Thursday, 31 May 2018
ವಿಧಾನ ಪರಿಷತ್ ಚುನಾವಣೆಗೆ 11 ಮಂದಿ ನಾಮಪತ್ರ ಸಲ್ಲಿಕೆ, ಅವಿರೋಧ ಆಯ್ಕೆ
ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ ನ 11 ಸ್ಥಾನಗಳಿಗೆ ಜೂನ್ 11 ರಂದು ನಡೆಯುವ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಿಂದ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
from Kannadaprabha - Kannadaprabha.com https://ift.tt/2xwvKqy
via IFTTT
from Kannadaprabha - Kannadaprabha.com https://ift.tt/2xwvKqy
via IFTTT
ಯಾವುದೇ ಮುಲಾಜಿಗೆ ಒಳಗಾಗದೆ ಕೆಲಸ ಮಾಡಿ- ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ
ಸರ್ಕಾರಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಕಾನೂನು ಪರಿಸ್ಥಿತಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
from Kannadaprabha - Kannadaprabha.com https://ift.tt/2xqciM2
via IFTTT
from Kannadaprabha - Kannadaprabha.com https://ift.tt/2xqciM2
via IFTTT
ಶಿಕ್ಷಣ ಹಕ್ಕು ಕಾಯ್ದೆ ಬಗ್ಗೆ ಬಹುತೇಕ ಶಿಕ್ಷಕರಿಗೆ, ಪೋಷಕರಿಗೆ ಅರಿವು ಇಲ್ಲ!
ಶಿಕ್ಷಣ ಹಕ್ಕು ಕಾಯ್ದೆ ರಾಷ್ಚ್ರಮಟ್ಟದಲ್ಲಿ ಜಾರಿಗೆ ಬಂದು ಎಂಟು ವರ್ಷಗಳು ಕಳೆದಿವೆ, ರಾಜ್ಯ ಮಟ್ಟದಲ್ಲಿ 6 ...
from Kannadaprabha - Kannadaprabha.com https://ift.tt/2xu3AMX
via IFTTT
from Kannadaprabha - Kannadaprabha.com https://ift.tt/2xu3AMX
via IFTTT
Wednesday, 30 May 2018
ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಜಾ
ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಹಮ್ಮದ್ ನಲಪಾಡ್ ಜಾಮೀನು ....
from Kannadaprabha - Kannadaprabha.com https://ift.tt/2H4fAnD
via IFTTT
from Kannadaprabha - Kannadaprabha.com https://ift.tt/2H4fAnD
via IFTTT
ಗೌರಿ ಲಂಕೇಶ್ ಹತ್ಯೆ: ಎಸ್ಐಟಿಯಿಂದ 650 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ
ಪತ್ರಕತ್ರೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಮೊದಲ ಹಂತದಲ್ಲಿ 650 ಪುಟಗಳ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದೆ..
from Kannadaprabha - Kannadaprabha.com https://ift.tt/2IZGxee
via IFTTT
from Kannadaprabha - Kannadaprabha.com https://ift.tt/2IZGxee
via IFTTT
ಸಾಲಮನ್ನಾಗೆ 15 ದಿನ ಕಾಲಾವಕಾಶ ಬೇಕು: ರೈತರೊಂದಿಗೆ ಸಭೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ
ಇನ್ನು 15 ದಿನಗಳಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭರವಸೆ ...
from Kannadaprabha - Kannadaprabha.com https://ift.tt/2JjH1PS
via IFTTT
from Kannadaprabha - Kannadaprabha.com https://ift.tt/2JjH1PS
via IFTTT
ಬಂಡಿಪುರಾ ಪ್ರವಾಸಿಗರು ನಿಯಮ ಉಲ್ಲಂಘಿಸಿದ್ರೆ 1000 ರು. ದಂಡ!
ಬಂಡಿಪುರ ಎರಡು ಹೆದ್ದಾರಿಗಳಲ್ಲಿ ಹಾದು ಹೋಗುವ ಪ್ರವಾಸಿಗರು ಕರ್ನಾಟಕದಲ್ಲಿ ಸಂರಕ್ಷಿತ ಪ್ರದೇಶಗಳಲ್ಲಿ ಪರಿಚಯಿಸಲಾಗಿರುವ ನೂತನ ನಿಯಮಗಳ ಉಲ್ಲಂಘನೆಗಾಗಿ...
from Kannadaprabha - Kannadaprabha.com https://ift.tt/2J0Rmwz
via IFTTT
from Kannadaprabha - Kannadaprabha.com https://ift.tt/2J0Rmwz
via IFTTT
ಉಡುಪಿ: ಮಳೆಯಲ್ಲಿ ಕೊಚ್ಚಿಹೋಗಿದ್ದ 10 ವರ್ಷದ ಬಾಲಕಿ ನಿಧಿ ಶವ ಪತ್ತೆ
ಮಂಗಳವಾರ ಸಂಜೆ ಮಹಾಮಳೆಯ ಹೊಡೆತಕ್ಕೆ ಸಿಕ್ಕಿ ನೀರಿನಲ್ಲಿ ಕೊಚ್ಚಿಹೋಗಿದ್ದ ಬಾಲಕಿಯ ಮೃತದೇಹ ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ...
from Kannadaprabha - Kannadaprabha.com https://ift.tt/2sedP2T
via IFTTT
from Kannadaprabha - Kannadaprabha.com https://ift.tt/2sedP2T
via IFTTT
ಆರ್ ಎಸ್ ಎಸ್ ಸಮಾವೇಶದಲ್ಲಿ ಪ್ರಣಬ್ ಮುಖರ್ಜಿ: ರಾಜ್ಯ ಕಾಂಗ್ರೆಸ್ ನಾಯಕರ ಅಸಮಾಧಾನ
ಭಾರತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಾವು ಜೂನ್ 7ರ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು .....
from Kannadaprabha - Kannadaprabha.com https://ift.tt/2L8fZrB
via IFTTT
from Kannadaprabha - Kannadaprabha.com https://ift.tt/2L8fZrB
via IFTTT
ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ನಾಡೋಜ ಪ್ರಶಸ್ತಿ ಪ್ರಧಾನ
ಪ್ರತಿಭಾವಂತ ಸಂಗೀತಗಾರರನ್ನು ವಿಶ್ವ ವಿದ್ಯಾನಿಲಯಗಳು ಹುಟ್ಟು ಹಾಕುವಲ್ಲಿ ವಿಫಲವಾಗಿವೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ...
from Kannadaprabha - Kannadaprabha.com https://ift.tt/2J2FhXS
via IFTTT
from Kannadaprabha - Kannadaprabha.com https://ift.tt/2J2FhXS
via IFTTT
ಧಾರವಾಡ: ಬರ್ಗರ್ ನಲ್ಲಿದ್ದ ಟೂತ್ ಪಿಕ್ ನುಂಗಿ ವ್ಯಕ್ತಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಧಾರವಾಡ ಮೂಲದ ಪರಿಸರವಾದಿಯೊಬ್ಬರು ಬರ್ಗರ್ ನಲ್ಲಿ ಸಿಕ್ಕ ಟೂತ್ ಪಿಕ್ ನುಂಗಿದ ಕಾರಣ ಕೆಲ ಕಾಲ ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
from Kannadaprabha - Kannadaprabha.com https://ift.tt/2spPYMJ
via IFTTT
from Kannadaprabha - Kannadaprabha.com https://ift.tt/2spPYMJ
via IFTTT
Tuesday, 29 May 2018
'ಮೆಕುನು' ಚಂಡಮಾರುತ: ಮಹಾಮಳೆಗೆ ತತ್ತರಿಸಿದ ಮಂಗಳೂರು, ನೂರಾರು ಮನೆ, ಕಟ್ಟಡಗಳಿಗೆ ಹಾನಿ!
ಗಲ್ಫ್ ರಾಷ್ಡ್ರಗಳಲ್ಲಿ ಬೆಚ್ಚಿ ಬೀಳಿಸಿದ್ದ ಮೆಕುನು ಚಂಡಮಾರುತ ಕರಾವಳಿಯಲ್ಲೂ ತನ್ನ ಆರ್ಭಟ ಮುಂದುವರೆಸಿದ್ದು, ಸೋಮವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಹಾಮಳೆಗೆ ಮಂಗಳೂರು ಮತ್ತು ಕರಾವಳಿ ತತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
from Kannadaprabha - Kannadaprabha.com https://ift.tt/2xp1qy0
via IFTTT
from Kannadaprabha - Kannadaprabha.com https://ift.tt/2xp1qy0
via IFTTT
ಸಾಲು ಮರದ ತಿಮ್ಮಕ್ಕ ಸಾವಿನ ವಂದತಿ ಹಬ್ಬಿಸಿದ್ದ ಆರೋಪಿ ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ಸಾಲುಮರದ ತಿಮ್ಮಕ್ಕನ ಸಾವಿನ ಸುದ್ದಿ ಹಬ್ಬಿಸಿದ್ದ ಆರೋಪಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2sm8tBW
via IFTTT
from Kannadaprabha - Kannadaprabha.com https://ift.tt/2sm8tBW
via IFTTT
ಸಾಲ ಮನ್ನಾ: ನಾಳೆ ರೈತ ಸಂಘಟನೆಗಳ ಸಭೆ ಕರೆದ ಸಿಎಂ ಕುಮಾರಸ್ವಾಮಿ
ರೈತರ ಸಾಲ ಮನ್ನಾ, ರೈತರ ಆತ್ಮಹತ್ಯೆ ಹಾಗೂ ರೈತರ ಇತರೆ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಚ್ ಡಿ ....
from Kannadaprabha - Kannadaprabha.com https://ift.tt/2sgtpeq
via IFTTT
from Kannadaprabha - Kannadaprabha.com https://ift.tt/2sgtpeq
via IFTTT
ವಿದ್ವತ್ ಮೇಲೆ ಹಲ್ಲೆ ಪ್ರಕರಣ: ನಲಪಾಡ್ ಜಾಮೀನು ಭವಿಷ್ಯ ನಾಳೆ ನಿರ್ಧಾರ
ಉದ್ಯಮಿ ಪುತ್ರ ವಿದ್ವತ್ ಮೇಲೆ ಗಂಭೀರ ಹಲ್ಲೆ ಮಾಡಿ ಜೈಲು ಪಾಲಾಗಿರುವ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮಹಮದ್ ನಲಪಾಡ್ ಪ್ರಕರಣದ ಜಾಮೀನು ಅರ್ಜಿಯ ತೀರ್ಪು ಪ್ರಕಟವನ್ನು ನ್ಯಾಯಾಲಯ ಬುಧವಾರಕ್ಕೆ ಕಾಯ್ದಿರಿಸಿದೆ.
from Kannadaprabha - Kannadaprabha.com http://www.kannadaprabha.com/karnataka/mohammed-nalapad’s-bail-plea-verdict-adjourned-to-tomorrow/317091.html
via IFTTT
from Kannadaprabha - Kannadaprabha.com http://www.kannadaprabha.com/karnataka/mohammed-nalapad’s-bail-plea-verdict-adjourned-to-tomorrow/317091.html
via IFTTT
ಸಿಎಂ ಮೊದಲ ಜನತಾ ದರ್ಶನ: ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮೊದಲ ಜನತಾ....
from Kannadaprabha - Kannadaprabha.com https://ift.tt/2xpeK5w
via IFTTT
from Kannadaprabha - Kannadaprabha.com https://ift.tt/2xpeK5w
via IFTTT
ರೈತರ ಸಾಲ ಮನ್ನಾಗೆ ಸಿಎಂ ಸಿದ್ಧತೆ: ಅಧಿಕಾರಿಗಳ ಜತೆ ಕುಮಾರಸ್ವಾಮಿ ಚರ್ಚೆ
ಮೈತ್ರಿ ಸರ್ಕಾರವಿದ್ದರೂ ರೈತರ ಸಾಲ ಮನ್ನಾ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ಸರ್ಕಾರದ ಉನ್ನತಾಧಿಕಾರಿಗಳೊಂದಿಗೆ...
from Kannadaprabha - Kannadaprabha.com https://ift.tt/2GYjYVm
via IFTTT
from Kannadaprabha - Kannadaprabha.com https://ift.tt/2GYjYVm
via IFTTT
ಮಂಗಳೂರು: ಮೂರು ಗಂಟೆಗಳ ಕಾಲ ಸತತ ಮಳೆ, ಜನಜೀವನ ಅಸ್ತವ್ಯಸ್ಥ
ಕೇರಳದಲ್ಲಿ ಮುಂಗಾರು ಮಳೆ ಪ್ರಾರಂಭವಾದ ಬೆನ್ನಲ್ಲೇ ರಾಜ್ಯ ಕರಾವಳಿಯಲ್ಲಿಯೂ ಮಳೆಯ ಆರ್ಭಟ ಮೊದಲಾಗಿದೆ.
from Kannadaprabha - Kannadaprabha.com https://ift.tt/2JdJmvy
via IFTTT
from Kannadaprabha - Kannadaprabha.com https://ift.tt/2JdJmvy
via IFTTT
ಚಿಂತಾಮಣಿ: ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಹೋಂಗಾರ್ಡ್
ಬೆಂಗಳೂರಿನ ಹಲಸೂರಿನಲ್ಲಿ ಹೋಂಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 30 ವರ್ಷದ ಸುನೀಲ್ ಕುಮಾರ್ ಜೀವನದಲ್ಲಿ ಜಿಗುಪ್ಸೆಗೊಂಡು ಕ್ರಿಮಿನಾಶಕ ಮಾತ್ರೆ ಸೇವಿಸಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ...
from Kannadaprabha - Kannadaprabha.com https://ift.tt/2xneuEe
via IFTTT
from Kannadaprabha - Kannadaprabha.com https://ift.tt/2xneuEe
via IFTTT
ಭಾರತದ ಕ್ಷಿಪಣಿ ಮಹಿಳೆ ಟೆಸ್ಸಿ ಥಾಮಸ್ ಡಿಆರ್ಡಿಒ ಮಹಾ ನಿರ್ದೇಶಕಿಯಾಗಿ ನೇಮಕ
ಭಾರತದ ಕ್ಷಿಪಣಿ ಮಹಿಳೆ ಎಂದೇ ಖ್ಯಾತವಾಗಿರುವ ಟೆಸ್ಸಿ ಥಾಮಸ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಮಹಾ ನಿರ್ದೇಶಕಿಯಾಗಿ ನೇಮಕವಾಗಿದ್ದಾರೆ.
from Kannadaprabha - Kannadaprabha.com http://www.kannadaprabha.com/karnataka/tessy-thomas-appointed-drdo’s-director-general-aeronautical-systems/317072.html
via IFTTT
from Kannadaprabha - Kannadaprabha.com http://www.kannadaprabha.com/karnataka/tessy-thomas-appointed-drdo’s-director-general-aeronautical-systems/317072.html
via IFTTT
ಕೇರಳಕ್ಕೆ ಇಂದು ಮುಂಗಾರು ಪ್ರವೇಶ: ಭಾರತೀಯ ಹವಾಮಾನ ಇಲಾಖೆ
ಭಾರತದ ರೈತಾಪಿ ವರ್ಗ ಪ್ರಧಾನವಾಗಿ ಅವಲಂಬಿಸಿರುವ ನೈಋತ್ಯ ಮಾನ್ಸೂನ್ ಮಂಗಳವಾರ ಕೇರಳದ ಮೂಲಕ ಭಾರತವನ್ನು ಪ್ರವೇಶಿಸಲಿದೆ....
from Kannadaprabha - Kannadaprabha.com https://ift.tt/2shkHfL
via IFTTT
from Kannadaprabha - Kannadaprabha.com https://ift.tt/2shkHfL
via IFTTT
ಸಮ್ಮೇಳನವೊಂದರಲ್ಲಿ ವಿಜ್ಞಾನಿ ಬಳಿಯಿದ್ದ 3 ಲಕ್ಷ ರು. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳ!
ಕಳೆದ ವಾರ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಕಳ್ಳನೊಬ್ಬ ತನ್ನ ಕೈಚಳಕ ಮೆರೆದಿದ್ದಾನೆ...
from Kannadaprabha - Kannadaprabha.com https://ift.tt/2snE861
via IFTTT
from Kannadaprabha - Kannadaprabha.com https://ift.tt/2snE861
via IFTTT
ಸಹಪಾಠಿಯಿಂದ ಟೆಕ್ಕಿಯ ಮೇಲೆ ಅತ್ಯಾಚಾರ; ಆರೋಪಿಯ ಬಂಧನ
24 ವರ್ಷದ ಟೆಕ್ಕಿಯನ್ನು ಸಹಪಾಠಿ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2IVGgNz
via IFTTT
from Kannadaprabha - Kannadaprabha.com https://ift.tt/2IVGgNz
via IFTTT
ನ್ಯಾಯಾಲಯ ಸಿಬ್ಬಂದಿಗಳ ವೇತನ ಪಾವತಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಕರ್ನಾಟಕ ರಾಜ್ಯಹೈಕೋರ್ಟ್ ನಲ್ಲಿ ಕೆಲಸ ಮಾಡುತ್ತಿರುವ 2,000 ಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳಿಗೆ ಕಳೆದ 14 ವರ್ಷಗಳಿಂದ ಉಳಿಸಿಕೊಂಡಿರುವ ಹಿಂಬಾಕಿ ಹಾಗೂ 2018ರ ಏಪ್ರಿಲ್....
from Kannadaprabha - Kannadaprabha.com http://www.kannadaprabha.com/karnataka/karnataka-told-to-pay-court-staffers’-salary/317068.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-told-to-pay-court-staffers’-salary/317068.html
via IFTTT
ಬಾಡಿಗೆಗೆ ಕ್ಯಾಮೆರಾ ಪಡೆದು ಓಎಲ್ ಎಕ್ಸ್ ನಲ್ಲಿ ಮಾರುತ್ತಿದ್ದ ಐಐಎಂ ಪದವೀಧರ ಅರೆಸ್ಟ್
ಲೆಬಾಳುವ ಕ್ಯಾಮೆರಾಗಳನ್ನು ಬಾಡಿಗೆ ಪಡೆದು, ಮಾಲೀಕರಿಗೆ ವಾಪಸ್ ಕೊಡದೆ ಓಎಲ್ ಎಕ್ಸ್ ನಲ್ಲಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಅರೋಪದಡಿ...
from Kannadaprabha - Kannadaprabha.com https://ift.tt/2JeHB13
via IFTTT
from Kannadaprabha - Kannadaprabha.com https://ift.tt/2JeHB13
via IFTTT
Monday, 28 May 2018
'ನಲಪಾಡ್' ಜಾಮೀನು ಭವಿಷ್ಯ ನಾಳೆ ನಿರ್ಧಾರ ಸಾಧ್ಯತೆ!
ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿ ಜೈಲು ಪಾಲಾಗಿರುವ ಶಾಸಕ ಎನ್ ಎ ಹ್ಯಾರಿಸ್ ಪುತ್ರ ನಲಪಾಡ್ ಹ್ಯಾರಿಸ್ ಗೆ ಸಧ್ಯಕ್ಕಂತೂ ಬಿಡುಗಡೆ ಭಾಗ್ಯ ಸಿಗುವ ಲಕ್ಷಣಗಳೇ ಕಾಣುತ್ತಿಲ್ಲ.
from Kannadaprabha - Kannadaprabha.com http://www.kannadaprabha.com/karnataka/mohammed-nalapad’s-bail-plea-adjourned/317043.html
via IFTTT
from Kannadaprabha - Kannadaprabha.com http://www.kannadaprabha.com/karnataka/mohammed-nalapad’s-bail-plea-adjourned/317043.html
via IFTTT
ರಾಜ್ಯ ನೂತನ ಅಡ್ವೊಕೇಟ್ ಜನರಲ್ ಆಗಿ ಹಿರಿಯ ವಕೀಲ ಉದಯ್ ಹೊಳ್ಳ ನೇಮಕ
ರಾಜ್ಯದ ನೂತನ ಅಡ್ವೊಕೇಟ್ ಜನರಲ್ ಆಗಿ ಹಿರಿಯ ವಕೀಲ ಉದಯ್ ಹೊಳ್ಳ ಅವರನ್ನು ನೇಮಕ ಮಾಡಲಾಗಿದೆ.
from Kannadaprabha - Kannadaprabha.com https://ift.tt/2kughOp
via IFTTT
from Kannadaprabha - Kannadaprabha.com https://ift.tt/2kughOp
via IFTTT
ರೈತರ ಸಾಲಮನ್ನಾ ಮಾಡದಿದ್ದರೆ ರಾಜಕೀಯ ನಿವೃತ್ತಿ, ಬುಧವಾರ ನಿರ್ಧಾರ ಪ್ರಕಟ: ಸಿಎಂ ಕುಮಾರಸ್ವಾಮಿ
ನಾನು ಎಲ್ಲಿಯೂ ರೈತರ ಸಾಲಮನ್ನಾ ಮಾಡುವುದಿಲ್ಲ ಹೇಳಿಲ್ಲ.. ನನ್ನ ಹೇಳಿಕೆಗಳನ್ನು ಬಿಜೆಪಿ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿಕೊಂಡು ಬಳಸಿಕೊಳ್ಳುತ್ತಿದೆ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2IRw88v
via IFTTT
from Kannadaprabha - Kannadaprabha.com https://ift.tt/2IRw88v
via IFTTT
ಕುಮಾರಸ್ವಾಮಿ ಸಿಎಂ ಆಗಿರುವುದು ಕನ್ನಡ ಜನರ ಸೇವೆಗೆ ಹೊರತು ಕಾಂಗ್ರೆಸ್ ಸೇವೆಗಾಗಿ ಅಲ್ಲ: ಬಿಎಸ್ ವೈ
"ಕುಮಾರಸ್ವಾಮಿ ಕನ್ನಡ ಜನತೆಯ ಕ್ಷಮೆ ಯಾಚಿಸಬೇಕು. ಅವರು ಕನ್ನಡ ನಾಡಿನ ಜನತೆ ಸೇವೆಗಾಗಿ ಸಿಎಂ ಆಗಿದ್ದಾರೆ ಹೊರತು ಕಾಂಗ್ರೆಸ್ ಸೇವೆಗಾಗಿ ಅಲ್ಲ ಎನ್ನುವುದನ್ನು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ
from Kannadaprabha - Kannadaprabha.com https://ift.tt/2ISlwSp
via IFTTT
from Kannadaprabha - Kannadaprabha.com https://ift.tt/2ISlwSp
via IFTTT
ಆರ್ ಆರ್ ನಗರ ಉಪಚುನಾವಣೆ: 1 ಗಂಟೆ ವರೆಗೆ 34 ಪ್ರತಿಶತ ಮತದಾನ ದಾಖಲು
ಬೆಂಗಳೂರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು (ಮೇ 28) ಉಪಚುನಾವಣೆ ಇದ್ದು ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ.
from Kannadaprabha - Kannadaprabha.com https://ift.tt/2LB6ouF
via IFTTT
from Kannadaprabha - Kannadaprabha.com https://ift.tt/2LB6ouF
via IFTTT
ಕಾಂಗ್ರೆಸ್ ಪಕ್ಷದ ಅನುಮತಿ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ- ಹೆಚ್. ಡಿ. ಕುಮಾರಸ್ವಾಮಿ
ಕಾಂಗ್ರೆಸ್ ಪಕ್ಷದ ಅವಲಂಬಿತ ಮುಖ್ಯಮಂತ್ರಿ ತಾನಾಗಿದ್ದು, ಆ ಪಕ್ಷದ ಅನುಮತಿ ಪಡೆಯದೇ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2GVy1uZ
via IFTTT
from Kannadaprabha - Kannadaprabha.com https://ift.tt/2GVy1uZ
via IFTTT
ಆರ್ ಆರ್ ನಗರ ಚುನಾವಣೆ: ಬೆಳಿಗ್ಗೆ 11 ಗಂಟೆಯವರೆಗೂ ಶೇ.21 ರಷ್ಟು ಮತದಾನ
ಕಾಂಗ್ರೆಸ್ , ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರಗತಿಯಲ್ಲಿದ್ದು, ಬೆಳಗ್ಗೆ 11 ಗಂಟೆಯವರೆಗೂ ಶೇ. 21 ರಷ್ಟು ಮತದಾನವಾಗಿರುವ ಬಗ್ಗೆ ವರದಿ ಬಂದಿದೆ.
from Kannadaprabha - Kannadaprabha.com https://ift.tt/2L2iCLI
via IFTTT
from Kannadaprabha - Kannadaprabha.com https://ift.tt/2L2iCLI
via IFTTT
Sunday, 27 May 2018
'ಸ್ವಯಂಪ್ರೇರಿತ ಬಂದ್' ಉಲ್ಟಾ ಹೊಡೆದ ಬಿಜೆಪಿ, ನಾಳಿನ ಬಂದ್ ವಿಫಲ ಸಾಧ್ಯತೆ!
ರೈತರ ಸಾಲಮನ್ನಾ ಸಂಬಂಧ ವಿಚಾರವಾಗಿ ಪ್ರತಿಪಕ್ಷ ಮಾಯಕ ಯಡಿಯೂರಪ್ಪ ಸೋಮವಾರ ರಾಜ್ಯ ಬಂದ್ಗೆ ನೀಡಿರುವ ಕರೆಗೆ ರೈತರು ಸೇರಿದಂತೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ, ಹೀಗಾಗಿ ನಾಳಿನ ಕರ್ನಾಟಕ ಬಂದ್ ವಿಫಲವಾಗುವ ಸಾಧ್ಯತೆ ಎನ್ನಲಾಗಿದೆ.
from Kannadaprabha - Kannadaprabha.com https://ift.tt/2IRh2eR
via IFTTT
from Kannadaprabha - Kannadaprabha.com https://ift.tt/2IRh2eR
via IFTTT
ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಮೊಸಳೆಗೆ ಆಹಾರವಾದ!
ರಾಜ್ಯದ ಖ್ಯಾತ ಪ್ರವಾಸಿ ತಾಣ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯೋರ್ವ ಮೊಸಳೆಗೆ ಆಹಾರವಾಗಿರುವ ಧಾರುಣ ಘಟನೆ ನಡೆದಿದೆ.
from Kannadaprabha - Kannadaprabha.com https://ift.tt/2sgAvyI
via IFTTT
from Kannadaprabha - Kannadaprabha.com https://ift.tt/2sgAvyI
via IFTTT
ಕರ್ನಾಟಕ ಬಂದ್ ಗೆ ಬಿಜೆಪಿ ಕರೆ: ನಾಳೆ ಏನು ಇರುತ್ತೆ? ಏನಿರಲ್ಲ?
ರೈತರ ಸಾಲ ಮನ್ನಾಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಆದರೆ ಬಂದ್.....
from Kannadaprabha - Kannadaprabha.com https://ift.tt/2GV6gSZ
via IFTTT
from Kannadaprabha - Kannadaprabha.com https://ift.tt/2GV6gSZ
via IFTTT
ಲಿಂಗಾಯತ ಪ್ರತ್ಯೇಕ ಧರ್ಮ; ಸುಪ್ರೀಂ ಮೊರೆ ಹೋಗುತ್ತೇವೆ: ಮಾತೆ ಮಹಾದೇವಿ
ಕೇಂದ್ರ ಸರ್ಕಾರ ವೀರಶೈವ-ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡದೆ ಇದ್ದರೆ ತಾವು ಸುಪ್ರೀಂ ಕೋರ್ಟ್...
from Kannadaprabha - Kannadaprabha.com https://ift.tt/2KZzZwO
via IFTTT
from Kannadaprabha - Kannadaprabha.com https://ift.tt/2KZzZwO
via IFTTT
Saturday, 26 May 2018
ಸಿಎಂ ಕುಮಾರಸ್ವಾಮಿ-ಪ್ರಧಾನಿ ಮೋದಿ ಭೇಟಿ ನಿಗದಿ; 'ಕಾವೇರಿ' ಸೇರಿದಂತೆ ಹಲವು ವಿಚಾರಗಳ ಚರ್ಚೆ ಸಾಧ್ಯತೆ
ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ದೆಹಲಿಯಲ್ಲಿ ಪ್ರಧಾನಿ ಭೇಟಿ ಮಾಡಲಿದ್ದು, ಈ ವೇಳೆ ಕಾವೇರಿ ವಿಚಾರವೂ ಸೇರಿದಂತೆ ರಾಜ್ಯದ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
from Kannadaprabha - Kannadaprabha.com https://ift.tt/2xgjgDs
via IFTTT
from Kannadaprabha - Kannadaprabha.com https://ift.tt/2xgjgDs
via IFTTT
'ಸಾವಿನ ವದಂತಿ ನೋವು ತಂದಿದೆ': ದೂರು ದಾಖಲಿಸಿದ ಸಾಲುಮರದ ತಿಮ್ಮಕ್ಕ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿದ ತಮ್ಮ ಸಾವಿನ ವದಂತಿ ಕುರಿತು ಸಾಲುಮರದ ತಿಮ್ಮಕ್ಕ ತೀವ್ರ ನೋವು ವ್ಯಕ್ತಪಡಿಸಿದ್ದು, ಈ ಸಂಬಂಧ ಪೊಲೀಸ್ ದೂರು ದಾಖಲಿಸಿದ್ದಾರೆ.
from Kannadaprabha - Kannadaprabha.com https://ift.tt/2GRKyzq
via IFTTT
from Kannadaprabha - Kannadaprabha.com https://ift.tt/2GRKyzq
via IFTTT
ಚೆನ್ನಗಿರಿ: ಹಿರೇಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ರೈತ
ದಾವಣಗೆರೆ ಜಿಲ್ಲೆ ಚೆನ್ನಗಿರಿಯ ಲಕ್ಷ್ಮಿ ಸಾಗರದ ಹಿರೇಹಳ್ಳ ತುಂಬಿ ಹರಿಯುತ್ತಿದ್ದು ಚೆಕ್ ಡ್ಯಾಂನಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಈ ವೇಳೆ ರಸ್ತೆ ದಾತಲು ಮುಂದಾದ ರೈತನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ
from Kannadaprabha - Kannadaprabha.com https://ift.tt/2GSDhPZ
via IFTTT
from Kannadaprabha - Kannadaprabha.com https://ift.tt/2GSDhPZ
via IFTTT
ಬೆಂಗಳೂರು: ರೋಡ್ ರೋಲರ್ ಹರಿದು ಬಾಲಕ ಸಾವು, ಬಿಬಿಎಂಪಿ ಇಂಜಿನಿಯರ್ ಅಮಾನತು
ರಸ್ತೆ ಕಾಮಗಾರಿ ವೇಳೆ ಬಳಸುವ ಜಲ್ಲಿ ಸಮ ಮಾಡುವ ಯಂತ್ರದಡಿಯಲ್ಲಿ ಸಿಕ್ಕು ಬಾಲಕನೊಬ್ಬ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2sdfcOt
via IFTTT
from Kannadaprabha - Kannadaprabha.com https://ift.tt/2sdfcOt
via IFTTT
ತುಮಕೂರು: ನ್ಯಾಯಾಲಯ ಕಟ್ಟಡದಿಂದ ಜಿಗಿದು ಖೈದಿ ಆತ್ಮಹತ್ಯೆ
ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿದ್ದ ಖೈದಿಯೊಬ್ಬ ಕೋರ್ಟ್ ಕಟ್ಟಡದ 3ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2sjihg6
via IFTTT
from Kannadaprabha - Kannadaprabha.com https://ift.tt/2sjihg6
via IFTTT
ಸ್ಥೈರ್ಯ ನಿಧಿಯ ಫಲಾನುಭವಿಗಳಲ್ಲಿ ಶೇ. 10 ರಷ್ಟು ಮಂದಿ ಮಾತ್ರ ವಿವೇಚನೆಯಿಂದ ಪರಿಹಾರ ಹಣ ಬಳಕೆ
ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆಯರಿಗೆ ನೆರವು ನೀಡುವ ಮೂಲಕ ಅವರಿಗೆ ಪುನರ್ ಜೀವನ ನೀಡುವ ಉದ್ದೇಶದಿಂದ ಸರ್ಕಾರ ಸ್ಥೈರ್ಯ ನಿಧಿಯನ್ನು ವಿವೇಚನೆಯಿಲ್ಲದೇ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ
from Kannadaprabha - Kannadaprabha.com https://ift.tt/2LvmN3H
via IFTTT
from Kannadaprabha - Kannadaprabha.com https://ift.tt/2LvmN3H
via IFTTT
Friday, 25 May 2018
ಸಾಲು ಮರದ ತಿಮ್ಮಕ್ಕ ಚೆನ್ನಾಗಿದ್ದಾರೆ, ಮಗ ವನಸಿರಿ ಉಮೇಶ್ ಸ್ಪಷ್ಟನೆ
ಸಾವಿರಾರು ಸಸಿಗಳನ್ನು ರಸ್ತೆ ಬದಿಯಲ್ಲಿ ನೆಟ್ಟು ಅದನ್ನೇ ತನ್ನ ಮಕ್ಕಳು ಎಂದು ಬಾವಿಸಿ ಪೋಷಿಸಿದ ಸಾಲು ಮರದ ತಿಮ್ಮಕ್ಕ ನಿಧನರಾದರೆಂದು ಸುದ್ದಿಯೊಂದು ಸಾಮಾಜಿಕ ತಾಣಗಳಲ್ಲಿ ...
from Kannadaprabha - Kannadaprabha.com https://ift.tt/2s723Hq
via IFTTT
from Kannadaprabha - Kannadaprabha.com https://ift.tt/2s723Hq
via IFTTT
Thursday, 24 May 2018
ವಿಶ್ವಾಸಮತ ಗೆಲ್ಲಲು ಬಿಎಸ್ ವೈ ಪಿತೂರಿ: ಕರ್ನಾಟಕ ಕಾಂಗ್ರೆಸ್ ನಿಂದ ಎಸಿಬಿಗೆ ದೂರು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪರ ವಕೀಲರಾದ ಸೂರ್ಯ ಮುಕುಂದರಾಜ್ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲುವ ಸಲುವಾಗಿ ......
from Kannadaprabha - Kannadaprabha.com https://ift.tt/2klUk40
via IFTTT
from Kannadaprabha - Kannadaprabha.com https://ift.tt/2klUk40
via IFTTT
ಮಂಗಳೂರಿನಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ:
ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಶಂಕಿತ ನಿಫಾ ಸೋಂಕಿತರಿಬ್ಬರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳಿಗಳಲ್ಲಿ ನಿಫಾ ವೈರಾಣು ಪತ್ತೆಯಾಗಿಲ್ಲ. ರಕ್ತ ಪರೀಕ್ಷೆ ವರದಿಯಲ್ಲಿ....
from Kannadaprabha - Kannadaprabha.com https://ift.tt/2IGEnUw
via IFTTT
from Kannadaprabha - Kannadaprabha.com https://ift.tt/2IGEnUw
via IFTTT
ಬೆಳಗಾವಿ: ಆಟವಾಡುತ್ತಿದ್ದ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವು
ಆಟವಾಡುತ್ತಿದ್ದ ಮಕ್ಕಳಿಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸಂಭವಿಸಿದೆ.
from Kannadaprabha - Kannadaprabha.com https://ift.tt/2s47NBK
via IFTTT
from Kannadaprabha - Kannadaprabha.com https://ift.tt/2s47NBK
via IFTTT
ಮಡಿಕೇರಿ: ಮಹಿಳೆಯರು ಬ್ರಹ್ಮಗಿರಿ ಬೆಟ್ಟವೇರದಂತೆ ನಿಷೇಧಿಸಿದ ಜ್ಯೋತಿಷಿ
ಮಹಿಳೆಯರು ಪುರಾಣ ಪ್ರಸಿದ್ದ ಬ್ರಹ್ಮಗಿರಿ ಬೆಟ್ಟ ಹತ್ತುವಂತಿಲ್ಲ ಎಂದು ಜ್ಯೋತಿಷಿ ನೀಲೇಶ್ವರ ಪದ್ಮನಾಭ ತಂತ್ರಿ ಹೇಳಿದ್ದಾರೆ. ಮೂರು ದಿನಗಳಿಂದ ಮಡಿಕೇರಿಯ ತಲಕಾವೇರಿಯಲ್ಲಿ......
from Kannadaprabha - Kannadaprabha.com https://ift.tt/2GN0cfm
via IFTTT
from Kannadaprabha - Kannadaprabha.com https://ift.tt/2GN0cfm
via IFTTT
ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ : ಮೇ 28ಕ್ಕೆ ಮುಂದೂಡಿದ ನ್ಯಾಯಾಲಯ
ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 62 ನೇ ಸೆಷನ್ಸ್ ನ್ಯಾಯಾಲಯ ಮೇ 28ಕ್ಕೆ ಮುಂದೂಡಿದೆ.
from Kannadaprabha - Kannadaprabha.com https://ift.tt/2GKskzO
via IFTTT
from Kannadaprabha - Kannadaprabha.com https://ift.tt/2GKskzO
via IFTTT
ಜೂನ್ 2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ
ರಾಜ್ಯಕ್ಕೆ ಮೂರು ದಿನ ಮೊದಲೇ ಅಂದರೆ ಜೂನ್ 2ರಂದು ಮಾನ್ಸೂರ್ ಮಾರುತಗಳು ಪ್ರವೇಶ ಮಾಡಲಿದೆ ಎಂದು ಎಂದು ಹವಮಾನ ಇಲಾಖೆ ಹೇಳಿದೆ.
from Kannadaprabha - Kannadaprabha.com https://ift.tt/2LqnXxA
via IFTTT
from Kannadaprabha - Kannadaprabha.com https://ift.tt/2LqnXxA
via IFTTT
Wednesday, 23 May 2018
ಟ್ರಾಫಿಕ್ ಎಫೆಕ್ಟ್: ಎಚ್ ಡಿಕೆ ಪ್ರಮಾಣವಚನ ಕಾರ್ಯಕ್ರಮಕ್ಕೆ ನಡೆದು ಬಂದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ!
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಒಂದೂವರೆ ಕಿ.ಮೀ. ನಡೆದು ವೇದಿಕೆಗೆ ಆಗಮಿಸಿದ್ದಾರೆ!
from Kannadaprabha - Kannadaprabha.com https://ift.tt/2GKA7xu
via IFTTT
from Kannadaprabha - Kannadaprabha.com https://ift.tt/2GKA7xu
via IFTTT
ಕಡೆಗೂ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ದಲಿತ ನಾಯಕ ಪರಮೇಶ್ವರ
ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಿ.ಪರಮೇಶ್ವರ ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ದಲಿತ ನಾಯಕರೊಬ್ಬ ರಾಜ್ಯ ಸರ್ಕಾರದ ಉನ್ನತ ಸ್ಥಾನಕ್ಕೆ ಏರಿದಂತಾಗಿದೆ.
from Kannadaprabha - Kannadaprabha.com https://ift.tt/2x5DDTF
via IFTTT
from Kannadaprabha - Kannadaprabha.com https://ift.tt/2x5DDTF
via IFTTT
ನಾನು ಕಿಂಗ್ ಮೇಕರ್ ಅಲ್ಲ, ನಾನೇ ಕಿಂಗ್; ಮುಖ್ಯಮಂತ್ರಿ ಆದ ಕುಮಾರಸ್ವಾಮಿ
"ನಾನು ಕಿಂಗ್ ಆಗಲಿದ್ದೇನೆಹೊರತು ಕಿಂಗ್ ಮೇಕರ್ ಆಲ್ಲ" ಕುಮಾರಸ್ವಾಮಿ ಕರ್ನಾಟಕ ಚುನಾವಣೆ ವೇಳೆ ಹೇಳಿದ್ದರು.
from Kannadaprabha - Kannadaprabha.com https://ift.tt/2s6qHai
via IFTTT
from Kannadaprabha - Kannadaprabha.com https://ift.tt/2s6qHai
via IFTTT
Subscribe to:
Posts (Atom)
Mug Dhokla Chaat | #MugRecipes | Sanjeev Kapoor Khazana
I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...
-
The recipe to put a smile on your face - Mango Pineapple Oats Crumble! #youtubeshorts #sanjeevkapoorClick to Subscribe: http://bit.ly/1h0pGXf For more recipes : https://ift.tt/3S4TkPb Get Certified on Sanjeev Kapoor Academy : https://ift.tt...
-
ತಮಗೆ ಹುಟ್ಟಲಿರುವ ಮಗು ಗಂಡೋ,ಹೆಣ್ಣೋ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲ ದಂಪತಿಗಳಿಗೂ ಇದ್ದೇ ಇರುತ್ತದೆ.ಸ್ಕ್ಯಾನಿಂಗ್ ನ ಅಗತ್ಯವಿಲ್ಲದೆ, ಈ ಕೋಷ್ಠಕದ ಆಧಾರವಾಗಿ ನಿ...
-
Sugar-free AND delicious? You bet! 😉😉 Let me introduce you to our #SugarFreeSundays special, 'Mango Shahi Tukda,' crafted to prove...