Tuesday, 31 July 2018

ಮಲೆ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ಸಂಚಾರ ನಿಷೇಧ: ಪ್ರವಾಸೋದ್ಯಮಕ್ಕೆ ಪೆಟ್ಟು?

ಕಾವೇರಿ ವನ್ಯಜೀವಿ ಧಾಮದಲ್ಲಿನ ಕಾಡು ಪ್ರಾಣಿಗಳ ರಕ್ಷಣೆ ಹಿತದೃಷ್ಟಿಯಿಂದ ಮಲೆಮಹದೇಶ್ವರ ಬೆಟ್ಟದಲ್ಲಿ ರಾತ್ರಿ ಸಂಚಾರ ನಿಷೇಧ ಕುರಿತು ಅರಣ್ಯ ಇಲಾಖೆ ಪ್ರಸ್ತಾವನೆ ...

from Kannadaprabha - Kannadaprabha.com https://ift.tt/2M4wXIt
via IFTTT

ಇಲಾಖೆಯಿಂದಲೇ ಲಾಂಡ್ರಿ ವ್ಯವಸ್ಥೆ; ಕೆಎಸ್ಆರ್ ಟಿಸಿಗೆ 5 ಲಕ್ಷ ಉಳಿತಾಯ!

ರಾಜ್ಯ ಸಾರಿಗೆ ನಿಗಮದ ಬೆಂಗಳೂರಿನ ಶಾಂತಿನಗರ ಘಟಕ ಲಾಂಡ್ರಿ ಘಟಕ ಲಕ್ಷಾಂತರ ರೂಪಾಯಿ ...

from Kannadaprabha - Kannadaprabha.com http://www.kannadaprabha.com/karnataka/ksrtc-cleans-laundry-in-‘private’-saves-rs-5l/321427.html
via IFTTT

ಪೌರ ಕಾರ್ಮಿಕರ ಬೆಲೆ ನಮಗೆ ಗೊತ್ತು; ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಪೌರ ಕಾರ್ಮಿಕರ ಶ್ರಮ ಹಾಗೂ ಅವರ ಬೆಲೆ ನಮಗೆ ಗೊತ್ತಿದೆ. ಪೌರ ಕಾರ್ಮಿಕರಿದೆ ಅತೀ ಹೆಚ್ಚು ಪಾವತಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ...

from Kannadaprabha - Kannadaprabha.com https://ift.tt/2AwGtms
via IFTTT

ಟೆಕ್ಕಿ ಅಜಿತಾಭ್ ನಾಪತ್ತೆ ಪ್ರಕರಣ; ಸಿಬಿಐ ತನಿಖೆ ಕುರಿತು ಆ.2 ರಂದು 'ಹೈ' ನಿರ್ಧಾರ

ಟೆಕ್ಕಿ ಅಜಿತಾಭ್ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ವಹಿಸುವ ಕುರಿತು ಆಗಸ್ಟ್.2 ರಂದು ನಿರ್ಧಾರ ಕೈಗೊಳ್ಳಲಿದೆ ಎಂದು ಬುಧವಾರ ತಿಳಿದುಬಂದಿದೆ...

from Kannadaprabha - Kannadaprabha.com https://ift.tt/2NUUBre
via IFTTT

ವಿರಳಾತಿ ವಿರಳ 'ಪಿಪಿ' ರಕ್ತದ ಗುಂಪು ಪತ್ತೆ: ವ್ಯಕ್ತಿಗೆ ರಕ್ತರಹಿತ ಶಸ್ತ್ರಚಿಕಿತ್ಸೆ

ವಿರಳಾತಿ ವಿರಳ ದೇಶದಲ್ಲಿಯೇ ಮೊದಲು ಎಂದು ಹೇಳಲಾಗುತ್ತಿರುವ 'ಪಿಪಿ' ಅಥವಾ ಪಿ ನಲ್ ರಕ್ತದ ಗುಂಪಿನ ಮಾದರಿಯನ್ನು ಮಣಿಪಾಲ ಆಸ್ಪತ್ರೆಯ ವೈದ್ಯರು ಪತ್ತೆ ಹಚ್ಚಿದ್ದು, ಮೂಳೆ ಮುರಿತದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗೆ...

from Kannadaprabha - Kannadaprabha.com http://www.kannadaprabha.com/karnataka/bengaluru-man-with-rare-‘pp’-blood-group-undergoes-bloodless-surgery-at-manipal/321417.html
via IFTTT

ಬೆಂಗಳೂರು: ಮಡಿವಾಳ ಬಾಲ ಮಂದಿರದಲ್ಲಿ ಸಿಬ್ಬಂದಿಗೆ ಮೇಲೆ ಹಲ್ಲೆ- 13 ಬಾಲಾಪರಾಧಿಗಳು ಪರಾರಿ

ಕೆಲ ದಿನಗಳ ಹಿಂದಷ್ಟೇ ಮಡಿವಾಳದ ಬಾಲಮಂದಿರದಿಂದ ತಪ್ಪಿಸಿಕೊಂಡು ಪೊಲೀಸರ ಬಲೆಗೆ ಬಿದ್ದಿದ್ದ 9 ಮಕ್ಕಳು, ಮಂಗಳವಾರ ಮುಂಜಾನೆ ಗೃಹ ರಕ್ಷದ ದಳದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮತ್ತೆ ನಾಲ್ವರು ಬಾಲಕರೊಂದಿಗೆ ಮಂದಿರದಿಂದ ಪರಾರಿಯಾಗಿರುವ ಘಟನೆ ನಡೆದಿದೆ...

from Kannadaprabha - Kannadaprabha.com https://ift.tt/2AAtMqu
via IFTTT

ಗೌರಿ ಲಂಕೇಶ್ ಹತ್ಯೆ ಪ್ರಕರಣ; ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ್ದ ಆರೋಪಿ ಎಸ್ಐಟಿ ವಶಕ್ಕೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ್ದ ಆರೋಪಿಯೊಬ್ಬನನ್ನು ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ...

from Kannadaprabha - Kannadaprabha.com https://ift.tt/2OBSsCe
via IFTTT

ಪತ್ಯೇಕ ರಾಜ್ಯ ರಚನೆ ಬೇಡಿಕೆ: ಉತ್ತರ ಕರ್ನಾಟಕದವರಲ್ಲಿಯೇ ಭಿನ್ನಮತ?

ಪ್ರತ್ಯೇಕ ರಾಜ್ಯ ರಚನೆ ಬೇಡಿಕೆಗೆ ಸಂಬಂಧಪಟ್ಟಂತೆ ಉತ್ತರ ಕರ್ನಾಟಕದ ಜನರಲ್ಲಿಯೇ ಭಿನ್ನಾಭಿಪ್ರಾಯ ...

from Kannadaprabha - Kannadaprabha.com https://ift.tt/2LDcPkB
via IFTTT

ಉತ್ತರ ಕರ್ನಾಟಕ ರಾಜ್ಯ ಬೇಡಿಕೆ: ಸಿಎಂ ಭರವಸೆ ನಡುವೆಯೂ ಬಂದ್ ನಡೆಸಲು ನಿರ್ಧಾರ

ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿರುವ ಉತ್ತರ ಕರ್ನಾಟಕ ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶಾಂತಿಯುತ ಮಾತುಕತೆ ನಡೆಸಿ ಭರವಸೆಗಳನ್ನು ನೀಡಿದ್ದು, ಭರವಸೆಗಳ ನಡುವೆಯೂ ಆಗಸ್ಟ್ 2 ರಂದು ಬಂದ್ ಆಚರಿಸಲು ಹೋರಾಟಗಾರರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ...

from Kannadaprabha - Kannadaprabha.com https://ift.tt/2MbePwo
via IFTTT

ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಇಲಾಖೆಗಳು ಬೆಳಗಾವಿಗೆ ಸ್ಥಳಾಂತರ: ಸಿಎಂ ಕುಮಾರಸ್ವಾಮಿ

ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಇಲಾಖೆಗಳು ಶೀಘ್ರದಲ್ಲಿಯೇ ಬೆಳಗಾವಿಗೆ ಸ್ಥಳಾಂತರಗೊಳ್ಳಲಿವೆ...

from Kannadaprabha - Kannadaprabha.com https://ift.tt/2v4BG6B
via IFTTT

Penne With Spinach Pesto | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=26yAnWQpW7k
via IFTTT

Sandesh | Sanjeev Kapoor Khazana



from Sanjeev Kapoor Khazana https://www.youtube.com/watch?v=unu0ToYrqGU
via IFTTT

ಪ್ರತ್ಯೇಕ ರಾಜ್ಯ ಪ್ರತಿಭಟನೆ :ಪ್ರತಿಕೂಲ ಪರಿಣಾಮವಾದರೆ ಮಾಧ್ಯಮಗಳೇ ಹೊಣೆ- ಕುಮಾರಸ್ವಾಮಿ

ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಪ್ರತಿಭಟನೆ ನಡೆದು ನಕಾರಾತ್ಮಕ ಪರಿಣಾಮ ಉಂಟಾದರೆ ಅದಕ್ಕೆ ಮಾಧ್ಯಮಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

from Kannadaprabha - Kannadaprabha.com https://ift.tt/2AqZu9Q
via IFTTT

ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಬ್ದಾರಿಯೇ ಪ್ರತ್ಯೇಕತೆ ಕೂಗಿಗೆ ಕಾರಣ: ಯಡಿಯೂರಪ್ಪ

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ದಿಗಾಗಿ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ಧರಣಿಯಲ್ಲಿ ನಿರತರಾಗಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಹೋರಾಟಗಾರರು ಹಾಗೂ....

from Kannadaprabha - Kannadaprabha.com https://ift.tt/2mZpmQG
via IFTTT

Rajgira Puri | Sanjeev Kapoor Khazana



from Sanjeev Kapoor Khazana https://www.youtube.com/watch?v=YzMpqmabZ84
via IFTTT

ಇಂದಿರಾ ಕ್ಯಾಂಟೀನ್ ಹಣಕಾಸಿನ ಅವ್ಯವಹಾರ ತಡೆಗೆ ಪ್ರತ್ಯೇಕ ಸಮಿತಿ ರಚನೆ

ಇಂದಿರಾ ಕ್ಯಾಂಟೀನ್‌ಗಳಿಗೆ ಪೂರೈಕೆಯಾಗುತ್ತಿರುವ ಆಹಾರವೆಷ್ಟು, ನಿತ್ಯ ಎಷ್ಟು ಮಂದಿ ಊಟ, ತಿಂಡಿ ಸೇವಿಸುತ್ತಿದ್ದಾರೆ ಮತ್ತು ವ್ಯರ್ಥವಾಗುತ್ತಿರುವ.

from Kannadaprabha - Kannadaprabha.com https://ift.tt/2LCM3so
via IFTTT

ಕನ್ನಡೇತರ ಫಲಕಗಳನ್ನು ತೆಗೆದ ಪಾಲಿಕೆ; ಅಂಗಡಿ ಮಾಲಿಕರಲ್ಲಿ ಅಸಮಾಧಾನ

ಅಂಗಡಿ ಮಾಲಿಕರೊಂದಿಗೆ ತೀವ್ರ ವಾಗ್ವಾದದ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ...

from Kannadaprabha - Kannadaprabha.com https://ift.tt/2Aouib4
via IFTTT

ಕಳೆದ 6 ತಿಂಗಳಿನಿಂದ ನನಗೆ ಸಂಬಳ ಸಿಕ್ಕಿಲ್ಲ, ಹೇಗೆ ಜೀವನ ನಡೆಸಲಿ?; ಕೊಂಡಮ್ಮಳ ಪ್ರಶ್ನೆ

ಆರು ತಿಂಗಳಿನಿಂದ ವೇತನ ಸಿಗದೆ ಹತಾಶೆಗೀಡಾಗಿರುವ 50 ವರ್ಷದ ಕೊಂಡಮ್ಮ ಕಳೆದ ವಾರ ...

from Kannadaprabha - Kannadaprabha.com http://www.kannadaprabha.com/karnataka/i-haven’t-been-paid-for-6-months-how-do-i-go-on-living-asks-pourakarmika-kondamma/321356.html
via IFTTT

Monday, 30 July 2018

ಅಮಾನ್ಯ ನೋಟು ದರೋಡೆ : ಅಮಾನತುಗೊಂಡಿದ್ದ ಐವರು ಪೊಲೀಸರು ಮತ್ತೆ ಇಲಾಖೆಗೆ ವಾಪಾಸ್

ಅಮಾನ್ಯಗೊಂಡಿದ್ದ 35.5 ಲಕ್ಷ ರೂ. ನೋಟು ದರೋಡೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಐವರು ಪೊಲೀಸರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು ಗೃಹ ಇಲಾಖೆಗೆ ಆದೇಶಿಸಿದೆ.

from Kannadaprabha - Kannadaprabha.com https://ift.tt/2M3PVPu
via IFTTT

ನೈರುತ್ಯ ರೈಲ್ವೆಯಿಂದ ಕಳೆದ 350 ದಿನಗಳಲ್ಲಿ 1, 100 ಮಕ್ಕಳ ರಕ್ಷಣೆ

ನೈರುತ್ಯ ರೈಲ್ವೆಯ ಆರ್ ಪಿಎಫ್ ನಿಂದ ಕಳೆದ 350 ದಿನಗಳಲ್ಲಿ 1, 100 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಆರ್ ಪಿಎಫ್ ಆಯುಕ್ತೆ ದೆಬಾಸ್ಮೀತಾ ಚಟ್ಟೋಪಾಧ್ಯಾಯ ತಿಳಿಸಿದ್ದಾರೆ.

from Kannadaprabha - Kannadaprabha.com https://ift.tt/2M4mdcY
via IFTTT

ಬೆಂಗಳೂರು : ಕಾನ್ಸ್ ಟೇಬಲ್ ಮೇಲೆ ಹಲ್ಲೆ, ಏಳು ಆರೋಪಿಗಳ ಬಂಧನ

ಮಧ್ಯರಾತ್ರಿಯಲ್ಲಿ ರೆಸ್ಟೋರೆಂಟ್ ನಿಂದ ಹೊರಗೆ ದಬ್ಬಿ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಯಲಹಂಕ ನ್ಯೂ ಟೌನ್ ಪೊಲೀಸರು ಭದ್ರತಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ರೆಸ್ಟೋರೆಂಟ್ ಸದಸ್ಯರನ್ನು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2OxFo0m
via IFTTT

ನಾವು ಸಾಯಬೇಕೆ ಇಲ್ಲ ಬದುಕಬೇಕೆ?; ಸಿಎಂ ಕುಮಾರಸ್ವಾಮಿಗೆ ನೊಂದ ರೈತನ ಪ್ರಶ್ನೆ

ಸಾಲ ಮರುಪಾವತಿಸುವಂತೆ ಸಹಕಾರಿ ಬ್ಯಾಂಕ್‍ನಿಂದ ಬಂದ ನೊಟೀಸ್ ನಿಂದ ನೊಂದ ರೈತ ಸಾಮಾಜಿಕ ...

from Kannadaprabha - Kannadaprabha.com https://ift.tt/2vj5Ces
via IFTTT

ಉತ್ತರ ಕರ್ನಾಟಕ ಅಭಿವೃದ್ಧಿಗೆ ಬೀದಿಗಿಳಿದ ಮಠಾಧೀಶರು

ಬೆಳಗಾವಿಯ ಸುವರ್ಣ ಸೌಧದ ಎದುರು ಇಂದು ಸಾಮೂಹಿಕ ಪ್ರತಿಭಟನೆಗೆ ವೇದಿಕೆ ಸಜ್ಜಾಗಿದೆ. ಉತ್ತರ ...

from Kannadaprabha - Kannadaprabha.com https://ift.tt/2M3zDpO
via IFTTT

ಡಿಕೆಶಿ ಮತ್ತು ಇತರ ನಾಲ್ವರ ವಿರುದ್ಧ ಐಟಿ ಇಲಾಖೆ ವಿಚಾರಣೆಗೆ ಹೈಕೋರ್ಟ್ ತಡೆ

ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ಮತ್ತು ಇತರ ನಾಲ್ವರ ವಿರುದ್ಧ ಕಾನೂನು ಕ್ರಮ ...

from Kannadaprabha - Kannadaprabha.com http://www.kannadaprabha.com/karnataka/karnataka-high-court-stays-i-t-department’s-proceedings-against-d-k-shivakumar-four-others/321337.html
via IFTTT

ತೀವ್ರಗೊಂಡ ಪ್ರತ್ಯೇಕ ಉ.ಕ ರಾಜ್ಯ ಹೋರಾಟ, ಪ್ರತಿಭಟನೆಗೆ ಮಠಾಧೀಶರು, ಸಂಘಟನೆಗಳು ಸಜ್ಜು

ಉತ್ತರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಿಟ್ಟು, ಆಕ್ರೋಶ ದಿನೇ ದಿನೇ ಹೆಚ್ಚಾಗುವ ಲಕ್ಷಣ ಕಾಣುತ್ತಿದೆ. ಇಂದು ಬೆಳಗ್ಗೆ ....

from Kannadaprabha - Kannadaprabha.com http://www.kannadaprabha.com/karnataka/north-karnataka-demands-cm’s-attention-protest-today/321336.html
via IFTTT

ಬಳ್ಳಾರಿ: ರಾಜ್ಯದ ಅತ್ಯುತ್ತಮ ಆಸ್ಪತ್ರೆಯಲ್ಲಿ ಶೌಚಾಲಯ, ನೀರಿನ ಸೌಲಭ್ಯವೇ ಇಲ್ಲ!

ಮೂರು ತಿಂಗಳ ಹಿಂದಷ್ಟೇ ತನ್ನ ಎಲ್ಲಾ ಸೇವೆಗಳಿಗಾಗಿ ರಾಜ್ಯದ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ ಪಡೆದಿದ್ದ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ....

from Kannadaprabha - Kannadaprabha.com https://ift.tt/2uZkCyW
via IFTTT

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಇಬ್ಬರ ಬಂಧನ

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದ್ದು, ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ....

from Kannadaprabha - Kannadaprabha.com https://ift.tt/2M1e353
via IFTTT

ಕಬ್ಬನ್ ಪಾರ್ಕ್ ಅತ್ಯಾಚಾರ ಪ್ರಕರಣ: ಇಬ್ಬರು ಸೆಕ್ಯುರಿಟಿ ಗಾರ್ಡ್ ಗೆ ಜೀವಾವಧಿ ಶಿಕ್ಷೆ

ಕಬ್ಬನ್ ಪಾರ್ಕ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕಬ್ಬನ್ ಪಾರ್ಕ್ ಇಬ್ಬರು ಸೆಕ್ಯುರಿಟಿ...

from Kannadaprabha - Kannadaprabha.com https://ift.tt/2LCoUq7
via IFTTT

Eggplant Cutlets | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=uyJ5VAnrxZA
via IFTTT

Fried Noodle Bhel | Sanjeev Kapoor Khazana



from Sanjeev Kapoor Khazana https://www.youtube.com/watch?v=i2vvKNmsbZg
via IFTTT

ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನ ಪಾರದರ್ಶಕವಾಗಿರಲಿ: ಅಧಿಕಾರಿಗಳಿಗೆ ಕುಮಾರಸ್ವಾಮಿ ಸೂಚನೆ

ಪಾರದರ್ಶಕವಾಗಿ ರೈತರ ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2LXunE2
via IFTTT

ಪಾರದರ್ಶಕವಾಗಿ ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಗೊಳಿಸಿ-ಕುಮಾರಸ್ಲಾಮಿ ಅಧಿಕಾರಿಗಳಿಗೆ ಸಲಹೆ

ಪಾರದರ್ಶಕವಾಗಿ ರೈತರ ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2K5YUxT
via IFTTT

Cheesy Momos | Sanjeev Kapoor Khazana



from Sanjeev Kapoor Khazana https://www.youtube.com/watch?v=HJKTvRIu5eY
via IFTTT

ಜನರಿಗೆ ಅಗತ್ಯವೆನಿಸಿದರೆ ಮಾತ್ರ ನಗರದಲ್ಲಿ 'ಎಲಿವೇಟೆಡ್ ಕಾರಿಡಾರ್': ಸಿಎಂ ಕುಮಾರಸ್ವಾಮಿ

ನಗರದ ಜನತೆಗೆ ಅಗತ್ಯವಿದ್ದರೆ ಮಾತ್ರ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ನಡೆಸಲಾಗುತ್ತದೆ ಎಂದು ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ...

from Kannadaprabha - Kannadaprabha.com https://ift.tt/2M0840C
via IFTTT

ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಪರಿಸರ ಭೂವಿಜ್ಞಾನ ಇಲಾಖೆಯ ಜೀವಮಾನದ ಪ್ರಶಸ್ತಿ

ಜವಹರ್ ಲಾಲ್ ನೆಹರೂ ಕೇಂದ್ರರ ಇಬ್ಬರು ಮತ್ತು ಮತ್ತು ಐ ಐಎಸ್ ಸಿ ಸಂಸ್ಥೆಯ ಒಬ್ಬ ವಿಜ್ಞಾನಿಗೆ ಅವರ ತಮ್ಮ ಕ್ಷ್ರೇತ್ರಗಳಲ್ಲಿ ಮಾಡಿದ ಸಾಧನೆ ಗಳಿಗಾಗಿ

from Kannadaprabha - Kannadaprabha.com https://ift.tt/2K78r7K
via IFTTT

ರಾಯಚೂರಿನಲ್ಲಿ ನೀತಿ ಆಯೋಗದ ಸಮೀಕ್ಷೆ ನಡೆಸುತ್ತಿರುವ ಸ್ವತಂತ್ರ ಸಂಸ್ಥೆ

ಜಿಲ್ಲಾ ಮಟ್ಟದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ರೂಪಾಂತರದಡಿಯಲ್ಲಿ ನೀತಿ ...

from Kannadaprabha - Kannadaprabha.com https://ift.tt/2vghMF0
via IFTTT

ಸರ್ಕಾರಿ ಕೆಲಸದ ಆಮಿಷವೊಡ್ಡಿ 60 ಲಕ್ಷ ರೂ. ವಂಚಿಸಿದ ಆರೋಪಿಯ ಬಂಧನ

ಸರ್ಕಾರಿ ಸೇವೆ ಸೇರಬೇಕೆಂದುಕೊಂಡಿದ್ದ ನಿರುದ್ಯೋಗಿಯೊಬ್ಬರಿಗೆ ಸಚಿವರೊಬ್ಬರ ವಿಭಾಗೀಯ ಅಧಿಕಾರಿಯಾಗಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ವಂಚಿಸಿದ ಆರೋಪದ ಮೇರೆಗೆ 29 ವರ್ಷದ ವ್ಯಕ್ತಿಯೊಬ್ಬನನ್ನು ಸುಬ್ರಹ್ಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2OulFPh
via IFTTT

Sunday, 29 July 2018

ಸಚಿವಾಲಯದ ಸಿಬ್ಬಂದಿಗಳ ಆರ್ಥಿಕ ಅಧಿಕಾರ ಮೊಟಕುಗೊಳಿಸಿದ ಸ್ಪೀಕರ್!

ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಹಣಕಾಸಿನ ಅಧಿಕಾರವನ್ನು ಸ್ಪೀಕರ್ ರಮೇಶ್ ಕುಮಾರ್ ಮೊಟಕುಗೊಳಿಸಿದ್ದಾರೆ. ಶಾಸಕರ ಭವನದಲ್ಲಿ ವಿವಿಧ ...

from Kannadaprabha - Kannadaprabha.com https://ift.tt/2NVChye
via IFTTT

ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ: ಒಂದೇ ದಿನದಲ್ಲಿ 1,600 ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲು

ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಬೆಳೆಸುವ ಪ್ರಯಾಣಿಕರ ವಿರುದ್ಧ ಬೆಂಗಳೂರು ರೈಲ್ವೇ ವಿಭಾಗದ ವಾಣಿಜ್ಯ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 1,600 ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಸಿದೆ...

from Kannadaprabha - Kannadaprabha.com https://ift.tt/2OwgfDA
via IFTTT

ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ಆನೆಯ ಪ್ರತಾಪ: ಚಾಲಕ, ಪ್ರಯಾಣಿಕರು ಪ್ರಾಣಪಾಯದಿಂದ ಪಾರು

ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾ ಮೇಲೆ ಕಾಡನೆಯೊಂದು ದಾಳಿ ನಡೆಸಿರುವ ಘಟನೆ ಸಿದ್ದಾಪುರ ಸಮೀಪದ ಬಜೆಕೊಲ್ಲಿಯಲ್ಲಿ ಭಾನುವಾರ ನಡೆದಿದೆ...

from Kannadaprabha - Kannadaprabha.com https://ift.tt/2Am0EDz
via IFTTT

ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಂಧಲೆ: ಪೇದೆ ಮೇಲೆ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ್ದ ರೌಡಿಗೆ ಗುಂಡು!

ಕಾಂಗ್ರೆಸ್'ನ ಬ್ಲಾಕ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದ ಆರೋಪಿಯನ್ನು ಬಂಧನಕ್ಕೊಳಪಡಿಸಲು ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ ನಡೆಸಿದ್ದ ರೌಡಿಶೀಟರ್'ಗೆ ಕಾಲಿಗೆ ಗುಂಡು ಹಾರಿಸಿದ ಪೊಲೀಸರು, ರೌಡಿಯನ್ನು ಬಂಧಿಸಿದ್ದಾರೆ...

from Kannadaprabha - Kannadaprabha.com https://ift.tt/2vgVuTD
via IFTTT

ಗೌರಿ ಲಂಕೇಶ್ ಹತ್ಯೆ ಪ್ರಕರಣ: ತಾಯಿ ಭೇಟಿ ವೇಳೆ ಭಾವುಕನಾದ ಆರೋಪಿ ಗಣೇಶ್ ಮಿಸ್ಕಿನ್

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಬಂಧನಕ್ಕೊಳಗಾದ ಆರೋಪಿ ಗಣೇಶ್ ಮಿಸ್ಕಿನ್'ಗೆ ತಾಯಿಯನ್ನು ಭೇಟಿಯಾಗುವ ಅವಕಾಶವನ್ನು ಮಾಡಿಕೊಡಲಾಗಿದ್ದು, ತಾಯಿ ಭೇಟಿ ವೇಳೆ ಆರೋಪಿ ಭಾವುಕನಾಗಿದ್ದ ಎಂದು ತಿಳಿದುಬಂದಿದೆ...

from Kannadaprabha - Kannadaprabha.com https://ift.tt/2AljT05
via IFTTT

Homestyle Pizza | Family Food Tales with Mrs Alyona Kapoor | Sanjeev Kapoor Khazana



from Sanjeev Kapoor Khazana https://www.youtube.com/watch?v=HHa7C4fRGVM
via IFTTT

ಮಣಿಪಾಲ: ಮಾರಕಾಸ್ತ್ರಗಳಿಂದ ಇರಿದು ಉದ್ಯಮಿಯ ಭೀಕರ ಕೊಲೆ

ಚಾಕು ಮತ್ತು ಮಾರಕಾಸ್ತ್ರಗಳಿಂದ ಇರಿದು ಉದ್ಯಮಿಯೊಬ್ಬರನ್ನು ಹಾಡಹಗಲೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2LJQtNC
via IFTTT

Dairy Free Spinach Soup | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=bEBz3KdUFdI
via IFTTT

ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು 14 ಲಕ್ಷ ವಂಚನೆ: ಯುವಕನ ಬಂಧನ

ಸಚಿವ ಡಿಕೆ ಶಿವಕುಮಾರ್ ಆಪ್ತನೆಂದು ಹೇಳಿ 14 ಲಕ್ಷ ರೂ. ವಂಚಿಸಿದ್ದ ಯುವಕನೊಬ್ಬನನ್ನು ಬೆಂಗಳೂರು ಸುಬ್ರಹ್ಮಣ್ಯ ನಗರ ಪೋಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2uVHNKg
via IFTTT

Upma Podi | Sanjeev Kapoor Khazana



from Sanjeev Kapoor Khazana https://www.youtube.com/watch?v=N7efBl3F_rQ
via IFTTT

ಮಗಳ ನೆನಪಿನಾರ್ಥ ಬಡ ಹೆಣ್ಣುಮಕ್ಕಳ ಶಾಲಾ ಶುಲ್ಕ ಪಾವತಿಸುತ್ತಿರುವ 'ಗುಮಾಸ್ತ'

ಸರ್ಕಾರಿ ಶಾಲೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದರೂ, ಮಗಳ ನೆನಪಿನಾರ್ಥ 45 ಬಡ ವಿದ್ಯಾರ್ಥಿನಿಯರ ಶಾಲಾ ಶುಲ್ಕ ಪಾವತಿ ಮಾಡುವ ಮುಖಾಂತರ ಇಲ್ಲೊಬ್ಬ ವ್ಯಕ್ತಿ ಇತರರಿಗೆ ಪ್ರೇರಣೆಯಾಗಿದ್ದಾರೆ...

from Kannadaprabha - Kannadaprabha.com https://ift.tt/2NSGpit
via IFTTT

ಬೆಂಗಳೂರು: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ, ಜಾಲಿ ರೈಡ್ ಗೆ ತೆರಳಿದ್ದ ಯುವಕ ಸಾವು

ನಂದಿಬೆಟ್ಟಕ್ಕೆ ಜಾಲಿ ರೈಡ್ ಹೊರಟಿದ್ದ ಬೈಕ್ ಸವಾರನೊಬ್ಬ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನೊಬ್ಬ ಮಾರಣಾಂತಿಕವಾಗಿ ಗಾಯಗೊಂಡಿರುವ ಘಟನೆ....

from Kannadaprabha - Kannadaprabha.com https://ift.tt/2LVc0j7
via IFTTT

ಮಾಹಿತಿ ದುರ್ಬಳಕೆ: ಡೇಟಾ ಸಂರಕ್ಷಣ ಮಸೂದೆಗೆ ವಕೀಲರಿಂದಲೇ ವಿರೋಧ

ದೇಶದ ಸಾಮಾನ್ಯ ಜನರ ಗೌಪ್ಯತೆಯನ್ನು ಖಾತರಿಪಡಿಸಿಕೊಳ್ಳಲು ಮಾಹಿತಿ ರಕ್ಷಣಾ ಮಸೂದೆ ಪ್ರಮುಖ ಕಾನೂನಿನ ಅಸ್ತ್ರವಾಗಿದೆಯಾದರೂ ಕೆಲ ವಕೀಲರು ಸೇರಿ ಅನೇಕರು ಇದರ ಕುರಿತಂತೆ ಆಕ್ಷೇಪವೆತ್ತಿದ್ದಾರೆ.

from Kannadaprabha - Kannadaprabha.com https://ift.tt/2LzyIkE
via IFTTT

ನಾಮಫಲಕ, ಜಾಹಿರಾತುಗಳಲ್ಲಿ ಕನ್ನಡ ಕಡ್ಡಾಯ, ಇಲ್ಲ ಪರವಾನಗಿ ರದ್ದು: ಬಿಬಿಎಂಪಿ ಎಚ್ಚರಿಕೆ

ಜಾಹಿರಾತು ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಬಿಬಿಎಂ ಆದೇಶ ಹೊರಡಿಸಿದ್ದು, ನಿಯಮ ಪಾಲಿಸದ ಜಾಹಿರಾತು ಸಂಸ್ಥೆಗಳ ಪರವಾನಗಿ ರದ್ದ ಮಾಡುವುದಾಗಿ ಹೇಳಿದೆ.

from Kannadaprabha - Kannadaprabha.com https://ift.tt/2ve0Xum
via IFTTT

ಬೆಳಗಾವಿ: ಸವದತ್ತಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆನಂದ್ ಚೋಪ್ರಾ ಕೊಲೆಗೆ ಯತ್ನ

ಬೆಳಗಾವಿ ಜಿಲ್ಲೆ ಸವದತ್ತಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಆನಂದ್ ಚೋಪ್ರಾ ಹತ್ಯೆಗೆಯತ್ನಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

from Kannadaprabha - Kannadaprabha.com https://ift.tt/2Os3GZF
via IFTTT

Saturday, 28 July 2018

ಎಲಿವೇಟೆಡ್ ಕಾರಿಡಾರ್ ಯೋಜನೆ: ನಾಗರಿಕ ವೇದಿಕೆಯಿಂದ ಸಾಮಾಜಿಕ ಮಾಧ್ಯಮ ಅಭಿಯಾನ

ಎಲೆವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಸಭೆಗೆ ತಮ್ಮನ್ನು ಆಹ್ವಾನಿಸದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಭಾನುವಾರ ಮಧ್ಯಾಹ್ನ ಸಾಮಾಜಿಕ ಮಾಧ್ಯಮ ಅಭಿಯಾನ ....

from Kannadaprabha - Kannadaprabha.com https://ift.tt/2NPaJe3
via IFTTT

ಉಪನಗರ ರೈಲು ಯೋಜನೆ ಪ್ರಾರಂಭಕ್ಕೆ ರೈಲ್ವೆ ನಿಗಮದಲ್ಲಿನ ಖಾಸಗಿ ಮಾಲೀಕತ್ವ ಕೈ ಬಿಡಿ- ಅಧಿಕಾರಿಗಳು

ಮೂಲಸೌಕರ್ಯ ಯೋಜನೆಗಳಿಗೆ ರೈಲ್ವೆ ನಿಗಮದಲ್ಲಿನ ಮಾಲೀಕತ್ವದ ಮಾದರಿಗಳನ್ನು ರಾಜ್ಯಸರ್ಕಾರ ರೂಪಿಸಿದ ನಂತರ ಉಪನಗರ ರೈಲು ಯೋಜನೆಗಾಗಿ ವಿಶೇಷ ಉದ್ದೇಶಿತ ವಾಹನವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ರೈಲ್ವೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

from Kannadaprabha - Kannadaprabha.com https://ift.tt/2LX7pNc
via IFTTT

ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದ ಬಿಬಿಎಂಪಿ: ಕೈಯಲ್ಲಿ ಕವರ್ ಹಿಡಿದು ಹೋದರೆ ದಂಡ ಕಟ್ಟಲು ಸಿದ್ಧರಾಗಿ!

ಪ್ಲಾಸ್ಟಿಕ್ ನಿಷೇಧದ ಹೊರತಾಗಿಯೂ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಎಂದಿನಂದೆ ಸಾಗುತ್ತಿರುವ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಅಧಿಕಾರಿಗಳು, ಇನ್ನು ಮುಂದೆ ಯಾರೇ ಪ್ಲಾಸ್ಟಿಕ್ ಕವರ್ ಹಿಡಿದಿದ್ದರೂ ರೂ.500 ದಂಡ ವಿಧಿಸಲು ಮುಂದಾಗಿದೆ...

from Kannadaprabha - Kannadaprabha.com https://ift.tt/2LF6Ef9
via IFTTT

ಆರ್ಥಿಕ ಅಪರಾಧ: ಟಿಡಿಪಿ ಎಂಎಲ್ಸಿ ವಿ. ನಾರಾಯಣ ರೆಡ್ಡಿಗೆ ಜಾಮೀನು ನಕಾರ

ರ್ನಾಟಕದ ಚುನಾಯಿತ ಸಂಸದರು / ಎಂಎಲ್ಎಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯವು ಆರ್ಥಿಕ ಅಪರಾಧ ಪ್ರಕರಣಕ್ಕೆ ....

from Kannadaprabha - Kannadaprabha.com https://ift.tt/2LX5ckS
via IFTTT

ಬೆಂಗಳೂರು: ಮುಂಬೈ ಮೂಲದ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪಿ ಬಂಧನ

ಮುಂಬೈ ಮೂಲದ ಯುವತಿಯೊಬ್ಬಳನ್ನು ಅತ್ಯಾಚಾರ ನಡೆಸಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಬಂಧಿಸಿದ ಘಟನೆ ಬೆಂಗಳೂರಿನ ಅಶೋಕನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2LNip2U
via IFTTT

ಕಾರ್ಖಾನೆ ಇಲಾಖೆ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಕೋಟಿ ಮೌಲ್ಯದ ನಗದು, ಆಸ್ತಿ ಪತ್ತೆ

ಕಾರ್ಖಾನೆಗಳ ಇಲಾಖೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ವಿಭಾಗದ ಉಪ ನಿರ್ದೇಶಕರಾದ ನವನೀತ್ ಮೋಹನ್ ಕೋಟಿ ಮೌಲ್ಯ.....

from Kannadaprabha - Kannadaprabha.com https://ift.tt/2LvfAo7
via IFTTT

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಮೂವರು ಆರೋಪಿಗಳ ಬಂಧನ

16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 25 ರಂದು ಈ ಘಟನೆ ನಡೆದಿದ್ದು, ಬಾಲಕಿ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು.

from Kannadaprabha - Kannadaprabha.com https://ift.tt/2mWjx6B
via IFTTT

ಮಹಾಮಾರಿ ರೇಬಿಸ್ ನಿಂದ ಅತೀ ಹೆಚ್ಚು ಸಾವು: ಕರ್ನಾಟಕಕ್ಕೆ 2ನೇ ಸ್ಥಾನ

ಪ್ರಾಣಿಗಳ ಮೂಲಕ ಮನುಷ್ಯರಲ್ಲಿ ಹರಡುವ ರೇಬಿಸ್ ಸೋಂಕು ಮಾರಣಾಂತಿಕವಾಗಿದ್ದು, ರಾಜ್ಯ ಸರ್ಕಾರ ಬೀದಿನಾಯಿಗಳಿಗೆ ಅತ್ಯುತ್ತಮ ರೇಬಿಸ್ ಲಸಿಕೆಗಳನ್ನು ಹಾಕುತ್ತಿದ್ದರೂ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಮಾತ್ರ ಏರುತ್ತಲೇ ಇದೆ...

from Kannadaprabha - Kannadaprabha.com https://ift.tt/2NUmtMh
via IFTTT

ಅಕ್ರಮ ಮತದಾನ : ಜೆಡಿಎಸ್ ಶಾಸಕ ಹೆಚ್. ಕೆ. ಕುಮಾರಸ್ವಾಮಿಗೆ ಹೈಕೋರ್ಟ್ ನೋಟಿಸ್

ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಮತದಾನ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸಕಲಶಪುರ ಜೆಡಿಎಸ್ ಶಾಸಕ ಹೆಚ್. ಕೆ. ಕುಮಾರಸ್ವಾಮಿಗೆ ನೋಟಿಸ್ ಜಾರಿಗೊಳಿಸಿದೆ.

from Kannadaprabha - Kannadaprabha.com https://ift.tt/2uVjhZY
via IFTTT

ಪ್ರತ್ಯೇಕ ರಾಜ್ಯ ಕುರಿತು ಸಿಎಂ ಬಳಿ ಮಾತುಕತೆ ನಡೆಸಿ; ಬಂಡೆಪ್ಪ ಕಾಶೆಂಪುರ್

ಪ್ರತ್ಯೇಕ ರಾಜ್ಯ ಕುರಿತಂತೆ ಉತ್ತರ ಕರ್ನಾಟಕದ ನಾಯಕರು ದನಿ ಎತ್ತಿದ್ದು, ಈ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಬಳಿ ಮಾತುಕತೆ ನಡೆಸಬೇಕು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಅವರು ಶನಿವಾರ ಹೇಳಿದ್ದಾರೆ...

from Kannadaprabha - Kannadaprabha.com http://www.kannadaprabha.com/karnataka/‘talk-to-chief-minister-over-separate-state’-bandeppa-kashempur/321199.html
via IFTTT

ಸೌದಿಯಲ್ಲಿ ನರ್ಸ್ ಅನುಮಾನಾಸ್ಪದ ಸಾವು, 15 ದಿನಗಳಲ್ಲಿ ಪಾರ್ಥಿವ ಶರೀರ ಉಡುಪಿಗೆ ತರುವ ಸಾಧ್ಯತೆ

ಜಿಲ್ಲೆಯ ಕುತ್ಯಾರ್ ಗ್ರಾಮದ ನರ್ಸ್ ಹಜೀಲ್ ಜ್ಯೂಸ್ನಾ ಮ್ಯಾಥಿಯಾಸ್ (28) ಕಳೆದ ವಾರ ಸೌದಿ ಅರಬೀಯಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, 15 ದಿನಗಳೊಳಗೆ ಭಾರತಕ್ಕೆ ಪಾರ್ಥಿವ ಶರೀರವನ್ನು ತರುವ ಸಾಧ್ಯತೆ ಇದೆ.

from Kannadaprabha - Kannadaprabha.com http://www.kannadaprabha.com/karnataka/nurse’s-body-may-be-brought-to-udupi-from-saudi-in-15-days/321197.html
via IFTTT

Choco Coconut Macaroons | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=oYImlImqM-s
via IFTTT

ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಭಾರತೀಯ ವೈದ್ಯಕೀಯ ಪರಿಷತ್'ನ ತಿದ್ದುಪಡಿ ವಿಧೇಯಕ ವಿರೋಧಿಸಿ ಖಾಸಗಿ ವೈದ್ಯರು ದೇಶದಾದ್ಯಂತ ಇಂದು ಹೊರ ರೋಗಿ ಸೇವೆ ಬಹಿಷ್ಕರಿಸಿ ನಡೆಸಿದ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

from Kannadaprabha - Kannadaprabha.com https://ift.tt/2LTBAVO
via IFTTT

ಸರ್ಕಾರಕ್ಕೆ ಹಗರಣಗಳು ಬಯಲಾಗುವ ಭಯ: ಮಾಧ್ಯಮಗಳಿಗೆ ನಿರ್ಬಂಧ ಕುರಿತು ಯಡಿಯೂರಪ್ಪ ಟೀಕೆ

ವಿಧಾನಸೌಧಕ್ಕೆ ಮಾಧ್ಯಮಗಳ ನಿರ್ಬಂಧ ಕುರಿತು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ. ಎಸ್. ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

from Kannadaprabha - Kannadaprabha.com https://ift.tt/2LVXg3m
via IFTTT

Chocolate Truffle Cake | Sanjeev Kapoor Khazana



from Sanjeev Kapoor Khazana https://www.youtube.com/watch?v=EtW784Sj9Nw
via IFTTT

ಮುರುಡೇಶ್ವರ: ಪ್ರವಾಸ ಬಂದು ಸಮುದ್ರಕ್ಕಿಳಿದ ಬೆಂಗಳೂರಿನ ಯುವಕ ನೀರುಪಾಲು

ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರಕ್ಕೆ ಬಂದಿದ್ದ ಬೆಂಗಖ್ಳೂರಿನ ಯುವಕನೊಬ್ಬ ಸಮುದ್ರಕ್ಕಿಳಿದಾಗ ಅಲೆಗಳ ಹೊಡೆತಕ್ಕೆ ಸಿಕ್ಕು ಮುಳುಗಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

from Kannadaprabha - Kannadaprabha.com https://ift.tt/2OnMmoU
via IFTTT

ರಾಮನಗರ: ಜಮೀನು ಸಿಗಲಿಲ್ಲ ಎಂದು ತಾಯಿಯನ್ನೇ ಕೊಂದು ಶೌಚಗುಂಡಿಯಲ್ಲಿ ಹೂತಿಟ್ಟ ಮಗ!

ಜಮೀನು ವಿವಾದದಿಂದ ಉಂಟಾದ ಜಗಳದ ಕಾರಣ ಮಗನೊಬ್ಬ ತನ್ನ ತಾಯಿಯನ್ನೇ ಕೊಂದು ಶೌಚಾಲಯದಲ್ಲಿ ಹೂತಿಟ್ಟ ಅಮಾನುಷ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2AdIp2W
via IFTTT

ಸಾಹಿತಿ ಪ್ರೊ. ಭಗವಾನ್ ಹತ್ಯೆಗೆ ಸಂಚು: 2 ಆರೋಪಿಗಳು ತಪ್ಪೊಪ್ಪಿಗೆ

ವಿಚಾರವಾದಿ, ಸಾಹಿತಿ ಪ್ರೊ.ಕೆ.ಎಸ್, ಭಗವಾನ್ ಹತ್ಯೆಗೆ ಯತ್ನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ...

from Kannadaprabha - Kannadaprabha.com https://ift.tt/2K3jPBx
via IFTTT

ಕಾರವಾರ: ದಾಂಡೇಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷನ ಭೀಕರ ಹತ್ಯೆ

ದಾಂಡೇಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ, ಹಿರಿಯ ವಕೀಲ ಅಜಿತ್ ನಾಯ್ಕ್ ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ.

from Kannadaprabha - Kannadaprabha.com https://ift.tt/2AhvjBF
via IFTTT

ಸರ್ಕಾರಿ ಕಾಲೇಜುಗಳಲ್ಲಿ ಬಿ.ಎ ಕೋರ್ಸ್ ಗೆ ಕೌಶಲ್ಯಾಭಿವೃದ್ಧಿ ವಿಷಯ ಸೇರ್ಪಡೆ

ಪದವೀಧರರಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ಪರಿಗಣಿಸಿ ರಾಜ್ಯ ಉನ್ನತ ಶಿಕ್ಷಣ ...

from Kannadaprabha - Kannadaprabha.com https://ift.tt/2uY3B85
via IFTTT

Friday, 27 July 2018

ಚಂದ್ರಗ್ರಹಣ; ಮೌಢ್ಯ ವಿರೋಧಿಸಿ ವಿನೂತನ ಪ್ರತಿಭಟನೆ ನಡೆಸಿದ ಪ್ರಗತಿಪರರು

ಚಂದ್ರಗ್ರಹಣ ಖಗೋಳಾಸಕ್ತರಿಗೆ ಅಪರೂಪದ ವಿಸ್ಮಯವಾಗಿದ್ದರೆ, ಇನ್ನೂ ಕೆಲವರಿಗೆ ಆತಂಕ ಹಾಗೂ ಮೂಢನಂಬಿಕೆಗಳಿಗೆ ಕಾರಣವಾಗಿದ್ದ ಹಿನ್ನಲೆಯಲ್ಲಿ ತಡರಾತ್ರಿ ನಗರದ ಟೌನ್'ಹಾಲ್ ಮುಂದೆ ಮೌಢ್ಯ ವಿರೋಧಿಸಿ ಪ್ರಗತಿಪರರು ವಿನೂತನ ಪ್ರತಿಭಟನೆ ನಡೆಸಿದರು...

from Kannadaprabha - Kannadaprabha.com https://ift.tt/2Akd6Ug
via IFTTT

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 150 ಅಧಿಕ ವೈದ್ಯಕೀಯ ಸೀಟುಗಳು ಸರ್ಕಾರಕ್ಕೆ ಲಭ್ಯ

ಪ್ರಸಕ್ತ ಶೈಕ್ಷಣಿಕ ವರ್ಷದ ಕೌನ್ಸೆಲಿಂಗ್ ನಲ್ಲಿ ರಾಜ್ಯದಲ್ಲಿ 150 ಹೆಚ್ಚು ವೈದ್ಯಕೀಯ ಸೀಟುಗಳು ...

from Kannadaprabha - Kannadaprabha.com https://ift.tt/2mPNoxu
via IFTTT

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಪತ್ತೆಯಾದ ಟಿಪ್ಪು ಸುಲ್ತಾನ ಕಾಲದ 'ರಾಕೆಟ್'

ಟಿಪ್ಪು ಸುಲ್ತಾನ್ ಆಳ್ವಿಕೆ ಸಮಯದಲ್ಲಿ ಬಳಸಲಾಗುತ್ತಿದ್ದ ರಾಕೆಟ್ ಗಳನ್ನು ಇತ್ತೀಚೆಗೆ ನಡೆದ ಉತ್ಖನನ ...

from Kannadaprabha - Kannadaprabha.com https://ift.tt/2mNnOsJ
via IFTTT

Thai Lettuce wraps with Minced Chicken | Healthy Recipes with Nutralite Mayo



from Sanjeev Kapoor Khazana https://www.youtube.com/watch?v=Zu3MjgJfot4
via IFTTT

ಶಕ್ತಿಸೌಧ, ವಿಧಾನಸೌಧಕ್ಕೂ ತಟ್ಟಿದ್ದ ಚಂದ್ರಗ್ರಹಣ ಎಫೆಕ್ಟ್: 'ಅಶುಭ' ದಿನ ಎದುರಿಸಲು ದೇಗುಲಗಳಿಗೆ ಭೇಟಿ ನೀಡಿದ್ದ ನಾಯಕರು

ಚಂದ್ರಗ್ರಹಣದ ಹಿನ್ನಲೆಯಲ್ಲಿ ಅನೇಕ ರಾಜಕೀಯ ನಾಯಕರುಗಳು ದೇವಸ್ಥಾನಗಳಿಗೆ ತೆರಳಿ ಶಾಂತಿ, ಹೋಮ, ಗ್ರಹಣದ ದೋಷಗಳ ಪರಿಹಾರ ಮಾಡಿಕೊಂಡರು...

from Kannadaprabha - Kannadaprabha.com http://www.kannadaprabha.com/karnataka/lunar-eclipse-netas-on-temple-run-to-counter-‘inauspicious’-day/321138.html
via IFTTT

ಶಾಲೆ ಆರಂಭಗೊಂಡು ತಿಂಗಳು ಎರಡಾಯ್ತು; ಇನ್ನೂ ಸಿಗದ 'ಉಚಿತ ಸೈಕಲ್' ಭಾಗ್ಯ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದಿದೆ. ಆದರೆ ಉಚಿತ ಸೈಕಲ್ ...

from Kannadaprabha - Kannadaprabha.com https://ift.tt/2LGa0hJ
via IFTTT

ಅಬಕಾರಿ ಅಧಿಕಾರಿ ಸೋಗಿನಲ್ಲಿದ್ದ ಕುಖ್ಯಾತ ಕಳ್ಳನನ್ನು ಹಿಡಿದ ಪೊಲೀಸರು!

ತಾನು ತೆಲಂಗಾಣ ರಾಜ್ಯದ ಅಬಕಾರಿ ಇಲಾಖೆ ಅಧಿಕಾರಿ ಎಂದು ಯುವತಿಯ ನಂಬಿಸಿ ಆಕೆಯ ಮೊಬೈಲ್ ಮತ್ತು ಚಿನ್ನದ ಸರ ಎಗರಿಸಿದ್ದ ಕುಖ್ಯಾತ ಕಳ್ಳನೋರ್ವನನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

from Kannadaprabha - Kannadaprabha.com https://ift.tt/2mOSXfk
via IFTTT

ಮೂಢನಂಬಿಕೆ ಹೋಗಲಾಡಿಸಲು ಚಂದ್ರಗ್ರಹಣದಂದೇ ದಾಂಪಂತ್ಯ ಜೀವನಕ್ಕೆ ಕಾಲಿಟ್ಟ ಜೋಡಿ!

ಖಗ್ರಾಸ ಚಂದ್ರಗ್ರಹಣ ಹಿನ್ನಲೆಯಲ್ಲಿ ಆಸ್ತಿಕರು ರಾತ್ರಿಯಿಡೀ ಜಪ-ತಪದಲ್ಲಿ ನಿರತರಾಗಿದ್ದರೆ, ಇನ್ನು ಕೆಲವೆಡೆ ನಾಸ್ತಿಕರು ಈ ಶತಮಾನದ ಅಪರೂಪದ ಖಗೋಳಕೌತುಕವನ್ನು ಬಹಿಗಣ್ಣಿನಿಂದ ಕಣ್ತುಂಬಿಕೊಂಡರು...

from Kannadaprabha - Kannadaprabha.com https://ift.tt/2K2ulJs
via IFTTT

ಸಿಸಿಬಿ ಪೊಲೀಸ್ ಎಂದು ಹೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಮೊಬೈಲ್ ಅಂಗಡಿ ಮಾಲೀಕನ ಬಂಧನ

ತಾನು ಸಿಸಿಬಿ ಅಧಿಕಾರಿ ಎಂದು ಹೇಳಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಹೆದರಿಸಿ, ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಓರ್ವ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2OmcmAM
via IFTTT

ಸಿಸಿಬಿ ಪೊಲೀಸ್ ಎಂದು ಹೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಮೊಬೈಲ್ ಅಂಗಡಿ ಮಾಲೀಕನ ಬಂಧನ

ತಾನು ಸಿಸಿಬಿ ಅಧಿಕಾರಿ ಎಂದು ಹೇಳಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಹೆದರಿಸಿ, ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಓರ್ವ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2mKYTGe
via IFTTT

Cheesecake Brownies | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=k4thKHa_ZW0
via IFTTT

ಚಂದ್ರ ಗ್ರಹಣ: ರಕ್ತಕಾರಿ ಸಾಯುತ್ತೀರಾ, ಜ್ಯೋತಿಷಿ ಮಾತು ಕೇಳಿ ರಾತ್ರೋರಾತ್ರಿ ಗ್ರಾಮ ತೊರೆದ 60 ಕುಟುಂಬ!

ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಇಂದು ಸಂಭವಿಸುತ್ತಿದ್ದು ಇಂದಿನ ಚಂದ್ರ ಗ್ರಹಣದಿಂದ ಗ್ರಾಮದಲ್ಲಿ ಕೇಡು ಸಂಭವಿಸುತ್ತದೆ ಎಂದು ಜ್ಯೋತಿಷಿ...

from Kannadaprabha - Kannadaprabha.com https://ift.tt/2LUhHhj
via IFTTT

Dal Chawal Arancini | Sanjeev Kapoor Khazana



from Sanjeev Kapoor Khazana https://www.youtube.com/watch?v=RMTGhwaN5iQ
via IFTTT

ಬೆಂಗಳೂರು: ಪೌರ ಕಾರ್ಮಿಕರಿಗೆ ಇಸ್ಕಾನ್‌ ಬದಲು ಇಂದಿರಾ ಕ್ಯಾಂಟೀನ್‌ ಊಟ

ಆಗಸ್ಟ್ 1ರಿಂದ ಪೌರ ಕಾರ್ಮಿಕರಿಗೆ ಇಸ್ಕಾನ್ ಊಟದ ಬದಲು ಇಂದಿರಾ ಕ್ಯಾಂಟೀನ್ ನಿಂದಲೇ ನೇರವಾಗಿ ಊಟ....

from Kannadaprabha - Kannadaprabha.com https://ift.tt/2LsnkqS
via IFTTT

ಉಡುಪಿ ಮೂಲದ ನರ್ಸ್ ಸೌದಿ ಅರೇಬಿಯಾದಲ್ಲಿ ಅನುಮಾನಾಸ್ಪದ ಸಾವು

ಸೌದಿ ಅರೇಬಿಯಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿ ಮೂಲದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

from Kannadaprabha - Kannadaprabha.com https://ift.tt/2vaCqpL
via IFTTT

ಬೆಂಗಳೂರು : ಔಷಧ ಸುರಕ್ಷತಾ ಆಪ್ ಸಂಶೋಧನೆಗಾಗಿ ಆರ್ ವಿ ಕಾಲೇಜ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಅಮೆರಿಕಾದ ಸಿಯಾಟಾಲ್ ನಲ್ಲಿ ನಡೆದ 2018 ಇಮ್ಯಾಜಿನ್ ವಿಶ್ವಕಪ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳನ್ನು ತಡೆಗಟ್ಟುವ ಆಪ್ ಸಂಶೋಧನೆಗಾಗಿ ಆರ್ ವಿ ಕಾಲೇಜ್ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.

from Kannadaprabha - Kannadaprabha.com https://ift.tt/2OmEiEX
via IFTTT

Vratwale Aloo | Sanjeev Kapoor Khazana



from Sanjeev Kapoor Khazana https://www.youtube.com/watch?v=fj41NVmpSHs
via IFTTT

ಭಿಕ್ಷುಕರ ಪುನರ್ವಸತಿಗೆ ಬಿಬಿಎಂಪಿಯಿಂದ ರೂ.130 ಕೋಟಿ ಬಾಕಿ!

ಪೌರಕಾರ್ಮಿಕರಿಗೆ ಮತ್ತು ಗುತ್ತಿಗೆದಾರರಿಗೆ ವೇತನ ನೀಡಿಕೆಯಲ್ಲಿ ವಿಳಂಬ ಮಾಡಿ ಟೀಕೆಗೆ ...

from Kannadaprabha - Kannadaprabha.com https://ift.tt/2AaCkEk
via IFTTT

ಆರೋಗ್ಯ ಇಲ್ಲದಿದ್ದರೂ, ಸಂಬಳ ಬರದಿದ್ದರೂ ಕೆಲಸ ಮಾಡಲೇಬೇಕು; ಇದು ಪೌರಕಾರ್ಮಿಕರ ಬದುಕು-ಬವಣೆ

40 ವರ್ಷದ ಉಮಾ ನಾಲ್ಕು ಮಕ್ಕಳ ತಾಯಿ, ಅಷ್ಟೇ ಅಲ್ಲ ಆಕೆಯ ತಾಯಿಯನ್ನು ನೋಡಿಕೊಳ್ಳುವ ...

from Kannadaprabha - Kannadaprabha.com http://www.kannadaprabha.com/karnataka/‘sick-or-unpaid-i-can’t-rest-trash-piles-up-fast’/321077.html
via IFTTT

Thursday, 26 July 2018

ಇಬ್ಬರು ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ : ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಪತ್ತೆ

ರಾಜ್ಯಸರ್ಕಾರದ ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಭಾರೀ ಪ್ರಮಾಣದ ಚಿನ್ನಭರಣ ಹಾಗೂ ಕೊಟ್ಯಂತರ ರೂ . ಮೌಲ್ಯದ ಆಸ್ತಿ ಪತ್ರ , ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

from Kannadaprabha - Kannadaprabha.com https://ift.tt/2NOoXvH
via IFTTT

ಮುಂದಿನ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಸಿಂಹಪಾಲು!

ಉತ್ತರ ಕರ್ನಾಟಕವನ್ನು ಸರ್ಕಾರ ನಿರ್ಲಕ್ಷ್ಯಿಸಿದೆ ಹಾಗೂ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಆಗಸ್ಟ್ 2ಕ್ಕೆ ಉತ್ತರ ಕರ್ನಾಟಕ ಹೋರಾಟ ...

from Kannadaprabha - Kannadaprabha.com http://www.kannadaprabha.com/karnataka/‘north-karnataka-will-get-lion’s-share-in-next-cabinet-expansion’/321061.html
via IFTTT

ಬೆಂಗಳೂರು ವಿವಿ, ಬೆಂಗಳೂರು ಕೇಂದ್ರ ವಿವಿ ನಡುವಣ ಭಿನ್ನಮತ ಸ್ಪೋಟ

ಸೆಂಟ್ರಲ್ ಕಾಲೇಜ್ ಆವರಣದಲ್ಲಿರುವ ಕಟ್ಟಡಗಳ ಮಾಲೀಕತ್ವದ ಸಂಬಂಧ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನಡುವಣ ಹೋರಾಟ ಆರಂಭವಾಗಿದೆ.

from Kannadaprabha - Kannadaprabha.com http://www.kannadaprabha.com/karnataka/bangalore-university-and-bcu-differences-‘break-open’/321071.html
via IFTTT

ಲಕ್ಷಗಟ್ಟಲೆ ವೇತನ ಪಡೆಯುತ್ತಿರುವ ಪಾಲಿಟೆಕ್ನಿಕ್ ಕಾಲೇಜುಗಳ 2,500 ಅನರ್ಹ ಉಪನ್ಯಾಸಕರು!

1994ರಿಂದ 2007ರವರೆಗೆ ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ನೇಮಕಗೊಂಡ ಸುಮಾರು ...

from Kannadaprabha - Kannadaprabha.com https://ift.tt/2Lv2fw4
via IFTTT

ಲೋಕಸಭಾ ಚುನಾವಣೆ : ಶೀಘ್ರದಲ್ಲಿಯೇ ಬಿಜೆಪಿ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ

2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯನ್ನು ಸದೆಬಡಿಯುವ ನಿಟ್ಟಿನಲ್ಲಿ ಬಿಜೆಪಿ ಸಿದ್ಧತಾ ಕಾರ್ಯಗಳನ್ನು ಆರಂಭಿಸಿದ್ದು, ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡುತ್ತಿದೆ.

from Kannadaprabha - Kannadaprabha.com https://ift.tt/2mLRnuI
via IFTTT

ಚಂದ್ರಗ್ರಹಣ ಹಿನ್ನೆಲೆ: ತಿರುಪತಿ ತಿಮ್ಮಪ್ಪನ ಮೊರೆ ಹೋದ ದೇವೇಗೌಡರ ಕುಟುಂಬ

ಶುಕ್ರವಾರ ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತವರ ಕುಟುಂಬ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನ ...

from Kannadaprabha - Kannadaprabha.com https://ift.tt/2LSJiPY
via IFTTT

ಉ.ಕದ ಸ್ವಾಮಿಗಳು ಸಮುದಾಯವನ್ನು ಒಡೆಯಲು ನೋಡುತ್ತಿದ್ದಾರೆ; ವೀರಶೈವರ ಆರೋಪ

ಚಾಮರಾಜನಗರ ಜಿಲ್ಲೆ ವೀರಶೈವ ಮಹಾಸಭಾ ಅಧ್ಯಕ್ಷ ಕೊಡಸೊಗೆ ಶಿವಬಸಪ್ಪ ಮತ್ತು ಇತರ ...

from Kannadaprabha - Kannadaprabha.com https://ift.tt/2LqMMgk
via IFTTT

ಸ್ನೇಹಿತರಿಗೆ ಸಹಾಯ ಮಾಡಲು ಪ್ರಧಾನಿ ಮೋದಿ ದೇಶ ಮಾರಲು ಹೊರಟಿದ್ದಾರೆ: ದಿನೇಶ್ ಗುಂಡೂರಾವ್

ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ಕಾಂಗ್ರೆಸ್ ಸುಮ್ಮನೆ ಕೂರುವಂತೆ ಕಾಣುತ್ತಿಲ್ಲ. ಲೋಕಸಭೆ ...

from Kannadaprabha - Kannadaprabha.com http://www.kannadaprabha.com/karnataka/‘modi-willing-to-sell-country-to-help-his-friends’/321060.html
via IFTTT

ಉತ್ತರ ಕರ್ನಾಟಕವನ್ನು ನಾವು ಕಡೆಗಣಿಸಿಲ್ಲ, ಬಂದ್ ಕರೆ ಹಿಂಪಡೆಯಿರಿ: ಸಿಎಂ ಮನವಿ

ಉತ್ತರ ಕರ್ನಾಟಕ ಬಂದ್ ಗೆ ನೀಡಲಾಗಿರುವ ಕರೆಯನ್ನು ಟೀಕಿಸಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ...

from Kannadaprabha - Kannadaprabha.com https://ift.tt/2NLtQ8O
via IFTTT

ಕಾಂಗ್ರೆಸ್ ನಾಯಕರ ಕಣ್ಣುಗೆಂಪು ಮಾಡಿರುವ ಸಿಎಂ ಕುಮಾರಸ್ವಾಮಿ ಉ.ಕ ಹೇಳಿಕೆ; ಮತ್ತೊಂದು ವಿವಾದಕ್ಕೆ ನಾಂದಿ?

ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿಪಕ್ಷಗಳ ನಡುವೆ ಹೊಸದೊಂದು ಭಿನ್ನಾಭಿಪ್ರಾಯ ಹುಟ್ಟಿಕೊಳ್ಳುವ ...

from Kannadaprabha - Kannadaprabha.com http://www.kannadaprabha.com/karnataka/cm-h-d-kumaraswamy’s-remarks-on-north-karnataka-leave-congress-red-faced/321054.html
via IFTTT

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ...

from Kannadaprabha - Kannadaprabha.com https://ift.tt/2uR5of1
via IFTTT

Achari Besan | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=KqXgs7bzT3c
via IFTTT

ವಿಧಾನಸೌಧ ಅತಿ ಭದ್ರತಾ ವಲಯ ಎಂದು ಘೋಷಿಸಲು ಸರ್ಕಾರ ನಿರ್ಧಾರ

ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ವಿಕಾಸಸೌಧದ ಸುತ್ತಲಿನ ಪ್ರದೇಶವನ್ನು ಅತಿ ಭದ್ರತಾ ವಲಯ ಎಂದು....

from Kannadaprabha - Kannadaprabha.com https://ift.tt/2NMXfzo
via IFTTT

Bombay Masala Pav | Sanjeev Kapoor Khazana



from Sanjeev Kapoor Khazana https://www.youtube.com/watch?v=sAseqcArooA
via IFTTT

Ambotik Fish Curry | Sanjeev Kapoor Khazana



from Sanjeev Kapoor Khazana https://www.youtube.com/watch?v=eTyjBM7c4ok
via IFTTT

ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2ರಂದು ಉತ್ತರ ಕರ್ನಾಟಕ ಬಂದ್!

ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಆಗಸ್ಟ್‌ 2 ರಂದು ಬಂದ್‌ಗೆ ಕರೆ ನೀಡಿದೆ.

from Kannadaprabha - Kannadaprabha.com https://ift.tt/2JUVo9u
via IFTTT

ಬೆಂಗಳೂರು: ಸ್ಕೂಟರ್ ಓಡಿಸುವಾಗ ಸೆಲ್ಫೀ ಕ್ಲಿಕ್: ಕೆಳಗೆ ಬಿದ್ದು ಯುವಕ ಸಾವು

ಸ್ಕೂಟರ್ ನಲ್ಲಿ ಓಡಿಸುವಾಗ ಸೆಲ್ಫೀ ತೆಗೆದುಕೊಂಡ ಕಾಲ್ ಸೆಂಟರ್ ಉದ್ಯೋಗಿಯೊಬ್ಬ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ...

from Kannadaprabha - Kannadaprabha.com https://ift.tt/2v53pTS
via IFTTT

ಉತ್ತಮ ಮಳೆ, ಪ್ರವಾಹ ಹೊರತಾಗಿಯೂ ಉತ್ತರ ಕರ್ನಾಟಕದಲ್ಲಿ ಜಲಕ್ಷಾಮದ ಭೀತಿ

ಜಲಾನಯನ ಪ್ರದೇಶಗಳಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದರೂ ಕೂಡ ರಾಜ್ಯದ 30 ಜಿಲ್ಲೆಗಳ ಪೈಕಿ ...

from Kannadaprabha - Kannadaprabha.com https://ift.tt/2LpjU83
via IFTTT

ಗೌರಿ ಹತ್ಯೆ ಪ್ರಕರಣ; ಎಂಎಲ್ಸಿ ಆಪ್ತ ಸಹಾಯಕ ಶಸ್ತ್ರಾಸ್ತ್ರ ಟ್ರೇನರ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಆಪ್ತ ಸಹಾಯಕನೇ ಡು ಪೂರೈಕೆ ಹಾಗೂ ಸೈದ್ಧಾಂತಿಕ ವಿರೋಧಿಗಳ ಹತ್ಯೆ ಜಾಲದಲ್ಲಿ ಶಸ್ತ್ರಾಸ್ತ್ರ...

from Kannadaprabha - Kannadaprabha.com http://www.kannadaprabha.com/karnataka/gauri-murder-case-mlc’s-pa-trained-parashuram-waghmare-supplied-bullets/321010.html
via IFTTT

Wednesday, 25 July 2018

ಬೆಳ್ತಂಗಡಿ: ಬೆಂಗಳೂರಿನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ

ಎರಡು ದಿನಗಳಿಂದ ಕಾಣೆಯಾಗಿದ್ದ ಬೆಂಗಳೂರಿನ ಬಾಲಕನೊಬ್ಬನ ಮೃತದೇಹ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಪತ್ತೆಯಾಗಿದೆ.

from Kannadaprabha - Kannadaprabha.com https://ift.tt/2OhQs1C
via IFTTT

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹಂತಕರ ಹಿಟ್'ಲಿಸ್ಟ್ ನಲ್ಲಿದ್ದರು 34 ಪ್ರಮುಖ ವ್ಯಕ್ತಿಗಳು!

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದು, ಹಿಟ್ ಲಿಸ್ಟ್'ನಲ್ಲಿ 34 ಮಂದಿ ಪ್ರಮುಖ ವ್ಯಕ್ತಿಗಳಿರುವುದನ್ನು ಬಹಿರಂಗ ಪಡಿಸಿದ್ದಾರೆ...

from Kannadaprabha - Kannadaprabha.com https://ift.tt/2Oj5QLp
via IFTTT

ಮೂರು ತಿಂಗಳ ವೇತನ ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದರು!

ನೀವು ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದಾದಲ್ಲಿ ನಿಮಗೆ ನಿಮ್ಮ ಕೆಲಸಕ್ಕೆ ಸರಿಯಾಗಿ ವೇತನ ಪಡೆಯುವುದಕ್ಕೆ ಹಕ್ಕು ಇದೆ ಎಂದರ್ಥ, ಆದರೆ ಇದು ಬೆಂಗಳೂರು ಮಹಾನಗರ ಪಾಲಿಕೆಯ....

from Kannadaprabha - Kannadaprabha.com http://www.kannadaprabha.com/karnataka/‘all-i-demanded-was-my-three-months’-salary-but-they-punched-me’/320995.html
via IFTTT

ನೈಸರ್ಗಿಕ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ 'ನಂಬರ್ 1'

ದೇಶದಲ್ಲಿ ನವೀಕರಣ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ತಮಿಳುನಾಡನ್ನು ಹಿಂದಕ್ಕೆ ಹಾಕಿ ...

from Kannadaprabha - Kannadaprabha.com https://ift.tt/2OfI9mZ
via IFTTT

ಕರ್ನಾಟಕ: ರಾಜ್ಯದ ವಿವಿಧೆಡೆ ಎಸಿಬಿ ದಾಳಿ: ಕೋಟಿ ಮೌಲ್ಯದ ನಗದು, ಆಸ್ತಿ ಪತ್ತೆ

ಇಬ್ಬರು ರಾಜ್ಯ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಭರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿಯಲ್ಲಿ ಕೋಟಿಗಳ ಮೌಲ್ಯದ ಆಸ್ತಿ, ನಗದು ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

from Kannadaprabha - Kannadaprabha.com https://ift.tt/2OjNNo7
via IFTTT

ಶಾಸಕ ವೇದವ್ಯಾಸ ಕಾಮತ್ ಗೆ ಹೈಕೋರ್ಟ್ ನೋಟಿಸ್

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಇವಿಎಂ ಗಳನ್ನು ಹ್ಯಾಕ್ ಮಾಡಿದ್ದರು ಎಂದು....

from Kannadaprabha - Kannadaprabha.com https://ift.tt/2uPNf1p
via IFTTT

ಕರ್ನಾಟಕ: ಆಧಾರ್ ಬಯೋಮೆಟ್ರಿಕ್ ಗೊಂದಲಕ್ಕೆ ಪರಿಹಾರವೆಲ್ಲಿ?

ಕಳೆದ ಫೆಬ್ರವರಿಯಲ್ಲಿ ರಾಯಚೂರು ಮೂಲದ ಗುತ್ತಿಗೆ ಕಾರ್ಮಿಕನೊಬ್ಬ ಏಳು ವರ್ಷಗಳ ಕಾಲ ಸತತ ಅಲೆದಾಟದ ಬಳಿಕ ಆಧಾರ್ ಸಂಖ್ಯೆ ಪಡೆದಿದ್ದರು

from Kannadaprabha - Kannadaprabha.com https://ift.tt/2Ofz1id
via IFTTT

ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಸಾಲಮನ್ನಾ ಮಾಡುತ್ತಿಲ್ಲ: ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಕೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ಸಾಲಮನ್ನಾ ಮಾಡುತ್ತಿಲ್ಲ ಎಂದು ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ...

from Kannadaprabha - Kannadaprabha.com https://ift.tt/2mH42yW
via IFTTT

ಶಿಮ್ಲಾದಲ್ಲಿ ಸಿಲುಕಿದ್ದ ಕರ್ನಾಟಕದ ಮಹಿಳೆಗೆ ವಾಪಸ್ಸಾಗಲು ರಾಜ್ಯ ಸರ್ಕಾರದ ನೆರವು

ಹಿಮಾಚಲ ಪ್ರದೇಶದ ಶಿಮ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರು ಮೂಲದ ಮಹಿಳೆ ತವರಿಗೆ ವಾಪಸ್ಸಾಗಲು ರಾಜ್ಯ ಸರ್ಕಾರ ನೆರವು ನೀಡಿದೆ.

from Kannadaprabha - Kannadaprabha.com https://ift.tt/2Lz0rkG
via IFTTT

ಶಿಮ್ಲಾದಲ್ಲಿ ಸಿಲುಕಿದ್ದ ಕರ್ನಾಟಕದ ಮಹಿಳೆಗೆ ವಾಪಸ್ಸಾಗಲು ರಾಜ್ಯ ಸರ್ಕಾರದ ನೆರವು

ಹಿಮಾಚಲ ಪ್ರದೇಶದ ಶಿಮ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರು ಮೂಲದ ಮಹಿಳೆ ತವರಿಗೆ ವಾಪಸ್ಸಾಗಲು ರಾಜ್ಯ ಸರ್ಕಾರ ನೆರವು ನೀಡಿದೆ.

from Kannadaprabha - Kannadaprabha.com https://ift.tt/2Ln1Mfa
via IFTTT

ನವೆಂಬರ್ ನಲ್ಲಿ ಟೆಕ್ ಶೃಂಗಸಭೆ ಆಯೋಜಿಸಲಿರುವ ರಾಜ್ಯ ಸರ್ಕಾರ

ನವೆಂಬರ್ 29 ರಿಂದ ಡಿಸೆಂಬರ್ 1 ವರೆಗೆ ರಾಜ್ಯ ಸರ್ಕಾರ ಟೆಕ್ ಶೃಂಗಸಭೆಯನ್ನು ಆಯೋಜಿಸಲಿದೆ.

from Kannadaprabha - Kannadaprabha.com https://ift.tt/2LEhim6
via IFTTT

Vegetable With Basil | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=mKukvkubx-g
via IFTTT

ಗೌರಿ ಲಂಕೇಶ ಹತ್ಯೆ ತನಿಖೆ: ಡೈರಿ ಜಪ್ತಿ, ಮೊದಲ ಟಾರ್ಗೆಟ್ ಗಿರೀಶ್ ಕಾರ್ನಾಡ್!

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆಯಿಂದ ...

from Kannadaprabha - Kannadaprabha.com http://www.kannadaprabha.com/karnataka/gauri-​lankesh-murder-probe-cops-come-across-diary-with-hit-list-containing-girish-karnads-name/320965.html
via IFTTT

ಶಿರೂರು ಶ್ರೀ ಅನುಮಾನಾಸ್ಪದ ಸಾವು: ತನಿಖೆಗೆ ಒತ್ತಾಯಿಸಿದ್ದ ಕೇಮಾರು ಶ್ರೀಗೆ ಜೀವ ಬೆದರಿಕೆ

ಶಿರೂರು ಶ್ರೀ ಅನುಮನಾಸ್ಪದ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಿದ್ದ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ....

from Kannadaprabha - Kannadaprabha.com https://ift.tt/2NJtfUS
via IFTTT

Onion Patti Samosa | Sanjeev Kapoor Khazana



from Sanjeev Kapoor Khazana https://www.youtube.com/watch?v=THHxFWxt4Og
via IFTTT

ಬೆಂಗಳೂರು ಟ್ರ್ಯಾಫಿಕ್ ಪೊಲೀಸ್ ಫೇಸ್‏ಬುಕ್ ಪೇಜ್ ಗೆ ದೇಶದಲ್ಲೇ ಟಾಪ್ 3ರಲ್ಲಿ ಸ್ಥಾನ

ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಸರ್ಕಾರಿ ಸಂಸ್ಥೆಗಳ ಸಂಖ್ಯೆ ದಿನೇ ದಿನೇ ....

from Kannadaprabha - Kannadaprabha.com https://ift.tt/2LO4VAQ
via IFTTT

ಉಡುಪಿ: ದೈತ್ಯ ಅಲೆಯಲ್ಲಿ ಕೊಚ್ಚಿಹೋದ ಯುವಕರು, ಒಬ್ಬನ ಮೃತದೇಹ ಪತ್ತೆ

ಮಲ್ಪೆ ಪಡುಕೆರೆ ಬೀಚ್ ಬಳಿ ದೈತ್ಯ ನೀರಿನ ಅಲೆಗಳು ಮೀನುಗಾರಿಕೆ ದೋಣಿಗೆ ಅಪ್ಪಳಿಸಿದ್ದರಿಂದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

from Kannadaprabha - Kannadaprabha.com https://ift.tt/2mGaian
via IFTTT

ಶಿರೂರು ಶ್ರೀ ಅಸಹಜ ಸಾವು ಪ್ರಕರಣ: ನಾಪತ್ತೆಯಾಗಿದ್ದ ಮಠದ ಸಿಸಿಟಿವಿ ಡಿವಿಆರ್ ಸ್ವರ್ಣಾ ನದಿಯಲ್ಲಿ ಪತ್ತೆ!

ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಅವರ ಅಸಹಜ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಹಿಂದೆ ನಾಪತ್ತೆಯಾಗಿದ್ದ ಮಠದ ಸಿಸಿಟಿವಿ ಡಿವಿಆರ್ ಸ್ವರ್ಣಾ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

from Kannadaprabha - Kannadaprabha.com https://ift.tt/2A65STR
via IFTTT

4 ಕಂತುಗಳಲ್ಲಿ 48 ಸಾವಿರ ಕೋಟಿ ರು ರೈತರ ಸಾಲಮನ್ನಾ: ಕುಮಾರ ಸ್ವಾಮಿ

ರೈತರ ಭಾಗಶಃ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಘೋಷಿಸಿ ಮೂರು ವಾರ ಕಳೆದಿದೆ. ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್ ಗಳು ...

from Kannadaprabha - Kannadaprabha.com http://www.kannadaprabha.com/karnataka/government-gets-banks’-backing-for-rs-48000-crore-farm-loan-waiver/320944.html
via IFTTT

Chicken Cheese Potli | Sanjeev Kapoor Khazana



from Sanjeev Kapoor Khazana https://www.youtube.com/watch?v=03PNh1SJjQ4
via IFTTT

ತಿರುಪತಿ ಬಾಲಾಜಿ 'ನಾಮ'ದ ಬಗೆಗೆ ಅವಹೇಳನಕಾರಿ ಹೇಳಿಕೆ: ಆರ್ ಟಿಐ ಕಾರ್ಯಕರ್ತನ ಬಂಧನ

ತಿರುಪತಿ ಬಾಲಾಜಿ ಕುರಿತಂತೆ ಟಿವಿ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನಿಡಿದ್ದ ಆರ್ ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಅವರನ್ನು ಯಶವಂತಪುರ ಪೋಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2mIxaWS
via IFTTT

Tuesday, 24 July 2018

ಶಿರೂರು ಮಠದಲ್ಲಿ ಪತ್ತೆಯಾಗಿದೆ, ಮಧ್ಯದ ಬಾಟಲಿ, ಕಾಂಡೋಮ್ ಮತ್ತು ಸ್ಯಾನಿಟರಿ ಪ್ಯಾಡ್!

ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿ ನಿಗೂಡ ಸಾವಿನ ಪ್ರಕರಣ ಸಂಬಂಧ ಪಶ್ಚಿಮ ವಲಯ ಡಿಜಿಪಿ ಅರುಣ್ ಚಕ್ರವರ್ತಿ ಮಠಕ್ಕೆ ಭೇಟಿ ನೀಡಿದ್ದರು....

from Kannadaprabha - Kannadaprabha.com https://ift.tt/2mJZ4kZ
via IFTTT

ಬೈಕ್ ಅಪಘಾತ: ಸೂಕ್ತ ಸಮಯಕ್ಕೆ ಬಾರದ ಆ್ಯಂಬುಲೆನ್ಸ್, ಜ್ಯೋತಿಷಿ ಸಾವು

ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ಜ್ಯೋತಿಷಿಯೊಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಬಾರದ ಕಾರಣ ಗಾಯಾಳು ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ...

from Kannadaprabha - Kannadaprabha.com http://www.kannadaprabha.com/karnataka/delayed-ambulance-costs-astrologer’s-life-in-bengaluru/320923.html
via IFTTT

ಬೆಂಗಳೂರು: ಭೀಕರ ಅಪಘಾತ, ಕಟೀಲು ಅರ್ಚಕರ ಪುತ್ರ ಸೇರಿ ಇಬ್ಬರು ವಿದ್ಯಾರ್ಥಿಗಳ ಸಾವು

ಮಂಗಳವಾರ ತಡರಾತ್ರಿ ಕೆಎಸ್​ಆರ್​ಟಿಸಿ ಬಸ್​, ಕ್ಯಾಂಟರ್​ ನಡುವೆ ಕಾರೊಂದು ಸಿಲುಕಿದ್ದು ಕಾರಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ತುಮಕೂರು ....

from Kannadaprabha - Kannadaprabha.com https://ift.tt/2LLPdWY
via IFTTT

ಒಳ್ಳೆ ಸುದ್ದಿ: ಕೋಲಾರ ಬಳಿ ದೇಶದಲ್ಲೇ ದೊಡ್ಡ ಆಪಲ್ ಉತ್ಪನ್ನ ತಯಾರಿಕಾ ಘಟಕ ಸ್ಥಾಪನೆಗೆ ಯೋಜನೆ ಸಿದ್ದ

ತೈವಾನ್ ಮೂಲದ ಮೆ: ವಿಸ್ಟ್ರನ್ ಟೆಕ್ನಾಲಜೀಸ್ ಸಂಸ್ಥೆಯು 3000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಕರ್ನಾಟಕದಲ್ಲಿ ಆಪಲ್ ಉತ್ಪನ್ನಗಳನ್ನು ತಯಾರಿಸಲು ಯೋಜಿಸಿದೆ.

from Kannadaprabha - Kannadaprabha.com http://www.kannadaprabha.com/karnataka/country’s-biggest-unit-to-manufacture-apple-products-to-come-up-near-kolar/320915.html
via IFTTT

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಕಲಿತ ಕಾಲೇಜಿಗೆ ಇದೆಂಥಾ ದುಸ್ಥಿತಿ?

ಕತ್ತಲೆ ಕೋಣೆಗಳು, ಸೋರುವ ಛಾವಣಿಗಳು, ಪಾಚಿ ಕಟ್ಟಿರುವ ಗೋಡೆಗಳು, ಜಾರುವ ಮಹಡಿ ಮೆಟ್ಟಿಲುಗಳು, ಇಲ್ಲದ ಶೌಚಾಲಯ ಸೌಕರ್ಯ - ಇದು ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಸ್ತುತ ಸ್ಥಿತಿ.

from Kannadaprabha - Kannadaprabha.com http://www.kannadaprabha.com/karnataka/fm-cariappa’s-alma-mater-in-madikeri-cries-for-attention/320913.html
via IFTTT

ಗೌರಿ ಹಂತಕನ ಪತ್ತೆಗಾಗಿ ಎಸ್ ಐಟಿಯಿಂದ ವಿಜಯಪುರದ 2,000 ಯುವಕರ ವಿಚಾರಣೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ (ಎಸ್ ಐಟಿ) ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 2,000 ಯುವಕರನ್ನು ಪ್ರಶ್ನಿಸಿದೆ.

from Kannadaprabha - Kannadaprabha.com https://ift.tt/2LMYWMP
via IFTTT

Thai Style Salad | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=Epw92VGxMZY
via IFTTT

ಸರ್ಕಾರಿ ಬಂಗಲೆಯ ಸೋಫಾ, ಮಂಚಗಳನ್ನು ಮನೆಗೆ ಕೊಂಡೊಯ್ದ ಕೋಳಿವಾಡ

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ.​ ಕೋಳಿವಾಡ ಅವರು ಸರ್ಕಾರಿ ಬಂಗಲೆಯಲ್ಲಿದ್ದ ದುಬಾರಿ ಬೆಲೆಯ ಸೋಫಾ ಸೆಟ್....

from Kannadaprabha - Kannadaprabha.com https://ift.tt/2A84aRU
via IFTTT

Paneer Bhurji Roll | Sanjeev Kapoor Khazana



from Sanjeev Kapoor Khazana https://www.youtube.com/watch?v=7XHdUuquxAQ
via IFTTT

Minty Chocolate Chip Shake | Sanjeev Kapoor Khazana



from Sanjeev Kapoor Khazana https://www.youtube.com/watch?v=f6OjDbw0Fsk
via IFTTT

ಬೆಂಗಳೂರು: ಪಾರ್ಕಿಂಗ್ ಗಾಗಿ ಜಗಳ, ಉದ್ಯಮಿಯಿಂದ ಗಾಳಿಯಲ್ಲಿ ಗುಂಡು

ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವಾಗ್ವಾದದ ವೇಳೆ ಉದ್ಯಮಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಕ್ಯಾಬ್ ಚಾಲಕನೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ....

from Kannadaprabha - Kannadaprabha.com https://ift.tt/2mDmWXJ
via IFTTT

Monday, 23 July 2018

ಬೌರಿಂಗ್ ಲಾಕರ್ ನಲ್ಲಿ ಅಕ್ರಮ ನಗದು: ಬೆಂಗಳೂರು ಕ್ಲಬ್ ಗಳಿಂದ ಲಾಕರ್ ಬಳಕೆಗೆ ಕಠಿಣ ನಿಯಮ?

ಬೌರಿಂಗ್ ಕ್ಲಬ್ ಸದಸ್ಯರ ಲಾಕರ್ ಗಳಲ್ಲಿ ನೂರಾರು ಕೋಟಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಕ್ಲಬ್ ಗಳ ಲಾಕರ್ ದುರ್ಬಳಕೆಯನ್ನು ನಿಯಂತ್ರಿಸಲು ಲಾಕರ್ ಬಳಕೆ ನಿಯಮಾವಳಿಗಳಲ್ಲಿ ....

from Kannadaprabha - Kannadaprabha.com https://ift.tt/2A79mp0
via IFTTT

ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ ಶಿರೂರು ಶ್ರೀಗಳ ಆಪ್ತೆ ರಮ್ಯಾ ಶೆಟ್ಟಿ ಪೊಲೀಸರ ವಶಕ್ಕೆ!

: ಶಿರೂರು ಶ್ರೀ ಸಾವಿನ ಪ್ರಕರಣದಲ್ಲಿ ಸಂಶಯಕ್ಕೆ ಗುರಿಯಾಗಿರುವ ರಮ್ಯಾ ಶೆಟ್ಟಿ ಪರಾರಿಯಾಗಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ....

from Kannadaprabha - Kannadaprabha.com https://ift.tt/2JQgrdc
via IFTTT

ಲಕ್ಷ್ಮಿವರತೀರ್ಥ ಸ್ವಾಮೀಜಿ ಆಸ್ತಿ ಮಾರಲು ಬಯಸಿದ್ದರು: ರಿಯಲ್ ಎಸ್ಟೇಟ್ ಏಜೆಂಟ್

ಉಡುಪಿಯ ಶ್ರೀಲಕ್ಷ್ಮಿವರ ತೀರ್ಥ ಸ್ವಾಮೀಜಿ ಅವರು ಸಾವನ್ನಪ್ಪಿ ಎರಡು ವಾರಗಳು ಕಳೆಯುತ್ತಾ ಬಂದಿವೆ. ಅದರ ಬೆನ್ನಲ್ಲೇ ಹಲವು ರಹಸ್ಯಗಳು ಹೊರಬೀಳುತ್ತಾ ...

from Kannadaprabha - Kannadaprabha.com https://ift.tt/2mAGlZc
via IFTTT

ಬೆಂಗಳೂರು: ಸ್ನೇಹಿತನನ್ನೇ ಕೊಂದಿದ್ದ ವ್ಯಕ್ತಿಯ ಬಂಧನ

ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸ್ನೇಹಿತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಉದ್ಯಮಿ ಸತೀಶ್ ಕುಮಾರ್ ಎಂಬುವರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2A57mO9
via IFTTT

ಆದಾಯ ಮೀರಿ ಆಸ್ತಿ: ಕಲಬುರ್ಗಿ ಆರೋಗ್ಯ ಶಿಕ್ಷಣಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದ ಆರೋಗ್ಯ ಶಿಕ್ಷಣಾಧಿಕಾರಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2LItnUl
via IFTTT

ಪಾಕ್ ಧ್ವಜ ಪ್ರಕರಣ: ಗೌರಿ ಲಂಕೇಶ್ ಹತ್ಯೆ ಆರೋಪಿ ವಾಗ್ಮೋರೆ ಖುಲಾಸೆ

2012ರಲ್ಲಿ ಸಿಂದಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ ವಾಗ್ಮೋರೆ ಸೇರಿ 7 ಆರೋಪಿಗಳು ನಿರ್ದೋಷಿ ಎಂದು ಜಿಲ್ಲಾ ನ್ಯಾಯಾಲಯ...

from Kannadaprabha - Kannadaprabha.com https://ift.tt/2JLDZzW
via IFTTT

ವೈದ್ಯಕೀಯ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆಯೇ ಅಂತಿಮ: ಕೆಇಎ

ವೃತ್ತಿಪರ ಪದವಿ ಶಿಕ್ಷಣ ಬಯಸುವ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಆಯ್ಕೆಗಳನ್ನು ನೀಡುವಾಗ ...

from Kannadaprabha - Kannadaprabha.com https://ift.tt/2A2Tcgh
via IFTTT

ಶಿರೂರು ಮಠದ ಸ್ವಾಮೀಜಿ ಸಾವು ಪ್ರಕರಣ: ಮಾಜಿ ಮ್ಯಾನೇಜರ್ ಹಾಗೂ ಆಟೋ ಚಾಲಕನ ವಿಚಾರಣೆ

ಶಿರೂರು ಮಠದ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮಿಜಿ ನಿಗೂಡ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಮಠದ ಮಾಜಿ ಮ್ಯಾನೇಜರ್ ..

from Kannadaprabha - Kannadaprabha.com https://ift.tt/2v0piDT
via IFTTT

ದೇಶದಲ್ಲಿಯೇ ಮೊದಲ ಬಾರಿಗೆ ಬಿಎಂಟಿಸಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಸ್

ಆನ್ ಲೈನ್ ರಿಯಾಯಿತಿ ಪಾಸ್ ಗಳಿಗೆ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರತಿಕ್ರಿಯೆ ಸ್ವೀಕರಿಸಿರುವ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ನಿಗಮ) ಕಾಲೇಜು ವಿದ್ಯಾರ್ಥಿಗಳಿಗೆ ಆನ್ ಲೈನ್ ​​ವಿದ್ಯಾರ್ಥಿ ಬಸ್....

from Kannadaprabha - Kannadaprabha.com http://www.kannadaprabha.com/karnataka/bmtc’s-online-pass-for-college-students-a-first/320839.html
via IFTTT

ಪ್ರತಿ ತಿಂಗಳ 7ನೇ ತಾರೀಖು ಪೌರ ಕಾರ್ಮಿಕರಿಗೆ ವೇತನ ನೀಡಲು ಮೇಯರ್ ಆಗ್ರಹ

ಪೌರಕಾರ್ಮಿಕರಿಗೆ ಪ್ರತಿ ತಿಂಗಳು 7ನೇ ತಾರೀಖಿನಂದು ವೇತನ ನೀಡಬೇಕೆಂದು ಮತ್ತು ಎರಡು ...

from Kannadaprabha - Kannadaprabha.com https://ift.tt/2LG8usU
via IFTTT

ಚಾಮರಾಜನಗರದಲ್ಲಿ 162 ಕೋಟಿ ರು, ಮೌಲ್ಯದ 94 ಹೊಸ ಯೋಜನೆ: ಕೆ.ಜೆ ಜಾರ್ಜ್

ಚಾಮರಾಜನಗರದಲ್ಲಿ 162 ಕೋಟಿ ರು ವೆಚ್ಚದಲ್ಲಿ 94 ಹೊಸ ಯೋಜನೆಗಳನ್ನು ಆರಂಭಿಸಲಿದ್ದು ಸ್ಥಳೀಯರಿಗೆ ಉದ್ಯೋಗವಕಾಶಗಳು ಹೆಚ್ಚಲಿವೆ

from Kannadaprabha - Kannadaprabha.com https://ift.tt/2A4Dp0J
via IFTTT

ಜುಲೈ 26ಕ್ಕೆ ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಶ ಪ್ರಕಟ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಜುಲೈ 26ರಂದು ಪ್ರಕಟವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

from Kannadaprabha - Kannadaprabha.com https://ift.tt/2Oek1kH
via IFTTT

ನೋಟು ಪರಿವರ್ತನೆ ಪ್ರಕರಣ : ಡಿಕೆಶಿ ಸೇರಿ ಐವರಿಗೆ ಜಾಮೀನು ಮಂಜೂರು

ಅಮಾನ್ಯಗೊಂಡ ನೋಟು ಪರಿವರ್ತನೆಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಪ್ರಕರಣವೊಂದರಲ್ಲಿ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್, ಸಂಸದ ಡಿ. ಕೆ. ಸುರೇಶ್ ಸೇರಿದಂತೆ ಐವರಿಗೆ ಹೈಕೋರ್ಟ್ ನಿರೀಕ್ಷಿತ ಜಾಮೀನು ಮಂಜೂರು ಮಾಡಿದೆ.

from Kannadaprabha - Kannadaprabha.com https://ift.tt/2uWwctG
via IFTTT

ಮೂರು ವಾರ ಕಳೆಯಿತು; ಇನ್ನೂ ಪ್ರಗತಿ ಕಾಣದ ರೈತರ ಸಾಲಮನ್ನಾ ಪ್ರಕ್ರಿಯೆ

ಕಳೆದ ಜುಲೈ 5ರಂದು ರಾಜ್ಯದ ರೈತರ ಒಂದು ಭಾಗ ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ...

from Kannadaprabha - Kannadaprabha.com https://ift.tt/2NF5uxc
via IFTTT

ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಆಗಸ್ಟ್ 1 ರಿಂದ ಐಟಿ ಇಲಾಖೆ ನೌಕರರ ಮುಷ್ಕರ

ಆದಾಯ ತೆರಿಗೆ ಇಲಾಖೆಯ ನೌಕರರು ಆಗಸ್ಟ್ 1 ರಿಂದ ಚೆಕ್ ತೆಗೆದುಕೊಳ್ಳುವುದು ಹಾಗೂ ಸಮೀಕ್ಷೆಯಿಂದ ದೂರ ಉಳಿದು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

from Kannadaprabha - Kannadaprabha.com https://ift.tt/2JOmpv2
via IFTTT

ಗೌರಿ ಹತ್ಯೆ ಬಳಿಕ ಕಾರಿನಲ್ಲಿ ಪರಾರಿಯಾಗಿದ್ದ ಆರೋಪಿ: ತನಿಖೆಯ ಸ್ಪೋಟಕ ಮಾಹಿತಿ

ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಗಳಾಗಿದ್ದ ಪರಶುರಾಮ್ ವಾಗ್ಮೋರೆ ಹಾಗು ಬೈಕ್ ಸವಾರ ಗಣೇಶ್ ಮಿಸ್ಕಿನ್ ಹತ್ಯೆ ನಡೆಸಿದ್ದ.....

from Kannadaprabha - Kannadaprabha.com https://ift.tt/2JLpJXW
via IFTTT

Pickled Cucumber | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=DTclJRzsG24
via IFTTT

ನನಗೆ ಮಕ್ಕಳಿರುವುದು ಸಾಬೀತಾದರೆ ಪೀಠತ್ಯಾಗ: ಪೇಜಾವರ ಶ್ರೀಗಳ ಬಹಿರಂಗ ಸವಾಲು

ನನಗೆ ಮಕ್ಕಳಿರುವುದು ಸಾಬೀತುಪಡಿಸಿದರೆ ಪೀಠತ್ಯಾಗ ಮಾಡುವುದಾಗಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ...

from Kannadaprabha - Kannadaprabha.com https://ift.tt/2LGqYtj
via IFTTT

Kasundi Machchi | Sanjeev Kapoor Khazana



from Sanjeev Kapoor Khazana https://www.youtube.com/watch?v=YC-ucw_mIck
via IFTTT

ಸರ್ಕಾರಿ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್: ಸಿಎಂ ಎಚ್ ಡಿಕೆ

ಕೇವಲ ಸರ್ಕಾರಿ ಶಾಲಾ ಕಾಲೇಜ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಚಿಂತನೆ....

from Kannadaprabha - Kannadaprabha.com https://ift.tt/2O7BBXL
via IFTTT

ಖ್ಯಾತ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಉಡುಪಿ ಸರ್ಕಾರಿ ಶಾಲಾ ಶಿಕ್ಷಕನಿಗೆ ಸಲಾಂ ಅಂದಿದ್ದು ಯಾಕೆ ಗೊತ್ತ!

ಉಡುಪಿ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರ ಕೆಲಸಕ್ಕೆ ಫಿದಾ ಆಗಿರುವ ಭಾರತದ ಖ್ಯಾತ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ತಮ್ಮ ಟ್ವೀಟರ್ ನಲ್ಲಿ ಶಿಕ್ಷಕರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ...

from Kannadaprabha - Kannadaprabha.com https://ift.tt/2LHtlfl
via IFTTT

ಕುಮಾರಸ್ವಾಮಿ ಬಜೆಟ್ ನಂತರ ಹೈದರಾಬಾದ್-ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಹೆಚ್ಚಿದ ಒತ್ತಾಯ!

ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳನ್ನು ಬಜೆಟ್ ನಲ್ಲಿ ನಿರ್ಲಕ್ಷ್ಯಿಸಿರುವ ಹಿನ್ನೆಲೆಯಲ್ಲಿ ಈ ಭಾಗದ ಕಾರ್ಯಕರ್ತರು ಆಕ್ರೋಶಗೊಂಡಿದ್ದು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ..

from Kannadaprabha - Kannadaprabha.com https://ift.tt/2uVANfC
via IFTTT

Chicken Handi | Sanjeev Kapoor Khazana



from Sanjeev Kapoor Khazana https://www.youtube.com/watch?v=iCXBy5BA_NM
via IFTTT

50 ರೂ. ಲಾಕರ್ ಶುಲ್ಕ ಕಟ್ಟಲಾಗದೇ 800 ಕೋಟಿ ರೂ. ಕಳೆದು ಕೊಂಡ ಉದ್ಯಮಿ!

ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್​ ಟಿಟ್ಯೂಟ್ ಕ್ಲಬ್​ ನ ಲಾಕರ್ ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಆಸ್ತಿ ಪತ್ರ ಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳ ಹೆಸರುಗಳು ಕೇಳಿಬರುತ್ತಿದೆ.

from Kannadaprabha - Kannadaprabha.com https://ift.tt/2uXh6UG
via IFTTT

27ಕ್ಕೆ 'ಸೂಪರ್ ಬ್ಲಡ್ ಮೂನ್': ಚಂದ್ರನನ್ನು ನೋಡಲು ಬೆಂಗಳೂರಿನ ತಾರಾಲಯದಲ್ಲಿ ವ್ಯವಸ್ಥೆ

ಪ್ರಸಕ್ತ ಸಾಲಿನ ಮೊದಲ ಚಂದ್ರಗ್ರಹಣ ಜುಲೈ.27-28ರ ನಡುವಿನ ರಾತ್ರಿ ಸಂಭವಿಸಿಲಿದ್ದು. ವಿಶ್ವದಾದ್ಯಂತ ಗೋಚರಗೊಳ್ಳುವ ಈ ಚಂದ್ರಗ್ರಹಣ, ಸರಿಸುಮಾರು 1 ಗಂಟೆ 43 ನಿಮಿಷಗಳ ಕಾಲ ಚಂದ್ರಗ್ರಹಣ ಇರಲಿದೆ...

from Kannadaprabha - Kannadaprabha.com https://ift.tt/2LeVY7j
via IFTTT

Sunday, 22 July 2018

ಶಿರೂರು ಶ್ರೀಗಳ ಶಂಕಾಸ್ಪದ ಸಾವಿನ ಬಗ್ಗೆ ವದಂತಿ ಹಬ್ಬಿಸಬೇಡಿ: ಉಡುಪಿ ಪೊಲೀಸರು

ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಶಂಕಾಸ್ಪದ ಸಾವಿನ ಬಗ್ಗೆ ಉಡುಪಿ ಪೊಲೀಸರು ಮೌನ....

from Kannadaprabha - Kannadaprabha.com http://www.kannadaprabha.com/karnataka/don’t-spread-rumours-on-death-of-shiroor-seer/320756.html
via IFTTT

ಬೆಂಗಳೂರು: ವಿಮಾನ ನಿಲ್ದಾಣಕ್ಕೆ ಹೋಗುವವರು ವಾಯುವಜ್ರದಲ್ಲಿ ಟಿಕೆಟ್ ಕಾಯ್ದಿರಿಸಲು ಆಪ್ ಬಳಕೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಇರುವ ವಾಯುವಜ್ರ ಸೇವೆ...

from Kannadaprabha - Kannadaprabha.com https://ift.tt/2NEWWXw
via IFTTT

'ಜಸ್ಟೀಸ್ ಫಾರ್ ಅಜಿತಾಭ್': ಸಿಬಿಐ ತನಿಖೆ ಆಗ್ರಹಿಸಿ ಆನ್'ಲೈನ್ ಅಭಿಯಾನ

ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ಕುಮಾರ್ ಅಜಿತಾಭ್ ಕುರಿತು ಈ ವರೆಗೂ ಯಾವುದೇ ಸುಳಿವುಗಳು ಸಿಗದ ಹಿನ್ನಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಆನ್'ಲೈನ್'ನಲ್ಲಿ 'ಜಸ್ಟಿಸ್ ಫಾನ್ ಅಜಿತಾಭ್' ಅಭಿಯಾನವನ್ನು ಆರಂಭಿಸಲಾಗಿದೆ...

from Kannadaprabha - Kannadaprabha.com https://ift.tt/2uTdqDB
via IFTTT

ಬೆಂಗಳೂರು: ಅವಾಚ್ಯ ಶಬ್ದಗಳಿಂದ ನಿಂದನೆ : ಹಿರಿಯ ಅಧಿಕಾರಿಯ ವಿರುದ್ಧ ವಿಕ್ಟೋರಿಯಾ ಆಸ್ಪತ್ರೆ ನರ್ಸ್ ಗಳಿಂದ ದೂರು

ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳವಳಕಾರಿ ಘಟನೆಯೊಂದು ನಡೆದಿದೆ. ಹಿರಿಯ ಅಧಿಕಾರಿಗಳು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿ 20 ನರ್ಸ್ ಗಳು ದೂರು ನೀಡಿದ್ದಾರೆ.

from Kannadaprabha - Kannadaprabha.com https://ift.tt/2mGSMD3
via IFTTT

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮಧು ಬಂಗಾರಪ್ಪ ?

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಬದಲಾಯಿಸುವ ಸಾಧ್ಯತೆ ಇದೆ. ತೆರವಾಗುವ ಈ ಸ್ಥಾನಕ್ಕೆ ಮಧು ಬಂಗಾರಪ್ಪ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ

from Kannadaprabha - Kannadaprabha.com https://ift.tt/2mEtghn
via IFTTT

ಹಿಂದೂತ್ವ ಬಿಜೆಪಿಯ ಚುನಾವಣೆ ಗಿಮ್ಮಿಕ್ : ಕೆಪಿಸಿಸಿ ಅಧ್ಯಕ್ಷ

ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವಲ್ಲಿ ವಿಫಲತೆ ಮತ್ತಿತರ ಅಂಶಗಳ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ.

from Kannadaprabha - Kannadaprabha.com http://www.kannadaprabha.com/karnataka/hindutva-is-bjp’s-poll-gimmick-kpcc-president/320758.html
via IFTTT

ಶ್ರೀಗಳ ಸಾವಿನ ಬಗ್ಗೆ ವದಂತಿ ಹಬ್ಬಿಸಬೇಡಿ: ಉಡುಪಿ ಪೊಲೀಸರು

ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಶಂಕಾಸ್ಪದ ಸಾವಿನ ಬಗ್ಗೆ ಉಡುಪಿ ಪೊಲೀಸರು ಮೌನ....

from Kannadaprabha - Kannadaprabha.com http://www.kannadaprabha.com/karnataka/‘don’t-spread-rumours-on-death-of-shiroor-seer’ ‘/320756.html
via IFTTT

Matar Paneer | Family Food Tales with Mrs Alyona Kapoor | Sanjeev Kapoor Khazana



from Sanjeev Kapoor Khazana https://www.youtube.com/watch?v=Ps9LevsVeLQ
via IFTTT

Peach Floating Island | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=vvgJQDffKo4
via IFTTT

Perfect Phulka | Sanjeev Kapoor Khazana



from Sanjeev Kapoor Khazana https://www.youtube.com/watch?v=t8vN5tOLWUI
via IFTTT

ಬೆಂಗಳೂರು: ರಸ್ತೆ ಅಪಘಾತದಲ್ಲಿ ಯುವತಿ ಸಾವು, ನೇತ್ರ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬ

ಕಾಂಕ್ರೀಟ್ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಲಾಲ್​ಬಾಗ್​ ಸಮೀಪ ನಡೆದಿದೆ.

from Kannadaprabha - Kannadaprabha.com https://ift.tt/2zWp7z9
via IFTTT

ಮೈಸೂರು: ಲೇಡೀಸ್ ಹಾಸ್ಟೆಲ್ ನಲ್ಲಿ ವಿಕೃತ ಕಾಮಿಯಿಂದ ಒಳ ಉಡುಪು ಕಳವು

ರಾತ್ರಿ ವೇಳೆ ಲೇಡೀಸ್ ಹಾಸ್ಟೆಲ್ ಗೆ ನುಗ್ಗಿ ಅವರ ಒಳ ಉಡುಪುಗಳನ್ನು ಕದ್ದೊಯ್ಯುವ ವಿಕೃತ ಕಾಮಿಯೊಬ್ಬನ ಉಪಟಳ ಮೈಸೂರಿನಲ್ಲಿ ಕಾಣಿಸಿಕೊಂಡಿದೆ.

from Kannadaprabha - Kannadaprabha.com https://ift.tt/2LuA27z
via IFTTT

Saturday, 21 July 2018

ಬೆಂಗಳೂರು : ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮುಖ್ಯಸ್ಥರೇ ಇಲ್ಲ, ದೂರುಗಳ ಮಹಾಪೂರ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿದ್ದ ಕೃಪಾ ಅಳ್ವಾ ಅವರ ಅಧಿಕಾರವಧಿ ಜೂನ್ 30 ರಂದೇ ಕೊನೆಗೊಂಡಿದ್ದು, ಅಲ್ಲಿಂದ ಈವರೆಗೂ ಯಾವುದೇ ಮುಖ್ಯಸ್ಥರ ಆಯ್ಕೆ ಆಗಿಲ್ಲ.

from Kannadaprabha - Kannadaprabha.com https://ift.tt/2JGm7Gt
via IFTTT

ಬೆಂಗಳೂರು :ವೀಸಾ ಅವಧಿ ಮುಗಿದಿದ್ದರೂ ಹೆಚ್ಚು ದಿನದಿಂದ ನೆಲೆಸಿದ 107 ಅಪ್ರಿಕನ್ ಪ್ರಜೆಗಳ ಬಂಧನ

ವೀಸಾ ಅವಧಿ ಮುಗಿದಿದ್ದರೂ ಹೆಚ್ಚು ಕಾಲದಿಂದ ನಗರದಲ್ಲಿ ವಾಸಿಸುತ್ತಿದ್ದ 107 ಅಪ್ರಿಕನ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2Lzxk0Q
via IFTTT

ಬೆಳಗಾವಿಯಲ್ಲಿ ಪ್ರವಾಹ ಭೀತಿ: ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮಕ್ಕೆ ಸಚಿವರ ಸೂಚನೆ

ಮಹಾರಾಷ್ಟ್ರದ ಜಲಾಶಯಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಕಾರಣ ಬೆಳಗಾವಿಯ ಹಲವು ಪ್ರದೇಶಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ, .

from Kannadaprabha - Kannadaprabha.com https://ift.tt/2myJLvu
via IFTTT

ಬೆಂಗಳೂರು: ಕಾರು-ಬಸ್ ಡಿಕ್ಕಿ, ಇಬ್ಬರು ಸಜೀವ ದಹನ

ಭಾನುವಾರ ಬೆಳಗಿನ ಜಾವ ಕಾರು-ಬಸ್ ನಡುವೆ ಡಿಕ್ಕಿ ಸಂಭವಿಸಿ ಉಂಟಾದ ಭೀಕರ ಅಪಘಾತಕ್ಕೆ ಇಬ್ಬರು ಸಜೀವ ದಹನವಾದ ಘಟನೆ ಬೆಂಗಳೂರಿನ ಚಂದಾಪುರ ಸಮೀಪ ನಡೆದಿದೆ.

from Kannadaprabha - Kannadaprabha.com https://ift.tt/2NzBa7b
via IFTTT

44 ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ: ದೇಶಪಾಂಡೆ

ಹೊಸದಾಗಿ ರಚನೆಯಾಗಿರುವ 44 ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಕೂಡಲೇ ಸೂಕ್ತ ಸ್ಥಳ ಗುರುತಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ...

from Kannadaprabha - Kannadaprabha.com https://ift.tt/2O4MCc5
via IFTTT

ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ್ ಇನ್ನಿಲ್ಲ

ಜೆ.ಎಚ್. ಪಟೇಲ್ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ವಿಮಲಾಬಾಯಿ ದೇಶಮುಖ್ (69) ನಿಧನರಾಗಿದ್ದಾರೆ.

from Kannadaprabha - Kannadaprabha.com https://ift.tt/2zWf3WU
via IFTTT

ಕಾರವಾರ : ವನ್ಯಜೀವಿ ಚರ್ಮ ಮಾರಾಟ ಮಾಡುತ್ತಿದ್ದ 8 ಆರೋಪಿಗಳ ಬಂಧನ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಚರ್ಮ ಮತ್ತು ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಉದ್ಯಮಿಗಳು, ಕಾಲೇಜು ವಿದ್ಯಾರ್ಥಿ ಸೇರಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2LecWmu
via IFTTT

ಎಲ್ಲದಕ್ಕೂ ಸಬ್ಸಿಡಿ ಬೇಕು ಎಂದರೇ ಹೇಗೆ ಸಾಧ್ಯ? ಉಚಿತ ಬಸ್ ಪಾಸ್ ಬೇಡಿಕೆ ತಳ್ಳಿ ಹಾಕಿದ ಕುಮಾರ ಸ್ವಾಮಿ

: ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ನೀಡಬೇಕೆಂಬ ಬೇಡಿಕೆಯನ್ನು ಸಿಎಂ ಕುಮಾರ ಸ್ವಾಮಿ ತಳ್ಳಿಹಾಕಿದ್ದಾರೆ....

from Kannadaprabha - Kannadaprabha.com https://ift.tt/2uEOobN
via IFTTT

ಸಮ್ಮಿಶ್ರ ಸರ್ಕಾರ ರಾಜ್ಯವನ್ನು ಹಣಕಾಸು ಬಿಕ್ಕಟ್ಟಿಗೆ ತಳ್ಳುತ್ತಿದೆ: ಬಿಎಸ್ ವೈ ಆರೋಪ

ಕರ್ನಾಟಕದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ...

from Kannadaprabha - Kannadaprabha.com https://ift.tt/2mB3qLw
via IFTTT

ಲಾರಿ ಮುಷ್ಕರಕ್ಕೆ ಮೂರನೇ ದಿನ , ಮಾಲೀಕರ ಆದಾಯದ ಮೇಲೆ ಪರಿಣಾಮ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಲಾರಿ ಮಾಲೀಕರು ದೇಶಾದ್ಯಂತ ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಲಾರಿ ಮಾಲೀಕರ ಸಂಘಟನೆ ಹಾಗೂ ಸರ್ಕಾರದ ನಡುವೆ ನಡೆದ ಮಾತುಕತೆ ವಿಫಲವಾಗಿದ್ದು, ರಾಜ್ಯದ ಲಾರಿಗಳ ಆದಾಯದ ಮೇಲೆ ಪರಿಣಾಮ ಉಂಟಾಗಿದೆ.

from Kannadaprabha - Kannadaprabha.com http://www.kannadaprabha.com/karnataka/day-3-strike-affects-truckers’-earnings-in-karnataka/320707.html
via IFTTT

ಶಿರೂರು ಶ್ರೀ ಸಾವಿಗೆ ರಮ್ಯಾ ಶೆಟ್ಟಿಯೇ ಕಾರಣ: ಮಠದ ಮಾಜಿ ಮ್ಯಾನೇಜರ್

ಕಳೆದ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ....

from Kannadaprabha - Kannadaprabha.com https://ift.tt/2JJ326F
via IFTTT

ಬಿಜೆಪಿ ಶಾಸಕ ರಾಮದಾಸ್‌ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಕುಮಾರಿ

ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಅವರು ತನಗೆ ಮದುವೆಯಾಗುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು...

from Kannadaprabha - Kannadaprabha.com https://ift.tt/2LcRC0p
via IFTTT

ಅಷ್ಟ ಮಠಗಳಲ್ಲಿ ಸೆಕ್ಸ್ ಹಿಂದೆಯೂ ಇತ್ತು, ಮುಂದೆ ಕೂಡ ಇರುತ್ತದೆ: ಶಿರೂರು ಶ್ರೀ ಆಡಿಯೋ ವೈರಲ್

ಕಳೆದ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ...

from Kannadaprabha - Kannadaprabha.com https://ift.tt/2mxm46X
via IFTTT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿಕೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರೆದಿದೆ. ಕೆಲವು ಕಡೆಗಳಲ್ಲಿ ಮರಗಳು ನೆಲಕ್ಕುರುಳಿದ ಬಗ್ಗೆ ವರದಿಯಾಗಿದೆ.

from Kannadaprabha - Kannadaprabha.com https://ift.tt/2zWCcZ0
via IFTTT

Lasagna Rolls | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=DAdp9Ks96o0
via IFTTT

ಬೌರಿಂಗ್ ಕ್ಲಬ್ ಸದಸ್ಯರ ಲಾಕರ್ ನಲ್ಲಿ 550 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ವಶ !

ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್ ಟಿಟ್ಯೂಟ್ ನ ಲಾಕರ್ ಗಳಲ್ಲಿ ಸದಸ್ಯರೊಬ್ಬರು ರಹಸ್ಯವಾಗಿ ಇಟ್ಟಿದ್ದ ಸುಮಾರು 550 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಆಸ್ತಿಪಾಸ್ತಿ ದಾಖಲೆ ಪತ್ರಗಳನ್ನು ಆದಾಯ ತೆರಿಗೆ ಇಲಾಖೆ ಹಾಗೂ ಜಾರಿನಿರ್ದೇಶನಾಲಯ ಅಧಿಕಾರಿಗಳು ಇಂದು ವಶಪಡಿಸಿದ್ದಾರೆ.

from Kannadaprabha - Kannadaprabha.com https://ift.tt/2NyZRAL
via IFTTT

ತ್ರಿವಳಿ ತಲಾಖ್ ಸಂತ್ರಸ್ತೆ ಮೇಲೆ ಕಲ್ಲು ತೂರಿ, ತಲೆ ಬೋಳಿಸಿದರೆ ನಗದು ಬಹುಮಾನ!

ತ್ರಿವಳಿ ತಲಾಖ್ ಸಂತ್ರಸ್ಥೆಯ ಮೇಲೆ ಕಲ್ಲು ತೂರಾಟ ಮಾಡಿ, ಆಕೆಯ ತಲೆ ಬೋಳಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿ ಎನ್ ಜಿಒವೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

from Kannadaprabha - Kannadaprabha.com https://ift.tt/2JEiLE4
via IFTTT

Poha Croquettes | Sanjeev Kapoor Khazana



from Sanjeev Kapoor Khazana https://www.youtube.com/watch?v=kIYY_xNsopY
via IFTTT

ಶಿರೂರು ಶ್ರೀ ಅಸಹಜ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್; ಓರ್ವ ಮಹಿಳೆ ಪೊಲೀಸ್ ವಶಕ್ಕೆ

ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಪ್ರಕರಣ ಸಂಬಂಧ ಓರ್ವ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

from Kannadaprabha - Kannadaprabha.com https://ift.tt/2NxLXih
via IFTTT

ಒಸಾಮಾನನ್ನು ಪತ್ತೆ ಹಚ್ಚಿದ ನಾಯಿ ತಳಿ ರಾಜ್ಯ ಪೋಲೀಸ್ ಇಲಾಖೆಗೆ ಸೇರ್ಪಡೆ

ತಮ್ಮ ತನಿಖಾ ಕರ್ತವ್ಯದಲ್ಲಿ ವಿಶ್ವದಲ್ಲೇ ಅತ್ಯುತ್ತಮವೆಂದು ಸಾಬೀತಾದ ಇಬ್ಬರು ಅಧಿಕಾರಿಗಳು ಈ ವಾರ ಕರ್ನಾಟಕ ಪೊಲೀಸ್ ಸೇವೆಗೆ ಸೇರ್ಪಡೆಯಾಗಲಿದ್ದಾರೆ. ಅದುವೆ ಬೆಲ್ಜಿಯಂ ಮಾಲಿನೋಸ್ ನಾಯಿಮರಿಗಳು!

from Kannadaprabha - Kannadaprabha.com https://ift.tt/2LeKD7h
via IFTTT

Friday, 20 July 2018

ನಿಯಮ ಮೀರಿ ಸರ್ಕಾರಿ ನೌಕರನ ಬಡ್ತಿಗೆ ಶಿಫಾರಸು ಮಾಡಿದ ಉನ್ನತ ಶಿಕ್ಷಣ ಸಚಿವರು!

ಬೋಧಕ ಸಿಬ್ಬಂದಿಯನ್ನು ಮಂಡ್ಯ ಜಿಲ್ಲೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಿಜಿಸ್ಟ್ರಾರ್ ಆಗಿ ...

from Kannadaprabha - Kannadaprabha.com http://www.kannadaprabha.com/karnataka/teacher’s-promotion-recommendation-irks-officials/320655.html
via IFTTT

ಬಳ್ಳಾರಿ: ಪಾನಮತ್ತ ಎಸ್ಐ ಮತ್ತು ಪ್ರೇಯಸಿಯಿಂದ ಪೊಲೀಸರ ಅತಿಥಿ ಗೃಹಕ್ಕೆ ಬೆಂಕಿ

ಜಿಲ್ಲಾ ಸೇನಾ ಮೀಸಲು ಪೊಲೀಸ್ ಕೇಂದ್ರ ಕಚೇರಿ ಆವರಣದಲ್ಲಿ ಅಗ್ನಿ ಅವಘಡವುಂಟಾಗಿ ಅದೇ ಕಚೇರಿಯ ...

from Kannadaprabha - Kannadaprabha.com https://ift.tt/2uUfBqg
via IFTTT

ಬೆಂಗಳೂರು: ಯುವತಿ ಫೋಟೋ ಕ್ಲಿಕ್ಕಿಸಿದ ಭದ್ರತಾ ಸಿಬ್ಬಂದಿ

ನಮ್ಮ ಮೆಟ್ರೋದಲ್ಲಿ ಯುವತಿಯ ಫೋಟೋ ತೆಗೆದ ಭದ್ರತಾ ಸಿಬ್ಬಂದಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ...

from Kannadaprabha - Kannadaprabha.com https://ift.tt/2zWuyOp
via IFTTT

Mexican Achari Wrap | Healthy Recipes with Nutralite Mayo | Sanjeev Kapoor Khazana



from Sanjeev Kapoor Khazana https://www.youtube.com/watch?v=DyfDH9YyEzU
via IFTTT

ಶಿರೂರು ಶ್ರೀಗಳ ಅನುಮಾನಾಸ್ಪದ ಸಾವು; ಅಡುಗೆ ಮನೆ ವಸ್ತುಗಳು, ಆಹಾರ ವಶಪಡಿಸಿಕೊಂಡ ಪೊಲೀಸರು

ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಹಠಾತ್ ನಿಧನ ...

from Kannadaprabha - Kannadaprabha.com https://ift.tt/2Lpsa7o
via IFTTT

ಉತ್ತಮ ಮಳೆಯಾಗುತ್ತಿದೆ, ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ;ಸಿಎಂ ಮನವಿ

ಮಳೆ ಬಂದರೆ ಸರ್ಕಾರಕ್ಕೆ ಅನುಕೂಲವಾಗುತ್ತದೆಯೇ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಹೆಚ್ ಡಿ ...

from Kannadaprabha - Kannadaprabha.com https://ift.tt/2uOKZXi
via IFTTT

ಚಿಕ್ಕೋಡಿಯಲ್ಲಿ ಜು.29ಕ್ಕೆ ಪ್ರಧಾನಿ ಮೋದಿ ಮೆಗಾ ರ್ಯಾಲಿ

ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರ ವಿಷಯಗಳನ್ನು ...

from Kannadaprabha - Kannadaprabha.com http://www.kannadaprabha.com/karnataka/modi’s-mega-farmers’-rally-in-chikkodi/320637.html
via IFTTT

Chicken with Pineapple | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=TnYAo0Ckc3s
via IFTTT

ಶಿರೂರು ಶ್ರೀಗಳಿಗೆ ಒಳ್ಳೆಯ ಗುಣಗಳಿತ್ತು; ಹೆಣ್ಣು, ಹೆಂಡದ ಚಟವೂ ಇತ್ತು: ಪೇಜಾವರ ಶ್ರೀ

ನಿನ್ನೆ ಅನುಮಾನಾಸ್ಪದವಾಗಿ ಮೃತಪಟ್ಟ ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮಿಜಿಗೆ ಮಹಿಳೆಯರ...

from Kannadaprabha - Kannadaprabha.com https://ift.tt/2LexX0s
via IFTTT

ಕೆಆರ್​ಎಸ್, ಕಬಿನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳಿಂದ ಬಾಗಿನ

ಉತ್ತಮ ಮಳೆಯಿಂದಾಗಿ ಸಂಪೂರ್ಣ ಭರ್ತಿಯಾದ ಮಂಡ್ಯ ಜಿಲ್ಲೆ ಕೃಷ್ಣ ರಾಜಸಾಗರ ಜಲಾಶಯ, ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳು ಬಾಗಿನ ಸಮರ್ಪಿಸಿದರು.

from Kannadaprabha - Kannadaprabha.com https://ift.tt/2Lzpcda
via IFTTT

India’s Digital Chef | Sanjeev Kapoor | Saransh Goila | Send in Your Entries Now



from Sanjeev Kapoor Khazana https://www.youtube.com/watch?v=66CXzUbe_xE
via IFTTT

ತುಂಗಭದ್ರೆಯಲ್ಲಿ ಧಿಡೀರ್ ಪ್ರವಾಹ, ಮರಳು ತುಂಬಲು ತೆರಳಿದ್ದ ತಂದೆ-ಮಗ ನೀರು ಪಾಲು

ಟ್ರ್ಯಾಕ್ಟರ್ ಗೆ ಮರಳು ತುಂಬಲಿಕ್ಕಾಗಿ ತೆರಳಿದ್ದ ತಂದೆ ಮತ್ತು ಮಗ ತುಂಗಭದ್ರೆಯ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಬಾಗೇವಾಡಿಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2Lbitdy
via IFTTT

American Chopsuey | 10 Best Indo-Chinese Recipes | Chef Anupa | Sanjeev Kapoor Khazana



from Sanjeev Kapoor Khazana https://www.youtube.com/watch?v=1bxJC5FR1WM
via IFTTT

ತುಮಕೂರು: ಡಿವೈಡರ್ ಗೆ ಕಾರ್ ಡಿಕ್ಕಿ, ಆರ್‌ಟಿಓ ಅಧಿಕಾರಿ ಸಾವು

ಕಾರ್ ಒಂದು ರಸ್ತೆ ವಿಭಜಕ (ಡಿವೈಡರ್)ಗೆ ಡಿಕ್ಕಿಯಾಗಿ ಆರ್‌ಟಿಓ ಅಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಶಿರಾದಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2O5GPTB
via IFTTT

ಬಳ್ಳಾರಿ: ಪೇದೆ ಪತ್ನಿಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಪಿಎಸ್‌ಐನಿಂದ ಕ್ವಾರ್ಟಸ್‌ಗೆ ಬೆಂಕಿ

ಪೇದೆಯೊಬ್ಬರ ಪತ್ನಿಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಪಿಎಸ್‌ಐವೊಬ್ಬರು ಪೋಲೀಸ್ ಕ್ವಾರ್ಟಸ್‌ಗೆ ಬೆಂಕಿ ಹಚ್ಚಿರುವ ಘಟನೆ ಬೆಳ್ಳಾರಿಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2L9Zcc9
via IFTTT

Dahi Pakodi Chaat | Sanjeev Kapoor Khazana



from Sanjeev Kapoor Khazana https://www.youtube.com/watch?v=UIqERKVvz5g
via IFTTT

ರೇರಾ ಉಲ್ಲಂಘಿಸಿದ 924 ಕಟ್ಟಡಗಳು ಕಪ್ಪು ಪಟ್ಟಿಗೆ

ರಾಜ್ಯಾದ್ಯಂತ ನಿರ್ಮಾಣ ಹಂತದಲ್ಲಿರುವ ಸುಮಾರು 924 ಕಟ್ಟಡಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ...

from Kannadaprabha - Kannadaprabha.com https://ift.tt/2LlFqtz
via IFTTT

ಐಎಎಸ್ ಅಧಿಕಾರಿಗಳ ಮನೆಗೆ ಕನ್ನ ಹಾಕಿದ್ದ ಖದೀಮರ ಬಂಧನ

ಕೆಲ ತಿಂಗಳುಗಳ ಹಿಂದೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್.ಶ್ರೀನಿವಾಸ್ ಆಚಾರಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಅವರ ಮನೆಗಳ ಬೀಗ ಮುರಿದು ಚಿನ್ನಾಭರಣಗಳನ್ನು ದೋಚಿದ್ದ...

from Kannadaprabha - Kannadaprabha.com http://www.kannadaprabha.com/karnataka/bengaluru-burglars-who-struck-at-ias-officer’s-house-nabbed/320594.html
via IFTTT

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್ ಐಟಿಯಿಂದ ಮತ್ತೋರ್ವ ಶಂಕಿತ ಆರೋಪಿ ಬಂಧನ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳ್ಸಿರುವ ಎಸ್ ಐಟಿ ಅಧಿಕಾರಿಗಳು ಮತ್ತೋರ್ವ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

from Kannadaprabha - Kannadaprabha.com https://ift.tt/2JD5lbs
via IFTTT

ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಶುರುವಾಗಲಿದೆ: ಸಿಎಂ ಟ್ವೀಟ್

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಪ್ರಕ್ರಿಯೆ ಆರಂಭಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ..

from Kannadaprabha - Kannadaprabha.com https://ift.tt/2NYDrtT
via IFTTT

ದೇವರೇ ನನ್ನ ಅಧಿಕಾರ ಕಾಪಾಡುತ್ತಾನೆ: ತಲಕಾವೇರಿಯಲ್ಲಿ ಸಿಎಂ ಕುಮಾರಸ್ವಾಮಿ

ಕೊಡಗು ಜಿಲ್ಲೆಯ ಜೀವನದಿ ಕಾವೇರಿ ಜನ್ಮಸ್ಥಳ ತಲಕಾವೇರಿಗೆ ಪತ್ನಿ ಹಾಗೂ ಸಂಪುಟದ ...

from Kannadaprabha - Kannadaprabha.com https://ift.tt/2uAQXvp
via IFTTT

ಬೆಂಗಳೂರು: ಚಾಕೋಲೇಟ್ ಚಿನ್ನದ ಪೇಪರ್ ರೀತಿ ಚಿನ್ನದ ಸಾಗಾಟ- ಖದೀಮರ ಬಂಧನ

ಚಪ್ಪಲಿ, ಗುದದ್ವಾರ, ಮೇಕಪ್ ಸೆಟ್'ಗಳಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಗಳು ಇದೀಗ ಚಾಕೋಲೇಟ್ ಅನ್ನು ಚಿನ್ನದ ಪೇಪರ್'ನಲ್ಲಿ ಸುತ್ತಿ ಸಾಗಾಟ ಮಾಡುವಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್...

from Kannadaprabha - Kannadaprabha.com https://ift.tt/2LuVOF3
via IFTTT

ಸಾಗರದಲ್ಲಿ ಪಂಜಾಬ್ ಮಹಿಳೆ, ಕುಟುಂಬ ಪತ್ತೆ ಹಚ್ಚುವ ಪ್ರಯತ್ನದಲ್ಲಿ ಪೊಲೀಸರು

ಪಂಜಾಬ್ ಮಹಿಳೆಯೊಬ್ಬರು 19 ತಿಂಗಳುಗಳಿಂದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿದ್ದಾರೆ. ಆಕೆ ತನ್ನ ಸ್ವಂತ ಊರು ಹಾಗೂ ಕುಟುಂಬದ ಬಗ್ಗೆ ನನಪಿನ ಶಕ್ತಿಯನ್ನು ಕಳೆದುಕೊಂಡಿದ್ದು, ಅವರ ಕುಟುಂಬವನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಪೊಲೀಸರು ಮುಂದುವರೆಸಿದ್ದಾರೆ.

from Kannadaprabha - Kannadaprabha.com https://ift.tt/2LomNFj
via IFTTT

Thursday, 19 July 2018

ಬೆಂಗಳೂರು: 17 ವಯಸ್ಸಿನಲ್ಲಿಯೇ ಬೇಕಿಂಗ್ ಕಂಪನಿ ಸ್ಥಾಪಿಸಿದ ಪೋರ !

ಇತ್ತೀಚಿಗೆ ಆಯೋಜಿಸಲಾಗಿದ್ದ ಐಐಹೆಚ್ ಎಂ ಉತ್ತಮ ಬಾಣಸಿಗ ಪ್ರಶಸ್ತಿ ಪಡೆದ ನಂತರ ಬೆಂಗಳೂರು ಮೂಲದ 17 ವರ್ಷದ ಯುವಕ ಜಹಾನ್ ಗಪೂರ್ ತನ್ನದೇ ಆದ ಸ್ವಂತ ಬೇಕಿಂಗ್ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ.

from Kannadaprabha - Kannadaprabha.com https://ift.tt/2LnNSso
via IFTTT

ರೇಷ್ಮೆಸಿಟಿ ಕೋಲಾರ ಮತ್ತೊಂದು ಬೆಳ್ಳಂದೂರು ಆಗಲು ಬಿಡುವುದಿಲ್ಲ: ಲಕ್ಷ್ಮಿಸಾಗರ ಗ್ರಾಮಸ್ಥರು

ಮಿಲ್ಕ್ ಅಂಡ್ ಸಿಲ್ಕ್ ಸಿಟಿ ಕೋಲಾರ ಮತ್ತೊಂದು ಬೆಳ್ಳಂದೂರು ಆಗಲು ಬಿಡುವುದಿಲ್ಲ ಎಂದು ಲಕ್ಷ್ಮಿ ಸಾಗರ ಮತ್ತು ನರಸಾಪುರ ಗ್ರಾಮಸ್ಥರು ಹೇಳಿದ್ದಾರೆ. ...

from Kannadaprabha - Kannadaprabha.com http://www.kannadaprabha.com/karnataka/we-don’t-want-another-bellandur-lakshmisagar-villagers/320578.html
via IFTTT

ಸುನ್ನಿ ಸಮುದಾಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಹಂಚಿಕೆ;ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಸುನ್ನಿ ಮುಸ್ಲಿಂ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಎಂಬಿಬಿಎಸ್ ಕೋರ್ಸ್ ಗಳಿಗೆ ...

from Kannadaprabha - Kannadaprabha.com https://ift.tt/2L9AY1Y
via IFTTT

ರೂ.200 ಕೋಟಿ ದೇಣಿಗೆ; ಒಡಂಬಡಿಕೆ ಪತ್ರಕ್ಕೆ ಇನ್ಫೋಸಿಸ್-ಮೆಟ್ರೋ ಸಹಿ

ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಕಾಮಗಾರಿ ಕೈಗೊಳ್ಳಲು ರೂ.200 ಕೋಟಿ ದೇಣಿಗೆ ನೀಡುವ ಸಂಬಂಧ ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಬಿಎಂಆರ್'ಸಿಎಂಲ್ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿತು...

from Kannadaprabha - Kannadaprabha.com https://ift.tt/2L8UcVw
via IFTTT

ಬೆಂಗಳೂರು: ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ, ಟೆಕ್ಕಿ ಬಂಧನ

ಕಾಡುಗೋಡಿ ಬಳಿಯ ಬೆಳತೂರುವಿನ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ್ದ 14 ವರ್ಷದ ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಪ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2LAqAwa
via IFTTT

ಬೆಳಗ್ಗೆ 7 ಗಂಟೆಗೆ ತರಗತಿ ಆರಂಭಿಸಿದ ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯ: ಪೋಷಕರ ಅಸಮಾಧಾನ

ಮಲ್ಲೇಶ್ವರಂನಲ್ಲಿರುವ ಕೇಂದ್ರೀಯ ವಿದ್ಯಾಲಯ ಬೆಳಗ್ಗೆ 7 ಗಂಟೆಗೆ ತರಗತಿ ಆರಂಭಿಸಿರುವ ಹಿನ್ನೆಲೆಯಲ್ಲಿ ಪೋಷಕರು ತೀವ್ರ ಆಸಮಾಧಾನ ಗೊಂಡಿದ್ದಾರೆ...

from Kannadaprabha - Kannadaprabha.com https://ift.tt/2LbNG0b
via IFTTT

ವಿಡಿಯೊ ಮೂಲಕ ಗಮನ ಸೆಳೆದ ಬಾಲಕನನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ

ಕೊಡಗು ಜಿಲ್ಲೆಯ ಪ್ರವಾಹ ಮತ್ತು ಸಮಸ್ಯೆಗಳನ್ನು ಸಾಮಾಜಿಕ ಮಾಧ್ಯಮ ಮೂಲಕ ಗಮನ ಸೆಳೆದಿದ್ದ ...

from Kannadaprabha - Kannadaprabha.com https://ift.tt/2O747Zw
via IFTTT

ಉಕ್ಕಿ ಹರಿಯುತ್ತಿರುವ ನದಿಗಳು: ಅಪಾಯದ ಅಂಚಿನಲ್ಲಿ ಪ್ರಮುಖ ನದಿಗಳ ಜಲಾನಯನ ಪ್ರದೇಶ

ಪ್ರಮುಖ ನದಿಗಳಾದ ಕಾವೇರಿ, ತುಂಗಾ, ಭದ್ರಾ ಹರಿಯುವ ಜಲಾನಯನ ಪ್ರದೇಶಗಳಾದ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಹೆಚ್ಚಿನ ...

from Kannadaprabha - Kannadaprabha.com https://ift.tt/2uNBnfj
via IFTTT

ಬೆಂಗಳೂರು; ಅನಗತ್ಯ ಪಿಐಎಲ್ ಹಾಕಿದ್ದ ವ್ಯಕ್ತಿಗೆ ರೂ.15 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಅನಗತ್ಯವಾಗಿ ಸಾರ್ವಜನಿಕ ಹಿತಾಸಕ್ತಿ ಆರ್ಜಿ (ಪಿಐಎಲ್) ಸಲ್ಲಿಸಿ, ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ ಕಾರಣಕ್ಕೆ ಅರ್ಜಿದಾರನ ವಿರುದ್ಧ ತೀವ್ರ ಕಿಡಿಕಾರಿರುವ ಹೈಕೋರ್ಟ್, ಅರ್ಜಿದಾರನಿಗೆ ರೂ.15 ಲಕ್ಷ ದಂಡ ವಿಧಿಸಿದೆ...

from Kannadaprabha - Kannadaprabha.com https://ift.tt/2uSvFZU
via IFTTT

ಶಿರೂರು ಶ್ರೀಗಳ ಸಾವಿನ ಬೆನ್ನಲ್ಲೇ, ವೈರಲ್ ಆಗುತ್ತಿದೆ ಈ ವಿಡಿಯೋ!

ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತು ಎನ್ನಲಾಗುತ್ತಿದೆ.

from Kannadaprabha - Kannadaprabha.com https://ift.tt/2zUfPUh
via IFTTT

ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಅಂತ್ಯಕ್ರಿಯೆ ನಡೆಯಿತು...

from Kannadaprabha - Kannadaprabha.com https://ift.tt/2JBpS03
via IFTTT

ಮಂಡ್ಯ: ಶಿಕ್ಷಕರ ಕಿರುಕುಳ, ಶಾಲೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ

ಶಿಕ್ಷಕರು ಕಿರುಕುಳ ನಿಡಿದ್ದಾರೆಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2mwZHOW
via IFTTT

ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಮಠಾಧೀಶರೇ ಅಲ್ಲ...

from Kannadaprabha - Kannadaprabha.com https://ift.tt/2msHG48
via IFTTT

Asparagus In Saffron Sauce | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=bP67dCqk6HU
via IFTTT

Tadka Pasta | Sanjeev Kapoor Khazana



from Sanjeev Kapoor Khazana https://www.youtube.com/watch?v=f3d6w0FKPFU
via IFTTT

ಸ್ವಾಮೀಜಿ ತಮ್ಮ ಜೀವಕ್ಕೆ ಆಪತ್ತಿದೆ ಎಂದು ಹೇಳಿಕೊಂಡಿದ್ದರು: ಶಿರೂರು ಶ್ರೀಗಳ ವಕೀಲ

ಪಟ್ಟದ ದೇವರ ವಿಚಾರಕ್ಕೆ ಸಂಬಂಧಿಸಿದಂತೆ ತಮಗೆ ಜೀವ ಭಯ ಇದೆ ಎಂದು ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ....

from Kannadaprabha - Kannadaprabha.com https://ift.tt/2uytX03
via IFTTT

ಶಿರೂರು ಶ್ರೀ ಅನುಮಾನಾಸ್ಪದ ಸಾವು: ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲು

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವು ಸಹಜ ಸಾವಲ್ಲ....

from Kannadaprabha - Kannadaprabha.com https://ift.tt/2O3iGgn
via IFTTT

ಶಿರೂರು ಶ್ರೀಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದರೆ ತನಿಖೆ ಅನಿವಾರ್ಯ: ಸಿಎಂ ಕುಮಾರಸ್ವಾಮಿ

ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಗಳ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿರುವ ...

from Kannadaprabha - Kannadaprabha.com https://ift.tt/2uA26Nd
via IFTTT

Masala Khakra | Sanjeev Kapoor Khazana



from Sanjeev Kapoor Khazana https://www.youtube.com/watch?v=kpAE936Lv8Y
via IFTTT

ಶಿರೂರು ಶ್ರೀಗಳ ಸಾವಿನ ಬಗ್ಗೆ ಅನುಮಾನಗಳಿದ್ದರೆ ತನಿಖೆ ಅನಿವಾರ್ಯ; ಸಿಎಂ ಕುಮಾರಸ್ವಾಮಿ

ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಗಳ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿರುವ ...

from Kannadaprabha - Kannadaprabha.com http://www.kannadaprabha.com/karnataka/ಶಿರೂರು-ಶ್ರೀಗಳ-ಸಾವಿನ-ಬಗ್ಗೆ-ಅನುಮಾನಗಳಿದ್ದರೆ-ತನಿಖೆ-ಅನಿವಾರ್ಯ;-ಸಿಎಂ-ಕುಮಾರಸ್ವಾಮಿ/320528.html
via IFTTT

ರಿಯಾಯಿತಿ ದರದ ಬಸ್ ಪಾಸ್ ಪಡೆಯಲು ಜುಲೈ.31ರೊಳಗೆ ಅರ್ಜಿ ಸಲ್ಲಿಸಿ; ಬಿಎಂಟಿಸಿ ಅಧಿಕಾರಿಗಳು

ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ಬಸ್ ಪಾಸ್ ಗಳನ್ನು ಪಡೆಯಲು ವಿದ್ಯಾರ್ಥಿಗಳು ಜುಲೈ.31ರೊಳಗಾಗಿ ಅರ್ಜಿ ಸಲ್ಲಿಸಬೇಕೆಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ...

from Kannadaprabha - Kannadaprabha.com https://ift.tt/2JB9GvT
via IFTTT

ಶಿರೂರು ಶ್ರೀಗಳ ಅಂತ್ಯಕ್ರಿಯೆಗೆ ಹೋಗುವುದಿಲ್ಲ: ಪೇಜಾವರ ಶ್ರೀಗಳು

ಪೂರ್ವನಿಗದಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಶಿರೂರು ಶ್ರೀ ಲಕ್ಷ್ಮೀವರ ಶ್ರೀಗಳ ಅಂತಿಮದರ್ಶನ ...

from Kannadaprabha - Kannadaprabha.com https://ift.tt/2LpvHCw
via IFTTT

ಬೆಂಗಳೂರು; ಮೆದುಳು ನಿಷ್ಕ್ರಿಯಗೊಂಡಿದ್ದ ಯುವ ಆಟೋ ಚಾಲಕನ ಅಂಗಾಂಗ ದಾನ- 6 ಮಂದಿಗೆ ಮರುಜೀವ

ಅಪಘಾತಕ್ಕೀಡಾಗಿ ಮಿದುಳು ನಿಷ್ಕ್ರಿಯಗೊಂಡ ಯುವ ಆಟೋ ಚಾಲಕನೊಬ್ಬನ ಅಂಗಾಂಗಗಳನ್ನು ದಾನ ಮಾಡಲಾಗಿತ್ತು. 6 ಮಂದಿಗೆ ಮರು ಜೀವವನ್ನು ನೀಡಲಾಗಿದೆ...

from Kannadaprabha - Kannadaprabha.com http://www.kannadaprabha.com/karnataka/young-auto-driver’s-organs-save-6-lives-in-bengaluru-chennai/320518.html
via IFTTT

ಶಿವಮೊಗ್ಗದ ಆದಿವಾಸಿ ಜನಾಂಗಕ್ಕೆ ಉಚಿತ ಪೌಷ್ಠಿಕಾಂಶಯುತ ಆಹಾರ!

ರಾಜ್ಯ ಸರ್ಕಾರದ ಆದಿವಾಸಿಗಾಗಿ ಪೌಷ್ಟಿಕ ಆಹಾರ ಕಾರ್ಯಕ್ರಮ ಸತತ 10ನೇ ವರ್ಷ ತಲುಪಿದ್ದು, ಈ ವಾರ್ಷಿಕೋತ್ಸವದ ಅಂಗವಾಗಿ ಪೌಷ್ಠಿಕ ಆಹಾರ ವಿತರಣೆ ..

from Kannadaprabha - Kannadaprabha.com https://ift.tt/2O1UcEA
via IFTTT

Wednesday, 18 July 2018

ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿ ದೇಹದಲ್ಲಿ ವಿಷಕಾರಿ ಅಂಶ ಪತ್ತೆ: ಮಣಿಪಾಲ ಆಸ್ಪತ್ರೆ ಪ್ರಕಟಣೆ

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಮೃತದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ...

from Kannadaprabha - Kannadaprabha.com https://ift.tt/2uNpSVl
via IFTTT

ಉಡುಪಿ ಶಿರೂರು ಶ್ರೀಗಳ ಕುರಿತು ಒಂದಷ್ಟು ಮಾಹಿತಿ

ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಸ್ವಾಮೀಜಿಗಳಾಗಿದ್ದ ಲಕ್ಷ್ಮೀಶ್ವರ ತೀರ್ಥ ಸ್ವಾಮಿ ಶ್ರೀಗಳು ವಿಧಿವಶರಾಗಿದ್ದು, ಅವರ ಕುರಿತ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ.

from Kannadaprabha - Kannadaprabha.com https://ift.tt/2JBENat
via IFTTT

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ರೂ.350 ಕೋಟಿ ಅಗತ್ಯವಿದೆ; ಬಿಎಂಟಿಸಿ ಅಧಿಕಾರಿಗಳು

ಉಚಿತ ಬಸ್ ಪಾಸ್ ವಿತರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ರೂ.350 ಕೋಟಿಗಳ ಅಗತ್ಯವಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ...

from Kannadaprabha - Kannadaprabha.com https://ift.tt/2Norooz
via IFTTT

ರಾಜ್ಯದ ಜನತೆಗೆ ಬೆಲೆ ಏರಿಕೆಯ ಮತ್ತೊಂದು ಬರೆ: ಬಸ್ ಟಿಕೆಟ್ ದರ ಶೇ.20ರಷ್ಟು ಹೆಚ್ಚಿಸಲು ಪ್ರಸ್ತಾಪ

ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಸು ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಶೇಕಡಾ 20ರಷ್ಟು ...

from Kannadaprabha - Kannadaprabha.com https://ift.tt/2O2eJc0
via IFTTT

'ನಮ್ಮ ಮೆಟ್ರೊ' ಗೆ ರಕ್ಷಣಾ ಇಲಾಖೆ ಭೂಮಿ ನೀಡಲು ಸಿಎಂ ಕುಮಾರಸ್ವಾಮಿಗೆ ಕೇಂದ್ರ ಭರವಸೆ

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಅಧಿಕೃತ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಭಾಗಿಯಾದ ...

from Kannadaprabha - Kannadaprabha.com http://www.kannadaprabha.com/karnataka/hdk-gets-centre’s-assurance-on-defence-land-for-namma-metro-project/320503.html
via IFTTT

ಪರಿಹಾರದ ಹಣಕ್ಕಾಗಿ ಕಾದು ಸುಸ್ತಾಗಿವೆ ರಾಜ್ಯದ 14 ಹುತಾತ್ಮ ಸೈನಿಕರ ಕುಟುಂಬಗಳು!

ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಸುಮಾರು 14 ಸೈನಿಕರು ಹುತಾತ್ಮರಾಗಿದ್ದು, ರಾಜ್ಯ ಸರ್ಕಾರದ ಪರಿಹಾರಕ್ಕಾಗಿ ಕಾದು ಕುಳಿತಿವೆ,...

from Kannadaprabha - Kannadaprabha.com https://ift.tt/2zQVzCZ
via IFTTT

ಭಯೋತ್ಪಾದಕರ ಬಿಡುಗಡೆ: ಎಚ್.ಡಿ ಕುಮಾರ ಸ್ವಾಮಿಗೆ ಪಂಜಾಬ್ ಸಿಎಂ ಪತ್ರ

ಉಗ್ರ ಗುರುದೀಪ್ ಸಿಂಗ್ ಖೇರಾ ಅಕಾಲಿಕ ಬಿಡುಗಡೆ ಸಂಬಂಧ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಿ.ಎಂ ಎಚ್.ಡಿ ಕುಮಾರ ಸ್ವಾಮಿ ಅವರಿಗೆ ಪತ್ರ ...

from Kannadaprabha - Kannadaprabha.com https://ift.tt/2LrHqRm
via IFTTT

ಉಡುಪಿ: ತೀವ್ರ ಅನಾರೋಗ್ಯದಿಂದ ಶಿರೂರು ಲಕ್ಷ್ಮೀವರ ಶ್ರೀಗಳು ಆಸ್ಪತ್ರೆಗೆ ದಾಖಲು

ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ...

from Kannadaprabha - Kannadaprabha.com https://ift.tt/2uLTt1v
via IFTTT

Thai Corn Cakes | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=1-3C9SoDujc
via IFTTT

ಹಾಸನ: ಪತಿಯನ್ನು ಕೊಂದು ’ರೈತ ಆತ್ಮಹತ್ಯೆ’ ಎಂದು ಬಿಂಬಿಸಿದ್ದ ಪತ್ನಿ ಬಂಧನ

ಹಾಸನ ರೈತ ಯೋಗೀಶ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

from Kannadaprabha - Kannadaprabha.com https://ift.tt/2moVlJv
via IFTTT

Whole Wheat Masala Cracker | Sanjeev Kapoor Khazana



from Sanjeev Kapoor Khazana https://www.youtube.com/watch?v=3hZLcFJQy50
via IFTTT

Masala Seviyan | Sanjeev Kapoor Khazana



from Sanjeev Kapoor Khazana https://www.youtube.com/watch?v=vfQ_2zq-aWA
via IFTTT

ಪ್ರತ್ಯೇಕ ರಾಜ್ಯ ಕೂಗಿಗೆ ಸಮಮತವಿಲ್ಲ; ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಪ್ರತ್ಯೇಕ ರಾಜ್ಯದ ಬಗ್ಗೆ ಯಾರೂ ಮಾತನಾಡಬಾರದು. ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದರೆ ಹೋರಾಟ ಮಾಡಿ ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಬೇಕೇ ವಿನಃ ಪ್ರತ್ಯೇಕ ರಾಜ್ಯ ಕೂಗು ಸಮಸ್ಯೆಗೆ ಪರಿಹಾರವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ...

from Kannadaprabha - Kannadaprabha.com https://ift.tt/2JuYmBi
via IFTTT

ಅನಿರ್ದಿಷ್ಟಾವಧಿ ಟ್ರಕ್ ಮುಷ್ಕರ; ಪರಿಸ್ಥಿತಿ ನಿಭಾಯಿಸಲು ಸಾರಿಗೆ ಇಲಾಖೆ ಸಜ್ಜು

ಜುಲೈ 20ರಿಂದ ದೇಶಾದ್ಯಂತ ನಡೆಸಲು ಉದ್ದೇಶಿಸಿರುವ ಸಾರಿಗೆ ಮಾಲಿಕರ ಮುಷ್ಕರವನ್ನು ...

from Kannadaprabha - Kannadaprabha.com https://ift.tt/2LhLeo5
via IFTTT

Tuesday, 17 July 2018

ಬೆಂಗಳೂರಿನಲ್ಲಿ ತಲೆಯೆತ್ತಲಿವೆ ಮತ್ತೆ 5 ಕ್ರೀಡಾಂಗಣಗಳು

ಬೆಂಗಳೂರು ನಗರದಲ್ಲಿ ಈಗಿರುವ ಕ್ರೀಡಾಂಗಳ ಮೇಲಿನ ಹೊರೆಯನ್ನು ...

from Kannadaprabha - Kannadaprabha.com https://ift.tt/2uJuATP
via IFTTT

'ನಮ್ಮ ಮಕ್ಕಳನ್ನು ಕಿಡ್ನಾಪ್ ಮಾಡಲು ಅವರು ಇಲ್ಲಿಗೆ ಬಂದಿದ್ದರು'

ಅವರು ಭಯೋತ್ಪಾದಕರು ನಮ್ಮ ಮಕ್ಕಳನ್ನು ಕಿಡ್ನಾಪ್ ಮಾಡಲು ಬಂದಿದ್ದಾರೆ, ಅವರನ್ನು ಹೊಡೆಯಿರಿ ಎಂದು ಜನರ ಗುಂಪು ಕೂಗುತ್ತಿತ್ತು...

from Kannadaprabha - Kannadaprabha.com https://ift.tt/2uJyeNL
via IFTTT

ನಾನ್-ಪೀಕ್ ಅವಧಿಯಲ್ಲಿ ರೈಲು ಸಂಚಾರವನ್ನು ಹೆಚ್ಚಿಸಿದ ಮೆಟ್ರೊ ನಿಗಮ; ಆದಾಯ ಹೆಚ್ಚಳ

ನಾನ್-ಪೀಕ್ ಸಮಯದಲ್ಲಿ ನಲ್ಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ನೌಕರರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ...

from Kannadaprabha - Kannadaprabha.com https://ift.tt/2NZH6rs
via IFTTT

ಕೊಡಗು: ಮುಖ್ಯಮಂತ್ರಿಗಳ ದಾರಿ ಸುಗಮಕ್ಕಾಗಿ ಹಲವು ಮರಗಳಿಗೆ ಕೊಡಲಿ!

ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಜುಲೈ 19 ಮತ್ತು 20 ರಂದು ಕೊಡಗು ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಹಾರಂಗಿ ಜಲಾಶಯ ಭಾಗಮಂಡಲ ಹಾಗೂ ...

from Kannadaprabha - Kannadaprabha.com https://ift.tt/2uHncs9
via IFTTT

ಚಿಕ್ಕಮಗಳೂರು: ಪ್ರಾಣಿ-ಪಕ್ಷಿಗಳನ್ನು ಬೆಳೆಗಳಿಂದ ದೂರವಿರಿಸಿದೆ ಮೋದಿ, ಅಮಿತ್ ಶಾ ಕಟೌಟ್ಸ್!

ತಮ್ಮ ತೋಟದ ಬೆಳೆಗಳನ್ನು ಪ್ರಾಣಿ ಮತ್ತು ಪಕ್ಷಿಗಳಿಂದ ರಕ್ಷಿಸಲು ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಗ್ರಾಮದ ರೈತರು ಪ್ರಧಾನಿ ಮೋದಿ ಮತ್ತು ಬಿಜೆಪಿ ,...

from Kannadaprabha - Kannadaprabha.com https://ift.tt/2LsEOiN
via IFTTT

ಬೆಂಗಳೂರು: 30 ದಿನಗಲ್ಲಿ ರೂ.80 ಲಕ್ಷ ಲೂಟಿ, ಕೊಲಂಬಿಯಾದ 5 ಕಳ್ಳರ ಬಂಧನ

ಶ್ರೀಮಂತರ ಮನೆ ಗುರುತಿಸಿ ಕಳ್ಳತನ ಮಾಡುತ್ತಿದ್ದ ಕೊಲಂಬಿಯಾ ಮೂಲದ ಐವರು ಕಳ್ಳರನ್ನು ಜಯನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ...

from Kannadaprabha - Kannadaprabha.com https://ift.tt/2NrLjTF
via IFTTT

ಕೆಂಪೇಗೌಡ ಏರ್ ಪೋರ್ಟ್; ಸೊಂಟದ ಪಟ್ಟಿಯಲ್ಲಿ ಚಿನ್ನ ಅಡಗಿಸಿಟ್ಟಿದ್ದ ವ್ಯಕ್ತಿ ಬಂಧನ

ದುಬೈಯಿಂದ ಬಂದ ಪ್ರಯಾಣಿಕನೊಬ್ಬ ಸೊಂಟದ ಬೆಲ್ಟ್ ನಲ್ಲಿ ಅಡಗಿಸಿಟ್ಟಿದ್ದ ಸುಮಾರು 45 ಲಕ್ಷ ...

from Kannadaprabha - Kannadaprabha.com http://www.kannadaprabha.com/karnataka/15-kg-gold-seized-at-airport-from-man’s-waist-belt/320429.html
via IFTTT

ಮಾನವ ಕಳ್ಳಸಾಗಣೆ: ನಾಪತ್ತೆಯಾಗಿರುವ ಬಾಲಕಿ, ಬಾಲಕರ ಸಂಖ್ಯೆ ನೀಡಿ; ಸರ್ಕಾರಕ್ಕೆ 'ಹೈ' ಸೂಚನೆ

2015ರ ಜ.1 ರಿಂದ ಪ್ರಸಕ್ತ ಸಾಲಿನ ವರೆಗೂ ಮಕ್ಕಳ ನಾಪತ್ತೆ ಕುರಿತು ಎಷ್ಟು ಪ್ರಕರಣಗಳು ದಾಖಲಾಗಿವೆ? ಅದರಲ್ಲಿ ಬಾಲಕರು ಹಾಗೂ ಬಾಲಕಿಯರ ಸಂಖ್ಯೆ ಎಷ್ಟು? ನಾಪತ್ತೆಯಾದವರ ಪೈಕಿ ಎಷ್ಟು ಮಕ್ಕಳನ್ನು ಪತ್ತೆ ಹಚ್ಚಲಾಗಿದೆ?...

from Kannadaprabha - Kannadaprabha.com https://ift.tt/2uENUli
via IFTTT

ಡಿ ಕೆ ಶಿವಕುಮಾರ್ ನೀಡಿದ್ದ 'ಐಫೋನ್ ಗಿಫ್ಟ್'ನ್ನು ನಯವಾಗಿ ತಿರಸ್ಕರಿಸಿದ ಬಿಜೆಪಿ

ಕರ್ನಾಟಕ ಸರ್ಕಾರದ ಚಿಹ್ನೆ ಮತ್ತು ಸಚಿವ ಡಿ ಕೆ ಶಿವಕುಮಾರ್ ಅವರ ಫೋಟೋ ಅದರ ಕೆಳಗೆ ...

from Kannadaprabha - Kannadaprabha.com https://ift.tt/2uJEXqX
via IFTTT

Quick Chilli Bean Curd | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=FnCcoKAvKSE
via IFTTT

ಪ್ರತ್ಯೇಕ ಅಪಘಾತ: ದಂಪತಿ ಸೇರಿ ಐದು ಸಾವು, ಮೂವರಿಗೆ ಗಾಯ

ಲಾರಿ-ಕ್ಯಾಂಟರ್ ಡಿಕ್ಕಿಯಾಗಿ ದಂಪತಿ ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ತುಮಕೂರು ಜಿಲ್ಲೆ ಶಿರಾದಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2JrHgEp
via IFTTT

Pav Bhaji Burger | Sanjeev Kapoor Khazana



from Sanjeev Kapoor Khazana https://www.youtube.com/watch?v=WFiQEkq_pqU
via IFTTT

ಸಂಸದರಿಗೆ ಐಫೋನ್, ಬ್ಯಾಗ್ ಗಿಫ್ಟ್ ಕೊಟ್ಟಿದ್ದು ನಾನೇ: ಸಚಿವ ಡಿಕೆ ಶಿವಕುಮಾರ್

ರೈತರ ಸಾಲ ಮನ್ನಾಗೆ ಹಣ ಹೊಂದಿಸಲು ಪರದಾಡುತ್ತಿರುವ ಕರ್ನಾಟಕದ ಮೈತ್ರಿ ಸರ್ಕಾರ ರಾಜ್ಯದ ಸಂಸದರಿಗೆ ದುಬಾರಿ ಐ ಫೋನ್ ಮತ್ತು ಮೂಚಿ ಲೆದರ್ ಬ್ಯಾಗ್ ನ್ನು ಉಡುಗೊರೆಯನ್ನಾಗಿ ನೀಡಿದೆ.

from Kannadaprabha - Kannadaprabha.com https://ift.tt/2LrRpma
via IFTTT

ಪಟ್ಟದ ದೇವರ ಹಿಂದಿರುಗಿಸದಿದ್ದರೆ ಕ್ರಿಮಿನಲ್ ಕೇಸ್: ಶಿರೂರು ಶ್ರೀಗಳ ಎಚ್ಚರಿಕೆ

ಉಡುಪಿ ಅಷ್ಟಮಠದ ಯತಿಗಳು ಶಿರೂರು ಮಠದ ಪಟ್ಟದ ದೇವರಾದ ಅನ್ನ ವಿಠ್ಠಲನ ವಿಗ್ರಹವನ್ನು ನನಗೆ ಹಿಂತಿರುಗಿಸದೆ ಹೋದಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡುತ್ತೇನೆ

from Kannadaprabha - Kannadaprabha.com https://ift.tt/2zNV50o
via IFTTT

Crispy Chicken Pakoda | Sanjeev Kapoor Khazana



from Sanjeev Kapoor Khazana https://www.youtube.com/watch?v=igqw7zXwLXY
via IFTTT

ಸೈಕಲ್ ರವಿ ಯಾರು? 'ಅಂತಹವರೊಂದಿಗೆ' ನನಗೆ ಸಂಪರ್ಕವಿಲ್ಲ: ಮಾಜಿ ಸಚಿವ ಎಂಬಿ ಪಾಟಿಲ್ ಸ್ಪಷ್ಟನೆ

ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ ಜೊತೆಗಿನ ಸಂಪರ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದು, ಸೈಕಲ್ ರವಿಗೂ ತನಗೂ ಯಾವುದೇ ಸಂಬಂಧವಿಲ್ಲ. ಅಂತಹವರೊಂದಿಗೆ ನಾನು ಸಂಪರ್ಕವಿಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

from Kannadaprabha - Kannadaprabha.com https://ift.tt/2zJ5IBr
via IFTTT

ಹುಬ್ಬಳ್ಳಿಯಲ್ಲಿ ಸ್ಥಾಪಿಸಿ ಯಶಸ್ಸು ಕಾಣುತ್ತಿರುವ ಸ್ಟಾರ್ಟ್ ಅಪ್ ಕಂಪೆನಿಗಳು

ಗ್ರಾಮೀಣ ಮತ್ತು ದ್ವಿತೀಯ ದರ್ಜೆ ನಗರ ನಿವಾಸಿಗಳಿಗೆ ಸಹಾಯವಾಗುವ ಕೈಗೆಟಕುವ ದರದ ಶ್ರವಣ ...

from Kannadaprabha - Kannadaprabha.com https://ift.tt/2msY4C1
via IFTTT

Monday, 16 July 2018

ಬೀದರ್ ಹತ್ಯೆ ಪ್ರಕರಣ: ತನಿಖೆಗೆ ತೆಲಂಗಾಣ ಸರ್ಕಾರ ಕೈಜೋಡಿಸುವಂತೆ ಸಂತ್ರಸ್ತ ಕುಟುಂಬ ಮನವಿ

ಮಕ್ಕಳ ಕಳ್ಳರೆಂದು ಶಂಕಿಸಿ ವ್ಯಕ್ತಿಯ ಹತ್ಯೆ ನಡೆದ ಸಂಬಂಧ, .ಸಂತ್ರಸ್ತರ ಕುಟುಂಬ ಸದಸ್ಯರು ತನಿಖೆಗೆ ತೆಲಂಗಾಣ ಸರ್ಕಾರ ಕೂಡ ಕೈ ಜೋಡಿಸಬೇಕೆಂದು ಮನವಿ ..

from Kannadaprabha - Kannadaprabha.com http://www.kannadaprabha.com/karnataka/bidar-lynching-victim’s-family-wants-telangana-government-to-join-probe/320366.html
via IFTTT

ಬೆಂಗಳೂರು ಸಮಸ್ಯೆಗೆ ವಾಸ್ತವ ಪರಿಹಾರ ಹುಡುಕಲು ಉಸ್ತುವಾರಿ ಸಚಿವ ಪರಮೇಶ್ವರ್ ಪ್ರವಾಸ

ಬೆಂಗಳೂರು ನಗರದ ಸಮಸ್ಯೆಗಳಿಗೆ ತಳಮಟ್ಟದ ಪರಿಹಾರ ಕಂಡುಹಿಡಿಯಲು ಎಲ್ಲಾ 28 ವಿಧಾನಸಭಾ ....

from Kannadaprabha - Kannadaprabha.com https://ift.tt/2zRNGxc
via IFTTT

ಸಿದ್ದರಾಮಯ್ಯಗಿಂತ ಸಿಎಂ ಕುಮಾರಸ್ವಾಮಿ ಅವರ ಅನ್ನಭಾಗ್ಯ ಯೋಜನೆ ಉತ್ತಮ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹಮೆಚ್ಚಿನ ಅನ್ನಭಾಗ್ಯ ಯೋಜನೆಗಿಂತ ಸಿಎಂ ಕುಮಾರ ಸ್ವಾಮಿ ಹೊಸ ಬಜೆಟ್ ನಲ್ಲಿ ಜಾರಿಗೆ ತಂದಿರುವ ಯೋಜನೆ ...

from Kannadaprabha - Kannadaprabha.com http://www.kannadaprabha.com/karnataka/is-h-d-kumaraswamy’s-anna-bhagya-better-than-siddaramaiah’s/320359.html
via IFTTT

ಮುಖ್ಯಮಂತ್ರಿಗಳೇ ನೀವು ಅಳಬೇಡಿ, ನೀವು ಅತ್ತರೆ ನಮಗೂ ಅಳು ಬರುತ್ತೆ: ಹಾಸನ ಬಾಲಕಿಯ ಕೋರಿಕೆ

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರು ಹಾಕಿರುವುದಕ್ಕೆ....

from Kannadaprabha - Kannadaprabha.com https://ift.tt/2uDMFmh
via IFTTT

ಕೊಳ್ಳೇಗಾಲ: ಕೊಚ್ಚಿ ಹೋಯ್ತು 200 ವರ್ಷದ ವೆಲ್ಲೆಸ್ಲಿ ಸೇತುವೆ

ಕಾವೇರಿ ನದಿಯ ಪ್ರವಾಹದಿಂದಾಗಿ ಸುಮಾರು 200 ಶತಮಾನದಷ್ಟು ಹಿಂದಿನ ವೆಲ್ಲೆಸ್ಲಿ ಸೇತುವೆ ಕೊಚ್ಚಿ ಹೋಗಿದೆ, ಕೊಳ್ಳೆಗಾಲ ತಾಲೂಕಿನ ಸತ್ಯಗಾಲ ...

from Kannadaprabha - Kannadaprabha.com https://ift.tt/2uBIk36
via IFTTT

ಡ್ರಗ್ ಮಾಫಿಯಾ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಡಾ ಜಿ ಪರಮೇಶ್ವರ್ ಆದೇಶ

ಮಾದಕ ದ್ರವ್ಯ ಮಾಫಿಯಾ ತಡೆ ಕ್ರಮಗಳ ಪರಿಣಾಮಕಾರಿ ಜಾರಿಗೆ ಯೋಜನೆ ರೂಪಿಸುವಂತೆ ಉಪ ...

from Kannadaprabha - Kannadaprabha.com https://ift.tt/2Jz6Zeg
via IFTTT

ಬೀದರ್ ಸಾಮೂಹಿಕ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಸಿದ್ದೇವೆ: ಗೃಹ ಸಚಿವ ಜಿ ಪರಮೇಶ್ವರ್

ಬೀದರ್ ಸಾಮೂಹಿಕ ಹಲ್ಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

from Kannadaprabha - Kannadaprabha.com https://ift.tt/2NSLIiN
via IFTTT

ಬೀದರ್ ಸಾಮೂಹಿಕ ಹಲ್ಲೆ ಪ್ರಕರಣ: ಸ್ಥಳೀಯರಿಗೆ ಹೆದರಿ ವೇಗವಾಗಿ ಕಾರು ಚಲಾಯಿಸಿದ್ದರಿಂದಲೇ ಪ್ರಾಣಕ್ಕೆ ಕುತ್ತು!

ಜನಸಂದಣಿಗೆ ಹೆದರಿ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದೇ ಟೆಕ್ಕಿ ಸಾವಿಗೆ ಕಾರಣವಾಯಿತು ಎಂದು ಬೀದರ್ ಪೊಲೀಸರು ಹೇಳಿದ್ದಾರೆ.

from Kannadaprabha - Kannadaprabha.com https://ift.tt/2zJJ2kN
via IFTTT

'ನನ್ನ ಮಗ ಪಾಕಿಸ್ತಾನಕ್ಕೆ ಹೋಗಿರಲಿಲ್ಲ, ಕರ್ನಾಟಕಕ್ಕೆ ಹೋಗಿದ್ದ, ಆದರೂ ಹೊಡೆದು ಕೊಂದರು'

ಮಕ್ಕಳ ಕಳ್ಳ ಎಂದು ತಪ್ಪಾಗಿ ಭಾವಿಸಿ ಹೈದರಾಬಾದ್ ಮೂಲದ ಟೆಕ್ಕಿಯನ್ನು ಹೊಡೆದು ಕೊಂದ ಘಟನೆಗೆ ಸಂಬಂಧಿಸಿದಂತೆ ಟೆಕ್ಕಿ ಮಹಮದ್ ಆಜಮ್ ತಾಯಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

from Kannadaprabha - Kannadaprabha.com https://ift.tt/2uEPAeC
via IFTTT

ಸಿಎಂ ಕುಮಾರಸ್ವಾಮಿಗಾಗಿ 7 ಗಂಟೆ ಕಾದ ಜನ. 10 ನಿಮಿಷದಲ್ಲಿ ಜನತಾ ದರ್ಶನ ಮುಕ್ತಾಯ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮನ್ನು ಆಯ್ಕೆ ಮಾಡಿದ ತವರು ಜಿಲ್ಲೆಯ ಜನತೆಯನ್ನು ಸುಮಾರು...

from Kannadaprabha - Kannadaprabha.com https://ift.tt/2NjOxs1
via IFTTT

Lotus Stems, Water chestnut & Mushrooms in Sweet & Sour Sauce | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=Wi2LmDerRko
via IFTTT

ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪುನರ್ ಆರಂಭ- ಎಂ. ಬಿ. ಪಾಟೀಲ್

ಸ್ವಲ್ಪ ದಿನಗಳಿಂದ ತಣ್ಣಗಾಗಿದ್ದ ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪುನರ್ ಆರಂಭಗೊಳ್ಳಲಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2JrvPwr
via IFTTT

ಪೊಲೀಸರಿಗೆ ಆವಾಜ್: ಬಿಜೆಪಿ ಶಾಸಕ ಗೋವಿಂದ ಕಾರಜೋಳ ಪುತ್ರನ ವಿರುದ್ದ ಎಫ್ಐಆರ್

ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣ ಮಾಸುವ ಮುನ್ನವೇ ಬಿಜೆಪಿ ಹಿರಿಯ ಶಾಸಕರೊಬ್ಬರ...

from Kannadaprabha - Kannadaprabha.com https://ift.tt/2KY7l3n
via IFTTT

ಪೊಲೀಸ್ ವಸತಿ ನಿರ್ಮಾಣ ಯೋಜನೆಗೆ ಇನ್ಫೋಸಿಸ್ ನೆರವು -ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್

ರಾಜ್ಯದ ಪೊಲೀಸ್ ಸಿಬ್ಬಂದಿಗೆ ವಸತಿ ನಿರ್ಮಾಣ, ಹೊಸ ಪೊಲೀಸ್ ಕಟ್ಟಡಗಳ ನಿರ್ಮಾಣಕ್ಕೆ ಇನ್ಫೋಸಿಸ್ ಪ್ರತಿಷ್ಠಾನ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

from Kannadaprabha - Kannadaprabha.com https://ift.tt/2JroHjN
via IFTTT

Chocolate Lassi | Sanjeev Kapoor Khazana



from Sanjeev Kapoor Khazana https://www.youtube.com/watch?v=P0bu66_OWbs
via IFTTT

ಕಾಲಮಿತಿಯಲ್ಲಿ ಮೆಟ್ರೋ ಯೋಜನೆ ಪೂರ್ಣಗೊಳಿಸಿ: ಬಿಎಂಆರ್ ಸಿಎಲ್ ಗೆ ಪರಮೇಶ್ವರ್ ಸೂಚನೆ

ನಮ್ಮ ಮೆಟ್ರೋದ ಎಲ್ಲ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುವಂತೆ ಬೆಂಗಳೂರು ಮೆಟ್ರೋ ರೈಲು ಅಭಿವೃದ್ದಿ ನಿಗಮಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.

from Kannadaprabha - Kannadaprabha.com https://ift.tt/2NSszgY
via IFTTT

ಮೇಕೆದಾಟಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರುಪಾಲಾದ ಇಬ್ಬರು ಟೆಕ್ಕಿಗಳು

ಪ್ರವಾಸಕ್ಕೆಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟಿಗೆ ಆಗಮಿಸಿದ್ದ ಇಬ್ಬರು ಟೆಕ್ಕಿಗಳು ಸೆಲ್ಫಿ ತೆಗೆದುಕೊಳ್ಳುವ...

from Kannadaprabha - Kannadaprabha.com https://ift.tt/2LoWL1P
via IFTTT

Bengali Fish Fry | Sanjeev Kapoor Khazana



from Sanjeev Kapoor Khazana https://www.youtube.com/watch?v=CJlWbgRkRtk
via IFTTT

ಸ್ಥಳೀಯ ಸಂಸ್ಥೆಗಳಿಂದ ಸರ್ಕಾರಕ್ಕೆ ಪಾವತಿಯಾಗಬೇಕಿರುವ ತೆರಿಗೆ 6 ಸಾವಿರ ಕೋಟಿ ರೂಗಳಿಗೂ ಅಧಿಕ!

ಒಂದೆಡೆ ಬೃಹತ್ ಗಾತ್ರದ ರೈತರ ಕೃಷಿ ಸಾಲಮನ್ನಾ ರಾಜ್ಯ ಸರ್ಕಾರದ ಮೇಲೆ ಹೊರೆಯಾಗಿದ್ದರೆ ...

from Kannadaprabha - Kannadaprabha.com https://ift.tt/2uzrRMX
via IFTTT

ಬೀದರ್ ಮಕ್ಕಳ ಕಳ್ಳ ಶಂಕೆ: ಪ್ರಾಣಿಗಳೂ ಕೂಡ ಇಷ್ಟೊಂದು ಕ್ರೂರಿಯಾಗಿರೊಲ್ಲ; ಹತ್ಯೆಯಾದ ಟೆಕ್ಕಿ ಕುಟುಂಬ

ಪ್ರಾಣಿಗಳೂ ಕೂಡ ಇಷ್ಟೊಂದು ಕ್ರೂರಿಗಳಾಗಿರುವುದಿಲ್ಲ. ಹಸಿವಾದಾಗ ಮಾತ್ರ ದಾಳಿ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ ಎಂದು ಪುತ್ರನನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ...

from Kannadaprabha - Kannadaprabha.com https://ift.tt/2unLvfC
via IFTTT

ಮಕ್ಕಳ ಕಳ್ಳರೆಂದು ಶಂಕಿಸಿ ಹತ್ಯೆ: ಹೈದರಾಬಾದ್ ವ್ಯಕ್ತಿ ಸತ್ತಿದ್ದು ಅಪಘಾತದಿಂದ : ಶಾಸಕ ಪ್ರಭು ಚವಾಣ್

ಹೈದರಾಬಾದ್ ಮೂಲದ ವ್ಯಕ್ತಿ ಮೃತ ಪಟ್ಟಿದ್ದು ಅಪಘಾತದಿಂದ ಎಂದು ಶಾಸಕ ಎಪ್ರಭು ಚವಾಣ್ ಹೇಳಿದ್ದಾರೆ, ಹೈದರಾಬಾದ್ ಮೂಲದ ಮೊಹಮ್ಮದ್ ಅಜಾಮ್ ಎಂಬ ವ್ಯಕ್ತಿಯನ್ನು...

from Kannadaprabha - Kannadaprabha.com https://ift.tt/2unK94w
via IFTTT

Sunday, 15 July 2018

ಬೀದರ್ ಮಕ್ಕಳ ಕಳ್ಳ ಶಂಕೆ: ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಿ; ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ

ಬೀದರ್ ಮಕ್ಕಳ ಕಳ್ಳ ಶಂಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೋಮವಾರ ಸೂಚನೆ ನೀಡಿದ್ದಾರೆ...

from Kannadaprabha - Kannadaprabha.com https://ift.tt/2Lm92Uv
via IFTTT

ಕಾಂಕ್ರಿಟ್ ರಸ್ತೆ ಕೆಲಸ ಪೂರ್ಣ: 6 ತಿಂಗಳ ಬಳಿಕ ಶಿರಾಡಿ ಘಾಟ್ ಪುನಾರಂಭ

ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು

from Kannadaprabha - Kannadaprabha.com https://ift.tt/2L2dyve
via IFTTT

ಕೆಆರ್ ಎಸ್ ನಲ್ಲಿ ಹೆಚ್ಚಿದ ಹೊರ ಹರಿವು: ಮುಳುಗುತ್ತಿವೆ ಶ್ರೀರಂಗಪಟ್ಟಣದ ದೇವಾಲಯಗಳು!

ಕೃಷ್ಣ ರಾಜ ಸಾಗರ ಜಲಾಶಯದಲ್ಲಿ ಹೊರ ಹರಿವು ಸತತವಾಗಿ ಹೆಚ್ಚಿದೆ. ಹಾಗಾಗಿ ಕಾವೇರಿ ನದಿ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ದೇವಾಲಯಗಳ ಸಮುಚ್ಚಯ ...

from Kannadaprabha - Kannadaprabha.com https://ift.tt/2NktPIN
via IFTTT

ಸಲಿಂಗಕಾಮ ಒಂದು ಮನೋರೋಗವಲ್ಲ; ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ

ಸಲಿಂಗಕಾಮ ಮಾನಸಿಕ ಅಸ್ವಸ್ಥತೆಯಲ್ಲ ಎಂದು ಭಾರತೀಯ ಮನೋವೈದ್ಯರು, ಮನೋವಿಜ್ಞಾನಿಗಳು ...

from Kannadaprabha - Kannadaprabha.com https://ift.tt/2Lm5ilV
via IFTTT

ವೇತನ ವಿಳಂಬ: ಆತ್ಮಹತ್ಯೆಗೆ ಶರಣಾಗಿದ್ದ ಪೌರಕಾರ್ಮಿಕನ ಮನೆ-ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ಪರಮೇಶ್ವರ್

ವೇತನ ವಿಳಂಬದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದ ಪೌರ ಕಾರ್ಮಿಕ ಸುಬ್ರಮಣಿ ಪತ್ನಿ ಕವಿತಾ ಅವರಿಗೆ ಬಿಬಿಎಂಪಿ ಶಾಲೆಯಲ್ಲಿ ಆಯಾ ಕೆಲಸ ನೀಡಿ, ಅವರ ಮಕ್ಕಳ ವಿದ್ಯಾಭ್ಯಾಸದ ಹೊಣೆ ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಮನೆ ನಿರ್ಮಾಣ...

from Kannadaprabha - Kannadaprabha.com http://www.kannadaprabha.com/karnataka/bengaluru-deputy-cm-parameshwara-promises-to-take-care-of-deceased-pourakarmika’s-kin/320286.html
via IFTTT

ನನ್ನ ಪತ್ನಿ ಜೊತೆ ಐಪಿಎಸ್ ಅಧಿಕಾರಿ ಅಕ್ರಮ ಸಂಬಂಧ ಹೊಂದಿದ್ದಾರೆ: ಟೆಕ್ಕಿ ಪತಿಯ ಗಂಭೀರ ಆರೋಪ

ತಮ್ಮ ಪತ್ನಿ ಜೊತೆಗೆ ಐಪಿಎಸ್ ಅಧಿಕಾರಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತಿ ಮಾಧ್ಯಮದ ...

from Kannadaprabha - Kannadaprabha.com https://ift.tt/2LhEK5j
via IFTTT

ಕಾರವಾರ: ಪತ್ನಿಯ ಕೊಳೆತ ಶವದ ಜೊತೆ 7 ದಿನ ಕಳೆದ ಪತಿ!

ಅನಾರೋಗ್ಯ ಪೀಡಿತ ಪತಿ ತನ್ನ ಪತ್ನಿಯ ಕೊಳೆತ ಶವದ ಪಕ್ಕದಲ್ಲೇ 7 ದಿನ ಕಳೆದ ಮನಕಲಕುವ ಘಟನೆ ನಗರದ ನ್ಯೂ ಕೆಎಚ್‌ಬಿ ಕಾಲೊನಿಯಲ್ಲಿ ನಡೆದಿದೆ....

from Kannadaprabha - Kannadaprabha.com https://ift.tt/2NUC1Aj
via IFTTT

ಮಕ್ಕಳನ್ನು ರಕ್ಷಿಸಲು ಆನ್‍ಲೈನ್‍ನಲ್ಲಿ ಪೋರ್ನ್ ವಿಡಿಯೋಗಳನ್ನು ನಿಷೇಧಿಸಬೇಕು: ನೊಬೆಲ್ ಪುರಸ್ಕೃತ ಸತ್ಯಾರ್ಥಿ

ಮಕ್ಕಳ ರಕ್ಷಣೆಗಾಗಿ ಆನ್‍ಲೈನ್‍ನಲ್ಲಿ ಪೋರ್ನ್ ವಿಡಿಯೋಗಳನ್ನು ನಿಷೇಧಿಸಬೇಕು ಎಂದು ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ...

from Kannadaprabha - Kannadaprabha.com https://ift.tt/2NTyZwf
via IFTTT

Methi Para | Family Food Tales with Mrs Alyona Kapoor | Sanjeev Kapoor Khazana



from Sanjeev Kapoor Khazana https://www.youtube.com/watch?v=KVFDr_DGoKw
via IFTTT

Fruit Cocktail Custard | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=GGTwdMNnmCo
via IFTTT

Chana Koliwada | Sanjeev Kapoor Khazana



from Sanjeev Kapoor Khazana https://www.youtube.com/watch?v=T7fXxrpt5Nw
via IFTTT

ರಾಜ್ಯ ಬಜೆಟ್ ನಲ್ಲಿ ಕೊಡಗಿಗೆ ಅನ್ಯಾಯ: ಮುಖ್ಯಮಂತ್ರಿಗಳ ಮನಮುಟ್ಟಿದ ಬಾಲಕನ ವೀಡಿಯೋ

ಕಳೆದ ಹತ್ತು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಲ್ಲಿನ ಜನಜೀವನ ಅಸ್ತವ್ಯಸ್ಥವಾಗಿದೆ. ಆದರೆ ಕಾವೇರಿ ನದಿ ನೀರಿನ ಲಾಭ ಪಡೆಯುವ, ನಿವುಗಳು......

from Kannadaprabha - Kannadaprabha.com https://ift.tt/2mlPMLP
via IFTTT

Saturday, 14 July 2018

ಬೆಂಗಳೂರು: ಸಾಲದ ಸುಳಿಯಿಂದ ಹೊರಬರಲು ಸರಗಳ್ಳತನಕ್ಕಿಳಿದ ಟೆಕ್ಕಿ!

ಸಾಲದ ಸುಳಿಯಲ್ಲಿ ಸಿಲುಕಿದ್ದ ಟೆಕ್ಕಿಯೊಬ್ಬ ಅದರಿಂದ ಹೊರಬರುವ ಸಲುವಾಗಿ ಸರಗಳ್ಳತನಕ್ಕಿಳಿದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ...

from Kannadaprabha - Kannadaprabha.com https://ift.tt/2uzYES5
via IFTTT

ಗದಗ್ ನ ಮಹಿಳಾ ಜೆಟ್ ಸ್ಕಿ ತರಬೇತುದಾರರಿಂದ ಹೊಸ ಅಲೆ ಸೃಷ್ಟಿ

ಸೌಮ್ಯ ಎಚ್. ಎಸ್. ಗದಗ್ ನಲ್ಲಿರುವ ಏಕೈಕ ಮಹಿಳಾ ಜೆಟ್ ಸ್ಕಿ ಗೈಡ್ ಆಗಿದ್ದು, ಜಲಕ್ರೀಡೆಯಲ್ಲಿ ಅಲೆ ಸೃಷ್ಟಿಸಿದ್ದಾರೆ.ಇಲ್ಲಿನ ಭೀಷ್ಮ ಕೆರೆಯಲ್ಲಿ ಹಲವು ಮಹಿಳೆಯರಿಗೆ ಇವರು ಜಲಕ್ರೀಡೆಯಲ್ಲಿ ತರಬೇತಿ ನೀಡುತ್ತಿದ್ದಾರೆ

from Kannadaprabha - Kannadaprabha.com http://www.kannadaprabha.com/karnataka/gadag’s-woman-jet-ski-coach-creates-new-waves/320233.html
via IFTTT

ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಸಬ್ ರಿಜಿಸ್ಟಾರ್ ಕಿಡ್ನಾಪ್, ದೂರು ದಾಖಲು

ಸಬ್ ರಿಜಿಸ್ಟಾರ್ (ಉಪನೋಂದಣಾಧಿಕಾರಿ) ಅಧಿಕಾರಿಯೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2uC05iE
via IFTTT

ಉಚಿತ ಬಿಎಂಟಿಸಿ ಪಾಸ್ ಪಡೆಯಲು ಕಟ್ಟಡ ಕಾರ್ಮಿಕರ ನಿರಾಸಕ್ತಿ

ಸಿಲಿಕಾನ್ ಸಿಟಿಯಲ್ಲಿನ ಕಟ್ಟಡ ಕಾರ್ಮಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಆದರೆ. ಈ ಫಲಾನುಭವಿಗಳಲ್ಲಿ ಕೇವಲ 763 ಕಟ್ಟಡ ಕಾರ್ಮಿಕರು ಈ ಸೌಕರ್ಯವನ್ನು ಬಳಸಿಕೊಂಡಿದ್ದಾರೆ.

from Kannadaprabha - Kannadaprabha.com https://ift.tt/2mkkncY
via IFTTT

ಕಾರಿಗೆ ಬಿಎಂಟಿಸಿ ಬಸ್ ಡಿಕ್ಕಿ; ವ್ಯಕ್ತಿ ಸಾವು

ವೇಗವಾಗಿ ಬರುತ್ತಿದ್ದ ಬಿಎಂಟಿಸಿ ಬಸ್ ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟು, ಇಬ್ಬರು ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ಸೋಲದೇವನಹಳ್ಳಿಯಲ್ಲಿ ಶನಿವಾರ ನಡೆದಿದೆ...

from Kannadaprabha - Kannadaprabha.com https://ift.tt/2mgR3nv
via IFTTT

ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ : ಬಿಬಿಎಂಪಿ ಅಧಿಕಾರಿಗಳಿಗೆ ಕುಮಾರಸ್ವಾಮಿ ನಿರ್ದೇಶನ

ರಾಜಧಾನಿ ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

from Kannadaprabha - Kannadaprabha.com https://ift.tt/2Lhj24R
via IFTTT

ಕರ್ನಾಟಕ; ಇಂದಿನಿಂದ ಶಿರಾಡಿ ಘಾಟ್ ಸಂಚಾರ ಮುಕ್ತ

ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ರ 2ನೇ ಹಂತದ ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಭಾನುವಾರದಿಂದ ಸಂಚಾರ ಮುಕ್ತಗೊಳ್ಳಲಿದೆ...

from Kannadaprabha - Kannadaprabha.com https://ift.tt/2Nj4Sgz
via IFTTT

ಬೇಲಿ ಹಾರಿ ಸಿಎಂ ಕಚೇರಿಗೆ ಬಿದ್ದ ಗಾಲ್ಫ್ ಚೆಂಡು; ಕೆಲ ಕಾಲ ಆತಂಕ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಎದುರಿಗಿರುವ ಗಾಲ್ಫ್ ಕ್ಲಬ್'ನಿಂದ 16 ಅಡಿ ತಡೆ ಪರದೆ ದಾಟಿಕೊಂಡು ಬಂದ ಚೆಂಡೊಂದು ಕೃಷ್ಣಾದ ಆವರಣಕ್ಕೆ ಬಿದ್ದ ಪರಿಣಾಮ, ಸ್ಥಳದಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು...

from Kannadaprabha - Kannadaprabha.com http://www.kannadaprabha.com/karnataka/golf-ball-flies-into-cm-kumaraswamy’s-home-office-creates-scare/320224.html
via IFTTT

ತುಂಬಿ ಹರಿಯುತ್ತಿದೆ ಕೆಆರ್'ಎಸ್: 30 ಸಾವಿರ ಕ್ಯೂಸೆಕ್ ನೀರು ನದಿಗೆ

ರಾಜ್ಯದ ಮಲೆನಾಡು ಮತ್ತು ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣರಾಜ ಸಾಗರ ನದಿ ತುಂಬಿ ಹರಿಯುತ್ತಿದ್ದು, ಕೆಆರ್'ಎಸ್ ಅಧಿಕಾರಿಗಳು ಕ್ರಸ್ಟ್ ಗೇಟ್'ಗಳಿಗೆ ಪೂಜೆ ಸಲ್ಲಿಸಿದ ಬಳಿಕ ಶನಿವಾರ...

from Kannadaprabha - Kannadaprabha.com https://ift.tt/2L9Kwct
via IFTTT

ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕ್ರಮ ಕೈಗೊಳ್ಳಬೇಕು- ಎಂ.ಎಸ್. ಸ್ವಾಮಿನಾಥನ್

ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಹೆಸರಾಂತ ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

from Kannadaprabha - Kannadaprabha.com https://ift.tt/2LjdeV4
via IFTTT

ನಾನು ವಿಷಕಂಠನಿದ್ದಂತೆ, ವಿಷ ನುಂಗಿ ಅಮೃತ ನೀಡುವೆ; ಹೆಚ್.ಡಿ.ಕುಮಾರಸ್ವಾಮಿ

ನಾನು ವಿಷಕಂಠನಿದ್ದಂತೆ. ನೋವಿನ ವಿಷ ನುಂಗುತ್ತಿರುತ್ತಿವ ನಾನು ವಿಷಕಂಠನಾಗಿದ್ದು, ಅಮೃತವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಹೇಳಿದ್ದಾರೆ...

from Kannadaprabha - Kannadaprabha.com https://ift.tt/2mgNuxD
via IFTTT

ಮಕ್ಕಳ ಕಳ್ಳರು ವದಂತಿ: ಬೀದರ್‌ನಲ್ಲಿ ಹೈದರಾಬಾದ್ ವ್ಯಕ್ತಿಯ ಬರ್ಬರ ಹತ್ಯೆ

ಮಕ್ಕಳ ಕಳ್ಳರ ವದಂತಿ ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯೋರ್ವನನ್ನು ಸ್ಥಳೀಯರು ಥಳಿಸಿದ್ದು ಪರಿಣಾಮ ಆತ ಮೃತಪಟ್ಟಿದ್ದಾನೆ...

from Kannadaprabha - Kannadaprabha.com https://ift.tt/2uoS7Kz
via IFTTT

Chilli, Carrot & Onion Tempura | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=enyTvGFP17E
via IFTTT

Arabi seekh kabab | Sanjeev Kapoor Khazana



from Sanjeev Kapoor Khazana https://www.youtube.com/watch?v=wgxNkWxPzWs
via IFTTT

ನಾನು ಮುಖ್ಯಮಂತ್ರಿಯಾಗಿರಬಹುದು, ಆದರೆ ಸಂತೋಷವಾಗಿಲ್ಲ: ಸಿಎಂ ಕುಮಾರಸ್ವಾಮಿ ಕಣ್ಣೀರು

ನಾನು ಮುಖ್ಯಮಂತ್ರಿಯಾಗಿದ್ದೇನೆ, ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರಲ್ಲಿ ಸಂತೋಷವಿದೆ, ಆದರೆ ನಾನು ಸಂತೋಷವಾಗಿಲ್ಲ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2LeV5aJ
via IFTTT

Andhra Chilli Paneer | Sanjeev Kapoor Khazana



from Sanjeev Kapoor Khazana https://www.youtube.com/watch?v=r8BTW2X-rzg
via IFTTT

ಸುಪ್ರೀಂ ಸೂಚನೆಯವರೆಗೆ ಎಲ್ಲಾ ಭಡ್ತಿಗಳನ್ನು ತಡೆಯಲು ರಾಜ್ಯ ಸರ್ಕಾರ ತೀರ್ಮಾನ

ಸುಪ್ರೀಂ ಕೋರ್ಟ್ ನ ಸ್ಪಷ್ಟನೆ ದೊರಕುವವರೆಗೆ ಎಲ್ಲ ಪ್ರಕಾರದ ಭಡ್ತಿಗಲನ್ನು ತಡೆಹಿಡಿಯುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ.

from Kannadaprabha - Kannadaprabha.com https://ift.tt/2Ng3F9M
via IFTTT

Friday, 13 July 2018

ಕೆಪಿಎಸ್‌ಸಿ ಅಕ್ರಮ: 362 ಗಝೆಟೆಡ್ ಪ್ರೊಬೆಷನರಿ ಆಕಾಂಕ್ಷಿಗಳ ನಿರೀಕ್ಷೆಗೆ ತಣ್ಣೀರೆರಚಿದ ಹೈಕೋರ್ಟ್

2011 ಬ್ಯಾಚ್ ನ 362 ಗಝೆಟೆಡ್ ಪ್ರೊಬೆಷನರಿ (ಕೆಎಎಸ್ ಮತ್ತು ಇತರ ಹುದ್ದೆಗಳು) ಹುದ್ದೆ ಆಕಾಂಕ್ಷಿಗಳಿಗೆ ಮತ್ತೆ ಹಿನ್ನಡೆಯಾಗಿದೆ.

from Kannadaprabha - Kannadaprabha.com https://ift.tt/2Lh47nO
via IFTTT

ಮಾಜಿ ಐಎಎಸ್ ಅಧಿಕಾರಿ ಮನೆ ದರೋಡೆ, ಇಬ್ಬರು ಕೊಲಂಬಿಯಾ ಪ್ರಜೆಗಳ ಬಂಧನ

ರಾಜ್ಯಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಹೆಚ್ ಎಸ್ ಆರ್ ಲೇಜೌಟ್ ನಲ್ಲಿನ ನಿವಾಸದಲ್ಲಿ ಜೂ. 16 ರಂದು ನಡೆದಿದ್ದ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಇಬ್ಬರು ಕೊಲಂಬಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2JofKYf
via IFTTT

ಹವಾನಿಯಂತ್ರಿತ ಬಸ್ಸುಗಳಲ್ಲಿ ಇನ್ನು ಮುಂದೆ ಸಾಕುಪ್ರಾಣಿಗಳನ್ನು ಒಯ್ಯುವಂತಿಲ್ಲ

ಹವಾನಿಯಂತ್ರಿತ ಬಸ್ಸುಗಳಲ್ಲಿ ಇನ್ನು ಮುಂದೆ ನಿಮ್ಮ ಮುದ್ದಿನ ಸಾಕುಪ್ರಾಣಿಯನ್ನು ಜೊತೆಯಲ್ಲಿ ...

from Kannadaprabha - Kannadaprabha.com https://ift.tt/2KVRjY1
via IFTTT

ಬೆಂಗಳೂರು: ಶಾಲಾ ವಾಹನ ಡಿಕ್ಕಿ, ಮಗನ ಎದುರೇ ಮಹಿಳೆಯ ದುರ್ಮರಣ

ಅತಿ ವೇಗವಾಗಿ ಬಂದ ಶಾಲಾ ವಾಹನದಡಿ ಸಿಕ್ಕು 35 ವರ್ಷದ ಮಹಿಳೆಯೊಬ್ಬರು ತನ್ನ ಮಗೆನೆದುರೇ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2KRS0Bz
via IFTTT

ತುಮಕೂರು: ಹೆಚ್ ಎಂಟಿ ಫ್ಯಾಕ್ಟರಿಯ ಭೂಮಿ ಇಸ್ರೊ ತೆಕ್ಕೆಗೆ

ತುಮಕೂರಿನಲ್ಲಿರುವ ಹಳೆಯ ಹೆಚ್ ಎಂಟಿ ವಾಚ್ ಕಾರ್ಖಾನೆ 4ರ ಭೂಮಿ ಭಾರತೀಯ ಬಾಹ್ಯಾಕಾಶ ...

from Kannadaprabha - Kannadaprabha.com https://ift.tt/2NP1DPd
via IFTTT

ಖಾಲಿಯಿದ್ದ ಐಎಎಸ್ ಅಧಿಕಾರಿ ಎಲ್,ಕೆ ಅತೀಖ್ ಗೆ ಕೊನೆಗೂ ಸಿಕ್ತು ಪೋಸ್ಟಿಂಗ್

ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ 1991ನೆ ಬ್ಯಾಚಿನ ಐಎಎಸ್ ಅಧಿಕಾರಿ ಎಲ್ ,ಎ ಅತೀಖ್ ಅವರಿಗೆ ರಾಜ್ಯ ಸರ್ಕಾರ ಕೊನೆಗೂ ಪೋಸ್ಟಿಂಗ್ ...

from Kannadaprabha - Kannadaprabha.com http://www.kannadaprabha.com/karnataka/former-karnataka-cm-siddaramaiah’s-man-finally-gets-posting-in-reshuffle/320170.html
via IFTTT

ಬೆಂಗಳೂರು: ಮದ್ಯ ಖರೀದಿ ವಿಚಾರದಲ್ಲಿ ಪ್ರಾರಂಭವಾದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

ಮದ್ಯ ಖರೀದಿ ವಿಷಯವಾಗಿ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2uwxzza
via IFTTT

ಇಷ್ಟು ವರ್ಷ ರೈತರಿಗೆ ಬರಗಾಲದ ಚಿಂತೆಯಾಗಿದ್ದರೆ, ಈ ವರ್ಷ ಪ್ರವಾಹದ ಭೀತಿ

ಕಳೆದ ಮೂರು ವರ್ಷಗಳಿಂದ ಸತತ ಬರಗಾಲದಿಂದ ಬೆಳೆನಷ್ಟ ಅನುಭವಿಸಿದ್ದ ರಾಜ್ಯದ ರೈತರು ಈ ವರ್ಷ ...

from Kannadaprabha - Kannadaprabha.com https://ift.tt/2NfIhBO
via IFTTT

ಬೆಳಗಾವಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ಪಲ್ಟಿ: ಇಬ್ಬರ ಸಾವು, 4 ಮಂದಿ ಗಂಭೀರ ಗಾಯ

ಬೆಳಗಾವಿಯಿಂದ ಉಡುಪಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ಪಲ್ಟಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, ...

from Kannadaprabha - Kannadaprabha.com https://ift.tt/2JrAa2Q
via IFTTT

ಬೆಳಗಾವಿ: ಸೊಸೈಟಿಯಲ್ಲಿ ಕಳುವಾಗಿದ್ದ 1.1 ಕೋಟಿ ರೂ. ಮೌಲ್ಯದ ಆಭರಣ ವಶ, ಮೂವರ ಬಂಧನ

ಸ್ಥಳೀಯ ಸಹಕಾರ ಸಂಘದ ಖಜಾನೆಯಿಂದ 4 ಕೆಜಿ ಚಿನ್ನದ ಆಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿರುವ ಪೋಲೀಸರು 1.1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

from Kannadaprabha - Kannadaprabha.com https://ift.tt/2L63ws9
via IFTTT

ಎಸ್ಸಿ / ಎಸ್ಟಿ ಉಪ-ಯೋಜನೆ ಅನುಷ್ಠಾನ ನಿರ್ಲಕ್ಷಿಸಿದರೆ ಅಧಿಕಾರಿಗಳಿಗೆ ಜೈಲು ವಾಸ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಸರ್ಕಾರ ರೂಪಿಸಿದ್ದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳು ಉಪ ಯೋಜನೆ ಕಾಯ್ದೆಯಡಿಯಲ್ಲಿ ಬರುವ ಯೋಜನೆಗಳ ಅನುಷ್ಠಾನ ನಿರ್ಲಕ್ಷಿಸಿದ ಪಕ್ಷದಲ್ಲಿ ಅಧಿಕಾರಿಗಳು ಜೈಲು...

from Kannadaprabha - Kannadaprabha.com https://ift.tt/2JkxlAw
via IFTTT

ಭರ್ತಿಯಾಗುವ ಸೂಚನೆಯಲ್ಲಿದೆ ಅಣೆಕಟ್ಟುಗಳು; ರೈತರ ಮೊಗದಲ್ಲಿ ಮೂಡುವುದೇ ಮಂದಹಾಸ?

ಸುಮಾರು ದಶಕ ಕಳೆದ ನಂತರ ಮೊದಲ ಬಾರಿಗೆ ಮುಂಗಾರು ಋತುವಿನಲ್ಲಿ ರಾಜ್ಯದ ಕಾವೇರಿ ಕೊಳ್ಳದ ...

from Kannadaprabha - Kannadaprabha.com https://ift.tt/2NOpRcg
via IFTTT

ದಲಿತನೆಂದು ಗ್ರಾಮ ಪಂಚಾಯತ್ ಹುದ್ದೆ ನಿರಾಕರಣೆ: ರಾಯಚೂರು ವ್ಯಕ್ತಿಯಿಂದ ಗಂಭೀರ ಆರೋಪ

ತಾನು ದಲಿತನೆನ್ನುವ ಕಾರಣಕ್ಕೆ ತನಗೆ ಅರ್ಹತೆ ಇದರೂ ನೀರಿನ ಕೆಲಸಗಾರ (ವಾಟರ್ ಮ್ಯಾನ್) ಹುದ್ದೆ ನಿರಾಕರಿಸಲಾಗಿದೆ ಎಂದು ಆರೋಪಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

from Kannadaprabha - Kannadaprabha.com http://www.kannadaprabha.com/karnataka/‘gp-refused-me-job-as-i-am-a-dalit’/320162.html
via IFTTT

'ದುಬಾರಿ'ಯಾಗಲಿರುವ ಸಾಮಾನ್ಯರ ಜನಜೀವನ; ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ಕಳೆದ ಜುಲೈ 5ರಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಂಡಿಸಿದ್ದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ಜನರ ನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ...

from Kannadaprabha - Kannadaprabha.com https://ift.tt/2uuk2Ig
via IFTTT

Chicken Noodle Soup Thai Style | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=yu3MWLI4hVo
via IFTTT

ರೋಹಿಣಿ ಸಿಂಧೂರಿ ಸೇರಿ 20 ಐಎಎಸ್ ಅಧಿಕಾರಿಗಳ ವರ್ಗಾವಣೆ

ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಮುಗಿದ ಕೆಲವೇ ಕ್ಷಣಗಳಲ್ಲಿ ಆಡಳಿತಕ್ಕೆ ಭರ್ಜರಿ ಸರ್ಜರಿ ಮಾಡಲಾಗಿದ್ದು.....

from Kannadaprabha - Kannadaprabha.com https://ift.tt/2Lhv3nD
via IFTTT

Kurkure Mushrooms | Sanjeev Kapoor Khazana



from Sanjeev Kapoor Khazana https://www.youtube.com/watch?v=LhREubn0LPk
via IFTTT

ಕುಮಾರಸ್ವಾಮಿ-ಕೃಷಿ ತಜ್ಞ ಸ್ವಾಮಿನಾಥನ್ ಸಭೆ, ರೈತರ ಸಮಸ್ಯೆ ಕುರಿತು ಚರ್ಚೆ

ರಾಜ್ಯದ ರೈತರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ವಿಶ್ವದ ವಿವಿಧೆಡೆಗಳಲ್ಲಿ ಅಳವಡಿಸಿಕೊಳ್ಳಲಾದ ಉತ್ತಮ ಕೃಷಿ ಪದ್ದತಿಯ ಜಾರಿಗೆ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು.....

from Kannadaprabha - Kannadaprabha.com https://ift.tt/2mcv413
via IFTTT

ಡ್ರಗ್ಸ್ ಮಾರಾಟಗಾರರ ವಿರುದ್ಧ ಗೂಂಡಾ ಕಾಯ್ದೆ: ಡಿಸಿಎಂ ಪರಮೇಶ್ವರ

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ...

from Kannadaprabha - Kannadaprabha.com https://ift.tt/2uwhOYX
via IFTTT

ಮಂಡ್ಯ: ಪೋಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು, ಮೂವರು ಪೇದೆಗಳು ಅಮಾನತು

ಪೋಲೀಸ್ ಕಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಮೂವರು ಪೇದೆಗಳನ್ನು ಅಮಾನತು ಮಾಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2Ng0GhY
via IFTTT

Hot White Chocolate | Sanjeev Kapoor Khazana



from Sanjeev Kapoor Khazana https://www.youtube.com/watch?v=zf_1e9j1Xi4
via IFTTT

ಅವೈಜ್ಞಾನಿಕ ಅಧ್ಯಯನ ತೋರಿಸಿ ಆರೋಗ್ಯ ಸೇವೆಗೆ ಅಧಿಕ ವೆಚ್ಚ ತೋರಿಸಲು ಮುಂದಾಗಿರುವ ಖಾಸಗಿ ಆಸ್ಪತ್ರೆಗಳು

ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು ಆಯುಷ್ಮಾನ್ ಭಾರತ-ರಾಷ್ಟ್ರೀಯ ....

from Kannadaprabha - Kannadaprabha.com http://www.kannadaprabha.com/karnataka/private-hospitals-in-karnataka-lobby-for-higher-prices-with-‘faulty’-study/320121.html
via IFTTT

ರಾಜೀವ್ ಗಾಂಧಿ ಆರೋಗ್ಯ ವಿವಿ ಹೊಸ ಇತಿಹಾಸ: ಪರೀಕ್ಷೆ ಬರೆದ 15ನಿಮಿಷದಲ್ಲೇ ಫಲಿತಾಂಶ

ರಾಜೀವ್ ಗಾಂಧಿ ಆರೋಗ್ಯ. ವಿಶ್ವ ವಿದ್ಯಾನಿಲಯ ಎಂಡಿಎಸ್‌ ಮತ್ತು ದಂತ ವೈದ್ಯಕೀಯ ಡಿಪ್ಲೊಮಾ ಪರೀಕ್ಷೆ ನಡೆಸಿದ್ದು, ಪರಿಕ್ಷೆ ಮುಗಿದ 15 ನಿಮಿಷಗಳಲ್ಲೆ ಫಲಿತಾಂಶ ...

from Kannadaprabha - Kannadaprabha.com https://ift.tt/2mjLntb
via IFTTT

ಬೆಂಗಳೂರು: ಬಾಡಿಗೆಗೆ ಪಡೆದ ಕಾರನ್ನೇ ಕದ್ದ ಟೆಕ್ಕಿಗಾಗಿ ಪೋಲೀಸರ ಶೋಧ

ಪ್ರಖ್ಯಾತ ಝೂಮ್ ಕಾರ್ ಸಂಸ್ಥೆಯಿಂದ ಕಾರನ್ನು ಬಾಡಿಗೆಗೆ ಪಡೆದಿದ್ದ ಟೆಕ್ಕಿಯೊಬ್ಬ ನಕಲಿ ದಾಖಲೆ ಸೃಷ್ಟಿಸಿದ್ದಲ್ಲದೆ ಕಾರನ್ನು ಸಹ ಫರ್ನಿಶ್ ಮಾಡಿಸಿ ಅಪಹರಿಇಸಿದ್ದ ಮೂರು ವಾರಗಳ ಬಳಿಕವೂ ....

from Kannadaprabha - Kannadaprabha.com https://ift.tt/2N9zGRa
via IFTTT

ರಾಜೀವ್ ಗಾಂಧಿ ಆರೋಗ್ಯ ವಿವಿ ಹೊಸ ಇತಿಹಾಸ: ಪರೀಕ್ಷೆ ಬರೆದ 15ನಿಮಿಷದಲ್ಲೇ ಫಲಿತಾಂಶ

ರಾಜೀವ್ ಗಾಂಧಿ ಆರೋಗ್ಯ. ವಿಶ್ವ ವಿದ್ಯಾನಿಲಯ ಎಂಡಿಎಸ್‌ ಮತ್ತು ದಂತ ವೈದ್ಯಕೀಯ ಡಿಪ್ಲೊಮಾ ಪರೀಕ್ಷೆ ನಡೆಸಿದ್ದು, ಪರಿಕ್ಷೆ ಮುಗಿದ 15 ನಿಮಿಷಗಳಲ್ಲೆ ಫಲಿತಾಂಶ ...

from Kannadaprabha - Kannadaprabha.com http://www.kannadaprabha.com/karnataka/ರಾಜೀವ್-ಗಾಂಧಿ-ಆರೋಗ್ಯ-ವಿವಿ-ಹೊಸ-ಇತಿಹಾಸ-ಪರೀಕ್ಷೆ-ಬರೆದ-15ನಿಮಿಷದಲ್ಲೇ-ಫಲಿತಾಂಶ/320118.html
via IFTTT

ಕುಸಿದ ಸೇತುವೆ: ಶವ ಹೊತ್ತುಕೊಂಡು ಪ್ರವಾಹ ದಾಟಿ ಸಂಸ್ಕಾರ ಮಾಡಿದ ಗ್ರಾಮಸ್ಥರು

ಗ್ರಾಮಕ್ಕೂ ಸ್ಮಶಾನಕ್ಕೂ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋದ ಕಾರಣ ಖೇಣಿ ಗೋನಕರ್ವಾಡ್ ಗ್ರಾಮಸ್ಥರು ಶವ ಹೊತ್ತು ನಡೆದುಕೊಂಡೇ ಪ್ರವಾಹ ದಾಟಿ ,...

from Kannadaprabha - Kannadaprabha.com https://ift.tt/2KRfsi9
via IFTTT

ಮೂರು ವರ್ಷಗಳಲ್ಲಿ ರಾಷ್ಟ್ರಪತಿ ಭವನದ ಉದ್ಯಾನಗಳ ನಿರ್ವಹಣೆಗೆ ತಗುಲಿದ ವೆಚ್ಚ ಎಷ್ಟು ಗೊತ್ತಾ?

ದೆಹಲಿಯ ರಾಷ್ಟ್ರಪತಿ ಭವನ ಕಣ್ಮನ ಸೆಳೆಯುವ ಉದ್ಯಾನವನ್ನು ಹೊಂದಿದೆ. ಇದು ಹಲವು ಪ್ರವಾಸಿಗರ ಮನಸೂರೆಗೊಳ್ಳುತ್ತದೆ ಎನ್ನುವುದು ಸತ್ಯ.

from Kannadaprabha - Kannadaprabha.com http://www.kannadaprabha.com/karnataka/upkeep-of-rashtrapati-bhavan’s-sprawling-gardens-cost-`127-cr-in-3-yrs/320115.html
via IFTTT

Thursday, 12 July 2018

1865ರ ನಂತರದ ಆಸ್ತಿಗಳ ದಾಖಲಾತಿ ದಾಖಲೆಗಳ ಡಿಜಿಟಲೀಕರಣ; ಅಧಿಕಾರಿಗಳಿಗೆ ಭಾಷೆ ಸಮಸ್ಯೆ

1865ನೇ ಇಸವಿಯಷ್ಟು ಹಳೆಯ ಆಸ್ತಿಗಳ ಮುದ್ರಾಂಕ ಮತ್ತು ನೋಂದಣಿ ಕಾರ್ಯವನ್ನು ಇಲಾಖೆ ...

from Kannadaprabha - Kannadaprabha.com http://www.kannadaprabha.com/karnataka/karnataka’s-move-to-digitise-property-records-from-1865-hits-a-hurdle/320112.html
via IFTTT

ಪವಾಡ: ವೈದ್ಯರೇ ಸತ್ತಿದ್ದಾನೆ ಅಂದಿದ್ದ ವ್ಯಕ್ತಿ ಮಸಣದಲ್ಲಿ ಎದ್ದು ಕೂತ!

34 ವರ್ಷದ ಈಶ್ವರ್ ಪವಡೆ ಮೃತಪಟ್ಟಿರುವುದಾಗಿ ವೈದ್ಯರೇ ಹೇಳಿದ್ದರಿಂದ ಸಂಬಂಧಿಕರು ಅಂತ್ಯಕ್ರಿಯೆಗಾಗಿ ಆತನನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾಗ ಅಲ್ಲಿ ಆತ ಕಣ್ಣು ತೆರೆದಿದ್ದು ಅಚ್ಚರಿಗೆ ಕಾರಣವಾಗಿದೆ...

from Kannadaprabha - Kannadaprabha.com https://ift.tt/2NNC5Cc
via IFTTT

ರಾಜ್ಯದಲ್ಲಿ ಸಂಧಿವಾತತಜ್ಞರ ತೀವ್ರ ಕೊರತೆ, ರೋಗಿಗಳ ಪರದಾಟ

ಕರ್ನಾಟಕವು ಸಂಧಿವಾತತಜ್ಞರ ತೀವ್ರ ಕೊರತೆಯನ್ನು ಎದುರಿಸುತ್ತಿದೆ.

from Kannadaprabha - Kannadaprabha.com https://ift.tt/2JjN8zq
via IFTTT

ಮದುವೆ ಮಂಟಪಕ್ಕೆ ಬಂದು ಅಧಿಕಾರಿಗಳು ಫೋಟೋ ತೆಗೆದುಕೊಂಡು ಹೋದರೆ ಮಾತ್ರ 'ಶಾದಿಭಾಗ್ಯ'

ಶಾದಿಭಾಗ್ಯ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯಗಳ ಯುವತಿಯರಿಗೆ ನೀಡುವ ಹಣವನ್ನು ...

from Kannadaprabha - Kannadaprabha.com https://ift.tt/2uvFixl
via IFTTT

ದೊಡ್ಡ ಸರ್ಕಾರಕ್ಕೆ ಇಷ್ಟು ಸಣ್ಣ ಕೆಲಸ ಮಾಡಲು ಏಕೆ ಸಾಧ್ಯವಿಲ್ಲ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ!

ಮಲಿನಗೊಂಡಿರುವ ಬೆಳ್ಳಂದೂರು ಕೆರೆ ಸ್ವಚ್ಛತೆ ವಿಳಂಬವಾಗುತ್ತಿರುವುದಕ್ಕೆ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಜ್ಯ ಹೈಕೋರ್ಟ್, ಇಷ್ಟು ದೊಡ್ಡ ಸರ್ಕಾರಕ್ಕೆ ಕಳೆದ ...

from Kannadaprabha - Kannadaprabha.com http://www.kannadaprabha.com/karnataka/big-government’-failed-to-do-a-small-job-of-cleaning-bellandur-karnataka-high-cour/320106.html
via IFTTT

ಕಲಬುರಗಿ: ಕಡುಬಡತನದಿಂದಾಗಿ ಜಾನವಾರುಗಳಂತೆ ಹೊಲ ಹೂಳುವ ಅಸಹಾಯಕ ದಂಪತಿ!

ಕಡು ಬಡತನದಿಂದಾಗಿ ಬಡ ರೈತ ಮತ್ತು ಆತನ ಪತ್ನಿ ಜಾನುವಾರುಗಳಂತೆ ಭೂಮಿ ಹೂಳುವ ಕಾಯಕದಲ್ಲಿ ತೊಡಗಿದ್ದಾರೆ. ಇಂಥಹ ಒಂದು ಮನ ಕಲಕುವ ಘಟನೆ

from Kannadaprabha - Kannadaprabha.com https://ift.tt/2uk9M5Y
via IFTTT

8 ವರ್ಷದ ನಂತರ ಮೈದುಂಬಿ ಹರಿಯುತ್ತಿದೆ ಪ್ರವಾಸಿಗರ ಹಾಟ್ ಫೇವರಿಟ್ 'ಶಿವನಸಮುದ್ರ'

ದಕ್ಷಿದ ನಯಾಗರ ಎಂದೇ ಪ್ರಸಿದ್ಧವಾಗಿರುವ ಗಗನ ಚುಕ್ಕಿ-ಭರಚುಕ್ಕಿ ಜಲಪಾತಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ, ...

from Kannadaprabha - Kannadaprabha.com https://ift.tt/2LdlOEJ
via IFTTT

ವಿಳಂಬಗತಿಯಲ್ಲಿ ಕಲುಬುರಗಿ ರೈಲ್ವೆ ಯೋಜನೆ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಖರ್ಗೆ ಸೂಚನೆ

ಕಲಬುರಗಿಯಲ್ಲಿ ರೈಲ್ವೆ ಯೋಜನೆಗಳನ್ನು ವಿಳಂಬಗೊಳಿಸದೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

from Kannadaprabha - Kannadaprabha.com https://ift.tt/2L6IxW7
via IFTTT

Baked Prawn Appetizer | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=J0Iq6NJ0AfA
via IFTTT

ವಿಧಾನಸಭೆಯಲ್ಲಿ ಬಜೆಟ್ ಅಂಗೀಕಾರ, ರೈತರ ಚಾಲ್ತಿ ಬೆಳೆಸಾಲ ಸಹ ಮನ್ನಾ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜುಲೈ 5ರಂದು ಮಂಡಿಸಿದ್ದ 2018-19ನೇ ಸಾಲಿನ ಧನವಿನಿಯೋಗ....

from Kannadaprabha - Kannadaprabha.com https://ift.tt/2m9VCA1
via IFTTT

Crispy Vegetables | 10 Best Indo-Chinese Recipes | Chef Anupa | Sanjeev Kapoor Khazana



from Sanjeev Kapoor Khazana https://www.youtube.com/watch?v=okrerYTrxaM
via IFTTT

ಭಾರೀ ಮಳೆ, ಹೆಚ್ಚು ಸಾವು : ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮಳೆಗೆ 138 ಬಲಿ

ಈ ಬಾರಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಮಳೆ ಸಂಬಂಧಿತ ಅನಾಹುತಗಳಲ್ಲಿ ಸಿಲುಕಿ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮಳೆಯಿಂದಾಗಿ ಸುಮಾರು 138 ಜನರು ಸಾವನ್ನಪ್ಪಿದ್ದಾರೆ.

from Kannadaprabha - Kannadaprabha.com https://ift.tt/2KRc8nr
via IFTTT

ಪವರ್ ಸ್ಟಾರ್ ಪುನೀತ್ ಪಿಎ ಎಂದು ಹೇಳಿಕೊಂಡು ಲಕ್ಷಾಂತರ ರು. ವಂಚಿಸಿದ ಭೂಪ!

ತಾನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆಪ್ತ ಸಹಾಯಕ(ಪಿಎ) ಎಂದು ಹೇಳಿಕೊಂಡು ಜನರಿಗೆ...

from Kannadaprabha - Kannadaprabha.com https://ift.tt/2NK7FAH
via IFTTT

Tea Smoothie | Sanjeev Kapoor Khazana



from Sanjeev Kapoor Khazana https://www.youtube.com/watch?v=uAz58tzXzCQ
via IFTTT

ನಟ ಯಶ್ ಕೊಲೆಗೆ ಸಂಚು; ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ರೌಡಿ ಸೈಕಲ್ ರವಿ?

ರಾಕಿಂಗ್ ಸ್ಟಾರ್ ನಟ ಯಶ್ ಕೊಲೆಗೆ ರೌಡಿಗಳು ಸಂಚು ರೂಪಿಸಿದ್ದರು ಎಂಬ ವಿಚಾರದ ಇದೀಗ ಬಹಿರಂಗಗೊಂಡಿದೆ...

from Kannadaprabha - Kannadaprabha.com https://ift.tt/2L6VZt8
via IFTTT

ಸ್ಮಾರ್ಟ್ ಐಡಿಯಾದಿಂದ 'ನಮ್ಮ ಮೆಟ್ರೊ ಸ್ಮಾರ್ಟ್ ಕಾರ್ಡ್'ಗಳ ಮಾರಾಟದಲ್ಲಿ ಹೆಚ್ಚಳ!

'ನಮ್ಮ ಮೆಟ್ರೊ' ನಷ್ಟದಲ್ಲಿಯೇ ಸಂಚರಿಸುತ್ತಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕರು ಅನೇಕ ಬಾರಿ ...

from Kannadaprabha - Kannadaprabha.com http://www.kannadaprabha.com/karnataka/smart-idea-pushes-up-metro-cards’-sale/320057.html
via IFTTT

ಹಣ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು; ತೀವ್ರ ಸಂಕಷ್ಟದಲ್ಲಿ ಕಬ್ಬು ಬೆಳೆಗಾರರು

ಇತ್ತೀಚಿನ ವರ್ಷಗಳಲ್ಲಿ ಕೃಷಿ ವಲಯದಲ್ಲಿ ಸಂಕಷ್ಟ ಎದುರಿಸುವ ಅನೇಕ ರೈತರು ಮನನೊಂದು ಅನೇಕ ...

from Kannadaprabha - Kannadaprabha.com https://ift.tt/2LbrDm0
via IFTTT

Wednesday, 11 July 2018

ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಉದ್ದೇಶಿತ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗವನ್ನು ವಿರೋಧಿಸಿ ಕೊಡಗು ವನ್ಯಜೀವಿ ಸೊಸೈಟಿ ...

from Kannadaprabha - Kannadaprabha.com https://ift.tt/2mcGtxG
via IFTTT

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸರ್ಕಾರಿ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶಪಡೆಯುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ...

from Kannadaprabha - Kannadaprabha.com https://ift.tt/2La7NYp
via IFTTT

ಪೊಲೀಸರಿಗೆ ದೂರು ನೀಡಿದ ಶಿಲ್ಪಾ ಗಣೇಶ್

ಇತ್ತೀಚೆಗೆ ಸಾಮಾಜಿಕ ಜಾಲತಾಣಜಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರಿಗೆ ಬಿಜೆಪಿ ...

from Kannadaprabha - Kannadaprabha.com https://ift.tt/2L4Cl0P
via IFTTT

ಬೆಂಗಳೂರು: ಸ್ವಚ್ಛತೆಗಾಗಿ ಬಾಯ್ಲರ್ ಒಳಗೆ ಇಳಿದಿದ್ದ ಮೂವರ ದುರ್ಮರಣ

ಸ್ವಚ್ಛತಾ ಕಾರ್ಯಕ್ಕಾಗಿ ಬಾಯ್ಲರ್​ ಒಳಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ....

from Kannadaprabha - Kannadaprabha.com https://ift.tt/2JfGf1S
via IFTTT

ಬೆಂಗಳೂರು: ಕ್ಲಾಸ್ ಮಾನಿಟರ್ ಮಾಡದಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಕ್ಲಾಸ್‌ ಮಾನಿಟರ್‌ ಮಾಡಲಿಲ್ಲ ಎನ್ನುವ ಕಾರಣಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ...

from Kannadaprabha - Kannadaprabha.com https://ift.tt/2ueP8Ez
via IFTTT

Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...