಿಎಂ ಕುಮಾರಸ್ವಾಮಿ
ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾವನ್ನು ಪ್ರಸ್ತುತವಿರುವ ಒಂದೂವರೆ ಸಾವಿರ ಕೋಟಿ ಗಳಿಂದ ಎರಡು ಸಾವಿರ ಕೋಟಿಗಳಿಗೆ ಹೆಚ್ಚಿಸಬೇಕು ಎದು ಆ ಭಾಗದ ಶಾಸಕರು ಮಾಡಿದ ಮನವಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು...
from Kannadaprabha - Kannadaprabha.com https://ift.tt/2PzPyx6
via IFTTT
from Kannadaprabha - Kannadaprabha.com https://ift.tt/2PzPyx6
via IFTTT
ಕೊಡಗು ಕಾಡಲ್ಲಿ ಗುಂಡಿನ ಚಕಮಕಿ: ಬೇಟೆಗಾರ ಸಾವು
ಕಾಡುಪ್ರಾಣಿಗಳ ಬೇಟೆಗೆಂದು ಕೇರಳದಿಂದ ಕೊಡಗು ಜಿಲ್ಲಗ ಬಂದಿದ್ದ ಬೇಟೆಗಾರನೊಬ್ಬ ತಾನೇ ಬೇಟಯಾಗಿ ಹೋದ ಘಟನೆ ಭಾಗಮಂಡಲ ಪಂಚಾಯತಿ ವ್ಯಾಪ್ತಿಯ ಮುಂಡ್ರೋಟ್ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ...
from Kannadaprabha - Kannadaprabha.com https://ift.tt/2zVYfwJ
via IFTTT
from Kannadaprabha - Kannadaprabha.com https://ift.tt/2zVYfwJ
via IFTTT
Wednesday, 12 December 2018
ಜೆಡಿಎಸ್ ವಿರುದ್ಧ ಅಪಪ್ರಚಾರ: 2 ಶಾಲಾ ಶಿಕ್ಷಕರು ಅಮಾನತು
ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡಿದ ಇಬ್ಬರು ಶಾಲಾ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತು ಶಿಕ್ಷೆ ನೀಡಿದೆ...
from Kannadaprabha - Kannadaprabha.com http://www.kannadaprabha.com/karnataka/2-karnataka-teachers-suspended-for-being-‘anti-jd(s)’/329910.html
via IFTTT
from Kannadaprabha - Kannadaprabha.com http://www.kannadaprabha.com/karnataka/2-karnataka-teachers-suspended-for-being-‘anti-jd(s)’/329910.html
via IFTTT
ಪಂಪ್'ಸೆಟ್'ಗೆ 10 ಗಂಟೆಗಳ 3 ಫೇಸ್ ವಿದ್ಯುತ್: ಸಿಎಂ ಕುಮಾರಸ್ವಾಮಿ
ರಾಜ್ಯದಲ್ಲಿ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಇರುವುದರಿಂದ ನೀರಾವರಿ ಪಂಪ್ ಸೆಟ್ ಗಳಿಗೆ 10 ತಾಸುಗಳ 3 ಫೇಸ್ ವಿದ್ಯುತ್ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಇಂಧನ ಖಾತೆಯ ಹೊಣೆಯನ್ನೂ ಹೊತ್ತಿರುವ...
from Kannadaprabha - Kannadaprabha.com https://ift.tt/2C8Jo3q
via IFTTT
from Kannadaprabha - Kannadaprabha.com https://ift.tt/2C8Jo3q
via IFTTT
ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡುವಂತೆ ಆಗ್ರಹ
ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದನ್ನು ವಿಧಾನಮಂಡಲ ಅಧಿವೇಶನದಲ್ಲಿ ಹಾಜರಿದ್ದ ಹಲವು ಸದಸ್ಯರು ಪ್ರಶ್ನೆ ಮಾಡಿದ್ದಾರೆ...
from Kannadaprabha - Kannadaprabha.com https://ift.tt/2LaX6FO
via IFTTT
from Kannadaprabha - Kannadaprabha.com https://ift.tt/2LaX6FO
via IFTTT
ನೀರು ಹಂಚಿಕೆ ವಿವಾದ: ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಕರ್ನಾಟಕದ ನಿಯೋಗ ಭೇಟಿ
ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದೆ...
from Kannadaprabha - Kannadaprabha.com https://ift.tt/2C74pvx
via IFTTT
from Kannadaprabha - Kannadaprabha.com https://ift.tt/2C74pvx
via IFTTT
ಮಂಡ್ಯ ಬಸ್ ದುರಂತ: ಪ್ರೇತಾತ್ಮಗಳ ಕಾಟದಿಂದ ತಪ್ಪಿಸಿಕೊಳ್ಳಲು ಹೋಮ-ಹವನ
ಇತ್ತೀಚೆಗೆ ನಡೆದ ಮಂಡ್ಯ ಬಸ್ ದುರಂತ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ದುಷ್ಟ ಶಕ್ತಿಗಳ ಹಾವಳಿ ಉಂಟಾಗಬಹುದೆಂಬ ಭಯದಿಂದ ಘಟನೆ ನಡೆದ ಸ್ಥಳದಲ್ಲಿ ಸಾಂಪ್ರಾದಾಯಿಕ ...
from Kannadaprabha - Kannadaprabha.com https://ift.tt/2LcJQRb
via IFTTT
from Kannadaprabha - Kannadaprabha.com https://ift.tt/2LcJQRb
via IFTTT
ಸಿದ್ದರಾಮಯ್ಯ ವಿರುದ್ಧದ ಭೂ ಅಕ್ರಮ ವರ್ಗಾವಣೆ ಕೇಸ್: ಪೊಲೀಸರಿಂದ ಅಂತಿಮ ವರದಿ ಸಲ್ಲಿಕೆ
ಮುಡಾ ನಿಯಮಗಳನ್ನು ಗಾರಿಗೆ ತೂರಿ ಅಕ್ರಮವಾಗಿ ಭೂಮಿಯನ್ನು ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಅಂತಿಮ ವರದಿ ...
from Kannadaprabha - Kannadaprabha.com https://ift.tt/2C8ap72
via IFTTT
from Kannadaprabha - Kannadaprabha.com https://ift.tt/2C8ap72
via IFTTT
ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಕ್ರಿಸ್ ಮಸ್, ಹೊಸ ವರ್ಷದ ಗಿಫ್ಟ್; ಬಿಎಂಟಿಸಿ ಪ್ರಯಾಣ ಮತ್ತಷ್ಟು ಅಗ್ಗ
ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಪ್ರಯಾಣಿಕರಿಗೆ ಕ್ರಿಸ್ ಮಸ್, ಹೊಸ ವರ್ಷದ ಉಡುಗೊರೆ ಘೋಷಣೆ ಮಾಡಿದ್ದು, ಬಿಎಂಟಿಸಿ ಬಸ್ ಪ್ರಯಾಣದಲ್ಲಿ ರಿಯಾಯಿತಿ ಘೋಷಣೆ ಮಾಡಿದೆ.
from Kannadaprabha - Kannadaprabha.com http://www.kannadaprabha.com/karnataka/bmtc’s-christmas-new-year-gift-to-commuters-reduction-in-vajra-and-vayuvajra-fares/329914.html
via IFTTT
from Kannadaprabha - Kannadaprabha.com http://www.kannadaprabha.com/karnataka/bmtc’s-christmas-new-year-gift-to-commuters-reduction-in-vajra-and-vayuvajra-fares/329914.html
via IFTTT
8 ವರ್ಷಕ್ಕೆ ನಮ್ಮ ಮೆಟ್ರೋ ಪಿಲ್ಲರ್ನಲ್ಲಿ ಬಿರುಕು, ಆತಂಕ ಸೃಷ್ಟಿ, ಎಲ್ಲಿ ಬರುತ್ತೆ ಆ ಪಿಲ್ಲರ್?
ನಮ್ಮ ಮೆಟ್ರೋ ಆರಂಭವಾಗಿ 8 ವರ್ಷಕ್ಕೆ ಪಿಲ್ಲರ್ ವೊಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ...
from Kannadaprabha - Kannadaprabha.com https://ift.tt/2LezBMa
via IFTTT
from Kannadaprabha - Kannadaprabha.com https://ift.tt/2LezBMa
via IFTTT
ದಿ.ಅಂಬರೀಶ್ ಗೆ ಅವಮಾನ: ಮೂರು ದಿನ ಆದರೂ ಲೋಕಸಭೆಯಲ್ಲಿ ಸಂತಾಪ ಗೌರವವಿಲ್ಲ!
ಕಲಾಪದಲ್ಲಿ ಅಂಬರೀಷ್ ಅವರಿಗೆ ಸಂತಾಪ ಸೂಚಿಸದಿರುವುದು, ರಾಜ್ಯ ಸಂಸದರ ಅಸಮಾಧಾನಕ್ಕೆ ಕಾರಣವಾಗಿದೆ....
from Kannadaprabha - Kannadaprabha.com https://ift.tt/2EhfMCk
via IFTTT
from Kannadaprabha - Kannadaprabha.com https://ift.tt/2EhfMCk
via IFTTT
Tuesday, 11 December 2018
ಮದುವೆ ಸಮಾರಂಭದಲ್ಲಿ ಮೋದಿ: ಲಗ್ನ ಪತ್ರಿಕೆಯಲ್ಲಿ ಮೋದಿ ಫೋಟೋ ಮುದ್ರಿಸಿ ಅಭಿಮಾನ ಮೆರೆದ ಜೋಡಿ!
ಸಾಮಾನ್ಯವಾಗಿ ಲಗ್ನ ಪತ್ರಿಕೆಗಳಲ್ಲಿ ದೇವರ ಫೋಟೋ, ಸ್ವಾಮೀಜಿಗಳ ಅಥವಾ ವಧು-ವರನ ಫೋಟೋಗಳನ್ನು ಮುದ್ರಿಸಿರುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಜೋಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ...
from Kannadaprabha - Kannadaprabha.com http://www.kannadaprabha.com/karnataka/pm-modi-gets-special-place-on-fan’s-wedding-invite/329843.html
via IFTTT
from Kannadaprabha - Kannadaprabha.com http://www.kannadaprabha.com/karnataka/pm-modi-gets-special-place-on-fan’s-wedding-invite/329843.html
via IFTTT
ಮಂಡ್ಯ ಬಸ್ ದುರಂತ: ಚಾಲಕನಿಗೆ ಜಾಮೀನು ಮಂಜೂರು
ಕನಗನಮರಡಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸ್ ಚಾಲಕನಿಗೆ ಜೆಎಂಎಫ್'ಸಿ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ...
from Kannadaprabha - Kannadaprabha.com https://ift.tt/2C5zm32
via IFTTT
from Kannadaprabha - Kannadaprabha.com https://ift.tt/2C5zm32
via IFTTT
ವಿಧಾನಪರಿಷತ್ ಸಭಾಪತಿಯಾಗಿ ಕಾಂಗ್ರೆಸ್ ಪ್ರತಾಪ್ಚಂದ್ರ ಶೆಟ್ಟಿ ಅವಿರೋಧ ಆಯ್ಕೆ
ವಿಧಾನಪರಿಷತ್ ಹಿರಿಯ ಸದಸ್ಯರಾದ ಕಾಂಗ್ರೆಸ್ ನ ಪ್ರತಾಪ್ಚಂದ್ರ ಶೆಟ್ಟಿ ಮೇಲ್ಮನೆ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
from Kannadaprabha - Kannadaprabha.com https://ift.tt/2L9D12z
via IFTTT
from Kannadaprabha - Kannadaprabha.com https://ift.tt/2L9D12z
via IFTTT
ಸಿದ್ದಗಂಗಾ ಶ್ರೀ ಚೇತರಿಕೆ: ವಾರದಲ್ಲಿ ಡಿಸ್ಚಾರ್ಜ್ ಸಾಧ್ಯತೆ
ಯಕೃತ್ತು ಮತ್ತು ಪಿತ್ತನಾಳದ ಸಮಸ್ಯೆಯಿಂದಾಗಿ ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡು ಬಂದಿದ್ದು, ಮಂಗಳವಾರ...
from Kannadaprabha - Kannadaprabha.com https://ift.tt/2C4T8LS
via IFTTT
from Kannadaprabha - Kannadaprabha.com https://ift.tt/2C4T8LS
via IFTTT
ಮಂಗಳೂರು: ಹೊಸ ವರ್ಷಕ್ಕಾಗಿ ಕೊಂಕಣ ರೈಲ್ವೆಯಿಂದ ವಿಶೇಷ ರೈಲು ಸಂಚಾರ
ಹೊಸ ವರ್ಷಕ್ಕಾಗಿ ಕೊಂಕಣ ರೈಲ್ವೆ ವಿಶೇಷ ರೈಲು ಸಂಚಾರ ಆರಂಭಿಸಲಿದೆ, ಚಳಿಗಾಲದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರ ಹೆಚ್ಚುವ ಹಿನ್ನೆಲೆಯಲ್ಲಿ ...
from Kannadaprabha - Kannadaprabha.com https://ift.tt/2L8FI4x
via IFTTT
from Kannadaprabha - Kannadaprabha.com https://ift.tt/2L8FI4x
via IFTTT
ರೈಲು ಡಿಕ್ಕಿ: ಆನೆ ಸಾವು, 6 ತಿಂಗಳಲ್ಲಿ ಸಕಲೇಶಪುರದಲ್ಲಿ 3 ಆನೆ ರೈಲಿಗೆ ಬಲಿ
ರೈಲು ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಒಂಟಿ ಸಲಗವೊಂದು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಕಾಕನಮನೆ ಬಳಿ ಸೋಮವಾರ ಮುಂಜಾನೆ ನಡೆದಿದೆ...
from Kannadaprabha - Kannadaprabha.com https://ift.tt/2C3OUUR
via IFTTT
from Kannadaprabha - Kannadaprabha.com https://ift.tt/2C3OUUR
via IFTTT
ಗೌರಿ, ಎಂಎಂ ಕಲ್ಬರ್ಗಿ ಕೊಲೆಗಳಿಗೆ ನಂಟಿದೆ: ಸುಪ್ರೀಂಗೆ ಕರ್ನಾಟಕ ಪೊಲೀಸರ ಮಾಹಿತಿ
ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ ಕಲ್ಬುರ್ಗಿ ಅವರ ಕೊಲೆಗಳ ನಡುವೆ ನಂಟಿದೆ ಎಂದು ಕರ್ನಾಟಕ ಪೊಲೀಸರು ಸುಪ್ರೀಂಕೋರ್ಟ್ ಗೆ ಮಾಹಿತಿ
from Kannadaprabha - Kannadaprabha.com https://ift.tt/2L8FDxL
via IFTTT
from Kannadaprabha - Kannadaprabha.com https://ift.tt/2L8FDxL
via IFTTT
ಕೈಗಾ- 1 ಅಣು ವಿದ್ಯುತ್ ಘಟಕದಿಂದ ವಿಶ್ವ ದಾಖಲೆ, ಸಿಬ್ಬಂದಿಗೆ ಪ್ರಧಾನಿ ಮೋದಿ ಅಭಿನಂದನೆ
ಕೈಗಾ-1 ಅಣು ವಿದ್ಯುತ್ ಘಟಕ ನಿರಂತರವಾಗಿ 941 ದಿನಗಳಿಗಿಂತಲೂ ಹೆಚ್ಚಿನ ದಿನ ಅಣು ವಿದ್ಯುತ್ ಉತ್ಪಾದಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದೆ.
from Kannadaprabha - Kannadaprabha.com https://ift.tt/2C4T0fm
via IFTTT
from Kannadaprabha - Kannadaprabha.com https://ift.tt/2C4T0fm
via IFTTT
ಬೆಂಗಳೂರು: ಹನಿಟ್ರಾಪ್ ಮೂಲಕ ಉದ್ಯಮಿ ವಂಚಿಸಿದ ಮಹಿಳೆ ಸೆರೆ
ಸಿಲಿಕಾನ್ ಸಿಟಿ ಬೆಂಗಳೂರು ಸುತ್ತಮುತ್ತ ಹನಿಟ್ರ್ಯಾಪ್ ಮೂಲಕ ಶ್ರೀಮಂತ ಉದ್ಯಮಿಗಳನ್ನು ಬಲೆಗೆ ಕೆಡವಿ ವಂಚಿಸುತ್ತಿದ್ದ 26 ವರ್ಷದ ಯುವತಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಇಂದು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2LbdAxU
via IFTTT
from Kannadaprabha - Kannadaprabha.com https://ift.tt/2LbdAxU
via IFTTT
Monday, 10 December 2018
ಇಂದಿನಿಂದ 10 ದಿನ ಚಳಿಗಾಲ ಅಧಿವೇಶನ: ಮೈತ್ರಿ ಸರ್ಕಾರಕ್ಕೆ ಅಗ್ನಿಪರೀಕ್ಷೆ
ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರದಿಂದ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಅತಂತ್ರದ ಸವಾಲನ್ನು ಎದುರಿಸುತ್ತಲೇ ಇರುವ ಮುಖ್ಯಮಂತ್ರಿ...
from Kannadaprabha - Kannadaprabha.com https://ift.tt/2UDABhg
via IFTTT
from Kannadaprabha - Kannadaprabha.com https://ift.tt/2UDABhg
via IFTTT
ಗೋಮಾಂಸ ಸೇವನೆ ಕುರಿತು ಟ್ವೀಟ್: ಖ್ಯಾತ ಅಂಕಣಕಾರ ರಾಮಚಂದ್ರ ಗುಹಾಗೆ ಬೆದರಿಕೆ ಕರೆ
ಗೋಮಾಂಸ ಸೇವನೆ ಕುರಿತು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದ ಖ್ಯಾತ ಅಂಕಣಕಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದಾರೆಂದು ತಿಳಿದುಬಂದಿದೆ...
from Kannadaprabha - Kannadaprabha.com https://ift.tt/2B8WwE9
via IFTTT
from Kannadaprabha - Kannadaprabha.com https://ift.tt/2B8WwE9
via IFTTT
ಲಿಂಗಾಯತ ಪ್ರತ್ಯೇಕ ಧರ್ಮ: ರಾಜ್ಯದ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಕುರಿತಂತೆ ಕೇಂದ್ರದ ಹೆಚುವರಿ ಸಾಲಿಸಿಟರ್ ಜನರಲ್.....
from Kannadaprabha - Kannadaprabha.com https://ift.tt/2UwhrK1
via IFTTT
from Kannadaprabha - Kannadaprabha.com https://ift.tt/2UwhrK1
via IFTTT
ಮಂಡ್ಯ ಬಸ್ ದುರಂತ: 30 ಜನರ ಸಾವಿಗೆ ಕಾರಣನಾದ ಚಾಲಕನಿಗೆ ನ್ಯಾಯಾಂಗ ಬಂಧನ
ನವೆಂಬರ್ 24ರಂದು ಮಂಡ್ಯದ ಪಾಂಡವಪುರ ಕನಗನಮರಡಿ ನಲ್ಲಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ 30 ಜನರ ಸಾವಿಗೆ ಕಾರಣವಾಗಿದ್ದ ಬಸ್ ಚಾಲಕನನ್ನು ಬಂಧಿಸಲಾಗಿದೆ.
from Kannadaprabha - Kannadaprabha.com https://ift.tt/2B9qffW
via IFTTT
from Kannadaprabha - Kannadaprabha.com https://ift.tt/2B9qffW
via IFTTT
ಹಣ ನೀಡಲಿಲ್ಲವೆಂದು ಹೆತ್ತ ತಾಯಿಗೆ ಬೆಂಕಿ ಹಚ್ಚಿದ ಪಾಪಿ ಮಗ!
ನೀಡಲಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಗೆ ಪೆಟ್ರೋಲ್ ಸುರಿದ ಮಗನೊಬ್ಬ ಬೆಂಕಿ ಹಚ್ಚಿರುವ ಘಟನೆ ಸದಾಶಿವನಗರದಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2UDAqCC
via IFTTT
from Kannadaprabha - Kannadaprabha.com https://ift.tt/2UDAqCC
via IFTTT
ಬೆಂಗಳೂರು: ಅಪಾರ್ಟ್ ಮೆಂಟ್ ನಿಂದ ಬಿದ್ದ ಅಮೆರಿಕಾ ಮೂಲದ ಮಹಿಳೆ ಸಾವು
ಮದ್ಯದ ಅಮಲಿನಲ್ಲಿದ್ದ ಅಮೆರಿಕಾ ಮೂಲದ ಮಹಿಳೆಯೊಬ್ಬಳು ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾನಗರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2Ba991p
via IFTTT
from Kannadaprabha - Kannadaprabha.com https://ift.tt/2Ba991p
via IFTTT
ಬೆಳಗಾವಿ ಅಧಿವೇಶನ: ಮೊದಲನೇ ದಿನವೇ ಮೈತ್ರಿ ಸರ್ಕಾರಕ್ಕೆ ರೈತ ಹೋರಾಟದ ಬಿಸಿ
ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿರುವಂತೆಯೇ ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ ಸಮರ ಸಾರಿರುವ ಬಿಜೆಪಿಯು ಸೋಮವಾರ ನಗರದಲ್ಲಿ ಬೃಹತ್ ರೈತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ...
from Kannadaprabha - Kannadaprabha.com http://www.kannadaprabha.com/karnataka/karnataka-mega-farmers’-rally-on-day-1-to-raise-the-heat-at-winter-session/329760.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-mega-farmers’-rally-on-day-1-to-raise-the-heat-at-winter-session/329760.html
via IFTTT
ಭ್ರಷ್ಟಾಚಾರ ವಿರೋಧಿ ಹೋರಾಟ: ಎಸಿಬಿಯಿಂದ ಏಳು ಮಂದಿಗೆ ಸನ್ಮಾನ
ಭ್ರಷ್ಠ ಅಧಿಕಾರಿಗಳ ವಿರುದ್ಧ ಭ್ರಷ್ಠಾಚಾರ ನಿಗ್ರಹ ದಳ (ಎಸಿಬಿ) ಗೆ ದೂರು ನೀಡಿದ್ದ ಏಳು ಮಂದಿಯನ್ನು ಸಂಸ್ಥೆಯು ಭಾನುವಾರ ಸನ್ಮಾನಿಸಿದೆ.
from Kannadaprabha - Kannadaprabha.com https://ift.tt/2Uwaetv
via IFTTT
from Kannadaprabha - Kannadaprabha.com https://ift.tt/2Uwaetv
via IFTTT
ಹೊಂಡಕ್ಕೆ ಬಿದ್ದ ಮಕ್ಕಳನ್ನು ರಕ್ಷಿಸಲು ಜಿಗಿದ ತಾಯಿ: ಮೂವರ ದುರ್ಮರಣ
ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದ ತಮ್ಮ ಇಬ್ಬರು ಮಕ್ಕಳನ್ನು ರಕ್ಷಿಸಲು ಜಿಗಿದ ತಾಯಿ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಶನಿವಾರ ಹೊಸಕೋಟೆಯ ...
from Kannadaprabha - Kannadaprabha.com https://ift.tt/2B6irf1
via IFTTT
from Kannadaprabha - Kannadaprabha.com https://ift.tt/2B6irf1
via IFTTT
'ವರ'ನನ್ನು ಹುಡುಕಿಕೊಡಲು ವಿಫಲವಾದ ಮ್ಯಾಟ್ರಿಮೊನಿ; ಗ್ರಾಹಕನಿಗೆ ಹಣ ವಾಪಸ್ ನೀಡುವಂತೆ ಸೂಚನೆ
ವೈದ್ಯ ವಧುವಿಗೆ ವರನನ್ನು ಹುಡುಕಿಕೊಡಲು ವಿಫಲವಾದ ವಧು-ವರರ ಅನ್ವೇಷಣಾ ಕೇಂದ್ರ ಪರಿಹಾರವಾಗಿ ಹಣ ನೀಡುವಂತೆ ಬೆಂಗಳೂರು ನಗರ ಜಿಲ್ಲೆ ಗ್ರಾಹಕ...
from Kannadaprabha - Kannadaprabha.com https://ift.tt/2UDAkee
via IFTTT
from Kannadaprabha - Kannadaprabha.com https://ift.tt/2UDAkee
via IFTTT
ಡ್ರೆಸ್ ಕೋಡ್ ನಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಸಿಗುತ್ತಿಲ್ಲ ಸರ್ಕಾರದ ಸವಲತ್ತುಗಳು
ಮೈತ್ರಿ ಯೋಜನೆಯಡಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರ ಪಿಂಚಣೆಯನ್ನು ಘೋಷಿಸಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದರ ಪ್ರಯೋಜನವೂ ಸಿಗುತ್ತಿಲ್ಲ.
from Kannadaprabha - Kannadaprabha.com https://ift.tt/2B6iojl
via IFTTT
from Kannadaprabha - Kannadaprabha.com https://ift.tt/2B6iojl
via IFTTT
Sunday, 9 December 2018
ನಾಳೆಯಿಂದ ವಿಧಾನಮಂಡಲ ಅಧಿವೇಶನ: ರೈತರ ಸಮಸ್ಯೆ ಮುಂದಿಟ್ಟು ಸರ್ಕಾರ ತರಾಟೆಗೆ ಬಿಜೆಪಿ ಸಿದ್ಧತೆ
ಅಧಿಕಾರಕ್ಕೆ ಬಂದು 6 ತಿಂಗಳುಗಳು ಕಳೆದರೂ ಈಗಲೂ ಅಸ್ಥಿರತೆಯ ಆತಂಕದಲ್ಲಿಯೇ ಸರ್ಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬೆಳಗಾವಿ ಅಧಿವೇಶನ ಸವಾಲಾಗಿ ಪರಿಣಮಿಸಿದ್ದು, ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು...
from Kannadaprabha - Kannadaprabha.com https://ift.tt/2SFl8LP
via IFTTT
from Kannadaprabha - Kannadaprabha.com https://ift.tt/2SFl8LP
via IFTTT
2ನೇ ರಾಜಧಾನಿಯಾಗಲಿದೆಯೇ ಬೆಳಗಾವಿ?: ಬಿಜೆಪಿ ಆರೋಪಗಳಿಗೆ ತಕ್ಕ ಉತ್ತರ ನೀಡಲು ಸಿಎಂ ಸಿದ್ಧತೆ
ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸುತ್ತಿರುವ ಸಿಎಂ, ಈ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆಂದು ಆರೋಪ ಮಾಡುತ್ತಿರುವ ಬಿಜೆಪಿಗೆ ತಕ್ಕ ಉತ್ತರವನ್ನೇ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಿದ್ಧತೆ ನಡೆಸಿದ್ದಾರೆ...
from Kannadaprabha - Kannadaprabha.com https://ift.tt/2QORWEZ
via IFTTT
from Kannadaprabha - Kannadaprabha.com https://ift.tt/2QORWEZ
via IFTTT
ಡಿಸ್ನಿಲ್ಯಾಂಡ್ ಮಾದರಿ ಮನರಂಜನಾ ಪಾರ್ಕ್ ಗಾಗಿ ಜಾಗತಿಕ ಟೆಂಡರ್ ಕರೆಯಲು ಸರ್ಕಾರ ಸಿದ್ದ: ಡಿಕೆಶಿ
ರಾಜ್ಯ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಮಂಡ್ಯದ ಕೃಷ್ಣರಾಜ ಸಾಗರ (ಕೆಆರ್ ಎಸ್) ಋಂದಾವನ ಗಾರ್ಡನ್ ನಲ್ಲಿ ಡಿಸ್ನಿಲ್ಯಾಂಡ್-ಮಾದರಿಯ ಮನೋರಂಜನಾ.....
from Kannadaprabha - Kannadaprabha.com https://ift.tt/2SCHihE
via IFTTT
from Kannadaprabha - Kannadaprabha.com https://ift.tt/2SCHihE
via IFTTT
ರೈತ ಸಾಲಮನ್ನಾ ಯೋಜನೆಗೆ ಅಧಿಕೃತ ಚಾಲನೆ: 2 ತಾಲ್ಲೂಕಿನ 477 ರೈತರಿಗೆ ಸಾಲ ಮುಕ್ತ ಪ್ರಮಾಣಪತ್ರ ಹಸ್ತಾಂತರ
ರಾಜ್ಯ ಸರ್ಕಾರ ರೈತರ ಸಾಲಮನ್ನಾ ಯೋಜನೆಯಡಿ 49 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಯೋಜನೆ ತಯಾರಿಸಿದ್ದು ಇದರ ಪ್ರಾರಂಭಿಕ ಹಂತವಾಗಿ ಶನಿವಾರ 477 ರೈತರಿಗೆ....
from Kannadaprabha - Kannadaprabha.com https://ift.tt/2QKkwae
via IFTTT
from Kannadaprabha - Kannadaprabha.com https://ift.tt/2QKkwae
via IFTTT
ಸಾಮಾಜಿಕ ಸಮಸ್ಯೆ ವಿರುದ್ಧ ಜಾಗೃತಿಗೆ 95 ಮಹಿಳಾ ಪೊಲೀಸರು ಐಎಎಸ್ ಅಧಿಕಾರಿಗಳಿಂದ 545 ಕಿ.ಮೀ.ಸೈಕಲ್ ಜಾಥಾ
ವಿವಿಧ ಸಾಮಾಜಿಕ ಸಮಸ್ಯೆಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಬೆಳಗಾವಿಯ ಕರ್ನಾಟಕ ರಾಜ್ಯ ರಿಸರ್ವ್ ಪೋಲಿಸ್ (ಕೆಎಸ್ಆರ್ಪಿ) ತುಕಡಿ ಸಿಬ್ಬಂದಿ ಹಾಗೂ ನಾಲ್ವರು ಐಎಎಸ್....
from Kannadaprabha - Kannadaprabha.com https://ift.tt/2SCHfT0
via IFTTT
from Kannadaprabha - Kannadaprabha.com https://ift.tt/2SCHfT0
via IFTTT
ಬೆಂಗಳೂರು: ವಾಟ್ಸಪ್ನಲ್ಲಿ ತಲಾಖ್ ನೀಡಿ ವಿಮಾನ ನಿಲ್ದಾಣದಲ್ಲೇ ಪತ್ನಿಯನ್ನು ಬಿಟ್ಟು ಹೋದ ಪತಿ!
ಪತಿಯೊಬ್ಬ ತನ್ನ ಪತ್ನಿಗೆ ವಾಟ್ಸಪ್ನಲ್ಲೇ ತಲಾಖ್ ಹೇಳಿದ್ದಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲೇ ಹೆಂಡತಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2QHuidg
via IFTTT
from Kannadaprabha - Kannadaprabha.com https://ift.tt/2QHuidg
via IFTTT
ಬೆಂಗಳೂರು: 50 ಲಕ್ಷ ಕದ್ದ ದರೋಡೆಕೋರನ ಕಾಲಿಗೆ ಪೊಲೀಸರ ಗುಂಡೇಟು
ಬೆಂಗಳೂರಿನಲ್ಲಿ ಮತ್ತೆ ಪೋಲೀಸ್ ಗುಂಡಿನ ಸದ್ದು ಪ್ರತಿಧ್ವನಿಸಿದೆ. ಭಾನುವಾರ ಬೆಳಿಗ್ಗೆ 7 ಗಂಟೆ ವೇಳೆಗೆ ನಗರದ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ರೌಡಿ ಶೀಟರ್ ಓರ್ವನ ಕಾಲಿಗೆ......
from Kannadaprabha - Kannadaprabha.com https://ift.tt/2SDwjom
via IFTTT
from Kannadaprabha - Kannadaprabha.com https://ift.tt/2SDwjom
via IFTTT
ನೀಚ ಮಕ್ಕಳು: ಒಬ್ಬ ತಾಯಿಗೆ ಪೊರಕೆಯಿಂದ ಹೊಡೆದ, ಇಲ್ಲೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ!
ನಿನ್ನೆ ಮಗನೊಬ್ಬ ತಾಯಿಗೆ ಪೊರಕೆಯಿಂದ ಹೊಡೆದು ಕ್ರೌರ್ಯ ಮೆರೆದಿದ್ದ. ಇಲ್ಲೊಬ್ಬ ಮಗ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2zQShx8
via IFTTT
from Kannadaprabha - Kannadaprabha.com https://ift.tt/2zQShx8
via IFTTT
ಮರಾಠ ಸಮುದಾಯದಂತೆ ಮೀಸಲಾತಿಗೆ ಒತ್ತಾಯ, ವೀರಶೈವ ಲಿಂಗಾಯತರ ಪ್ರತಿಭಟನೆ
ಮರಾಠ ಸಮುದಾಯಕ್ಕೆ ನೀಡಿರುವ ಮೀಸಲಾತಿ ಮಾದರಿಯಂತೆ ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯಿತರಿಗೂ ಮೀಸಲಾತಿ ನೀಡುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ವೀರಶೈವ ಲಿಂಗಾಯತ ಸಮುದಾಯವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.
from Kannadaprabha - Kannadaprabha.com https://ift.tt/2Prn48z
via IFTTT
from Kannadaprabha - Kannadaprabha.com https://ift.tt/2Prn48z
via IFTTT
Saturday, 8 December 2018
ಎಸ್'ಸಿ/ಎಸ್'ಟಿ ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣ: ಪ್ರಭುದ್ಧ ಯೋಜನೆಗೆ ಡಿಸಿಎಂ ಚಾಲನೆ
ಉನ್ನತ ಶಿಕ್ಷಣಕ್ಕಾಗಿ ವಿದೇಶದಲ್ಲಿನ ವಿಶ್ವವಿದ್ಯಾಲಯಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಪ್ರಬುದ್ಧ ಯೋಜನೆಗೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಶುಕ್ರವಾರ ಚಾಲನೆ ನೀಡಿದರು...
from Kannadaprabha - Kannadaprabha.com https://ift.tt/2G5yuPT
via IFTTT
from Kannadaprabha - Kannadaprabha.com https://ift.tt/2G5yuPT
via IFTTT
ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ: ರಾಘವೇಶ್ವರ ಶ್ರೀ ವಿಚಾರಣೆಗೆ ಹೈಕೋರ್ಟ್ ತಡೆ
ಬಂಟ್ವಾಳ ತಾಲೂಕು ಕೆದಿಲ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ ಸಂಬಂಧ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
from Kannadaprabha - Kannadaprabha.com https://ift.tt/2rtiU6u
via IFTTT
from Kannadaprabha - Kannadaprabha.com https://ift.tt/2rtiU6u
via IFTTT
ಹೆತ್ತ ತಾಯಿಗೆ ಪೊರಕೆಯಲ್ಲಿ ಹೊಡೆದ ಮಗನಿಗೆ 'ಪಾಠ' ಕಲಿಸಲು ಡಿಸಿಪಿ ಅಣ್ಣಾಮಲೈ ಮುಂದು!
ಬುದ್ದಿವಾದ ಹೇಳಿದ್ದಕ್ಕಾಗಿ ಮಗನೊಬ್ಬ ಹೆತ್ತ ತಾಯಿಯನ್ನು ಪೊರಕೆಯಿಂದ ಹೊಡೆದ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.
from Kannadaprabha - Kannadaprabha.com https://ift.tt/2G7eJri
via IFTTT
from Kannadaprabha - Kannadaprabha.com https://ift.tt/2G7eJri
via IFTTT
ಚೆನ್ನೈನಲ್ಲಿ ಶಿವಕುಮಾರ ಸ್ವಾಮೀಜಿಗೆ ಹೆಚ್ಚಿನ ಚಿಕಿತ್ಸೆ: ಶ್ರೀಗಳಿಗೆ ಲಿವರ್ ಬೈಪಾಸ್ ಸರ್ಜರಿ?
ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆದೊಯ್ದಿದ್ದು, ಅವರಿಗೆ ಇಂದು ಲಿವರ್ ಬೈಪಾಸ್ ಸರ್ಜರಿ ಮಾಡುವ ...
from Kannadaprabha - Kannadaprabha.com https://ift.tt/2rtiQDM
via IFTTT
from Kannadaprabha - Kannadaprabha.com https://ift.tt/2rtiQDM
via IFTTT
ಮೇಕೆದಾಟು ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ: ತಮಿಳುನಾಡು ಸಿಎಂಗೆ ಕರ್ನಾಟಕ ಆಹ್ವಾನ
ಮೇಕೆದಾಟು ಅಣೆಕಟ್ಟು ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸುವ ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡುವಂತೆ ತಮಿಳುನಾಡು...
from Kannadaprabha - Kannadaprabha.com https://ift.tt/2GfDEcq
via IFTTT
from Kannadaprabha - Kannadaprabha.com https://ift.tt/2GfDEcq
via IFTTT
ಕೊಡಗು ಜಿಲ್ಲೆಗೆ ಕೇಂದ್ರದಿಂದ ಯಾವುದೇ ರೀತಿ ನಿರ್ದಿಷ್ಟ ನೆರವುಗಳು ಬಂದಿಲ್ಲ: ಸಿಎಂ ಕುಮಾರಸ್ವಾಮಿ
ನೆರೆ ಪೀಡಿತ ಕೊಡಗು ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ನಿರ್ದಿಷ್ಟ ನೆರವುಗಳು ಬಂದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶುಕ್ರವಾರ ಹೇಳಿದ್ದಾರೆ...
from Kannadaprabha - Kannadaprabha.com https://ift.tt/2rs52JJ
via IFTTT
from Kannadaprabha - Kannadaprabha.com https://ift.tt/2rs52JJ
via IFTTT
ಶಿವಮೊಗ್ಗ ಅರಣ್ಯಾಧಿಕಾರಿಯಿಂದ ಒತ್ತುವರಿ ತೆರವು: ರಾಜಕೀಯ ಒತ್ತಡಕ್ಕೆ ಮಣಿದು ವರ್ಗಾವಣೆ?
ಸುಪ್ರೀಂಕೋರ್ಟ್ ಆದೇಶದ ಅನ್ವಯ ಮರಸೂರು ಮೀಸಲು ಅರಣ್ಯದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗಿಳಿದಿದ್ದ ವಲಯ ಅರಣ್ಯ ಅಧಿಕಾರಿಯನ್ನು ರಾಜಕೀಯ ...
from Kannadaprabha - Kannadaprabha.com https://ift.tt/2G3R9vu
via IFTTT
from Kannadaprabha - Kannadaprabha.com https://ift.tt/2G3R9vu
via IFTTT
ಹೈಡ್ರೋಜನ್ ಸಿಲಿಂಡರ್ ಸ್ಫೋಟ: ಮೃತ ಇಂಜಿನಿಯರ್ ಮನೋಜ್ ಕುಟುಂಬಕ್ಕೆ ರೂ.10 ಲಕ್ಷ ನೆರವು
2 ದಿನಗಳ ಹಿಂದಷ್ಟೇ ಏರೋಸ್ಪೇಸ್ ಪ್ರಯೋಗಾಲಯದಲ್ಲಿ ಹೈಡ್ರೋಜನ್ ಸಿಲಿಂಡರ್ ಸ್ಫೋಟಗೊಂಡು ಸಾವನ್ನಪ್ಪಿದ್ದ ಎಂಜಿನಿಯರ್ ಪಿ.ಮನೋಜ್ ಕುಮಾರ್ ಕುಟುಂಬಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್'ಸಿ) ರೂ.10 ಲಕ್ಷ ಪರಿಹಾರ ನೀಡಿದೆ...
from Kannadaprabha - Kannadaprabha.com https://ift.tt/2rtsXbW
via IFTTT
from Kannadaprabha - Kannadaprabha.com https://ift.tt/2rtsXbW
via IFTTT
ಬೆಂಗಳೂರು: 7ನೇ ಮಹಡಿಯಿಂದ ಹಾರಿ ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ
ಭಾರೀ ಸಾಲ ಮಾಡಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
from Kannadaprabha - Kannadaprabha.com https://ift.tt/2G3Z9wo
via IFTTT
from Kannadaprabha - Kannadaprabha.com https://ift.tt/2G3Z9wo
via IFTTT
ಮಂಡ್ಯ: ಪೆಂಟಾ ಚುಚ್ಚುಮದ್ದಿಗೆ 2 ತಿಂಗಳ ಹಸುಗೂಸು ಸಾವು
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೆಂಟಾವೇಲೆಂಟ್ ಚುಚ್ಚುಮದ್ದು ಹಾಕಿಸಿಕೊಂಡಿದ್ದ 2 ತಿಂಗಳ ಹಸುಕಂದಮ್ಮ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2rsqBtD
via IFTTT
from Kannadaprabha - Kannadaprabha.com https://ift.tt/2rsqBtD
via IFTTT
Friday, 7 December 2018
ನನಗೆ ಎಷ್ಟು ವಯಸ್ಸಾಯ್ತು: ಕಿರಿಯ ಶ್ರೀಗಳ ಬಳಿ ಶಿವಕುಮಾರ ಸ್ವಾಮೀಜಿ ಪ್ರಶ್ನೆ
ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಕೇಳಿದ ಒಂದು ಪ್ರಶ್ನೆಗೆ ಕಿರಿಯ ಸ್ವಾಮೀಜಿಗಳು ತಬ್ಬಿಬ್ಬಾದ ಘಟನೆ ನಡೆಯಿತು.
from Kannadaprabha - Kannadaprabha.com https://ift.tt/2E469H0
via IFTTT
from Kannadaprabha - Kannadaprabha.com https://ift.tt/2E469H0
via IFTTT
ಕೇವಲ ನಿಮ್ಮ ತೊಂದರೆಯನ್ನೇ ಹೇಳಿಕೊಳ್ಳುತ್ತೀರಿ, ನಮ್ಮ ಸಮಸ್ಯೆ ಕೇಳುವವರು ಯಾರು: ಸಿಎಂಗೆ ರೈತರ ಪ್ರಶ್ನೆ
: ರೈತರ ಬೆಳೆ ಸಾಲಮನ್ನಾ, ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ರೈತ ಮುಖಂಡರೊಂದಿಗೆ ನಡೆಸಿದ ...
from Kannadaprabha - Kannadaprabha.com http://www.kannadaprabha.com/karnataka/it’s-only-about-your-woes-what-about-us-cane-growers-ask-cm-h-d-kumaraswamy/329588.html
via IFTTT
from Kannadaprabha - Kannadaprabha.com http://www.kannadaprabha.com/karnataka/it’s-only-about-your-woes-what-about-us-cane-growers-ask-cm-h-d-kumaraswamy/329588.html
via IFTTT
ಬೆಳಗಾವಿ ಸುವರ್ಣ ಸೌಧ ಸ್ವಚ್ಛಗೊಳಿಸಲು ಸರ್ಕಾರ ಮಾಡಿರುವ ವೆಚ್ಚ ಬರೋಬ್ಬರಿ 29 ಲಕ್ಷ ರೂ!
ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶ ನಡೆಸಲು ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣವನ್ನು ...
from Kannadaprabha - Kannadaprabha.com https://ift.tt/2QCEnrY
via IFTTT
from Kannadaprabha - Kannadaprabha.com https://ift.tt/2QCEnrY
via IFTTT
ಬೆಳ್ಳಂದೂರು ಕೆರೆ ರಕ್ಷಿಸುವಲ್ಲಿ ವಿಫಲ: ರಾಜ್ಯಕ್ಕೆ ಎನ್'ಜಿಟಿ ತರಾಟೆ, ರೂ.75 ಕೋಟಿ ದಂಡ
ಜಲಮಾಲೀನ್ಯದ ಕಾರಣಕ್ಕೆ ಇಡೀ ದೇಶದಲ್ಲಿ ಸುದ್ದಿ ಮಾಡಿರುವ ಬೆಂಗಳೂರಿನ ಬೆಳ್ಳಂದೂರು ಕರೆ ರಕ್ಷಿಸುವಲ್ಲಿ ರಾಜ್ಯವಿಫಲವಾಗಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು...
from Kannadaprabha - Kannadaprabha.com https://ift.tt/2E5IRkc
via IFTTT
from Kannadaprabha - Kannadaprabha.com https://ift.tt/2E5IRkc
via IFTTT
ಬೆಂಗಳೂರಿನಿಂದ ಕಣ್ಣೂರಿಗೆ ವಾರಕ್ಕೆ 6 ವಿಮಾನಗಳ ಹಾರಾಟ
ನೂತನವಾಗಿ ನಿರ್ಮಾಣಗೊಂಡಿರುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡಿದ್ದು, ಬೆಂಗಳೂರಿನಿಂದ ಕಣ್ಣೂರಿಗೆ ವಾರಕ್ಕೆ ಒಟ್ಟು 6 ವಿಮಾನಗಳು ಹಾರಾಟ ನಡೆಸಲಿವೆ...
from Kannadaprabha - Kannadaprabha.com https://ift.tt/2QGsAcb
via IFTTT
from Kannadaprabha - Kannadaprabha.com https://ift.tt/2QGsAcb
via IFTTT
ಐಐಎಸ್ ಸಿಯಲ್ಲಿ ಸಿಲಿಂಡರ್ ಸ್ಫೋಟ: ಇಬ್ಬರು ಪ್ರೊಫೆಸರ್ ಗಳ ವಿರುದ್ಧ ಎಫ್ಐಆರ್
ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ)ಯ ಪ್ರಯೋಗಾಲಯದಲ್ಲಿನ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರೊಫೆಸರ್ ಗಳ ವಿರುದ್ಧ ಸದಾಶಿವನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
from Kannadaprabha - Kannadaprabha.com http://www.kannadaprabha.com/karnataka/bengaluru-fir-against-two-iisc-professors-for-scholar’s-death/329626.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-fir-against-two-iisc-professors-for-scholar’s-death/329626.html
via IFTTT
ಬೆಂಗಳೂರು: ಭೂ ಮಾಫಿಯಾ ಲೀಡರ್ ಮಿರ್ಲೆ ವರದರಾಜು ಬಂಧನ
ಕುಖ್ಯಾತ ಲಾಂಡ್ ಮಾಫಿಯಾ ಕಿಂಗ್ ಮಿರ್ಲೆ ವರದರಾಜುವನ್ನು ಬೆಂಗಳೂರು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2E6YQ1o
via IFTTT
from Kannadaprabha - Kannadaprabha.com https://ift.tt/2E6YQ1o
via IFTTT
ಗಜೇಂದ್ರಗಢ: ಬೈಕ್ ಅಪಘಾತ, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಯುವಕ ಸಾವು
ಬೈಕ್ ಅಪಘಾತವಾಗಿ ಗಾಯಗೊಂಡಿದ್ದ ಯುವಕನೊಬ್ಬ ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟಿರುವ ದಾರುಣ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2QCW8r7
via IFTTT
from Kannadaprabha - Kannadaprabha.com https://ift.tt/2QCW8r7
via IFTTT
ತುಮಕೂರು: ಅಪರಿಚಿತ ವಾಹನ ಡಿಕ್ಕಿ; ಸ್ಥಳದಲ್ಲೇ ಮೂವರು ಯುವಕರ ದುರ್ಮರಣ
ತಿಪಟೂರಿನ ಬನ್ಸಾಲಿ ಡಾಬ ಬಳಿ ತಡರಾತ್ರಿ ಅಪರಿಚಿತ ವಾಹನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ....
from Kannadaprabha - Kannadaprabha.com https://ift.tt/2E7RYkd
via IFTTT
from Kannadaprabha - Kannadaprabha.com https://ift.tt/2E7RYkd
via IFTTT
ನಕಲಿ ದಾಖಲೆ ಸೃಷ್ಟಿಸಿ, ಹಣ ಕೀಳುತ್ತಿದ್ದ ಆರೋಪಿ ಬಂಧನ: ರೂ.500 ಮೌಲ್ಯದ ದಾಖಲೆಗಳು ವಶ
ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರು ಹಾಗೂ ಕೋ-ಆಪರೇಟಿವ್ ಸೊಸೈಟಿಗಳಿಗೆ ಬೆದರಿಸಿ ನೂರಾರು ಕೋಟಿ ಮೌಲ್ಯದ ಭೂ ಕಬಳಿಕೆ ಮಾಡಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿ ಹಾಗೂ ಆತನ ಸಹಚರನನ್ನು...
from Kannadaprabha - Kannadaprabha.com https://ift.tt/2QD6mHV
via IFTTT
from Kannadaprabha - Kannadaprabha.com https://ift.tt/2QD6mHV
via IFTTT
Subscribe to:
Posts (Atom)
Mug Dhokla Chaat | #MugRecipes | Sanjeev Kapoor Khazana
I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...
-
The recipe to put a smile on your face - Mango Pineapple Oats Crumble! #youtubeshorts #sanjeevkapoorClick to Subscribe: http://bit.ly/1h0pGXf For more recipes : https://ift.tt/3S4TkPb Get Certified on Sanjeev Kapoor Academy : https://ift.tt...
-
ತಮಗೆ ಹುಟ್ಟಲಿರುವ ಮಗು ಗಂಡೋ,ಹೆಣ್ಣೋ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲ ದಂಪತಿಗಳಿಗೂ ಇದ್ದೇ ಇರುತ್ತದೆ.ಸ್ಕ್ಯಾನಿಂಗ್ ನ ಅಗತ್ಯವಿಲ್ಲದೆ, ಈ ಕೋಷ್ಠಕದ ಆಧಾರವಾಗಿ ನಿ...
-
Sugar-free AND delicious? You bet! 😉😉 Let me introduce you to our #SugarFreeSundays special, 'Mango Shahi Tukda,' crafted to prove...