ಅಪಹರಣಕಾರರು ಎಂದು ಶಂಕಿಸಿ ಶಿವಮೊಗ್ಗ ಜಿಲ್ಲೆಯ ಕೊಲ್ಲಾಪುರ್ ಗ್ರಾಮದ ನಿವಾಸಿಗಳು ಬೆಂಗಳೂರು ...
from Kannadaprabha - Kannadaprabha.com http://www.kannadaprabha.com/karnataka/man-dupes-five-bengalureans-of-one-lakh-rupees-with-fake-‘treasure’-of-gold-coins/325394.html
via IFTTT
Sunday, 30 September 2018
ಅಕ್ಟೋಬರ್ 3ರಿಂದ ಶಿರಾಡಿ ಘಾಟ್ ನಲ್ಲಿ ಬಸ್ ಸಂಚಾರ: ದ.ಕ. ಜಿಲ್ಲಾಧಿಕಾರಿ ಸೆಂಥಿಲ್
ಅಕ್ಟೋಬರ್ 3ರಿಂದ (ಬುಧವಾರ) ಶಿರಾಡಿ ಘಾಟ್ ನಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2N9NHxK
via IFTTT
from Kannadaprabha - Kannadaprabha.com https://ift.tt/2N9NHxK
via IFTTT
ನಟ ವಿನೋದ್ ರಾಜ್ ಕಾರಿನಲ್ಲಿದ್ದ ಹಣ ಕಳವು; ಇನ್ನೂ ಸಿಗದ ಕಳ್ಳರ ಸುಳಿವು
ಕಳವು ನಡೆದು ಮೂರು ದಿನವಾದರೂ ನಟ ವಿನೋದ್ ರಾಜ್ ಅವರ ಗಮನವನ್ನು ಬೇರೆಡೆಗೆ ಸೆಳೆದು ...
from Kannadaprabha - Kannadaprabha.com https://ift.tt/2NTAiPH
via IFTTT
from Kannadaprabha - Kannadaprabha.com https://ift.tt/2NTAiPH
via IFTTT
ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಬೆಂಗಳೂರಲ್ಲೇ ಸಂಚು ರೂಪಿಸಿದ್ದ ಜೆಎಂಬಿ ಉಗ್ರರು!
ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಜೆಎಂಬಿ (ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ) ಸಂಘಟನೆಯ ಉಗ್ರರು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಹೊರಬಿದ್ದಿದೆ.
from Kannadaprabha - Kannadaprabha.com https://ift.tt/2xNDZfw
via IFTTT
from Kannadaprabha - Kannadaprabha.com https://ift.tt/2xNDZfw
via IFTTT
ಚಾರ್ಮಾಡಿ ಘಾಟ್ ನಲ್ಲಿ ಮಗುಚಿ ಬಿದ್ದ ಲಾರಿ; ಗಂಟೆಗಟ್ಟಲೆ ವಾಹನಗಳ ನಿಲುಗಡೆ
ಟ್ರಕ್ ಮಗುಚಿಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ಹೆದ್ದಾರಿಯ ಚಾರ್ಮಾಡಿ ಘಾಟ್ ಯಲ್ಲಿ ...
from Kannadaprabha - Kannadaprabha.com https://ift.tt/2QkDznE
via IFTTT
from Kannadaprabha - Kannadaprabha.com https://ift.tt/2QkDznE
via IFTTT
ದಿನವೊಂದಕ್ಕೆ 40 ಸಿಗರೇಟ್ ಸೇದುತ್ತಿದ್ದೆ, ನೀವು ಧೂಮಪಾನಕ್ಕೆ ದಾಸರಾಗಬೇಡಿ :ಸಿದ್ದರಾಮಯ್ಯ
ಕೆಟ್ಟಚಟವಾದ ಸೀಗರೇಟು ಸೇದುವ ಹವ್ಯಾಸವನ್ನು ಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ,....
from Kannadaprabha - Kannadaprabha.com https://ift.tt/2zHKL7Z
via IFTTT
from Kannadaprabha - Kannadaprabha.com https://ift.tt/2zHKL7Z
via IFTTT
ಸಾಮಾಜಿಕ ಮಾಧ್ಯಮ ಉತ್ತಮ ವಿಷಯಗಳ ಚರ್ಚೆಗೆ ವೇದಿಕೆಯಾಗಬೇಕು; ನಿರ್ಮಲಾ ಸೀತಾರಾಮನ್
ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಯ, ಅವಹೇಳನಕಾರಿ ಟ್ರೋಲಿಂಗ್ ಗಳು ಮತ್ತು ಸೈಬರ್ ಬೆದರಿಕೆಗಳು...
from Kannadaprabha - Kannadaprabha.com https://ift.tt/2y1sosB
via IFTTT
from Kannadaprabha - Kannadaprabha.com https://ift.tt/2y1sosB
via IFTTT
ಏರೋ ಇಂಡಿಯಾ 2019 ಉಸ್ತುವಾರಿ ಹೆಚ್ಎಎಲ್ ಹೆಗಲಿಗೆ
ಏರೋ ಇಂಡಿಯಾ 2019 ಉಸ್ತುವಾರಿ ಹೆಚ್ಎಎಲ್ ಹೆಗಲಿಗೆ; ರಕ್ಷಣಾ ಪ್ರದರ್ಶನ ಸಂಘಟನೆಯ(ಡಿಇಒ) ...
from Kannadaprabha - Kannadaprabha.com https://ift.tt/2QnlkhI
via IFTTT
from Kannadaprabha - Kannadaprabha.com https://ift.tt/2QnlkhI
via IFTTT
ಹೆಚ್ ಎಎಲ್ ದುರವಸ್ಥೆಗೆ ಯುಪಿಎ ಸರ್ಕಾರ ಕಾರಣ; ಕಾಂಗ್ರೆಸ್ ಆರೋಪ ಸಂಪೂರ್ಣ ಸುಳ್ಳು: ನಿರ್ಮಲಾ ಸೀತಾರಾಮನ್
ಫ್ರಾನ್ಸ್ ಸರ್ಕಾರದೊಂದಿಗೆ ಮಾಡಿಕೊಂಡ ರಾಫೆಲ್ ಯುದ್ಧ ವಿಮಾನ ಒಪ್ಪಂದವನ್ನು ಸಮರ್ಥಿಸಿಕೊಂಡಿರುವ...
from Kannadaprabha - Kannadaprabha.com https://ift.tt/2Nbs9AJ
via IFTTT
from Kannadaprabha - Kannadaprabha.com https://ift.tt/2Nbs9AJ
via IFTTT
ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ, ಆದರೆ ಶಬರಿಮಲೆ ದೇವಾಲಯದ ಆಚರಣೆ ಗೌರವಿಸುತ್ತೇನೆ: ಕಾಂಗ್ರೆಸ್ ನಾಯಕಿ ಕವಿತಾ ಸನಿಲ್
ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ, ಆದರೆ ವೈಯಕ್ತಿಕವಾಗಿ ನಾನು ಶಬರಿಮಲೆ ದೇವಾಲಯದ ಪಾವಿತ್ರ್ಯತೆಗೆ ಗೌರವ ನೀಡುತ್ತೇನೆ.
from Kannadaprabha - Kannadaprabha.com https://ift.tt/2IrmZ2V
via IFTTT
from Kannadaprabha - Kannadaprabha.com https://ift.tt/2IrmZ2V
via IFTTT
ಬೆಂಗಳೂರು ಗ್ರಾಮಾಂತರ ಪ್ರದೇಶದ ಸ್ತನ್ಯ ಕ್ಸಾನ್ಸರ್ ಮಹಿಳೆಯರಿಗೆ ಉಚಿತ ಚಿಕಿತ್ಸೆ !
ರೋಟರಿ ಕ್ಲಬ್ ಹಾಗೂ ಸಕ್ರಾ ವರ್ಲ್ಡ್ ಆಸ್ಪತ್ರೆ ಜಂಟಿ ಸಹಯೋಗದಲ್ಲಿ ಸ್ತನ್ಯ ಕ್ಯಾನ್ಸರ್ ನಿಂದ ನರಳುತ್ತಿರುವ ಬೆಂಗಳೂರು ಗ್ರಾಮಾಂತರ ಪ್ರದೇಶದ ಬಡ ಮಹಿಳೆಯರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
from Kannadaprabha - Kannadaprabha.com https://ift.tt/2OZFiPc
via IFTTT
from Kannadaprabha - Kannadaprabha.com https://ift.tt/2OZFiPc
via IFTTT
ದೇಶದಲ್ಲೇ ಪ್ರಥಮ! ಕರ್ನಾಟಕ ಜೀವರಕ್ಷಕರ ಮಸೂದೆಗೆ ರಾಷ್ಟ್ರಪತಿ ಅಂಕಿತ
ದೇಶದಲ್ಲಿಯೇ ಪ್ರಥಮ ಬಾರಿಗೆ ಜಾರಿಗೊಳ್ಳಲಿರುವ ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
from Kannadaprabha - Kannadaprabha.com https://ift.tt/2OZ4l4Z
via IFTTT
from Kannadaprabha - Kannadaprabha.com https://ift.tt/2OZ4l4Z
via IFTTT
ಬೆಂಗಳೂರು: ಸಿಗ್ನಲ್ ಜಂಪ್ ಮಾಡು ಇಲ್ಲದಿದ್ದರೆ ನಿನ್ನ ರೇಪ್ ಮಾಡ್ತೀನಿ, ಮಹಿಳೆಗೆ ಬೈಕ್ ಸವಾರ ಧಮ್ಕಿ!
ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾಹಿರಾತುಗಳ ಮೂಲಕ ಅರಿವು ಮೂಡಿಸುತ್ತಿದ್ದರೆ ಇತ್ತ ಬೈಕ್ ಸವಾರನೊಬ್ಬ...
from Kannadaprabha - Kannadaprabha.com https://ift.tt/2P3aPjn
via IFTTT
from Kannadaprabha - Kannadaprabha.com https://ift.tt/2P3aPjn
via IFTTT
ಬೆಳಗಾವಿ; ಅಪರೂಪದ ಶಸ್ತ್ರಚಿಕಿತ್ಸೆ, ಮಗುವಿನ ಬಲಬದಿಗೆ ಹೃದಯ ಬದಲಾವಣೆ
ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ ಬೆಳಗಾವಿಯ ಪ್ರಭಾಕರ್ ಕೋರೆ ...
from Kannadaprabha - Kannadaprabha.com http://www.kannadaprabha.com/karnataka/child’s-heart-put-in-right-place-in-a-rare-surgery/325348.html
via IFTTT
from Kannadaprabha - Kannadaprabha.com http://www.kannadaprabha.com/karnataka/child’s-heart-put-in-right-place-in-a-rare-surgery/325348.html
via IFTTT
2025ರ ವೇಳೆಗೆ ಬೆಂಗಳೂರು ನಗರ ಶೇ.95ರಷ್ಟು ಕಾಂಕ್ರೀಟ್ ಕಾಡು: ತಜ್ಞರು
ಉದ್ಯಾನನಗರಿ ಎಂದು ಹೆಸರು ಪಡೆದಿರುವ ಬೆಂಗಳೂರು ನಗರ ಇನ್ನು 10 ವರ್ಷದೊಳಗೆ ...
from Kannadaprabha - Kannadaprabha.com https://ift.tt/2Oogi79
via IFTTT
from Kannadaprabha - Kannadaprabha.com https://ift.tt/2Oogi79
via IFTTT
ಹಲ್ಲಿಗಳ ಶಿಶ್ನವನ್ನು ಗಿಡಮೂಲಿಕೆಯೆಂದು ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ
ವಿಲಕ್ಷಣ ಘಟನೆಯೊಂದರಲ್ಲಿ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹಲ್ಲಿಯ ಶಿಶ್ನಗಳನ್ನು ...
from Kannadaprabha - Kannadaprabha.com https://ift.tt/2y1Yrc0
via IFTTT
from Kannadaprabha - Kannadaprabha.com https://ift.tt/2y1Yrc0
via IFTTT
Saturday, 29 September 2018
ಪೋಷಕರ ವಿರೋಧ, ಜೀವ ಬೆದರಿಕೆ ನಡುವೆಯೂ ಹಿಂದು ಯುವಕನನ್ನು ವಿವಾಹವಾದ ಮುಸ್ಲಿಂ ಯುವತಿ!
ಪೋಷಕರ ವಿರೋಧ, ಜೀವ ಬೆದರಿಕೆ ನಡುವೆಯೂ ಮಹಿಳಾ ರಕ್ಷಣಾ ಕೇಂದ್ರದಲ್ಲಿದ್ದ ಮುಸ್ಲಿಂ ಯುವತಿಯೊಬ್ಬಳು ಅಲ್ಲಿಂದ ತಪ್ಪಿಸಿಕೊಂಡು ಪ್ರೀತಿಸುತ್ತಿದ್ದ ಹಿಂದೂ ಯುವಕನನ್ನು ವಿವಾಹವಾಗಿದ್ದಾಳೆ...
from Kannadaprabha - Kannadaprabha.com https://ift.tt/2Omf3W1
via IFTTT
from Kannadaprabha - Kannadaprabha.com https://ift.tt/2Omf3W1
via IFTTT
ಬ್ಯಾಂಕಿನವರು ರೈತರಿಗೆ ನೋಟಿಸ್ ನೀಡಿದರೆ ಮ್ಯಾನೇಜರ್ ಅರೆಸ್ಟ್: ಸಿಎಂ ಕುಮಾರಸ್ವಾಮಿ ಎಚ್ಚರಿಕೆ
ಸಾಲ ನೀಡಿದ ಬ್ಯಾಂಕಿನವರು ಸಾಲ ತೀರಿಸುವಂತೆ ನೋಟೀಸ್ ನೀಡಿದರೆ ಅಂಥಹ ಬ್ಯಾಂಕ್ ಮ್ಯಾನೇಜರ್ ಅನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
from Kannadaprabha - Kannadaprabha.com https://ift.tt/2Ootjxq
via IFTTT
from Kannadaprabha - Kannadaprabha.com https://ift.tt/2Ootjxq
via IFTTT
ಬೆಂಗಳೂರು: ವಿಲ್ಸನ್ ಗಾರ್ಡನ್ ಕ್ಲಬ್ ಮೇಲೆ ಸಿಸಿಬಿ ದಾಳಿ, 44 ಜನರ ಬಂಧನ, 18.92 ಲಕ್ಷ ರೂ. ವಶ!
ಶನಿವಾರ ತಡರಾತ್ರಿ ಬೆಂಗಳುರಿನ ಪ್ರತಿಷ್ಠಿತ ವಿಲ್ಸನ್ ಗಾರ್ಡನ್ ಕ್ಲಬ್ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಕಡೆ ಸಿಸಿಬಿ ಪೋಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ....
from Kannadaprabha - Kannadaprabha.com https://ift.tt/2zGlsDg
via IFTTT
from Kannadaprabha - Kannadaprabha.com https://ift.tt/2zGlsDg
via IFTTT
ತುಮಕೂರು: ನಡು ಬೀದಿಯಲ್ಲೇ ಜೆಡಿಎಸ್ ಕಾರ್ಪೋರೇಟರ್ ಭೀಕರ ಕೊಲೆ
ಖಾರದ ಪುಡಿ ಕಣ್ಣಿಗೆರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಜೆಡಿಎಸ್ ಕಾರ್ಪೋರೇಟರ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2xPWCPW
via IFTTT
from Kannadaprabha - Kannadaprabha.com https://ift.tt/2xPWCPW
via IFTTT
ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಕಡ್ಡಾಯ; ನಿಯಮ ಸಡಿಲಿಸಲಿರುವ ರಾಜ್ಯ ಸರ್ಕಾರ
ರಾಜ್ಯದ ಶಾಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ನೀಡಬೇಕೆಂಬ ...
from Kannadaprabha - Kannadaprabha.com https://ift.tt/2y1H0Z7
via IFTTT
from Kannadaprabha - Kannadaprabha.com https://ift.tt/2y1H0Z7
via IFTTT
ಕಲಬೆರಕೆ ಮದ್ಯಕ್ಕೆ ಮುಕ್ತಿ: ಆಗುಂಬೆಯಲ್ಲಿ ಎಂಎಸ್ಐಎಲ್ ಮದ್ಯದ ಘಟಕಕ್ಕೆ ಗ್ರಾಮಸ್ಥರ ಒತ್ತಾಯ
ರಾಜ್ಯದಾದ್ಯಂತ 1,000 ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಬಹು ದೀರ್ಘಕಾಲದಿಂದ ಎಂಎಸ್ ಐಎಲ್....
from Kannadaprabha - Kannadaprabha.com https://ift.tt/2xWM5lk
via IFTTT
from Kannadaprabha - Kannadaprabha.com https://ift.tt/2xWM5lk
via IFTTT
ಖಾಸಗಿ ಶಾಲಾ ಶಿಕ್ಷಕರು 'ನನ್' ಗಳು, ವಿದ್ಯಾರ್ಥಿಗಳೆಲ್ಲಾ 'ಗಿಳಿಗಳು': ಸಚಿವ ಎನ್. ಮಹೇಶ್ ವಿವಾದಾತ್ಮ ಕ ಹೇಳಿಕೆ
ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಎನ್. ಮಹೇಶ್ ರಾಜ್ಯದ ಖಾಸಗಿ ಶಾಲಾ ಶಿಕ್ಷಕರನ್ನು ನನ್ ಗಳಿಗೆ ಹೋಲಿಕೆ ಮಾಡುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
from Kannadaprabha - Kannadaprabha.com https://ift.tt/2y0dq66
via IFTTT
from Kannadaprabha - Kannadaprabha.com https://ift.tt/2y0dq66
via IFTTT
ಶಾಸಕರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದರಲ್ಲಿ ವೈದ್ಯೆ ತಪ್ಪಿಲ್ಲ: ಸರ್ಕಾರ
ಶಾಸಕ ಮತ್ತು ಸರ್ಕಾರಿ ವೈದ್ಯೆಯ ನಡುವಿನ ಜಟಾಪಟಿಯಲ್ಲಿ ರಾಜ್ಯ ಸರ್ಕಾರ ವೈದ್ಯೆಯ ಪರವಾಗಿ...
from Kannadaprabha - Kannadaprabha.com https://ift.tt/2QlANii
via IFTTT
from Kannadaprabha - Kannadaprabha.com https://ift.tt/2QlANii
via IFTTT
ಪೊಲೀಸ್ ಎಸ್ಕಾರ್ಟ್ನಲ್ಲಿಯೇ ತ್ರಿಬಲ್ ರೈಡ್ ಮಾಡಿದ ಸಚಿವ ಜಮೀರ್ ಅಹಮದ್ ವಿರುದ್ದ ದೂರು
ಪೊಲೀಸ್ ಎಸ್ಕಾರ್ಟ್ನಲ್ಲಿಯೇ ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡ್ ಮಾಡಿದ ವಕ್ಫ್ ಹಾಗೂ ಆಹಾರ ಮತ್ತು ನಾಗರಿಕ....
from Kannadaprabha - Kannadaprabha.com https://ift.tt/2NQwqyD
via IFTTT
from Kannadaprabha - Kannadaprabha.com https://ift.tt/2NQwqyD
via IFTTT
ಕತ್ತೆಗಳ ಪಾದಪೂಜೆ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವಾಟಾಳ್ ನಾಗರಾಜ್!
ಕನ್ನಡ ಪರ ಹೋರಾಟಗಾರ, ಕನ್ನಡ ಚಳವಳಿ ವಾಟಾಳ್ ಪಕ್ಷ ನಾಯಕರಾದ ವಾಟಾಳ್ ನಾಗರಾಜ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಆದರೆ ತಾವು ಎಲ್ಲರಿಗಿಂತ ವಿಭಿನ್ನ....
from Kannadaprabha - Kannadaprabha.com https://ift.tt/2xNgT8J
via IFTTT
from Kannadaprabha - Kannadaprabha.com https://ift.tt/2xNgT8J
via IFTTT
ತಾಯಿಯನ್ನು ಕೆಟ್ಟದಾಗಿ ನೋಡಿದ ವ್ಯಕ್ತಿಯ ತಲೆ ಕಡಿದು ಠಾಣೆಗೆ ತಂದ ಮಗ!
ತನ್ನ ತಾಯಿಯನ್ನು ಕೆಟ್ಟದಾಗಿ ನೋಡಿ, ಸನ್ನೆ ಮಾಡಿ ಕರೆದ ಎಂಬ ಕಾರಣಕ್ಕೆ ಮಗ ಆ ವ್ಯಕ್ತಿಯ ತಲೆ ಕಡಿದು, ಅದನ್ನು...
from Kannadaprabha - Kannadaprabha.com https://ift.tt/2DOjLYK
via IFTTT
from Kannadaprabha - Kannadaprabha.com https://ift.tt/2DOjLYK
via IFTTT
ಬಿಎಂಟಿಸಿ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳ ಪರದಾಟ, ಅವಧಿ ವಿಸ್ತರಣೆ
ಮೆಜೆಸ್ಟಿಕ್ ನಲ್ಲಿ ಶನಿವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳು...
from Kannadaprabha - Kannadaprabha.com https://ift.tt/2NRQaCc
via IFTTT
from Kannadaprabha - Kannadaprabha.com https://ift.tt/2NRQaCc
via IFTTT
ಬೆಂಗಳೂರು: ಮೂವರು ತೆರಳುತ್ತಿದ್ದ ಬೈಕಿಗೆ ಒದ್ದ ಸಂಚಾರಿ ಪೊಲೀಸರು, ಓರ್ವ ಸಾವು
ಬಾಣಸವಾಡಿ ಸಂಚಾರಿ ಪೊಲೀಸರು, ನಿಮಯ ಉಲ್ಲಂಘಿಸಿ ಮೂವರು ತೆರಳುತ್ತಿದ್ದ ಸ್ಕೂಟರ್ ಗೆ ಕಾಲಿನಿಂದ ಒದ್ದ ಪರಿಣಾಮ...
from Kannadaprabha - Kannadaprabha.com https://ift.tt/2QjZN9y
via IFTTT
from Kannadaprabha - Kannadaprabha.com https://ift.tt/2QjZN9y
via IFTTT
ಗೌರಿ ಹತ್ಯೆ ಪ್ರಕರಣ: ಎಸ್ಐಟಿ ಅಧಿಕಾರಿಗಳು ಬಲವಂತದಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ- ವಾಗ್ಮೋರೆ ಆರೋಪ
ಎಸ್ಐಟಿ ಅಧಿಕಾರಿಗಳು ನಮ್ಮನ್ನು ಬೆದರಿಸಿ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆಂದು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಶನಿವಾರ ಆರೋಪಿಸಿದ್ದಾನೆ...
from Kannadaprabha - Kannadaprabha.com https://ift.tt/2zEDvJU
via IFTTT
from Kannadaprabha - Kannadaprabha.com https://ift.tt/2zEDvJU
via IFTTT
ಹೈಕೋರ್ಟ್ ನ್ಯಾಯಾಧೀಶ ಬುದಿಹಾಲ್ ನಿವೃತ್ತಿ
ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಆರ್ ಬಿ ಬುದಿಹಾಲ್ ...
from Kannadaprabha - Kannadaprabha.com https://ift.tt/2DCAyxO
via IFTTT
from Kannadaprabha - Kannadaprabha.com https://ift.tt/2DCAyxO
via IFTTT
Friday, 28 September 2018
ಶಬರಿಮಲೆ ತೀರ್ಪು; ಮಹಿಳಾ ಕಾರ್ಯಕರ್ತರಲ್ಲಿ ಸಂತಸ, ಭಕ್ತರಲ್ಲಿ ಅಸಮಾಧಾನ
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಕೂಡ ಪ್ರವೇಶಿಸಬಹುದು ...
from Kannadaprabha - Kannadaprabha.com https://ift.tt/2xLcPpE
via IFTTT
from Kannadaprabha - Kannadaprabha.com https://ift.tt/2xLcPpE
via IFTTT
ಇನ್ನು ಮುಂದೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಡೈರಿ ವ್ಯವಸ್ಥೆ ಜಾರಿ
ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಖಾಸಗಿ ಶಾಲೆಗಳ ಸಮನಾಗಿ ತರಲು ...
from Kannadaprabha - Kannadaprabha.com https://ift.tt/2DFIwpQ
via IFTTT
from Kannadaprabha - Kannadaprabha.com https://ift.tt/2DFIwpQ
via IFTTT
ಬಂಟ್ವಾಳದಲ್ಲಿ ಗುಹೆ ನಾಶ; ಕೇಸರಿ ಧ್ವಜ ಪತ್ತೆ, ಪೊಲೀಸ್ ಸಿಬ್ಬಂದಿ ನಿಯೋಜನೆ
ಬಂಟ್ವಾಳ ಸಮೀಪ ಚರ್ಚ್ ಹತ್ತಿರವಿದ್ದ ಗುಹೆಯೊಂದನ್ನು ದುಶ್ಕರ್ಮಿಗಳು ನಾಶ ಮಾಡಿದ್ದರಿಂದ ...
from Kannadaprabha - Kannadaprabha.com https://ift.tt/2xKokxJ
via IFTTT
from Kannadaprabha - Kannadaprabha.com https://ift.tt/2xKokxJ
via IFTTT
'ಮೈಸೂರು ದಸರಾ'ಕ್ಕೂ ತಟ್ಟಿದೆ ಜೆಡಿಎಸ್-ಕಾಂಗ್ರೆಸ್ ಭಿನ್ನಮತ
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ...
from Kannadaprabha - Kannadaprabha.com https://ift.tt/2DEnSGp
via IFTTT
from Kannadaprabha - Kannadaprabha.com https://ift.tt/2DEnSGp
via IFTTT
ಪುರುಷರು ಕೂಡ ಶಬರಿಮಲೆ ತೀರ್ಪನ್ನು ಸ್ವಾಗತಿಸಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ನೀಡಿರುವ ...
from Kannadaprabha - Kannadaprabha.com https://ift.tt/2NSP1dL
via IFTTT
from Kannadaprabha - Kannadaprabha.com https://ift.tt/2NSP1dL
via IFTTT
ಬೆಂಗಳೂರು: ಮಕ್ಕಳ ರಕ್ಷಣೆ ಪ್ರಯತ್ನಕ್ಕೆ ರಾಷ್ಟ್ರೀಯ ಪ್ರಶಸ್ತಿ: ರೈಲ್ವೆ ಉನ್ನತ ಪೊಲೀಸ್ ಅಧಿಕಾರಿಗೆ ಅತ್ಯುನ್ನತ ಗೌರವ !
ನೈರುತ್ಯ ರೈಲ್ವೆ ಆವರಣವೊಂದರಲ್ಲಿಯೇ 2017-18 ನೇ ಸಾಲಿನಲ್ಲಿ ಸುಮಾರು 1,100 ಮಕ್ಕಳನ್ನು ರಕ್ಷಣೆ ಮಾಡಿದ್ದ ರೈಲ್ವೆ ಸುರಕ್ಷತಾ ಪಡೆ ( ಆರ್ ಪಿಎಫ್ ) ಭದ್ರತಾ ಆಯುಕ್ತೆ ದೆಬಾಸ್ಮಿತಾ ಚಟ್ಟೋಪಾದ್ಯಾಯ ಬ್ಯಾನರ್ಜಿ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಂದಿದೆ.
from Kannadaprabha - Kannadaprabha.com https://ift.tt/2QdLJOP
via IFTTT
from Kannadaprabha - Kannadaprabha.com https://ift.tt/2QdLJOP
via IFTTT
ನಕ್ಸಲ್, ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ದಕ್ಷಿಣ ರಾಜ್ಯಗಳ ಪೊಲೀಸರ ಸಮನ್ವಯತೆ ಅಗತ್ಯ- ಪರಮೇಶ್ವರ್ !
ಭಯೋತ್ಪಾದನೆ ಹಾಗೂ ನಕ್ಸಲ್ ಸಂಬಂಧಿತ ಚಟುವಟಿಕೆಗಳ ನಿಯಂತ್ರಣಕ್ಕಾಗಿ ದಕ್ಷಿಣ ಪ್ರಾಂತೀಯ ಪೊಲೀಸರ ನಡುವೆ ಉತ್ತಮ ಸಮನ್ವಯತೆ ಇರಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2Imz896
via IFTTT
from Kannadaprabha - Kannadaprabha.com https://ift.tt/2Imz896
via IFTTT
ಬೆಂಗಳೂರು: ಅಡುಗೆ ಅನಿಲ ಸ್ಟೋಟ: ಕಟ್ಟಡ ಕುಸಿತದಿಂದ ನಾಲ್ವರಿಗೆ ಗಾಯ !
ಅಡುಗೆ ಅನಿಲ ಸೋರಿಕೆಯಿಂದ ಕಟ್ಟಡ ಧ್ವಂಸಗೊಂಡು ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ಘಟನೆ ಕೆಜಿ ಹಳ್ಳಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2zDQko5
via IFTTT
from Kannadaprabha - Kannadaprabha.com https://ift.tt/2zDQko5
via IFTTT
ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ: ಕರ್ನಾಟಕದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಮಿಳು ನಾಡಿ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಅಧಿನಾಯಕಿಯಾಗಿದ್ದ ಜೆ. ಜಯಲಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗೆ ಕರ್ನಾಟಕ ಸಲ್ಲಿಸಿದ್ದ.....
from Kannadaprabha - Kannadaprabha.com https://ift.tt/2NM9wsv
via IFTTT
from Kannadaprabha - Kannadaprabha.com https://ift.tt/2NM9wsv
via IFTTT
ಶೇ.100ರಷ್ಟು ಕಸ ವಿಂಗಡಣೆಯ ಗುರಿ ಸಾಧಿಸುತ್ತೇವೆ: ನೂತನ ಮೇಯರ್ ಗಂಗಾಂಬಿಕೆ
ನಗರದಲ್ಲಿ ಶೇ.100ರಷ್ಟು ಕಸ ವಿಂಗಡಣೆಯ ಗುರಿ ಸಾಧಿಸುತ್ತೇವೆ ಎಂದು ಬೃಹತ್ ಬೆಂಗಳೂರು ಮಹಾನಗರ....
from Kannadaprabha - Kannadaprabha.com https://ift.tt/2xKdIyF
via IFTTT
from Kannadaprabha - Kannadaprabha.com https://ift.tt/2xKdIyF
via IFTTT
ಬೆಂಗಳೂರು ಮೂರನೇ ಶ್ರೀಮಂತರ ತವರು
ಸಿಲಿಕಾನ್ ಸಿಟಿ ಬೆಂಗಳೂರು ಅತಿ ಹೆಚ್ಚು ಶ್ರೀಮಂತರು ವಾಸವಾಗಿರುವ ದೇಶದ ಮೂರನೇ ನಗರ ಎಂಬ ಗೌರವಕ್ಕೆ
from Kannadaprabha - Kannadaprabha.com https://ift.tt/2R7QT08
via IFTTT
from Kannadaprabha - Kannadaprabha.com https://ift.tt/2R7QT08
via IFTTT
ಮೂಡಬಿದಿರೆ: ಪ್ರೇಯಸಿಗೆ ಚೂರಿಯಿಂದ ಇರಿದು ಆಕೆಯ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಪ್ರಿಯಕರ!
ತಾನು ಪ್ರೀತಿಸುತ್ತಿದ್ದ ಯುವತಿಗೆ ಚೂರಿಯಿಂದ ಇರಿದ ಯುವಕನೊಬ್ಬ ಕಡೆಗೆ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2QeX2WO
via IFTTT
from Kannadaprabha - Kannadaprabha.com https://ift.tt/2QeX2WO
via IFTTT
ರಾಜ್ಯದಲ್ಲಿ 167 ಎಚ್1ಎನ್1 ಪ್ರಕರಣ ಪತ್ತೆ, ಹೈ ಅಲರ್ಟ್ ಘೋಷಣೆ
ಕರ್ನಾಟಕದಲ್ಲಿ ಈ ವರ್ಷ ಒಟ್ಟು 102 ಎಚ್1ಎನ್1 ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ....
from Kannadaprabha - Kannadaprabha.com https://ift.tt/2zCbZNk
via IFTTT
from Kannadaprabha - Kannadaprabha.com https://ift.tt/2zCbZNk
via IFTTT
ಪತ್ನಿ ಹತ್ಯೆ: ಇನ್ಫೋಸಿಸ್ ಮಾಜಿ ಎಚ್ ಆರ್ ಮ್ಯಾನೇಜರ್ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್
ಪತ್ನಿ ಹತ್ಯೆ ಮಾಡಿದ್ದ ಇನ್ಫೋಸಿಸ್ ಮಾಜಿ ಎಚ್ ಆರ್ ಮ್ಯಾನೇಜರ್ ಸತೀಶ್ ಕುಮಾರ್ ಗುಪ್ತ ಅವರಿಗೆ ಸಿಟಿ ಸಿವಿಲ್...
from Kannadaprabha - Kannadaprabha.com https://ift.tt/2DDrV60
via IFTTT
from Kannadaprabha - Kannadaprabha.com https://ift.tt/2DDrV60
via IFTTT
ಬಿಬಿಎಂಪಿ ಚುನಾವಣೆ: ಗಂಗಾಂಬಿಕೆ ಮಲ್ಲಿಕಾರ್ಜುನ ಮೇಯರ್, ರಮೀಳಾ ಉಮಾಶಂಕರ್ ಉಪಮೇಯರ್
ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ ನಡೆಯುತ್ತಿದ್ದ ಸ್ಥಳ ಅಕ್ಷರಸಹ ರಣರಂಗವಾಗಿದ್ದು, ಕುರ್ಚಿಗಾಗಿ ಕಾರ್ಪೊರೇಟರ್ ಗಳು ಕಿತ್ತಾಡಿ, ಸದನದ ಘನತೆಗೆ ಧಕ್ಕೆ ಉಂಟುಮಾಡಿದ್ದಾರೆ.
from Kannadaprabha - Kannadaprabha.com https://ift.tt/2zCj8x4
via IFTTT
from Kannadaprabha - Kannadaprabha.com https://ift.tt/2zCj8x4
via IFTTT
ಧರ್ಮಸ್ಥಳ: ಪತ್ರಕರ್ತನ ಸೋಗಿನಲ್ಲಿ ಹಣ ಪೀಕುತ್ತಿದ್ದ ವ್ಯಕ್ತಿ ಬಂಧನ
ಪತ್ರಕರ್ತನ ಸೋಗಿನಲ್ಲಿ ಮರಳು ಸಂಗ್ರಹಕಾರರು ಮತ್ತು ಸಾಗಣೆದಾರರಿಂದ ಬೆದರಿಕೆಯೊಡ್ಡಿ ಹಣ ...
from Kannadaprabha - Kannadaprabha.com https://ift.tt/2NMOLNi
via IFTTT
from Kannadaprabha - Kannadaprabha.com https://ift.tt/2NMOLNi
via IFTTT
ಆಸ್ಪತ್ರೆ ಬಿಲ್ ಕಟ್ಟಲಾರದೆ ಪುತ್ರ ಆತ್ಮಹತ್ಯೆಗೆ ಶರಣು; ಆಘಾತದಿಂದ ಅನಾರೋಗ್ಯ ಪೀಡಿತ ತಂದೆ ಕೂಡ ಸಾವು
ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಆಸ್ಪತ್ರೆ ಬಿಲ್ ಕಟ್ಟಲಾಗದೇ ಪುತ್ರ ನೇಣಿಗೆ ಕೊರಳೊಡ್ಡಿದ್ದಾನೆ, ಇತ್ತ ಮಗನ ಸಾವಿನ ಸುದ್ದಿ ತಿಳಿದು ತಂದೆಯೂ ...
from Kannadaprabha - Kannadaprabha.com https://ift.tt/2zBbOBY
via IFTTT
from Kannadaprabha - Kannadaprabha.com https://ift.tt/2zBbOBY
via IFTTT
Thursday, 27 September 2018
ದೇವಾಲಯಗಳ ನಗರಿ ಉಡುಪಿಯಲ್ಲಿ ವೈನ್ ಫೆಸ್ಟಿವಲ್ ಗೆ ಉತ್ತಮ ರೆಸ್ಪಾನ್ಸ್
ವಿಶ್ವ ಪ್ರವಾಸೋದ್ಯಮದ ಅಂಗವಾಗಿ ಮಲ್ಪೆ ಬೀಚ್ ನಲ್ಲಿ ಆಯೋಜಿಸಿರುವ ವೈನ್ ಫೆಸ್ಟಿವಲ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ನಾಲ್ಕು ದಿನಗಳ ವೈನ್ ಹಬ್ಬವನ್ನು ಕರ್ನಾಟಕ ...
from Kannadaprabha - Kannadaprabha.com https://ift.tt/2OWxVIn
via IFTTT
from Kannadaprabha - Kannadaprabha.com https://ift.tt/2OWxVIn
via IFTTT
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ: ಸುಪ್ರೀಂ ಕೋರ್ಟ್ ತೀರ್ಪು ಸಂತಸ ತಂದಿದೆ- ಜಯಮಾಲ
ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ 800 ವರ್ಷಗಳ ಹಿಂದಿನ ಪದ್ಧತಿಗೆ ತೆರೆ ಎಳೆದಿರುವ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸಚಿವೆ ಜಯಮಾಲ ಪ್ರತಿಕ್ರಿಯೆ ನೀಡಿದ್ದಾರೆ.
from Kannadaprabha - Kannadaprabha.com https://ift.tt/2IlywRj
via IFTTT
from Kannadaprabha - Kannadaprabha.com https://ift.tt/2IlywRj
via IFTTT
ಪಾಸ್ ಇರೋ ವಿದ್ಯಾರ್ಥಿಗಳನ್ನು ಹತ್ತಿಸದ ಬಸ್ ಚಾಲಕ, ನಿರ್ವಾಹಕರಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ
ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಜನೋಪಯೋಗಿ ಕೆಲಸಗಳನ್ನು ಧಾರಾಳವಾಗಿ ಮಾಡಬಹುದು ...
from Kannadaprabha - Kannadaprabha.com https://ift.tt/2N5A6Yc
via IFTTT
from Kannadaprabha - Kannadaprabha.com https://ift.tt/2N5A6Yc
via IFTTT
ಮಾನವೀಯತೆಯ ಮತ್ತೊಂದು ಮುಖ: ಸ್ನೇಹಿತನ ಶಸ್ತ್ರಚಿಕಿತ್ಸೆಗಾಗಿ ಜಮೀನನ್ನೇ ಮಾರಾಟ ಮಾಡಿದ ಗೆಳೆಯ!
: ಇವರಿಬ್ಬರ 35 ವರ್ಷಗಳ ಸ್ನೇಹಕ್ಕೆ ಯಾವುದೂ ಅಡ್ಡ ಬರಲಿಲ್ಲ, ಬೆಳಗಾವಿಯ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಲಿವರ್ ಪ್ಲಾಂಟೇಶನ್ ಗಾಗಿ ತನ್ನ ಜಮೀನನ್ನೇ ಮಾರಾಟ ...
from Kannadaprabha - Kannadaprabha.com http://www.kannadaprabha.com/karnataka/karnataka-man-sells-his-land-to-pay-for-friend’s-liver-transplant/325208.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-man-sells-his-land-to-pay-for-friend’s-liver-transplant/325208.html
via IFTTT
ಸರ್ಕಾರಿ ಔಷಧಿ ಅಂಗಡಿಗಳು ಮುಚ್ಚುವಂತಿಲ್ಲ: ಸಚಿವ ಡಿ ಕೆ ಶಿವಕುಮಾರ್
ಔಷಧಗಳ ಮಾರಾಟಕ್ಕೆ ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಅಖಿಲ ಭಾರತ ಔಷಧಿ ...
from Kannadaprabha - Kannadaprabha.com https://ift.tt/2QhkrqR
via IFTTT
from Kannadaprabha - Kannadaprabha.com https://ift.tt/2QhkrqR
via IFTTT
4ತಿಂಗಳಲ್ಲಿ 40 ದೇಗುಲ ಯಾತ್ರೆ: ಸಿಎಂ ಕುಮಾರಸ್ವಾಮಿ ಟೆಂಪಲ್ ರನ್ ಹಿಂದಿನ ರಹಸ್ಯವೇನು?
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ದೇಗುಲ ಯಾತ್ರೆ ಇನ್ನೂ ಮುಗಿದಿಲ್ಲ, ನಿನ್ನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ ತಿರುಚೆಂದರ್ ನಲ್ಲಿರುವ ...
from Kannadaprabha - Kannadaprabha.com https://ift.tt/2OlfRuf
via IFTTT
from Kannadaprabha - Kannadaprabha.com https://ift.tt/2OlfRuf
via IFTTT
ಕೋಲಾರ: ಇಂಡಿಕಾ-ಟಾಟಾ ಸುಮೋ ಡಿಕ್ಕಿ, ಸೇನಾ ಯೋಧ ಸೇರಿ ನಾಲ್ವರು ಸಾವು
ಟಾಟಾ ಸುಮೋ ಹಾಗೂ ಇಂಡಿಕಾ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2N9YLLr
via IFTTT
from Kannadaprabha - Kannadaprabha.com https://ift.tt/2N9YLLr
via IFTTT
ಕೋಲಾರ: ಪರ ಪುರುಷನೊಂದಿಗೆ ಸಂಬಂಧ ಶಂಕೆ; ಪ್ರೇಯಸಿಯ ರುಂಡ ಕತ್ತರಿಸಿ ಪ್ರಿಯತಮ ಪೊಲೀಸರಿಗೆ ಶರಣು
ಎಂದಿನಂತೆ ಕರ್ತವ್ಯನಿರತರಾಗಿದ್ದ ಕೋಲಾರದ ಶ್ರೀನಿವಾಸಪುರ ಪೊಲೀಸ್ ಠಾಣೆಯ ಪೊಲೀಸರಿಗೆ ನಿನ್ನೆ ...
from Kannadaprabha - Kannadaprabha.com https://ift.tt/2QfNxXw
via IFTTT
from Kannadaprabha - Kannadaprabha.com https://ift.tt/2QfNxXw
via IFTTT
ಕಾಂಗ್ರೆಸ್ ಪಕ್ಷದ 'ಗಂಗಾಂಬಿಕಾ ಮಲ್ಲಿಕಾರ್ಜುನ' ಬಿಬಿಎಂಪಿಯ 52ನೇ ಮೇಯರ್ ಆಗುವ ಸಾಧ್ಯತೆ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡಿನಿಂದ ಎರಡನೇ ಬಾರಿಗೆ ಕಾರ್ಪೋರೇಟರ್ ಆಗಿರುವ ಗಂಗಾಂಬಿಕಾ ಮಲ್ಲಿಕಾರ್ಜುನ ಮೇಯರ್ ಸ್ಥಾನದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
from Kannadaprabha - Kannadaprabha.com https://ift.tt/2N55beI
via IFTTT
from Kannadaprabha - Kannadaprabha.com https://ift.tt/2N55beI
via IFTTT
ಅಪಹರಣ, ಹಲ್ಲೆ ಪ್ರಕರಣ: ದುನಿಯಾ ವಿಜಯ್ ಗೆ ಸೆಷನ್ಸ್ ಕೋರ್ಟ್ ನಲ್ಲೂ ಹಿನ್ನಡೆ
ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಜಾಮೀನು ಪಡೆಯಲು ಯತ್ನಿಸುತ್ತಿರುವ ನಟ ದುನಿಯಾ ವಿಜಯ್ ಗೆ ಸೆಷನ್ಸ್ ಕೋರ್ಟ್ ನಲ್ಲೂ
from Kannadaprabha - Kannadaprabha.com https://ift.tt/2IkPWgF
via IFTTT
from Kannadaprabha - Kannadaprabha.com https://ift.tt/2IkPWgF
via IFTTT
ಕೋಲಾರ: ಇಂಡಿಕಾ-ಟಾಟಾ ಸುಮೋ ಡಿಕ್ಕಿ, ನಾಲ್ವರು ಸಾವು
ಟಾಟಾ ಸುಮೋ ಹಾಗೂ ಇಂಡಿಕಾ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2NKaK7z
via IFTTT
from Kannadaprabha - Kannadaprabha.com https://ift.tt/2NKaK7z
via IFTTT
84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ್ ಆಯ್ಕೆ
ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ...
from Kannadaprabha - Kannadaprabha.com https://ift.tt/2ORfm8b
via IFTTT
from Kannadaprabha - Kannadaprabha.com https://ift.tt/2ORfm8b
via IFTTT
ಮಂಗಳೂರು ಶಾಪಿಂಗ್ ಮಾಲ್ ನಲ್ಲಿ ಅಗ್ನಿ ಅನಾಹುತ, ಅಪಾರ ಪ್ರಮಾಣದ ಸ್ವತ್ತು ನಾಶ
ಮಂಗಳೂರು ನಗರದ ಶಾಪಿಂಗ್ ಮಾಲ್ ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಸ್ವತ್ತು ನಾಶವಾಗಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
from Kannadaprabha - Kannadaprabha.com https://ift.tt/2R8q4Jc
via IFTTT
from Kannadaprabha - Kannadaprabha.com https://ift.tt/2R8q4Jc
via IFTTT
ಬೆಂಗಳೂರು: ತುಂಡು ಭೂಮಿಗಾಗಿ ಇಬ್ಬರ ಕೊಲೆ ಮಾಡಿದ ಎಂಟು ಮಂದಿ ಬಂಧನ
ಒಂದು ತುಂಡು ಜಮೀನಿಗಾಗಿ ಎರಡು ಕೊಲೆ ಮಾಡಿದ್ದ ಎಂಟು ಮಂದಿ ಆರೋಪಿಯನ್ನು ಆವಲಹಳ್ಳಿ ...
from Kannadaprabha - Kannadaprabha.com https://ift.tt/2xSZmv7
via IFTTT
from Kannadaprabha - Kannadaprabha.com https://ift.tt/2xSZmv7
via IFTTT
ಸಂಗೀತ ನಿರ್ದೇಶಕ ಇಳಯರಾಜ ವಿರುದ್ಧ ಕೇಸ್ ದಾಖಲಿಸಿದ ಕ್ರೈಸ್ತ ಸಂಘಟನೆ: ಧಾರ್ಮಿಕ ಭವನೆಗಳಿಗೆ ಧಕ್ಕೆ ತಂದ ಆರೋಪ
ಸಂಗೀತ ದಿಗ್ಗಜ ಇಳಯರಾಜಾ ಅವರ ವಿರುದ್ಧ ಕ್ರೈಸ್ತ ಸಂಘಟನೆಯೊಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ದಾಖಲಿಸಿದೆ.
from Kannadaprabha - Kannadaprabha.com https://ift.tt/2Q9lsRy
via IFTTT
from Kannadaprabha - Kannadaprabha.com https://ift.tt/2Q9lsRy
via IFTTT
Wednesday, 26 September 2018
ರಸ್ತೆಯಲ್ಲಿ ಸಿಕ್ಕಿದ ಚಿನ್ನ : ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ದಿನಗೂಲಿ ನೌಕರ!
ನಾವು ಹೋಗುತ್ತಿರುವಾಗ ರಸ್ತೆಯಲ್ಲಿ ಬ್ಯಾಗು ಬಿದ್ದಿದ್ದು ಅದರಲ್ಲಿ ತುಂಬ ಚಿನ್ನ ಇದ್ದರೆ ಸಾಮಾನ್ಯವಾಗಿ ಏನು ...
from Kannadaprabha - Kannadaprabha.com https://ift.tt/2NGHLBi
via IFTTT
from Kannadaprabha - Kannadaprabha.com https://ift.tt/2NGHLBi
via IFTTT
ಸಿಗರೇಟ್, ತಂಬಾಕು ಉತ್ಪನ್ನ ಅಕ್ರಮ ಮಾರಾಟ ತಡೆಗೆ ವಿಶೇಷ ಅನುಮತಿ
ಸಿಗರೇಟು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು ವಿಶೇಷ ...
from Kannadaprabha - Kannadaprabha.com https://ift.tt/2Q6RoGe
via IFTTT
from Kannadaprabha - Kannadaprabha.com https://ift.tt/2Q6RoGe
via IFTTT
ದುರಸ್ತಿ ಕಾರ್ಯ: ಬೆಂಗಳೂರಿನ ಹಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
ಕಾವೇರಿ ನೀರು ಪೂರೈಕೆಯ ಮೊದಲನೇ, ಎರಡನೇ ಮತ್ತು ಮೂರನೇ ಹಂತದಲ್ಲಿ ನವೀಕರಣ ...
from Kannadaprabha - Kannadaprabha.com https://ift.tt/2NJzH2T
via IFTTT
from Kannadaprabha - Kannadaprabha.com https://ift.tt/2NJzH2T
via IFTTT
ಬೆಂಗಳೂರು; ಭದ್ರತಾ ಸಿಬ್ಬಂದಿಗಳ ಹತ್ಯೆ, ಶಂಕಿತ ನಾಪತ್ತೆ
ನಗರದ ಹುಳಿಮಾವು ವ್ಯಾಪ್ತಿಯ ತೇಜಸ್ವಿನಿ ನಗರದ ಅಭಿವೃದ್ಧಿ ಹಂತದಲ್ಲಿರುವ ಖಾಸಗಿ ಲೇ ಔಟ್ ನಲ್ಲಿ ...
from Kannadaprabha - Kannadaprabha.com https://ift.tt/2QZkKYB
via IFTTT
from Kannadaprabha - Kannadaprabha.com https://ift.tt/2QZkKYB
via IFTTT
ಮದುವೆ, ಸಮಾರಂಭಗಳಲ್ಲಿ ವೆಲ್ ಕಮ್ ಡ್ರಿಂಕ್ಸ್ ಆಗಿ 'ನೀರಾ' ಬಳಕೆ: ಶಿವಮೊಗ್ಗದಲ್ಲಿ ಹೊಸ ಟ್ರೆಂಡ್!
: ಹೊಸಪೇಟೆ ಮತ್ತು ಶಿವಮೊಗ್ಗದ ಕೆಲ ಮನೆಗಳಲ್ಲಿ ಇತ್ತೀಚೆಗೆ ಹೊಸ ಟ್ರೆಂಡ್ ಆರಂಭವಾಗಿದೆ. ಮದುವೆ ಹಾಗೂ ಗೃಹ ಪ್ರವೇಶ ಸಮಾರಂಭಗಳಲ್ಲಿ ವೆಲ್ ಕಮ್ ಡ್ರಿಂಕ್ ...
from Kannadaprabha - Kannadaprabha.com https://ift.tt/2QWAj3b
via IFTTT
from Kannadaprabha - Kannadaprabha.com https://ift.tt/2QWAj3b
via IFTTT
ಇಟೆಲಿಯಲ್ಲಿರುವ ಗರ್ಲ್ ಫ್ರೆಂಡ್ ಜೊತೆ ಹೋಗಲು ಪತ್ನಿ ಹತ್ಯೆಗೆ ಸುಪಾರಿ ಕೊಟ್ಟ ಕಾನ್ಸ್ಟೇಬಲ್; ಬಂಧನ
ಇಟೆಲಿಯಲ್ಲಿ ವಾಸಿಸುತ್ತಿರುವ ಗೆಳತಿ ಜೊತೆ ಓಡಿ ಹೋಗಲು ಪತ್ನಿಯನ್ನು ಕೊಲ್ಲಲು ತನ್ನ ಗ್ಯಾಂಗ್ ನವರಿಗೆ ...
from Kannadaprabha - Kannadaprabha.com http://www.kannadaprabha.com/karnataka/karnataka-constable-‘gives-supari’-to-kill-wife-to-elope-with-italian-girlfriend/325133.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-constable-‘gives-supari’-to-kill-wife-to-elope-with-italian-girlfriend/325133.html
via IFTTT
ಮಹದಾಯಿ ನದಿ ನೀರಿಗೆ ಹೋರಾಟ ಮುಂದುವರಿಯಲಿದೆ: ಡಿ ಕೆ ಶಿವಕುಮಾರ್
ಮಹದಾಯಿ ನ್ಯಾಯಾಧಿಕರಣ ನೀಡಿದ ತೀರ್ಪಿನಲ್ಲಿ ನೀರು ಹಂಚಿಕೆ ವಿಷಯವಾಗಿ ರಾಜ್ಯಕ್ಕೆ ...
from Kannadaprabha - Kannadaprabha.com https://ift.tt/2Oh8pQW
via IFTTT
from Kannadaprabha - Kannadaprabha.com https://ift.tt/2Oh8pQW
via IFTTT
ಬೆಂಗಳೂರು: ಸೆ.29, 30ಕ್ಕೆ ಕರ್ನಾಟಕ ಸರ್ಕಾರದಿಂದ ಉದ್ಯೋಗ ಮೇಳ
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ವತಿಯಿಂದ ಇದೇ ಸೆಪ್ಟೆಂಬರ್ 29, 30ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
from Kannadaprabha - Kannadaprabha.com https://ift.tt/2Q3EKYs
via IFTTT
from Kannadaprabha - Kannadaprabha.com https://ift.tt/2Q3EKYs
via IFTTT
ಅಪಹರಣ, ಹಲ್ಲೆ ಪ್ರಕರಣ: ದುನಿಯಾ ವಿಜಯ್ ಜಾಮೀನು ಅರ್ಜಿ ವಜಾಗೊಳಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್
ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನಟ ವಿಜಯ್ ಜಾಮೀನು ಅರ್ಜಿಯನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ತಿರಸ್ಕರಿಸಿದೆ.
from Kannadaprabha - Kannadaprabha.com https://ift.tt/2xQJaKR
via IFTTT
from Kannadaprabha - Kannadaprabha.com https://ift.tt/2xQJaKR
via IFTTT
ಬೆಂಗಳೂರು: 2 ಸಾವಿರ ಕೋಟಿ ರು. ಮೌಲ್ಯದ ಬೃಹತ್ ಜಿಎಸ್ಟಿ ಹಗರಣ ಬೆಳಕಿಗೆ, ವಂಚಕ ದುಗಾಲ್ ಸೆರೆ
ದೇಶದಲ್ಲೇ ಬೃಹತ್ ಜಿಎಸ್ಟಿ ಹಗರಣವೊಂದು ಉದ್ಯಾನನಗರಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬರೋಬ್ಬರಿ 2000 ಕೋಟಿ ರೂ. ಮೌಲ್ಯದ ಹಗರಣವನ್ನು ಬೆಂಗಳೂರಿನ.....
from Kannadaprabha - Kannadaprabha.com https://ift.tt/2OVgI21
via IFTTT
from Kannadaprabha - Kannadaprabha.com https://ift.tt/2OVgI21
via IFTTT
ಬೆಂಗಳೂರು: ಕಾಂಗ್ರೆಸ್ ನಾಯಕನ ಹತ್ಯೆ ಆರೋಪಿಗಳ ಮೇಲೆ ಪೋಲೀಸ್ ಫೈರಿಂಗ್!
ಬೆಂಗಳೂರಿನಲ್ಲಿ ನಡೆದ ಯುವ ಕಾಂಗ್ರೆಸ್ ಮುಖಂಡನ ಕೊಲೆ ಆರೋಪಿಗಳ ಮೇಲೆ ಪೋಲೀಸರು ಫೈರಿಂಗ್ ನಡೆಸಿದ್ದಾರೆ. ಹತ್ಯೆ ಆರೋಪಿಗಳ ಬಂಧನಕ್ಕೆ ಮುನ್ನ ಅವರ ಮೇಲೆ ಫೈರಿಂಗ್ ನಡೆದಿದೆ.
from Kannadaprabha - Kannadaprabha.com https://ift.tt/2OeUr1Y
via IFTTT
from Kannadaprabha - Kannadaprabha.com https://ift.tt/2OeUr1Y
via IFTTT
ನಾನು ಝೀರೋ ಟ್ರಾಫಿಕ್ ವ್ಯವಸ್ಥೆ ಪಡೆದರೆ ನಿಮಗೆ ಹೊಟ್ಟೆ ಉರಿಯೇ? ಡಿಸಿಎಂ
: ಝಿರೋ ಟ್ರಾಫಿಕ್ ವ್ಯವಸ್ಥೆ ನನಗೂ ಇದೆ, ಹೀಗಾಗಿ ಬಳಸಿಕೊಳ್ಳುತ್ತಿದ್ದೇನೆ. ನಾನು ಝಿರೋ ಟ್ರಾಫಿಕ್ ತಗೆದುಕೊಳ್ಳುವುದು ಮಾಧ್ಯಮಗಳಿಗೆ ಹೊಟ್ಟೆ ಉರಿಯೇ ...
from Kannadaprabha - Kannadaprabha.com https://ift.tt/2OVIonq
via IFTTT
from Kannadaprabha - Kannadaprabha.com https://ift.tt/2OVIonq
via IFTTT
'ನೈಸರ್ಗಿಕ ವಿಪತ್ತು' ಎದುರಿಸುವ ಸಿದ್ಧತೆ ಹೇಗೆ?: ಹೊಸ ಕೋರ್ಸ್ ಆರಂಭಿಸಿಲು ಬೆಂವಿವಿ ಸಿದ್ಧತೆ
ಕೊಡಗು ಜಿಲ್ಲೆಯಲ್ಲಿ ಎದುರಾದ ಪ್ರವಾಹದಂತಹ ನೈಸರ್ಗಿಗ ವಿಪತ್ತುಗಳನ್ನು ಎದುರಿಸುವುದು ಹೇಗೆ?... ನೈಸರ್ಗಿ ವಿಪತ್ತು ಎದುರಿಸಲು ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು...? ಎಂಬುದರ ಕುರಿತಂತೆ ನೂತನ ಕೊರ್ಸ್'ವೊಂದನ್ನು...
from Kannadaprabha - Kannadaprabha.com https://ift.tt/2OLZx2t
via IFTTT
from Kannadaprabha - Kannadaprabha.com https://ift.tt/2OLZx2t
via IFTTT
ಮುಸ್ಲಿಂ ವ್ಯಕ್ತಿ ವಿವಾಹವಾದ ಕೋಪ; ತಮ್ಮನಿಂದ 13 ವರ್ಷ ಬಳಿಕ ಮನೆಗೆ ಬಂದ ಅಕ್ಕ-ಬಾವನ ಬರ್ಬರ ಕೊಲೆ!
ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದ ಅಕ್ಕನ ಮೇಲೆ ದ್ವೇಷ ಸಾಧಿಸಿದ್ದ ಸಹೋದರ 13 ವರ್ಷಗಳ ಬಳಿಕ ಮನೆಗೆ ಬಂದ ಅಕ್ಕ-ಬಾವನನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ...
from Kannadaprabha - Kannadaprabha.com https://ift.tt/2DtxcNr
via IFTTT
from Kannadaprabha - Kannadaprabha.com https://ift.tt/2DtxcNr
via IFTTT
ಲಿವ್ ಇನ್ ಪಾರ್ಟನರ್ ಜೊತೆ ಜಗಳ: ಮನನೊಂದ ಟೆಕಿ ಆತ್ಮಹತ್ಯೆ
ಲಿವ್ ಇನ್ ಪಾರ್ಟನರ್ ಜೊತೆಗಿನ ಕಲಹದಿಂದ ಬೇಸತ್ತ ಟೆಕಿಯೊಬ್ಬ ತನ್ನ ಫ್ಲ್ಯಾಟ್ ನಲ್ಲೇ ನೇಣಿಗೆ ಶರಣಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ...
from Kannadaprabha - Kannadaprabha.com https://ift.tt/2zvaDDQ
via IFTTT
from Kannadaprabha - Kannadaprabha.com https://ift.tt/2zvaDDQ
via IFTTT
Tuesday, 25 September 2018
ಮಳೆ ಎಫೆಕ್ಟ್: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಎದ್ದುಬಂದ ನೊರೆ
ಕಳೆದ 2 ದಿನಗಳಿಂದ ಸತತವಾಗಿ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಭಾರೀ ಪ್ರಮಾಣದ ನೊರೆ ಉತ್ಪತ್ತಿಯಾಗಿದ್ದು, ಗುಪ್ಪೆ ಗುಪ್ಪೆಯಾಗಿ ಗಾಳಿಯಲ್ಲಿ ತೇಲುತ್ತಾ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು...
from Kannadaprabha - Kannadaprabha.com https://ift.tt/2NH58eh
via IFTTT
from Kannadaprabha - Kannadaprabha.com https://ift.tt/2NH58eh
via IFTTT
ನಟ ವಿಜಯ್ ಪ್ರತಿದೂರು: ಮಾರುತಿ ಗೌಡ, ಪಾನಿಪೂರಿ ಕಿಟ್ಟಿ ವಿರುದ್ಧ ಎಫ್ ಐಆರ್ ದಾಖಲಿಸಿದ ಪೊಲೀಸರು !
ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದುನಿಯಾ ವಿಜಯ್ ನೀಡಿದ ಪ್ರತಿ ದೂರಿನ ಆಧಾರದ ಮೇಲೆ ಹೈಗ್ರೌಂಡ್ಸ್ ಪೊಲೀಸರು ಮಾರುತಿ ಗೌಡ ಹಾಗೂ ಪಾನಿಪೂರಿ ಕಿಟ್ಟಿ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.
from Kannadaprabha - Kannadaprabha.com https://ift.tt/2Q72z1K
via IFTTT
from Kannadaprabha - Kannadaprabha.com https://ift.tt/2Q72z1K
via IFTTT
ಡಾ.ರಾಜ್ ಕುಮಾರಗೆ ನ್ಯಾಯ ಸಿಗದಿರಲು ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ?
ನಮ್ಮ ಹೆಮ್ಮೆಯ ಪುತ್ರನನ್ನು ನಾವು ಕಳೆದು ಕೊಂಡಿದ್ದೇವೆ, ರಾಜಣ್ಣ ಅವರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ನಮಗೆ ಇತ್ತು, ಆದರೆ ಅವರ ಸಾವಿನ ನಂತರವೂ./...
from Kannadaprabha - Kannadaprabha.com https://ift.tt/2zvzEir
via IFTTT
from Kannadaprabha - Kannadaprabha.com https://ift.tt/2zvzEir
via IFTTT
ಬಿಬಿಎಂಪಿ ಮೇಯರ್ ಚುನಾವಣೆ: ಗದ್ದುಗೆ ಹಿಡಿಯಲು ಪ್ರತಿಪಕ್ಷಗಳ ಕಸರತ್ತು
ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಕೇವಲ 3 ದಿನಗಳು ಮಾತ್ರ ಬಾಕಿಯಿದ್ದು, ಬಿಬಿಎಂಪಿ ಮೈತ್ರಿ ಆಡಳಿತದಲ್ಲಿ ಸತತ ನಾಲ್ಕನೇ ವರ್ಷವೂ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಮೇಯರ್ ಆಗಿ ಆಯ್ಕೆ...
from Kannadaprabha - Kannadaprabha.com https://ift.tt/2zv3cww
via IFTTT
from Kannadaprabha - Kannadaprabha.com https://ift.tt/2zv3cww
via IFTTT
ರಸ್ತೆ ಗುಂಡಿಗಳಿಗೆ ತೇಪೆ ಕಾಮಗಾರಿ ಕಳಪೆ: 'ಹೈ'ಗೆ ಸಮಿತಿ ವರದಿ
ನಗರದ ರಸ್ತೆ ಗುಂಡಿಗಳ ಭರ್ತಿ ಕಾಮಗಾರಿಯ ಗುಣಮಟ್ಟ ಪರಿಶೀಲನೆಗೆ ಹೈಕೋರ್ಟ್ ನೇಮಿಸಿದ್್ದ ಕೋರ್ಟ್ ಕಮಿಷನರ್ ಗಳು ಮಂಗಳವಾರ ತಮ್ಮ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದಾರೆ...
from Kannadaprabha - Kannadaprabha.com https://ift.tt/2R1EcnB
via IFTTT
from Kannadaprabha - Kannadaprabha.com https://ift.tt/2R1EcnB
via IFTTT
ಬೆಂಗಳೂರು: ಫ್ಯಾನ್ಸಿ ನಂಬರ್ ಗಾಗಿ ಮೊಹಮದ್ ನಲಪಾಡ್ ಪಾವತಿಸಿದ ಹಣವೆಷ್ಟು?
ಶಾಂತಿನಗರ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಫ್ಯಾನ್ಸಿ ನಂಬರ್ ಪಡೆಯಲು ಲಕ್ಷಗಟ್ಟಲೇ ಹಣ ನೀಡಿದ್ದಾರೆ....
from Kannadaprabha - Kannadaprabha.com https://ift.tt/2OQVJgG
via IFTTT
from Kannadaprabha - Kannadaprabha.com https://ift.tt/2OQVJgG
via IFTTT
ಕೇವಲ 22 ಎಂಎಂ ಮಳೆಗೆ ಬೆಂಗಳೂರಿನಲ್ಲಿ ಸೃಷ್ಟಿಯಾಯ್ತು ಪ್ರವಾಹ ಪರಿಸ್ಥಿತಿ, ಅನಾಹುತಗಳ ಮಹಾಪೂರ
ಕಳೆದೆರಡು ರಾತ್ರಿ ನಗರದಲ್ಲಿ ಸುರಿದ ಮಳೆಗೆ ರಾಜಧಾನಿ ನಿವಾಸಿಗಳನ್ನು ಹೈರಾಣಾಗಿಸಿದೆ. ಧಾರಾಕಾರವಾಗಿ ಸುರಿದ ಮಳೆಗೆ ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಮಳೆ ಸೃಷ್ಟಿಸಿದ್ದ ಅವಾಂತರದಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ...
from Kannadaprabha - Kannadaprabha.com https://ift.tt/2Q8bOi3
via IFTTT
from Kannadaprabha - Kannadaprabha.com https://ift.tt/2Q8bOi3
via IFTTT
ರೈತರಿಗೆ ಕಿರುಕುಳ ನೀಡುವ ಖಾಸಗಿ ಫೈನಾನ್ಸಿಯರ್'ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಪೊಲೀಸರಿಗೆ ರಾಜ್ಯ ಸರ್ಕಾರ
ಸಾಲ ನೀಡಿ ರೈತರಿಗೆ ಕಿರುಕುಳ ನೀಡಿರುವ ಖಾಸಗಿ ಫೈನಾನ್ಸಿಯರ್'ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಪೊಲೀಸರಿಗೆ ಸೂಚಿಸಿದೆ ಎಂದು ಬುಧವಾರ ತಿಳಿದುಬಂದಿದೆ...
from Kannadaprabha - Kannadaprabha.com https://ift.tt/2NEO7kJ
via IFTTT
from Kannadaprabha - Kannadaprabha.com https://ift.tt/2NEO7kJ
via IFTTT
ಕರ್ನಾಟಕ: ರಸ್ತೆ ಗುಂಡಿ ತಪ್ಪಿಸಲು ಹೋದ ಸ್ಕೂಟಿಗೆ ಲಾರಿ ಡಿಕ್ಕಿ, ವ್ಯಕ್ತಿ ಸಾವು
ರಸ್ತೆ ಗುಂಡಿ ತಪ್ಪಿಸಲು ಹೋದ ದ್ವಿಚಕ್ರ ವಾಹನವೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿಸುವ ಘಟನೆ ತೀರ್ಥಗಳ್ಳಿಯಲ್ಲಿ ಮಂಗಳವಾರ ನೆಡದಿದೆ...
from Kannadaprabha - Kannadaprabha.com https://ift.tt/2Q5KWze
via IFTTT
from Kannadaprabha - Kannadaprabha.com https://ift.tt/2Q5KWze
via IFTTT
ಸಾಲದ ಶೂಲ: ಹಣ ವಾಪಸ್ ನೀಡದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಹೊತ್ತೊಯ್ದು ಮದುವೆಯಾದ ಭೂಪ!
ಸಾಲ ಪಡೆದ ಹಣವನ್ನು ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಪತ್ನಿಯನ್ನೇ ಹೊತ್ತುಕೊಂಡು ಹೋಗಿ ಮದುವೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ...
from Kannadaprabha - Kannadaprabha.com http://www.kannadaprabha.com/karnataka/debt-trap-man-‘takes-away’-friend’s-wife-marries-her/325058.html
via IFTTT
from Kannadaprabha - Kannadaprabha.com http://www.kannadaprabha.com/karnataka/debt-trap-man-‘takes-away’-friend’s-wife-marries-her/325058.html
via IFTTT
ಬೆಂಗಳೂರು ನಗರವನ್ನು ಮತ್ತೆ ಟ್ರ್ಯಾಕ್ ತನ್ನಿ: ಸಮಿತಿಗೆ ಹೈಕೋರ್ಟ್ ಸೂಚನೆ
ನಗರವನ್ನು ಸಮಸ್ಯೆಗಳಿಂದ ಮುಕ್ತಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಂಡು ಬೆಂಗಳೂರನ್ನು ಮತ್ತೆ ಟ್ರ್ಯಾಕ್'ಗೆ ತರುವಂತೆ ಬೆಂಗಳೂರು ನಗರದಲ್ಲಿ, ಬೃಹತ್ ನೀರುಗಾಲುವೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿಗಳ ಅನುಷ್ಠಾನದ...
from Kannadaprabha - Kannadaprabha.com https://ift.tt/2QZzfM0
via IFTTT
from Kannadaprabha - Kannadaprabha.com https://ift.tt/2QZzfM0
via IFTTT
ಬೆಂಗಳೂರು : ರಾಜಕಾಲುವೆ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ- ಹೆಚ್. ಡಿ. ಕುಮಾರಸ್ವಾಮಿ
ನಗರದಲ್ಲಿ ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2OeJw8g
via IFTTT
from Kannadaprabha - Kannadaprabha.com https://ift.tt/2OeJw8g
via IFTTT
ರೈತರಿಂದ ಸಾಲ ವಸೂಲಿಗೆ ದಬ್ಬಾಳಿಕೆ ಮಾಡುವವರ ವಿರುದ್ಧ ಕ್ರಮ - ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ
ರೈತರಿಂದ ಸಾಲ ವಸೂಲಿ ಮಾಡಲು ದಬ್ಬಾಳಿಕೆ ನಡೆಸುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
from Kannadaprabha - Kannadaprabha.com https://ift.tt/2Q29t8v
via IFTTT
from Kannadaprabha - Kannadaprabha.com https://ift.tt/2Q29t8v
via IFTTT
ಹಾಸನ: ಅಂತರ್ಧರ್ಮೀಯಳೊಡನೆ ಬಾಲ್ಯ ವಿವಾಹ, ಯುವತಿ ಪ್ರಾಪ್ತ ವಯಸ್ಕಾಳಾದ ಬಳಿಕ ನಡೆದದ್ದೇನು?
ಏಳು ತಿಂಗಳುಗಳ ಹಿಂದೆ ಅಂತರ್ಧರ್ಮೀಯ ಯುವಕನನ್ನು ಪ್ರೀತಿಸಿ ವಿವಾಹವಾಗಬೇಕೆಂದಿದ್ದ ಅಪ್ರಾಪ್ತ ಯುವತಿಯೊಬ್ಬಳನ್ನು ಅವಳು ಪ್ರಾಪ್ತ ವಯಸ್ಕಳಾಗುತ್ತಿದ್ದಂತೆ....
from Kannadaprabha - Kannadaprabha.com https://ift.tt/2OKWJCS
via IFTTT
from Kannadaprabha - Kannadaprabha.com https://ift.tt/2OKWJCS
via IFTTT
ಮಂಗಳೂರು ಕಲಾವಿದ ಕಂದನ್ ಗೆ ಅಂತರಾಷ್ಟ್ರೀಯ ಪ್ರಶಸ್ತಿ!
ಮಂಗಳೂರಿನ ಖ್ಯಾತ ಚಿತ್ರ ಕಲಾವಿದ ಕಂದನ್ ಜಿ. ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರ "ಸಮಕಾಲೀನ ಸಮಾಜ ೯೮" ಚಿತ್ರಕ್ಕೆ ೧೮ನೇ ಏಷ್ಯನ್ ಆರ್ಟ್ ಬಿನಾಲೆ ಬಾಂಗ್ಲಾದೇಶ್ ....
from Kannadaprabha - Kannadaprabha.com https://ift.tt/2Q1qUpJ
via IFTTT
from Kannadaprabha - Kannadaprabha.com https://ift.tt/2Q1qUpJ
via IFTTT
ಆರ್ ಅಶೋಕ್ ವಿರುದ್ಧ ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು
ಬಗರ್ ಹುಕುಂ ಭೂಮಿ ಅಕ್ರಮ ಮಂಜೂರಾತಿ ಪ್ರಕರಣಕ್ಕೆ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಆರ್...
from Kannadaprabha - Kannadaprabha.com https://ift.tt/2N0A18e
via IFTTT
from Kannadaprabha - Kannadaprabha.com https://ift.tt/2N0A18e
via IFTTT
ರಂಗಕರ್ಮಿ ಹೆಗ್ಗೋಡು ಪ್ರಸನ್ನಗೆ 'ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ'
ಖ್ಯಾತ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರಿಗೆ '2018ನೇ ಸಾಲಿನ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ' ನಿಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
from Kannadaprabha - Kannadaprabha.com https://ift.tt/2OcZ8sU
via IFTTT
from Kannadaprabha - Kannadaprabha.com https://ift.tt/2OcZ8sU
via IFTTT
Monday, 24 September 2018
ವರನಟ ಡಾ.ರಾಜ್ ಕುಮಾರ್ ಕಿಡ್ನಾಪ್ ಕೇಸ್: 9 ಆರೋಪಿಗಳು ಖುಲಾಸೆ
ಕಾಡುಗಳ್ಳ ವೀರಪ್ಪನ್ ವರನಟ ಡಾ. ರಾಜ್ಕುಮಾರ್ ಅವರನ್ನು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದಿದ್ದು.
from Kannadaprabha - Kannadaprabha.com https://ift.tt/2zsAJaH
via IFTTT
from Kannadaprabha - Kannadaprabha.com https://ift.tt/2zsAJaH
via IFTTT
ರೈತರ ಸಾಲಮನ್ನಾ ವ್ಯಾಪ್ತಿಯನ್ನು ವಿಸ್ತರಿಸಿದ ರಾಜ್ಯ ಸರ್ಕಾರ; ಯೋಜನೆಗೆ ತಿದ್ದುಪಡಿ
ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆ ತಿದ್ದುಪಡಿ ಪ್ರಕಾರ ಸಹಕಾರಿ ಬ್ಯಾಂಕುಗಳು ಮತ್ತು ...
from Kannadaprabha - Kannadaprabha.com https://ift.tt/2xx5ji7
via IFTTT
from Kannadaprabha - Kannadaprabha.com https://ift.tt/2xx5ji7
via IFTTT
ಇನ್ನು ಮುಂದೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಜೇನುತುಪ್ಪ ಪೂರೈಕೆ
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಇನ್ನಷ್ಟು ಸಿಹಿಯಾಗಿ ಮತ್ತು ಆರೋಗ್ಯದಾಯಕವಾಗಿ ...
from Kannadaprabha - Kannadaprabha.com https://ift.tt/2OP4ZBR
via IFTTT
from Kannadaprabha - Kannadaprabha.com https://ift.tt/2OP4ZBR
via IFTTT
ಉಡುಪಿ: ಗೂಗಲ್ ಇಂಡಿಯಾ ಗೇಮ್ಸ್ ಸಮಾವೇಶಕ್ಕೆ ಶಿಲ್ಪಾ ಭಟ್ ಆಯ್ಕೆ
ಸಿಂಗಾಪುರದಲ್ಲಿ ಸೆ. 24ರಿಂದ 28ರವರೆಗೆ ನಡೆಯುವ ಗೂಗಲ್ ಪ್ಲೇ ಪ್ರಾಯೋಜಿತ ‘ಇಂಡಿ ಗೇಮ್ಸ್ ಆ್ಯಕ್ಸಲರೇಟರ್ ಪ್ರೋಗ್ರಾಂ 2018’ ಸಮಾವೇಶದಲ್ಲಿ...
from Kannadaprabha - Kannadaprabha.com http://www.kannadaprabha.com/karnataka/udupi’s-shilpa-bhat-selected-as-google-indie-accelerator-mentor/324993.html
via IFTTT
from Kannadaprabha - Kannadaprabha.com http://www.kannadaprabha.com/karnataka/udupi’s-shilpa-bhat-selected-as-google-indie-accelerator-mentor/324993.html
via IFTTT
ಮೈಸೂರು ಡಿಸಿಸಿ ಬ್ಯಾಂಕ್ ಮಾಜಿ ಮುಖ್ಯಸ್ಥನಿಂದ ಶಾಸಕ ನರೇಂದ್ರಗೆ ಕಪಾಳ ಮೋಕ್ಷ?
ಕೆಲವು ಸಹಕಾರ ಸೊಸೈಟಿಗಳು ಅನುದಾನದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣ ಮೈಸೂರು ಡಿಸಿಸಿ ಬ್ಯಾಂಕ್ ಮಾಜಿ ಮುಖ್ಯಸ್ಥ ಹಾಗೂ .,..
from Kannadaprabha - Kannadaprabha.com https://ift.tt/2pyb0bd
via IFTTT
from Kannadaprabha - Kannadaprabha.com https://ift.tt/2pyb0bd
via IFTTT
ಬೆಂಗಳೂರಿನಲ್ಲಿ ಭಾರೀ ಮಳೆ : ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ !
ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ವಿಧಾನಸೌಧ, ಆಡುಗೋಡಿ, ಜೆಪಿ ನಗರ, ಶಾಂತಿ ನಗರ, ಮೆಜೆಸ್ಟಿಕ್ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ
from Kannadaprabha - Kannadaprabha.com https://ift.tt/2I9Ppy4
via IFTTT
from Kannadaprabha - Kannadaprabha.com https://ift.tt/2I9Ppy4
via IFTTT
ರಾಜ್ಯ ಪ್ರವಾಸೋದ್ಯಮ ಇಲಾಖೆಯ ಬ್ರ್ಯಾಂಡ್ ಅಂಬಾಸಿಡರ್ ಆದ ಯದುವೀರ್ ಒಡೆಯರ್
ಮೈಸೂರು ಸೀಮೆಯ ನಾಲ್ಕು ಜಿಲ್ಲೆಗಳಾದ ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲಾ ಪ್ರವಾಸೋದ್ಯಮ ರಾಯಭಾರಿಯಾಗಿ ಮೈಸೂರು ರಾಜವಂಶಸ್ಥರಾದ ಯದುವೀರ್.....
from Kannadaprabha - Kannadaprabha.com https://ift.tt/2NBKGeK
via IFTTT
from Kannadaprabha - Kannadaprabha.com https://ift.tt/2NBKGeK
via IFTTT
ನಗರದ ರಸ್ತೆಗಳ ಗುಂಡಿ ಮುಚ್ಚಿದ ಬಿಬಿಎಂಪಿ: ಪರಿಶೀಲನೆಗೆ ಆಯೋಗ ರಚಿಸಿದ ನ್ಯಾಯಾಲಯ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಲ್ಲಿಯವರೆಗೂ ಎಷ್ಟರ ಮಟ್ಟಿಗೆ ರಸ್ತೆ ಗುಂಡಿಗಳನ್ನು ಮುಚ್ಚಿದೆ ಎಂಬುದನ್ನು ಪರಿಶೀಲನೆ ನಡೆಸಲು ಹೈಕೋರ್ಟ್ ಸೋಮವಾರ ಆಯೋಗವೊಂದನ್ನು ನೇಮಕ ಮಾಡಿದೆ...
from Kannadaprabha - Kannadaprabha.com https://ift.tt/2NC5FOg
via IFTTT
from Kannadaprabha - Kannadaprabha.com https://ift.tt/2NC5FOg
via IFTTT
ಹಲ್ಲೆ ಪ್ರಕರಣ: ದುನಿಯಾ ವಿಜಯ್ ಗೆ ಇನ್ನು 2 ದಿನ ಜೈಲೇ ಗತಿ!
ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನಟ ವಿಜಯ್ ಜಾಮೀನು ಅರ್ಜಿ ಆದೇಶವನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಸೆ.26 ವರೆಗೆ ಕಾಯ್ದಿರಿಸಿದೆ.
from Kannadaprabha - Kannadaprabha.com https://ift.tt/2Q1E31N
via IFTTT
from Kannadaprabha - Kannadaprabha.com https://ift.tt/2Q1E31N
via IFTTT
ಮೂಡಬಿದಿರೆ: ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಹತ್ಯೆಗೆ ಯತ್ನ!
2015 ರಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಇಮ್ತಿಯಾಜ್ ( 30) ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ.
from Kannadaprabha - Kannadaprabha.com https://ift.tt/2xA4Knu
via IFTTT
from Kannadaprabha - Kannadaprabha.com https://ift.tt/2xA4Knu
via IFTTT
ಮಂಡ್ಯ: ಮನೆಗೆ ನುಗ್ಗಿದ ರಸ್ತೆ ಸಾರಿಗೆ ಬಸ್, ವ್ಯಕ್ತಿ ಸಾವು, ನಾಲ್ವರಿಗೆ ಗಾಯ!
ಪಾದಚಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕೆ.ಎಸ್.ಆರ್.ಟಿಸಿ ಬಸ್ ಮನೆಯೊಂದಕ್ಕೆ ನುಗ್ಗಿದ ಕಾರಣ ವ್ಯಕ್ತಿಯು ಸಾವನ್ನಪ್ಪಿರುವ ಘ್ಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2QRD4m9
via IFTTT
from Kannadaprabha - Kannadaprabha.com https://ift.tt/2QRD4m9
via IFTTT
ಬೆಂಗಳೂರು: ಶೀಘ್ರವೇ ಆರು ಬೋಗಿಗಳುಳ್ಳ ಮೆಟ್ರೋ ಟ್ರೈನ್ ಸೇವೆ ಆರಂಭ
ಜೂನ್ ನಲ್ಲಿ ಮೊದಲ ಬಾರಿಗೆ ಆರು ಕೋಚ್ ಗಳುಳ್ಳ ಮೆಟ್ರೋ ರೈಲು ಬಿಡುಗಡೆ ಮಾಡಿದ್ದು, ಇದಕ್ಕೆ ವ್ಯಾಪಕ ಬೆಂಬಲ ದೊರೆತಿತ್ತು...
from Kannadaprabha - Kannadaprabha.com https://ift.tt/2xCJGgh
via IFTTT
from Kannadaprabha - Kannadaprabha.com https://ift.tt/2xCJGgh
via IFTTT
Sunday, 23 September 2018
ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷನ 2 ಕಿ.ಮೀ ಅಟ್ಟಾಡಿಸಿ ಕೊಚ್ಚಿ ಬರ್ಬರ ಕೊಲೆ!
ಯುವ ಕಾಂಗ್ರೆಸ್ ಮುಖಂಡನನ್ನು ದುಷ್ಕರ್ಮಿಗಳು ಸುಮಾರು 2 ಕಿ.ಮೀವರೆಗೆ ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2OM6Ib5
via IFTTT
from Kannadaprabha - Kannadaprabha.com https://ift.tt/2OM6Ib5
via IFTTT
ಬೆಂಗಳೂರಿನಲ್ಲಿ ಮತ್ತೆ ಧಾರಾಕಾರ ಮಳೆ; ಮನೆಗಳಿಗೆ ನುಗ್ಗಿದ ನೀರು
ಕಳೆದ ರಾತ್ರಿಯಿಂದ ಸೋಮವಾರ ನಸುಕಿನವರೆಗೆ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ...
from Kannadaprabha - Kannadaprabha.com https://ift.tt/2I7kXVn
via IFTTT
from Kannadaprabha - Kannadaprabha.com https://ift.tt/2I7kXVn
via IFTTT
ಆರು ತಿಂಗಳಲ್ಲಿ ಬೆಂಗಳೂರಿನಾದ್ಯಂತ ಉಚಿತ ವೈಫೈ ಸೌಲಭ್ಯ: ಡಾ ಜಿ ಪರಮೇಶ್ವರ್
ಇನ್ನು ಆರು ತಿಂಗಳೊಳಗೆ ಉಚಿತ ವೈಫೈ ಸೇವೆಯನ್ನು ಬೆಂಗಳೂರು ನಗರದಾದ್ಯಂತ ...
from Kannadaprabha - Kannadaprabha.com https://ift.tt/2NAhW68
via IFTTT
from Kannadaprabha - Kannadaprabha.com https://ift.tt/2NAhW68
via IFTTT
ಕಾರು ಅಪಘಾತ; ನಟ ದರ್ಶನ್, ದೇವರಾಜ್, ಪ್ರಜ್ವಲ್ ಸೇರಿ ನಾಲ್ವರಿಗೆ ಗಾಯ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ನಸುಕಿನ ಜಾವ ಮೈಸೂರು ಬಳಿ ಅಪಘಾತಕ್ಕೀಡಾಗಿದ್ದು ಅವರ ಕೈ ಮುರಿದಿದೆ ಎಂದು...
from Kannadaprabha - Kannadaprabha.com https://ift.tt/2O3BW0h
via IFTTT
from Kannadaprabha - Kannadaprabha.com https://ift.tt/2O3BW0h
via IFTTT
ಮಂಗಳೂರು: ಕಾಣೆಯಾಗಿದ್ದ ವ್ಯಕ್ತಿಯ ಶವ ತಮಿಳು ನಾಡಿನಲ್ಲಿ ಪತ್ತೆ
ಪ್ರೇಯಸಿ ಜೊತೆ ನಗರದಿಂದ ಕಾಣೆಯಾಗಿದ್ದ ವ್ಯಕ್ತಿಯ ಶವ ತಮಿಳುನಾಡಿನಲ್ಲಿ ಪತ್ತೆಯಾಗಿದೆ...
from Kannadaprabha - Kannadaprabha.com https://ift.tt/2I9zFep
via IFTTT
from Kannadaprabha - Kannadaprabha.com https://ift.tt/2I9zFep
via IFTTT
ಸರ್ಕಾರ ನಿಮ್ಮೊಂದಿಗಿದೆ, ದುಡುಕಿನ ನಿರ್ಧಾರ ಬೇಡ: ರೈತರಿಗೆ ಸಿಎಂ ಭರವಸೆ
2019ರ ಜುಲೈ ಅಂತ್ಯದೊಳಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ...
from Kannadaprabha - Kannadaprabha.com https://ift.tt/2xKFiuR
via IFTTT
from Kannadaprabha - Kannadaprabha.com https://ift.tt/2xKFiuR
via IFTTT
ಶೇ.95ರಷ್ಟು ಗುಂಡಿಗಳನ್ನು ಮುಚ್ಚಿದ್ದೇವೆ; ಬಿಬಿಎಂಪಿ ಹೇಳಿಕೆ
ನಗರದ ಹಲವು ಭಾಗಗಳ ರಸ್ತೆಗಳಲ್ಲಿ ಗುಂಡಿಗಳು ಇನ್ನೂ ಸವಾರರಿಗೆ ತೊಂದರೆಯಾಗಿದೆ ಎಂದು ...
from Kannadaprabha - Kannadaprabha.com https://ift.tt/2xyzLIv
via IFTTT
from Kannadaprabha - Kannadaprabha.com https://ift.tt/2xyzLIv
via IFTTT
ಬೆಳಗಾವಿ:ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಪ್ರಾರಂಭ !
ಕುಂದಾನಗರಿ ಬೆಳಗಾವಿಯಲ್ಲಿ ಅದ್ದೂರಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಆರಂಭವಾಗಿದ್ದು, ಹುತಾತ್ಮ ಚೌಕದ ಬಳಿ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡಿದ್ದರು.
from Kannadaprabha - Kannadaprabha.com https://ift.tt/2MW6mgq
via IFTTT
from Kannadaprabha - Kannadaprabha.com https://ift.tt/2MW6mgq
via IFTTT
ದುನಿಯಾ ವಿಜಿಗೆ ಮತ್ತೊಂದು ಸಂಕಷ್ಟ: ಮೊದಲ ಪತ್ನಿಯಿಂದ 2ನೇ ಪತ್ನಿ ವಿರುದ್ಧ ದೂರು!
ಮಾರುತಿ ಗೌಡ ಅಪಹರಣ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧ ನಟ ದುನಿಯಾ ವಿಜಯ್ ಬಂಧಿತನಾಗಿದ್ದು ಇದರ ಬೆನ್ನಲ್ಲೇ ಮೊದಲ ಪತ್ನಿ ನಾಗರತ್ನ ಎರಡನೇ ಪತ್ನಿ ಕೀರ್ತಿ...
from Kannadaprabha - Kannadaprabha.com https://ift.tt/2QSOupG
via IFTTT
from Kannadaprabha - Kannadaprabha.com https://ift.tt/2QSOupG
via IFTTT
ದುನಿಯಾ ವಿಜಯ್ ಹಲ್ಲೆಯ ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಗಾಯಾಳು ಮಾರುತಿ ಗೌಡ!
ಸ್ಯಾಂಡಲ್ವುಡ್ ನ ಕರಿ ಚಿರತೆ ಎಂದೇ ಖ್ಯಾತರಾಗಿರುವ ನಟ ದುನಿಯಾ ವಿಜಯ್ ಇದೀಗ ನಿಜ ಜೀವನದಲ್ಲಿ ಮಾರುತಿ ಗೌಡ ಎಂಬಾತನಿಗೆ ವಿಲನ್ ಆಗಿದ್ದಾರೆ...
from Kannadaprabha - Kannadaprabha.com https://ift.tt/2MWbf8Z
via IFTTT
from Kannadaprabha - Kannadaprabha.com https://ift.tt/2MWbf8Z
via IFTTT
ಪೊಲೀಸರ ಮುಂದೆ 'ಕರಿ ಚಿರತೆ' ದುನಿಯಾ ವಿಜಯ್ಗೆ ಡಿಚ್ಚಿ ಹೊಡೆದ ಪಾನಿಪುರಿ ಕಿಟ್ಟಿ!
ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ್ದ ನಟ ದುನಿಯಾ ವಿಜಯ್ ಗೆ ಪೊಲೀಸರ ಮುಂದೆಯೇ ಪಾನಿಪೂರಿ ಕಿಟ್ಟಿ ಡಿಚ್ಚಿ ಹೊಡೆದಿದ್ದಾನೆ...
from Kannadaprabha - Kannadaprabha.com https://ift.tt/2Dmi1W3
via IFTTT
from Kannadaprabha - Kannadaprabha.com https://ift.tt/2Dmi1W3
via IFTTT
ಬಿಬಿಎಂಪಿ: ನೂತನ ಮೇಯರ್ ಗೆ ಸಿಗಲಿದೆ 'ಬೆಳ್ಳಿಯ ಕೀ' ಜೊತೆಗೆ ಹತ್ತು ಹಲವು ಸವಾಲು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಸಂಪತ್ ರಾಜ್ ಅವರ ಅಧಿಕಾರಾವಧಿ ಇದೇ ...
from Kannadaprabha - Kannadaprabha.com https://ift.tt/2pu5SVp
via IFTTT
from Kannadaprabha - Kannadaprabha.com https://ift.tt/2pu5SVp
via IFTTT
ಕೆಎಸ್ಒಯುನಲ್ಲಿ ಯುಜಿ, ಪಿಜಿ ಪ್ರವೇಶಕ್ಕೆ ವಯಸ್ಸು ಆಧರಿತ ಪ್ರವೇಶ ರದ್ದು
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ)ದ ಪರಿಷ್ಕೃತ ...
from Kannadaprabha - Kannadaprabha.com https://ift.tt/2zogLxU
via IFTTT
from Kannadaprabha - Kannadaprabha.com https://ift.tt/2zogLxU
via IFTTT
Saturday, 22 September 2018
ರಸ್ತೆ ಗುಂಡಿ ಮುಚ್ಚಲು ಇಂದು ಕೊನೆ ದಿನ: ಬಿಬಿಎಂಪಿಗೆ ಕಾಡಲಿದ್ದಾನೆಯೇ ಮಳೆರಾಯ?
ನಗರದಲ್ಲಿ ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಲು ಹೈಕೋರ್ಟ್ ನೀಡಿದ್ದ ಗಡುವಿಗೆ ಭಾನುವಾರ ಕೊನೆಯ ದಿನವಾಗಿದ್ದು, ಗಡುವಿನೊಳಗಾಗಿ ರಸ್ತೆ ಗುಂಡಿಗಳಿಗೆ ತೇಪ ಹಚ್ಚಲು ಬಿಡುವಿಲ್ಲದೆ ಬಿಬಿಎಂಪಿ ತನ್ನ ಕಾರ್ಯಗಳನ್ನು ಮುಂದುವರೆಸಿದೆ. ಈ ನಡುವೆ ಬಿಬಿಎಂಪಿ ಅಧಿಕಾರಿಗಳಿಗೆ ಮಳೆರಾಯನ ಭೀತಿ ಎದುರಾಗಿದೆ...
from Kannadaprabha - Kannadaprabha.com http://www.kannadaprabha.com/karnataka/sunday-showers-could-disrupt-bbmp’s-pothole-filling-drive-in-bengaluru-city/324878.html
via IFTTT
from Kannadaprabha - Kannadaprabha.com http://www.kannadaprabha.com/karnataka/sunday-showers-could-disrupt-bbmp’s-pothole-filling-drive-in-bengaluru-city/324878.html
via IFTTT
ಪ್ರವಾಹಕ್ಕೆ ನಲುಗಿದ ಕೊಡಗು: ಸರ್ಕಾರಿ ಶಾಲೆ ಮರು ಆರಂಭ ಮತ್ತಷ್ಟು ವಿಳಂಬ
ಸಾವಿನ ಮಳೆ ಹಾಗೂ ಭೀಕರ ಪ್ರವಾಹದಿಂದಾಗಿ ನಲುಗಿ ಹೋಗಿರುವ ಕೊಡಗು, ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಮರು ಆರಂಭಗೊಳ್ಳಲು ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ...
from Kannadaprabha - Kannadaprabha.com https://ift.tt/2PVLeso
via IFTTT
from Kannadaprabha - Kannadaprabha.com https://ift.tt/2PVLeso
via IFTTT
ಆಯುಷ್ಮಾನ್ ಭಾರತ್ ಜೊತೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ; ಸಂಪುಟ ಅಸ್ತು
ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಭಾನುವಾರ ಪ್ರಧಾನ ...
from Kannadaprabha - Kannadaprabha.com https://ift.tt/2NANQzp
via IFTTT
from Kannadaprabha - Kannadaprabha.com https://ift.tt/2NANQzp
via IFTTT
ಗಣೇಶ ಮೂರ್ತಿ ಮೇಲೆ ಕಲ್ಲೆಸೆತ: ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣ
ಗಣೇಶ ಮೂರ್ತಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ಶನಿವಾರ ಬೆಳಗಿನ ಜಾವ ಬೆಳಗಾವಿ ನಗರದ ತೆಂಗಿನಕೇರಿ ಗಲ್ಲಿಯ ಮೋತಿಲಾಲ ವೃತ್ತದಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2xvvKF0
via IFTTT
from Kannadaprabha - Kannadaprabha.com https://ift.tt/2xvvKF0
via IFTTT
ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟತೆಯನ್ನು ಹೆಚ್ಚಿಸಿ: ಜಿ.ಟಿ.ದೇವೇಗೌಡಗೆ ಉಪ ಮುಖ್ಯಮಂತ್ರಿ ಪರಮೇಶ್ವರ್
ರಾಜ್ಯ ಸರ್ಕಾರದ ನೇತೃತ್ವದಲ್ಲಿ ಮುನ್ನಡೆಯಲಾಗುತ್ತಿರುವ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟತೆಯನ್ನು ಉತ್ತಮವಾಗಿಸುವಂತೆ ರಾಜ್ಯ ಹೆಚ್ಚುವರಿ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್...
from Kannadaprabha - Kannadaprabha.com https://ift.tt/2NxUXbJ
via IFTTT
from Kannadaprabha - Kannadaprabha.com https://ift.tt/2NxUXbJ
via IFTTT
ಜೆಡಿಎಸ್ ಶಾಸಕಾಂಗ ಸಭೆ ಅಂತ್ಯ :ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತು ಚರ್ಚೆ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ತವರು ಜಿಲ್ಲೆ ಹಾಸನದಲ್ಲಿ ಹೊಯ್ಸಳ ರೆಸಾರ್ಟ್ ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆ ಅಂತ್ಯಗೊಂಡಿದೆ.
from Kannadaprabha - Kannadaprabha.com https://ift.tt/2OHaxyb
via IFTTT
from Kannadaprabha - Kannadaprabha.com https://ift.tt/2OHaxyb
via IFTTT
ನಾಡಪ್ರಭು ಕೆಂಪೇಗೌಡ ಬಡಾವಣೆ :ಮಂಗಳವಾರ ಐದು ಸಾವಿರ ನಿವೇಶನಗಳ ಹಂಚಿಕೆ !
ಬಿಡಿಎ ಅಭಿವೃದ್ದಿಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ 5 ಸಾವಿರ ನಿವೇಶನಗಳ ಹಂಚಿಕೆಯನ್ನು ಮಂಗಳವಾರ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆರಂಭಿಸಲಿದ್ದಾರೆ.
from Kannadaprabha - Kannadaprabha.com https://ift.tt/2O2TN7p
via IFTTT
from Kannadaprabha - Kannadaprabha.com https://ift.tt/2O2TN7p
via IFTTT
ಪಾವಗಡಕ್ಕೆ ಸದ್ಯದಲ್ಲೇ ಭದ್ರಾ ನೀರು - ಸಚಿವ ಎಂ. ವೆಂಕಟರಮಣಪ್ಪ
ಪಾವಗಡ ತಾಲೂಕಿಗೆ ಕುಡಿಯುವ ನೀರಿನ ಯೋಜನೆಗೆ ಸರ್ಕಾರ 2 ಸಾವಿರದ 300 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಬಹುಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಅಕ್ಟೋಬರ್ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕಾರ್ಮಿಕ ಸಚಿವ ಎಂ. ವೆಂಕಟರಮಣಪ್ಪ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2ptkapl
via IFTTT
from Kannadaprabha - Kannadaprabha.com https://ift.tt/2ptkapl
via IFTTT
ಪರಿಶಿಷ್ಟ ಜಾತಿ ,ಪಂಗಡ ಯುವಕರಿಗೆ ಚಾಲನಾ ತರಬೇತಿ ನೀಡುವ 'ಐರಾವತ' ಯೋಜನೆಗೆ ಚಾಲನೆ!
ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ, ಪಂಗಡದ ಯುವಕರಿಗೆ ಉದ್ಯೋಗ್ಯ ಪಡೆಯಲು ಸೂಕ್ತ ತರಬೇತಿ ಒದಗಿಸುವ ನಿಟ್ಟಿನಲ್ಲಿ 225 ಕೋಟಿ ರೂ. ವೆಚ್ಚದ ಐರಾವತಿ ಯೋಜನೆಯನ್ನು ಪ್ರಾರಂಭಿಸಿದೆ.
from Kannadaprabha - Kannadaprabha.com http://www.kannadaprabha.com/karnataka/governament-launches-airavatha’-scheme-to-train-scst-youths-as-drivers/324855.html
via IFTTT
from Kannadaprabha - Kannadaprabha.com http://www.kannadaprabha.com/karnataka/governament-launches-airavatha’-scheme-to-train-scst-youths-as-drivers/324855.html
via IFTTT
ಮಂಡ್ಯ: ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದು ಒಂದೇ ಕುಟುಂಬದ ನಾಲ್ವರು ಆತ್ಯಹತ್ಯೆ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ದಾರುಣ...
from Kannadaprabha - Kannadaprabha.com https://ift.tt/2DjHgsh
via IFTTT
from Kannadaprabha - Kannadaprabha.com https://ift.tt/2DjHgsh
via IFTTT
ಬೆಂಗಳೂರು-ಮೈಸೂರು 6 ಪಥ ರಸ್ತೆ ಮತ್ತೆ ವಿಳಂಬ; ಅರಣ್ಯ ಇಲಾಖೆಯಿಂದ ಅಡ್ಡಿ
ಬೆಂಗಳೂರು-ಮೈಸೂರು ನಡುವೆ ಕೇವಲ 90 ನಿಮಿಷಗಳಲ್ಲಿ ತಲುಪುವ ಕೇಂದ್ರ ಸರ್ಕಾರದ ...
from Kannadaprabha - Kannadaprabha.com https://ift.tt/2DlCNoX
via IFTTT
from Kannadaprabha - Kannadaprabha.com https://ift.tt/2DlCNoX
via IFTTT
ಸೆ.28ಕ್ಕೆ ಮೇಯರ್ ಚುನಾವಣೆ: ಪಟ್ಟಕ್ಕಾಗಿ ರಾಮಲಿಂಗಾ ರೆಡ್ಡಿ, ಜಾರ್ಜ್ ನಡುವೆ ಪೈಪೋಟಿ ಶುರು!
ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ. ಸೆ.28ರಂದು ನಡೆಯಲಿದ್ದು, ಚುನಾನಣೆ ಹಿನ್ನಲೆಯಲ್ಲಿ ಮುಂದಿನ ಮೇಯರ್ ಯಾರಾಗುತ್ತಾರೆಂಬ ಚರ್ಚೆ ಈಗಾಗಲೇ ಆರಂಭವಾಗಿದೆ...
from Kannadaprabha - Kannadaprabha.com https://ift.tt/2QQxLU3
via IFTTT
from Kannadaprabha - Kannadaprabha.com https://ift.tt/2QQxLU3
via IFTTT
ಒಂದೇ ತಿಂಗಳಲ್ಲಿ 5 ಅಪಘಾತ: ಆತಂಕದಲ್ಲಿ ಸರ್ಜಾಪುರ ನಿವಾಸಿಗಳು, ರಸ್ತೆ ಸರಿಪಡಿಸುವಂತೆ ಪಿಡಬ್ಲ್ಯೂಡಿಗೆ ಪತ್ರ
ಸರ್ಜಾಪುರದ ಸೊಮ್ಪುರ ಮತ್ತು ಅತ್ತಿಬೆಲೆ ನಡುವಿನ ರಸ್ತೆಯನ್ನು ಅಗಲೀಕರಣ ನಡೆಸುವ ಕಾಮಗಾರಿ ನಡೆಸಲಾಗುತ್ತಿದ್ದು, ಇದರ ಪರಿಣಾಮ ಒಂದೇ ತಿಂಗಳಲ್ಲಿ 5 ಅಪಘಾತ ಸಂಭವಿಸಿರುವ ಹಿನ್ನೆಲಯಲ್ಲಿ ಸರ್ಜಾಪುರ ನಿವಾಸಿಗಳು...
from Kannadaprabha - Kannadaprabha.com https://ift.tt/2I3V0Gd
via IFTTT
from Kannadaprabha - Kannadaprabha.com https://ift.tt/2I3V0Gd
via IFTTT
ಶ್ರೀ ರಾಮ ಸೇನೆ ಬೆಂಗಳೂರು ಅಧ್ಯಕ್ಷೆಯಾಗಿ ರೌಡಿಶೀಟರ್ ಯಶಸ್ವಿನಿ ಗೌಡ ಆಯ್ಕೆ
ಶ್ರೀರಾಮಸೇನೆ ಸಂಘಟನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಡಾ.ಯಶಸ್ವಿನಿ ಗೌಡ ...
from Kannadaprabha - Kannadaprabha.com https://ift.tt/2pvmLPC
via IFTTT
from Kannadaprabha - Kannadaprabha.com https://ift.tt/2pvmLPC
via IFTTT
Friday, 21 September 2018
ರಸ್ತೆ ಗುಂಡಿ ಮುಚ್ಚಲು 'ಹೈ' ಗಡುವು: ರಜಾ ದಿನವೂ ಗುಂಡಿಗೆ ಬಿಬಿಎಂಪಿ ತೇಪೆ
ರಸ್ತೆ ಗುಂಡಿ ವಿಚಾರದಲ್ಲಿ ಹೈಕೋರ್ಟ್ ಹಾಕಿದ ಛೀ ಮಾರಿಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಹಗಲು-ರಾತ್ರಿ ಎನ್ನದೇ ರಸ್ತೆ ಗುಂಡಿ ಮುಚ್ಚಿರುವ ಕಾರ್ಯದಲ್ಲಿ ತೊಡಗಿದ್ದಾರೆ...
from Kannadaprabha - Kannadaprabha.com https://ift.tt/2O48Uxm
via IFTTT
from Kannadaprabha - Kannadaprabha.com https://ift.tt/2O48Uxm
via IFTTT
ಅಡುಗೆ ಸರಿಯಿಲ್ಲ ಎಂದಿದ್ದಕ್ಕೆ ನೊಂದ ಪತ್ನಿ ಆತ್ಮಹತ್ಯೆಗೆ ಶರಣು!
ಅಡುಗೆ ಸರಿಯಾಗಿ ಮಾಡಿಲ್ಲ ಎಂದು ಪತಿ ಬೈದಿದ್ದಕ್ಕೆ ತೀವ್ರವಾಗಿ ನೊಂದ ಪತ್ನಿಯೊಬ್ಬಲು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇವರಜೀವನಹಳ್ಳಿ ಶಾಂಪುರದಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2Nuttnx
via IFTTT
from Kannadaprabha - Kannadaprabha.com https://ift.tt/2Nuttnx
via IFTTT
ಇತಿಹಾಸ ಸೇರಿದ ಮೈಸೂರಿನ ಹೆಮ್ಮೆಯ ಪ್ರೀಮಿಯರ್ ಸ್ಟುಡಿಯೋ
ಕನ್ನಡ, ತಮಿಳು ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳ ಚಿತ್ರೀಕರಣಕ್ಕೆ ಸಾಕ್ಷಿಯಾಗಿದ್ದ ಮೈಸೂರಿನ ಹೆಮ್ಮೆಯ ಪ್ರೀಮಿಯರ್ ಸ್ಟುಡಿಯೋ ಇದೀಗ ಇತಿಹಾಸ ಪುಟ ಸೇರಿದೆ...
from Kannadaprabha - Kannadaprabha.com https://ift.tt/2PUXpG0
via IFTTT
from Kannadaprabha - Kannadaprabha.com https://ift.tt/2PUXpG0
via IFTTT
ದಸರಾ ವಸ್ತು ಪ್ರದರ್ಶನ ಟೆಂಡರ್ ನ್ನು ಕೇಳುವವರೇ ಇಲ್ಲ!
ದಸರಾ ಆಚರಣೆಗೆ ಇನ್ನು ಕೆಲವೇ ವಾರಗಳಷ್ಟೇ ಬಾಕಿ ಇದೆ. ಆದರೆ ದಸರಾದ ಆಚರಣೆಯ ಪ್ರಮುಖ ಆಕರ್ಷಣೆಯಾಗಿರುವ ವಸ್ತು ಪ್ರದರ್ಶನಕ್ಕೆ ಕರೆಯಲಾಗುವ ಟೆಂಡರ್ ನ್ನು ಕೇಳುವವರೇ ಇಲ್ಲದಂತಾಗಿದೆ.
from Kannadaprabha - Kannadaprabha.com https://ift.tt/2O0x3oG
via IFTTT
from Kannadaprabha - Kannadaprabha.com https://ift.tt/2O0x3oG
via IFTTT
ಇಸ್ರೋ ಬೇಹುಗಾರಿಕೆ ಪ್ರಕರಣ: ನಿರಾಪರಾಧಿ ಎಂಬುದು ಸಾರ್ವಜನಿಕವಾಗಿ ಸಾಬೀತಾಗಬೇಕು- ಸುಧೀರ್ ಕುಮಾರ್ ಶರ್ಮಾ
ಆಪ್ತ ಸ್ನೇಹಿತನಿಗೆ ಸಹಾಯ ಮಾಡಲು ಯತ್ನಿಸಿದ್ದು ನಾನು ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಕಾರಣವಾಯಿತು ಎಂದು ಇಸ್ರೋ ಕಾರ್ಮಿಕರ ಗುತ್ತಿಗೆದಾರರಾದ ಸುಧೀರ್ ಕುಮಾರ್ ಶರ್ಮಾ ಅವರು ತಮಗಾದ ಕಹಿ ಅನುಭವಗಳನ್ನು...
from Kannadaprabha - Kannadaprabha.com https://ift.tt/2xy6OfO
via IFTTT
from Kannadaprabha - Kannadaprabha.com https://ift.tt/2xy6OfO
via IFTTT
220 ಬಸ್ ಗಳಿಗೆ ಬಯೋ ಡೀಸೆಲ್ ಬಳಸಲು ಕೆಎಸ್ ಆರ್ ಟಿಸಿ ಸಿದ್ಧತೆ
ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಡೀಸೆಲ್ ಗೆ ಪರ್ಯಾಯವಾಗಿ ಜೈವಿಕ ಇಂಧನ ಬಳಸಲು...
from Kannadaprabha - Kannadaprabha.com https://ift.tt/2NWXmMF
via IFTTT
from Kannadaprabha - Kannadaprabha.com https://ift.tt/2NWXmMF
via IFTTT
ಬಳ್ಳಾರಿ: ಕಟ್ಟಡ ಕುಸಿತದಲ್ಲಿ ಓರ್ವ ಬಾಲಕಿ ಸಾವು, 33 ಗಾಯ
ಬಳ್ಳಾರಿಯ ಹೊಸಪೇಟೆಯಲ್ಲಿನ ಹಳೆಯ ಕಟ್ಟಡವೊಂದು ಕುಸಿದ ಪರಿಣಾಮ ಓರ್ವ ಬಾಲಕಿ ಮೃತಪಟ್ಟಿದ್ದು 33 ಮಂದಿ ಗಾಯಗೊಂಡಿದ್ದಾರೆ...
from Kannadaprabha - Kannadaprabha.com https://ift.tt/2OKHtWR
via IFTTT
from Kannadaprabha - Kannadaprabha.com https://ift.tt/2OKHtWR
via IFTTT
ಕೊಡಗು ಪ್ರವಾಹ: ಸಿಎಂ ಪರಿಹಾರ ನಿಧಿಯಿಂದ ನಿರಾಶ್ರಿತ ಕುಟುಂಬಗಳಿಗೆ ರೂ.50,000 ಪರಿಹಾರ
ಪ್ರವಾಹ ಹಾಗೂ ಭೂಕುಸಿತದಿಂದಾಗಿ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಕಂಗಾಲಾಗಿರುವ ಕೊಡಗಿನ ನಿರಾಶ್ರಿತ ಕುಟುಂಬಗಳಿಗೆ ರೂ.50 ಸಾವಿರ ಪರಿಹಾರ ನೀಡಲು ರಾಜ್ಯ ಸರ್ಕಾರ ಶುಕ್ರವಾರ ನಿರ್ಧರಿಸಿದೆ...
from Kannadaprabha - Kannadaprabha.com https://ift.tt/2O6wDgN
via IFTTT
from Kannadaprabha - Kannadaprabha.com https://ift.tt/2O6wDgN
via IFTTT
ಹೋರಾಟದ ಬಳಿಕ ಶಾಲೆ ತೆರೆದ ಸರ್ಕಾರ: ಓರ್ವ ಬಾಲಕಿಗಾಗಿ ಮತ್ತೆ ಆರಂಭವಾಯ್ತು ಸರ್ಕಾರಿ ಶಾಲೆ
ಮಕ್ಕಳ ಕೊರತೆಯಿಂದಾಗಿ ಮುಚ್ಚಿ ಹೋಗಿದ್ದ ಶಾಲೆಯೊಂದನ್ನು ಪಟ್ಟುಬಿಡದೆ ಹೋರಾಟ ಮಾಡಿ ಸರ್ಕಾರದ ಕಣ್ಣು ತೆರೆಸಿದ ಪೋಷಕರು, ಮತ್ತೆ ಶಾಲೆ ಆರಂಭವಾಗುವಂತೆ ಮಾಡಿದ್ದಾರೆ...
from Kannadaprabha - Kannadaprabha.com https://ift.tt/2QLllgh
via IFTTT
from Kannadaprabha - Kannadaprabha.com https://ift.tt/2QLllgh
via IFTTT
Thursday, 20 September 2018
'ಹೈ' ಚಾಟಿಗೆ ಎಚ್ಚೆತ್ತ ಬಿಬಿಎಂಪಿ: ರಾತ್ರೋರಾತ್ರಿ 1,655 ಗುಂಡಿಗಳಿಗೆ ತೇಪೆ
ನಗರದ ರಸ್ತೆ ಗುಂಡಿ ಸಂಬಂಧಿಸಿದಂತೆ ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ ಹಾಕಿದ ಹಿನ್ನಲೆಯಲ್ಲಿ ಗುರುವಾರ ರಾತ್ರಿ ವೇಳೆ 1,655 ಗುಂಡಿಗಳನ್ನು ಮುಚ್ಚಲಾಗಿದೆ...
from Kannadaprabha - Kannadaprabha.com https://ift.tt/2xqiqS8
via IFTTT
from Kannadaprabha - Kannadaprabha.com https://ift.tt/2xqiqS8
via IFTTT
ಸಾಲ ಕಟ್ಟದ್ದಕ್ಕೆ ಮಹಿಳೆಯನ್ನು ಬಲವಂತದಿಂದ ಎಳೆದೊಯ್ದ ಮಾಲೀಕ: ವೀಡಿಯೋ ವೈರಲ್
ಸಾಲದ ಹಣವನ್ನು ಮರು ಪಾವತಿ ಮಾಡಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ಎಳೆದಾಡಿ, ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಹೋಬಳಿ...
from Kannadaprabha - Kannadaprabha.com https://ift.tt/2QNLxH6
via IFTTT
from Kannadaprabha - Kannadaprabha.com https://ift.tt/2QNLxH6
via IFTTT
ಹಸು, ಮಂಗಗಳ ಬಾಯಿಯಲ್ಲಿ ತಮಿಳು, ಸಂಸ್ಕೃತ ಮಾತನಾಡುತ್ತೇನೆ: ಮತ್ತೆ ಸುದ್ದಿಯಲ್ಲಿ ನಿತ್ಯಾನಂದ ಸ್ವಾಮೀಜಿ
ಸಾಕಷ್ಟು ವಿವಾದಗಳಲ್ಲಿ ಸಿಲುಕಿಕೊಂಡು ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಬಿಡದಿಯ ನಿತ್ಯಾನಂದ ಸ್ವಾಮೀಜಿ ಇದೀಗ ಹೊಸ ಹೇಳಿಕೆಯನ್ನು ನೀಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ...
from Kannadaprabha - Kannadaprabha.com https://ift.tt/2QM3Tbx
via IFTTT
from Kannadaprabha - Kannadaprabha.com https://ift.tt/2QM3Tbx
via IFTTT
ಗೌರಿ ಹತ್ಯೆ ಪ್ರಕರಣ: ದಾಬೋಲ್ಕರ್ ಹತ್ಯೆ ಪ್ರಕರಣ ಆರೋಪಿ ವಶಕ್ಕೆ ಪಡೆದ ಎಸ್ಐಟಿ
ಮಹಾರಾಷ್ಟ್ರದಲ್ಲಿ ನಡೆದ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಶರತ್ ಕಲಸ್ಕರ್ ನನ್ನು ಎಸ್ಐಟಿ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ...
from Kannadaprabha - Kannadaprabha.com https://ift.tt/2psljgK
via IFTTT
from Kannadaprabha - Kannadaprabha.com https://ift.tt/2psljgK
via IFTTT
ಬಿಎಂಟಿಸಿ ಬಸ್ ದರ ಏರಿಕೆ: ಶೇ.95ರಷ್ಟು ಪ್ರಯಾಣಿಕರ ವಿರೋಧ
ಆರಂಭದಿಂದಲೂ ಬಸ್ ಟಿಕೆಟ್ ದರ ಏರಿಕೆಗೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದು, ಈ ಸಂಬಂಧ ಪ್ರಯಾಣಿಕರಿಂದಲೇ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಶೇ.95 ರಷ್ಟು ಸಾರ್ವಜನಿಕರು ಬಸ್ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ...
from Kannadaprabha - Kannadaprabha.com https://ift.tt/2MQZHUt
via IFTTT
from Kannadaprabha - Kannadaprabha.com https://ift.tt/2MQZHUt
via IFTTT
ಬೆಂಗಳೂರು: ಪೋಲೀಸ್ ಠಾಣೆ ಕಟ್ಟಡದಿಂದ ಬಿದ್ದು ಆರೋಪಿ ಸಾವು!
ಕಳ್ಳತನ ಆರೋಪದಡಿ ವಿಚಾರಣೆಗಾಗಿ ಕರೆತರಲಾದ ಆರೋಪಿಯೊಬ್ಬ ಪೋಲೀಸ್ ಠಾಣೆ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರು ಅಮೃತಹಳ್ಳಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2MOADO7
via IFTTT
from Kannadaprabha - Kannadaprabha.com https://ift.tt/2MOADO7
via IFTTT
ಬೆಂಗಳೂರು: ಕೆರೆಯಲ್ಲಿ ಈಜಲು ಹೋದ ಯುವಕ ನಿರುಪಾಲು!
ಮೋಜಿಗಾಗಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಬೆಂಗಳೂರು ನೆಲಮಂಗಲ ಬಳಿ ನಡೆದಿದೆ.
from Kannadaprabha - Kannadaprabha.com https://ift.tt/2QKjE2B
via IFTTT
from Kannadaprabha - Kannadaprabha.com https://ift.tt/2QKjE2B
via IFTTT
ಸೆ.24ರೊಳಗೆ ಬೆಂಗಳೂರನ್ನು ಗುಂಡಿ ಮುಕ್ತ ನಗರವಾಗಿಸಿ: ಬಿಬಿಎಂಪಿಗೆ 'ಹೈ' ಸೂಚನೆ
ಸೆ.24ರೊಳಗಾಗಿ ಬೆಂಗಳೂರನ್ನು ಗುಂಡಿ ಮುಕ್ತ ನಗರವಾಗಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ...
from Kannadaprabha - Kannadaprabha.com https://ift.tt/2DedIvX
via IFTTT
from Kannadaprabha - Kannadaprabha.com https://ift.tt/2DedIvX
via IFTTT
ಕರ್ನಾಟಕ ಸರ್ಕಾರದ ವಶಕ್ಕೆ ಗೋಕರ್ಣ ದೇವಾಲಯ
ಹೈಕೋರ್ಟ್ ಆದೇಶದ ಅನುಸಾರ ಉತ್ತರ ಕನ್ನಡ ಜಿಲ್ಲಾಡಳಿತ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ವಶಕ್ಕೆ ಪಡೆದಿದೆ. ಕಳೆದ 10 ವರ್ಷಗಳಿಂದ ದೇವಾಲಯ ಶ್ರೀರಾಮಚಂದ್ರಾಪುರ ಮಠದ ವಶದಲ್ಲಿತ್ತು.
from Kannadaprabha - Kannadaprabha.com https://ift.tt/2PR23EO
via IFTTT
from Kannadaprabha - Kannadaprabha.com https://ift.tt/2PR23EO
via IFTTT
ವಿಧಾನಸೌಧಕ್ಕೆ ಸುಮ್ಮನೆ ಬಂದು ಸುತ್ತಾಡಬೇಡಿ; ವಿಸಿ, ರಿಜಿಸ್ಟ್ರಾರ್ ಗಳಿಗೆ ಸಚಿವ ದೇವೇಗೌಡ ತಾಕೀತು
ವಿಧಾನ ಸೌಧಕ್ಕೆ ಭೇಟಿ ನೀಡಬೇಕಾದರೆ ಉನ್ನತ ಶಿಕ್ಷಣ ಇಲಾಖೆಯ ಅನುಮತಿ ಪಡೆಯಬೇಕೆಂದು ...
from Kannadaprabha - Kannadaprabha.com https://ift.tt/2xqSXrz
via IFTTT
from Kannadaprabha - Kannadaprabha.com https://ift.tt/2xqSXrz
via IFTTT
Wednesday, 19 September 2018
ಅ.15ರೊಳಗೆ ವಿವಿಗಳ ಸಿಂಡಿಕೇಟ್ ಸದಸ್ಯರ ನೇಮಕ; ಸಚಿವ ಜಿ ಟಿ ದೇವೇಗೌಡ
ಎಲ್ಲಾ ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಗಳಿಂದ ಸರ್ಕಾರದ ನಾಮ ನಿರ್ದೇಶನವನ್ನು ...
from Kannadaprabha - Kannadaprabha.com https://ift.tt/2MJWiHe
via IFTTT
from Kannadaprabha - Kannadaprabha.com https://ift.tt/2MJWiHe
via IFTTT
ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ದುರಸ್ತಿ; ಮಂಗಳೂರು ರೈಲು ಅಕ್ಟೋಬರ್ ವರೆಗೆ ರದ್ದು
ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದರಿಂದ ...
from Kannadaprabha - Kannadaprabha.com https://ift.tt/2QKOKab
via IFTTT
from Kannadaprabha - Kannadaprabha.com https://ift.tt/2QKOKab
via IFTTT
ಭೂ ಒತ್ತುವರಿ ಆಪಾದನೆಗೆ ಸಿಎಂ ಕುಮಾರಸ್ವಾಮಿ ಏಕೆ ಮೌನವಾಗಿದ್ದಾರೆ?; ಬಿಎಸ್ ವೈ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕುಟುಂಬದವರು ಅತಿಕ್ರಮಣ ಮಾಡಿಕೊಂಡಿರುವ ಭೂಮಿ ...
from Kannadaprabha - Kannadaprabha.com http://www.kannadaprabha.com/karnataka/land-encroached-by-karnataka-cm-hd-kumaraswamy’s-family-worth-rs-3000-crore-bs-yeddyurappa/324677.html
via IFTTT
from Kannadaprabha - Kannadaprabha.com http://www.kannadaprabha.com/karnataka/land-encroached-by-karnataka-cm-hd-kumaraswamy’s-family-worth-rs-3000-crore-bs-yeddyurappa/324677.html
via IFTTT
ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದ ನವದಂಪತಿ ನೇಣಿಗೆ ಶರಣು!
ಪ್ರೀತಿಸಿ ಮದುವೆಯಾಗಿದ್ದ ನವಜೋಡಿಯೊಂದು ಡೆತ್ ನೊಟ್ ಬರೆದಿಟ್ಟು ಒಂದೇ ನೇಣು ಕುಣಿಕೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2NOF1RV
via IFTTT
from Kannadaprabha - Kannadaprabha.com https://ift.tt/2NOF1RV
via IFTTT
ಪರಭಾಷಿಗರು ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಜಯಮಾಲ ಚಾಲನೆ
ಪರಭಾಷಿಗರು ಸುಲಭವಾಗಿ ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಸಚಿವೆ ಜಯಮಾಲ ಬುಧವಾರ ಚಾಲನೆ ನೀಡಿದ್ದಾರೆ.
from Kannadaprabha - Kannadaprabha.com https://ift.tt/2QI3wi4
via IFTTT
from Kannadaprabha - Kannadaprabha.com https://ift.tt/2QI3wi4
via IFTTT
ಬೆಂಗಳೂರು: ಶಾಲೆಗೆ ಹೋಗುವಂತೆ ಬಲವಂತ , ವಿದ್ಯಾರ್ಥಿ ಆತ್ಮಹತ್ಯೆ !
ಪೋಷಕರು ಬಲವಂತದಿಂದ ಶಾಲೆಗೆ ಕಳುಹಿಸುತ್ತಿದ್ದರಿಂದ ಬೇಸತ್ತ 14 ವರ್ಷದ ವಿದ್ಯಾರ್ಥಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರ ಬಳಿಯ ಲಗ್ಗೆರೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2OCAoHH
via IFTTT
from Kannadaprabha - Kannadaprabha.com https://ift.tt/2OCAoHH
via IFTTT
ಕೋಲಾರ: ಬ್ಲಾಕ್ ಆಗಿದ್ದ ಶೌಚಾಲಯ ಸ್ವಚ್ಛಗೊಳಿಸಿದ ಬಿಇಒ, ಶಿಕ್ಷಕರಿಗೆ ಪೇಚಾಟ
ಶಾಲೆಯ ಪರಿಶೀಲನೆಗೆ ತೆರಳಿದ್ದ ಬಂಗಾರಪೇಟೆ ಕ್ಷೇತ್ರ ಶಿಕ್ಷಣ ಅಧಿಕಾರಿ(ಬಿಇಒ) ಬ್ಲಾಕ್ ಆಗಿದ್ದ ಶಾಲೆಯ ಶೌಚಾಲಯವನ್ನು...
from Kannadaprabha - Kannadaprabha.com https://ift.tt/2MKOh4P
via IFTTT
from Kannadaprabha - Kannadaprabha.com https://ift.tt/2MKOh4P
via IFTTT
ನಾಳೆ ಸಂಜೆಯೊಳಗೆ ಬೆಂಗಳೂರಿನಲ್ಲಿ ಒಂದೇ ಒಂದು ಗುಂಡಿ ಕಾಣಿಸಬಾರದು: ಬಿಬಿಎಂಪಿಗೆ 'ಹೈ' ಗಡುವು
ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹೈಕೋರ್ಟ್, ನಾಳೆ ಸಂಜೆ ವೇಳೆಗೆ ನಗರದಲ್ಲಿ ಒಂದೇ..
from Kannadaprabha - Kannadaprabha.com https://ift.tt/2QLKOX5
via IFTTT
from Kannadaprabha - Kannadaprabha.com https://ift.tt/2QLKOX5
via IFTTT
ಸೋಮವಾರಪೇಟೆ ತಹಸೀಲ್ದಾರ್ ಮೇಲೆ ಪ್ರವಾಹ ಸಂತ್ರಸ್ತರಿಂದ ಹಲ್ಲೆ
ಸೋಮವಾರಪೇಟೆ ತಾಲೂಕಿನ ತಹಸೀಲ್ದಾರ್ ಪಿಎಸ್ ಮಹೇಶ್ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ...
from Kannadaprabha - Kannadaprabha.com https://ift.tt/2PNAmNi
via IFTTT
from Kannadaprabha - Kannadaprabha.com https://ift.tt/2PNAmNi
via IFTTT
ಒಂದು ದಿನಕ್ಕೆ ಕನಿಷ್ಟ ಮೂರು ಚೈನ್ ಕದಿಯಬೇಕು, ಪತಿಗೆ ಪತ್ನಿ ಟಾರ್ಗೆಟ್
ಪತಿ ಕೈಯಲ್ಲಿ ಸರಗಳ್ಳತನ ಮಾಡಿಸುತ್ತಿದ್ದ ಪತ್ನಿ, ಪ್ರತಿ ದಿನ ಕನಿಷ್ಟ ಮೂರು ಚೈನ್ ಕಳ್ಳತನ ಮಾಡಬೇಕು.....
from Kannadaprabha - Kannadaprabha.com https://ift.tt/2MLwQAV
via IFTTT
from Kannadaprabha - Kannadaprabha.com https://ift.tt/2MLwQAV
via IFTTT
ಆಪರೇಷನ್ ಕಮಲ ಕಿಂಗ್ ಪಿನ್ ಮನೆ ಮೇಲೆ ಪೊಲೀಸರ ದಾಳಿ ; ದಾಖಲೆ ವಶ
ಸಮ್ಮಿಶ್ರ ಸರ್ಕಾರ ಪತನಕ್ಕೆ ಸಂಚು ರೂಪಿಸಿ ಆಪರೇಷನ್ ಕಮಲದ ಕಿಂಗ್ ಪಿನ್ ಗಳ ಮನೆ ಮೇಲೆ ದಾಳಿ ನಡೆದಿದೆ....
from Kannadaprabha - Kannadaprabha.com http://www.kannadaprabha.com/karnataka/house-of-operation-lotus-‘kingpin’-raided-in-bengaluru-documents-seized/324639.html
via IFTTT
from Kannadaprabha - Kannadaprabha.com http://www.kannadaprabha.com/karnataka/house-of-operation-lotus-‘kingpin’-raided-in-bengaluru-documents-seized/324639.html
via IFTTT
ಇಲ್ಲಿ ಸಚಿವರದ್ದು ಏನೂ ಇಲ್ಲ ಕಾರುಬಾರು, ಅಧಿಕಾರಿಗಳದ್ದೇ ಎಲ್ಲ ದರ್ಬಾರು!
ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಅವರ ಗಮನಕ್ಕೆ ಬಾರದೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ...
from Kannadaprabha - Kannadaprabha.com https://ift.tt/2QHKKYe
via IFTTT
from Kannadaprabha - Kannadaprabha.com https://ift.tt/2QHKKYe
via IFTTT
ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ
25 ಸಕ್ಕರೆ ಕಾರ್ಖಾನೆಗಳ 230 ಕೋಟಿ ,.ರು ಬಾಕಿ ಬಿಲ್ ಪಾವತಿ ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರ.,...
from Kannadaprabha - Kannadaprabha.com https://ift.tt/2NRoI6S
via IFTTT
from Kannadaprabha - Kannadaprabha.com https://ift.tt/2NRoI6S
via IFTTT
ಕಳ್ಳತನ ಮಾಡಿದ್ದ ಚಿನ್ನವನ್ನು ಪಡೆದ ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲಿಕ ಬಂಧನ
ಕಳ್ಳತನ ಮಾಡಿದ ಚಿನ್ನವನ್ನು ಖರೀದಿಸಿದ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್ ಕಂಪೆನಿಯ ಮಾಲಿಕ ...
from Kannadaprabha - Kannadaprabha.com https://ift.tt/2xmlkHw
via IFTTT
from Kannadaprabha - Kannadaprabha.com https://ift.tt/2xmlkHw
via IFTTT
Tuesday, 18 September 2018
ದೆಹಲಿ ಮಾದರಿ ಶಾಲೆ ಕ್ರಮ ಅನುಸರಿಸಲು ರಾಜ್ಯ ಸರ್ಕಾರ ನಿರ್ಧಾರ
ರಾಜ್ಯ ಸರ್ಕಾರ ದೆಹಲಿ ಮಾದರಿ ಶಾಲಾ ನೀತಿ ಅಳವಡಿಸಿಕೊಳ್ಳಲು ನಿರ್ಧರಿಸಿದೆ.ಮಕ್ಕಳನ್ನು ಶಾಲೆಗೆ ನೋಂದಾಯಿಸಿಕೊಳ್ಳುವುದನ್ನು ಅಭಿವೃದ್ಧಿ ಪಡಿಸುವುದು ...
from Kannadaprabha - Kannadaprabha.com https://ift.tt/2QECKXU
via IFTTT
from Kannadaprabha - Kannadaprabha.com https://ift.tt/2QECKXU
via IFTTT
ಚೆನ್ನೈಗೆ ಕೃಷ್ಣಾ ನದಿ ನೀರು ಪೂರೈಕೆ; ತಾಂತ್ರಿಕ ಸಮಿತಿ ರಚನೆ
ಚೆನ್ನೈ ನಗರಕ್ಕೆ ಕುಡಿಯುವ ನೀರು ಒದಗಿಸುವ ಕೃಷ್ಣಾ ನದಿ ನೀರಿನಲ್ಲಿ ತನ್ನ ಪಾಲಿನ ನೀರು ಸಿಗುತ್ತಿಲ್ಲ ಎಂಬ ...
from Kannadaprabha - Kannadaprabha.com https://ift.tt/2QEMVM9
via IFTTT
from Kannadaprabha - Kannadaprabha.com https://ift.tt/2QEMVM9
via IFTTT
ಜಿಲ್ಲಾ ಪಂಚಾಯತ್ ಕಟ್ಟಡಕ್ಕೆ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ್ ಹೆಸರಿಡಲು ಸಾಧ್ಯವಿಲ್ಲ!
ಮಾಜಿ ಸ್ಪೀಕರ್ ಕೆ,ಬಿ ಕೋಳಿವಾಡ್ ಹೆಸರು ಅವರ ಬೆಂಬಲಿಗರ ಅಳುವಿಗೆ ಕಾರಣವಾಗಿದೆ, ಹಾವೇರಿಯಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾ ಪಂಚಾಯತ್ ....
from Kannadaprabha - Kannadaprabha.com https://ift.tt/2PPeNfm
via IFTTT
from Kannadaprabha - Kannadaprabha.com https://ift.tt/2PPeNfm
via IFTTT
ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿಲ್ಲ; ರಾಜನಾಥ್ ಸಿಂಗ್
ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ...
from Kannadaprabha - Kannadaprabha.com https://ift.tt/2xz2ZGo
via IFTTT
from Kannadaprabha - Kannadaprabha.com https://ift.tt/2xz2ZGo
via IFTTT
ದೇವೇಗೌಡ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ: ತನಿಖೆಗೆ ಒತ್ತಾಯಿಸಿದ ಬಿಜೆಪಿ
ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಮತ್ತು ಅವರ ಕುಟುಂಬ ಭೂ ಕಬಳಿಕೆ ಮಾಡಿದ್ದಾರೆ ಎಂದು ...
from Kannadaprabha - Kannadaprabha.com http://www.kannadaprabha.com/karnataka/bjp-seeks-probe-into-land-encroachment-allegations-against-hd-revanna’s-family-members/324612.html
via IFTTT
from Kannadaprabha - Kannadaprabha.com http://www.kannadaprabha.com/karnataka/bjp-seeks-probe-into-land-encroachment-allegations-against-hd-revanna’s-family-members/324612.html
via IFTTT
ಆಫ್ರಿಕಾ ಬೈಕ್ ರೇಸ್ ನಲ್ಲಿ ಮೊದಲಿಗ, ವಿದೇಶದಲ್ಲಿ ಕನ್ನಡ ಕೀರ್ತಿ ಪತಾಕೆ ಹಾರಿಸಿದ ಮೈಸೂರು ಯುವಕ
ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ಯಾನ್ ಆಫ್ರಿಕಾ ಬೈಕ್ ರೇಸ್ ನಲ್ಲಿ ಮೈಸುಋ ಮೂಲದ ಯುವಕನೋರ್ವ ಪ್ರಥಮ ಸ್ಥಾನ ಪಡೆಯುವ ಮೂಲಕ ಆಫ್ರಿಕಾದಲ್ಲಿ ಕನ್ನಡ ಕೀರ್ತಿ ಪತಾಕೆ ಹಾರಲು ಕಾರಣನಾಗಿದ್ದಾನೆ.
from Kannadaprabha - Kannadaprabha.com https://ift.tt/2Oysz5D
via IFTTT
from Kannadaprabha - Kannadaprabha.com https://ift.tt/2Oysz5D
via IFTTT
ಬೇಹು ಪ್ರಕರಣ: ನಿರಪರಾಧಿ ಎಂಬ ತೀರ್ಪು ಬರುವ ಮುನ್ನವೇ ಕೊನೆಯುಸಿರೆಳೆದ ಇಸ್ರೋ ವಿಜ್ಞಾನಿ!
ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಸಿಕ್ಕು ಸುಮಾರು ಎರಡು ದಶಕಗಳ ಕಾಲ ಕಾನೂನು ಹೋರಾಟ ನಡೆಸಿಸಿ ’ತಾನು ನಿರಪರಾಧಿ’ ಎಂದು ನ್ಯಾಯಾಲಯ ನೀಡುವ ತೀರ್ಪಿನ.....
from Kannadaprabha - Kannadaprabha.com https://ift.tt/2NmgZOI
via IFTTT
from Kannadaprabha - Kannadaprabha.com https://ift.tt/2NmgZOI
via IFTTT
5ನೇ ಮಹಡಿಯಿಂದ ಬಿದ್ದು ವೈದ್ಯನ ಪತ್ನಿ ಸಾವು, ಒಳ ಉಡುಪಿನಲ್ಲಿ ಚಿನ್ನಾಭರಣ, ನಗದು ಪತ್ತೆ!
ಮಂತ್ರಿ ಅಲ್ಪೈನ್ ಅಪಾರ್ಟ್'ಮೆಂಟ್ ನ 5ನೇ ಮಹಡಿಯಿಂದ ಬಿದ್ದು ವೈದ್ಯರ ಪತ್ನಿಯೊಬ್ಬರು....
from Kannadaprabha - Kannadaprabha.com http://www.kannadaprabha.com/karnataka/doctor’s-wife-jumped-to-death-in-bengaluru-techie-tells-cops/324580.html
via IFTTT
from Kannadaprabha - Kannadaprabha.com http://www.kannadaprabha.com/karnataka/doctor’s-wife-jumped-to-death-in-bengaluru-techie-tells-cops/324580.html
via IFTTT
ಬೇಬಿ ಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: ಕೆಆರ್ ಎಸ್ ಜಲಾಶಯಕ್ಕೆ ಅಪಾಯ?
ಬಿ ಬೆಟ್ಟದ ನೆರೆಹೊರೆಯ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕುಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ಕೆ ಆರ್ ಎಸ್
from Kannadaprabha - Kannadaprabha.com https://ift.tt/2DfSv58
via IFTTT
from Kannadaprabha - Kannadaprabha.com https://ift.tt/2DfSv58
via IFTTT
ಕೊಡಗು ಪ್ರವಾಹದಲ್ಲಿ ಆರೋಗ್ಯ ಕೇಂದ್ರಗಳ ಹಾನಿಯಿಂದ ಆದ ನಷ್ಟ ಅಂದಾಜು 4.47 ಕೋಟಿ ರೂ.
ಕಳೆದ ತಿಂಗಳು ಕೊಡಗು ಜಿಲ್ಲೆಯಲ್ಲಿ ಉಂಟಾದ ಭೀಕರ ಪ್ರವಾಹದಿಂದ ರಾಜ್ಯ ಆರೋಗ್ಯ ಇಲಾಖೆಗೆ ...
from Kannadaprabha - Kannadaprabha.com https://ift.tt/2PIJnHi
via IFTTT
from Kannadaprabha - Kannadaprabha.com https://ift.tt/2PIJnHi
via IFTTT
ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ಯೋಗ, ಏರೋಬಿಕ್ಸ್ ತರಗತಿಗಳು
ಇನ್ನು ಮುಂದೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿದಿನ ...
from Kannadaprabha - Kannadaprabha.com https://ift.tt/2xBhtpx
via IFTTT
from Kannadaprabha - Kannadaprabha.com https://ift.tt/2xBhtpx
via IFTTT
ಡಿಕೆಶಿಗೆ ಮತ್ತೆ ಸಂಕಷ್ಟ, ಎಫ್ಐಆರ್ ದಾಖಲಿಸಿದ ಇಡಿ, ಬಂಧನ ಭೀತಿ!
ರಾಜ್ಯ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದು ಡಿಕೆಶಿಗೆ ಬಂಧನ ಭೀತಿ ಎದುರಾಗಿದೆ...
from Kannadaprabha - Kannadaprabha.com https://ift.tt/2MIzKGN
via IFTTT
from Kannadaprabha - Kannadaprabha.com https://ift.tt/2MIzKGN
via IFTTT
ಮತ್ತೊಂದು ಮದುವೆಗಾಗಿ ಪ್ರೇಯಸಿಯ ಕೊಂದು, ಆಕೆಯ ಮಕ್ಕಳ ಉಪವಾಸ ಕೆಡವಿದವನ ಬಂಧನ!
ತಂದೆ-ತಾಯಿ ನಿಶ್ಚಯ ಮಾಡಿದ್ದ ಯುವತಿಯನ್ನು ಮದುವೆಯಾಗಲು ತನ್ನ ಪ್ರೇಯಸಿಯನ್ನೇ ಭೀಕರವಾಗಿ ಹತ್ಯೆ ಮಾಡಿ ಆಕೆಯ ಮಕ್ಕಳು ಉಪವಾಸದಿಂದಿರುವಂತೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಕೆಆರ್ ಪುರಂನಲ್ಲಿ ಬಂಧಿಸಲಾಗಿದೆ.
from Kannadaprabha - Kannadaprabha.com https://ift.tt/2xiUxvP
via IFTTT
from Kannadaprabha - Kannadaprabha.com https://ift.tt/2xiUxvP
via IFTTT
ಹಿಂದಿ ಮಾತನಾಡುವಂತೆ ಪ್ರಯಾಣಿಕನಿಗೆ ಆಗ್ರಹಿಸಿದ 'ನಮ್ಮ ಮೆಟ್ರೋ' ಭದ್ರತಾ ಸಿಬ್ಬಂದಿ
ಪ್ರಯಾಣಿಕರೊಬ್ಬರೊಂದಿಗೆ ಮೆಟ್ರೋ ಭದ್ರತಾ ಸಿಬ್ಬಂದಿಯೊಬ್ಬ ಅನುಚಿತವಾಗಿ ವರ್ತಿಸಿದ್ದು, ಹಿಂದಿ ಮಾತನಾಡುವಂತೆ ಆಗ್ರಹಿಸಿರುವ ಘಟನೆ ನಡೆದಿದೆ...
from Kannadaprabha - Kannadaprabha.com https://ift.tt/2Nm15DY
via IFTTT
from Kannadaprabha - Kannadaprabha.com https://ift.tt/2Nm15DY
via IFTTT
Monday, 17 September 2018
ಒಂದು ವರ್ಷದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ವಿಸ್ತರಣೆ: ಹೆಚ್ ಡಿ ರೇವಣ್ಣ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ರೆಲಸಕ್ಕೆ ಸುಮಾರು 7,190 ಕೋಟಿ ರೂಪಾಯಿ ...
from Kannadaprabha - Kannadaprabha.com https://ift.tt/2xqVvX1
via IFTTT
from Kannadaprabha - Kannadaprabha.com https://ift.tt/2xqVvX1
via IFTTT
ಬಸ್ ಪ್ರಯಾಣದರ ಹೆಚ್ಚಳಕ್ಕೆ’ನೋ’ ಎಂದ ಸಿಎಂ, ಏರಿಕೆ ತಡೆಗೆ ಕೆಎಸ್ಆರ್ಟಿಸಿಗೆ ಕುಮಾರಸ್ವಾಮಿ ಸೂಚನೆ
ಮಹತ್ವದ ಬೆಳವಣಿಗೆಯಲ್ಲಿ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ’ನೋ’ ಎಂದಿದ್ದಾರೆ.
from Kannadaprabha - Kannadaprabha.com https://ift.tt/2PIiweA
via IFTTT
from Kannadaprabha - Kannadaprabha.com https://ift.tt/2PIiweA
via IFTTT
ಯಕ್ಷಗಾನ ಅಕಾಡಮಿ ಪ್ರಶಸ್ತಿ ಪ್ರಕಟ: ಮೂಡಬಿದಿರೆ ಬಲಿಪ ನಾರಾಯಣರಿಗೆ ಪಾರ್ತಿಸುಬ್ಬ ಪುರಸ್ಕಾರ
ಪ್ರಸಕ್ತ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿಗಳು ಪ್ರಕಟವಾಗಿದ್ದು ಮೂಡಬಿದಿರೆಯ ಹಿರಿಯ ಯಕ್ಷಗಾನ ಪ್ರಸಂಗ ಕರ್ತೃ ಬಲಿಪ ನಾರಾಯಣರಿಗೆ ಪಾರ್ತಿಸುಬ್ಬ ಪುರಸ್ಕಾರ ಲಭಿಸಿದೆ.
from Kannadaprabha - Kannadaprabha.com https://ift.tt/2Ox2ljU
via IFTTT
from Kannadaprabha - Kannadaprabha.com https://ift.tt/2Ox2ljU
via IFTTT
ಗೌರಿ ಲಂಕೇಶ್ ಹತ್ಯೆ: ಶಿವಸೇನಾ ಮಾಜಿ ಕಾರ್ಪೋರೇಟರ್ 12 ದಿನ ಎಸ್ಐಟಿ ವಶಕ್ಕೆ
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ...
from Kannadaprabha - Kannadaprabha.com https://ift.tt/2pe6fmN
via IFTTT
from Kannadaprabha - Kannadaprabha.com https://ift.tt/2pe6fmN
via IFTTT
Sunday, 16 September 2018
ಕಲಬುರಗಿ: ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸೆಸ್ ಇಳಿಕೆ ಮಾಡಿದ ಸಿಎಂ ಕುಮಾರಸ್ವಾಮಿ
ಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತಲಾ 2 ರೂಪಾಯಿ ಇಳಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2NeQQB8
via IFTTT
from Kannadaprabha - Kannadaprabha.com https://ift.tt/2NeQQB8
via IFTTT
7,000 ದಾಟಿದ ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆ
ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಕೂಡ ಒಂದು 1 ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದ್ದು, ಇದರಲ್ಲಿ 7 ಸಾವಿರಕ್ಕೂ ಅಧಿಕ ಪಿಒಪಿ ಗಣೇಶ ಮೂರ್ತಿಗಳಾಗಿದ್ದವು ಎಂದು ತಿಳಿದುಬಂದಿದೆ...
from Kannadaprabha - Kannadaprabha.com https://ift.tt/2NkTZzq
via IFTTT
from Kannadaprabha - Kannadaprabha.com https://ift.tt/2NkTZzq
via IFTTT
ಕಳ್ಳತನಕ್ಕಾಗಿ ದೆಹಲಿಯಿಂದ ನಗರಕ್ಕೆ ಬರುತ್ತಿದ್ದ ಹೈಟೆಕ್ ಕಳ್ಳ ಪೊಲೀಸರ ಬಲೆಗೆ
ರಾಷ್ಟ್ರ ರಾಜಧಾನಿ ದೆಹಲಿಯಿಂದ ವಿಮಾನದಲ್ಲಿ ಸಿಲಿಕಾನ್ ಸಿಟಿಗೆ ಆಗಮಿಸಿ ಮನೆ ಕಳ್ಳತನ ಮಾಡಿ ಮತ್ತೆ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಹೈಟೆಕ್ ಕಳ್ಳನೊಬ್ಬ ಜೀವನ್ ಭೀಮಾನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ...
from Kannadaprabha - Kannadaprabha.com https://ift.tt/2QvYvsO
via IFTTT
from Kannadaprabha - Kannadaprabha.com https://ift.tt/2QvYvsO
via IFTTT
ಸರ್ಕಾರಿ ಪದವಿ ಕಾಲೇಜುಗಳಿಗೆ 5 ವರ್ಷಗಳ ಅವಧಿಗೆ ಪ್ರಾಂಶುಪಾಲರ ನೇಮಕ; ಸಹಾಯಕ ಪ್ರಾಧ್ಯಾಪಕರಲ್ಲಿ ಅಸಮಾಧಾನ
ಒಂಭತ್ತು ವರ್ಷಗಳ ನಂತರ ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳ ಪೈಕಿ 400 ಕಾಲೇಜುಗಳಿಗೆ ...
from Kannadaprabha - Kannadaprabha.com https://ift.tt/2xfnR6r
via IFTTT
from Kannadaprabha - Kannadaprabha.com https://ift.tt/2xfnR6r
via IFTTT
ಬೆಂಗಳೂರು: 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು
ಅಪಾರ್ಟ್'ಮೆಂಟ್ 5ನೇ ಮಹಡಿಯಿಂದ ಬಿದ್ದು ವೈದ್ಯರ ಪತ್ನಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಉತ್ತರಹಳ್ಳಿಯಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2NgVdvz
via IFTTT
from Kannadaprabha - Kannadaprabha.com https://ift.tt/2NgVdvz
via IFTTT
ಅಂತರಾಷ್ಟ್ರೀಯ ಕ್ರೀಡಾಪಟು ಸುಲತಾ ಕಾಮತ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಅಂತರಾಷ್ಟ್ರೀಯ ಮಟ್ಟದ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದು ದೇಶಕ್ಕೆ ಗೌರವ ತಂದುಕೊಟ್ಟ ಸುಲತಾ ಕಾಮತ್ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ...
from Kannadaprabha - Kannadaprabha.com https://ift.tt/2D0QGc8
via IFTTT
from Kannadaprabha - Kannadaprabha.com https://ift.tt/2D0QGc8
via IFTTT
ತನ್ನ ಪ್ರಾಣವನ್ನು ಲೆಕ್ಕಿಸದೇ ಸ್ವಾತಂತ್ರ್ಯ ಹೋರಾಟಗಾರನ ಜೀವ ಉಳಿಸಿದ್ದ ಮುಸ್ಲಿಂ ಶಿಕ್ಷಕ!
ಹೈದರಬಾದ್-ಕರ್ನಾಟಕ ಪ್ರದೇಶ 70ನೇ ವಿಮೋಚನಾ ದಿನಾಚರಣೆ ಆಚರಿಸುತ್ತಿದೆ. ಈ ಭಾಗದ ಹಲವು ಮಂದಿ ಸ್ವಾನತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ...
from Kannadaprabha - Kannadaprabha.com http://www.kannadaprabha.com/karnataka/untold-tale-of-teacher-who-saved-freedom-fighter’s-life-moved-to-pakistan/324467.html
via IFTTT
from Kannadaprabha - Kannadaprabha.com http://www.kannadaprabha.com/karnataka/untold-tale-of-teacher-who-saved-freedom-fighter’s-life-moved-to-pakistan/324467.html
via IFTTT
ರಾಜ್ಯದ ಜನತೆಗೆ ಸಿಎಂ ಗುಡ್ ನ್ಯೂಸ್ : ಇಂದಿನಿಂದ ಪೆಟ್ರೋಲ್,ಡಿಸೇಲ್ ದರ ಇಳಿಕೆ?
ರಾಜಸ್ತಾನ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೈಲ ಬೆಲೆ ಮೇಲಿನ ತೆರಿಗೆ ಇಳಿಸಲಾಗಿದೆ, ...
from Kannadaprabha - Kannadaprabha.com https://ift.tt/2xnYj69
via IFTTT
from Kannadaprabha - Kannadaprabha.com https://ift.tt/2xnYj69
via IFTTT
ಬೆಂಗಳೂರು: ಅನಾರೋಗ್ಯ ನಿಮಿತ್ತ ಟೈಲರ್ ಸಾವು, ಮನನೊಂದ ಅತ್ತೆ, ಸೊಸೆ ಆತ್ಮಹತ್ಯೆ!
ಅನಾರೋಗ್ಯದ ಕಾರಣ ಓರ್ವ ಟೈಲರ್ ಸಾವನ್ನಪ್ಪಿದ್ದು ಅವರ ಸಾವಿನಿಂದ ಮನನೊಂದ ತಾಯಿ ಹಾಗೂ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2xe3TsL
via IFTTT
from Kannadaprabha - Kannadaprabha.com https://ift.tt/2xe3TsL
via IFTTT
ನಾವು ಕಾಂಗ್ರೆಸ್ ಬಿಡುವುದಿಲ್ಲ, ಕೆಲವು ಶಾಸಕರು ಬಿಟ್ಟು ಸರ್ಕಾರ ಪತನವಾದ್ರೆ ನಮಗೇನು ಗೊತ್ತು?: ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ನಲ್ಲಿ ಜಾರಕಿಹೊಳಿ ಸಹೋದರ ಅಸಮಾಧಾನದಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗುವ ಆತಂಕ ಎದುರಾಗಿದೆ.
from Kannadaprabha - Kannadaprabha.com https://ift.tt/2NfF1L3
via IFTTT
from Kannadaprabha - Kannadaprabha.com https://ift.tt/2NfF1L3
via IFTTT
ಶೀಘ್ರದಲ್ಲೇ ಗ್ರಾಮ ಪಂಚಾಯಿತಿಗಳ ಶ್ರೇಣಿಕರಣ :ಉನ್ನತ ಅಂಕ ಪಡೆದ ಪಂಚಾಯತ್ ಗಳಿಗೆ ಹೆಚ್ಚಿನ ಅನುದಾನ
ಶೀಘ್ರದಲ್ಲೇ ಗ್ರಾಮ ಪಂಚಾಯಿತಿಗಳನ್ನು ಶ್ರೇಣಿಕರಿಸಲಾಗುವುದು, ಉನ್ನತ ಅಂಕ ಪಡೆದ ಗ್ರಾಮ ಪಂಚಾಯತ್ ಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
from Kannadaprabha - Kannadaprabha.com https://ift.tt/2MCdrlU
via IFTTT
from Kannadaprabha - Kannadaprabha.com https://ift.tt/2MCdrlU
via IFTTT
Saturday, 15 September 2018
ಎಸಿಬಿ ನ್ಯಾಯೋಚಿತ ತನಿಖೆ ನಡೆಸಲು ಸಾಧ್ಯವಿಲ್ಲ: ಲೋಕಾಯುಕ್ತ
ರಾಜ್ಯಸರ್ಕಾರದ ನಿಯಂತ್ರಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ವಿಚಾರಣೆಗಳನ್ನು ನ್ಯಾಯೋಚಿತವಾಗಿ ನಡೆಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಹೈಕೋರ್ಟ್ ನಲ್ಲಿ ಪ್ರತಿಪಾದಿಸಿದೆ.
from Kannadaprabha - Kannadaprabha.com http://www.kannadaprabha.com/karnataka/acb-can’t-conduct-fair-investigation-lokayukta/324421.html
via IFTTT
from Kannadaprabha - Kannadaprabha.com http://www.kannadaprabha.com/karnataka/acb-can’t-conduct-fair-investigation-lokayukta/324421.html
via IFTTT
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸುತ್ತಿರುವ ಸರ್ಕಾರಿ ಕಾಲೇಜಿನ ಕ್ಲರ್ಕ್
ಸಮಾಜ ಸೇವೆ ಯಾವ ರೀತಿಯಲ್ಲಾದರೂ ಮಾಡಬಹುದು. ಇಲ್ಲೊಬ್ಬ ಸಮಾಜ ಸೇವಕರಿದ್ದಾರೆ...
from Kannadaprabha - Kannadaprabha.com http://www.kannadaprabha.com/karnataka/in-kalaburagi-a-government-clerk-with-a-big-heart-funds-girls’-education/324419.html
via IFTTT
from Kannadaprabha - Kannadaprabha.com http://www.kannadaprabha.com/karnataka/in-kalaburagi-a-government-clerk-with-a-big-heart-funds-girls’-education/324419.html
via IFTTT
ರೈತರಿಗೆ ಸಾಲ ವಸೂಲಾತಿ ನೋಟಿಸ್ ಕಳುಹಿಸಬೇಡಿ: ಬ್ಯಾಂಕ್ ಗಳಿಗೆ ಸಿಎಂ ಸೂಚನೆ
ರೈತರಿಗೆ ಯಾವುದೇ ರೀತಿಯ ವಸೂಲಾತಿ ನೋಟಿಸ್ ನೀಡಿ ಕಿರುಕುಳ ನೀಡಬಾರದೆಂದು ಬ್ಯಾಂಕ್ ಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ...
from Kannadaprabha - Kannadaprabha.com http://www.kannadaprabha.com/karnataka/don’t-send-loan-recovery-notices-to-farmers-kumaraswamy-tells-banks/324417.html
via IFTTT
from Kannadaprabha - Kannadaprabha.com http://www.kannadaprabha.com/karnataka/don’t-send-loan-recovery-notices-to-farmers-kumaraswamy-tells-banks/324417.html
via IFTTT
ಇನ್ನೆರಡು ದಿನ ರಾಜ್ಯಾದ್ಯಂತ ಮಳೆ ಬೀಳುವ ಸಾಧ್ಯತೆ; ಹವಾಮಾನ ಇಲಾಖೆ
ಹಲವು ದಿನಗಳ ಬಿಸಿಲಿನ ನಂತರ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಳೆಯ ಅಬ್ಬರ ಆರಂಭವಾಗಿದೆ...
from Kannadaprabha - Kannadaprabha.com https://ift.tt/2NSGPcF
via IFTTT
from Kannadaprabha - Kannadaprabha.com https://ift.tt/2NSGPcF
via IFTTT
ಗೌರಿ ಲಂಕೇಶ್ ಹತ್ಯೆ ಹಿಂದೆ ಬಹು ತಂಡಗಳ ಪಿತ್ತೂರಿ -ಎಸ್ ಐಟಿ
ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಬಿರುಸುಗೊಳಿಸಿರುವ ವಿಶೇಷ ತನಿಖಾ ತಂಡ ನಿಹಾಲ್ ಆಲಿಯಾಸ್ ದಾದಾ ಮತ್ತು ಮುರಳಿ ಆಲಿಯಾಸ್ ಶಿವಾ ಎಂಬವರನ್ನು ಬಂಧಿಸಲು ಕಾಯುತ್ತಿದೆ.
from Kannadaprabha - Kannadaprabha.com http://www.kannadaprabha.com/karnataka/gauri-lankesh-murder-multiple-teams-fan-out-for-‘brains’-behind-conspiracy-sit/324415.html
via IFTTT
from Kannadaprabha - Kannadaprabha.com http://www.kannadaprabha.com/karnataka/gauri-lankesh-murder-multiple-teams-fan-out-for-‘brains’-behind-conspiracy-sit/324415.html
via IFTTT
ಮಹತ್ತರ ಬದಲಾವಣೆ ಪರ್ವದಲ್ಲಿ ಭಾರತ; ರಾಮನಾಥ ಕೋವಿಂದ್
ಭಾರತ ದೇಶ ಮಹತ್ತರ ಬದಲಾವಣೆಯ ಮಧ್ಯಭಾಗದಲ್ಲಿದ್ದು ಇಂದು ತೆಗೆದುಕೊಂಡ ನಿರ್ಧಾರಗಳು ತಕ್ಷಣದ ...
from Kannadaprabha - Kannadaprabha.com https://ift.tt/2CZwA1K
via IFTTT
from Kannadaprabha - Kannadaprabha.com https://ift.tt/2CZwA1K
via IFTTT
ಬೆಂಗಳೂರು:ವೇಗವಾಗಿ ಬಂದ ಶಾಲಾ ಬಸ್ ಬೈಕ್ ಗೆ ಡಿಕ್ಕಿ:ಇಬ್ಬರು ಸಾವು
ವೇಗವಾಗಿ ಬಂದ ಶಾಲಾ ಬಸ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಅತ್ತಿಬೆಲೆ ವೃತ್ತದ ಬಳಿಯ ಬಿದರಕಲ್ಲಿನ ಬಳಿ ನಡೆದಿದೆ.
from Kannadaprabha - Kannadaprabha.com https://ift.tt/2pckTLy
via IFTTT
from Kannadaprabha - Kannadaprabha.com https://ift.tt/2pckTLy
via IFTTT
ಹೊನ್ನಾವರ: ಟೆಂಪೋ-ಟ್ಯಾಂಕರ್ ನಡುವೆ ಡಿಕ್ಕಿ, ಭೀಕರ ಅಪಘಾತದಲ್ಲಿ ಐವರು ಸಾವು
ಟ್ಯಾಂಕರ್ ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿ ನಡೆದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿರುವ ದಾರೌಣ ಘಟನೆ ಉತ್ತರ ಕನ್ನಡದ ಹೊನ್ನಾವರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2NgWene
via IFTTT
from Kannadaprabha - Kannadaprabha.com https://ift.tt/2NgWene
via IFTTT
ಕರ್ನಾಟಕ: ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 30 ಕೆಎಎಸ್, 20 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕ ಆಡಳಿತ ವಿಭಾಗ ಹಾಗೂ ಪೋಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ನಡೆಸಿದೆ.
from Kannadaprabha - Kannadaprabha.com https://ift.tt/2MzZAwy
via IFTTT
from Kannadaprabha - Kannadaprabha.com https://ift.tt/2MzZAwy
via IFTTT
ಕೋಲಾರ: ಐವರು ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ಪ್ರಕಟಿಸಿದ ಜಿಲ್ಲಾ ನ್ಯಾಯಾಧೀಶ!
15 ವರ್ಷದ ವಿದ್ಯಾರ್ಥಿ ಕೊಲೆ, ಮಹಿಳೆ ಮೇಲೆ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಇಲ್ಲಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮರಣದಂಡನೆ ಆದೇಶ ಪ್ರಕಟಿಸಿದ್ದಾರೆ
from Kannadaprabha - Kannadaprabha.com https://ift.tt/2x8uhUP
via IFTTT
from Kannadaprabha - Kannadaprabha.com https://ift.tt/2x8uhUP
via IFTTT
ಐಟಿ ದಾಳಿ ಪ್ರಕರಣ: ಸಚಿವ ಡಿ.ಕೆ ಶಿವಕುಮಾರ್ಗೆ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು!
ದೆಹಲಿಯ ನಿವಾಸಗಳ ಮೇಲೆ ಐಟಿ ದಾಳಿ ನಡೆದಿದ್ದ ಪ್ರಕರಣದಲ್ಲಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
from Kannadaprabha - Kannadaprabha.com https://ift.tt/2xhHmu9
via IFTTT
from Kannadaprabha - Kannadaprabha.com https://ift.tt/2xhHmu9
via IFTTT
ಕರುಣಾಜನಕ ಘಟನೆ: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ, ಮಗನ ಸಾವಿನ ಸುದ್ದಿ ಕೇಳಿ ತಂದೆ ಕೂಡ ಸಾವು!
ಪುತ್ರ ಶೋಕಂ ನಿರಂತರಂ ಅನ್ನುವಂತೆ ಮಗನ ಸಾವಿನ ಸುದ್ದಿ ಕೇಳಿದ ತಂದೆ ಕೂಡ ಆಘಾತದಿಂದ ಕುಸಿದುಬಿದ್ದು ಮೃತಪಟ್ಟಿರುವ ಕರುಣಾಜನಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2xiInSB
via IFTTT
from Kannadaprabha - Kannadaprabha.com https://ift.tt/2xiInSB
via IFTTT
ಬೆಂಗಳೂರು: ವೇಗವಾಗಿ ಬಂದು ನಿಲ್ಲಿಸಿದ್ದ ಟ್ರಕ್ಗೆ ಕಾರು ಡಿಕ್ಕಿ, ಉದ್ಯಮಿಗಳಿಬ್ಬರ ದುರ್ಮರಣ!
ನಿಲ್ಲಿಸಿದ್ದ ಟ್ರಕ್ಗೆ ವೇಗವಾಗಿ ಬಂದ ಆಡಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮಾಜಿ ಸಿಎಂ, ದಿವಂಗತ ಜಯಲಲಿತಾರ ಅಕ್ರಮ ಆಸ್ತಿ ಪ್ರಕರಣದ ವಿರುದ್ಧ ವಾದಿಸಿದ್ದ ಸರ್ಕಾರಿ ವಕೀಲರ...
from Kannadaprabha - Kannadaprabha.com https://ift.tt/2MDbmXe
via IFTTT
from Kannadaprabha - Kannadaprabha.com https://ift.tt/2MDbmXe
via IFTTT
ಕಡ್ಡಾಯ ವರ್ಗಾವಣೆ; ಕಾಲೇಜು ಶಿಕ್ಷಣ ಇಲಾಖೆಗೆ ಬಂದ 500ಕ್ಕೂ ಹೆಚ್ಚು ಆಕ್ಷೇಪ ಅರ್ಜಿಗಳು
ಒಂದೇ ವಲಯದಲ್ಲಿ 15 ವರ್ಷಗಳಿಗೂ ಅಧಿಕ ಕಾಲ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕರಿಗೆ ...
from Kannadaprabha - Kannadaprabha.com https://ift.tt/2NGayW3
via IFTTT
from Kannadaprabha - Kannadaprabha.com https://ift.tt/2NGayW3
via IFTTT
ಬೆಂಗಳೂರು: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ; ತಾಯಿ-ಮಗಳ ದಾರುಣ ಸಾವು
ಅಪರಿಚಿತ ವಾಹನ ಹರಿದು ತಾಯಿ-ಮಗಳು ಮೃತಪಟ್ಟಿರುವ ದಾರುಣ ಘಟನೆ ನಾಗವಾರ ರಿಂಗ್ ರಸ್ತೆಯಲ್ಲಿ ನಡೆದಿದೆ. .
from Kannadaprabha - Kannadaprabha.com https://ift.tt/2OqHKh9
via IFTTT
from Kannadaprabha - Kannadaprabha.com https://ift.tt/2OqHKh9
via IFTTT
Friday, 14 September 2018
ಕಾರು ಅಪಘಾತದಲ್ಲಿ ದುರ್ಗಾಂಬ ಟ್ರಾವೆಲ್ಸ್ ಮಾಲೀಕ ಸುನಿಲ್ ಚಾತ್ರ ಸಾವು
ಕುಂದಾಪುರ ಮೂಲದ ದುರ್ಗಾಂಬಾ ಟ್ರಾವೆಲ್ಸ್ ಮಾಲೀಕ ಸುನಿಲ್ ಚಾತ್ರ(41) ಅವರು ಪ್ರಯಾಣಿಸುತ್ತಿದ್ದ ಪಜೆರೋ ಕಾರು...
from Kannadaprabha - Kannadaprabha.com https://ift.tt/2CUt5K8
via IFTTT
from Kannadaprabha - Kannadaprabha.com https://ift.tt/2CUt5K8
via IFTTT
ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯತೆ ಭಾರತದ ಜಾತ್ಯಾತೀತ ಸ್ವರೂಪವನ್ನು ನಾಶ ಮಾಡುತ್ತಿದೆ: ಅಮೆರಿಕ ವರದಿ
ಭಾರತದಲ್ಲಿ ಹಿಂದೂ ರಾಷ್ಟ್ರೀಯತೆ ಎಂಬುದು ರಾಜಕೀಯ ಶಕ್ತಿಯಾಗಿ ಪರಿವರ್ತನೆಯಾಗುತ್ತಿದ್ದು, ಭಾರತದ ಜಾತ್ಯಾತೀತ ಸ್ವರೂಪವನ್ನು ನಾಶ ಮಾಡುತ್ತಿದೆ ಎಂದು ಅಮೆರಿಕದ ಕಾಂಗ್ರೆಸ್ ವರದಿಯೊಂದು ಹೇಳಿದೆ.
from Kannadaprabha - Kannadaprabha.com https://ift.tt/2NdpAmN
via IFTTT
from Kannadaprabha - Kannadaprabha.com https://ift.tt/2NdpAmN
via IFTTT
ಪ್ರವಾಹದಿಂದ ಕರ್ನಾಟಕ, ಕೇರಳ ಕಾಫಿ ಬೆಳೆ ಮೇಲೆ ದೀರ್ಘಾವಧಿಯ ಪರಿಣಾಮ
ಕೇರಳ, ಕೊಡಗು ಎದುರಿಸಿದ ಜಲ ಪ್ರವಾಹದಿಂದಾಗಿ ಕಾಫಿ ಬೆಳೆ ಮೇಲೆ ದೀರ್ಘಾವಧಿಯ ಪರಿಣಾಮ ಉಂಟಾಗಲಿದೆ ಎಂದು ಕಾಫಿ ರಫ್ತು ಸಂಘದ ಅಧ್ಯಕ್ಷ ರಮೇಶ್ ರಾಜಾ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2xj8MzE
via IFTTT
from Kannadaprabha - Kannadaprabha.com https://ift.tt/2xj8MzE
via IFTTT
Thursday, 13 September 2018
ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಭಾರತೀಯ ವಾಯುಪಡೆ ಪೈಲೆಟ್ಗಳಲ್ಲಿ ನಿದ್ರಾ ಕೊರತೆ: ಬಿಎಸ್. ಶಾನಿಯ
ಸಾಮಾಜಿಕ ಜಾಲತಾಣಗಳ ಬಳಕೆ ಭಾರತೀಯ ವಾಯುಪಡೆ ಪೈಲೆಟ್'ಗಳಲ್ಲಿ ನಿದ್ರೆಯ ಅಭಾವತೆಯನ್ನುಂಟು ಮಾಡುತ್ತಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಬಿ.ಎಸ್.ಶಾನಿಯ ಅವರು ಹೇಳಿದ್ದಾರೆ...
from Kannadaprabha - Kannadaprabha.com https://ift.tt/2OlVTMS
via IFTTT
from Kannadaprabha - Kannadaprabha.com https://ift.tt/2OlVTMS
via IFTTT
ಮಡಿಕೇರಿ: ಗಣೇಶ ವಿಸರ್ಜನೆ ವೇಳೆ ಕೆರೆಗೆ ಬಿದ್ದು ಬಾಲಕ ದುರ್ಮರಣ
ಗಣೇಶ ವಿಸರ್ಜನ್ಗೆ ತೆರಳಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಡಿಕೇರಿ ಜಿಲ್ಲೆ ಕುಶಾನನಗರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2Qt4E9a
via IFTTT
from Kannadaprabha - Kannadaprabha.com https://ift.tt/2Qt4E9a
via IFTTT
ಸಲಿಂಗಕಾಮ ಆರೋಪ: ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು, ವಿಡಿಯೋ ವೈರಲ್
ಮಹಿಳೆಯರನ್ನು ಸಲಿಂಗಕಾಮಕ್ಕ ಬಳಸಿಕೊಳ್ಳುತ್ತಿದ್ದಳು ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2QqUhmf
via IFTTT
from Kannadaprabha - Kannadaprabha.com https://ift.tt/2QqUhmf
via IFTTT
Wednesday, 12 September 2018
3 ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ: ಕೋಡಿಮಠದ ಶ್ರೀ
ಮುಂದಿನ ಮೂರು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗಳು ಕಂಡು ಬರಲಿವೆ ಎಂದು ಅರಸೀಕೆರೆ ತಾಲೂಕು ಕೋಡಿಮಠದ ಶ್ರೀ ಶಿವನಾಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ...
from Kannadaprabha - Kannadaprabha.com https://ift.tt/2x6LX30
via IFTTT
from Kannadaprabha - Kannadaprabha.com https://ift.tt/2x6LX30
via IFTTT
ಕಾರವಾರ :ಚಿರತೆಯೊಂದಿಗೆ ವಾಸಿಸುತ್ತಿರುವ ಗ್ರಾಮಸ್ಥರು ! ದಾರಿ ತೋರಿಸಿ
ಉತ್ತರ ಕನ್ನಡ ಜಿಲ್ಲೆ ಕಾರವಾರ ಬಳಿಯ ಬೈತಾಕೊಲಾ ಗ್ರಾಮದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಮುಸ್ಸಂಜೆ ನಾಲ್ಕೈದು ವರ್ಷದ ಹೆಣ್ಣು ಚಿರತೆಯೊಂದು ತನ್ನ ಎರಡು ಮರಿಗಳೊಂದಿಗೆ ಬೆಟ್ಟದಲ್ಲಿ ಠಿಕಾಣಿ ಹೊಡುತ್ತಿದ್ದು, ಸುಮಾರು ಹೊತ್ತು ಅಲ್ಲಿಯೇ ವಿರಾಮಿಸುತ್ತಿವೆ.
from Kannadaprabha - Kannadaprabha.com https://ift.tt/2NcfSko
via IFTTT
from Kannadaprabha - Kannadaprabha.com https://ift.tt/2NcfSko
via IFTTT
ಪ್ರವಾಹ ಬಾಧಿತ ಕೊಡಗು ಜಿಲ್ಲೆಗೆ 'ಗಣೇಶ' ಭೇಟಿ!
ಇತ್ತೀಚಿಗೆ ಮಹಾಮಳೆ ಹಾಗೂ ಪ್ರವಾಹದಿಂದ ನಲುಗಿದ ಕೊಡಗು ಜಿಲ್ಲೆಗೆ ವಿಘ್ನ ವಿನಾಶಕ ಗಣೇಶ ಭೇಟಿ ನೀಡಿದ್ದಾನೆ !
from Kannadaprabha - Kannadaprabha.com http://www.kannadaprabha.com/karnataka/this-ganesha-‘visits’-flood-hit-kodagu-district/324253.html
via IFTTT
from Kannadaprabha - Kannadaprabha.com http://www.kannadaprabha.com/karnataka/this-ganesha-‘visits’-flood-hit-kodagu-district/324253.html
via IFTTT
ಬಿಎಂಟಿಸಿ ಬಸ್-ಕಾರು ನಡುವೆ ಭೀಕರ ಅಪಘಾತ, ನಾಲ್ವರ ದುರ್ಮರಣ
ಸಿನಿಮಾ ನೋಡಿಕೊಂಡು ಮರಳುವಾಗ ಬಿಎಂಟಿಸಿ ಬಸ್ ಗೆ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿರುವ ಘಟನೆ ನಗರದ ದೊಡ್ಡನಕ್ಕುಂದಿ ಬಳಿ ಸಂಭವಿಸಿದೆ...
from Kannadaprabha - Kannadaprabha.com https://ift.tt/2p88x7f
via IFTTT
from Kannadaprabha - Kannadaprabha.com https://ift.tt/2p88x7f
via IFTTT
ಮೈಸೂರು ಅರಮನೆಯಲ್ಲಿ ಗೌರಿ ಹಬ್ಬದ ಸಡಗರ: ರಾಣಿ ತ್ರಿಷಿಕಾ ದೇವಿ ವಿಶೇಷ ಪೂಜೆ
ಇಂದು (ಬುಧವಾರ) ನಾಡಿನಾದ್ಯಂತ ಗೌರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಅಂತೆಯೇ ಮೈಸೂರು ಅರಮನೆಯಲ್ಲಿ ಸಹ ಗೌರಿ ಹಬ್ಬಕ್ಕೆ ವಿಶೇಷ ಪೂಜೆ ....
from Kannadaprabha - Kannadaprabha.com https://ift.tt/2CPEACB
via IFTTT
from Kannadaprabha - Kannadaprabha.com https://ift.tt/2CPEACB
via IFTTT
ಅಸ್ಸಾಂ: ಗೌಹಾಟಿ ಐಐಟಿಯಲ್ಲಿ ಶಿವಮೊಗ್ಗ ವಿದ್ಯಾರ್ಥಿನಿ ಆತ್ಮಹತ್ಯೆ!
ಅಸ್ಸಾಂ ಗೌಹಾಟಿಯ ಐಐಟಿಯಲ್ಲಿ ಮೊದಲ ವರ್ಷ ಬಿ.ಟೆಕ್ ಅದ್ಯಯನ ನಡೆಸಿದ್ದ ಶಿವಮೊಗ್ಗದ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.
from Kannadaprabha - Kannadaprabha.com https://ift.tt/2oZ1M7s
via IFTTT
from Kannadaprabha - Kannadaprabha.com https://ift.tt/2oZ1M7s
via IFTTT
ಶಿವಮೊಗ್ಗ: ಮಾಜಿ ರೌಡಿ ಶೀತರ್ ಮಾರ್ಕೆಟ್ ಗಿರಿ ಬರ್ಬರ ಹತ್ಯೆ
ಮಾಜಿ ರೌಡಿ ಶೀಟರ್ ಮಾರ್ಕೆಟ್ ಗಿರಿ ಮೇಲೆ ಮುಗಿಬಿದ್ದ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
from Kannadaprabha - Kannadaprabha.com https://ift.tt/2N83Kkj
via IFTTT
from Kannadaprabha - Kannadaprabha.com https://ift.tt/2N83Kkj
via IFTTT
77 ಸ್ಟಾರ್ಟ್ ಅಪ್ ಗಳು ರಾಜ್ಯ ಸರ್ಕಾರದ ಅನುದಾನಕ್ಕೆ ಆಯ್ಕೆ
ಹೊಸ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆ ಬೆಳವಣಿಗೆಗೆ ಸಹಕಾರಿ ಎನಿಸಿರುವ ನವೋದ್ಯಮ (ಸ್ಟಾರ್ಟ್ಅಪ್)ಗಳಿಗೆ ಉತ್ತೇಜನ ನೀಡುವ ಸಲುವಾಗಿ ...
from Kannadaprabha - Kannadaprabha.com https://ift.tt/2p1igfh
via IFTTT
from Kannadaprabha - Kannadaprabha.com https://ift.tt/2p1igfh
via IFTTT
ಗೌರಿ ಲಂಕೇಶ್ ಮನೆ ಬಳಿ ಹತ್ಯೆಗೆ ಸುಧನ್ವ ಗೊಂದಲೇಕರ್ ನೆರವು - ಎಸ್ ಐಟಿ
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬಂಧಿಸಿರುವ ಆರೋಪಿ ಸುದಾನ್ವ ಗೊಂದಲೇಕರ್, ಗೌರಿ ಹತ್ಯೆಗೆ ಬಳಸಿದ ಪಿಸ್ತೂಲನ್ನು ರವಾನೆ ಮಾಡಿರುವುದು ದೃಢಪಟ್ಟಿದೆ ಎಂದು ಎಸ್ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
from Kannadaprabha - Kannadaprabha.com https://ift.tt/2x89Bfz
via IFTTT
from Kannadaprabha - Kannadaprabha.com https://ift.tt/2x89Bfz
via IFTTT
ರಾಜ್ಯದ 86 ತಾಲೂಕುಗಳು ಬರಪೀಡಿತ ಪಟ್ಟಿಗೆ: ಆರ್ .ವಿ ದೇಶಪಾಂಡೆ
ರಾಜ್ಯದ 23 ಜಿಲ್ಲೆಗಳ 86 ತಾಲೂಕುಗಳಲ್ಲಿ ಮಳೆ ತೀವ್ರ ಕೊರತೆ ಕಂಡುಬಂದಿದ್ದು, ಕೇಂದ್ರದ ಬರ ಕೈಪಿಡಿ ಮಾನದಂಡದ ಪ್ರಕಾರ 86 ತಾಲೂಕುಗಳನ್ನು...
from Kannadaprabha - Kannadaprabha.com https://ift.tt/2x2E2Ue
via IFTTT
from Kannadaprabha - Kannadaprabha.com https://ift.tt/2x2E2Ue
via IFTTT
Tuesday, 11 September 2018
ಸಿದ್ದರಾಮಯ್ಯ ಅವಧಿಯಲ್ಲಿ ಸಿಎಂ-ಸಚಿವರ ಪ್ರಯಾಣ ಭತ್ಯೆ 24 ಕೋಟಿ ರೂ: ಸಿಎಂ ಗಿಂತಲೂ ಹೆಚ್ಚು ಟಿ.ಎ ಪಡೆದ ಸಚಿವರ್ಯಾರು?
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಸದಸ್ಯರು ಅಧಿಕಾರದಲ್ಲಿದ್ದ 5 ವರ್ಷಗಳಲ್ಲಿ ಬರೊಬ್ಬರಿ 24 ಕೋಟಿ ರೂಪಾಯಿ ಪ್ರಯಾಣ ಭತ್ಯೆ ಪಡೆದಿದ್ದಾರೆ ಎಂಬುದು ಆರ್ ಟಿಐ ಮೂಲಕ ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2NA58eZ
via IFTTT
from Kannadaprabha - Kannadaprabha.com https://ift.tt/2NA58eZ
via IFTTT
ಪ್ರೇಯಸಿ ಜೊತೆ ಪ್ರವಾಸಕ್ಕೆ ಬಂದಿದ್ದ ಪ್ರೇಮಿಯ ಮುಂಗೈ ಕತ್ತರಿಸಿ, ಕತ್ತರಿಸಿದ ಕೈ ಸಮೇತ ದುಷ್ಕರ್ಮಿಗಳು ಪರಾರಿ!
ಪ್ರೇಯಸಿಯ ಜೊತೆ ಪ್ರವಾಸಕ್ಕೆ ಬಂದಿದ್ದ ಪ್ರೇಮಿಯೊಬ್ಬನ ಮುಂಗೈಯನ್ನು ಕತ್ತರಿಸಿ ಅದರೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://www.kannadaprabha.com/karnataka/three-persons-chop-man’s-right-arm-in-bannerghatta-and-escape-with-it/324192.html
via IFTTT
from Kannadaprabha - Kannadaprabha.com http://www.kannadaprabha.com/karnataka/three-persons-chop-man’s-right-arm-in-bannerghatta-and-escape-with-it/324192.html
via IFTTT
ವಿಜಯಪುರ: ಸುಣ್ಣದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು!
ಆಕಸ್ಮಿಕವಾಗಿ ಸುಣ್ಣದ ಡಬ್ಬಿಯನ್ನು ನುಂಗಿದ ಒಂಭತ್ತು ತಿಂಗಳ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2OeSHCk
via IFTTT
from Kannadaprabha - Kannadaprabha.com https://ift.tt/2OeSHCk
via IFTTT
ಅರಣ್ಯ ಇಲಾಖೆಯಲ್ಲಿ 3085 ಹುದ್ದೆಗಳು ಶೀಘ್ರ ಭರ್ತಿ- ಆರ್ . ಶಂಕರ್
ಅರಣ್ಯ ಇಲಾಖೆಯ ವಿವಿಧ ದರ್ಜೆಯ 3085 ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಿದ್ದು, ಶೀಘ್ರದಲ್ಲಿ ಭರ್ತಿ ಮಾಡಲು ಅನುಮತಿ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಆರ್. ಶಂಕರ್ ತಿಳಿಸಿದ್ದಾರೆ.
from Kannadaprabha - Kannadaprabha.com https://ift.tt/2oWBkez
via IFTTT
from Kannadaprabha - Kannadaprabha.com https://ift.tt/2oWBkez
via IFTTT
ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆ: ಖರೀದಿಗೆ ಮುಗಿಬಿದ್ದ ಮಹಿಳೆಯರು
ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಕೊಡುವುದಾಗಿ ಹೇಳಿ ಮಾತು ತಪ್ಪಿದ್ದ ರಾಜ್ಯ ಸರ್ಕಾರ ಇದೀಗ ಮಹಿಳೆಯನ್ನು ಸಮಾಧಾನ ಪಡಿಸಲು ಗೌರಿ-ಗಣೇಶ ಹಬ್ಬಕ್ಕೆ ರೇಷ್ಮೆ ಸೀರೆ ನೀಡಲು ಮುಂದಾಗಿದ್ದು, ಸೀರೆ...
from Kannadaprabha - Kannadaprabha.com https://ift.tt/2CHrrLC
via IFTTT
from Kannadaprabha - Kannadaprabha.com https://ift.tt/2CHrrLC
via IFTTT
ಅಂತ್ಯಕ್ರಿಯೆಗೆ ಸಿಎಂ, ಡಿಕೆಶಿ ಬರಲೇಬೇಕು: ಡೆತ್ ನೋಟ್ ಬರೆದಿಟ್ಟು ಮಂಡ್ಯ ರೈತನ ಆತ್ಮಹತ್ಯೆ
ಸಾಲ ಬಾಧೆ ತಾಳಲಾರದೇ ಮಂಡ್ಯದಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೋಮವಾರ ತಡರಾತ್ರಿ ಮದ್ದೂರಿನ ಮಾಲಗಾರನಹಳ್ಳಿ ಎಂಬಲ್ಲಿ ರಾಜೇಶ್ (45) ಎನ್ನುವ ರೈತ ಸಾವನ್ನಪ್ಪಿದ್ದಾನೆ.
from Kannadaprabha - Kannadaprabha.com https://ift.tt/2x7zk7g
via IFTTT
from Kannadaprabha - Kannadaprabha.com https://ift.tt/2x7zk7g
via IFTTT
ಹಂದಿಗಳ ವಿರುದ್ಧದ ಕಾರ್ಯಾಚರಣೆ ಅಂತ್ಯ: ಸೆರೆ ಹಿಡಿದ ಹಂದಿಗಳು ಶಿವಮೊಗ್ಗದಿಂದ ಮದುರೈಗೆ ರವಾನೆ
ಶಿವಮೊಗ್ಗ ನಗರ ಪಾಲಿಕೆ ನಗರದ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ 250 ಹಂದಿಗಳನ್ನು ಸೆರೆ ಹಿಡಿದಿದ್ದು, ಸೆರೆಹಿಡಿದ ಹಂದಿಗಳನ್ನು ತಮಿಳುನಾಡಿನ ಮದುರೈಗೆ ಸೋಮವಾರ ಸ್ಥಳಾಂತರಿಸಿದ್ದಾರೆ...
from Kannadaprabha - Kannadaprabha.com https://ift.tt/2QlD7q1
via IFTTT
from Kannadaprabha - Kannadaprabha.com https://ift.tt/2QlD7q1
via IFTTT
Monday, 10 September 2018
ಗಾಂಧಿಗೂ ತಟ್ಟಿದ ಬಂದ್ ಬಿಸಿ: ಆಟೋ ಚಾಲಕರ ವಸೂಲಿ ದಂಧೆ; ಮೆಜೆಸ್ಟಿಕ್ ನಿಂದ ಪ್ರೇಜರ್ ಟೌನ್ ಗೆ 700 ರೂ.!
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಂತೆ ವೇಷಭೂಷಣ ತೊಟ್ಟಿದ್ದ 73ವರ್ಷದ ಆಗಸ್ಟೈನ್ ಡಿ, ಅಲ್ಮೇಡಿಯಾ ಭಾರತಾದ್ಯಂತ ಸಂಚರಿಸುತ್ತಾರೆ, ಸಾರ್ವಜನಿಕ ...
from Kannadaprabha - Kannadaprabha.com http://www.kannadaprabha.com/karnataka/bandh-woes-when-bengaluru’s-overcharging-auto-drivers-didn’t-even-spare-‘gandhi’/324128.html
via IFTTT
from Kannadaprabha - Kannadaprabha.com http://www.kannadaprabha.com/karnataka/bandh-woes-when-bengaluru’s-overcharging-auto-drivers-didn’t-even-spare-‘gandhi’/324128.html
via IFTTT
ಬಸ್ ಪ್ರಯಾಣ ದರ ಕರ್ನಾಟಕದಲ್ಲಿಯೇ ಹೆಚ್ಚು; ಪ್ರಯಾಣಿಕರು
ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ಮಾಡುತ್ತಿರುವುದರಿಂದ ರಾಜ್ಯ ರಸ್ತೆ ಸಾರಿಗೆ ...
from Kannadaprabha - Kannadaprabha.com https://ift.tt/2x1sCjT
via IFTTT
from Kannadaprabha - Kannadaprabha.com https://ift.tt/2x1sCjT
via IFTTT
ಶಾಹುರಾಜ್ ಸಿಂಧೆ ಏಂಟು ವರ್ಷದ ನಂತರ ಮತ್ತೆ ನಿರ್ದೇಶನ, ಅಶು ಬೆಂದ್ರಾ ಜೊತೆಗೆ ' ರಂಗಮಂದಿರ '
ರಾಧಾ ಕಲ್ಯಾಣ, ಸರ್ಪ ಸಂಪದ ಮತ್ತಿತರ ಜನಪ್ರಿಯ ಧಾರಾವಾಹಿಗಳ ನಿರ್ಮಾಪಕ ಅಶು ಬೆಂದ್ರಾ ಅವರ ಜೊತೆಗೆ ಎಂಟು ವರ್ಷಗಳ ನಂತರ ಶಾಹುರಾಜ್ ಸಿಂಧೆ ರಂಗಮಂದಿರ ಶೀರ್ಷಿಕೆಯ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ
from Kannadaprabha - Kannadaprabha.com https://ift.tt/2x3RIxK
via IFTTT
from Kannadaprabha - Kannadaprabha.com https://ift.tt/2x3RIxK
via IFTTT
ಸೆಪ್ಟೆಂಬರ್ 3ನೇ ವಾರದಲ್ಲಿ ರಾಜ್ಯದಲ್ಲಿ ತುಂತುರು ಮಳೆ; ಹವಾಮಾನ ಇಲಾಖೆ ವರದಿ
ಕೊಡಗು ಮತ್ತು ನೆರೆಯ ಕೇರಳ ರಾಜ್ಯದಲ್ಲಿ ಕಳೆದ ತಿಂಗಳು ಸುರಿದಿದ್ದ ಪ್ರವಾಹ ಪೀಡಿತ ಮಳೆಯ ...
from Kannadaprabha - Kannadaprabha.com https://ift.tt/2oYgz2a
via IFTTT
from Kannadaprabha - Kannadaprabha.com https://ift.tt/2oYgz2a
via IFTTT
ಜಿಹಾದ್ ಗೆ ಹಣ ಒದಗಿಸುವ ಸಲುವಾಗಿ ಆಭರಣ ಮಳಿಗೆ ದರೋಡೆ: ಬಂಧಿತ ಜೆಎಂಬಿ ಉಗ್ರರಿಂದ ಸ್ಫೋಟಕ ಮಾಹಿತಿ!
ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ್ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ....
from Kannadaprabha - Kannadaprabha.com https://ift.tt/2x2nqfz
via IFTTT
from Kannadaprabha - Kannadaprabha.com https://ift.tt/2x2nqfz
via IFTTT
ಕೇಂದ್ರದ 2 ತಂಡಗಳಿಂದ ಪ್ರವಾಹ ಪೀಡಿತ ಜಿಲ್ಲೆಗಳ ಅಧ್ಯಯನ
ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ...
from Kannadaprabha - Kannadaprabha.com https://ift.tt/2CJk5Ya
via IFTTT
from Kannadaprabha - Kannadaprabha.com https://ift.tt/2CJk5Ya
via IFTTT
ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಕಡಿಮೆ ಮಾಡಲು ಚಿಂತನೆ: ಸಿಎಂ ಕುಮಾರಸ್ವಾಮಿ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಕಡಿಮೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು...
from Kannadaprabha - Kannadaprabha.com https://ift.tt/2MhZjym
via IFTTT
from Kannadaprabha - Kannadaprabha.com https://ift.tt/2MhZjym
via IFTTT
ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ: ಸಹಜ ಸ್ಥಿತಿಯತ್ತ ಸಾರ್ವಜನಿಕ ಜೀವನ
ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಹಾಗೂ ಹಲವು ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
from Kannadaprabha - Kannadaprabha.com https://ift.tt/2N1Yb7e
via IFTTT
from Kannadaprabha - Kannadaprabha.com https://ift.tt/2N1Yb7e
via IFTTT
ಚಿಕ್ಕಮಗಳೂರು: ಅನೈತಿಕ ಸಂಬಂಧ ಶಂಕೆ, ಪತ್ನಿ ತಲೆ ಕಡಿದು ಠಾಣೆಗೆ ತಂದ ಪತಿ!
ಪತ್ನಿ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಶಂಕಿಸಿದ ಪತಿಯೊಬ್ಬ ಪತ್ನಿಯ ಕೊಲೆ ಮಾಡಿ ಆಕೆಯ ತಲೆಯೊಡನೆ ಪೋಲೀಸರಿಗೆ ಶರಣಗಿದ್ದಾನೆ.
from Kannadaprabha - Kannadaprabha.com https://ift.tt/2wZwYag
via IFTTT
from Kannadaprabha - Kannadaprabha.com https://ift.tt/2wZwYag
via IFTTT
ಬಾರತ್ ಬಂದ್ ವೇಳೆ ಮಾರಾಮಾರಿ, ಉಡುಪಿಯಲ್ಲಿ ನಿಷೇಧಾಜ್ಞೆ ಜಾರಿ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು (ಸೆ. ೧೦) ನಡೆಯುತ್ತಿರುವ ಭಾರತ್ ಬಂದ್ ವೇಳೆ ಉಡುಪಿ ನಗರದಲ್ಲಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರನಡುವೆ ಮಾರಾಮಾರಿ ನಡೆದಿದೆ.
from Kannadaprabha - Kannadaprabha.com https://ift.tt/2QiHSAL
via IFTTT
from Kannadaprabha - Kannadaprabha.com https://ift.tt/2QiHSAL
via IFTTT
ಸೆಸ್ ಕಡಿಮೆ ಮಾಡುವ ಸಂಬಂಧ ಚರ್ಚೆ ಮಾಡಿ ಶೀಘ್ರ ನಿರ್ಧಾರ: ಸಿಎಂ ಕುಮಾರಸ್ವಾಮಿ
ಕೇಂದ್ರದ ತೈಲ ನೀತಿಯಿಂದಾಗಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಸುವ ಸಂಬಂಧ ...
from Kannadaprabha - Kannadaprabha.com https://ift.tt/2O2suXD
via IFTTT
from Kannadaprabha - Kannadaprabha.com https://ift.tt/2O2suXD
via IFTTT
Sunday, 9 September 2018
ಭಾರತ್ ಬಂದ್ ಗೆ ರಾಜ್ಯದಲ್ಲಿ ಭಾರೀ ಬೆಂಬಲ: ರಸ್ತೆಗಿಳಿಯದ ಬಿಎಂಟಿಸಿ, ಮೆಟ್ರೋ ಸಂಚಾರ ಅಬಾಧಿತ; ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
ತೈಲ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಗೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ...
from Kannadaprabha - Kannadaprabha.com https://ift.tt/2Nt7UTn
via IFTTT
from Kannadaprabha - Kannadaprabha.com https://ift.tt/2Nt7UTn
via IFTTT
ಮಲ್ಪೆ ಬೀಚ್ ಗೆ ಸ್ಟಿಂಗ್ ರೇಗಳ ಪುನರಾಗಮನ; ಪ್ರವಾಸಿಗರಿಗೆ ಎಚ್ಚರಿಕೆ
ಮಲ್ಪೆ ಕಡಲತೀರದ ಸಮುದ್ರದ ಅಲೆಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರ ಸೌಂದರ್ಯವನ್ನು...
from Kannadaprabha - Kannadaprabha.com https://ift.tt/2CPsCJd
via IFTTT
from Kannadaprabha - Kannadaprabha.com https://ift.tt/2CPsCJd
via IFTTT
ಕ್ರಿಕೆಟಿಗ ರವೀಂದ್ರ ಜಡೇಜಾ ರನ್ ಗಳಿಕೆಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಅಧಿಕ: ರಮ್ಯಾ ಟ್ವೀಟ್
ಕ್ರಿಕೆಟಿಗ ರವೀಂದ್ರ ಜಡೇಜಾ ರನ್ ಗಳಿಕೆಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಅಧಿಕವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ನಟಿ ರಮ್ಯಾ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2CEXEmZ
via IFTTT
from Kannadaprabha - Kannadaprabha.com https://ift.tt/2CEXEmZ
via IFTTT
ಬೆಂಗಳೂರು : ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಬಿಬಿಎಂಪಿ ಆದೇಶ !
ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಬಿಬಿಎಂಪಿ ಆದೇಶ ಹೊರಡಿಸಿದೆ.
from Kannadaprabha - Kannadaprabha.com http://www.kannadaprabha.com/karnataka/bbmp-plastic-cutlery-can’t-be-used-in-marriage-halls/324051.html
via IFTTT
from Kannadaprabha - Kannadaprabha.com http://www.kannadaprabha.com/karnataka/bbmp-plastic-cutlery-can’t-be-used-in-marriage-halls/324051.html
via IFTTT
ಕರಾವಳಿಯ ಮೀನುಗಾರರಿಗೆ ತಟ್ಟಿದ ಡೀಸೆಲ್ ಬೆಲೆ ಏರಿಕೆ ಬಿಸಿ
ಬಂದರು ನಗರಿ ಮಂಗಳೂರಿನ ಮೀನುಗಾರಿಕೆ ನಡೆಸುತ್ತಿರುವ ದೋಣಿ ಮಾಲೀಕ ವಿನೋದ್ ಬದುಕು ...
from Kannadaprabha - Kannadaprabha.com https://ift.tt/2wYeHdl
via IFTTT
from Kannadaprabha - Kannadaprabha.com https://ift.tt/2wYeHdl
via IFTTT
2015 ರಿಂದ ಇಲ್ಲಿಯವರೆಗೆ 1,334 ಕೈದಿಗಳ ಬಿಡುಗಡೆ: ಪರಮೇಶ್ವರ್
2015 ರಿಂದ ಇಲ್ಲಿಯವರೆಗೂ ಸನ್ನಡತೆ ಆಧಾರದ ಮೇಲೆ 1,334 ಕೈದಿಗಳ ಬಿಡುಗಡೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ....
from Kannadaprabha - Kannadaprabha.com https://ift.tt/2O2IXez
via IFTTT
from Kannadaprabha - Kannadaprabha.com https://ift.tt/2O2IXez
via IFTTT
ಕೆಟ್ಟು ಹೋಗಿದ್ದ ರಸ್ತೆಯನ್ನು ದುರಸ್ತಿಗೊಳಿಸಿ ಊರಿಗೆ ಮಾದರಿಯಾದ ಮಹಿಳೆಯರು
ಮಹಿಳೆಯರು ಒಗ್ಗಟ್ಟಾದರೆ, ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇದೊಂದು ...
from Kannadaprabha - Kannadaprabha.com https://ift.tt/2N14rMn
via IFTTT
from Kannadaprabha - Kannadaprabha.com https://ift.tt/2N14rMn
via IFTTT
ಭಾರತದ ಆತ್ಮಹತ್ಯೆ ರಾಜಧಾನಿಯಾಗಿ ಮುಂದುವರಿಯುತ್ತಿದೆಯಾ ಸಿಲಿಕಾನ್ ಸಿಟಿ ಬೆಂಗಳೂರು?
ಈ ವರ್ಷದ ಜುಲೈ ವರೆಗೂ ಬೆಂಗಳೂರು ನಗರದಲ್ಲಿ 1,921 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. 2017ನೇ ವರ್ಷದಲ್ಲಿ...
from Kannadaprabha - Kannadaprabha.com https://ift.tt/2O3qZbX
via IFTTT
from Kannadaprabha - Kannadaprabha.com https://ift.tt/2O3qZbX
via IFTTT
ಭಾರತ್ ಬಂದ್; ಯಾವ್ಯಾವ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ?
ಇಂಧನ ಬೆಲೆ ಏರಿಕೆ ಖಂಡಿಸಿ ವಿಪಕ್ಷಗಳು ಸೋಮವಾರ ಕರೆ ನೀಡಿರುವ 'ಭಾರತ್ ಬಂದ್' ಹಿನ್ನೆಲೆಯಲ್ಲಿ ...
from Kannadaprabha - Kannadaprabha.com https://ift.tt/2wZbzif
via IFTTT
from Kannadaprabha - Kannadaprabha.com https://ift.tt/2wZbzif
via IFTTT
ಭಾರತ್ ಬಂದ್; ಯಾವ್ಯಾವ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ?
ಇಂಧನ ಬೆಲೆ ಏರಿಕೆ ಖಂಡಿಸಿ ವಿಪಕ್ಷಗಳು ಸೋಮವಾರ ಕರೆ ನೀಡಿರುವ 'ಭಾರತ್ ಬಂದ್' ಹಿನ್ನೆಲೆಯಲ್ಲಿ ...
from Kannadaprabha - Kannadaprabha.com https://ift.tt/2MivhKC
via IFTTT
from Kannadaprabha - Kannadaprabha.com https://ift.tt/2MivhKC
via IFTTT
'ಭಾರತ ಬಂದ್'; ಸಾರಿಗೆ ಸಂಚಾರ ಸ್ಥಗಿತ, ಸಾಮಾನ್ಯ ಜೀವನ ಅಸ್ತವ್ಯಸ್ತ
ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಸೋಮವಾರ ಕರೆ ನೀಡಿರುವ ಬಂದ್ ನಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ರಾಜಧಾನಿ ...
from Kannadaprabha - Kannadaprabha.com https://ift.tt/2wXOICP
via IFTTT
from Kannadaprabha - Kannadaprabha.com https://ift.tt/2wXOICP
via IFTTT
'ಭಾರತ ಬಂದ್'; ಸಾರಿಗೆ ಸಂಚಾರ ಸ್ಥಗಿತ, ಸಾಮಾನ್ಯ ಜೀವನ ಅಸ್ತವ್ಯಸ್ತ
ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಸೋಮವಾರ ಕರೆ ನೀಡಿ...
from Kannadaprabha - Kannadaprabha.com http://www.kannadaprabha.com/karnataka/ಭಾರತ-ಬಂದ್;-ಸಾರಿಗೆ-ಸಂಚಾರ-ಸ್ಥಗಿತ-ಸಾಮಾನ್ಯ-ಜೀವನ-ಅಸ್ತವ್ಯಸ್ತ/324036.html
via IFTTT
from Kannadaprabha - Kannadaprabha.com http://www.kannadaprabha.com/karnataka/ಭಾರತ-ಬಂದ್;-ಸಾರಿಗೆ-ಸಂಚಾರ-ಸ್ಥಗಿತ-ಸಾಮಾನ್ಯ-ಜೀವನ-ಅಸ್ತವ್ಯಸ್ತ/324036.html
via IFTTT
ರಕ್ತಸಿಕ್ತ: ಕುಣಿಗಲ್ನಲ್ಲಿ ರಕ್ಕಸ ನಾಯಿಗಳ ದಾಳಿಗೆ 10 ವರ್ಷದ ಬಾಲಕಿ ಬಲಿ!
ರಕ್ಕಸ ನಾಯಿಗಳ ದಾಳಿಗೆ 10 ವರ್ಷದ ಬಾಲಕಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಕುಣಿಗಲ್ ನಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2QhbOxe
via IFTTT
from Kannadaprabha - Kannadaprabha.com https://ift.tt/2QhbOxe
via IFTTT
ಸೆ.10ಕ್ಕೆ ಭಾರತ್ ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!
ತೈಲ ಬೆಲೆ ಏರಿಕೆ ಖಂಡಿಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೆಪ್ಟೆಂಬರ್ 10ಕ್ಕೆ ಭಾರತ್ ಬಂದ್ ಗೆ ಕರೆ ನೀಡಿದ್ದು ಈ ಹಿನ್ನೆಲೆಯಲ್ಲಿ...
from Kannadaprabha - Kannadaprabha.com https://ift.tt/2CyQII0
via IFTTT
from Kannadaprabha - Kannadaprabha.com https://ift.tt/2CyQII0
via IFTTT
ಮುಂದಿನ ವಾರದಿಂದ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಶೇ. 28 ರಷ್ಟು ದುಬಾರಿ ?
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬಿಸಿ ಅನುಭವಿಸುತ್ತಿರುವ ನಾಗರಿಕರು ಈಗ ದುಬಾರಿ ದರದ ಬಸ್ ಪ್ರಯಾಣ ದರವನ್ನು ಹೊರಬೇಕಾಗಿದೆ. ಮುಂದಿನ ವಾರದಿಂದ ಶೇ. 28 ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡಲು ರಾಜ್ಯಸರ್ಕಾರ ಮುಂದಾಗಿದೆ.
from Kannadaprabha - Kannadaprabha.com https://ift.tt/2wUCMCT
via IFTTT
from Kannadaprabha - Kannadaprabha.com https://ift.tt/2wUCMCT
via IFTTT
ನಾಳೆ 'ಭಾರತ್ ಬಂದ್ ' : ಸಾಮಾನ್ಯ ಜನಜೀವನ ಏರುಪೇರು ಸಾಧ್ಯತೆ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನೀಡಿರುವ ಭಾರತ್ ಬಂದ್ ಗೆ ಜೆಡಿಎಸ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.
from Kannadaprabha - Kannadaprabha.com https://ift.tt/2wVns85
via IFTTT
from Kannadaprabha - Kannadaprabha.com https://ift.tt/2wVns85
via IFTTT
ಬೆಂಗಳೂರು : ಲಂಚ ಪ್ರಕರಣದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್, ಪೇದೆಗಳ ಬಂಧನ !
ಲಂಚ ಆರೋಪದಲ್ಲಿ ಬಾಣಸವಾಡಿಯ ಪೊಲೀಸ್ ಇನ್ಸ್ ಪೆಕ್ಟರ್ ಮುನಿಕೃಷ್ಣ ಹಾಗೂ ಕಾನ್ಸ್ ಟೇಬಲ್ ಗಳಾದ ಉಮೇಶ್ ಮತ್ತು ಅಶ್ರಪ್ ಎಂಬವರನ್ನು ಭ್ರಷ್ಟಾಚಾರ ನಿಯಂತ್ರಣ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2wUJg4n
via IFTTT
from Kannadaprabha - Kannadaprabha.com https://ift.tt/2wUJg4n
via IFTTT
ರಾಜ್ಯದ ಶಾಲೆಗಳಿಗೆ ದಸರಾ ರಜೆ 8 ದಿನ ನೀಡಲು ಸರ್ಕಾರ ನಿರ್ಧಾರ
ಈ ವರ್ಷ ಕರ್ನಾಟಕ ಸರ್ಕಾರದಡಿಯಲ್ಲಿ ಬರುವ ಶಾಲೆಗಳಿಗೆ ದಸರಾ ರಜೆ ಎರಡು ದಿನ ಕಡಿಮೆ ...
from Kannadaprabha - Kannadaprabha.com https://ift.tt/2wZTHmu
via IFTTT
from Kannadaprabha - Kannadaprabha.com https://ift.tt/2wZTHmu
via IFTTT
ಅಕ್ರಮ ವಲಸಿಗರು, ವಿದೇಶಿಯರಿಗೆ ಬ್ರೇಕ್ ಹಾಕಲು ಸರ್ಕಾರ ಬಂಧನ ಕೇಂದ್ರ ಸ್ಥಾಪನೆ
ಅಕ್ರಮ ವಲಸಿಗರು ಮತ್ತು ಕಾನೂನುಬಾಹಿರವಾಗಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ...
from Kannadaprabha - Kannadaprabha.com https://ift.tt/2Qe6SJn
via IFTTT
from Kannadaprabha - Kannadaprabha.com https://ift.tt/2Qe6SJn
via IFTTT
ಬೆಂಗಳೂರು; ಭದ್ರತಾ ಸಿಬ್ಬಂದಿ ಯುವತಿ ಮೇಲೆ ಅತ್ಯಾಚಾರಗೈದು ಪರಾರಿ
ಖಾಸಗಿ ಕಂಪೆನಿಯ ಭದ್ರತಾ ಸಿಬ್ಬಂದಿ ಖಾಸಗಿ ಶಾಲೆಯೊಂದರ ಸುಮಾರು 20 ವರ್ಷದ ಹೌಸ್ ....
from Kannadaprabha - Kannadaprabha.com https://ift.tt/2NrCYTu
via IFTTT
from Kannadaprabha - Kannadaprabha.com https://ift.tt/2NrCYTu
via IFTTT
Saturday, 8 September 2018
ಭಾರತ್ ಬಂದ್: ಶಾಲಾ ಕಾಲೇಜು ರಜೆ ವಿಚಾರ, ಪರಿಸ್ಥಿತಿ ನೋಡಿ ಜಿಲ್ಲಾಡಳಿತ ನಿರ್ಧಾರ
ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
from Kannadaprabha - Kannadaprabha.com https://ift.tt/2MWglae
via IFTTT
from Kannadaprabha - Kannadaprabha.com https://ift.tt/2MWglae
via IFTTT
ತಿರುಪತಿಗೆ ಚಿನ್ನಾಭರಣ, ಸಂಪತ್ತನ್ನು ದಾನ ಮಾಡಿದ್ದ ವಿಜಯನಗರ ಒಡೆಯ ಕೃಷ್ಣದೇವರಾಯ; ಶಾಸನಗಳಿಂದ ಮಾಹಿತಿ
ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯ ತಿರುಪತಿಯ ತಿರುಮಲ ದೇವಸ್ಥಾನಕ್ಕೆ ನೀಡಿದ್ದ ...
from Kannadaprabha - Kannadaprabha.com http://www.kannadaprabha.com/karnataka/‘krishnadevaraya-offered-loads-of-wealth-to-tirupati’/323994.html
via IFTTT
from Kannadaprabha - Kannadaprabha.com http://www.kannadaprabha.com/karnataka/‘krishnadevaraya-offered-loads-of-wealth-to-tirupati’/323994.html
via IFTTT
ತೈಲ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್: ನಾಳೆ ಯಾವ ಸೇವೆ ಉಂಟು, ಏನಿರಲ್ಲ?
ತೈಲೋತ್ಪನ್ನಗಳ ದರ ಏರಿಕೆ ವಿರೋಧಿಸಿ ನಾಳೆ ನಡೆಯಲಿರುವ ಭಾರತ್ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಹಲವು ಸೇವೆಗಳು ವ್ಯತ್ಯಯವಾಗಲಿದೆ.
from Kannadaprabha - Kannadaprabha.com https://ift.tt/2Cwoops
via IFTTT
from Kannadaprabha - Kannadaprabha.com https://ift.tt/2Cwoops
via IFTTT
ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆತ್ಮಹತ್ಯೆ
ಪ್ರತ್ಯೇಕ ಪ್ರಕರಣಗಳಲ್ಲಿ ವಿಧಾನಸೌಧ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
from Kannadaprabha - Kannadaprabha.com https://ift.tt/2wTimKw
via IFTTT
from Kannadaprabha - Kannadaprabha.com https://ift.tt/2wTimKw
via IFTTT
ಡ್ರೋನ್ ಕ್ಯಾಮರಾ ಸಹಾಯದಿಂದ 8 ಲಕ್ಷ ಮೌಲ್ಯದ ಗಾಂಜಾ ಪತ್ತೆ !
ವಿಜಯಪುರದ ಹೆಬ್ಬಲಟ್ಟಿ ಗ್ರಾಮದಲ್ಲಿ ಬೆಳೆದಿದ್ದ ಸುಮಾರು 8 ಲಕ್ಷ ಮೌಲ್ಯದ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ಡ್ರೋನ್ ಕ್ಯಾಮರಾಗಳ ಸಹಾಯದಿಂದ ಪತ್ತೆ ಹಚ್ಚಿದ್ದಾರೆ.
from Kannadaprabha - Kannadaprabha.com https://ift.tt/2McpRkk
via IFTTT
from Kannadaprabha - Kannadaprabha.com https://ift.tt/2McpRkk
via IFTTT
ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ನಾಳೆ ಭಾರತ್ ಬಂದ್: ರಾಜ್ಯಕ್ಕೆ ತಟ್ಟಲಿದೆಯೇ ಬಂದ್ ಬಿಸಿ?
ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೆ.10 ರಂದು ಕರೆ ನೀಡಿರುವ ಭಾರತ ಬಂದ್ ನಿಂದ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ, ಆ್ಯಪ್ ಆಧಾರಿತ ಟ್ಯಾಕ್ಸಿ, ಆಟೋ ಸೇವೆ ಸೇರಿದಂತೆ ಕೆಲ ಸೇವೆಗಳಲ್ಲಿ...
from Kannadaprabha - Kannadaprabha.com https://ift.tt/2wWOnBh
via IFTTT
from Kannadaprabha - Kannadaprabha.com https://ift.tt/2wWOnBh
via IFTTT
ಸಿಎಂ ಎಚ್ ಡಿ ಕೆ ನೇತೃತ್ವದ ನಿಯೋಗದಿಂದ ಸೋಮವಾರ ಪ್ರಧಾನಿ ಭೇಟಿ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ನಿಯೋಗ ಸೋಮವಾರ ಪ್ರಧಾನಿ ನರೇಂದ್ರ ಮೋದಿ...
from Kannadaprabha - Kannadaprabha.com https://ift.tt/2wTdioD
via IFTTT
from Kannadaprabha - Kannadaprabha.com https://ift.tt/2wTdioD
via IFTTT
ಪಿಎಲ್ ಡಿ ಬ್ಯಾಂಕಿನ ಸಾಲಮನ್ನಾ ಪ್ರಸ್ತಾವ ಇಲ್ಲ- ಬಂಡೆಪ್ಪ ಕಾಶಂಪೂರ್ !
ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ದಿ ಬ್ಯಾಂಕಿನಲ್ಲಿ (ಪಿಎಲ್ ಡಿ) ಸಾಲ ಪಡೆದಿರುವ ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಈ ಬ್ಯಾಂಕುಗಳು ಈವರೆಗೂ ಯಾವುದೇ ಬೆಳೆ ಸಾಲ ನೀಡಿಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2CwQyko
via IFTTT
from Kannadaprabha - Kannadaprabha.com https://ift.tt/2CwQyko
via IFTTT
ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಎಐಟಿಯುಸಿ, ಸಿಐಟಿಯು, ಓಲಾ, ಉಬರ್ ಬೆಂಬಲ
ತೈಲ ಬೆಲೆ ಏರಿಕೆ ಹಾಗೂ ತೆರಿಗೆ ಹೆಚ್ಚಿಸುತ್ತಿರುವುದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬಂದ್ ಗೆ ಕರೆ ನೀಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇರುವುದರಿಂದ ಬಂದ್ ಗೆ ಉತ್ತಮ ಪ್ರತಿಕ್ರಿಯೆ
from Kannadaprabha - Kannadaprabha.com https://ift.tt/2Mb7GM6
via IFTTT
from Kannadaprabha - Kannadaprabha.com https://ift.tt/2Mb7GM6
via IFTTT
ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ, ಆಸಕ್ತಿಯೂ ಇಲ್ಲ: ವದಂತಿಗಳಿಗೆ ತೆರೆ ಎಳೆದ ಯದುವೀರ್
ಮೈಸೂರು ಮಹಾರಾಜರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಎಲ್ಲಾ ಊಹಾ ಪೋಹಗಳಿಗೆ ಸ್ವತಃ ಯದುವೀರ್ ಕೃಷ್ಣದತ್ತ ...
from Kannadaprabha - Kannadaprabha.com https://ift.tt/2MYPc6H
via IFTTT
from Kannadaprabha - Kannadaprabha.com https://ift.tt/2MYPc6H
via IFTTT
ಧಾರವಾಡ: ಪತ್ನಿ ಜೊತೆಗಿನ ಪ್ರಣಯದ ವಿಡಿಯೋ ಆಕಸ್ಮಿಕವಾಗಿ ಅಪ್ಲೋಡ್ ಮಾಡಿದ ಪತಿ, ಪ್ರಕರಣ ದಾಖಲು
ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ತನ್ನ ಹಾಗೂ ಪತ್ನಿಯ ಪ್ರಣಯದ ಕ್ಷಣದ ವಿಡಿಯೊ ಕ್ಲಿಪ್ ವೊಂದನ್ನು...
from Kannadaprabha - Kannadaprabha.com https://ift.tt/2wTHv6O
via IFTTT
from Kannadaprabha - Kannadaprabha.com https://ift.tt/2wTHv6O
via IFTTT
ಭಾಷಾ ತೊಡಕು: ಕೇಂದ್ರ ಸಚಿವರ ವಿಡಿಯೋ ಕಾನ್ಫರೆನ್ಸ್ ಸ್ಕಿಪ್ ಮಾಡಿದ ಜಿ.ಟಿ ದೇವೇಗೌಡ
ಇಂಗ್ಲೀಷ್ ಭಾಷೆಯ ತೊಡಕಿನಿಂದಾಗಿ ಉನ್ನತ ಶಿಕ್ಷಣ ಸಚಿವ ಜಿ,ಟಿ ದೇವೇಗೌಡ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಜೊತೆಗಿನ ...
from Kannadaprabha - Kannadaprabha.com https://ift.tt/2M9lczP
via IFTTT
from Kannadaprabha - Kannadaprabha.com https://ift.tt/2M9lczP
via IFTTT
Friday, 7 September 2018
ಖಾಸಗಿ ಸಂಸ್ಥೆ ಸಹಯೋಗದಲ್ಲಿ ಬಿಡಿಎ ನಿವೇಶನ ಅಭಿವೃದ್ಧಿಗೆ ಸರ್ಕಾರ ಮುಂದು
ಖಾಸಗಿ ನಿರ್ಮಾಣ ಸಂಸ್ಥೆಗಳ ಜೊತೆಗೂಡಿ ವಸತಿ ಲೇ ಔಟ್ ಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ...
from Kannadaprabha - Kannadaprabha.com https://ift.tt/2M4fkI1
via IFTTT
from Kannadaprabha - Kannadaprabha.com https://ift.tt/2M4fkI1
via IFTTT
ಸರ್ವ ಶಿಕ್ಷ ಅಭಿಯಾನ ಶಾಶ್ವತ ಮುಚ್ಚಲು ರಾಜ್ಯ ಸರ್ಕಾರ ಮುಂದು?
ಸರ್ವ ಶಿಕ್ಷ ಅಭಿಯಾನ(ಎಸ್ಎಸ್ಎ) ಜಾರಿಗೆ ಬಂದು 18 ವರ್ಷಗಳು ಕಳೆದ ನಂತರ ಕೇಂದ್ರ ಸರ್ಕಾರಿ ...
from Kannadaprabha - Kannadaprabha.com https://ift.tt/2Cz4kms
via IFTTT
from Kannadaprabha - Kannadaprabha.com https://ift.tt/2Cz4kms
via IFTTT
ದಾವಣೆಗೆರೆ; ಡಿವೈಡರ್ಗೆ ಕಾರು ಡಿಕ್ಕಿ: ಬೆಂಗಳೂರಿನ ನಾಲ್ವರ ದುರ್ಮರಣ
ಹರಗನಹಳ್ಳಿಯಲ್ಲಿ ತಡರಾತ್ರಿ ಕಾರೊಂದು ಡಿವೈಡರ್ಗೆ ಢಿಕ್ಕಿಯಾಗಿ ಸಂಭವಿಸಿದ ಅವಘಡದಲ್ಲಿ ಬೆಂಗಳೂರಿನ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ...
from Kannadaprabha - Kannadaprabha.com https://ift.tt/2wR4GiO
via IFTTT
from Kannadaprabha - Kannadaprabha.com https://ift.tt/2wR4GiO
via IFTTT
ದುಸ್ವಪ್ನದಂತೆ ಪ್ರಯಾಣಿಕರಿಗೆ ಕಾಡುತ್ತಿರುವ ಶಿರಾಡಿ ಘಾಟ್ ಪ್ರಯಾಣ
ಬೆಂಗಳೂರು-ಮಗಳೂರು ನಡುವೆ ಶಿರಾಡಿ ಘಾಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಪ್ರಯಾಣ ಜನರಿಗೆ ...
from Kannadaprabha - Kannadaprabha.com https://ift.tt/2QdifBt
via IFTTT
from Kannadaprabha - Kannadaprabha.com https://ift.tt/2QdifBt
via IFTTT
ಗಣೇಶ ಹಬ್ಬಕ್ಕೆ ಹೆಚ್ಚುವರಿ ಕೆಎಸ್ಆರ್'ಟಿಸಿ ಬಸ್
ಗೌರಿ-ಗಣೇಶ್ ಹಬ್ಬದ ಹಿನ್ನಲೆಯಲ್ಲಿ ಪ್ರಯಾಣಿಕರು ಬೆಂಗಳೂರಿನಿಂದ ವಿವಿಧ ಸ್ಥಳ ಹಾಗೂ ಇತರೆ ರಾಜ್ಯಗಳ ಊರುಗಳಿಗೆ ತೆರಳಲು ಕೆಎಸ್ಆರ್'ಟಿಸಿ ಹೆಚ್ಚುವರಿಯಾಗಿ 1,200 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ...
from Kannadaprabha - Kannadaprabha.com https://ift.tt/2M6hRBu
via IFTTT
from Kannadaprabha - Kannadaprabha.com https://ift.tt/2M6hRBu
via IFTTT
ಸಿದ್ದರಾಮಯ್ಯ ಬಳಿಕ ವಿದೇಶಕ್ಕೆ ತೆರಳಲಿದ್ದಾರೆ ಉಪ ಮುಖ್ಯಮಂತ್ರಿ ಪರಮೇಶ್ವರ್
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಸಚಿವರ ಬಳಿಕ ಇದೀಗ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ವಿದೇಶ ಪ್ರಯಾಣ ಬೆಳಸಲಿದ್ದಾರೆಂದು ಶನಿವಾರ ತಿಳಿದುಬಂದಿದೆ...
from Kannadaprabha - Kannadaprabha.com https://ift.tt/2wROjSE
via IFTTT
from Kannadaprabha - Kannadaprabha.com https://ift.tt/2wROjSE
via IFTTT
ಗೌರಿ ಹತ್ಯೆ ಪ್ರಕರಣ: 14ನೇ ಆರೋಪಿ ವಶಕ್ಕೆ ಪಡೆದ ಎಸ್ಐಟಿ
ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಪೊಲೀಸರ ಬಲೆಗೆ ಬಿದ್ದಿದ್ದ ಹಿಂದೂ ಪರ ಸಂಘಟನೆಯ ಮುಖಂಡ ಸುಧನ್ವ ಗೊಂದಲೇಕರ್'ನನ್ನು ಗೌರಿ ಹತ್ಯೆ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದುಕೊಕಂಡಿದ್ದಾರೆ...
from Kannadaprabha - Kannadaprabha.com https://ift.tt/2M9WhMj
via IFTTT
from Kannadaprabha - Kannadaprabha.com https://ift.tt/2M9WhMj
via IFTTT
ನಾನು ನಗರ ನಕ್ಸಲ್ ಎಂದ ಗಿರೀಸ್ ಕಾರ್ನಾಡ್ ವಿರುದ್ಧ ಪ್ರಕರಣ ದಾಖಲು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಡೆದ ಅಭಿವ್ಯಕ್ತಿ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ನಾನು ನಗರ ನಕ್ಸಲ್ ಎಂದು ಬೋರ್ಡ್ ಹಾಕಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ...
from Kannadaprabha - Kannadaprabha.com http://www.kannadaprabha.com/karnataka/bengaluru-complaint-against-karnad-for-wearing-‘urban-naxal’-placard-during-gauri-event/323918.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-complaint-against-karnad-for-wearing-‘urban-naxal’-placard-during-gauri-event/323918.html
via IFTTT
ಸಿದ್ದರಾಮಯ್ಯನವರನ್ನು ಕಂಡು ಓಡೋಡಿ ಬಂದ ಕನ್ನಡಿಗರು, ಸೆಲ್ಫಿಗೆ ಫೋಸ್ ಕೊಟ್ಟ ಮಾಜಿ ಸಿಎಂ
ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ...
from Kannadaprabha - Kannadaprabha.com https://ift.tt/2wQZJXE
via IFTTT
from Kannadaprabha - Kannadaprabha.com https://ift.tt/2wQZJXE
via IFTTT
ಬಿಡಿಎ ಫ್ಲ್ಯಾಟ್ ಖರೀದಿದಾರರಿಗೆ ಬಂಪರ್ ಆಫರ್
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಮೈಸೂರು ರಸ್ತೆಯ ಕೊಮ್ಮಘಟ್ಟ ಮತ್ತು ಕಣಮಿಣಿಕೆಯಲ್ಲಿ ನಿರ್ಮಿಸಿರುವ...
from Kannadaprabha - Kannadaprabha.com https://ift.tt/2wUteHO
via IFTTT
from Kannadaprabha - Kannadaprabha.com https://ift.tt/2wUteHO
via IFTTT
ಪ್ರಕರಣ ಇತ್ಯರ್ಥದವರೆಗೆ ಶ್ರೀರಾಮಚಂದ್ರಾಪುರ ಮಠದ ಸುಪರ್ದಿಗೆ ಗೋಕರ್ಣ ದೇವಾಲಯದ ಆಡಳಿತ: ಸುಪ್ರೀಂ ಕೋರ್ಟ್
ಪವಿಒತ್ರ ಯಾತ್ರಾಸ್ಥಳ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠದ ಆಡಳಿತದಿಂದ ಧಾರ್ಮಿಕ ದತ್ತಿ ಇಲಾಖೆಗೆ ಹಸ್ತಾಂತರಿಸಬೇಕೆಂದು....
from Kannadaprabha - Kannadaprabha.com https://ift.tt/2oPF8hT
via IFTTT
from Kannadaprabha - Kannadaprabha.com https://ift.tt/2oPF8hT
via IFTTT
ಹುಬ್ಬಳ್ಳಿ: ಆಳವಾದ ಗುಂಡಿಗೆ ಬಿದ್ದ ಪಾದಚಾರಿಯ ರಕ್ಷಣೆ
ಹುಬ್ಬಳಿಯ ದೇಸಾಯಿ ಸರ್ಕಲ್ ನಲ್ಲಿ ಕಾಂಕ್ರೀಟ್ ಕಂಬ ನಿರ್ಮಾಣಕ್ಕಾಗಿ ಅಗೆದಿದ್ದ ಆಳವಾದ ಗುಂಡಿಗೆ...
from Kannadaprabha - Kannadaprabha.com https://ift.tt/2MU1ddv
via IFTTT
from Kannadaprabha - Kannadaprabha.com https://ift.tt/2MU1ddv
via IFTTT
ಗೋಕರ್ಣ ದೇವಾಲಯ ಹಸ್ತಾಂತರ ರದ್ದು: ಹೈಕೋರ್ಟ್ ಆದೇಶಕ್ಕೆ ತಡೆ ನಿಡಲು ಸುಪ್ರೀಂ ನಕಾರ
ಪವಿಒತ್ರ ಯಾತ್ರಾಸ್ಥಳ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠದ ಆಡಳಿತದಿಂದ ಧಾರ್ಮಿಕ ದತ್ತಿ ಇಲಾಖೆಗೆ ಹಸ್ತಾಂತರಿಸಬೇಕೆಂದು....
from Kannadaprabha - Kannadaprabha.com https://ift.tt/2Ct6Vyj
via IFTTT
from Kannadaprabha - Kannadaprabha.com https://ift.tt/2Ct6Vyj
via IFTTT
ರೆಕಾರ್ಡ್ ಬರಹ ಪದ್ಧತಿ ತೆಗೆದು ಹಾಕುವಂತೆ ವಿಜ್ಞಾನ ಪದವಿ ವಿದ್ಯಾರ್ಥಿನಿ ಸಿಎಂಗೆ ಮನವಿ
ಪ್ರತಿದಿನದ ದಾಖಲೆಗಳ ಬರಹದಿಂದ(ರೆಕಾರ್ಡ್ಸ್ ರೈಟಿಂಗ್) ಬೇಸತ್ತು ನಗರದ ಕಾಲೇಜಿನಲ್ಲಿ ಬಿ.ಎಸ್ಸಿ ...
from Kannadaprabha - Kannadaprabha.com http://www.kannadaprabha.com/karnataka/maharani’s-college-student-urges-cm-to-remove-record-writing-system/323878.html
via IFTTT
from Kannadaprabha - Kannadaprabha.com http://www.kannadaprabha.com/karnataka/maharani’s-college-student-urges-cm-to-remove-record-writing-system/323878.html
via IFTTT
ಉಡುಪಿ ಕೃಷ್ಣಮಠಕ್ಕೆ ಸಿಎಂ ಭೇಟಿ, ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಕೃಷ್ಣನ ದರ್ಶನ ಪಡೆದ ಕುಮಾರಸ್ವಾಮಿ
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಪ್ರವಾಸದಲ್ಲಿದ್ದಾರೆ. ಶುಕ್ರವಾರ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.
from Kannadaprabha - Kannadaprabha.com https://ift.tt/2wR1N1E
via IFTTT
from Kannadaprabha - Kannadaprabha.com https://ift.tt/2wR1N1E
via IFTTT
ಜಾಹೀರಾತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಬಿಬಿಎಂಪಿಗೆ ಹೈಕೋರ್ಟ್ ತಡೆ
ಒಂದು ವರ್ಷಗಳ ಅವಧಿಗೆ ಹೊರಾಂಗಣ ಜಾಹೀರಾತುಗಳನ್ನು ನಿಷೇಧಿಸಿ ನಿರ್ಣಯ ಹೊರಡಿಸಿರುವ ...
from Kannadaprabha - Kannadaprabha.com https://ift.tt/2CtNJ3n
via IFTTT
from Kannadaprabha - Kannadaprabha.com https://ift.tt/2CtNJ3n
via IFTTT
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಕೈಬಿಡಿ: ಪರಿಸರ ತಜ್ಞರು, ವನ್ಯಜೀವಿ ಕಾರ್ಯಕರ್ತರ ಒತ್ತಾಯ
ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ (ಎನ್ಬಿಡಬ್ಲ್ಯೂಎಲ್) ನ ಮುಂದೆ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ರಚನೆ ಕುರಿತ ಪರಿಶೀಲನೆ ಅರ್ಜಿ ಇರುವಾಗಲೇ ವನ್ಯಜೀವಿ ರಕ್ಷಣಾ ಕಾರ್ಯಕರ್ತರು....
from Kannadaprabha - Kannadaprabha.com https://ift.tt/2wO1sfn
via IFTTT
from Kannadaprabha - Kannadaprabha.com https://ift.tt/2wO1sfn
via IFTTT
Thursday, 6 September 2018
ಕೊರಟಗೆರೆ: ಪೊಲೀಸ್ ಠಾಣೆಯನ್ನು ಮಾದರಿ ಠಾಣೆಯಾಗಿ ನಿರ್ಮಿಸಿದ ಪೊಲೀಸ್ ಅಧಿಕಾರಿ!
ಸಮ್ಮಿಶ್ರ ಸರ್ಕಾರದ ಉಪ ಮುಖ್ಯಮಂತ್ರಿಗಳಾಗಿರುವ ಡಾ.ಜಿ.ಪರಮೇಶ್ವರ್ ಅವರ ತವರು ಕ್ಷೇತ್ರವಾಗಿರುವ ತುಮಕೂರಿನ ಕೋಳಾಲದಲ್ಲಿ ಮಾದರಿ ಠಾಣೆಯೊಂದು ನಿರ್ಮಾಣಗೊಂಡಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ...
from Kannadaprabha - Kannadaprabha.com http://www.kannadaprabha.com/karnataka/karnataka-cop-turns-police-station-into-a-‘must-visit’-place-in-karnatakas-koratagere/323869.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-cop-turns-police-station-into-a-‘must-visit’-place-in-karnatakas-koratagere/323869.html
via IFTTT
'ಚೀನಾ ಜೊತೆ ಸ್ಪರ್ಧೆ' 500 ಕೋಟಿ ರು.ಗೆ ಸಂಪುಟ ಅನುಮೋದನೆ!
: ಕೈಗಾರಿಕಾ ವಲಯದಲ್ಲಿ ಉತ್ಪಾದನಾ ಸಾಮರ್ಥ್ಯ ವೃದ್ಧಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ನಲ್ಲಿ ಘೋಷಿಸಿದ್ದ "ಚೀನಾ ದೇಶದೊಂದಿಗೆ ಸ್ಪರ್ಧೆ' ...
from Kannadaprabha - Kannadaprabha.com http://www.kannadaprabha.com/karnataka/rs-500-crore-push-for-hdk’s-‘compete-with-china’-project/323865.html
via IFTTT
from Kannadaprabha - Kannadaprabha.com http://www.kannadaprabha.com/karnataka/rs-500-crore-push-for-hdk’s-‘compete-with-china’-project/323865.html
via IFTTT
ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ; ಮತ್ತೆ ಐವರ ಮೇಲೆ ದಾಳಿ
ಬೀದಿನಾಯಿಗಳ ಹಾವಳಿ ನಗರದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ನಿನ್ನೆ ರಾಜಾಜಿನಗರದ 6ನೇ ಬ್ಲಾಕ್ ...
from Kannadaprabha - Kannadaprabha.com https://ift.tt/2wQR4Ua
via IFTTT
from Kannadaprabha - Kannadaprabha.com https://ift.tt/2wQR4Ua
via IFTTT
ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್ ಪಾಸ್! ಕೆಐಎನಲ್ಲಿ ಜಾರಿಯಾಗಲಿದೆ ನೂತನ ಬಯೋಮೆಟ್ರಿಕ್ ಯೋಜನೆ
ಮುಂಬರುವ ವರ್ಷದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಲ್ಲಿ ವಿಮಾನ ಏರುವವರುನಿಮ್ಮ ಬೋರ್ಡಿಂಗ್ ಪಾಸ್, ಪಾಸ್ ಪೋರ್ಟ್....
from Kannadaprabha - Kannadaprabha.com https://ift.tt/2Qbkzss
via IFTTT
from Kannadaprabha - Kannadaprabha.com https://ift.tt/2Qbkzss
via IFTTT
ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ: ಖಂಡ್ರೆ ರಾಜಿ ಸೂತ್ರ; ಲಕ್ಷ್ಮಿ ಹೆಬ್ಬಾಳ್ಕರ್ ಬಣಕ್ಕೆ ಗೆಲುವು
ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಬಣ ...
from Kannadaprabha - Kannadaprabha.com https://ift.tt/2M5I6rP
via IFTTT
from Kannadaprabha - Kannadaprabha.com https://ift.tt/2M5I6rP
via IFTTT
ಸಾರ್ವಜನಿಕ ಅರ್ಜಿಗಳನ್ನು ಬೇಗ ವಿಲೇವಾರಿ ಮಾಡದಿದ್ದರೇ ವಜಾಗೊಳಿಸುತ್ತೇನೆ: ಕಂದಾಯ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ
ಸಾಧ್ಯವಾದಷ್ಟು ಬೇಗ ಜನರ ಕಷ್ಟಗಳಿಗೆ ಸ್ಪಂದಿಸಿ. ಬೇಜವಾಬ್ದಾರಿ ವರ್ತನೆ ತೋರಿ ನನ್ನನ್ನು ಕೆಟ್ಟವನನ್ನಾಗಿ ಮಾಡಬೇಡಿ ಎಂದು ಕಂದಾಯ ಅಧಿಕಾರಿಗಳಿಗೆ ....
from Kannadaprabha - Kannadaprabha.com https://ift.tt/2oKwG3n
via IFTTT
from Kannadaprabha - Kannadaprabha.com https://ift.tt/2oKwG3n
via IFTTT
ಬೆಂಗಳೂರು: ಚಿಕನ್ ಬಿರಿಯಾನಿ ತಿಂದರೆಂದು ಪತಿ, ಮಗನನ್ನೇ ತೊರೆದು ಹೋದ ಗರ್ಭಿಣಿ ಮಹಿಳೆ
ಪತಿ ಮತ್ತು ಎಂಟು ವರ್ಷದ ಮಗ ಬಿರಿಯಾನಿ ತಿಂದರೆನ್ನುವ ಕಾರಣಕ್ಕೆ 31 ವರ್ಷದ ಗರ್ಭಿಣಿ ಮಹಿಳೆ ಮನೆ ತೊರೆದು ಹೋಗಿರುವ ವಿಚಿತ್ರ ಘಟನೆ ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2NV87M3
via IFTTT
from Kannadaprabha - Kannadaprabha.com https://ift.tt/2NV87M3
via IFTTT
ಉತ್ತರ ಕರ್ನಾಟಕಕ್ಕೆ ಹಲವು ಇಲಾಖೆಗಳ ವರ್ಗಾವಣೆ; ಸರ್ಕಾರ ಮಹತ್ವದ ನಿರ್ಧಾರ
ಉತ್ತರ ಕರ್ನಾಟಕ ವಿರೋಧಿ ಎಂಬ ಆರೋಪದಿಂದ ಮುಕ್ತವಾಗಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ...
from Kannadaprabha - Kannadaprabha.com https://ift.tt/2Cr0hsa
via IFTTT
from Kannadaprabha - Kannadaprabha.com https://ift.tt/2Cr0hsa
via IFTTT
ನಿಲ್ಲದ ಮಕ್ಕಳ ವದಂತಿ ಹಾವಳಿ: ಮರಕ್ಕೆ ಮಾನಸಿಕ ಅಸ್ವಸ್ಥನ ಕಟ್ಟಿ ಮನಸೋ-ಇಚ್ಛೆ ಹಲ್ಲೆ
ಮಕ್ಕಳ ಕಳ್ಳರ ವದಂತಿಯಿದಾಗಿ ಅಮಾಯಕರ ಮೇಲಿನ ದಾಳಿ ಪ್ರಕರಣಕ್ಕೆ ಬ್ರೇಕ್ ಬಿದ್ದಿದೆ ಎನ್ನುವಾಗಲೇ ಅಂತಹುದೇ ಮತ್ತೊಂದು ಪ್ರಕರಣ ಬಯಲಾಗಿದೆ.
from Kannadaprabha - Kannadaprabha.com https://ift.tt/2oN3Q2c
via IFTTT
from Kannadaprabha - Kannadaprabha.com https://ift.tt/2oN3Q2c
via IFTTT
ಖಾಸಗಿ ಲೇವಾದೇವಿಗಾರರ ಕಿರುಕುಳದಿಂದ ತಪ್ಪಿಸಲು 24/7 ಸಹಾಯವಾಣಿ
ಸಣ್ಣ ರೈತರು, ಕೂಲಿ ಕಾರ್ಮಿಕರು ಮತ್ತು ಸಮಾಜದ ಇತರ ದುರ್ಬಲ ವರ್ಗದವರಿಗೆ ಖಾಸಗಿ ...
from Kannadaprabha - Kannadaprabha.com https://ift.tt/2Q5Behj
via IFTTT
from Kannadaprabha - Kannadaprabha.com https://ift.tt/2Q5Behj
via IFTTT
ರೈತರು ಎಕರೆಗೆ 20 ಮರ ಬೆಳೆಸುವುದು ಕಡ್ಡಾಯ ಕಾನೂನು ತರಲು ಸರ್ಕಾರ ಚಿಂತನೆ: ಸಚಿವ ಶಂಕರ್
ರೈತರು ಒಂದು ಎಕರೆ ಜಮೀನಿನಲ್ಲಿ ಕನಿಷ್ಠ 20 ಮರಗಳನ್ನು ಬೆಳೆಸುವುದು ಕಡ್ಡಾಯ...
from Kannadaprabha - Kannadaprabha.com https://ift.tt/2wNX1Sr
via IFTTT
from Kannadaprabha - Kannadaprabha.com https://ift.tt/2wNX1Sr
via IFTTT
ಬೆಂಗಳೂರು : ಬೀದಿನಾಯಿಗಳ ದಾಳಿ : 2 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯ !
ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಶಾಲೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ರಾಜಾಜಿನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ.
from Kannadaprabha - Kannadaprabha.com https://ift.tt/2NSXzNu
via IFTTT
from Kannadaprabha - Kannadaprabha.com https://ift.tt/2NSXzNu
via IFTTT
ತುಮಕೂರು: ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಭೀಕರ ಅಪಘಾತ, ಇಬ್ಬರು ಸಾವು
ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನಿಬ್ಬರು ಗಂಬೀರ ಗಾಯಗೊಂಡ ಘಟನೆ ತುಮಕೂರು ಜಿಲ್ಲೆ ಶಿರಾ ಬಳಿ ನಡೆದಿದೆ.
from Kannadaprabha - Kannadaprabha.com https://ift.tt/2NSOwfu
via IFTTT
from Kannadaprabha - Kannadaprabha.com https://ift.tt/2NSOwfu
via IFTTT
ತುಮಕೂರು: ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಭೀಕರ ಅಪಘಾತ, ಇಬ್ಬರು ಸಾವು
ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನಿಬ್ಬರು ಗಂಬೀರ ಗಾಯಗೊಂಡ ಘಟನೆ ತುಮಕೂರು ಜಿಲ್ಲೆ ಶಿರಾ ಬಳಿ ನಡೆದಿದೆ.
from Kannadaprabha - Kannadaprabha.com https://ift.tt/2MQ1qP5
via IFTTT
from Kannadaprabha - Kannadaprabha.com https://ift.tt/2MQ1qP5
via IFTTT
ವಿಚಾರವಾದಿಗಳ ಹತ್ಯೆ ವಿಚಾರದಲ್ಲಿ ಮೋದಿ ಮೌನದ ಹಿಂದೆ ರಾಕ್ಷಸ ಅಡಗಿದ್ದಾನೆ: ಪ್ರಕಾಶ್ ರೈ
ವಿಚಾರವಾದಿಗಳು ಮತ್ತು ಪ್ರಗತಿಪರರ ಹತ್ಯೆ ವಿಚಾರದಲ್ಲಿ ಪ್ರಧಾನಿ ಮೋದಿ ಮೌನದ ಹಿಂದೆ ಒಬ್ಬ ರಾಕ್ಷಸ ಅಡಗಿದ್ದಾನೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2NSkCYQ
via IFTTT
from Kannadaprabha - Kannadaprabha.com https://ift.tt/2NSkCYQ
via IFTTT
ಮುಂದುವರಿದ ದೈವಿಕ ಯಾತ್ರೆ: ಕಠ್ಮಂಡುವಿನ ಪಶುಪತಿನಾಥನ ಸನ್ನಿದಿಗೆ ದೇವೇಗೌಡರ ಕುಟುಂಬ!
: ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಪಶುಪತಿನಾಥ ಮಂದಿರಕ್ಕೆ ತೆರಳಲು ಸಿದ್ಧರಾಗಿದ್ದಾರೆ. ದೇವೇಗೌಡರು ಗುರುವಾರ ಸಂಜೆ ನವದೆಹಲಿಯಿಂದ ನೇಪಾಳ ರಾಜಧಾನಿ ...
from Kannadaprabha - Kannadaprabha.com https://ift.tt/2wQMJB2
via IFTTT
from Kannadaprabha - Kannadaprabha.com https://ift.tt/2wQMJB2
via IFTTT
ಅಧಿಕಾರಿಗಳ ವಿದೇಶೀ ಪ್ರವಾಸಕ್ಕೆ ಕಡಿವಾಣ, ಸುತ್ತೋಲೆ ಮೂಲಕ ನಿಯಂತ್ರಣ ಹೇರಿದ ಸರ್ಕಾರ
ಇನ್ನು ರಾಜ್ಯದ ಗಣ್ಯರು, ಆಡಳಿತಶಾಹಿಗಳಿಗೆ ವಿದೇಶ ಪ್ರವಾಸ ತೆರಳುವುದು ಅಷ್ಟು ಸರಳವಾಗಿರುವುದಿಲ್ಲ. ಸರ್ಕಾರ ಹೊರಡಿಸಿರುವ ನೂತನ ಸುತ್ತೋಲೆಯ ಅನುಸಾರ....
from Kannadaprabha - Kannadaprabha.com https://ift.tt/2wNilrd
via IFTTT
from Kannadaprabha - Kannadaprabha.com https://ift.tt/2wNilrd
via IFTTT
ಪ್ರವಾಹದಿಂದ ಹಾನಿಗೀಡಾದ ಕೊಡಗು: 2019ರ ಕೊಡವ ಹಾಕಿ ಉತ್ಸವ ರದ್ದು
ಪ್ರತಿವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯುತ್ತಿದ್ದ ವಾರ್ಷಿಕ ಕೊಡವ ಹಾಕಿ ಉತ್ಸವವು 2019ರಲ್ಲಿ ನಡೆಯುವುದಿಲ್ಲ.
from Kannadaprabha - Kannadaprabha.com https://ift.tt/2oJn74B
via IFTTT
from Kannadaprabha - Kannadaprabha.com https://ift.tt/2oJn74B
via IFTTT
Wednesday, 5 September 2018
ಮೈಸೂರು ಅರಮನೆಗೆ ಆಗಮಿಸಿದ ದಸರಾ ಗಜಪಡೆ: ಸಾಂಪ್ರದಾಯಿಕ ಸ್ವಾಗತ
ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗಜಪಡೆಗೆ ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
from Kannadaprabha - Kannadaprabha.com https://ift.tt/2M4lU0W
via IFTTT
from Kannadaprabha - Kannadaprabha.com https://ift.tt/2M4lU0W
via IFTTT
ಶಿಕ್ಷಕರಿಗೆ ವೇತನ ನೀಡಲು ರಾಜ್ಯ ಬೊಕ್ಕಸದಲ್ಲಿ ಹಣವಿದೆ: ಸಿಎಂ ಕುಮಾರಸ್ವಾಮಿ
ಸರ್ಕಾರಿ ಶಾಲೆಯ ಶಿಕ್ಷಕರಿಗೆ ಕಳೆದ ಆರು ತಿಂಗಳಿನಿಂದ ವೇತನ ನೀಡಿಲ್ಲ ಎಂಬ ಬಗ್ಗೆ ಪ್ರತಿಕ್ರಿಯೆ ...
from Kannadaprabha - Kannadaprabha.com https://ift.tt/2wMAkOy
via IFTTT
from Kannadaprabha - Kannadaprabha.com https://ift.tt/2wMAkOy
via IFTTT
ವಿಚಾರವಾದಿಗಳ ಹತ್ಯೆಯಲ್ಲಿ 'ಕೇಂದ್ರ'ದ ಕೈವಾಡವಿದೆ: ಶಾಸಕ ಜಿಗ್ನೇಶ್ ಮೇವಾನಿ
ದೇಶದಲ್ಲಿ ನಡೆದ ವಿಚಾರವಾದಿಗಳ ಹತ್ಯೆಯಲ್ಲಿ ಕೇಂದ್ರದ ಕೈವಾಡವಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.
from Kannadaprabha - Kannadaprabha.com http://www.kannadaprabha.com/karnataka/murders-can’t-have-happened-without-involvement-of-state-machinery-says-jignesh-mevani/323790.html
via IFTTT
from Kannadaprabha - Kannadaprabha.com http://www.kannadaprabha.com/karnataka/murders-can’t-have-happened-without-involvement-of-state-machinery-says-jignesh-mevani/323790.html
via IFTTT
ಸಮುದ್ರ ಮಧ್ಯದಲ್ಲಿ ಮೀನುಗಾರಿಕಾ ದೋಣಿಯಲ್ಲಿ ಬೆಂಕಿ : 1 ಸಾವು, 7 ಮಂದಿಗೆ ಗಾಯ
ಮೀನುಗಾರಿಕೆ ದೋಣಿಯಲ್ಲಿ ಸಮುದ್ರ ಮಧ್ಯದಲ್ಲಿ ಆಕಸ್ಮಿಕ ಬೆಂಕಿ ಕಾಣಸಿಕೊಂಡಿದ್ದರಿಂದ ಒಬ್ಬರು ಮೃತಪಟ್ಟು, ಏಳು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಕಾರವಾರದ ಬಳಿ ನಡೆದಿದೆ.
from Kannadaprabha - Kannadaprabha.com https://ift.tt/2NlGFdi
via IFTTT
from Kannadaprabha - Kannadaprabha.com https://ift.tt/2NlGFdi
via IFTTT
ಆರ್ ಎಸ್ಎಸ್ ಬಹುಮುಖ ರಾಕ್ಷಸ, ಸನಾತನ ಸಂಸ್ಥೆಯನ್ನು ಉಗ್ರ ಸಂಘಟನೆ ಎಂದು ಘೋಷಣೆ ಮಾಡಿ: ಸ್ವಾಮಿ ಅಗ್ನಿವೇಶ್ ಆಗ್ರಹ
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್)ಬಹುಮುಖ ರಾಕ್ಷಸ ಸಂಸ್ಥೆಯಾಗಿದ್ದು, ಅದರ ಅಂಗ ಸಂಸ್ಥೆಯಾದ ಸನಾತನ ಸಂಸ್ಥೆಯನ್ನು ಕೂಡಲೇ ಉಗ್ರ ಸಂಘಟನೆ ಎಂದು ಘೋಷಣೆ ಮಾಡಬೇಕು ಎಂದು ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.
from Kannadaprabha - Kannadaprabha.com http://www.kannadaprabha.com/karnataka/rss-is-multi-faceted-demon-declare-sanathan-sanstha-"terror-organisation"-demands-swami-agnivesh/323780.html
via IFTTT
from Kannadaprabha - Kannadaprabha.com http://www.kannadaprabha.com/karnataka/rss-is-multi-faceted-demon-declare-sanathan-sanstha-"terror-organisation"-demands-swami-agnivesh/323780.html
via IFTTT
ನಾನು ಕೂಡ ಅರ್ಬನ್ ನಕ್ಸಲ್: ಸಾಹಿತಿ ಗಿರೀಶ್ ಕಾರ್ನಾಡ್ ಘೋಷಣೆ
ನಾನು ಕೂಡ ಅರ್ಬನ್ ನಕ್ಸಲ್ (ನಗರದ ನಕ್ಸಲ್ ವಾದಿ) ಎಂದು ಜ್ಞಾನಪೀಠ ಪುರಸ್ಕೃತ ಮತ್ತು ಖ್ಯಾತ ಸಾಹಿತಿ, ನಟ ಗಿರೀಶ್ ಕಾರ್ನಾಡ್ ಘೋಷಿಸಿಕೊಡಿದ್ದಾರೆ.
from Kannadaprabha - Kannadaprabha.com https://ift.tt/2CmsaSa
via IFTTT
from Kannadaprabha - Kannadaprabha.com https://ift.tt/2CmsaSa
via IFTTT
Subscribe to:
Posts (Atom)
Mug Dhokla Chaat | #MugRecipes | Sanjeev Kapoor Khazana
I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...
-
The recipe to put a smile on your face - Mango Pineapple Oats Crumble! #youtubeshorts #sanjeevkapoorClick to Subscribe: http://bit.ly/1h0pGXf For more recipes : https://ift.tt/3S4TkPb Get Certified on Sanjeev Kapoor Academy : https://ift.tt...
-
ತಮಗೆ ಹುಟ್ಟಲಿರುವ ಮಗು ಗಂಡೋ,ಹೆಣ್ಣೋ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲ ದಂಪತಿಗಳಿಗೂ ಇದ್ದೇ ಇರುತ್ತದೆ.ಸ್ಕ್ಯಾನಿಂಗ್ ನ ಅಗತ್ಯವಿಲ್ಲದೆ, ಈ ಕೋಷ್ಠಕದ ಆಧಾರವಾಗಿ ನಿ...
-
Sugar-free AND delicious? You bet! 😉😉 Let me introduce you to our #SugarFreeSundays special, 'Mango Shahi Tukda,' crafted to prove...