ಮಂಡ್ಯ ಜಿಲ್ಲೆಯ ಮಳವಳ್ಳಿ ಪೊಲೀಸ್ ಠಾಣೆಯ ಪೊಲೀಸರು ತಮ್ಮ ಠಾಣೆಯ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಗೆ ಸೀಮಂತ ಮಾಡುವ ಮೂಲಕ ಸಂಭ್ರಮಾಚರಣೆ ...
from Kannadaprabha - Kannadaprabha.com https://ift.tt/2MBGNRR
via IFTTT
Saturday, 30 June 2018
ಮಂಡ್ಯ: ಕುಕ್ಕರ್ ವಿಷಲ್ ನುಂಗಿ 1 ವರ್ಷದ ಮಗು ಸಾವು
: ಆಟವಾಡುತ್ತಿದ್ದಾಗ ಕುಕ್ಕರ್ ವಿಷಲ್ ನುಂಗಿ ಒಂದು ವರ್ಷದ ಮಗು ಸಾವಿಗೀಡಾಗಿರುವ ಮನಕಲಕುವ ಮದ್ದೂರಿನಲ್ಲಿ ನಡೆದಿದೆ. ...
from Kannadaprabha - Kannadaprabha.com https://ift.tt/2yYCKNB
via IFTTT
from Kannadaprabha - Kannadaprabha.com https://ift.tt/2yYCKNB
via IFTTT
ಎನ್ಐಎ ಮನೆಗೆ ಭೇಟಿ ನೀಡಿದ್ದು ನಿಜ, ಲವ್ ಜಿಹಾದ್ ನಂತಹ ಹೀನಾಯ ಕೆಲಸ ಮಾಡಿಲ್ಲ: ಇರ್ಷಾದ್ ಖಾನ್ ಸ್ಪಷ್ಟನೆ
ಮನೆಯ ಮೇಲೆ ಎನ್ಐಎ ಬೇಟಿ ನೀಡಿದ್ದು ನಿಜ. ಆದರೆ, ಲವ್ ಜಿಹಾದ್ ನಂತಹ ಹೀನಾಯ ಕೆಲಸ ಮಾಡಿಲ್ಲ ಎಂದು ಕಲಬುರಗಿ ವಿಭಾಗದ ವಾಣಿಜ್ಯ ತೆರಿಗೆ ಉಪ ಆಯುಕ್ತ ಇರ್ಷಾದ್ ಖಾನ್ ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ...
from Kannadaprabha - Kannadaprabha.com http://www.kannadaprabha.com/karnataka/kerala-love-jihad-case-karnataka-tax-official-denies-wife’s-link/319263.html
via IFTTT
from Kannadaprabha - Kannadaprabha.com http://www.kannadaprabha.com/karnataka/kerala-love-jihad-case-karnataka-tax-official-denies-wife’s-link/319263.html
via IFTTT
ವಿಧಾನಸೌಧದ ಮುಂದೆ ಉದ್ಯಮಿಯಿಂದ ಹೈಡ್ರಾಮಾ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ಭೂ ವ್ಯವಹಾರ ಸಂಬಂಧ ಪರಿಚಿತ ರಿಯಲ್ ಎಸ್ಟೇಟ್ ಉದ್ಯಮಿ ಲಕ್ಷಾಂತರ ಹಣ ನೀಡದೆ ವಂಚಿಸಿದ್ದಾರೆಂದು ಆರೋಪಿಸಿ ಗೌರಿ ಬಿದನೂರು ತಾಲೂಕಿನ ರಿಯಲ್ ಎಸ್ಟೇಟ್ ಏಂಜೆಟ್ ವೊಬ್ಬರು ವಿಧಾನಸೌಧದ ಮುಂದೆ ಶನಿವಾರ...
from Kannadaprabha - Kannadaprabha.com https://ift.tt/2IDntS0
via IFTTT
from Kannadaprabha - Kannadaprabha.com https://ift.tt/2IDntS0
via IFTTT
ನೋಟು ನಿಷೇಧದ ಬಳಿಕ ಕಾಂಗ್ರೆಸ್'ನಿಂದ ರೂ.410 ಕೋಟಿ ಅಕ್ರಮವಾಗಿ ಪರಿವರ್ತನೆ
ನೋಟು ನಿಷೇಧಗೊಂಡ ಬಳಿಕ ಕೋಟ್ಯಾಂತರ ರುಪಾಯಿಗಳನ್ನು ಕಾಂಗ್ರೆಸ್ ನಾಯಕರು ಕಾನೂನುಬಾಹಿರವಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆಂದು ಬಿಜೆಪಿಯ ಬೆಂಗಳೂರು ನಗರ ವಕ್ತಾರ ಎನ್.ಆರ್.ರಮೇಶ್...
from Kannadaprabha - Kannadaprabha.com https://ift.tt/2tJ23hv
via IFTTT
from Kannadaprabha - Kannadaprabha.com https://ift.tt/2tJ23hv
via IFTTT
ಇವಿಎಂ ಮೇಲೆ ಶಂಕೆ: ಸೋತ ಕಾಂಗ್ರೆಸ್ ಅಭ್ಯರ್ಥಿಗಳು ಹೈಕೋರ್ಟ್ ಮೊರೆ
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಕೆಲ ಅಭ್ಯರ್ಥಿಗಳು ವಿದ್ಯುನ್ಮಾನ ಇವಿಎಂಗಳ ಮೇಲೆ ಶಂಕೆ ವ್ಯಕ್ತಪಡಿಸಿ ಹೈಕೋರ್ಟಿನಲ್ಲಿ ಪ್ರತ್ಯೇಕ ಚುನಾವಣಾ ದೂರುಗಳನ್ನು ಸಲ್ಲಿಸಿದ್ದಾರೆ.
from Kannadaprabha - Kannadaprabha.com https://ift.tt/2MBmVOV
via IFTTT
from Kannadaprabha - Kannadaprabha.com https://ift.tt/2MBmVOV
via IFTTT
ಮಹಾಮಳೆಯಿಂದ ಆಗುಂಬೆ ಘಾಟ್ನಲ್ಲಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪುನಾರಂಭ
ಮಹಾಮಳೆಯಿಂದಾಗಿ ಭೂ ಕುಸಿತ ಸಂಭವಿಸಿದ್ದರಿಂದ ಆಗುಂಬೆ ಘಾಟ್ನಲ್ಲಿ ಸ್ಧಗಿತಗೊಂಡಿದ್ದ ಬಸ್ ಸಂಚಾರ ಪುನಾರಂಭಗೊಂಡಿದೆ...
from Kannadaprabha - Kannadaprabha.com https://ift.tt/2KB0M2K
via IFTTT
from Kannadaprabha - Kannadaprabha.com https://ift.tt/2KB0M2K
via IFTTT
ಜುಲೈ 15ಕ್ಕೆ ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ ಸಾಧ್ಯತೆ
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆ ಜುಲೈ 1ರಂದು ಸಂಚಾರಕ್ಕೆ ಮುಕ್ತವಾಗುವ...
from Kannadaprabha - Kannadaprabha.com https://ift.tt/2IGn1Cn
via IFTTT
from Kannadaprabha - Kannadaprabha.com https://ift.tt/2IGn1Cn
via IFTTT
ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಕರ್ನಾಟಕ ನಿರ್ಧಾರ
ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯ...
from Kannadaprabha - Kannadaprabha.com https://ift.tt/2IBWlmo
via IFTTT
from Kannadaprabha - Kannadaprabha.com https://ift.tt/2IBWlmo
via IFTTT
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಿಜಯ್ ಭಾಸ್ಕರ್ ನೇಮಕ
ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಟಿಎಂ ವಿಜಯ್ ಭಾಸ್ಕರ್...
from Kannadaprabha - Kannadaprabha.com https://ift.tt/2yVkAMF
via IFTTT
from Kannadaprabha - Kannadaprabha.com https://ift.tt/2yVkAMF
via IFTTT
ಬೆಂಗಳೂರು; ಪೊಲೀಸರ ವೇಷದಲ್ಲಿ ದರೋಡೆ ಮಾಡುತ್ತಿದ್ದ 4 ಖದೀಮರ ಬಂಧನ
ಪೊಲೀಸರ ವೇಷದಲ್ಲಿ ಹಗಲು ದರೋಡೆ ಮಾಡುತ್ತಿದ್ದ ಖತರ್ನಾಕ್ ಖದೀಮರನ್ನು ಬಂಧನಕ್ಕೊಳಪಡಿಸುವಲ್ಲಿ ಪೊಲೀಸು ಯಶಸ್ವಿಯಾಗಿದ್ದಾರೆ...
from Kannadaprabha - Kannadaprabha.com http://www.kannadaprabha.com/karnataka/bengaluru-‘journos’-pose-as-cops-to-rob-people-land-behind-bars/319221.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-‘journos’-pose-as-cops-to-rob-people-land-behind-bars/319221.html
via IFTTT
ಲೈಂಗಿಕ ಸಂಪರ್ಕದಿಂದ ಹರಡುವ ರೋಗ: ಪತಿ ವಿರುದ್ಧ ಪತ್ನಿ ದೂರು
ತನ್ನ ಪತಿಯಿಂದ ತನಗೆ ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕು ಹರಡಿದೆ ಎಂದು ಆರೋಪಿಸಿ 28 ವರ್ಷದ ಮಹಿಳೆಯೊಬ್ಬರು ಜೀವನ್ ಭೀಮಾನಗರ ಪೊಲೀಸರಿಗೆ ದೂರು ನೀಡಿದ್ದಾರೆ.
from Kannadaprabha - Kannadaprabha.com https://ift.tt/2tOBBm1
via IFTTT
from Kannadaprabha - Kannadaprabha.com https://ift.tt/2tOBBm1
via IFTTT
Friday, 29 June 2018
ಸ್ನಾತಕೋತ್ತರ ಪದವಿಗೆ ಆನ್'ಲೈನ್ ಮೂಲಕ ಬೆಂಗಳೂರು ವಿವಿ ಅರ್ಜಿ ಆಹ್ವಾನ
ಸಾಲಿನಲ್ಲಿ ನಿಂತು ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸುತ್ತಿದ್ದ ವಿದ್ಯಾರ್ಥಿಗಳಿಗೆ ಕೊಂಚ ನಿರಾಳ ಎದುರಾಗಿತ್ತು, ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸುವ ಅವಕಾಶವನ್ನು ಬೆಂಗಳೂರು...
from Kannadaprabha - Kannadaprabha.com https://ift.tt/2tRXNeW
via IFTTT
from Kannadaprabha - Kannadaprabha.com https://ift.tt/2tRXNeW
via IFTTT
ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿನ್ನಿ: ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆಯಿರಿ
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಇಲ್ಲವೇ ಬಹುಮಾನ ನೀಡುವುದು ಸಾಮಾನ್ಯ...
from Kannadaprabha - Kannadaprabha.com https://ift.tt/2NbVPPj
via IFTTT
from Kannadaprabha - Kannadaprabha.com https://ift.tt/2NbVPPj
via IFTTT
ಮೇ 2018ರವರೆಗಿನ ರೈತರ ಬೆಳೆ ಸಾಲ ಮನ್ನಾ ನಿಶ್ಚಿತ: ಸಮನ್ವಯ ಸಮಿತಿ ಒಪ್ಪಿಗೆ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ(ಸಿಎಂಪಿ) ರೈತರ ಸಾಲ ...
from Kannadaprabha - Kannadaprabha.com https://ift.tt/2KnHYIh
via IFTTT
from Kannadaprabha - Kannadaprabha.com https://ift.tt/2KnHYIh
via IFTTT
'ಹಿಜಾಬ್' ಪ್ರತಿಭಟನೆಗೆ ಯಾರನ್ನೂ ಕಾಲೇಜಿನಿಂದ ಅಮಾನತು ಮಾಡಿಲ್ಲ: ಪ್ರಾಂಶುಪಾಲೆ
ಮುಸಲ್ಮಾನ ವಿದ್ಯಾರ್ಥಿನಿಯರು ಕಾಲೇಜಿನೊಳಗೆ ತಲೆಗೆ ಸ್ಕಾರ್ಫ್(ಹಿಜಾಬ್) ಕಟ್ಟಿಕೊಳ್ಳಬಾರದು ಎಂಬ ...
from Kannadaprabha - Kannadaprabha.com https://ift.tt/2KioHYp
via IFTTT
from Kannadaprabha - Kannadaprabha.com https://ift.tt/2KioHYp
via IFTTT
ಸ್ಥಳದ ಅಭಾವ: ಮತ್ತೆರಡು ಜೈಲು ನಿರ್ಮಾಣಕ್ಕೆ ಸರ್ಕಾರಕ್ಕೆ ಚಿಂತನೆ
ರಾಜ್ಯ ಕಾರಾಗೃಹಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ಥಳದ ಅಭಾವ ಎದುರಾಗಿದ್ದು, ಈ ಹಿನ್ನಲೆಯಲ್ಲಿ ಮತ್ತೆರಡು ಜೈಲು ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ...
from Kannadaprabha - Kannadaprabha.com https://ift.tt/2KyqOU7
via IFTTT
from Kannadaprabha - Kannadaprabha.com https://ift.tt/2KyqOU7
via IFTTT
ಡಿಕೆ ಸೋದರರಿಗೆ ಸಿಬಿಐಯಿಂದ ಮತ್ತಷ್ಟು ಕಗ್ಗಂಟು: ಬಂಧನದ ಭೀತಿಯಲ್ಲಿ ಡಿ ಕೆ ಸುರೇಶ್, ಮಾಜಿ ಆಪ್ತ ಸಹಾಯಕರು
ಅಕ್ರಮ ಹಣ ಸಂಗ್ರಹ ಮತ್ತು ವಿನಿಮಯ ಹಾಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಡಿ ಕೆ ಸಹೋದರರಿಗೆ ...
from Kannadaprabha - Kannadaprabha.com https://ift.tt/2NaToNa
via IFTTT
from Kannadaprabha - Kannadaprabha.com https://ift.tt/2NaToNa
via IFTTT
ಡಿಸಿಎಂ ಹುದ್ದೆ ಸಿಂಧುತ್ವ ಪ್ರಶ್ನಿಸಿ ಪಿಐಎಲ್: ಅರ್ಜಿದಾರರಿಗೆ 10 ಸಾವಿರ ರು. ದಂಡ
ಉಪ ಮುಖ್ಯಮಂತ್ರಿ ಹುದ್ದೆ ಅಸಾಂವಿಧಾನಿಕ ಎಂದು ಹೇಳಿ ಹುದ್ದೆಯ ಸಿಂಧುತ್ವದ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದ ಅರ್ಜಿದಾರರಿಗೆ .....
from Kannadaprabha - Kannadaprabha.com https://ift.tt/2MySoBd
via IFTTT
from Kannadaprabha - Kannadaprabha.com https://ift.tt/2MySoBd
via IFTTT
ರಾಜ್ಯ ಸರ್ಕಾರದಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ಮೈಸೂರು ಸಿಲ್ಕ್ 'ಸೀರೆ ಭಾಗ್ಯ'!
ರಾಜ್ಯ ಸರ್ಕಾರ ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದು, ಕೇವಲ 4,500 ...
from Kannadaprabha - Kannadaprabha.com https://ift.tt/2lGwJvB
via IFTTT
from Kannadaprabha - Kannadaprabha.com https://ift.tt/2lGwJvB
via IFTTT
ಭೀಮಾ ತೀರದ ಹಂತಕ ಗಂಗಾಧರ್ ಕೊಲೆ: ಆರೋಪಿ ಪತ್ನಿ ಆತ್ಮಹತ್ಯೆ
ಭೀಮಾ ತೀರದ ಹಂತಕ ಗಂಗಾಧರ ಚಡಚಣ ಕೊಲೆ ಆರೋಪಿ ಸಿದ್ದಗೊಂಡಪ್ಪ ಮುಡವೆ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
from Kannadaprabha - Kannadaprabha.com https://ift.tt/2lJAqkk
via IFTTT
from Kannadaprabha - Kannadaprabha.com https://ift.tt/2lJAqkk
via IFTTT
ವಿದ್ಯುತ್ ಕಂಬಕ್ಕೆ ಗುದ್ದಿ ಕಾರು ಛಿದ್ರ ಛಿದ್ರ: ಮೂವರ ದುರ್ಮರಣ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಮೂವರು ದಾರುಣ...
from Kannadaprabha - Kannadaprabha.com https://ift.tt/2Khdzeu
via IFTTT
from Kannadaprabha - Kannadaprabha.com https://ift.tt/2Khdzeu
via IFTTT
ಬೆಂಗಳೂರು: ಕರೆಂಟ್ ಕಟ್ ಕುರಿತು ಶೀಘ್ರದಲ್ಲಿಯೇ ನಿಮ್ಮ ಮೊಬೈಲ್'ಗೆ ಬರಲಿದೆ ಸಂದೇಶ
ಇದ್ದಕ್ಕಿದ್ದಂತೆ ಕರೆಂಟ್ ಕಟ್ ಆದಾಗ, ಮಾಡುತ್ತಿದ್ದ ವಿದ್ಯುತ್ ಆಧಾರಿತ ಕೆಲಸಗಳು ಅರ್ಧಕ್ಕೆ ನಿಂತು ಹೋದಾಗ ಜನರು ಬೆಸ್ಕಾಂ ಸಿಬ್ಬಂದಿಗಳನ್ನು ಬಯ್ದುಕೊಳ್ಳುವುದು ಸಾಮಾನ್ಯ. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿರುವ ಬೆಸ್ಕಾಂ...
from Kannadaprabha - Kannadaprabha.com https://ift.tt/2tDfQWT
via IFTTT
from Kannadaprabha - Kannadaprabha.com https://ift.tt/2tDfQWT
via IFTTT
ಇನ್ನು ಮುಂದೆ ಬಿಎಂಟಿಸಿಯ ಎಲ್ಲಾ ಬಸ್ಸುಗಳಿಗೆ ನೀಲಿ-ಬಿಳಿ ಬಣ್ಣ
ಹವಾ ನಿಯಂತ್ರಿತ ಮತ್ತು ಮಿಡಿ ಬಸ್ಸುಗಳನ್ನು ಹೊರತುಪಡಿಸಿ ಬೆಂಗಳೂರು ಮಹಾನಗರ ಸಾರಿಗೆ ...
from Kannadaprabha - Kannadaprabha.com https://ift.tt/2ySyFdP
via IFTTT
from Kannadaprabha - Kannadaprabha.com https://ift.tt/2ySyFdP
via IFTTT
ರೇವಣ್ಣ-ಡಿಕೆಶಿ ನಡುವಿನ ಶೀಥಲ ಸಮರ: 19 ಮುಖ್ಯ ಇಂಜಿನಿಯರ್ ಗಳ ಸ್ಥಿತಿ ಅತಂತ್ರ!
ಸಮ್ಮಿಶ್ರ ಸರ್ಕಾರದಲ್ಲಿ ಪ್ರಾರಂಭದಿಂದಲೂ ಇದ್ದ ಡಿ.ಕೆ ಶಿವಕುಮಾರ್ ಹಾಗೂ ಹೆಚ್ ಡಿ ರೇವಣ್ಣ ನಡುವಿನ ಶೀಥಲ ಸಮರ ಈಗ ಅಧಿಕಾರಿಗಳ ವರ್ಗಕ್ಕೆ ತಲೆನೋವಾಗಿ ಪರಿಣಮಿಸಿದೆ.
from Kannadaprabha - Kannadaprabha.com https://ift.tt/2KxfY0w
via IFTTT
from Kannadaprabha - Kannadaprabha.com https://ift.tt/2KxfY0w
via IFTTT
ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಹೈಕೋರ್ಟ್ ಹಸಿರು ನಿಶಾನೆ
ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷ ಕರ ವರ್ಗಾವಣೆ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಗುರುವಾರ ತೆರವುಗೊಳಿಸಿದ್ದು ...
from Kannadaprabha - Kannadaprabha.com http://www.kannadaprabha.com/karnataka/process-of-teachers’-transfer-to-resume-karnataka-hc/319142.html
via IFTTT
from Kannadaprabha - Kannadaprabha.com http://www.kannadaprabha.com/karnataka/process-of-teachers’-transfer-to-resume-karnataka-hc/319142.html
via IFTTT
Thursday, 28 June 2018
ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿದರೆ ಶಿಕ್ಷಕರಿಗೆ ಸಂಬಳ ಇಲ್ಲ: ಇದು ಶಿಕ್ಷಣ ಇಲಾಖೆ ಹೊಸ ನಿಯಮ
ರಾಣಿ ಮುಖರ್ಜಿ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ 'ಹಿಚ್ಕಿ' ಸಿನಿಮಾದಲ್ಲಿ ಒಂದು ...
from Kannadaprabha - Kannadaprabha.com http://www.kannadaprabha.com/karnataka/bengaluru-teachers-to-get-pay-cut-for-school-kids’-poor-show/319137.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-teachers-to-get-pay-cut-for-school-kids’-poor-show/319137.html
via IFTTT
ಬೆಂಗಳೂರು; ಪತ್ನಿ ಬೆದರಿಸಲು ಹೋಗಿ ತಾನೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ
ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬೆದರಿಸಲು ಹೋಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು...
from Kannadaprabha - Kannadaprabha.com https://ift.tt/2lIShb2
via IFTTT
from Kannadaprabha - Kannadaprabha.com https://ift.tt/2lIShb2
via IFTTT
ನಮ್ಮ ರಕ್ತ-ಮಾಂಸ ಹಂಚಿಕೊಂಡು ಜನಿಸಿದ ಮಗುವನ್ನು ನಾವೇ ಏಕೆ ಕೊಲ್ಲುತ್ತೇವೆ'?
. ನಮ್ಮ ಮಗುವನ್ನು ರಕ್ಷಿಸಿಕೊಳ್ಳಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ರಕ್ತ,ಮಾಂಸ ಹಂಚಿಕೊಂಡ ಕಂದಮ್ಮನನ್ನು ನಾವು ಏಕೆ ಕೊಲ್ಲಲು ...
from Kannadaprabha - Kannadaprabha.com https://ift.tt/2KxnTyj
via IFTTT
from Kannadaprabha - Kannadaprabha.com https://ift.tt/2KxnTyj
via IFTTT
ಬೆಂಗಳೂರು: ರೌಡಿ ಶೀಟರ್ ಮನೆ ಮೇಲೆ ಸಿಸಿಬಿ ದಾಳಿ, ಮಹತ್ವದ ದಾಖಲೆ ವಶ
ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅನೇಕ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
from Kannadaprabha - Kannadaprabha.com https://ift.tt/2IAgpp0
via IFTTT
from Kannadaprabha - Kannadaprabha.com https://ift.tt/2IAgpp0
via IFTTT
ಭಾರೀ ಮಳೆ: ಆಗುಂಬೆ ಘಾಟ್ ನಲ್ಲಿ ಭೂ ಕುಸಿತ, ಸಂಚಾರ ಅಸ್ತವ್ಯಸ್ಥ
ಕಳೆದೆರಡು ದಿನಗಳಿಂದ ಸುರ್ರಿಯುತ್ತಿರುವ ಭಾರೀ ಮಳೆಗೆ ಕರ್ನಾಟಕ ಕರಾವಳಿ, ಮಲೆನಾಡಿನ ಭಾಗದ ಜನ ಕಂಗಾಲಾಗಿದ್ದಾರೆ.
from Kannadaprabha - Kannadaprabha.com https://ift.tt/2tAZ3nl
via IFTTT
from Kannadaprabha - Kannadaprabha.com https://ift.tt/2tAZ3nl
via IFTTT
ನಮ್ಮ ಮೆಟ್ರೊ ನೌಕರರಿಗೆ ಗುಡ್ ನ್ಯೂಸ್: ಜುಲೈ 1ರಿಂದ ಹಲವು ಭತ್ಯೆಗಳ ಸೌಲಭ್ಯ
ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿನ ನೌಕರರಿಗೆ ಕಾರ್ಯನಿರ್ವಹಣೆ ಮತ್ತು ನಿರ್ವಹಣೆ ...
from Kannadaprabha - Kannadaprabha.com https://ift.tt/2N4XKFx
via IFTTT
from Kannadaprabha - Kannadaprabha.com https://ift.tt/2N4XKFx
via IFTTT
Wednesday, 27 June 2018
ಕೆಂಪೇಗೌಡ ನೆನಪಲ್ಲಿ ಕೌಶಲ್ಯ ಅಭಿವೃದ್ದಿ ಕೇಂದ್ರ ಸ್ಥಾಪನೆ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ. ಇವರ ನೆನಪನ್ನು ಸದಾ ಹಸಿರಾಗಿಡಲು ಕೆಂಪೇಗೌಡ ಹೆಸರಲ್ಲಿ ಯುವಕರಿಗೆ ಕೌಶಲ್ಯ ತರಬೇತಿ ಸಂಸ್ಥೆ ....
from Kannadaprabha - Kannadaprabha.com https://ift.tt/2N4vIKn
via IFTTT
from Kannadaprabha - Kannadaprabha.com https://ift.tt/2N4vIKn
via IFTTT
ಗೌರಿ ಲಂಕೇಶ್ ಹತ್ಯೆ: ಮಂಪರು ಪರೀಕ್ಷೆಗೆ ಒಪ್ಪಿದ ಆರೋಪಿ ನವೀನ್
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಆರೋಪಿ ಕೆ.ಟಿ.ನವೀನ್ ಕುಮಾರ್...
from Kannadaprabha - Kannadaprabha.com https://ift.tt/2KbRwWy
via IFTTT
from Kannadaprabha - Kannadaprabha.com https://ift.tt/2KbRwWy
via IFTTT
ರೈತ ಸಾಲ ಮನ್ನಾಗೆ ಸಿದ್ದರಾಮಯ್ಯ ವಿರೋಧ: ರೈತ ಸಂಘದಿಂದ ಮಾಜಿ ಮುಖ್ಯಮಂತ್ರಿಗೆ ಎಚ್ಚರಿಕೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದೊಡನೆ ಸಹಕರಿಸಬೇಕು, ವಿನಾ ಕಾರಣ ವಿವಾದಾತ್ಮಕ ಹೇಳಿಕೆ ನೀಡಿ ರೈತರ ಸಾಲ ಮನ್ನಾ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುವುದು.....
from Kannadaprabha - Kannadaprabha.com https://ift.tt/2yJWXXe
via IFTTT
from Kannadaprabha - Kannadaprabha.com https://ift.tt/2yJWXXe
via IFTTT
ರಾಮನಗರ: ಸ್ನೇಹಿತನಿಂದಲೇ ನಿವೃತ್ತ ಪೊಲೀಸ್ ಅಧಿಕಾರಿ ಹತ್ಯೆ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಸ್ನೇಹಿತನೇ ...
from Kannadaprabha - Kannadaprabha.com https://ift.tt/2Ixey4j
via IFTTT
from Kannadaprabha - Kannadaprabha.com https://ift.tt/2Ixey4j
via IFTTT
ಮೈಸೂರು: ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಮೂವರು ಸಾವು
ಖಾಸಗಿ ಬಸ್ ಹಾಗೂ ಗೂಡ್ಸ್ ಆಟೋ ರಿಕ್ಷಾ ಪರಸ್ಪರ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟು 6 ಮಂದಿ ಗಾಯಗೊಂಡಿರುವ ಘಟನೆ......
from Kannadaprabha - Kannadaprabha.com https://ift.tt/2Mv12Az
via IFTTT
from Kannadaprabha - Kannadaprabha.com https://ift.tt/2Mv12Az
via IFTTT
ಏಳೇಳು ಜನ್ಮಕ್ಕೂ ಇಂಥ ಹೆಂಡಿತಿ ಮಾತ್ರ ಬೇಡ, ಪತಿಯಿಂದ ವಟ ಸಾವಿತ್ರಿ ವ್ರತಾಚರಣೆ!
ಏಳೇಳು ಜನ್ಮಕ್ಕೂ ಇಂಥ ಹೆಂಡಿತಿ ಮಾತ್ರ ನನಗೆ ಬೇಡ ದೇವರೆ ಅಂತಾ ವ್ಯಕ್ತಿಯೊಬ್ಬ ವಟ ಸಾವಿತ್ರಿ ವ್ರತ ಆಚರಣೆ ಮಾಡಿದ್ದಾನೆ...
from Kannadaprabha - Kannadaprabha.com https://ift.tt/2yPpU4e
via IFTTT
from Kannadaprabha - Kannadaprabha.com https://ift.tt/2yPpU4e
via IFTTT
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ನಿಧಿಯ ಕೊರತೆ ಇಲ್ಲ- ಆರ್ . ವಿ. ದೇಶಪಾಂಡೆ
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಬಳಿಯಲ್ಲಿ ಸಮರ್ಪಕವಾದ ಹಣ ಲಭ್ಯವಿರುವುದಾಗಿ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದ್ದಾರೆ.
from Kannadaprabha - Kannadaprabha.com https://ift.tt/2lDSUSU
via IFTTT
from Kannadaprabha - Kannadaprabha.com https://ift.tt/2lDSUSU
via IFTTT
ಬೆಂಗಳೂರು; ಟೆಕ್ಕಿಗೆ ರೂ.60 ಲಕ್ಷ ವಂಚನೆ; ಕಿರುತೆರೆ ನಟ, ಪತ್ನಿ ಬಂಧನ
ಡೇಟಿಂಗ್ ವೆಬ್'ಸೈಟ್ ಮೂಲಕ ಪರಿಚಯಿಸಿಕೊಂಡು ಸಾಫ್ಟ್'ವೇರ್ ಇಂಜಿನಿಯರ್ ಒಬ್ಬರಿಗೆ ಬರೋಬ್ಬರಿ ರೂ.60 ಲಕ್ಷ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಹಾಗೂ ಆತನ ಪತ್ನಿಯನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು...
from Kannadaprabha - Kannadaprabha.com https://ift.tt/2KmY6Fv
via IFTTT
from Kannadaprabha - Kannadaprabha.com https://ift.tt/2KmY6Fv
via IFTTT
ನ್ಯಾಯಾಧೀಶರ ಮಗನೆಂದು ಹೇಳಿಕೊಂಡು ಯುವತಿಯರಿಗೆ 6.9 ಲಕ್ಷ ರೂ.ವಂಚನೆ
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ಪುತ್ರ ಎಂದು ಹೇಳಿಕೊಂಡು 32 ವರ್ಷದ ಯುವಕ ....
from Kannadaprabha - Kannadaprabha.com http://www.kannadaprabha.com/karnataka/man-poses-as-judge’s-son-cheats-woman-of-rs-69-lacks/319006.html
via IFTTT
from Kannadaprabha - Kannadaprabha.com http://www.kannadaprabha.com/karnataka/man-poses-as-judge’s-son-cheats-woman-of-rs-69-lacks/319006.html
via IFTTT
10 ಐಎಎಸ್ ಅಧಿಕಾರಿಗಳ ವರ್ಗಾವಣೆ: ಬೆಂಗಳೂರು ನಗರಕ್ಕೆ ನೂತನ ಜಿಲ್ಲಾಧಿಕಾರಿ
ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ವರ್ಗಾವಣೆ ಪರ್ವ ಮುಂದುವರಿದಿದ್ದೂ. 10 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ..,..
from Kannadaprabha - Kannadaprabha.com https://ift.tt/2KludZL
via IFTTT
from Kannadaprabha - Kannadaprabha.com https://ift.tt/2KludZL
via IFTTT
ಸಿದ್ದರಾಮಯ್ಯರ ರೈತ ಬೆಳಕು ಯೋಜನೆ ಕಾರ್ಯಗತಗೊಳ್ಳುವುದು ಡೌಟು ?
ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಜುಲೈ 5 ರಂದು ಮಂಡಿಸಲಿರುವ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಕಾಂಕ್ಷೆಯ ರೈತ ಬೆಳಕು ಯೋಜನೆ ಮುಂದುವರೆಸುವುದು ಅನುಮಾನವಾಗಿದೆ.
from Kannadaprabha - Kannadaprabha.com http://www.kannadaprabha.com/karnataka/siddaramaiah’s-raitha-belaku-yojane-may-remain-a-non-starter/319002.html
via IFTTT
from Kannadaprabha - Kannadaprabha.com http://www.kannadaprabha.com/karnataka/siddaramaiah’s-raitha-belaku-yojane-may-remain-a-non-starter/319002.html
via IFTTT
Tuesday, 26 June 2018
ಮೈಸೂರು: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಬ್ಯುಟಿಷಿಯನ್ ಮಹಿಳೆಯ ಶವ ಪತ್ತೆ
ಬ್ಯುಟಿಷಿಯನ್ ಆಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2tG5FzZ
via IFTTT
from Kannadaprabha - Kannadaprabha.com https://ift.tt/2tG5FzZ
via IFTTT
ಯಲ್ಲಾಪುರ: ಕಾರು-ಲಾರಿ ಡಿಕ್ಕಿ,ಒಂದೇ ಕುಟುಂಬದ ಮೂವರ ಸಾವು
ಲಾರಿ-ಕಾರಿನ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2N0xmwr
via IFTTT
from Kannadaprabha - Kannadaprabha.com https://ift.tt/2N0xmwr
via IFTTT
ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನದ ಅಗತ್ಯವಿದೆ- ಸಚಿವರು
ಕಾಫಿನಾಡು ಕೊಡಗು ಜಿಲ್ಲೆಗೆ ಇಂದು ಭೇಟಿ ನೀಡಿದ ಪರಿಸರ ಮತ್ತು ಅರಣ್ಯ ಸಚಿವ ಆರ್. ಶಂಕರ್ , ಜಿಲ್ಲೆಯಲ್ಲಿ ನಿರಂತರ ತೊಂದರೆಯಾಗಿರುವ ಮಾನವ- ವನ್ಯಜೀವಿ ಸಂಘರ್ಘ ಕುರಿತು ಚರ್ಚೆ ನಡೆಸಿದರು
from Kannadaprabha - Kannadaprabha.com https://ift.tt/2KqaRQ1
via IFTTT
from Kannadaprabha - Kannadaprabha.com https://ift.tt/2KqaRQ1
via IFTTT
ಎರಡು ವರ್ಷದೊಳಗೆ ಹಿರಿಯ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಬಾರದು - ಸಿಂದೂರಿ
ಅವಧಿ ಪೂರ್ವ ವರ್ಗಾವಣೆ ಗೊಂದಲವಿಲ್ಲದಿದ್ದರೆ ಹಿರಿಯ ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2tCljfX
via IFTTT
from Kannadaprabha - Kannadaprabha.com https://ift.tt/2tCljfX
via IFTTT
ಇಂಡಿಯನ್ ಎಕ್ಸ್ ಪ್ರೆಸ್ ವರದಿ ನಂತರ ಎಚ್ಚೆತ್ತ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಕಲಬುರಗಿ ಪ್ರದೇಶದಲ್ಲಿ ಸುಮಾರು 100 ವಿದ್ಯಾರ್ಥಿಗಳಿರುವ 75 ಶಾಲೆಗಳಲ್ಲಿ ಒಬ್ಬರೇ ಒಬ್ಬರು ಖಾಯಂ ಶಿಕ್ಷಕರಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ...
from Kannadaprabha - Kannadaprabha.com https://ift.tt/2MXrwMa
via IFTTT
from Kannadaprabha - Kannadaprabha.com https://ift.tt/2MXrwMa
via IFTTT
ಸ್ವಾಮೀಜಿಗಳ ಆಕ್ಷೇಪಣೆಯಿಂದಾಗಿ ಸಚಿವ ಸ್ಥಾನ ಕೈ ತಪ್ಪಿದೆ- ಹೊರಟ್ಟಿ
ಮಾತಾ ಮಹಾದೇವಿ , ರಂಭಾಪುರಿ ಶ್ರೀಗಳಂತ ಕೆಲ ಸ್ವಾಮೀಜಿಗಳು ತಮ್ಮ ವಿರುದ್ಧ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ ಎಂದು ವಿಧಾನಪರಿಷತ್ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2yTGYpZ
via IFTTT
from Kannadaprabha - Kannadaprabha.com https://ift.tt/2yTGYpZ
via IFTTT
ತುರ್ತು ಪರಿಸ್ಥಿತಿ: ಸಿದ್ಧಾಂತಗಳಿಂದ ವಿಭಜನೆಗೊಂಡರೂ ರಾಯಚೂರು ಜೈಲಿನಲ್ಲಿ ಒಗ್ಗೂಡಿಸಿದ ಹಸಿವು
ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ 1975 ಜೂನ್25 ರಂದು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಗೆ 43 ವರ್ಷಗಳಾಗಿವೆ. ಹತ್ಯೆಗಳು, ಹೋರಾಟ, ಪತ್ರಿಕಾ ಸ್ವಾತಂತ್ರ್ಯ, ರಾಜಕೀಯ ಅಶಾಂತಿ, ಕಾರ್ಯಾಂಗದಿಂದ ನ್ಯಾಯಾಂಗ...
from Kannadaprabha - Kannadaprabha.com https://ift.tt/2Kb1KXe
via IFTTT
from Kannadaprabha - Kannadaprabha.com https://ift.tt/2Kb1KXe
via IFTTT
Monday, 25 June 2018
ಬಂಟ್ವಾಳ: ಫಲ್ಗುಣಿ ನದಿ ಸೇತುವೆ ಕುಸಿತ, ತಪ್ಪಿತು ಭಾರೀ ಅನಾಹುತ
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಂಟ್ವಾಳ-ಮಂಗಳೂರು ನಗರವನ್ನು ಸಂಪರ್ಕಿಸುತ್ತಿದ್ದ ಫಲ್ಗುಣಿ ನದಿ ಸೇತುವೆ ಸೋಮವಾರ ಕುಸಿದು ಬಿದ್ದಿದೆ.
from Kannadaprabha - Kannadaprabha.com https://ift.tt/2twpBp4
via IFTTT
from Kannadaprabha - Kannadaprabha.com https://ift.tt/2twpBp4
via IFTTT
ಶೀಘ್ರದಲ್ಲೇ ಸಿಎಂ ಕುಮಾರಸ್ವಾಮಿಯಿಂದ ಕಾವೇರಿ ಕುರಿತು ಕಿರು ಪುಸ್ತಕ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ಸಂಪೂರ್ಣ....
from Kannadaprabha - Kannadaprabha.com https://ift.tt/2MU7S3M
via IFTTT
from Kannadaprabha - Kannadaprabha.com https://ift.tt/2MU7S3M
via IFTTT
ಕಾವೇರಿ ನಿರ್ವಹಣಾ ಮಂಡಳಿಗೆ ರಾಜ್ಯದ ಇಬ್ಬರು ಪ್ರತಿನಿಧಿಗಳ ನೇಮಕ
ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ರಾಜ್ಯದ ಇಬ್ಬರು ಪ್ರತಿನಿಧಿಗಳನ್ನು ಸೋಮವಾರ ನೇಮಕ ಮಾಡಿದ್ದು....
from Kannadaprabha - Kannadaprabha.com https://ift.tt/2MVcgzu
via IFTTT
from Kannadaprabha - Kannadaprabha.com https://ift.tt/2MVcgzu
via IFTTT
ಗ್ರೇಟ್ ಎಸ್ಕೇಪ್: ಕೆಎಸ್ಆರ್ಟಿಸಿ ಬಸ್ ಮೇಲೆ ಆನೆ ದಾಳಿ, 60 ಪ್ರಯಾಣಿಕರ ಎದೆ ಡವ ಡವ!
ಮರಿ ಆನೆಯ ರಕ್ಷಣೆಗಾಗಿ ನಿಂತ ತಾಯಿ ಆನೆ ಚಿಕ್ಕಮಗಳೂರು-ಕೋಳಿಕೋಡುಗೆ ಪ್ರಯಾಣಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ)...
from Kannadaprabha - Kannadaprabha.com https://ift.tt/2KiJdHI
via IFTTT
from Kannadaprabha - Kannadaprabha.com https://ift.tt/2KiJdHI
via IFTTT
ಕಾನೂನು ಹೋರಾಟದಲ್ಲಿ ಜಯ, ರೋಹಿಣಿ ಮತ್ತೆ ಹಾಸನ ಜಿಲ್ಲಾಧಿಕಾರಿ
ಕೊನೆಗೂ ರಾಜ್ಯಸರ್ಕಾರದ ವಿರುದ್ಧದ ಹೋರಾಟದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂದೂರಿಗೆ ಜಯ ಸಿಕ್ಕಿದೆ. ಅವರನ್ನು ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ರಾಜ್ಯಸರ್ಕಾರ ವರ್ಗಾವಣೆ ಮಾಡಿದೆ.
from Kannadaprabha - Kannadaprabha.com https://ift.tt/2ttuIqK
via IFTTT
from Kannadaprabha - Kannadaprabha.com https://ift.tt/2ttuIqK
via IFTTT
127 ಕೋಟಿ ರೂ ಮೊತ್ತದ ಐಟಿ ಹಿಂಬಾಕಿಯಿಂದ ವಿನಾಯಿತಿ ಪಡೆದ ವಿಟಿಯು
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಬಹುದೊಡ್ಡ ಜೀವದಾನ ಸಿಕ್ಕಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ವಿಶ್ವವಿದ್ಯಾಲಯ ಪಾವತಿಸಬೇಕಾಗಿದ್ದ 127 ಕೋಟಿ ರೂ. ಮೊತ್ತದ ಹಿಂಬಾಕಿ ಹಾಗೂ ಬಡ್ಡಿಗೆ ಆದಾಯ ತೆರಿಗೆ ಇಲಾಖೆ ವಿನಾಯಿತಿ ನೀಡಿದೆ.
from Kannadaprabha - Kannadaprabha.com https://ift.tt/2IobMP1
via IFTTT
from Kannadaprabha - Kannadaprabha.com https://ift.tt/2IobMP1
via IFTTT
ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಾರೆ: ಹೆಚ್ ಡಿ ದೇವೇಗೌಡ ವಿಶ್ವಾಸ
ತಮ್ಮ ಪುತ್ರ ಹಾಗೂ ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಜೆಟ್ ...
from Kannadaprabha - Kannadaprabha.com https://ift.tt/2tqiXl2
via IFTTT
from Kannadaprabha - Kannadaprabha.com https://ift.tt/2tqiXl2
via IFTTT
ಬೆಂಗಳೂರು: ವೃದ್ಧೆಯನ್ನು ಕಟ್ಟಿಹಾಕಿ ನಗ, ನಾಣ್ಯದೊಂದಿಗೆ ಪರಾರಿ
ಮೂವರು ದರೋಡೆಕೋರರ ಗುಂಪು ನಗರದ ಬಂಗಲೆಯೊಳಗೆ ನುಗ್ಗಿ ವಯೋವೃದ್ಧೆಯ ಕೈಕಾಲು ...
from Kannadaprabha - Kannadaprabha.com https://ift.tt/2K7YtIf
via IFTTT
from Kannadaprabha - Kannadaprabha.com https://ift.tt/2K7YtIf
via IFTTT
ಹಾಸ್ಟೆಲ್ ಕೊಠಡಿಯಲ್ಲಿ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆ
ಜೂನ್ 16 ರಂದು ನಾಪತ್ತೆಯಾಗಿದ್ದ 10 ನೇ ತರಗತಿ ವಿದ್ಯಾರ್ಥಿನಿ ಮಾಧುರ್ಯ ಮೃತದೇಹ ಹಾಸ್ಟೆಲ್ ಕೊಠಡಿಯಲ್ಲಿ ಶನಿವಾರ ಪತ್ತೆಯಾಗಿದೆ.
from Kannadaprabha - Kannadaprabha.com http://www.kannadaprabha.com/karnataka/missing-karnataka-girl’s-body-found-in-hostel-room/318844.html
via IFTTT
from Kannadaprabha - Kannadaprabha.com http://www.kannadaprabha.com/karnataka/missing-karnataka-girl’s-body-found-in-hostel-room/318844.html
via IFTTT
ಬೆಂಗಳೂರು: ಮಾಜಿ ಸಚಿವ ಮುನಿಯಪ್ಪ ಮನೆ ಎದುರು ಇಬ್ಬರು ಆತ್ಮಹತ್ಯೆಗೆ ಯತ್ನ!
ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಅವರ ಬೆಂಬಲಿಗರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಜಮೀನು ಕಳಬಿಸಿದ್ದಾರೆಂದು ಆರೋಪಿಸಿ ಇಬ್ಬರು ಸಹೋದರರು ಮುನಿಯಪ್ಪ ಅವರ ಮನೆಯ ಎದುರು ಮೈ ಮೇಲೆ ಪೆಟ್ರೋಲ್...
from Kannadaprabha - Kannadaprabha.com https://ift.tt/2KmbAkQ
via IFTTT
from Kannadaprabha - Kannadaprabha.com https://ift.tt/2KmbAkQ
via IFTTT
ಬಜೆಟ್ ಮಂಡಿಸುತ್ತೇನೊ, ಇಲ್ಲವೋ ಗೊತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ
ಜುಲೈ 5ರಂದು ನೂತನ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸುವುದಾಗಿ ಈ ಹಿಂದೆ ಹೇಳಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇದೀಗ ತಮ್ಮ ಮಾತುಗಳಿಂದ ....
from Kannadaprabha - Kannadaprabha.com https://ift.tt/2yFg19h
via IFTTT
from Kannadaprabha - Kannadaprabha.com https://ift.tt/2yFg19h
via IFTTT
Sunday, 24 June 2018
ಮಡಿಕೇರಿ: ಸೈನಿಕ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು
ಸೈನಿಕ ಶಾಲೆಯ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಕೊಡಗಿನ ಸೋಮವಾರಪೇಟೆ ತಾಲೂಕಿನ ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2ttdU2q
via IFTTT
from Kannadaprabha - Kannadaprabha.com https://ift.tt/2ttdU2q
via IFTTT
ಮಂಗಳೂರು: ಫೇಸ್ಬುಕ್ ಸ್ನೇಹಿತನಿಂದ ಮಹಿಳೆಗೆ 16.69 ಲಕ್ಷ ರೂ ವಂಚನೆ
ಆನ್ ಲೈನ್ ವಂಚಕರ ಜಾಲದ ಕುರಿತಂತೆ ಪೋಲೀಸ್ ಇಲಖೆ ಎಷ್ಟು ಎಚ್ಚರಿಕೆ ನಿಡಿದ್ದರೂ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ.
from Kannadaprabha - Kannadaprabha.com https://ift.tt/2Keb8IH
via IFTTT
from Kannadaprabha - Kannadaprabha.com https://ift.tt/2Keb8IH
via IFTTT
ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೇ ಕರ್ನಾಟಕ ಹೊತ್ತಿ ಉರಿಯುತ್ತದೆ: ಬೋಪಯ್ಯ
ಒಂದು ವೇಳೆ ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೇ ಇಡೀ ಕರ್ನಾಟಕವೇ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ಮುಖಂಡ ಕೆ.ಜಿ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ....
from Kannadaprabha - Kannadaprabha.com https://ift.tt/2Mi1O3T
via IFTTT
from Kannadaprabha - Kannadaprabha.com https://ift.tt/2Mi1O3T
via IFTTT
ಟಿಪ್ಪು ಬದಲು ಹಜ್ ಭವನಕ್ಕೆ ಅಬ್ದುಲ್ ಕಲಾಂ ಹೆಸರಿಡಲಿ: ಯಡಿಯೂರಪ್ಪ
ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಘರ್ ಎಂಬ ಹೆಸರಿಡುವ ಬದಲು ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಹೆಸರಿಡಲಿ ಎಂದು ಮಾಜಿ ಸಿಎಂ ಬಿ.ಎಸ್ ...
from Kannadaprabha - Kannadaprabha.com https://ift.tt/2K51LvB
via IFTTT
from Kannadaprabha - Kannadaprabha.com https://ift.tt/2K51LvB
via IFTTT
Saturday, 23 June 2018
ಮಡಿಕೇರಿ: ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋದ ಯುವಕ ನೀರುಪಾಲು
ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳ ಹೋಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ನೀರುಪಾಲಾದ ಘಟನೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದೆ.
from Kannadaprabha - Kannadaprabha.com https://ift.tt/2KeTFjs
via IFTTT
from Kannadaprabha - Kannadaprabha.com https://ift.tt/2KeTFjs
via IFTTT
ಭೂ ಅಕ್ರಮ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು
ಮುಖ್ಯಮಂತ್ರಿ ಹುದ್ದೆ ತೊರೆಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟದ ದಿನಗಳು ಪ್ರಾರಂಭವಾಗಿದೆ.
from Kannadaprabha - Kannadaprabha.com https://ift.tt/2KeScXf
via IFTTT
from Kannadaprabha - Kannadaprabha.com https://ift.tt/2KeScXf
via IFTTT
ಬೆಂಗಳೂರು ಐಟಿ ಸಿಟಿ ಮಾತ್ರವಲ್ಲ ವಿಜ್ಞಾನದ ರಾಜಧಾನಿಯೂ ಹೌದು: ಸಿ.ಎನ್.ಆರ್.ರಾವ್
ಬೆಂಗಳೂರು ಭಾರತದ ವಿಜ್ಞಾನದ ರಾಜಧಾನಿ, ಬೆಂಗಳೂರು ಐಟಿ ಸಿಟಿ ಎಂದು ಎಲ್ಲರೂ ಹೇಳುತ್ತಾರೆ.ಚುನಾವಣೆಯಲ್ಲಿ ಸಹ ರಾಜಕಾರಣಿಗಳು ಐಟಿ ಸಿಟಿ ಎನ್ನುತ್ತಾರೆ ಹೊರತು ವಿಜ್ಞಾನದ....
from Kannadaprabha - Kannadaprabha.com https://ift.tt/2IjQbHm
via IFTTT
from Kannadaprabha - Kannadaprabha.com https://ift.tt/2IjQbHm
via IFTTT
ಸವಣೂರು: ಹಳೆ ದ್ವೇಷದಿಂದ ದಂಪತಿ ಕೊಲೆ, ಆರೋಪಿ ಬಂಧನ
ದಂಪತಿಗಳಿಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಸವಣೂರಿನ ಹತ್ತಿ ಮತ್ತೂರ ಗ್ರಾಮದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2MfdeFA
via IFTTT
from Kannadaprabha - Kannadaprabha.com https://ift.tt/2MfdeFA
via IFTTT
ಪ್ರಶ್ನೆ ಪತ್ರಿಕೆ ಸೋರಿಕೆ: ಮರುಪರೀಕ್ಷೆ ನಡೆಸಲಿರುವ ವಿಟಿಯು
ಜೂ.22 ರಂದು ನಡೆದ ವಿಟಿಯು ಪರೀಕ್ಷೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ 4 ನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಮರುಪರೀಕ್ಷೆ ನಡೆಸಲು ವಿಟಿಯು ನಿರ್ಧರಿಸಿದೆ.
from Kannadaprabha - Kannadaprabha.com https://ift.tt/2Kg72jb
via IFTTT
from Kannadaprabha - Kannadaprabha.com https://ift.tt/2Kg72jb
via IFTTT
ಬಿಜೆಪಿ ಮುಖಂಡ ಅನ್ವರ್ ಹತ್ಯೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ
ಚಿಕ್ಕಮಗಳೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ವರ್ ಅವರ ಹತ್ಯೆ ಖಂಡಿಸಿ ಶನಿವಾರ...
from Kannadaprabha - Kannadaprabha.com https://ift.tt/2yAVant
via IFTTT
from Kannadaprabha - Kannadaprabha.com https://ift.tt/2yAVant
via IFTTT
ಬಡವರಿಗೆ ಲಕ್ಷ ಮನೆ: ಯೋಜನೆಗಿದೆ ಸಾವಿರಾರು ಅಡಚಣೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಬಡವರಿಗಾಗಿ ಲಕ್ಷ ಮನೆಗಳ ನಿರ್ಮಾಣ ಯೋಜನೆಗೆ ಭೂಮಿ ಅಲಭ್ಯತೆ ಸೇರಿ ಹಲವಾರು ಅಡಚಣೆಗಳು ಎದುರಾಗಿದೆ.
from Kannadaprabha - Kannadaprabha.com https://ift.tt/2tvNcX2
via IFTTT
from Kannadaprabha - Kannadaprabha.com https://ift.tt/2tvNcX2
via IFTTT
ಹಾವೇರಿ: ಗರ್ಭೀಣಿ ಮಹಿಳೆಯನ್ನು ನದಿಗೆ ತಳ್ಳಿದ ಪತಿ, ಬದುಕಿಬಂದ ಪತ್ನಿ
ಪತಿ ಮಹಾಶಯನೊಬ್ಬ ತನ್ನ ಗರ್ಭೀಣಿ ಪತ್ನಿಯನ್ನು ತುಂಗಭದ್ರಾ ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದು...
from Kannadaprabha - Kannadaprabha.com https://ift.tt/2tybvDL
via IFTTT
from Kannadaprabha - Kannadaprabha.com https://ift.tt/2tybvDL
via IFTTT
ಬಿಎಂಆರ್ಸಿಎಲ್ - ನೌಕರರ ಸಂಧಾನ ಬಹುತೇಕ ಯಶಸ್ವಿ
ಪದೇಪದೆ ಮುಷ್ಕರದ ಬೆದರಿಕೆ ಹಾಕುತ್ತಿದ್ದ ಬೆಂಗಳೂರು ಮೆಟ್ರೋ ರೈಲು ನೌಕರರ ಸಂಘದ ಬೇಡಿಕೆಗಳನ್ನು ಈಡೇರಿಸಲು...
from Kannadaprabha - Kannadaprabha.com https://ift.tt/2tnInQh
via IFTTT
from Kannadaprabha - Kannadaprabha.com https://ift.tt/2tnInQh
via IFTTT
ಸರ್ಕಾರಿ ವೈದ್ಯಕೀಯ ಕಾಲೇಜ್ ಗಳ ಶುಲ್ಕ ಹೆಚ್ಚಳದ ಸುಳಿವು ನೀಡಿದ ಡಿಕೆಶಿ
ಸರ್ಕಾರಿ ವೈದ್ಯಕೀಯ ಕಾಲೇಜ್ ಗಳಲ್ಲಿ ಉಚಿತ ಸೀಟ್ ಪಡೆಯುವ ವೈದ್ಯಕೀಯ ಪದವೀಧರರಿಗೆ ಗ್ರಾಮೀಣ ಸೇವೆ ಕಡ್ಡಾಯ...
from Kannadaprabha - Kannadaprabha.com https://ift.tt/2Kc2oCW
via IFTTT
from Kannadaprabha - Kannadaprabha.com https://ift.tt/2Kc2oCW
via IFTTT
ಕಾವೇರಿ ನಿರ್ವಹಣಾ ಮಂಡಳಿ ರಚನೆ; ನಮ್ಮ ಹಕ್ಕು ಕಿತ್ತುಕೊಳ್ಳಲಾಗಿದೆ: ಕೇಂದ್ರದ ವಿರುದ್ಧ ಸಿಎಂ ಆಕ್ರೋಶ
ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿ ಅಧಿಸೂಚನೆ...
from Kannadaprabha - Kannadaprabha.com https://ift.tt/2K1C8vL
via IFTTT
from Kannadaprabha - Kannadaprabha.com https://ift.tt/2K1C8vL
via IFTTT
ರಾಜ್ಯ ಸರ್ಕಾರದಿಂದ ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭ
ಗ್ರಾಮೀಣ ಪ್ರದೇಶದ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಹಳ್ಳಿಗಳಲ್ಲಿ...
from Kannadaprabha - Kannadaprabha.com https://ift.tt/2MOlBZP
via IFTTT
from Kannadaprabha - Kannadaprabha.com https://ift.tt/2MOlBZP
via IFTTT
ಮುಂಗಾರು ವಿಳಂಬ: ಬಿತ್ತನೆ ಚಟುವಟಿಕೆ ಆರಂಭಿಸಿದ ಕಲಬುರಗಿ ರೈತರಲ್ಲಿ ಆತಂಕ
ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿ ಕೆಲವು ಜಲಾಶಯಗಳು ತುಂಬಿ ಹರಿಯುತ್ತಿವೆ, ಆದರೆ ಹೈದರಾಬಾದ್ ಕರ್ನಾಟಕದ ಕೆಲ ಭಾಗಗಳಲ್ಲಿ, ಮಳೆ...
from Kannadaprabha - Kannadaprabha.com https://ift.tt/2K1oqZP
via IFTTT
from Kannadaprabha - Kannadaprabha.com https://ift.tt/2K1oqZP
via IFTTT
ಶೇ.4ರಷ್ಟು ಸರ್ಕಾರಿ ನೌಕರರ ವರ್ಗಾವಣೆಗೆ ಸಂಪುಟ ನಿರ್ಧಾರ; ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಪೂರ್ಣ
ಜುಲೈ ಅಂತ್ಯದೊಳಗೆ ಶೇ. 4 ರಷ್ಟು ಮಂದಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮಾಡಲು ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ...
from Kannadaprabha - Kannadaprabha.com https://ift.tt/2tpGwdC
via IFTTT
from Kannadaprabha - Kannadaprabha.com https://ift.tt/2tpGwdC
via IFTTT
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಲು ಪರಶುರಾಮ್ ವಾಗ್ಮೊರೆ ಬ್ರೈನ್ ವಾಶ್ ಮಾಡಲಾಗಿತ್ತೇ ?
ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕಣರದ ತನಿಖೆ ಬಿರುಸುನಿಂದ ಸಾಗಿದ್ದು,ಆರೋಪಿ ಪರುಶುರಾಮ್ ವಾಗ್ಮೊರೆ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
from Kannadaprabha - Kannadaprabha.com https://ift.tt/2KhCURC
via IFTTT
from Kannadaprabha - Kannadaprabha.com https://ift.tt/2KhCURC
via IFTTT
ಕುಕ್ಕೆಸುಬ್ರಹ್ಮಣ್ಯ ಮಾರ್ಗಮಧ್ಯೆ ಯಾತ್ರಿಕರ ಮೇಲೆ ಕಾಡಾನೆ ದಾಳಿ: 6ಮಂದಿಗೆ ಗಾಯ, ಕಾರು ಜಖಂ
ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ....
from Kannadaprabha - Kannadaprabha.com https://ift.tt/2K2UZXd
via IFTTT
from Kannadaprabha - Kannadaprabha.com https://ift.tt/2K2UZXd
via IFTTT
Friday, 22 June 2018
ಶರತ್ ಮಡಿವಾಳ ಹತ್ಯೆ: ಆರೋಪಿ ಮಹಮದ್ ಷರೀಫ್ ಗೆ ಹೈಕೋರ್ಟ್ ಜಾಮೀನು
ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದ ಶರತ್ ಮ್ನಡಿವಾಳ ಹತ್ಯೆಯ ಪ್ರಮುಖ ಆರೋಪಿ ಮಹಮದ್ ಷರೀಫ್ ಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.
from Kannadaprabha - Kannadaprabha.com https://ift.tt/2Kfi1GI
via IFTTT
from Kannadaprabha - Kannadaprabha.com https://ift.tt/2Kfi1GI
via IFTTT
ಕಲಬುರಗಿ: ಅನಾಥ ಮುಸ್ಲಿಂ ಯುವತಿಯನ್ನು ವಿವಾಹವಾದ ಬ್ರಾಹ್ಮಣ ಯುವಕ
ಅನಾಥ ಮುಸ್ಲಿಂ ಯುವತಿಯನ್ನು ಹಿಂದೂ ಸಂಪ್ರದಾಯದಂತೆ ಬ್ರಾಹ್ಮಣ ಯುವಕ ವಿವಾಹವಾಗಿದ್ದಾರೆ...
from Kannadaprabha - Kannadaprabha.com https://ift.tt/2Ig54ug
via IFTTT
from Kannadaprabha - Kannadaprabha.com https://ift.tt/2Ig54ug
via IFTTT
ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ನೇರಳೆ ಮಾರ್ಗದಲ್ಲಿ 6 ಬೋಗಿಗಳ ರೈಲಿಗೆ ಚಾಲನೆ
ಮೆಟ್ರೋ ಪ್ರಯಾಣಿಕರ ಬಹುದಿನಗಳ ಕನಸು ನನಸಾಗಿದ್ದು ನೇರಳೆ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಹೆಚ್ಚುವರಿಯಾಗಿ ಮೂರು ಬೋಗಿಗಳನ್ನು ಅಳವಡಿಸಿದ್ದು...
from Kannadaprabha - Kannadaprabha.com https://ift.tt/2JYWw0t
via IFTTT
from Kannadaprabha - Kannadaprabha.com https://ift.tt/2JYWw0t
via IFTTT
ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಕುಮಾರಸ್ವಾಮಿ ಸಭೆ, ಯಾರ ಮುಲಾಜಿಗೆ ಸಿಕ್ಕದೆ ಕರ್ತವ್ಯ ಪಾಲಿಸಿ ಎಂದ ಮುಖ್ಯಮಂತ್ರಿ
ಕರ್ನಾಟಕ ಪೋಲೀಸ್ ಎಂದರೆ ರಾಷ್ಟ್ರದಾದ್ಯಂತ ಇದ್ದ ಗೌರವ ಇಂದು ಉಳಿದಿಲ್ಲ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪೋಲೀಸರ ಮರ್ಯಾದೆ ಹರಾಜಾಗಿದೆ.
from Kannadaprabha - Kannadaprabha.com https://ift.tt/2IgvCvA
via IFTTT
from Kannadaprabha - Kannadaprabha.com https://ift.tt/2IgvCvA
via IFTTT
2018 ಕೇಂದ್ರ ಸಾಹಿತ್ಯ ಅಕಾಡಮಿ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಖ್ಯಾತ ಸಾಹಿತಿ ಕಂಚ್ಯಾಣಿ ಶರಣಪ್ಪ ಆಯ್ಕೆ
ಖ್ಯಾತ ಸಾಹಿತಿ ವಿಜಯಪುರ ಮೂಲದ ಕಂಚ್ಯಾಣಿ ಶರಣಪ್ಪ2018ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
from Kannadaprabha - Kannadaprabha.com https://ift.tt/2yylZJ1
via IFTTT
from Kannadaprabha - Kannadaprabha.com https://ift.tt/2yylZJ1
via IFTTT
Thursday, 21 June 2018
ನಾಯಿ ಸಾಕಲು ಲೈಸನ್ಸ್ ಅಗತ್ಯ: ಅಧಿಸೂಚನೆ ಹಿಂಪಡೆದ ಬಿಬಿಎಂಪಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಯಿ ಸಾಕಲು ಪರವಾನಗಿ ಹೊಂದಿರಬೇಕು ಎಂಬ ಅಧಿಸೂಚನೆಯನ್ನು ಬೃಹತ್...
from Kannadaprabha - Kannadaprabha.com https://ift.tt/2lpQbg4
via IFTTT
from Kannadaprabha - Kannadaprabha.com https://ift.tt/2lpQbg4
via IFTTT
ಸಮ್ಮಿಶ್ರ ಸರ್ಕಾರದ ಯೋಜನೆ ಜಾರಿಯಲ್ಲಿ ರೈತರ ಸಾಲಮನ್ನಾಗಿ ಪ್ರಾಧ್ಯಾನ್ಯತೆ: ಜೆಡಿಎಸ್ ಮೇಲುಗೈ
ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ...
from Kannadaprabha - Kannadaprabha.com http://www.kannadaprabha.com/karnataka/jd(s)-has-its-way-farm-loan-waiver-to-top-coalition’s-common-minimum-programme/318582.html
via IFTTT
from Kannadaprabha - Kannadaprabha.com http://www.kannadaprabha.com/karnataka/jd(s)-has-its-way-farm-loan-waiver-to-top-coalition’s-common-minimum-programme/318582.html
via IFTTT
ರೈತರ ಬೆಳೆಗಳಿಗೆ ಕಾವೇರಿ ನೀರು ಬಿಡುವಂತೆ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
ಕಾವೇರಿ ಜಲಾನಯನ ಪ್ರದೇಶ ರೈತರಿಗೆ ನೀರಿನ ಕೊರತೆಯಾಗುವುದಿಲ್ಲ,. ರೈತರ ಅಗತ್ಯಕ್ಕೆ ಅನುಗುಣವಾಗಿ ನೀರು ಬಿಡಬೇಕು ಎಂದು ನೀರಾವರಿ ಇಲಾಖೆ ...
from Kannadaprabha - Kannadaprabha.com https://ift.tt/2JTEFYW
via IFTTT
from Kannadaprabha - Kannadaprabha.com https://ift.tt/2JTEFYW
via IFTTT
ಬಿಜಿಎಸ್ ಆಸ್ಪತ್ರೆಗೆ ಸಿದ್ದಗಂಗಾ ಶ್ರೀಗಳು ದಾಖಲು: ಸಿಎಂ ಭೇಟಿ ಆರೋಗ್ಯ ವಿಚಾರಣೆ
ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಗುರುವಾರ ಬೆಳಿಗ್ಗೆ ಸಾಮಾನ್ಯ ಆರೋಗ್ಯ ತಪಾಸಣೆಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದಾರೆ...
from Kannadaprabha - Kannadaprabha.com https://ift.tt/2lrkkvb
via IFTTT
from Kannadaprabha - Kannadaprabha.com https://ift.tt/2lrkkvb
via IFTTT
Wednesday, 20 June 2018
ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಇಲ್ಲ: ಸಚಿವ ಡಿ ಸಿ ತಮ್ಮಣ್ಣ
ಸದ್ಯಕ್ಕೆ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ...
from Kannadaprabha - Kannadaprabha.com https://ift.tt/2M8WWhF
via IFTTT
from Kannadaprabha - Kannadaprabha.com https://ift.tt/2M8WWhF
via IFTTT
ನಾವು ಕಾನೂನಾತ್ಮಕವಾಗಿ ಡಿಕೆಶಿ ಜತೆಗಿದ್ದೇವೆ: ಕುಮಾರಸ್ವಾಮಿ
ನಾವು ಕಾನೂನಾತ್ಮಕವಾಗಿ ಡಿಕೆ ಶಿವಕುಮಾರ್ ಜತೆಗಿದ್ದೇವೆ. ಅವರೇಕೆ ರಾಜೀನಾಮೆ ನಿಡಬೇಕು? ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
from Kannadaprabha - Kannadaprabha.com https://ift.tt/2JTnzKM
via IFTTT
from Kannadaprabha - Kannadaprabha.com https://ift.tt/2JTnzKM
via IFTTT
ಟ್ವಿಟ್ಟರ್, ಫೇಸ್ ಬುಕ್ ಸಂಚಾರ ಸಮಸ್ಯೆ ಬಗೆಹರಿಸಲು ಬೆಂಗಳೂರು ಸಂಚಾರ ಪೊಲೀಸರ ಕ್ರಮ
ಬೆಂಗಳೂರು ನಗರದಲ್ಲಿ ವಾಹನದಲ್ಲಿ ಸಂಚರಿಸುವಾಗ ಸಂಚಾರ ದಟ್ಟಣೆ, ಗುಂಡಿ ರಸ್ತೆಗಳನ್ನು ...
from Kannadaprabha - Kannadaprabha.com https://ift.tt/2t8RmEC
via IFTTT
from Kannadaprabha - Kannadaprabha.com https://ift.tt/2t8RmEC
via IFTTT
ಹಿರಿಯೂರು: ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ಐವರ ದಾರುಣ ಸಾವು
ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ...
from Kannadaprabha - Kannadaprabha.com https://ift.tt/2K3s9SJ
via IFTTT
from Kannadaprabha - Kannadaprabha.com https://ift.tt/2K3s9SJ
via IFTTT
ಕ್ರಿಕೆಟ್ ಪಂದ್ಯದ ವೇಳೆ ಯುವಕನ ಕೊಲೆ, ಆರು ಆರೋಪಿಗಳ ಬಂಧನ
ಕ್ರಿಕೆಟ್ ಪಂದ್ಯದ ವೇಳೆ ಉಂಟಾದ ಜಗಳದಿಂದ ಯುವಕನೊಬ್ಬನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2JSqHXd
via IFTTT
from Kannadaprabha - Kannadaprabha.com https://ift.tt/2JSqHXd
via IFTTT
ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ ಎಂದು ನನಗೆ ಗೊತ್ತಿದೆ: ಡಿ ಕೆ ಶಿವಕುಮಾರ್
ತೆರಿಗೆ ಇಲಾಖೆ ಅಧಿಕಾರಿಗಳು ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ...
from Kannadaprabha - Kannadaprabha.com https://ift.tt/2K1ZJf9
via IFTTT
from Kannadaprabha - Kannadaprabha.com https://ift.tt/2K1ZJf9
via IFTTT
ಬೆಂಗಳೂರು: ಮಕ್ಕಳೊಡನೆ ತಾಯಿ ಆತ್ಮಹತ್ಯೆಗೆ ಯತ್ನ, ವರ್ಷದ ಮಗು ಸಾವು
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದೊಡನೆ ತಾಯಿ ತನ್ನಿಬ್ಬರು ಮಕ್ಕಳೊಡನೆ ಕೆರೆಗೆ ಹಾರಿದ್ದು ತಾಯಿ ಹಾಗೂ ಮೂರು ವರ್ಷದ ಹೆಣ್ಣು ಮಗು ಪಾರಾಗಿ ಒಂದು ವರ್ಷದ ಮಗು ಮೃತಪಟ್ಟ ಘಟನೆ.....
from Kannadaprabha - Kannadaprabha.com http://www.kannadaprabha.com/karnataka/toddler-drowns-in-mother’s-suicide-bid/318508.html
via IFTTT
from Kannadaprabha - Kannadaprabha.com http://www.kannadaprabha.com/karnataka/toddler-drowns-in-mother’s-suicide-bid/318508.html
via IFTTT
Tuesday, 19 June 2018
ಚಿಕ್ಕಮಗಳೂರು: ಪೆಟ್ರೋಲ್ ಟ್ಯಾಂಕರ್ ಅಪಘಾತ, ಓರ್ವ ಸಜೀವ ದಹನ
ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿ ಓರ್ವ ಸಜೀವ ದಹನವಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2tlpsVk
via IFTTT
from Kannadaprabha - Kannadaprabha.com https://ift.tt/2tlpsVk
via IFTTT
ಕುಮಾರಸ್ವಾಮಿಯವರೇ ರಾಜಿನಾಮೆ ಯಾವಾಗ? ಫೇಸ್ ಬುಕ್ ಪೋಸ್ಟ್ ಶೇರ್ ಮಾಡಿದ್ದ ಪೇದೆ ಅಮಾನತು!
ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಯಾವಾಗ ಎಂಬ ಫೇಸ್ ಬುಕ್ ಪೋಸ್ಟ್ ಶೇರ್ ಮಾಡಿದ್ದ ಪೊಲಿಸ್ ಪೇದೆಯನ್ನು ಅಮಾನತು ...
from Kannadaprabha - Kannadaprabha.com https://ift.tt/2I0qsDR
via IFTTT
from Kannadaprabha - Kannadaprabha.com https://ift.tt/2I0qsDR
via IFTTT
ಇನ್ನು ಮುಂದೆ ಯಾನ, ವಿಭೂತಿ ಜಲಪಾತ ತಾಣಗಳು ಪ್ಲಾಸ್ಟಿಕ್ ಮುಕ್ತ ಪ್ರದೇಶಗಳು
ಸಾಮಾನ್ಯವಾಗಿ ಪ್ರವಾಸ, ಪಿಕ್ ನಿಕ್ ಹೋಗುವವರು ತಮ್ಮ ಜೊತೆ ತಿಂಡಿ ತಿನಿಸುಗಳನ್ನು...
from Kannadaprabha - Kannadaprabha.com https://ift.tt/2ljmNbj
via IFTTT
from Kannadaprabha - Kannadaprabha.com https://ift.tt/2ljmNbj
via IFTTT
ಸಾಲ ಮನ್ನಾಗೆ ಬದ್ಧ; ಮರಳು, ಕಸದ ಸಮಸ್ಯೆ ಬಗೆಹರಿಸಲು ಮಾಫಿಯಾ ಬಿಡುತ್ತಿಲ್ಲ: ಸಿಎಂ ಕುಮಾರಸ್ವಾಮಿ
ಕಸದ ಸಮಸ್ಯೆ ಬಗೆಹರಿಸಲು ಗಾರ್ಬೇಜ್ ಮಾಫಿಯಾ ಬಿಡುವುದಿಲ್ಲ,ಮರಳು ಮಾಫಿಯ ಮತ್ತು ಕಸದ ಸಮಸ್ಯೆ ಬಗೆ ಹರಿಸಲು ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ,
from Kannadaprabha - Kannadaprabha.com https://ift.tt/2M2tRnL
via IFTTT
from Kannadaprabha - Kannadaprabha.com https://ift.tt/2M2tRnL
via IFTTT
ಬೆಂಗಳೂರು: ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಮನೆಯಲ್ಲಿ 25 ಲಕ್ಷ ರು. ವಸ್ತುಗಳ ಕಳವು
ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
from Kannadaprabha - Kannadaprabha.com http://www.kannadaprabha.com/karnataka/former-chief-secretary-of-karnataka-kaushik-mukherjee’s-house-burgled/318434.html
via IFTTT
from Kannadaprabha - Kannadaprabha.com http://www.kannadaprabha.com/karnataka/former-chief-secretary-of-karnataka-kaushik-mukherjee’s-house-burgled/318434.html
via IFTTT
Monday, 18 June 2018
ನೂತನ ಸರ್ಕಾರದಿಂದ ಸಿಹಿ ಸುದ್ದಿ: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ
ಮುಖ್ಯಮಂತ್ರಿ ಕುಮಾರಸ್ವಾಮಿಯವ ನೇತೃತ್ವದ ನೂತನ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ.
from Kannadaprabha - Kannadaprabha.com https://ift.tt/2M1VfT6
via IFTTT
from Kannadaprabha - Kannadaprabha.com https://ift.tt/2M1VfT6
via IFTTT
ಹೊಸದುರ್ಗ: ಮರಕ್ಕೆ ಕಾರು ಡಿಕ್ಕಿ; ತಂದೆ, ಮಗಳು ಸಾವು
ಕಾರೊಂದು ಮರಕ್ಕೆ ಡಿಕ್ಕಿಯಾಗಿ ತಂದೆ, ಮಗಳು ಸಾವನ್ನಪ್ಪಿರುವ ದುರಂತ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2ynRTb6
via IFTTT
from Kannadaprabha - Kannadaprabha.com https://ift.tt/2ynRTb6
via IFTTT
ಆರು ಬೋಗಿಯ 'ನಮ್ಮ ಮೆಟ್ರೋ' ರೈಲು, ಪ್ರತಿದಿನ ಐದು ಟ್ರಿಪ್!
ಪಿಕ್ ಅವರ್ ನಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನೇರಳೆ ಮಾರ್ಗದಲ್ಲಿ ಮೊದಲ ಬಾರಿಗೆ ಆರು ಬೋಗಿಯ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ವೇದಿಕೆ ಸಿದ್ದಗೊಂಡಿದೆ.
from Kannadaprabha - Kannadaprabha.com https://ift.tt/2MCqzbV
via IFTTT
from Kannadaprabha - Kannadaprabha.com https://ift.tt/2MCqzbV
via IFTTT
ಯೋಗ ದಿನ ಕಾರ್ಯಕ್ರಮ ಮೈಸೂರಿನಿಂದ ಡೆಹರಾಡೂನ್ ಗೆ ಶಿಫ್ಟ್: ಚುನಾವಣಾ ಫಲಿತಾಂಶ ಕಾರಣ?
ಈ ಬಾರಿಯ ಅಂತರಾಷ್ಟ್ರೀಯ ಯೋ ದಿನಾಚರಣೆಯನ್ನು ಮಲ್ಲಿಗೆ ನಗರಿ ಮೈಸೂರಿನಿಂದ ಡೆಹರಾಡೂನ್'ಗೆ ಶಿಫ್ಟ್ ಮಾಡಲಾಗಿದ್ದು, ಇದಕ್ಕೆ ಕಾರಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಾದ ಸೋಲು ಎಂಬ ಮಾತುಕತುಗಳ ಕೇಳಿಬರತೊಡಗಿವೆ...
from Kannadaprabha - Kannadaprabha.com https://ift.tt/2tfAoE4
via IFTTT
from Kannadaprabha - Kannadaprabha.com https://ift.tt/2tfAoE4
via IFTTT
Sunday, 17 June 2018
ಬೆಂಗಳೂರು: ಕ್ರಿಕೆಟ್ ಆಡುವ ವಿಚಾರದಲ್ಲಿ ಜಗಳ, ಯುವಕನ ಬರ್ಬರ ಹತ್ಯೆ
ಕ್ರಿಕೆಟ್ ಆಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಯುವನೋರ್ವ ಬರ್ಬರವಾಗಿ ಹತ್ಯೆಯಾಗಿದ್ದಾನೆ.
from Kannadaprabha - Kannadaprabha.com https://ift.tt/2JYZPEc
via IFTTT
from Kannadaprabha - Kannadaprabha.com https://ift.tt/2JYZPEc
via IFTTT
ನಾಳೆಯಿಂದ ದೇಶಾದ್ಯಂತ ಲಾರಿಗಳ ಸಂಚಾರ ಸ್ಥಗಿತ
ಡೀಸೆಲ್ ದರ ಏರಿಕೆ, ಥರ್ಡ್ ಪಾರ್ಟಿ ಪ್ರೀಮಿಯಂ ದುಬಾರಿ ದರ ಏರಿಕೆ ವಿರೋಧಿಸಿ ನಾಳೆಯಿಂದ ಕರ್ನಾಟಕ ಸೇರಿದಂತೆ ದೇಶಾದ್ಯಂತ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
from Kannadaprabha - Kannadaprabha.com https://ift.tt/2HVCzBW
via IFTTT
from Kannadaprabha - Kannadaprabha.com https://ift.tt/2HVCzBW
via IFTTT
ಮುಂದಿನ 2 ವರ್ಷಗಳಲ್ಲಿ ಬೆಂಗಳೂರಿನ ಅಂತರ್ಜಲ ಖಾಲಿ: ನೀತಿ ಆಯೋಗ ಎಚ್ಚರಿಕೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2020 ವೇಳಗೆ ಅಂತರ್ಜಲ ಖಾಲಿಯಾಗಲಿದೆ ಎಂದು ನೀತಿ ಆಯೋಗದ ವರದಿ ಎಚ್ಚರಿಸಿದೆ.
from Kannadaprabha - Kannadaprabha.com https://ift.tt/2HX6GJg
via IFTTT
from Kannadaprabha - Kannadaprabha.com https://ift.tt/2HX6GJg
via IFTTT
ಉದ್ಯಮಿ ಕೆ. ಸಿ. ವೀರೇಂದ್ರ ವಿರುದ್ಧದ ಪ್ರಕರಣ ಕೈ ಬಿಟ್ಟ ಸಿಬಿಐ
ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದಾಗಿ ಉದ್ಯಮಿ, ನಟ ದೊಡ್ಡಣ್ಣ ಅಳಿಯ ಕೆ.ಸಿ.ವೀರೇಂದ್ರ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಕೈಬಿಡಲಾಗಿದೆ.
from Kannadaprabha - Kannadaprabha.com https://ift.tt/2JKezr5
via IFTTT
from Kannadaprabha - Kannadaprabha.com https://ift.tt/2JKezr5
via IFTTT
ಬಹುಭಾಷಾ ವಿದ್ವಾಂಸ ಡಾ. ಎಚ್.ವಿ.ನರಸಿಂಹ ಮೂರ್ತಿ ನಿಧನ
ಬಹುಭಾಷಾ ವಿದ್ವಾಂಸ ಸಂಸ್ಕೃತ ಪಂಡಿತ ಡಾ. ಎಚ್.ವಿ.ನರಸಿಂಹ ಮೂರ್ತಿ ನಿಧನರಾಗಿದ್ದಾರೆ.
from Kannadaprabha - Kannadaprabha.com https://ift.tt/2tgD9Vo
via IFTTT
from Kannadaprabha - Kannadaprabha.com https://ift.tt/2tgD9Vo
via IFTTT
ಮೂರ್ಖತೆಯನ್ನೇ ಹೊತ್ತಿರುವ ಬುದ್ಧಿಜೀವಿಗಳಿಗೆ ಏನು ಹೇಳಿದರೂ ಅರ್ಥವಾಗುವುದಿಲ್ಲ: ಸಚಿವ ಹೆಗಡೆ
ಬುದ್ಧಿಜೀವಿಗಳ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಬುದ್ಧಿಜೀವಿಗಳು ಮೂರ್ಖತೆಯನ್ನೇ ಹೊತ್ತಿದ್ದಾರೆ, ಅವರಿಗೆ ಏನು ಹೇಳಿದರೂ ಅರ್ಥವಾಗುವುದಿಲ್ಲ...
from Kannadaprabha - Kannadaprabha.com https://ift.tt/2HZBxVK
via IFTTT
from Kannadaprabha - Kannadaprabha.com https://ift.tt/2HZBxVK
via IFTTT
Saturday, 16 June 2018
ಗೌರಿ ಲಂಕೇಶ್ ಹತ್ಯೆ ಸಂಬಂಧ ಎಸ್ಐಟಿ ತನಿಖೆ ನಮಗೆ ತೃಪ್ತಿ ತಂದಿದೆ: ಕವಿತಾ ಲಂಕೇಶ್
ಎಸ್ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ಪ್ರಕರಣದಲ್ಲಿ ನಮಗೆ ನ್ಯಾಯ ದೊರೆಯುವ ಭರವಸೆ ಇದೆ ಎಂದು ದುಷ್ಕರ್ಮಿಗಳಿಂದ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಕುಟುಂಬ ಸಮಾಧಾನ ವ್ಯಕ್ತಪಡಿಸಿದೆ.
from Kannadaprabha - Kannadaprabha.com https://ift.tt/2LUjSAY
via IFTTT
from Kannadaprabha - Kannadaprabha.com https://ift.tt/2LUjSAY
via IFTTT
ಮಳೆ ನೀರಿನಿಂದ ರಕ್ಷಣೆಗಾಗಿ ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ಛತ್ರಿ ಹಿಡಿದ ಕಂಡೆಕ್ಟರ್ ವಿಡಿಯೋ ವೈರಲ್!
ಸಾಮಾನ್ಯವಾಗಿ ಬಸ್ ಗಳ ಕಿಟಕಿ ಗಾಜುಗಳು ಹೊಡೆದು ಮಳೆ ಬರುವ ಸಮಯದಲ್ಲಿ ಪ್ರಯಾಣಿಕರು ಕಿರಿಕಿರಿ ಅನುಭವಿಸುವುದು ಸರ್ವೇ ಸಾಮಾನ್ಯ...
from Kannadaprabha - Kannadaprabha.com https://ift.tt/2JVljyk
via IFTTT
from Kannadaprabha - Kannadaprabha.com https://ift.tt/2JVljyk
via IFTTT
ಭೀಮಾತೀರ ಹತ್ಯೆ ಪ್ರಕರಣ: ಪಿಎಸ್ಐ ಗೋಪಾಲ ಹಳ್ಳೂರಗೆ ನ್ಯಾಯಾಂಗ ಬಂಧನ
ಭೀಮಾತೀರದ ಗಂಗಾಧರ್ ಹತ್ಯೆ ಪ್ರಕರಣದ ಸಂಬಂಧ ಆರೋಪಿಯಾಗಿದ್ದ ಚಡಚಣ ಪಿಎಸ್ಐ ಗೋಪಾಲ ಹಳ್ಳೂರ ಅವರ ಬಂಧನವಾಗಿದೆ.
from Kannadaprabha - Kannadaprabha.com https://ift.tt/2LTz7u2
via IFTTT
from Kannadaprabha - Kannadaprabha.com https://ift.tt/2LTz7u2
via IFTTT
ಮಾಲೂರು: ಕಾನ್ವೆಂಟ್ ಶಾಲೆ ಬೇಡ ಎಂದದ್ದಕ್ಕೆ 3 ಮಕ್ಕಳನ್ನು ಕೆರೆಗೆ ದೂಡಿ ತಾಯಿ ಆತ್ಮಹತ್ಯೆ
ಮಕ್ಕಳು ಕಾನ್ವೆಂಟ್ ಶಾಲೆ ಸೇರುವುದು ಬೇಡ ಎಂದ ಪತಿಯ ವಿರುದ್ದ ಕೋಪಗೊಂಡ ಮಹಿಳೆ ತನ್ನ ಮೂವರು ಮಕ್ಕಳನ್ನು ಕೆರೆಗೆ ದೂಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ....
from Kannadaprabha - Kannadaprabha.com https://ift.tt/2HVeYkM
via IFTTT
from Kannadaprabha - Kannadaprabha.com https://ift.tt/2HVeYkM
via IFTTT
ಗೌರಿ ಲಂಕೇಶ್ ಹತ್ಯೆ: ಎಸ್ಐಟಿಯಿಂದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷರ ವಿಚಾರಣೆ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ವಿಜಯಪುರ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠ ಅವರನ್ನು ವಿಚಾರಣೆವಿಚಾರಣೆ ನಡೆಸಲಿದೆ.....
from Kannadaprabha - Kannadaprabha.com https://ift.tt/2JTyLpN
via IFTTT
from Kannadaprabha - Kannadaprabha.com https://ift.tt/2JTyLpN
via IFTTT
ಬೆಂಗಳೂರು: ಮುಂದಿನ ವಾರ 'ನಮ್ಮ ಮೆಟ್ರೊ'ದ ಆರು ಬೋಗಿಗಳ ರೈಲು ಸಂಚಾರ ಆರಂಭ
ಬೆಂಗಳೂರು ಮೆಟ್ರೊ ರೈಲು ನಿಗಮದ ಮೊದಲ ಆರು ಬೋಗಿಗಳ ರೈಲಿಗೆ ರೈಲ್ವೆ ಮಂಡಳಿ ಒಪ್ಪಿಗೆ ...
from Kannadaprabha - Kannadaprabha.com https://ift.tt/2LTxvAo
via IFTTT
from Kannadaprabha - Kannadaprabha.com https://ift.tt/2LTxvAo
via IFTTT
ಕಲಬುರಗಿ: ಮಕ್ಕಳ ಕಿರುನಾಲಿಗೆ ಕತ್ತರಿಸಿ ಭಿಕ್ಷಾಟನೆಗೆ ಕಳುಹಿಸುವ ತಂಡ ಭೇದಿಸಿದ ಪೊಲೀಸರು
ಹತ್ತು ವರ್ಷದೊಳಗಿನ ಮಕ್ಕಳನ್ನು ನಗರ ಮತ್ತು ಪಟ್ಟಣ ಭಾಗಗಳಲ್ಲಿ ಭಿಕ್ಷೆ ಬೇಡಲು ತೊಡಗಿಸುವ ...
from Kannadaprabha - Kannadaprabha.com https://ift.tt/2yigDRS
via IFTTT
from Kannadaprabha - Kannadaprabha.com https://ift.tt/2yigDRS
via IFTTT
ಬೆಂಗಳೂರು: 15 ಸಾವಿರ ರು. ಹಣಕ್ಕಾಗಿ ಚಿಕ್ಕಮ್ಮನನ್ನ ಕೊಂದ ಕಿರಾತಕ
15 ಸಾವಿರ ರು ಹಣಕ್ಕಾಗಿ ಚಿಕ್ಕಮ್ಮನನ್ನು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು 3 ಗಂಟೆಯಲ್ಲಿ ಬಂಧಿಸಿದ್ದಾರೆ. ...
from Kannadaprabha - Kannadaprabha.com https://ift.tt/2letHyz
via IFTTT
from Kannadaprabha - Kannadaprabha.com https://ift.tt/2letHyz
via IFTTT
ಗೌರಿ ಹತ್ಯೆ ಪ್ರಕರಣ: ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸುವುದಿಲ್ಲ; ಗೃಹ ಸಚಿವ
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕುರಿತ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಶನಿವಾರ ಹೇಳಿದ್ದಾರೆ...
from Kannadaprabha - Kannadaprabha.com https://ift.tt/2JPeDSA
via IFTTT
from Kannadaprabha - Kannadaprabha.com https://ift.tt/2JPeDSA
via IFTTT
ಗೌರಿ ಲಂಕೇಶ್ ಹತ್ಯೆ ಪ್ರಕರಣ; ಪರಶುರಾಮ ವಾಗ್ಮೋರೆ ಮುಖ ಗುರ್ತಿಸಿದ ಇಬ್ಬರು ಸಾಕ್ಷಿಗಳು
ಹಿರಿಯ ಪತ್ರಕ್ರತೆ ಗೌರಿ ಲಂಕೇಶ್ ಅವರಿಗೆ ಗುಂಡು ಹಾರಿಸಿದ್ದು ಪರಶುರಾಮನೇ ಎಂದು ಅಂದಿನ ಹತ್ಯೆ ಕೃತ್ಯದ ಪ್ರತ್ಯದರ್ಶಿಗಳಾದ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ ಸೇರಿ ಇಬ್ಬರು ಗುರುತು ಪತ್ತೆ ಹಚ್ಚಿದ್ದಾರೆಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ...
from Kannadaprabha - Kannadaprabha.com https://ift.tt/2JQGZvP
via IFTTT
from Kannadaprabha - Kannadaprabha.com https://ift.tt/2JQGZvP
via IFTTT
Friday, 15 June 2018
ಗೌರಿ ಲಂಕೇಶ್ ಕೊಂದಿದ್ದು ವಾಗ್ಮರೆ; 5 ರಾಜ್ಯಗಳಲ್ಲಿ ಅನಾಮಧೇಯ ಸಂಘಟನೆ ಕೆಲಸ: ಎಸ್ಐಟಿ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಎಸ್ಐಟಿ ತನಿಖೆಯಲ್ಲಿ ಆಘಾತಕಾರಿ ಸುದ್ದಿಗಳು ಹೊರ ಬೀಳುತ್ತಿವೆ...
from Kannadaprabha - Kannadaprabha.com https://ift.tt/2MvmCFZ
via IFTTT
from Kannadaprabha - Kannadaprabha.com https://ift.tt/2MvmCFZ
via IFTTT
ಬಳ್ಳಾರಿ: ಕೆಎಸ್ಆರ್ಟಿಸಿ ಬಸ್ ಕಾರು ಮುಖಾಮುಖಿ ಡಿಕ್ಕಿ, ಮಗು ಸೇರಿ ಐವರ ದುರ್ಮರಣ
ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಗು ಸೇರಿ ಐವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಕೋಳೂರು ಬಳಿ ಸಂಭವಿಸಿದೆ...
from Kannadaprabha - Kannadaprabha.com https://ift.tt/2laneEE
via IFTTT
from Kannadaprabha - Kannadaprabha.com https://ift.tt/2laneEE
via IFTTT
1, 2ನೇ ತರಗತಿ ಮಕ್ಕಳಿಗೆ ಹೋಂ ವರ್ಕ್ ನಿಷೇಧ, ಕರ್ನಾಟಕ ಶಿಕ್ಷಣ ಇಲಾಖೆಯಿಂದ ಶೀಘ್ರ ಅಧಿಸೂಚನೆ
ಚಿಕ್ಕ ಮಕ್ಕಳಿಗೆ ಹೆಚ್ಚುವರಿ ಹೊರೆಯಾಗದ ಹಾಗೆ ರಾಜ್ಯ ಶಾಲೆಗಳ 1, 2ನೇ ತರಗತಿಯ ಮಕ್ಕಳಿಗೆ ಮನೆಗೆಲಸ (ಹೋಮ್ ವರ್ಲ್) ನೀಡುವುದನ್ನು ಶೀಘ್ರದಲ್ಲಿ ನಿಲ್ಲಿಸಲಾಗುವುದು
from Kannadaprabha - Kannadaprabha.com https://ift.tt/2laaHRv
via IFTTT
from Kannadaprabha - Kannadaprabha.com https://ift.tt/2laaHRv
via IFTTT
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಗೆ ತುಂಬಿ ಹರಿದ ನದಿಗಳು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬುಧರಾತ್ರಿ ಪ್ರಾರಂಭವಾದ ಮಳೆ ಇಂದೂ ಕೂಡಾ ಬಿಟ್ಟಿಲ್ಲ. ಭಾರೀ ಮಳೆಯಿಂದಾಗಿ ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತವಾಗಿದೆ.
from Kannadaprabha - Kannadaprabha.com https://ift.tt/2yjyDLY
via IFTTT
from Kannadaprabha - Kannadaprabha.com https://ift.tt/2yjyDLY
via IFTTT
ಬೆಂಗಳೂರು ಉತ್ತರ ವಿಭಾಗದ ಡಿಡಿಪಿಐ ಅಮಾನತುಗೊಳಿಸಲು ಸಿಎಂ ಕುಮಾರಸ್ವಾಮಿ ಆದೇಶ
ಜನತಾ ದರ್ಶನದ ವೇಳೆ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಬೆಂಗಳೂರು ಉತ್ತರ....
from Kannadaprabha - Kannadaprabha.com https://ift.tt/2JAlfYO
via IFTTT
from Kannadaprabha - Kannadaprabha.com https://ift.tt/2JAlfYO
via IFTTT
Thursday, 14 June 2018
ತುರ್ತು ಸ್ಥಿತಿಯಲ್ಲಿ ಗರ್ಭೀಣಿಗೆ ರಕ್ತದಾನ ಮಾಡಿ ಮೂರು ಜೀವ ಉಳಿಸಿದ ಕನ್ನಡದ ನಟಿ!
ತುರ್ತು ಪರಿಸ್ಥಿತಿಯಲ್ಲಿದ್ದ ಗರ್ಭೀಣಿಗೆ ರಕ್ತದಾನ ಮಾಡುವ ಮೂಲಕ ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಮಾನವೀಯತೆ ಮೆರೆದಿದ್ದಾರೆ...
from Kannadaprabha - Kannadaprabha.com https://ift.tt/2l7r1Td
via IFTTT
from Kannadaprabha - Kannadaprabha.com https://ift.tt/2l7r1Td
via IFTTT
ಕರಾವಳಿ, ಮಲೆನಾಡಿನಲ್ಲಿ ಮಳೆಯ ಆರ್ಭಟ: ರಸ್ತೆ ಸಂಚಾರ ಅಸ್ತವ್ಯಸ್ಥ
ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುರುವಾರ ಭಾರೀ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಮೊಬೈಲ್ ಸಂಪರ್ಕ ಸಹ ಕಡಿತವಾಗಿದೆ.
from Kannadaprabha - Kannadaprabha.com https://ift.tt/2HOvGCe
via IFTTT
from Kannadaprabha - Kannadaprabha.com https://ift.tt/2HOvGCe
via IFTTT
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಬಿಜೆಪಿಯ ಪಾತ್ರವಿಲ್ಲ: ಜಗದೀಶ್ ಶೆಟ್ಟರ್
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಬಿಜೆಪಿಯ ಪಾತ್ರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ...
from Kannadaprabha - Kannadaprabha.com https://ift.tt/2JO19pZ
via IFTTT
from Kannadaprabha - Kannadaprabha.com https://ift.tt/2JO19pZ
via IFTTT
ದನದ ವ್ಯಾಪಾರಿ ಹುಸೈನಬ್ಬ ಸಾವು: ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ
ಉಡುಪಿ ಜಿಲ್ಲೆ ಪೆರ್ಡೂರು ಬಳಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದ ದನದ ವ್ಯಾಪಾರಿ ಹುಸೈನಬ್ಬ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ.
from Kannadaprabha - Kannadaprabha.com https://ift.tt/2t4smxH
via IFTTT
from Kannadaprabha - Kannadaprabha.com https://ift.tt/2t4smxH
via IFTTT
8 ವರ್ಷಗಳ ನಂತರ 'ಬಸ್ ದಿನ' ಸ್ಥಗಿತ: ಸಾರ್ವಜನಿಕ ಸಲಹೆ ಕೋರಿಕೆ
ಪ್ರಯಾಣಿಕರು ಖಾಸಗಿ ವಾಹನಗಳನ್ನು ಬಿಟ್ಟು ಸಾರ್ವಜನಿಕ ವಲಯ ಸಂಪರ್ಕವಾದ ಸರ್ಕಾರಿ ಬಸ್ಸನ್ನು ...
from Kannadaprabha - Kannadaprabha.com http://www.kannadaprabha.com/karnataka/eight-years-after-it-started-bangalore-metropolitan-transport-corporation-puts-on-hold-to-‘bus-day’/318110.html
via IFTTT
from Kannadaprabha - Kannadaprabha.com http://www.kannadaprabha.com/karnataka/eight-years-after-it-started-bangalore-metropolitan-transport-corporation-puts-on-hold-to-‘bus-day’/318110.html
via IFTTT
ಗೌರಿ ಲಂಕೇಶ್ ಹತ್ಯೆ ಪ್ರಕರಣ: ವಿಜಯಪುರದಲ್ಲಿ ಇನ್ನಷ್ಟು ಬಂಧನ ಸಾಧ್ಯತೆ
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಪ್ರಮುಖ ಸ್ಥಳವಾಗಿ ಮಾರ್ಪಟ್ಟಿದ್ದು, ಮುಂದಿನ...
from Kannadaprabha - Kannadaprabha.com https://ift.tt/2sWSJ9r
via IFTTT
from Kannadaprabha - Kannadaprabha.com https://ift.tt/2sWSJ9r
via IFTTT
ದೂರುದಾರರ ರಾಜಿ, ಅಗ್ನಿ ಶ್ರೀಧರ್ ವಿರುದ್ಧ ಮೊಕದ್ದಮೆ ವಜಾಗೊಳಿಸಿದ ಹೈಕೋರ್ಟ್
ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಅವರ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ
from Kannadaprabha - Kannadaprabha.com https://ift.tt/2sUJ3fI
via IFTTT
from Kannadaprabha - Kannadaprabha.com https://ift.tt/2sUJ3fI
via IFTTT
Wednesday, 13 June 2018
ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಹಿಟ್ ಲಿಸ್ಟ್ ನಲ್ಲಿ ಗಿರೀಶ್ ಕಾರ್ನಾಡ್: ಎಸ್ ಐಟಿ
ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳು ಖ್ಯಾತ ಸಾಹಿತಿ...
from Kannadaprabha - Kannadaprabha.com https://ift.tt/2Mm34Uu
via IFTTT
from Kannadaprabha - Kannadaprabha.com https://ift.tt/2Mm34Uu
via IFTTT
ಬ್ಲ್ಯಾಕ್ಮೇಲ್ ತಂತ್ರ ವಿಫಲವಾಗಿದ್ದೇ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಹತ್ಯೆ ಯತ್ನಕ್ಕೆ ಕಾರಣ!
ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೇಜರಾಜ್ ಶರ್ಮಾ ವಿರುದ್ಧ ...
from Kannadaprabha - Kannadaprabha.com http://www.kannadaprabha.com/karnataka/‘blackmail-attempts-foiled-lokayukta-attacker-saw-red’/318049.html
via IFTTT
from Kannadaprabha - Kannadaprabha.com http://www.kannadaprabha.com/karnataka/‘blackmail-attempts-foiled-lokayukta-attacker-saw-red’/318049.html
via IFTTT
ಬೆಂಗಳೂರು ವಿಶ್ವವಿದ್ಯಾನಿಲಯ, ಆರ್.ಜಿ.ಎಚ್.ಎಚ್.ಎಸ್ ಗೆ ನೂತನ ಉಪಕುಲಪತಿಗಳ ನೇಮಕ
ದೀರ್ಘ ಕಾಲದ ನಿರೀಕ್ಷೆ ಬಳಿಕ ಬೆಂಗಳೂರು ವಿಶ್ವವಿದ್ಯಾನಿಲ್ಲಯ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಗಳಿಗೆ ಕೊನೆಗೂ ನೂತನ ಉಪಕುಲಪತಿಗಳ ನೇಮಕವಾಗಿದೆ.
from Kannadaprabha - Kannadaprabha.com https://ift.tt/2JGZBhI
via IFTTT
from Kannadaprabha - Kannadaprabha.com https://ift.tt/2JGZBhI
via IFTTT
ಮುಖ್ಯ ಕಾರ್ಯದರ್ಶಿ ಹುದ್ದೆ: ಪಟ್ಟನಾಯಕ್, ವಿಜಯ್ ಭಾಸ್ಕರ್ ನಡುವೆ ತೀವ್ರ ಪೈಪೋಟಿ
: ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಜೂನ್ 30ರ್ಂದು ನಿವೃತ್ತರಾಗುತ್ತಿದ್ದಾರೆ, ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗುವುದು ಎನ್ನುವ್ದರ ಕುರಿತಂತೆ....
from Kannadaprabha - Kannadaprabha.com http://www.kannadaprabha.com/karnataka/karnataka-vijay-bhaskar-and-pattanayak-in-race-for-top-bureaucrat’s-post/318045.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-vijay-bhaskar-and-pattanayak-in-race-for-top-bureaucrat’s-post/318045.html
via IFTTT
Tuesday, 12 June 2018
ಮಹಾಮಳೆಗೆ ಕರ್ನಾಟಕ ತತ್ತರ: ಜನ ಜೀವನ ಅಸ್ತವ್ಯಸ್ತ, ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ
ಮುಂಗಾರು ಮಳೆ ಪ್ರಾರಂಭಕ್ಕೂ ಮುನ್ನವೇ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು ಮಹಾಮಳೆಗೆ ರಾಜ್ಯ ತತ್ತರಿಸಿದೆ...
from Kannadaprabha - Kannadaprabha.com https://ift.tt/2JuYrcV
via IFTTT
from Kannadaprabha - Kannadaprabha.com https://ift.tt/2JuYrcV
via IFTTT
ಚಾರ್ಮಾಡಿ ಘಾಟ್ ಮಣ್ಣು ತೆರೆವು, ಏಕಮುಖ ಸಂಚಾರ ಆರಂಭ
ಭಾರೀ ಮಳೆಗೆ ಒಂಭತ್ತು ಕಡೆ ಗುಡ್ಡ ಕುಸಿದು ಸೋಮವಾರ ಸಂಜೆಯಿಂದ ಸಂಚಾರ ಸ್ಥಗಿತವಾಗಿದ್ದ ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ಏಕಮುಖ ಸಂಛಾರ ಪ್ರಾರಂಭವಾಗಿದೆ.
from Kannadaprabha - Kannadaprabha.com https://ift.tt/2JJD07h
via IFTTT
from Kannadaprabha - Kannadaprabha.com https://ift.tt/2JJD07h
via IFTTT
ಭ್ರಷ್ಠಾಚಾರ ಆರೋಪ: ರಾಜ್ಯ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ವಿರುದ್ಧ ಎಸಿಬಿಗೆ ದೂರು
ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ವಿರುದ್ಧ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ದೂರು ದಾಖಲಾಗಿದೆ.
from Kannadaprabha - Kannadaprabha.com https://ift.tt/2sOzSx8
via IFTTT
from Kannadaprabha - Kannadaprabha.com https://ift.tt/2sOzSx8
via IFTTT
ಬೆಂಗಳೂರು: ಆರ್.ಜಿ.ಎಚ್.ಎಚ್ಎಸ್ ಕ್ಯಾಂಪಸ್ ತಕ್ಷಣ ಸ್ಥಳಾಂತರಿಸಿ, ಸಚಿವ ಡಿಕೆಶಿ ಆದೇಶ
ನೂತನ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ನ್ನು ರಾಮನಗರಕ್ಕೆ ಸ್ಥಳಾಂತರಿಸುವಂತೆ ಆರ್.ಜಿ.ಎಚ್.ಎಚ್ಎಸ್....
from Kannadaprabha - Kannadaprabha.com https://ift.tt/2JtG08B
via IFTTT
from Kannadaprabha - Kannadaprabha.com https://ift.tt/2JtG08B
via IFTTT
ಬೆಂಗಳೂರು: 12ನೇ ಮಹಡಿಯಿಂದ ಹಾರಿ ಟೆಕ್ಕಿ ಆತ್ಮಹತ್ಯೆ
ಸಾಫ್ಟ್ವೇರ್ ಎಂಜಿನೀಯರ್ ಒಬ್ಬರು ತಾವು ಕೆಲಸ ಮಾಡುವ ಕಂಪನಿ ಕಟ್ಟಡದ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ...
from Kannadaprabha - Kannadaprabha.com https://ift.tt/2y4bAV5
via IFTTT
from Kannadaprabha - Kannadaprabha.com https://ift.tt/2y4bAV5
via IFTTT
ಗುಣಮಟ್ಟದ ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್
ಹೊಸದಾಗಿ ನೇಮಕವಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಗುಣ ಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಗಮನ ಕೇಂದ್ರೀಕರಿಸುವುದಾಗಿ ...
from Kannadaprabha - Kannadaprabha.com https://ift.tt/2l5Mtbe
via IFTTT
from Kannadaprabha - Kannadaprabha.com https://ift.tt/2l5Mtbe
via IFTTT
ಕಿಡ್ನ್ಯಾಪ್ ನಾಟಕವಾಡಿದ ಉತ್ತರ ಪ್ರದೇಶ ಯುವಕ ಕಾರವಾರದಲ್ಲಿ ಬಂಧನ
ತನ್ನ ಅಪಹರಣ ಪ್ರಕರಣವನ್ನೇ ಸುಳ್ಳು ಮಾಡಲು ಹೊರಟ ಉತ್ತರ ಪ್ರದೇಶದ 22 ವರ್ಷದ ...
from Kannadaprabha - Kannadaprabha.com https://ift.tt/2LI5VWE
via IFTTT
from Kannadaprabha - Kannadaprabha.com https://ift.tt/2LI5VWE
via IFTTT
ತಂತ್ರಜ್ಞಾನ ವಲಯದ ಉದ್ಯೋಗಾವಕಾಶ, ಬೆಂಗಳೂರೇ ನಂಬರ್ ಒನ್: ವರದಿ
ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ಪಡೆಯಲು ಬಯಸುವವರಿಗೆ ಬೆಂಗಳೂರು ಅತ್ಯಂತ ಹೆಚ್ಚು ಅವಕಾಶ ನಿಡುತ್ತಿದೆ.
from Kannadaprabha - Kannadaprabha.com https://ift.tt/2LJD30o
via IFTTT
from Kannadaprabha - Kannadaprabha.com https://ift.tt/2LJD30o
via IFTTT
Monday, 11 June 2018
ಬನ್ನೇರುಘಟ್ಟ: 80 ಕೋಟಿ ದಂಡ ಕಟ್ಟಬೇಕಿದ್ದ 10 ಗಣಿಗಾರಿಕೆ ಕಂಪನಿಗಳಿಗೆ ಬೀಗ
ರಾಜ್ಯದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದ್ದು, ಬನ್ನೇರುಘಟ್ಟ ಪ್ರದೇಶದಲ್ಲಿರುವ 10 ಗಣಿಗಾರಿಕೆ ಕಂಪನಿಗಳಿಗೆ ಬೀಗ ಜಡಿಯಲಾಗಿದೆ.
from Kannadaprabha - Kannadaprabha.com https://ift.tt/2LEayB6
via IFTTT
from Kannadaprabha - Kannadaprabha.com https://ift.tt/2LEayB6
via IFTTT
ಮುಂದುವರೆದ ವರುಣನ ರೌದ್ರವತಾರ: ಬೆಂಗಳೂರು- ಮಂಗಳೂರು ರೈಲು ಸೇವೆ ಸ್ಥಗಿತ
ರಾಜ್ಯದ ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದೆ. ಮಳೆಯ ರೌದ್ರವತಾರದಿಂದಾಗಿ ನಾಲ್ಕನೇ ದಿನವಾದ ಇಂದು ಕೂಡಾ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
from Kannadaprabha - Kannadaprabha.com https://ift.tt/2sOlIwd
via IFTTT
from Kannadaprabha - Kannadaprabha.com https://ift.tt/2sOlIwd
via IFTTT
ಆಹಾರ-ಮದ್ಯಕ್ಕೆ ಹಾಹಾಕಾರ: ಹುಬ್ಬಳ್ಳಿಯಲ್ಲಿ ಹೊಟೇಲ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಬಂದ್!
ಹೊಟೇಲ್ ಹಾಗೂ ಬಾರ್ ಸಿಬ್ಬಂದಿ ಮೇಲಿನ ಹಲ್ಲೆಗಳನ್ನು ಖಂಡಿಸಿ ಹೋಟೇಲ್ ಮಾಲೀಕರ ಅಸೋಸಿಯೇಷನ್ ಇಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಬಂದ್ ಗೆ ಕರೆ...
from Kannadaprabha - Kannadaprabha.com https://ift.tt/2sNIioP
via IFTTT
from Kannadaprabha - Kannadaprabha.com https://ift.tt/2sNIioP
via IFTTT
ಗೌರಿ ಲಂಕೇಶ್ ಹತ್ಯೆ: ಆರೋಪಿ ನವೀನ್ ಕುಮಾರ್ ಪೊಲೀಸ್ ಕಸ್ಟಡಿ 14 ದಿನ ವಿಸ್ತರಣೆ
ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ...
from Kannadaprabha - Kannadaprabha.com https://ift.tt/2HFsFUP
via IFTTT
from Kannadaprabha - Kannadaprabha.com https://ift.tt/2HFsFUP
via IFTTT
Sunday, 10 June 2018
ಮಾಜಿ ಸಚಿವ ಬಿ.ಎಸ್.ಪಾಟೀಲ್ ಸಾಸನೂರ ನಿಧನ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಬಿ.ಎಸ್. ಪಾಟೀಲ್ ಸಾಸನೂರ(87) ಅವರು...
from Kannadaprabha - Kannadaprabha.com https://ift.tt/2sVSFpM
via IFTTT
from Kannadaprabha - Kannadaprabha.com https://ift.tt/2sVSFpM
via IFTTT
ಸಿಂಧನೂರು ಬಳಿ ಟ್ರಾಕ್ಟರ್ ಪಲ್ಟಿ: ತಂದೆ, ಮಗ ಸೇರಿ ನಾಲ್ವರ ದುರ್ಮರಣ
ವಿದ್ಯುತ್ ಕಂಬಗಳನ್ನು ಸಾಗಿಸುತ್ತಿದ್ದಾಗ ಟ್ರಾಕ್ಟರ್ ಟ್ರಾಲಿ ಕೊಂಡಿ ಕಳಚಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ತಂದೆ ಮತ್ತು ಮಗ ಸೇರಿ ನಾಲ್ವರು ದಾರುಣ ಸಾವನ್ನಪ್ಪಿರುವ...
from Kannadaprabha - Kannadaprabha.com https://ift.tt/2Jsx0kb
via IFTTT
from Kannadaprabha - Kannadaprabha.com https://ift.tt/2Jsx0kb
via IFTTT
ಜೆಇಇ ಅಡ್ವಾನ್ಸ್ ಫಲಿತಾಂಶ: ರಾಜ್ಯದಲ್ಲಿ ಬೆಂಗಳೂರು ವಿದ್ಯಾರ್ಥಿಗಳದೇ ಪಾರಮ್ಯ
ಇಂದು ಪ್ರಕಟವಾದ ಜೆಇಇ ಅಡ್ವಾನ್ಸ್ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದ ಕೆಲ ವಿದ್ಯಾರ್ಥಿಗಳು ಉನ್ನತ ಶ್ರೇಯಾಂಕಗಳನ್ನು ಪಡೆದಿದ್ದಾರೆ.
from Kannadaprabha - Kannadaprabha.com https://ift.tt/2M8wp4R
via IFTTT
from Kannadaprabha - Kannadaprabha.com https://ift.tt/2M8wp4R
via IFTTT
ಪ್ರತ್ಯೇಕ ಲಿಂಗಾಯತ ಧರ್ಮ: ಕೇಂದ್ರದ ನಿರ್ಧಾರಕ್ಕೆ ಶಾಮನೂರು ಶಿವಶಂಕರಪ್ಪ ಸ್ವಾಗತ
ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸಿದ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
from Kannadaprabha - Kannadaprabha.com https://ift.tt/2McZQTf
via IFTTT
from Kannadaprabha - Kannadaprabha.com https://ift.tt/2McZQTf
via IFTTT
ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿದ್ದ ಸುಮಾರು 100 ಮಕ್ಕಳು ಮರು ಸೇರ್ಪಡೆ
ಯಲಹಂಕ ಹತ್ತಿರ ಆವಲಹಳ್ಳಿಯಲ್ಲಿ ಕೂಲಿ ಕಾರ್ಮಿಕರ ಮಗಳಾಗಿರುವ ಪ್ರಿಯಾ(10 ವರ್ಷ) 3ನೇ ತರಗತಿ ...
from Kannadaprabha - Kannadaprabha.com https://ift.tt/2LA059V
via IFTTT
from Kannadaprabha - Kannadaprabha.com https://ift.tt/2LA059V
via IFTTT
ಕುಣಿಗಲ್: ಧರ್ಮದರ್ಶಿಗಳ ಕಣ್ಣಿಗೆ ರಾಸಾಯನಿಕ ಎರಚಿ 13 ಲಕ್ಷ ದರೋಡೆ
ದೇವಾಲಯ ಧರ್ಮದರ್ಶಿಗಳು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರಿನಲಿದ್ದ 13 ಲಕ್ಷ ಹಣ ಗಾಊ ಕಾರನ್ನೂ ಅಪಹರಿಸಿದ ಘಟನೆ ತುಮಕೂರಿನ ಕುಣಿಕಲ್ ನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2M8bjUd
via IFTTT
from Kannadaprabha - Kannadaprabha.com https://ift.tt/2M8bjUd
via IFTTT
Saturday, 9 June 2018
ಭಾರತ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್: ಮಾಜಿ ಸಚಿವ ಎಚ್.ಆಂಜನೇಯ
"ನಮ್ಮ ದೇಶದಲ್ಲಿ ಜಾತಿ, ಧರ್ಮದ ಜಗಳ ನಿಂತಿಲ್ಲ. ಸಮಾನತೆ ಇಲ್ಲ. ಆದರೆ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್" ಮಾಜಿ ಸಚಿವ ಆಂಜನೇಯ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2JGbAPz
via IFTTT
from Kannadaprabha - Kannadaprabha.com https://ift.tt/2JGbAPz
via IFTTT
ಕಲಬುರ್ಗಿ: ಅಕ್ರಮ ಸಂಬಂಧ ಶಂಕೆ,ಪೋಷಕರೊಡನೆ ಸೇರಿ ಪತ್ನಿಗೆ ಬೆಂಕಿ ಹಚ್ಚಿದ ಪತಿ!
ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸಂಶಯಗೊಂಡ ಪತಿ ತನ್ನ ಪೋಷಕರೊಡನೆ ಸೇರಿ ಆಕೆಗೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಕಲಬುರ್ಗಿ ಜಿಲ್ಲೆ ಅಳಂದ ತಾಲೂಕಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2xTMcBy
via IFTTT
from Kannadaprabha - Kannadaprabha.com https://ift.tt/2xTMcBy
via IFTTT
ಬೆಂಗಳೂರು; ಯುವತಿಗೆ ಲೈಂಗಿಕ ಕಿರುಕುಳ; ಕೇರಳ ಸಿಐಡಿ ಪೊಲೀಸ್ ವಿರುದ್ದ ಪ್ರಕರಣ ದಾಖಲು
ಬೆಂಗಳೂರು ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಕೇರಳ ಸಿಐಡಿ ಪೊಲೀಸ್ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಶನಿವಾರ ತಿಳಿದುಬಂದಿದೆ...
from Kannadaprabha - Kannadaprabha.com https://ift.tt/2xTu6zv
via IFTTT
from Kannadaprabha - Kannadaprabha.com https://ift.tt/2xTu6zv
via IFTTT
ಎಸಿ ಬೋಗಿ ದರ ಕಡಿತ: ಬೆಂಗಳೂರು-ಮೈಸೂರು ನಡುವೆ 5 ಹೆಚ್ಚುವರಿ ರೈಲುಗಳು ಸೇರ್ಪಡೆ
19 ತಿಂಗಳ ಹಿಂದೆ ಎಸಿ ಬೋಗಿಗಳ ದರವನ್ನು ಕಡಿತ ಮಾಡಿ ಬೆಂಗಳೂರು-ಮೈಸೂರು ನಡುವೆ 5 ಎಕ್ಸ್ ಪ್ರೆಸ್ ....
from Kannadaprabha - Kannadaprabha.com https://ift.tt/2LyTn3S
via IFTTT
from Kannadaprabha - Kannadaprabha.com https://ift.tt/2LyTn3S
via IFTTT
ಬೆಂಗಳೂರು; ಕಾರೊಳಗೆ ಉಸಿರುಗಟ್ಟಿ ಜೋಡಿಗಳ ಸಾವು
ತಾಂತ್ರಿಕ ದೋಷ ಉಂಟಾಗಿ ಹವಾ ನಿಯಂತ್ರಿತ ಕಾರಿನಲ್ಲಿ ಉಸಿರುಗಟ್ಟಿ ಜೋಡಿಗಳು ಸಾವನ್ನಪ್ಪಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಸಮೀಪದ ಐಟಿಐ ಲೇಔಟ್'ನಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2xWmmg1
via IFTTT
from Kannadaprabha - Kannadaprabha.com https://ift.tt/2xWmmg1
via IFTTT
ವೈಟ್ ಫೀಲ್ಡ್ ನ ಸಂಚಾರ ದಟ್ಟಣೆಗೆ ಮೆಟ್ರೊ ಕಾಮಗಾರಿ ಕಾರಣ: ವೈಟ್ ಫೀಲ್ಡ್ ನಿವಾಸಿಗಳಿಂದ ಶಾಸಕರಿಗೆ ಪತ್ರ
ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಶನ್ ಮತ್ತು ವೈಟ್ ಫೀಲ್ಡ್ ರೈಸಿಂಗ್ ಎಂಬ ನಾಗರಿಕ ಗುಂಪು ...
from Kannadaprabha - Kannadaprabha.com https://ift.tt/2JIdgrZ
via IFTTT
from Kannadaprabha - Kannadaprabha.com https://ift.tt/2JIdgrZ
via IFTTT
Friday, 8 June 2018
ಗೌರಿ ಲಂಕೇಶ್, ಎಂಎಂ ಕಲಬುರ್ಗಿ ಹತ್ಯೆಗೆ ಬಳಸಿದ್ದು ಒಂದೇ ಗನ್: ವಿಧಿ ವಿಜ್ಞಾನ ವರದಿ
ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಮತ್ತು ಸಂಶೋಧಕ, ಸಾಹಿತಿ ಎಂ.ಎಂ ಕಲಬುರ್ಗಿ ಅವರ...
from Kannadaprabha - Kannadaprabha.com https://ift.tt/2JtIa43
via IFTTT
from Kannadaprabha - Kannadaprabha.com https://ift.tt/2JtIa43
via IFTTT
ಜೋಡಿ ಕೊಲೆ ಪ್ರಕರಣ: ರಾಯಚೂರು ಕೋರ್ಟ್ ನಿಂದ 8 ಮಂದಿಗೆ ಜೀವಾವಧಿ ಶಿಕ್ಷೆ
2014ಕ್ಕೆ ಮಾನ್ವಿ ತಾಲೂಕಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ರಾಯಚೂರು ನ್ಯಾಯಾಲಯ ಆದೇಶಿಸಿದೆ.
from Kannadaprabha - Kannadaprabha.com https://ift.tt/2Jt1w9i
via IFTTT
from Kannadaprabha - Kannadaprabha.com https://ift.tt/2Jt1w9i
via IFTTT
ಬೆಂಗಳೂರಿನ ಐಟಿ ಕಂಪನಿಗೆ ಬಾಂಬ್ ಬೆದರಿಕೆ ಕರೆ, ಆತಂಕ ಸೃಷ್ಟಿ
ಬೆಂಗಳೂರಿನ ಬೆಳಂದೂರು ಸಮೀಪದ ದೇವರಬೀಸನಹಳ್ಳಿಯ ಔಟರ್ ರಿಂಗ್ ರೋಡ್ ನಲ್ಲಿರುವ ...
from Kannadaprabha - Kannadaprabha.com https://ift.tt/2xUBwCD
via IFTTT
from Kannadaprabha - Kannadaprabha.com https://ift.tt/2xUBwCD
via IFTTT
ಕೊಡೊದಾದ್ರೆ ಡಿಸಿಎಂ ಹುದ್ದೆ ಕೊಡಿ, ಬೇರೆ ಹುದ್ದೆ ಬೇಡ: ಎಂಬಿ ಪಾಟೀಲ್ ಹೊಸ ಬಾಂಬ್
ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದಿದ್ದರಿಂದ ಆಕ್ರೋಶಗೊಂಡಿರುವ ಮಾಜಿ ಸಚಿವ ಎಂಬಿ ಪಾಟೀಲ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ...
from Kannadaprabha - Kannadaprabha.com https://ift.tt/2sEpI22
via IFTTT
from Kannadaprabha - Kannadaprabha.com https://ift.tt/2sEpI22
via IFTTT
12ರ ಬಾಲಕಿಯನ್ನು ಎಬ್ಬಿಸಲು ಅಗ್ನಿಶಾಮಕ ಸಿಬ್ಬಂದಿಯೇ ಬರಬೇಕಾಯ್ತು! ಏನಿದು ವಿಚಿತ್ರ ಘಟನೆ ಅಂತೀರಾ?
ಪೋಷಕರ ಕರೆ ಹಿನ್ನಲೆಯಲ್ಲಿ ಮನೆಯಲ್ಲಿ ಮಲಗಿದ್ದ 12 ವರ್ಷದ ಬಾಲಕಿಯನ್ನು ಎಬ್ಬಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿರುವ ವಿಚಿತ್ರ ಘಟನೆ ಮಂಗಳೂರಿನಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2sBPYdF
via IFTTT
from Kannadaprabha - Kannadaprabha.com https://ift.tt/2sBPYdF
via IFTTT
ನಮ್ಮದು ಸಮ್ಮಿಶ್ರ ಸರ್ಕಾರ, ಎಸಿಬಿ ವಿಸರ್ಜನೆ ಬಗ್ಗೆ ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ: ಕುಮಾರಸ್ವಾಮಿ
ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿರುವ ಕಾರಣದಿಂದ ಭ್ರಷ್ಠಾಚಾರ ನಿಗ್ರಹ ದಳ(ಎಸಿಬಿ)ಯನ್ನು ವಿಸರ್ಜಿಸುವ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2kX5PiP
via IFTTT
from Kannadaprabha - Kannadaprabha.com https://ift.tt/2kX5PiP
via IFTTT
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರಿಗೆ ಉಚಿತ ಸ್ಥಳೀಯ ಸಿಮ್ ಕಾರ್ಡು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಜನಸ್ನೇಹಿ ಸೌಕರ್ಯಗಳನ್ನು ...
from Kannadaprabha - Kannadaprabha.com https://ift.tt/2JuDlYp
via IFTTT
from Kannadaprabha - Kannadaprabha.com https://ift.tt/2JuDlYp
via IFTTT
ನಗರದಲ್ಲಿ 5ನೇ ವಾರ್ಷಿಕ 'ಬೆಂಗಳೂರು ಪೆಡಿಕಾನ್ 2018' ಸಮ್ಮೇಳನ
ದಿ ಇಂಡಿಯನ್ ಅಕಾಡೆಮಿ ಆಫ್ ಪೀಜಡಿಯಾಟ್ರಿಕ್ಸ್ (ಐಎಪಿ)ನ ಬೆಂಗಳೂರು ಶಾಖೆಯು 5ನೇ ವಾರ್ಷಿಕ 'ಬೆಂಗಳೂರು ಪೆಡಿಕಾನ್ 2018' ಸಮ್ಮೇಳನವನ್ನು ಆಯೋಜಿಸಿದೆ.
from Kannadaprabha - Kannadaprabha.com https://ift.tt/2Hwuwet
via IFTTT
from Kannadaprabha - Kannadaprabha.com https://ift.tt/2Hwuwet
via IFTTT
ಬಹುನಿರೀಕ್ಷಿತ ಬೆಂಗಳೂರು-ಕೊಯಮ್ಮತ್ತೂರು ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲು ನಾಳೆಯಿಂದ ಸಂಚಾರ!
ಬೆಂಗಳೂರು-ಕೊಯಮ್ಮತ್ತೂರು ನಡುವಿನ ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲಿಗೆ ರಾಜ್ಯ ರೈಲ್ವೆ ಸಚಿವ ರಾಜೇನ್ ಗೋಹೈನ್ ಉದ್ಘಾಟಿಸಿದ್ದು ನಾಳೆ ಮಧ್ಯಾಹ್ನದಿಂದ ರೈಲು ಸಂಚಾರ ಆರಂಭಿಸಲಿದೆ...
from Kannadaprabha - Kannadaprabha.com https://ift.tt/2kXIWf3
via IFTTT
from Kannadaprabha - Kannadaprabha.com https://ift.tt/2kXIWf3
via IFTTT
ಕರ್ನಾಟಕದಲ್ಲಿ ಆರು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಕೈಬಿಟ್ಟ ಎಐಸಿಟಿಇ
ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಕಡಿಮೆ ದಾಖಲಾತಿಯನ್ನು ಪರಿಗಣಿಸಿ ಅಖಿಲ ಭಾರತ ...
from Kannadaprabha - Kannadaprabha.com https://ift.tt/2sQ93Ij
via IFTTT
from Kannadaprabha - Kannadaprabha.com https://ift.tt/2sQ93Ij
via IFTTT
ಪಾಲಕರನ್ನು ಬದುಕಿನ ಅಂಚಿಗೆ ನೂಕುತ್ತಿರುವ ಖಾಲೆಗಳು
2018-19ರ ಅಕಾಡೆಮಿಕ್ ವರ್ಷದಲ್ಲಿ ಕಳೆದೊಂದು ವಾರದಿಂದ ಶಾಲೆಗಳು ಪುನರ್ ಆರಂಭಗೊಂಡಿದ್ದು, ಭಾರಿ ಮೊತ್ತದ ಹಣ ತೆತ್ತು ಪಾಲಕರು ತಮ್ಮ ಮಕ್ಕಳನ್ನು ವಿವಿಧ ಮಾದರಿಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.
from Kannadaprabha - Kannadaprabha.com https://ift.tt/2MapnfF
via IFTTT
from Kannadaprabha - Kannadaprabha.com https://ift.tt/2MapnfF
via IFTTT
ವೈರಲ್ ಆಗಿರುವ ಮುಸ್ಲಿಂ ಸಮುದಾಯದ ವಿರುದ್ಧ ಹೇಳಿಕೆ: ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು?
ಮಾಧ್ಯಮಗಳಲ್ಲಿ ವೈರಲ್ ಆಗಿರುವ ಮುಸಲ್ಮಾನ ಮತದಾರರ ಬಗ್ಗೆ ನೀಡಿದ್ದ ಹೇಳಿಕೆಯನ್ನು ಮಾಜಿ ಕೇಂದ್ರ ...
from Kannadaprabha - Kannadaprabha.com https://ift.tt/2xQmVYX
via IFTTT
from Kannadaprabha - Kannadaprabha.com https://ift.tt/2xQmVYX
via IFTTT
Thursday, 7 June 2018
ಉಡುಪಿ: ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಬಂಧನ
ಮಾಜಿ ನಕ್ಸಲ್ ನಾಯಕ ನಿಲಗುಳಿ ಪದ್ಮನಾಭ್ ಅವರನ್ನು ಕುಂದಾಪುರ ಪೋಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2JpZTJN
via IFTTT
from Kannadaprabha - Kannadaprabha.com https://ift.tt/2JpZTJN
via IFTTT
ಹೊನ್ನಾವರ: ಎರಡು ಲಾರಿಗಳ ಮುಖಾಮುಖಿ ಡಿಕ್ಕಿ, ಚಾಲಕ ಸಾವು
ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಚಾಲಕ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಮಂಕಿ ಸಮೀಪ ನಡೆದಿದೆ.
from Kannadaprabha - Kannadaprabha.com https://ift.tt/2JhHkLI
via IFTTT
from Kannadaprabha - Kannadaprabha.com https://ift.tt/2JhHkLI
via IFTTT
ಬೆಳಗಾವಿ: ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ, ಸತೀಶ್ ಜಾರಕಿಹೋಳಿ ಆಪ್ತರಿಂದ ಕಾಂಗ್ರೆಸ್ ಕಛೇರಿ ಎದುರು ಪ್ರತಿಭಟನೆ
ಸಚಿವ ಸ್ಥಾನ ಸಿಗದ ಕಾರಣ ಆಕ್ರೋಶಗೊಂಡ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರು ಬೆಳಗಾವಿ ಕ್ಲಬ್ ರಸ್ತೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಛೇರಿ ಎದುರು ದಾಂಧಲೆ ನಡೆಸಿದ್ದಾರೆ.
from Kannadaprabha - Kannadaprabha.com https://ift.tt/2Jm1aBf
via IFTTT
from Kannadaprabha - Kannadaprabha.com https://ift.tt/2Jm1aBf
via IFTTT
ಬೆಂಗಳೂರು; 13 ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
13 ವರ್ಷದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಸರ್ಜಾಪುರದ ಬಳಿಯಿರುವ ಅತ್ತಿಬೆಲೆಯಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2sECwFG
via IFTTT
from Kannadaprabha - Kannadaprabha.com https://ift.tt/2sECwFG
via IFTTT
ಹಿಂದೂಗಳಿಗೆ ಮಾತ್ರ ಕೆಲಸ ಮಾಡುವೆ, ಮಸ್ಲಿಮರು ನನ್ನ ಕಛೇರಿಗೆ ಬರೋದು ಬೇಡ: ವಿಜಯಪುರ ಶಾಸಕ ಯತ್ನಾಳ್
ನನ್ನ ಕಛೇರಿಗೆ ಬುರ್ಖಾಧಾರಿಗಳು ಬರುವುದು ಬೇಡ. ಟೋಪಿಧಾರಿಗಳು ಬರುವುದೂ ಬೇಡ. ನಾನು ಚುನಾವಣೆಗೆ ಮುನ್ನವೇ ಮುಸ್ಲಿಮರು ನನಗೆ ವೋಟ್ ಆಹುವುದು ಬೇಡ
from Kannadaprabha - Kannadaprabha.com https://ift.tt/2kWBDEm
via IFTTT
from Kannadaprabha - Kannadaprabha.com https://ift.tt/2kWBDEm
via IFTTT
ಬಿಎಂಟಿಸಿ ವಿದ್ಯಾರ್ಥಿ ಪಾಸ್ ಗೆ ನೇರವಾಗಿ ಶಾಲಾ, ಕಾಲೇಜುಗಳಿಂದ ಅರ್ಜಿ ಸಲ್ಲಿಸಿ
ನಗರದ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸುಗಳ ಸಂಗ್ರಹಣೆ ಸುಗಮವಾಗಲು ಬೆಂಗಳೂರು ...
from Kannadaprabha - Kannadaprabha.com https://ift.tt/2Jzgcao
via IFTTT
from Kannadaprabha - Kannadaprabha.com https://ift.tt/2Jzgcao
via IFTTT
'ಪತ್ನಿಯ ಎಟಿಎಂ ಕಾರ್ಡ್ ಪತಿ ಬಳಸುವಂತಿಲ್ಲ'; ಎಸ್ ಬಿಐ ವಾದಕ್ಕೆ ಮನ್ನಣೆ ನೀಡಿದ ಕೋರ್ಟ್
ಬ್ಯಾಂಕ್ ಗ್ರಾಹಕರೇ ಇನ್ನು ಮುಂದೆ ನಿಮ್ಮ ಪತಿ ಅಥವಾ ಪತ್ನಿಯ ಎಟಿಎಂ ಕಾರ್ಡ್ ಗಳನ್ನು ನೀವು ಬಳಕೆ ಮಾಡುವಂತಿಲ್ಲ.. ಒಂದು ವೇಳೆ ಬಳಕೆ ಮಾಡಿದರೆ ಅದರಿಂದಾಗುವ ಹಣ ನಷ್ಟಕ್ಕೆ ನೀವೇ ಹೊಣೆ...
from Kannadaprabha - Kannadaprabha.com https://ift.tt/2Lusb6u
via IFTTT
from Kannadaprabha - Kannadaprabha.com https://ift.tt/2Lusb6u
via IFTTT
ದಿನೇಶ್ ಅಮೀನ್ ಮಟ್ಟು ಕೊಲೆ ಸುಪಾರಿ ಆರೋಪ: ಬಿಆರ್ ಭಾಸ್ಕರ್ ಪ್ರಸಾದ್ ಬಂಧನ!
ಅಂಕಣಕಾರ ರೋಹಿತ್ ಚಕ್ರತೀರ್ಥ ಹಾಗೂ ತನ್ನನ್ನು ಕೊಲೆ ಮಾಡಲು ಹಿರಿಯ ಪತ್ರಕರ್ತ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮಾಧ್ಯಮ ಸಲಹೆಗಾರ ದಿನೇಶ್...
from Kannadaprabha - Kannadaprabha.com https://ift.tt/2JyLNc8
via IFTTT
from Kannadaprabha - Kannadaprabha.com https://ift.tt/2JyLNc8
via IFTTT
Wednesday, 6 June 2018
ರೈತರ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗಿದೆ: ಸಿಎಂ ಕುಮಾರಸ್ವಾಮಿ
ರೈತರ ಸಾಲ ಮನ್ನಾಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳು ಆರಂಭವಾಗಿವೆ. ಸಾಲ ಮನ್ನಾಗಾಗಿ ಬ್ಯಾಂಕ್ ಅಧಿಕಾರಿಗಳ...
from Kannadaprabha - Kannadaprabha.com https://ift.tt/2Hp6cLN
via IFTTT
from Kannadaprabha - Kannadaprabha.com https://ift.tt/2Hp6cLN
via IFTTT
ಧಾರವಾಡ: ಪಾಶ್ವವಾಯುವಿನಿಂದ ಬಳಲುತ್ತಿದ್ದ ಯೋಧ ಅರ್ಜುನ ಅಣ್ಣಿಗೇರಿ ವಿದಿವಶ, ಸ್ವಗ್ರಾಮಕ್ಕೆ ಪಾರ್ಥಿವ ಶರೀರ
ಭಾರತೀಯ ಸೇನೆಯಲ್ಲಿದ್ದು ಅಸ್ಸಾಂ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಧಾರವಾಡದ ಯೋಧ ಅರ್ಜುನ ಯಲ್ಲಪ್ಪ ಅಣ್ಣಿಗೇರಿ (32) ನಿಧನರಾಗಿದ್ದಾರೆ.
from Kannadaprabha - Kannadaprabha.com https://ift.tt/2kQ1Wfh
via IFTTT
from Kannadaprabha - Kannadaprabha.com https://ift.tt/2kQ1Wfh
via IFTTT
ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಬ್ಯಾಟರಿ ಚಾಲಿತ ಗಾಡ್, ಬಾಟಲಿ ಪುಡಿ ಮಾಡುವ ಯಂತ್ರ ಸೇವೆಗೆ ಚಾಲನೆ
ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಹಿರಿಯ ನಾಗರಿಕರು ಹಾಗು ಅಂಗವಿಕಲರಿಗಾಗಿ ವಿಶೇಷ ಬ್ಯಾಟರಿ ಚಾಲಿತ ಗಾಡಿಗಳನ್ನು ವ್ಯವಸ್ಥೆ ಮಾಡಲಾಗಿದೆ
from Kannadaprabha - Kannadaprabha.com https://ift.tt/2JkpNOQ
via IFTTT
from Kannadaprabha - Kannadaprabha.com https://ift.tt/2JkpNOQ
via IFTTT
ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಶಾಸಕರ ಪಟ್ಟಿ; ಯಾರಿಗೆ ಯಾವ ಖಾತೆ!
ತೀವ್ರ ವಿರೋಧ ಹಾಗೂ ಅಸಮಾಧಾನದ ನಡುವೆ ಬಹುನಿರೀಕ್ಷಿತ ಸಚಿವ ಸಂಪುಟ ರಚನೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ 23 ಮಂದಿ ಶಾಸಕರು ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ...
from Kannadaprabha - Kannadaprabha.com https://ift.tt/2xNsWp1
via IFTTT
from Kannadaprabha - Kannadaprabha.com https://ift.tt/2xNsWp1
via IFTTT
ಫ್ಲಾಟ್ ಗೆ ಒಂದು, ಮನೆಗಳಲ್ಲಿ ಮೂರು ನಾಯಿ ಸಾಕಲು ಅನುಮತಿ: ಇದು ಬಿಬಿಎಂಪಿ ಹೊಸ ನಿಯಮ
ಇನ್ನು ಮುಂದೆ ಬೆಂಗಳೂರಿಗರು ತಮ್ಮ ಮನೆಗಳಲ್ಲಿ ಮೂರಕ್ಕಿಂತ ಹೆಚ್ಚು ಮತ್ತು ಅಪಾರ್ಟ್ ಮೆಂಟ್ ನಲ್ಲಿ ...
from Kannadaprabha - Kannadaprabha.com http://www.kannadaprabha.com/karnataka/one-dog-per-flat-three-in-a-house-new-licensing-regulations-could-be-bad-news-for-bengaluru-dog-owners/317585.html
via IFTTT
from Kannadaprabha - Kannadaprabha.com http://www.kannadaprabha.com/karnataka/one-dog-per-flat-three-in-a-house-new-licensing-regulations-could-be-bad-news-for-bengaluru-dog-owners/317585.html
via IFTTT
ಬೆಂಗಳೂರು : ಪೊಲೀಸ್ ಪೇದೆಗೆ ಇರಿದ ರೌಡಿಗೆ ಗುಂಡೇಟು!
ಪೊಲೀಸ್ ಪೇದೆಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಲು ಯತ್ನಿಸಿದ್ದ ರೌಡಿ ಶರವಣ ಅಲಿಯಾಸ್ ತರುಣ್ (21) ಎಂಬಾತನ ಮೇಲೆ ವಿಜಯನಗರ ಠಾಣೆಯ ಇನ್ಸ್ಪೆಕ್ಟರ್ ...
from Kannadaprabha - Kannadaprabha.com https://ift.tt/2JcUMQR
via IFTTT
from Kannadaprabha - Kannadaprabha.com https://ift.tt/2JcUMQR
via IFTTT
ಬೆಂಗಳೂರು: ಸತೀಶ್ ಜಾರಕೀಹೊಳಿ, ಅಜಯ್ ಸಿಂಗ್'ಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಕಂತಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹಲವೆಡೆ ಬೆಂಬಲಿಸಲು ಪ್ರತಿಭಟನೆಗಳನ್ನು ನಡೆಸಲು ಆರಂಭಿಸಿದ್ದಾರೆ...
from Kannadaprabha - Kannadaprabha.com https://ift.tt/2JofnOt
via IFTTT
from Kannadaprabha - Kannadaprabha.com https://ift.tt/2JofnOt
via IFTTT
Tuesday, 5 June 2018
ಬೆಂಗಳೂರು: ಮಹಿಳೆಗೆ ಲೈಂಗಿಕ ಕಿರುಕುಳ, ಒಲಾ ಕ್ಯಾಬ್ ಚಾಲಕನ ಬಂಧನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಒಲಾ ಕ್ಯಾಬ್ ಚಾಲಕನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2M1f917
via IFTTT
from Kannadaprabha - Kannadaprabha.com https://ift.tt/2M1f917
via IFTTT
ಕರ್ನಾಟಕದಲ್ಲಿ 'ಕಾಳ' ಚಿತ್ರ ಬಿಡುಗಡೆಗೆ ಹೈಕೋರ್ಟ್ ಸಮ್ಮತಿ
ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ ಕಾಳ ಚಿತ್ರದ ಬಿಡುಗಡೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಅಲ್ಲದೆ ಚಿತ್ರ ಶಾಂತಿಯುತವಾಗಿ...
from Kannadaprabha - Kannadaprabha.com https://ift.tt/2swiZY8
via IFTTT
from Kannadaprabha - Kannadaprabha.com https://ift.tt/2swiZY8
via IFTTT
ಶೂನ್ಯ ಎನ್ ಪಿಎ ಸಾಧನೆ ಮಾಡಿರುವ ಮಂಗಳೂರಿನ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ!
ನಗರದ ಕೇಂದ್ರ ಭಾಗದಲ್ಲಿರುವ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಶೂನ್ಯ ಅನುತ್ಪಾದಕ ...
from Kannadaprabha - Kannadaprabha.com https://ift.tt/2xK3VeC
via IFTTT
from Kannadaprabha - Kannadaprabha.com https://ift.tt/2xK3VeC
via IFTTT
ಜೂ.6 ಮಧ್ಯಾಹ್ನ 2ಕ್ಕೆ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ: ಉಪ ಮಖ್ಯಮಂತ್ರಿ ಪರಮೇಶ್ವರ್
ಜೂ.6ರಂದು ಮಧ್ಯಾಹ್ನ 2ಕ್ಕೆ ಸಂಪುಟ ವಿಸ್ತರಣೆ ಮಾಡಿ, ಅಂದೇ ಖಾತೆಗಳನ್ನು ಹಂಚಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ...
from Kannadaprabha - Kannadaprabha.com https://ift.tt/2Ln4TiN
via IFTTT
from Kannadaprabha - Kannadaprabha.com https://ift.tt/2Ln4TiN
via IFTTT
Monday, 4 June 2018
ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ಪಿ.ಎಂ.ನವಾಜ್, ನರೇಂದ್ರ ಪ್ರಸಾದ್ ಅಧಿಕಾರ
ಇಬ್ಬರು ಹೆಚ್ಚುವರಿ ನ್ಯಾಯಾಧೀಶರು ಕರ್ನಾಟಕ ಹೈಕೋರ್ಟ್ ಪೀಠಕ್ಕೆ ಸೋಮವಾರ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
from Kannadaprabha - Kannadaprabha.com https://ift.tt/2Hlg1Ku
via IFTTT
from Kannadaprabha - Kannadaprabha.com https://ift.tt/2Hlg1Ku
via IFTTT
ರಾಜ್ಯ ಸರ್ಕಾರ 10 ದಿನಗಳಲ್ಲಿ 'ನಮ್ಮ ಮೆಟ್ರೋ' ನೌಕರರ ಸಮಸ್ಯೆ ಆಲಿಸಬೇಕು: ಹೈಕೋರ್ಟ್ ಆದೇಶ
ಇನ್ನು ಹತ್ತು ದಿನಗಳೊಳಗೆರಾಜ್ಯ ಸರ್ಕಾರ ನಮ್ಮ ಮೆಟ್ರೋ ನೌಕರರ ಅಮಸ್ಯೆ ಆಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
from Kannadaprabha - Kannadaprabha.com https://ift.tt/2JqdQuu
via IFTTT
from Kannadaprabha - Kannadaprabha.com https://ift.tt/2JqdQuu
via IFTTT
10 ದಿನಗಳಲ್ಲಿ ರಾಜ್ಯ ಸರ್ಕಾರ ''ನಮ್ಮ ಮೆಟ್ರೋ ' ನೌಕರರ ಸಮಸ್ಯೆ ಆಲಿಸಬೇಕು: ಹೈಕೋರ್ಟ್ ಆದೇಶ
ಇನ್ನು ಹತ್ತು ದಿನಗಳೊಳಗೆರಾಜ್ಯ ಸರ್ಕಾರ ನಮ್ಮ ಮೆಟ್ರೋ ನೌಕರರ ಅಮಸ್ಯೆ ಆಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
from Kannadaprabha - Kannadaprabha.com https://ift.tt/2HgfpG8
via IFTTT
from Kannadaprabha - Kannadaprabha.com https://ift.tt/2HgfpG8
via IFTTT
ತಡವಾಗಿ ಬಂದದ್ದಕ್ಕೆ ಪರೀಕ್ಷೆ ಬರೆಯಲು ಸಿಗದ ಅವಕಾಶ: ಕುಮಟಾದ ಯುಪಿಎಸ್ಸಿ ಅಭ್ಯರ್ಥಿ ಆತ್ಮಹತ್ಯೆ
ಯುಪಿಎಸ್ ಸಿ ಪರೀಕ್ಷೆ ಬರೆದು ಉನ್ನತ ಅಧಿಕಾರಿಯಾಗಬೇಕೆಂಬ ಕನಸಿನೊಂದಿಗೆ ಎರಡು ವರ್ಷಗಳಿಂದ ಶ್ರಮಪಟ್ಟಿದ್ದ ಕುಮಟಾದ ಅಭ್ಯರ್ಥಿಯೊಬ್ಬ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಹೋದ್ದರಿಂದ ಪರೀಕ್ಷೆ ಬರೆಯಲು ಅವಕಾಶ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
from Kannadaprabha - Kannadaprabha.com https://ift.tt/2LmK1IC
via IFTTT
from Kannadaprabha - Kannadaprabha.com https://ift.tt/2LmK1IC
via IFTTT
ಸಿಎಂ ಕುಮಾರ ಸ್ವಾಮಿ ಭೇಟಿ ಮಾಡಿದ ಕಮಲ್ ಹಾಸನ್: ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಚರ್ಚೆ
ಖ್ಯಾತ ನಟ ಹಾಗೂ ತಮಿಳುನಾಡು ರಾಜಕಾರಣಿ ಕಮಲ್ ಹಾಸನ್ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ....
from Kannadaprabha - Kannadaprabha.com https://ift.tt/2sDXVOD
via IFTTT
from Kannadaprabha - Kannadaprabha.com https://ift.tt/2sDXVOD
via IFTTT
ಮುಂಗಾರಿಗೂ ಮುನ್ನವೇ ನಗರದಲ್ಲಿ ಮಳೆಯ ಆರ್ಭಟ: ಮತ್ತಷ್ಟು ಮಳೆಯಾಗುವ ಸಾಧ್ಯತೆ
ಕರಾವಳಿ ಕರ್ನಾಟಕದ ಭಾಗಕ್ಕೆ ಈಗಾಗಲೇ ಮುಂಗಾರು ಪ್ರವೇಶವಾಗಿದ್ದು, ನಗರ ಪ್ರವೇಶಿಸಲು ಇನ್ನು ಕೆಲವೇ ದಿನಗಳು ಬಾಕಿಯಿರುವಾಗಲೇ ನಗರದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ನಗರದಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ...
from Kannadaprabha - Kannadaprabha.com https://ift.tt/2LUEiKY
via IFTTT
from Kannadaprabha - Kannadaprabha.com https://ift.tt/2LUEiKY
via IFTTT
ಹಸು ಮಾರಾಟಗಾರನ ಸಾವು: ಹಿರಿಯಡ್ಕ ಸಬ್ ಇನ್ಸ್ಪೆಕ್ಟರ್ ಬಂಧನ
ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೃದ್ಧನ ಶಂಕಾಸ್ಪದ ಸಾವಿನ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನ್ನು ಬಂಧಿಸಿದ್ದಾರೆ...
from Kannadaprabha - Kannadaprabha.com https://ift.tt/2kNcnjS
via IFTTT
from Kannadaprabha - Kannadaprabha.com https://ift.tt/2kNcnjS
via IFTTT
ಬದಲಾದ ಹವಾಮಾನ; ನಗರದಲ್ಲಿ ಭೀತಿ ಹುಟ್ಟಿಸುತ್ತಿದೆ 'ವೈರಲ್ ಜ್ವರ' ಪ್ರಕರಣಗಳು
ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಹವಾಮಾನ ಬದಲಾಗಿದ್ದು, ಈ ನಡುವಲ್ಲೇ ವೈರಲ್ ಜ್ವರಗಳು ನಗರದಲ್ಲಿ ವೈರಲ್ ಆಗುತ್ತಿದೆ...
from Kannadaprabha - Kannadaprabha.com https://ift.tt/2LkvAEQ
via IFTTT
from Kannadaprabha - Kannadaprabha.com https://ift.tt/2LkvAEQ
via IFTTT
Sunday, 3 June 2018
ದಾರವಾಡ: ಉನ್ನತ ಶಿಕ್ಷಣಕ್ಕೆ ನಕಾರ ಕಾಂಗ್ರೆಸ್ ನಾಯಕನ ಪುತ್ರಿ ನೇಣಿಗೆ ಶರಣು
ಉನ್ನತ ಶಿಕ್ಷಣ ಪಡೆಯಲು ಮನೆಯವರು ನಿರಾಕರಿಸಿದ್ದಕ್ಕೆ ಮನನೊಂದು ಕಾಂಗ್ರೆಸ್ ನಾಯಕರೊಬ್ಬರ ಮಗಳು ನೇಣಿಗೆ ಶರಣಾದ ಘಟನೆ ಧಾರವಡದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2srsMi4
via IFTTT
from Kannadaprabha - Kannadaprabha.com https://ift.tt/2srsMi4
via IFTTT
ಶಿವಮೊಗ್ಗ; ಜಂಗ್ಲಿ ಕೆರೆಯಲ್ಲಿ ಈಜಲು ಹೋದ ಬಾಲಕರು ನೀರುಪಾಲು
ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಶಿವಮೊಗ್ಗದಲ್ಲಿ ಭಾನುವಾರ ನಡೆದಿದೆ.
from Kannadaprabha - Kannadaprabha.com https://ift.tt/2xFuUb6
via IFTTT
from Kannadaprabha - Kannadaprabha.com https://ift.tt/2xFuUb6
via IFTTT
ಕೋರ್ಟ್ ತೀರ್ಪಿನ ಮೇಲೆ ನಿರ್ಧಾರವಾಗಲಿದೆ ಮೆಟ್ರೊ ನೌಕರರ ಮುಷ್ಕರ
ನಾಳೆ ಹೈಕೋರ್ಟ್ ನೀಡುವ ತೀರ್ಪಿನ ಆಧಾರದ ಮೇಲೆ ಮುಷ್ಕರ ನಡೆಸಬೇಕೆ ಅಥವಾ ಬೇಡವೇ ...
from Kannadaprabha - Kannadaprabha.com https://ift.tt/2kGCSr4
via IFTTT
from Kannadaprabha - Kannadaprabha.com https://ift.tt/2kGCSr4
via IFTTT
Saturday, 2 June 2018
ಮಾನ ಮುಚ್ಚಿಕೊಳ್ಳೋಕೆ ಪುಟಗೋಸಿ ಬೇಕು: ಅನಂತ್ ಕುಮಾರ್ ಹೆಗಡೆಗೆ ಎಚ್ ಡಿಕೆ ಟಾಂಗ್
"ಮನುಷ್ಯನ ಮಾನ ಮುಚ್ಚಿಕೊಳ್ಳಲು ಪುಟಗೋಸಿ ಬೇಕು. ಅವನೆಷ್ಟೇ ಶ್ರೀಮಂತನಾದರೂ ಪುಟಗೋಸಿ ಇಲ್ಲದೆ ಹೊದರೆ ಮಾನ ಕಳೆದುಕೊಳ್ಳಬೇಕಾಗುವುದು."
from Kannadaprabha - Kannadaprabha.com https://ift.tt/2HeNMx5
via IFTTT
from Kannadaprabha - Kannadaprabha.com https://ift.tt/2HeNMx5
via IFTTT
ಚಿತ್ರದುರ್ಗ: ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ, 1.5 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಳವು
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿಯಿದ್ದ 1.5 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಳವು ಮಾಡುವ ಮೂಲಕ ಹಾಡ ಹಗಲೇ ಕಳ್ಳಲು ಕೈಚಳಕ ಮೆರೆದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2JqyHO0
via IFTTT
from Kannadaprabha - Kannadaprabha.com https://ift.tt/2JqyHO0
via IFTTT
ಬೆಂಗಳೂರಿನಲ್ಲಿ ಹಾಡಹಾಗಲೇ ಉದ್ಯಮಿ ಮೇಲೆ ಗುಂಡಿನ ದಾಳಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಉದ್ಯಮಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ.
from Kannadaprabha - Kannadaprabha.com https://ift.tt/2sBDFwS
via IFTTT
from Kannadaprabha - Kannadaprabha.com https://ift.tt/2sBDFwS
via IFTTT
ಕಾರ್ಮೆಲಾರಾಮ್ ಲೆವೆಲ್ ಕ್ರಾಸಿಂಗ್ ಗೇಟ್ ಸಮಸ್ಯೆ ಕುರಿತು ಪ್ರಧಾನಿ ಮೋದಿಗೆ ಮನವಿ ಮಾಡಿದ ಬಾಲಕಿ: ವಿಡಿಯೊ ವೈರಲ್
ಕಾರ್ಮೆಲಾರಾಮ್ ಲೆವೆಲ್ ಕ್ರಾಸಿಂಗ್ ಗೇಟ್ ಬಳಿ ವಾಹನ ದಾಟಲು ಸವಾರರು ಹೆಚ್ಚು ಹೊತ್ತು ...
from Kannadaprabha - Kannadaprabha.com https://ift.tt/2ssb8uB
via IFTTT
from Kannadaprabha - Kannadaprabha.com https://ift.tt/2ssb8uB
via IFTTT
ಸಿಇಟಿ ಫಲಿತಾಂಶ: ದಾಖಲೆಗಳ ಪರಿಶೀಲನೆ ಜೂನ್ 5ಕ್ಕೆ ಆರಂಭ
ಸಿಇಟಿ ಫಲಿತಾಂಶ ಘೋಷಣೆಯ ನಂತರ ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆಗೆ ದಾಖಲೆಗಳ ...
from Kannadaprabha - Kannadaprabha.com https://ift.tt/2sGxojV
via IFTTT
from Kannadaprabha - Kannadaprabha.com https://ift.tt/2sGxojV
via IFTTT
ಹೆಲ್ಮೆಟ್ ಧರಿಸಿ ಆಭರಣ ಮಳಿಗೆ ನುಗ್ಗಿದ ದುಷ್ಕರ್ಮಿ; ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಧೀರ ಸಹೋದರಿಯರು
ಚಿನ್ನಾಭರಣ ಮಳಿಗೆಗೆ ನುಗ್ಗಿದ್ದ ದುಷ್ಕರ್ಮಿಗಳು ಗುಂಪು ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ...
from Kannadaprabha - Kannadaprabha.com http://www.kannadaprabha.com/karnataka/bengaluru-brave-sisters-fight-off-burglars-foil-robbery-bid-at-dad’s-jewellery-store/317318.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-brave-sisters-fight-off-burglars-foil-robbery-bid-at-dad’s-jewellery-store/317318.html
via IFTTT
ಕಬ್ಬಿನ ಇಳುವರಿ ಸುಧಾರಿಸಲು ಉತ್ತರ ಪ್ರದೇಶ ಮಾದರಿ ಅಳವಡಿಕೆ: ಅಜಯ್ ನಾಗಭೂಷಣ್
ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಉತ್ತರ ಪ್ರದೇಶದ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ...
from Kannadaprabha - Kannadaprabha.com https://ift.tt/2LSokkH
via IFTTT
from Kannadaprabha - Kannadaprabha.com https://ift.tt/2LSokkH
via IFTTT
ಬೆಂಗಳೂರು; ಕುಸಿದು ಬಿದ್ದ ಗೋಡೆ, ಓರ್ವ ವ್ಯಕ್ತಿ ಸಾವು, 3 ಗಾಯ
ನಗರದಾದ್ಯಂತ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಬಸವನಗುಡಿಯಲ್ಲಿರುವ ಮನೆಯ ಗೋಡೆಯೊಂದು ಕುಸಿದುಬಿದ್ದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ...
from Kannadaprabha - Kannadaprabha.com https://ift.tt/2sAnbFh
via IFTTT
from Kannadaprabha - Kannadaprabha.com https://ift.tt/2sAnbFh
via IFTTT
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪಾರ್ಕ್'ನಲ್ಲಿ ಕುಳಿತು ಸಂಚು ರೂಪಿಸಿದ್ದ ಆರೋಪಿಗಳು
2017 ಆಗಸ್ಟ್ ತಿಂಗಳಿನಲ್ಲಿ ವಿಜಯನಗರ ಆದಿಚುಂಚನಗಿರು ಮಠದಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳಾದ ಕೆ.ಟಿ.ನವೀನ್ ಕುಮಾರ್ ಹಾಗೂ ಸುಜಿತ್ ಕುಮಾರ್ ಅಲಿಯಾನ್ ಪ್ರವೀಣ್ ಪಾರ್ಕ್ ವೊಂದರಲ್ಲಿ ಕುಳಿತು ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ...
from Kannadaprabha - Kannadaprabha.com https://ift.tt/2J85rfF
via IFTTT
from Kannadaprabha - Kannadaprabha.com https://ift.tt/2J85rfF
via IFTTT
Friday, 1 June 2018
ದ್ವಿತೀಯ ಪಿಯು ಪೂರಕ ಪರೀಕ್ಷೆ ಜೂನ್ 29ಕ್ಕೆ ಮುಂದೂಡಿಕೆ
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಶುಕ್ರವಾರ ಪ್ರಕಟಣೆ ಹೊರಡಿಸಿದೆ.
from Kannadaprabha - Kannadaprabha.com https://ift.tt/2Hbkr6O
via IFTTT
from Kannadaprabha - Kannadaprabha.com https://ift.tt/2Hbkr6O
via IFTTT
ಸಂಪುಟ ವಿಸ್ತರಣೆ: ರಾಹುಲ್ ಗಾಂಧಿ ಜೊತೆಗೆ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮಾತುಕತೆ
ಸಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು ಪೋನ್ ಮೂಲಕ ಇಂದು ಮಾತುಕತೆ ನಡೆಸಿದ್ದಾರೆ.
from Kannadaprabha - Kannadaprabha.com https://ift.tt/2kEQ2F5
via IFTTT
from Kannadaprabha - Kannadaprabha.com https://ift.tt/2kEQ2F5
via IFTTT
ಸಿಎಂ ಕುಮಾರಸ್ವಾಮಿ- ಇನ್ಫೋಸಿಸ್ ನಾರಾಯಣಮೂರ್ತಿ ಭೇಟಿ, ಬೆಂಗಳೂರು ಅಭಿವೃದ್ಧಿ ಸಂಬಂಧ ಚರ್ಚೆ
ಬೆಂಗಳೂರು ನಗರದ ಅಭಿವೃದ್ಧಿ ಹಾಗು ತ್ಯಾಜ್ಯ ನಿರ್ವಹಣೆ ಸಂಬಂಧ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರೊಡನೆ ಚರ್ಚಿಸಿದ್ದಾರೆ.
from Kannadaprabha - Kannadaprabha.com https://ift.tt/2LRSFj9
via IFTTT
from Kannadaprabha - Kannadaprabha.com https://ift.tt/2LRSFj9
via IFTTT
ಹಣಕಾಸು, ಅಬಕಾರಿ, ಇಂಧನ, ಪಿಡಬ್ಲ್ಯೂಡಿ, ಜೆಡಿಎಸ್ ಗೆ, ಗೃಹ, ನೀರಾವರಿ, ಕೃಷಿ ಕಾಂಗ್ರೆಸ್ ಪಾಲು
ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ನಡುವೆ ಕಗ್ಗಂಟಾಗಿ ಪರಿಣಮಿಸಿದ ಖಾತೆ ಹಂಚಿಕೆ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದ್ದು, ಗೃಹ, ಕಂದಾಯ, ಆರೋಗ್ಯ, ಸೇರಿದಂತೆ 22 ಖಾತೆಗಳು ಕಾಂಗ್ರೆಸ್ ಪಾಲಾಗಿವೆ.
from Kannadaprabha - Kannadaprabha.com https://ift.tt/2H9MnHW
via IFTTT
from Kannadaprabha - Kannadaprabha.com https://ift.tt/2H9MnHW
via IFTTT
ಚಿಕ್ಕಮಗಳೂರು: ನೇಣು ಬಿಗಿದುಕೊಂಡು ಪೋಲೀಸ್ ಪೇದೆ ಆತ್ಮಹತ್ಯೆ
ಪೋಲೀಸ್ ವಸತಿ ಗೃಹದಲ್ಲೇ ನೇಣು ಬಿಗಿದುಕೊಂಡು ಪೋಲೀಸ್ ಪೇದೆಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2xxGLrJ
via IFTTT
from Kannadaprabha - Kannadaprabha.com https://ift.tt/2xxGLrJ
via IFTTT
ಮೋದಿ ಸರ್ಕಾರ ನಮ್ಮ ನಿರೀಕ್ಷೆ ಮಟ್ಟ ಮುಟ್ಟಿಲ್ಲ: ಪೇಜಾವರ ಶ್ರೀ
ಕೇಂದ್ರದ ನರೇಂದ್ರ ಮೋದಿ ಸರ್ಕಾರದ ನಾಲ್ಕು ವರ್ಷದ ಆಡಳಿತ ನಮ್ಮ ನಿರೀಕ್ಷೆ ಮಟ್ಟವನ್ನು ಮುಟ್ಟಿಲ್ಲ. ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಹೇಳಿದ್ದಾರೆ.
from Kannadaprabha - Kannadaprabha.com https://ift.tt/2HbDz4m
via IFTTT
from Kannadaprabha - Kannadaprabha.com https://ift.tt/2HbDz4m
via IFTTT
ಕಾಂಗ್ರೆಸ್ -ಜೆಡಿಎಸ್ ನಡುವೆ ಸಮಾನವಾಗಿ ಖಾತೆ ಹಂಚಿಕೆ- ಕುಮಾರಸ್ವಾಮಿ
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸಮಾನ ರೀತಿಯಲ್ಲಿ ಖಾತೆ ಹಂಚಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2J7N5Yc
via IFTTT
from Kannadaprabha - Kannadaprabha.com https://ift.tt/2J7N5Yc
via IFTTT
ವೈಯುಕ್ತಿಕ ಹಿತಾಸಕ್ತಿಗಾಗಿ ಪಿಐಎಲ್ ಸಲ್ಲಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್
ವೈಯುಕ್ತಿಕ ಹಿತಾಸಕ್ತಿಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕೋರ್ಟ್ ಕಲಾಪದ ಅವಧಿ ವ್ಯರ್ಥ ಮಾಡಬಾರದೆಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
from Kannadaprabha - Kannadaprabha.com https://ift.tt/2xy00kJ
via IFTTT
from Kannadaprabha - Kannadaprabha.com https://ift.tt/2xy00kJ
via IFTTT
ಸಿಇಟಿ ಫಲಿತಾಂಶ ಪ್ರಟಕವಾದರೂ ಬಗೆಹರಿಯದ ಎಂಜಿನಿಯರಿಂಗ್ ಶುಲ್ಕ ನಿಗದಿ ಸಮಸ್ಯೆ
ಬಹುನಿರೀಕ್ಷಿತ 2018ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ ರಾಜ್ಯ ಸರ್ಕಾರ ...
from Kannadaprabha - Kannadaprabha.com https://ift.tt/2LPSK7d
via IFTTT
from Kannadaprabha - Kannadaprabha.com https://ift.tt/2LPSK7d
via IFTTT
ಕ್ಲಾಟ್ ಪರೀಕ್ಷೆ; ಟಾಪ್ 100ಪಟ್ಟಿಯಲ್ಲಿ 3 ಬೆಂಗಳೂರಿಗರು, ರಾಜ್ಯಕ್ಕೆ ಅನಘಾ ಪ್ರಥಮ
ದೇಶದಲ್ಲಿರುವ ಕಾನೂನು ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ಮೇ.13ರಂದು ನಡೆಸಲಾಗಿದ್ದ 2018ನೇ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ಎಟಿ) ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಟಾಪ್ 100 ಪಟ್ಟಿಯಲ್ಲಿ ಬೆಂಗಳೂರಿನ ಮೂವರು ಸ್ಥಾನ ಪಡೆದುಕೊಂಡಿದ್ದಾರೆ...
from Kannadaprabha - Kannadaprabha.com https://ift.tt/2kE6Qfl
via IFTTT
from Kannadaprabha - Kannadaprabha.com https://ift.tt/2kE6Qfl
via IFTTT
ಸಿಇಟಿ ಫಲಿತಾಂಶ ಪ್ರಕಟ; ವಿಜಯಪುರದ ಶ್ರೀಧರ್ ದೊಡ್ಡಮನಿ ಎಂಜಿನಿಯರಿಂಗ್ ನಲ್ಲಿ ಪ್ರಥಮ
ಪಿಯುಸಿ ನಂತರ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ...
from Kannadaprabha - Kannadaprabha.com https://ift.tt/2L8HAsX
via IFTTT
from Kannadaprabha - Kannadaprabha.com https://ift.tt/2L8HAsX
via IFTTT
Subscribe to:
Posts (Atom)
Mug Dhokla Chaat | #MugRecipes | Sanjeev Kapoor Khazana
I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...
-
The recipe to put a smile on your face - Mango Pineapple Oats Crumble! #youtubeshorts #sanjeevkapoorClick to Subscribe: http://bit.ly/1h0pGXf For more recipes : https://ift.tt/3S4TkPb Get Certified on Sanjeev Kapoor Academy : https://ift.tt...
-
ತಮಗೆ ಹುಟ್ಟಲಿರುವ ಮಗು ಗಂಡೋ,ಹೆಣ್ಣೋ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲ ದಂಪತಿಗಳಿಗೂ ಇದ್ದೇ ಇರುತ್ತದೆ.ಸ್ಕ್ಯಾನಿಂಗ್ ನ ಅಗತ್ಯವಿಲ್ಲದೆ, ಈ ಕೋಷ್ಠಕದ ಆಧಾರವಾಗಿ ನಿ...
-
Sugar-free AND delicious? You bet! 😉😉 Let me introduce you to our #SugarFreeSundays special, 'Mango Shahi Tukda,' crafted to prove...