Friday, 30 November 2018

Dhaniya Chole Masala | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=x7OmUNFI6YE
via IFTTT

ಬಡತನದಿಂದ ಕಾಲೇಜು ಸೇರಲಾಗದ ಜಿಲ್ಲಾ ಪಂಚಾಯತ್ ಸದಸ್ಯನಿಂದ ಬಡ ಮಕ್ಕಳಿಗೆ ನೆರವು!

ಆರ್ಥಿಕ ಸಮಸ್ಯೆಯಿಂದಾಗಿ ನಿಂಗಪ್ಪ ಗಟಿನ್(43ವ) ಅವರಿಗೆ ಹತ್ತನೇ ತರಗತಿಯಿಂದ ಮುಂದೆ ...

from Kannadaprabha - Kannadaprabha.com https://ift.tt/2E5J1ce
via IFTTT

ಆಗುಂಬೆ ಬಳಿ ರೇವ್ ಪಾರ್ಟಿ, ಹೋಮ್ ಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲು

ಆಗುಂಬೆ ದಟ್ಟಕಾನನದಲ್ಲಿ ಹೋಮ್ ಸ್ಟೇಯೊಂದರ ಬಳಿ ಇದೇ ತಿಂಗಳ 17ರಂದು ಮಧ್ಯರಾತ್ರಿಯಲ್ಲಿ ಕಾನೂನುಬಾಹಿರವಾಗಿ ರೇವ್ ಪಾರ್ಟಿ ಆಯೋಜಿಸಿದ್ದ ಮಾಲೀಕರ ವಿರುದ್ಧ ವರದಿ ಸಲ್ಲಿಸುವಂತೆ ಗೃಹ ಸಚಿವರ ಕಾರ್ಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.

from Kannadaprabha - Kannadaprabha.com https://ift.tt/2SmYwzh
via IFTTT

'ಗುರು ಬಂದ್ರು ಗುರುವಾರ': ಗದಗದಲ್ಲಿ ಮನೆಗಳಿಗೇ ತೆರಳಿ ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಪಾಠ!

ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳ ಜೀವನಕ್ಕೆ ಬಹುಮುಖ್ಯ ಘಟ್ಟವಾಗಿದ್ದು, ಹೀಗಾಗಿ ಗದಗದಲ್ಲಿಸುವ ಗ್ರಾಮೀಣ ಶಾಲಾ ಶಿಕ್ಷಕರು ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನ ಹರಿಸುತ್ತಿದ್ದಾರೆ...

from Kannadaprabha - Kannadaprabha.com https://ift.tt/2E6hkjy
via IFTTT

ಅಕ್ರಮ ಸಂಬಂಧ: ಮದುವೆಗೆ ನಿರಾಕರಿಸಿದ್ದಕ್ಕೆ ತಾಯಿ, ಮಗನನ್ನು ಹತ್ಯೆಗೈದ ಆರೋಪಿ

ವಿಜಯಪುರದಲ್ಲಿ ನಡೆದಿದ್ದ ತಾಯಿ, ಮಗನ ಅವಳಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಆರೋಪಿಯನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ...

from Kannadaprabha - Kannadaprabha.com https://ift.tt/2SmYs2v
via IFTTT

ಬೆಂಗಳೂರು: ಟೆಂಪೋ ಹರಿದು ರಸ್ತೆ ದಾಟುತ್ತಿದ್ದ ವೈದ್ಯೆ ಸಾವು

ಟೆಂಪೋ ಹರಿದು ರಸ್ತೆ ದಾಟುತ್ತಿದ್ದ 40 ವರ್ಷದ ನರರೋಗ ತಜ್ಞೆಯೊಬ್ಬರು ಮೃತಪಟ್ಟ ದಾರುಣ ಘಟನೆ ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜ್ ಬಳಿ ನಡೆದಿದೆ.

from Kannadaprabha - Kannadaprabha.com https://ift.tt/2E4Lq6R
via IFTTT

ಕರ್ನಾಟಕ ಒಂದು ರಾಜ್ಯವಾಗಿ ಒಗ್ಗಟ್ಟಿನಿಂದಿದೆ, ಅದನ್ನು ಒಡೆಯಬೇಡಿ: ಸಿಎಂ ಕುಮಾರಸ್ವಾಮಿ ಮನವಿ

63ನೇ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪ್ರಾದೇಶಿಕ ಒಗ್ಗಟ್ಟಿನ ಬಗ್ಗೆ ಮಾತನಾಡಿದರು, ...

from Kannadaprabha - Kannadaprabha.com https://ift.tt/2SiDUIH
via IFTTT

ನನ್ನ ಜೀವನದಲ್ಲಿ ಸಿಕ್ಕ ಮಾಣಿಕ್ಯ ಅನಂತ್, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ; ತೇಜಸ್ವಿನಿ ಅನಂತ್ ಕುಮಾರ್

ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಬೆಂಗಳೂರಿನ ನ್ಯಾಷನಲ್ ...

from Kannadaprabha - Kannadaprabha.com https://ift.tt/2E4LkMx
via IFTTT

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಟಿವಿ ಸಂದರ್ಶನ: 7 ಪೊಲೀಸರ ಅಮಾನತು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮರೆ ಮತ್ತು ಮನೋಹರ್ ಇಡಾವೆ ಅವರ ಟಿವಿ ಸಂದರ್ಶನ ಸಂಬಂಧ 7 ...

from Kannadaprabha - Kannadaprabha.com http://www.kannadaprabha.com/karnataka/7-cops-suspended-over-gauri-lankesh’s-murder-accused’s-tv-interviews/329162.html
via IFTTT

ಮಹದೇಶ್ವರ ಬೆಟ್ಟದಲ್ಲಿ ನೈರ್ಮಲ್ಯ ಯೋಜನೆ ಜಾರಿಗೆ ಮುಖ್ಯಮಂತ್ರಿ ಬಳಿ ಪರಿಸರ ಪ್ರೇಮಿಗಳ ಮನವಿ

ಗಡಿ ಜಿಲ್ಲೆ ಚಾಮರಾಜನಗರದ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ನೈರ್ಮಲ್ಯ ಯೋಜನೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಬಳಿ ಪರಿಸರ ಪ್ರೇಮಿಗಳು ಮನವಿ ಮಾಡಿಕೊಂಡಿದ್ದಾರೆ.

from Kannadaprabha - Kannadaprabha.com https://ift.tt/2SiOM9i
via IFTTT

ಅತ್ಯಾಚಾರ ಕೇಸ್ ನಲ್ಲಿ ಕರ್ತವ್ಯ ನಿರ್ಲಕ್ಷ್ಯ: ಬಂಟ್ವಾಳ ಎಎಸ್ ಐ ಅಮಾನತು

ನಗರದ ಹೊರವಲಯದ ತೋಟ ಬೆಂಗ್ರೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ನೀಡಿದ ದೂರನ್ನು ಸ್ವೀಕರಿಸದ ಬಂಟ್ವಾಳ ಠಾಣೆಯ ...

from Kannadaprabha - Kannadaprabha.com https://ift.tt/2E5J0VI
via IFTTT

ಚಿಕ್ಕಜಾಲ: ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದರೋಡೆ ಗ್ಯಾಂಗ್ ಲೀಡರ್ ಕಾಲಿಗೆ ಗುಂಡೇಟು!

: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ನಡೆಸುತ್ತಿದ್ದ ಕುಖ್ಯಾತ ದರೋಡೆ ಗ್ಯಾಂಗನ್ನು ಬೆನ್ನತ್ತಿದ ಚಿಕ್ಕಜಾಲ ಠಾಣೆ .,..

from Kannadaprabha - Kannadaprabha.com https://ift.tt/2SiOEXm
via IFTTT

Karele Ke Chilke Ki Sabzi | Tagda Tadka | Sanjeev Kapoor Khazana



from Sanjeev Kapoor Khazana https://www.youtube.com/watch?v=IXZqCjuzrRk
via IFTTT

Corn Cheese Muffins | Sanjeev Kapoor Khazana



from Sanjeev Kapoor Khazana https://www.youtube.com/watch?v=P1RAKebWbe0
via IFTTT

Thursday, 29 November 2018

Biryani | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=hMuedBOODTs
via IFTTT

Borani | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=OlUdU5igsj4
via IFTTT

ರಾಜ್ಯೋತ್ಸವ ಪ್ರಶಸ್ತಿಯಿಂದ ಬರುವ ಹಣವನ್ನು ಕೆರೆಗಳಿಗಾಗಿಯೇ ಬಳಸುತ್ತೇನೆ: ಕೆರೆಗಳ ಹರಿಕಾರ ಕಾಮೇಗೌಡ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕುರಿಗಾಹಿ 82 ವರ್ಷದ ಕಾಮೇಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ,...

from Kannadaprabha - Kannadaprabha.com https://ift.tt/2zwiRv2
via IFTTT

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಶೀಘ್ರದಲ್ಲಿಯೇ ಕಿಂಗ್ ಪಿನ್ ಗಳು ಬಹಿರಂಗ- ಸಿಸಿಬಿ

ನಾಗರಿಕ ಪೊಲೀಸ್ ಪೇದೆ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮತ್ತೋರ್ವ ಆರೋಪಿ ಬಸವರಾಜ್ ಎಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರದಲ್ಲಿಯೇ ಆತನನ್ನು ಬಂಧಿಸುವುದಾಗಿ ಸಿಸಿಬಿ ಪೊಲೀಸರು ಹೇಳಿದ್ದಾರೆ.

from Kannadaprabha - Kannadaprabha.com https://ift.tt/2P9ckvA
via IFTTT

ಸಿಎಂ ಕುಮಾರಸ್ವಾಮಿ ರಾಜೀನಾಮೆ ವರದಿ: ಟಿವಿ5 ವಿರುದ್ಧ ಎಫ್ಐಆರ್ ದಾಖಲು

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿ ಮಾಡಿದ್ದ ಕನ್ನಡ ಸುದ್ದಿ ವಾಹಿನಿ ಟಿವಿ5 ವಿರುದ್ಧ....

from Kannadaprabha - Kannadaprabha.com https://ift.tt/2zxCQd0
via IFTTT

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತಿ ಶೀಘ್ರದಲ್ಲಿ ವಿಷ್ಣುವರ್ಧನ್ ಸ್ಮಾರಕ ಕುರಿತು ನಿರ್ಧಾರ: ಸಿಎಂ ಎಚ್ ಡಿಕೆ

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತಿ ಶೀಘ್ರದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2P9BYQO
via IFTTT

ಮೇಕೆದಾಟು ವಿಚಾರ ಸಂಬಂಧ ತಮಿಳುನಾಡು ರಾಜ್ಯದೊಂದಿಗೆ ಮಾತನಾಡಲು ಸಿದ್ಧ: ಸಿಎಂ ಕುಮಾರಸ್ವಾಮಿ

ವಿವಾದಿತ ಮೇಕೆದಾಟು ಯೋಜನೆ ಸಂಬಂಧ ನೆರೆರಾಜ್ಯ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ...

from Kannadaprabha - Kannadaprabha.com https://ift.tt/2zzCYbM
via IFTTT

ಶಬರಿಮಲೆ ವಿವಾದ: ಸಮಿತಿಯಲ್ಲಿ ಕರ್ನಾಟಕದ ಸಂಸದರು

ಶಬರಿಮಲೆ ವಿವಾದ ಸಂಬಂಧ ಸತ್ಯಾಗ್ರಹ ಮಾಡುತ್ತಿರುವವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪ್ರತಿಭಟನಾಕಾರರನ್ನು ಬಂಧನಕ್ಕೊಳಪಡಿಸುತ್ತಿರುವ ಹಿನ್ನಲೆಯಲ್ಲಿ ಇವುಗಳನ್ನು ಪರಿಶೀಲನೆ ನಡೆಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಾಲ್ಕು...

from Kannadaprabha - Kannadaprabha.com https://ift.tt/2P8f3p2
via IFTTT

ವಿಜಯಪುರ: ದುಷ್ಕರ್ಮಿಗಳಿಂದ ಮಾಜಿ ಪ್ರಧಾನಿ ದೇವೇಗೌಡರ ಪ್ರತಿಮೆಗೆ ಬೆಂಕಿ

ಸಿಂಧಗಿಯ ಗೋಲಗೇರಿಯಲ್ಲಿ ಸ್ಥಾಪಿಸಲಾಗಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಸಚಿವ ಎಂ.ಸಿ.ಮನಗೂಳಿ ಅವರ ಕಂಚಿನ ಪುತ್ಥಳಿಗೆ ದುಷ್ಕರ್ಮಿಗಳು...

from Kannadaprabha - Kannadaprabha.com https://ift.tt/2zwTgCf
via IFTTT

ಕೆಜಿಎಫ್ ಮಾಜಿ ಶಾಸಕ ಎಂ. ಭಕ್ತವತ್ಸಲಂ ಹೃದಯಾಘಾತದಿಂದ ನಿಧನ

ಕೋಲಾರದ ಕೆಜಿಎಫ್ ಮಾಜಿ ಶಾಸಕ ಎಂ. ಭಕ್ತವತ್ಸಲಂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

from Kannadaprabha - Kannadaprabha.com https://ift.tt/2P5WYrr
via IFTTT

ದೇವೇಗೌಡರ ಸಂಬಂಧಿಕರೆಂದು ಹೇಳಿಕೊಂಡ ದಂಪತಿಯಿಂದ 20 ಕೋಟಿ ರು.ಪಂಗನಾಮ!

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಸಂಬಂಧಿಕರೆಂದು ಹೇಳಿಕೊಂಡ ದಂಪತಿ ಜನರ ವಿಶ್ವಾಸ ಗಳಿಸಿ ಸುಮಾರು 20 ಕೋಟಿ ರು ಹಣವನ್ನು ನುಂಗಿ ...

from Kannadaprabha - Kannadaprabha.com http://www.kannadaprabha.com/karnataka/couple-claims-to-be-hd-deve-gowda’s-relatives-dupes-people-of-rs-20-crore/329078.html
via IFTTT

ಗುಣಮಟ್ಟ ಪರೀಕ್ಷೆ: ಶಾಲೆಗಳಿಗೆ ಸೈಕಲ್ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ

8ನೇ ತರಗತಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸೈಕಲ್ ...

from Kannadaprabha - Kannadaprabha.com https://ift.tt/2zzOqEp
via IFTTT

ಮಳೆ ಕೊರತೆ; ರಾಜ್ಯದಲ್ಲಿ ಮುಂದಿನ ವರ್ಷ ನೀರಿನ ಅಭಾವ ಸಾಧ್ಯತೆ

ನೈರುತ್ಯ ಮತ್ತು ಈಶಾನ್ಯ ಮುಂಗಾರು ಕೊರತೆ ಕಂಡಿದ್ದ ಕರ್ನಾಟಕ ರಾಜ್ಯದಲ್ಲಿ ಹಲವು ಜಲಾಶಯಗಳಲ್ಲಿ ...

from Kannadaprabha - Kannadaprabha.com https://ift.tt/2TUVzrn
via IFTTT

ಗದಗ: ಈ ಸರ್ಕಾರಿ ಶಾಲೆಯಲ್ಲಿರುವುದು ಒಬ್ಬ ಶಿಕ್ಷಕ, 3 ವಿದ್ಯಾರ್ಥಿಗಳು!

ಅನೇಕ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಗದಗ ಜಿಲ್ಲೆಯ ಸರ್ಕಾರಿ ...

from Kannadaprabha - Kannadaprabha.com https://ift.tt/2AuzVBs
via IFTTT

ಹಾಸನ: ಕೆಸರಿನಲ್ಲಿ ಸಿಲುಕಿ ರಕ್ಷಿಸಲ್ಪಟ್ಟಿದ್ದ ಆನೆ ಚಿಕಿತ್ಸೆ ಫಲಿಸದೇ ಸಾವು

ಹಾಸನದಲ್ಲಿ ಕೆಸರಿನಲ್ಲಿ ಸಿಲುಕಿ ಕಾಲು ಮುರಿದುಕೊಂಡು ಬಳಿಕ ರಕ್ಷಿಸಲ್ಪಟ್ಟಿದ್ದ ಕಾಡಾನೆ ಗುರುವಾರ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

from Kannadaprabha - Kannadaprabha.com https://ift.tt/2U2bTqy
via IFTTT

ಕೊಡಗು ಪ್ರವಾಹ: ತಿಂಗಳುಗಳೇ ಕಳೆದರೂ ಇನ್ನೂ ಕೆಲವು ಮನೆಗಳು ನೀರಿನಲ್ಲೇ!

ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಉಂಟಾದ ಸಮಸ್ಯೆಗಳ ಸರಮಾಲೆ ಇನ್ನೂ ಮುಗಿದಿಲ್ಲ, ಅಲ್ಲಿ ಜೀವಿಸುತ್ತಿರುವ ಜನರ ಜೀವನ ಪರಿಸ್ಥಿತಿ ..

from Kannadaprabha - Kannadaprabha.com https://ift.tt/2AzxQ7q
via IFTTT

ಬೆಂಗಳೂರು; ಕಾನೂನು ಸಹಾಯಕಿಯ ಆಡಿಯೊ ಕ್ಲಿಪ್ ವೈರಲ್, ಪೊಲೀಸರಿಂದ ತನಿಖೆ

ಪೇಯಿಂಗ್ ಗೆಸ್ಟ್ ನಲ್ಲಿ ಕಳೆದ ಶನಿವಾರ ವಕೀಲೆ ವೃತ್ತಿ ಅಭ್ಯಾಸ ಮಾಡುತ್ತಿದ್ದ ಯುವತಿ ಆತ್ಮಹತ್ಯೆ ...

from Kannadaprabha - Kannadaprabha.com https://ift.tt/2TX36px
via IFTTT

Leftover Chicken Toast | Sanjeev Kapoor Khazana



from Sanjeev Kapoor Khazana https://www.youtube.com/watch?v=st1vH_kB2OQ
via IFTTT

Indori Poha | Sanjeev Kapoor Khazana



from Sanjeev Kapoor Khazana https://www.youtube.com/watch?v=BsxpVjTTYvg
via IFTTT

Wednesday, 28 November 2018

2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಜೈ ಜಗದೀಶ್, ನ್ಯಾ. ಎಚ್.ಎಲ್. ದತ್ತು ಸೇರಿ 63 ಜನರಿಗೆ ಪುರಸ್ಕಾರ

2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬುಧವಾರ ಬಿಡುಗಡೆಯಾಗಿದ್ದು ಮಾರ್ಗರೇಟ್​ ಆಳ್ವ,,ನಟ ಜೈ ಜಗದೀಶ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಲ್. ದತ್ತು ಸೇರಿ....

from Kannadaprabha - Kannadaprabha.com https://ift.tt/2Sgs1mi
via IFTTT

ಜಾಫರ್​ ಷರೀಫ್​ ನಿವಾಸಕ್ಕೆ ಪ್ರಣಬ್​ ಮುಖರ್ಜಿ ಭೇಟಿ, ಕುಟುಂಬಕ್ಕೆ ಸಾಂತ್ವನ

ಕಳೆದ ಭಾನುವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಶರೀಫ್ ಅವರ ನಿವಾಸಕ್ಕೆ ಬುಧವಾರ....

from Kannadaprabha - Kannadaprabha.com https://ift.tt/2E1Lh4e
via IFTTT

ಅಂಬಿ ಸಮಾಧಿಗೆ ಹಾಲು, ತುಪ್ಪ: ಪುತ್ರ ಅಭಿಷೇಕ್'ರಿಂದ ಧಾರ್ಮಿಕ ವಿಧಿ

ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಿಧನ ಹೊಂದಿ 5 ದಿನಗಳು ಕಳೆಯುತ್ತಿರುವ ಹಿನ್ನಲೆಯಲ್ಲಿ ನಗರದ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಕುಟುಂಬದಿಂದ ಹಾಲು-ತುಪ್ಪ ಕಾರ್ಯ ನಡೆಯುತ್ತಿದೆ...

from Kannadaprabha - Kannadaprabha.com https://ift.tt/2SfSrVq
via IFTTT

ಕಾಲು ನೋವಿನಿಂದಾಗಿ ರಮ್ಯಾ ಅಂಬಿ ಅಂತ್ಯ ಸಂಸ್ಕಾರಕ್ಕೆ ಬಂದಿರಲಿಲ್ಲ: ಡಿ.ಕೆ.ಶಿವಕುಮಾರ್

ಕಾಲು ನೋವಿನಿಂದಾಗಿ ರಮ್ಯಾ ಅವರು ಅಂಬರೀಷ್ ಅವರ ಅಂತ್ಯ ಸಂಸ್ಕಾರಕ್ಕೆ ಬಂದಿರಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಸಮರ್ಥಿಸಿಕೊಂಡಿದ್ದಾರೆ...

from Kannadaprabha - Kannadaprabha.com https://ift.tt/2E1ZWME
via IFTTT

ಕಾವೇರಿ ಸಂಗಮದಲ್ಲಿ ಲೀನವಾದ ಕರುನಾಡ 'ಕರ್ಣ': ಶಾಸ್ತ್ರೋಕ್ತವಾಗಿ ಅಸ್ಥಿ ವಿಸರ್ಜಿಸಿದ ಕುಟುಂಬಸ್ಥರು

ರೆಬೆಲ್ ಸ್ಟಾರ್ ಅಂಬರೀಷ್ ಅವರ ಚಿತಾಭಸ್ಮವನ್ನು ಬುಧವಾರ ಅಂಬಿಯವರ ಕುಟುಂಬಸ್ಥರು ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದಲ್ಲಿ ಶಾಸ್ತ್ರೋಕ್ತ ಪೂಜೆಗಳೊಂದಿಗೆ ವಿಸರ್ಜನೆ ಮಾಡಿದರು...

from Kannadaprabha - Kannadaprabha.com https://ift.tt/2Sid8js
via IFTTT

'ಕರ್ಣ'ನ ಮನೆಯಲ್ಲಿ ಆವರಿಸಿದ ನೀರವ ಮೌನ: 'ಆಪ್ತಮಿತ್ರ'ನ ಮನೆಯಿಂದ ಅಂಬಿ ಕುಟುಂಬಕ್ಕೆ ಊಟ

ಅಂಬರೀಷ್ ಇಲ್ಲದೆ ಜೆ.ಪಿ.ನಗರದಲ್ಲಿರುವ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ದುಃಖದಲ್ಲಿರುವ ಅಂಬಿ ಕುಟುಂಬಸ್ಥರಿಗೆ ನಟಿ ಭಾರತಿ ವಿಷ್ಣುವರ್ಧನ್ ಅವರು ಮಧ್ಯಾಹ್ನದ ಊಟ ಕಳುಹಿಸಿಕೊಡುವ ಮೂಲಕ ಸಾಂತ್ವನ ಹೇಳಿದ್ದಾರೆ...

from Kannadaprabha - Kannadaprabha.com https://ift.tt/2E1ZNZC
via IFTTT

ಮಾನವ ಕಳ್ಳಸಾಗಾಣಿಕೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 32 ಯುವತಿಯರ ರಕ್ಷಣೆ

ಮಾನವ ಕಳ್ಳಸಾಗಾಣಿಕೆಯ ಸಂತ್ರಸ್ತೆಯರಾಗಬೇಕಿದ್ದ ಕೇರಳ ಮೂಲದ 32 ನರ್ಸಿಂಗ್‌ ವಿದ್ಯಾರ್ಥಿನಿಯರನ್ನು ಮಂಗಳವಾರ...

from Kannadaprabha - Kannadaprabha.com https://ift.tt/2SfVjlm
via IFTTT

ಮೇಕೆದಾಟು ಯೋಜನೆಯನ್ನು ಆದ್ಯತೆ ವಿಷಯ ಎಂದು ಪರಿಗಣಿಸಿ; ಸರ್ಕಾರಕ್ಕೆ ಬಿಎಸ್ ವೈ ಆಗ್ರಹ

ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅದನ್ನು ...

from Kannadaprabha - Kannadaprabha.com https://ift.tt/2E1KUqm
via IFTTT

ಡಿಸೆಂಬರ್ ನಲ್ಲಿ ಬೆಳಗಾವಿ, ಕಲಬುರಗಿಯಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಆರಂಭ

ಉತ್ತರ ಕರ್ನಾಟಕ ಜನರ ಬಹುಸಮಯದ ಕನಸು ಈಡೇರುವ ಸಮಯ ಬಂದಿದೆ. ಕರ್ನಾಟಕ ರಾಜ್ಯ ...

from Kannadaprabha - Kannadaprabha.com https://ift.tt/2Si8imq
via IFTTT

ಕರ್ನಾಟಕದ 5 ವಿಮಾನ ನಿಲ್ದಾಣಗಳಿಗೆ ವಿದ್ಯುತ್ ಪೂರೈಸಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ

ಪ್ರಯಾಣಿಕರ ಜನದಟ್ಟಣೆ ಹೊಂದಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ರಾಜ್ಯದಲ್ಲಿಯೇ ಮೂರನೆಯದಾಗಿದ್ದು ...

from Kannadaprabha - Kannadaprabha.com https://ift.tt/2E1Zxd6
via IFTTT

ನಾಡಗೀತೆ ಹಾಡುವ ಅವಧಿ ಕಡಿಮೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಶಿಫಾರಸು

ನಾಡಗೀತೆ ಗಾಯನದ ಅವಧಿ ಕುರಿತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದ ...

from Kannadaprabha - Kannadaprabha.com https://ift.tt/2Sif9fM
via IFTTT

ಬೆಳೆ ಸಾಲ ಮನ್ನಾದಲ್ಲಿ ನ್ಯೂನತೆಯನ್ನು ಸಹಿಸುವುದಿಲ್ಲ; ಸಿಎಂ ಕುಮಾರಸ್ವಾಮಿ

ರೈತರಿಗೆ ಬೆಳೆಸಾಲ ಮನ್ನಾ ಪೂರೈಕೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಪ್ರತಿ ಜಿಲ್ಲೆಗಳಲ್ಲಿ ...

from Kannadaprabha - Kannadaprabha.com http://www.kannadaprabha.com/karnataka/lapses-in-crop-loan-waiver-won’t-be-tolerated-cm-kumaraswamy/329019.html
via IFTTT

ಡಿ.4ರವರೆಗೆ ಜನಾರ್ದನ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಡಿ; ಹೈಕೋರ್ಟ್ ಆದೇಶ

ಆಂಬಿಡೆಂಟ್ ಕಂಪೆನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸೆಂಬರ್ 4ರವರೆಗೆ ...

from Kannadaprabha - Kannadaprabha.com https://ift.tt/2E1ZrlK
via IFTTT

ಸಕಲೇಶಪುರ: ಸತತ 36 ಗಂಟೆಗಳ ಕಾರ್ಯಾಚರಣೆ ನಂತರ ಆನೆ ರಕ್ಷಿಸಿದ ಸಿಬ್ಬಂದಿ

ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಸತತ 36 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಂತರ 27 ....

from Kannadaprabha - Kannadaprabha.com https://ift.tt/2SfD9zX
via IFTTT

ಸಾವಿನ ಸೂಚನೆ ಸಿಕ್ಕಿತ್ತಾ? 4 ತಿಂಗಳ ಹಿಂದೆ ಮಗನಿಗೆ ಪಿತ್ರಾರ್ಜಿತ ಆಸ್ತಿ ವರ್ಗಾಯಿಸಿದ್ದ ಅಂಬರೀಶ್!

ತಾನು ಇನ್ನು ಹೆಚ್ಚು ದಿನ ಬದುಕಲ್ಲ ಅನ್ನೋ ಸುಳಿವು ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮೊದಲೇ ಸಿಕ್ಕಿತ್ತು ಅನಿಸುತ್ತೆ ಹೀಗಾಗಿಯೇ ಕಳೆದ ನಾಲ್ಕು ತಿಂಗಳ ಹಿಂದೆಯೇ ತನ್ನ...

from Kannadaprabha - Kannadaprabha.com https://ift.tt/2E1ZnT2
via IFTTT

ಕರಾವಳಿಯ ನಗರಗಳ ಕುಡಿಯುವ ನೀರು ಪೂರೈಕೆಗೆ ಎಡಿಬಿಯಿಂದ ಸಾಲದ ನೆರವು

ಕರ್ನಾಟಕದ ನಾಲ್ಕು ಕರಾವಳಿಯ ನಗರಗಳಿಗೆ ಕುಡಿಯುವ ನೀರು ಒದಗಿಸಲು ಯೋಜನೆಗೆ ಏಷ್ಯನ್ ...

from Kannadaprabha - Kannadaprabha.com https://ift.tt/2SifaAm
via IFTTT

Jeerawan Masala | Sanjeev Kapoor Khazana



from Sanjeev Kapoor Khazana https://www.youtube.com/watch?v=bX89zwWS2PY
via IFTTT

Egg Fried Rice | Sanjeev Kapoor Khazana



from Sanjeev Kapoor Khazana https://www.youtube.com/watch?v=cM2GIJrbXUw
via IFTTT

Tuesday, 27 November 2018

Asparagus And Almond Soup | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=v9ppkzUuxuA
via IFTTT

ಕರ್ನಾಟಕ 'ಸಿಂಗಮ್' ಡಿಸಿಪಿ ಅಣ್ಣಾಮಲೈ ವಿರುದ್ಧ ನಟಿ ಜಯಪ್ರದಾ, ನಟ ದರ್ಶನ್ ಕೆಂಡಾಮಂಡಲ!

ಮಂಡ್ಯದ ಗಂಡು ಅಂಬರೀಶ್ ಅಂತ್ಯ ಸಂಸ್ಕಾರದ ವೇಳೆ ನಟಿ, ಮಾಜಿ ಸಂಸದೆ ಜಯಪ್ರದಾ ಅವರು ಡಿಸಿಪಿ ಅಣ್ಣಾಮಲೈ ಕೆಂಡಾಮಂಡಲರಾಗಿದ್ದು ಚಾಲೆಂಜಿಕ್ ಸ್ಟಾರ್...

from Kannadaprabha - Kannadaprabha.com https://ift.tt/2Q1v6tV
via IFTTT

ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರದಿಂದ 'ಪ್ರಾಥಮಿಕ ಗ್ರೀನ್ ಸಿಗ್ನಲ್'!

ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆ ವಿರೋಧಿಸಿದ್ದ ತಮಿಳುನಾಡಿಗೆ ಹಿನ್ನಡೆಯಾಗಿದೆ.

from Kannadaprabha - Kannadaprabha.com https://ift.tt/2RcZPAF
via IFTTT

ಜಿಲ್ಲಾಧಿಕಾರಿಗಳಿಗೂ ಗ್ರಾಮ ವಾಸ್ತವ್ಯ ಕಡ್ಡಾಯ- ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್

ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಗ್ರಾಮ ವಾಸ್ತವ್ಯ ಮಾಡಲೇಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2PZnIPK
via IFTTT

ಹಾಸನ: ಮಾಜಿ ಶಾಸಕ ಎಚ್‌ಎಸ್ ಪ್ರಕಾಶ್ ಹೃದಯಾಘಾತದಿಂದ ನಿಧನ

ಹಾಸನದ ಜೆಡಿಎಸ್ ಪಕ್ಷದ ಮಾಜಿ ಶಾಸಕ ಎಚ್. ಎಸ್. ಪ್ರಕಾಶ್ (67) ಇಂದು ಬಿಜಿಎಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ , ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

from Kannadaprabha - Kannadaprabha.com https://ift.tt/2RjxbxR
via IFTTT

ಕಾಶ್ಮೀರದಲ್ಲಿ ಉಗ್ರರ ದಾಳಿ, ಬೆಳಗಾವಿಯ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಉಗ್ರರು ಮತ್ತೆ ಬಾಲ ಬಿಚ್ಚಿದ್ದು, ಸೋಮವಾರ ರಾತ್ರಿ ಪಹರೆ ಕಾಯುತ್ತಿದ್ದ...

from Kannadaprabha - Kannadaprabha.com https://ift.tt/2Q0QDmH
via IFTTT

ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಸ್ಮಾರಕ ನಿರ್ಮಾಣ: ಹೆಚ್. ಡಿ. ಕುಮಾರಸ್ವಾಮಿ

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ವರನಟ ಡಾ. ರಾಜ್ ಕುಮಾರ್ ಸ್ಮಾರಕದ ಪಕ್ಕ ರೆಬೆಲ್ ಸ್ಟಾರ್ ಅಂಬರೀಷ್ ಅವರ ಸ್ಮಾರಕವನ್ನು ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2RjV4FG
via IFTTT

ಎಸ್ ಎಲ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ವಾಚ್ ಕಟ್ಟಿಕೊಳ್ಳುವಂತಿಲ್ಲ!

2019 ಮಾರ್ಚ್- ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ವಾಚ್ ಕಟ್ಟಿಕೊಂಡು ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ.

from Kannadaprabha - Kannadaprabha.com https://ift.tt/2PZnGr6
via IFTTT

ಮಂಗಳೂರು: ಇಬ್ಬರು ಅಪ್ರಾಪ್ತರು ಸೇರಿ 6 ಮಂದಿ ಮೀನುಗಾರರಿಂದ ಯುವತಿ ಮೇಲೆ ಅತ್ಯಾಚಾರ

ಯುವತಿ ಮೇಲೆ ಮೀನುಗಾರರ ಗುಂಪೊಂದು ಅತ್ಯಾಚಾರ ನಡೆಸಿದ ಪ್ರಕರಣ ಮಂಗಳೂರು ಸಮೀಪ ...

from Kannadaprabha - Kannadaprabha.com https://ift.tt/2Ri3UUu
via IFTTT

ಮಂಡ್ಯ ಬಸ್ ದುರಂತ: ನಿರ್ವಾಹಕ ಬಂಧನ; ಚಾಲಕ ಇನ್ನೂ ನಾಪತ್ತೆ!

ಶನಿವಾರ ವಿಶ್ವೇಶ್ವರಯ್ಯ ನಾಲೆಗೆ ಬಸ್ ಉರುಳಿ ಬಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪಾಂಡವಪುರ ಪೊಲೀಸರು ಬಸ್ ಕಂಡಕ್ಟರ್ ನನ್ನು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2PXh4cF
via IFTTT

ಮಂಡ್ಯ: 3 ಲಕ್ಷ ಮಂದಿಯಿಂದ ಅಂಬಿ ಅಂತಿಮ ದರ್ಶನ

ಶನಿವಾರ ನಿಧನರಾದ ಮಂಡ್ಯದ ಗಂಡು ಅಂಬರೀಷ್ ಅವರಿಗೆ ತವರು ಜಿಲ್ಲೆ ಮಂಡ್ಯದಲ್ಲಿ ಸಾರ್ವಜನಿಕ ದರ್ಶನಕ್ಕೆ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ...

from Kannadaprabha - Kannadaprabha.com https://ift.tt/2RdJpIt
via IFTTT

70 ದಿನ ತೀವ್ರ ನಿಗಾ ಘಟಕದಲ್ಲಿ ಇರಿಸಿ 800 ಗ್ರಾಂ ತೂಕದ ಮಗುವನ್ನು ಬದುಕಿಸಿದ ಹುಬ್ಬಳ್ಳಿ ವೈದ್ಯರು

ಕೇವಲ 800 ಗ್ರಾಮ್ ತೂಕದ ಅವಧಿಗೆ ಮುನ್ನ ಜನಿಸಿದ ಹೆಣ್ಣು ಮಗುವನ್ನು ಹುಬ್ಬಳ್ಳಿ ವೈದ್ಯರ ತಂಡ ಬದುಕಿಸಿದ...

from Kannadaprabha - Kannadaprabha.com https://ift.tt/2PVm7dQ
via IFTTT

ಸಿಂಗಾಪುರಕ್ಕೆ ಕಳ್ಳ ಸಾಗಣೆಯಾಗಿದ್ದ 50ಕ್ಕೂ ಹೆಚ್ಚು ನಕ್ಷತ್ರ ಆಮೆಗಳ ರಕ್ಷಣೆ

ಕೆಲ ಸಮಯಗಳ ಹಿಂದೆ ಕಾಣೆಯಾಗಿದ್ದ 50ಕ್ಕೂ ಹೆಚ್ಚು ಭಾರತೀಯ ನಕ್ಷತ್ರ ಆಮೆಗಳನ್ನು ಸುರಕ್ಷಿತವಾಗಿ ...

from Kannadaprabha - Kannadaprabha.com https://ift.tt/2Rd42Vi
via IFTTT

ಹುಬ್ಬಳ್ಳಿ: ಸ್ವಚ್ಚತೆಯಿಂದಾಗಿ ದೇಶಕ್ಕೆ ಮಾದರಿಯಾಗಿದೆ ಮುಗಾದ್ ರೈಲ್ವೆ ನಿಲ್ದಾಣ!

ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳ ಹಳಿಗಳ ನ್ನು ದೊಡ್ಡದಾಗಿ ಬದಲಾವಣೆಯಾಗುತ್ತಿದೆ, ಆದರೆ ಅಲ್ಲಿ ಸ್ವಚ್ಚತೆಯೇ ದೊಡ್ಡ ಸಮಸ್ಯೆಯಾಗಿದೆ, ...

from Kannadaprabha - Kannadaprabha.com https://ift.tt/2PVm6Xk
via IFTTT

'ಮೇಕೆದಾಟು'ಗೆ ಕೇಂದ್ರದ ಒಪ್ಪಿಗೆ ಹಿನ್ನಲೆ: ಡಿ.6ರಂದು ಮಾಜಿ ಸಿಎಂ ಸಿದ್ದು, ಸಿಎಂ ಎಚ್ ಡಿಕೆ ನೇತೃತ್ವದಲ್ಲಿ ಸಭೆ

ಕರ್ನಾಟಕ ರಾಜ್ಯದ ಬಹು ಉದ್ದೇಶಿತ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಪ್ರಾಥಮಿಕ ಒಪ್ಪಿಗೆ ನೀಡಿದ ಬೆನ್ನಲ್ಲೇ ಇದೇ ಡಿಸೆಂಬರ್ 6ರಂದು ಸಭೆ ನಡೆಸಿ ಚರ್ಚೆ ನಡೆಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

from Kannadaprabha - Kannadaprabha.com https://ift.tt/2RjyU6C
via IFTTT

ನೀನು ಯಾರನ್ನೇ ಮದ್ವೆಯಾದ್ರೂ ನಾನು ಕರೆದಾಗ್ ಬರ್ಬೇಕು: ಯುವತಿಯಿಂದ ನಟನ ವಿರುದ್ಧ ರೇಪ್ ದೂರು!

ಯುವತಿಯೊರ್ವಳು ಸ್ಯಾಂಡಲ್ವುಡ್ ನಟ ಹಾಗೂ ಡ್ಯಾನ್ಸ್ ಮಾಸ್ಟರ್ ಓರ್ವನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ...

from Kannadaprabha - Kannadaprabha.com https://ift.tt/2PXkLzo
via IFTTT

Prawn Dangar | Jhakkas Vyanjan | Sanjeev Kapoor Khazana



from Sanjeev Kapoor Khazana https://www.youtube.com/watch?v=6KKtEUVtouY
via IFTTT

Anar Raita | Sanjeev Kapoor Khazana



from Sanjeev Kapoor Khazana https://www.youtube.com/watch?v=8Fy7RLHKDho
via IFTTT

Monday, 26 November 2018

Tariwala Murgh | Sanjeev Kapoor Khazana



from Sanjeev Kapoor Khazana https://www.youtube.com/watch?v=e6o3I8wyP5c
via IFTTT

ಅಂಬಿ ಅಮರ: ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಪಂಚಭೂತಗಳಲ್ಲಿ ಲೀನ

ಹಿರಿಯ ನಟ, ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವ ಅಂಬರೀಷ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ...

from Kannadaprabha - Kannadaprabha.com https://ift.tt/2TMjx8k
via IFTTT

ಅಂಬಿ' ಅಂತಿಮ ಯಾತ್ರೆ ಆರಂಭ: ಸಹಸ್ರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿ

ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಷ್ ಅವರ ಪಾರ್ಥಿವ ಶರೀರ ವಿಶೇಷ ವಾಹನದಲ್ಲಿ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋದತ್ತ ಸಾಗುತ್ತಿದೆ.ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದಾರೆ.

from Kannadaprabha - Kannadaprabha.com https://ift.tt/2AoGUMl
via IFTTT

ಮಣ್ಣಲ್ಲಿ ಮಣ್ಣಾದ ಜಾಫರ್ ಷರೀಫ್

ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಿಕೆ ಜಾಫರ್...

from Kannadaprabha - Kannadaprabha.com https://ift.tt/2TNwtLg
via IFTTT

ಮಂಡ್ಯದ ಗಂಡು ಅಂಬರೀಶ್ ಸಾವಿನಲ್ಲೂ ವಿಕೃತಿ, ಕೀಳುಮಟ್ಟದ ಪೋಸ್ಟ್, ಹೇಸಿಗೆ ಮನಸ್ಥಿತಿ!

ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅಗಲಿಕೆಯಿಂದ ಇಡೀ ರಾಜ್ಯವೇ ದುಃಖತಪ್ತವಾಗಿದೆ. ಇಂತಹ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು...

from Kannadaprabha - Kannadaprabha.com https://ift.tt/2AqNqBY
via IFTTT

ರೈಲ್ವೇ ಇಲಾಖೆಗೆ ಹೊಸ ದಿಕ್ಕು ತೋರಿಸಿದ್ದ ಸಿ.ಕೆ. ಜಾಫರ್ ಶರೀಫ್

ರೈಲ್ವೇ ಎಂದರೆ ಜಾಫರ್ ಶರೀಫ್, ಜಾಫರ್ ಎಂದರೆ ರೈಲ್ವೆ ಎಂಬುವಷ್ಟರ ಮಟ್ಟಿದೆ ಜಾಫರ್ ಶರೀಫ್ ಅವರು ರೈಲ್ವೆ ಖಾತೆಯೊಂದಿಗೆ ಗುರ್ತಿಸಿಕೊಂಡಿದ್ದರು...

from Kannadaprabha - Kannadaprabha.com https://ift.tt/2TMWjPd
via IFTTT

ಹಳ್ಳಿಯಿಂದ ದೆಹಲಿವರೆಗೆ: ನಿಷ್ಠೆ, ವಿನಮ್ರತೆಯಿಂದ ಉನ್ನತ ಮಟ್ಟಕ್ಕೆ ಬೆಳೆದಿದ್ದ ಜಾಫರ್ ಶರೀಫ್

ನಿಷ್ಠೆ ಹಾಗೂ ವಿನಮ್ರತೆಯಿದ್ದರೆ ಸಾಮಾನ್ಯ ವ್ಯಕ್ತಿ ಕೂಡ ಉನ್ನತ ಮಟ್ಟಕೇರಬಲ್ಲ ಎಂಬುದಕ್ಕೆ ಜಾಫರ್ ಶರೀಫ್ ಅವರು ಬಹುದೊಡ್ಡ ಉದಾಹರಣೆಯಾಗಿದ್ದರು...

from Kannadaprabha - Kannadaprabha.com https://ift.tt/2AquHa1
via IFTTT

ಕಂಠೀರವ ಸ್ಟೇಡಿಯಂ ತಲುಪಿದ ಅಂಬಿ ಪಾರ್ಥೀವ ಶರೀರ: ಮೆರವಣಿಗೆಗೆ ಸಿದ್ಧತೆ

ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಹಿರಿಯ ನಟ ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತರಲಾಗಿದ್ದು, ಮೆರವಣಿಗೆಗೆ ಸಿದ್ಧತೆಗಳು..

from Kannadaprabha - Kannadaprabha.com https://ift.tt/2TJL8H6
via IFTTT

ಚಿರ ನಿದ್ರೆಗೆ ಜಾರಿದ ಕಲಿಯುಗದ ಕರ್ಣ: ಅಂತಿಮ ನಮನ ಸಲ್ಲಿಸಿದ ಲಕ್ಷಾಂತರ ಜನ, ಇಂದು ಮಧ್ಯಾಹ್ನ 1ರ ಬಳಿಕ ಅಂತ್ಯಕ್ರಿಯೆ

2 ಶತಕಕ್ಕೂ ಹೆಚ್ಚು ಸಿನಿಮಾಗಳ ಅದ್ಭುತ ನಟನೆ ಹಾಗೂ ಅದಕ್ಕೂ ಮೀರಿದ ಮಾನವೀಯ ನಡವಳಿಕೆ ಮೂಲಕ ಜನರ ಮನ ಗೆದ್ದು ಚಿರ ನಿದ್ರೆಗೆ ಜಾರಿರುವ ಮಂಡ್ಯದ ಗಂಡು, ಕಲಿಯುಗದ ಕರ್ಣನಿಗೆ...

from Kannadaprabha - Kannadaprabha.com https://ift.tt/2Ao33dE
via IFTTT

ರಾಜಮನೆತನ ಉತ್ತಮ ಹಿತೈಷಿಯನ್ನು ಕಳೆದುಕೊಂಡಿದೆ: ಅಂಬರೀಷ್ ನಿಧನಕ್ಕೆ ಪ್ರಮೋದಾ ದೇವಿ ಸಂತಾಪ

ಮೈಸೂರು ರಾಜ ಮನೆತನ ಪ್ರಾಮಾಣಿಕ ಗೆಳೆಯ ಹಾಗೂ ಉತ್ತಮ ಹಿತೈಷಿಯನ್ನು ಕಳೆದುಕೊಂಡಿದೆ ಎಂದು ಅಂಬರೀಷ್ ನಿಧನಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿಯವರು ಸಂತಾಪ ಸೂಚಿಸಿದ್ದಾರೆ...

from Kannadaprabha - Kannadaprabha.com https://ift.tt/2TMJ5SA
via IFTTT

ಅಯೋಧ್ಯೆ ರಾಮ ಮಂದಿರ ವಿವಾದ: ಕೇಂದ್ರಕ್ಕೆ ಗಡುವು ನೀಡಿದ ಪೇಜಾವರ ಶ್ರೀ

ಅಯೋಧ್ಯೆ ರಾಮ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಗುಡುಗಿರುವ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಮಂದಿರ ನಿರ್ಮಾಣ ಮಾಡುವಂತೆ ಫೆಬ್ರವರಿವರೆಗೂ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರಕ್ಕೆ ಗಡುವು ನೀಡಿದೆ...

from Kannadaprabha - Kannadaprabha.com https://ift.tt/2ArO0zp
via IFTTT

ಮರೆಯಾದ 'ಮಂಡ್ಯದ ಗಂಡು': ಮತ್ತೊಮ್ಮೆ ಹುಟ್ಟಿ ಬಾ ಸಕ್ಕರೆ ಜಿಲ್ಲೆ ಅಭಿಮಾನಿಗಳ ಅಶ್ರುತರ್ಪಣ!

ರೆಬೆಲ್ ಸ್ಟಾರ್ ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಮಂಡ್ಯಗೆ ಹೆಲಿಕಾಪ್ಟರ್ ನಲ್ಲಿ ತಂದಿಳಿಸುತ್ತಿದ್ದಂತೆ ಅಭಿಮಾನಿಗಳ ದುಃಖದ ಕಟ್ಟೆಯೊಡೆದಿತ್ತು, ...

from Kannadaprabha - Kannadaprabha.com https://ift.tt/2TNwrTE
via IFTTT

ಮಂಡ್ಯ: ಅಂಬರೀಷ್ ಸಾವಿನಿಂದ ಆಘಾತ; ರೈಲಿಗೆ ತಲೆಕೊಟ್ಟು ಅಭಿಮಾನಿ ಆತ್ಮಹತ್ಯೆ

ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಾವಿನ ಸುದ್ದಿ ತಿಳಿದು ಅವರ ಅಪ್ಪಟ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

from Kannadaprabha - Kannadaprabha.com https://ift.tt/2Asy0xs
via IFTTT

ಅಯೋಧ್ಯೆ ರಾಮ ಮಂದಿರ ವಿವಾದ: ನಮ್ಮ ತಾಳ್ಮೆ ಪರೀಕ್ಷಿಸದಿರಿ- ಕೇಂದ್ರಕ್ಕೆ ಶ್ರೀಗಳ ಎಚ್ಚರಿಕೆ

ಹಿಂದು-ಮುಸ್ಲಿಂ ಮೈತ್ರಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಹೊಸ ಅವಕಾಶ. ಸುಪ್ರೀಂಕೋರ್ಟ್ ನಲ್ಲಿ ಅಥವಾ ಹೊರಗೆ ಸಂಧಾನ ಮೂಲಕವಾದರೂ ಆಗಬಹುದು, ಆದರೆ, ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ...

from Kannadaprabha - Kannadaprabha.com http://www.kannadaprabha.com/karnataka/don’t-test-our-patience-seers-at-janagraha-sabha/328889.html
via IFTTT

'ಅಮರನಾಥ'ನನ್ನು ಕಳೆದುಕೊಂಡ ದೊಡ್ಡರಸಿನಕೆರೆಯಲ್ಲಿ ನೀರವ ಮೌನ

ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಸ್ಮಶಾನ ಮೌನ, ಬಸ್ ಅಪಘಾತದಲ್ಲಿ 30 ಮಂದಿ ಸಾವನ್ನಪ್ಪಿದ ಆಘಾತಕಾರಿ ಸುದ್ದಿ ಕೇಳಿ ತಲ್ಲಣ ಗೊಂಡಿದ್ದ ..

from Kannadaprabha - Kannadaprabha.com https://ift.tt/2TLotdt
via IFTTT

ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಬೃಹತ್ ಡಿಜಿಟಲ್ ಪರದೆಗಳ ಮೂಲಕ ಮಾಹಿತಿ ಪ್ರದರ್ಶನ

ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ 35 ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ಪರದೆಗಳನ್ನು ಅಳವಡಿಸುವ ಮೂಲಕ ರೈಲುಗಳ ಬಗ್ಗೆ ಮಾಹಿತಿ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.

from Kannadaprabha - Kannadaprabha.com https://ift.tt/2AtJVL8
via IFTTT

Soya Keema Matar | Sanjeev Kapoor Khazana



from Sanjeev Kapoor Khazana https://www.youtube.com/watch?v=1s1Ja22ABCM
via IFTTT

Samosa Kadhi Chaat | Sanjeev Kapoor Khazana



from Sanjeev Kapoor Khazana https://www.youtube.com/watch?v=SVstmU7jbpc
via IFTTT

Sunday, 25 November 2018

Chutney Vegetable Pulao | Family Food Tales with Mrs Alyona Kapoor | Sanjeev Kapoor Khazana



from Sanjeev Kapoor Khazana https://www.youtube.com/watch?v=gNB4l_NaVLI
via IFTTT

ಅಭಿಮಾನದ ಹೆಸರಿನಲ್ಲಿ ಜೀವ ಕಳೆದುಕೊಳ್ಳಬೇಡಿ: ಅಂಬಿ ಅಭಿಮಾನಿಗಳಿಗೆ ಸಿಎಂ ಕುಮಾರಸ್ವಾಮಿ ಮನವಿ

ನಟ ಹಾಗೂ ರಾಜಕಾರಣಿ ಅಂಬರೀಷ್ ಅವರ ನಿಧನಕ್ಕೆ ಅವರ ಅಭಿಮಾನಿಗಳು ಭಾವೋದ್ವೇಗಕ್ಕೆ ...

from Kannadaprabha - Kannadaprabha.com https://ift.tt/2r4yXru
via IFTTT

ಅಂಬರೀಷ್ ವಿಧಿವಶ: ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ, ಬಿಗಿ ಬಂದೋಬಸ್ತ್

ವಿಕ್ರಮ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಹೃದಯಾಘಾತದಿಂದ ವಿಧಿವಶರಾದ ರೆಬೆಲ್ ಸ್ಟಾರ್ ಅಂಬರೀಷ್ (66) ಅವರ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

from Kannadaprabha - Kannadaprabha.com https://ift.tt/2FH2IbJ
via IFTTT

ಮಂಡ್ಯದಲ್ಲಿ ಅಭಿಮಾನಿಗಳಿಂದ ರೆಬೆಲ್ ಸ್ಟಾರ್ ಗೆ ಅಂತಿಮ ನಮನ

ನಿವಾರ ಸಂಜೆ ನಿಧನರಾದ ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಿಂದ ಮಂಡ್ಯಕ್ಕೆ ತರಲಾಗಿದೆ.ಇಂದು ಸಂಜೆ 5 ರಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಮಂಡ್ಯದಲ್ಲಿ.....

from Kannadaprabha - Kannadaprabha.com https://ift.tt/2r4yUvO
via IFTTT

ನಾಳೆ ಅಂಬರೀಷ್ ಅಂತ್ಯಕ್ರಿಯೆ: 3 ದಿನ ಸರ್ಕಾರಿ ಶೋಕ

ನಟ, ಮಾಜಿ ಸಚಿವ ಅಂಬರೀಷ್ ನಿಧನದ ಹಿನ್ನಲೆಯಲ್ಲಿ ರಾಜ್ಯದಲ್ಲಿ 3 ದಿನಗಳ ಕಾಲ ಶೋಕಾಚರಣೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಅಂತ್ಯಕ್ರಿಯೆಯನ್ನು ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಸಲು ತೀರ್ಮಾನಿಸಿದೆ. ಆದರೆ...

from Kannadaprabha - Kannadaprabha.com https://ift.tt/2FEOecl
via IFTTT

ಮಂಡ್ಯ ಬಸ್ ದುರಂತ: ಮೃತದೇಹಗಳ ನೋಡಿ ಕಣ್ಣೀರಿಟ್ಟ ಸಿಎಂ ಕುಮಾರಸ್ವಾಮಿ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಸಂಭವಿಸಿದ ಭೀಕರ ಬಸ್ ದುರಂತದ ಸುದ್ದಿ ಕೇಳುತ್ತಿದ್ದಂತೆಯೇ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಘಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು...

from Kannadaprabha - Kannadaprabha.com https://ift.tt/2r2ApdR
via IFTTT

ಪ್ರಧಾನಿ ಮೋದಿಯಲ್ಲ ಕುಮಾರಸ್ವಾಮಿ ಸರ್ಕಾರವೇ ಅಪಾಯದಲ್ಲಿದೆ: ಬಿ.ಎಸ್.ಯಡಿಯೂರಪ್ಪ

ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯಲ್ಲ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರ್ಕಾರವೇ ಅಪಾಯದಲ್ಲಿದೆ ಎಂದು ಶನಿವಾರ ಹೇಳಿದ್ದಾರೆ...

from Kannadaprabha - Kannadaprabha.com http://www.kannadaprabha.com/karnataka/not-pm-modi-but-cm’s-government-in-danger-says-b-s-yeddyurappa/328827.html
via IFTTT

ಶಾಲಾ ಮಕ್ಕಳಿಗೆ ಶೀಘ್ರದಲ್ಲೇ ಸಿಹಿಸುದ್ದಿ: ಬ್ಯಾಗ್'ಗಳ ಭಾರ ಇಳಿಸಲು ಸರ್ಕಾರ ಚಿಂತನೆ

ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಮೊಬೈಲ್ ತರುವಂತಿಲ್ಲ ಎಂದು ಇತ್ತೀಚೆಗಷ್ಟೇ ಪದವಿ ಪೂರ್ವ ಕಾಲೇಜು ಶಿಕ್ಷಣ ಮಂಡಳಿ ಶಾಕ್ ನೀಡಿತ್ತು. ಇದೀಗ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಶೀಘ್ರದಲ್ಲಿಯೇ ಸಿಹಿಸುದ್ದಿಯೊಂದನ್ನು ನೀಡಲು ಸಿದ್ಧತೆಗಳನ್ನು ನಡೆಸುತ್ತಿದೆ...

from Kannadaprabha - Kannadaprabha.com https://ift.tt/2FEOacB
via IFTTT

ಮಂಡ್ಯ ಬಸ್ ದುರಂತ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ ಬಸ್ ಉರುಳಿ 30 ಮಂದಿ ಜಲಸಮಾಧಿಯಾಗಿದ್ದು, ತಮ್ಮ ಪ್ರೀತಿ ಪಾತ್ರರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ...

from Kannadaprabha - Kannadaprabha.com https://ift.tt/2r4yQMA
via IFTTT

ಮಂಡ್ಯ ಬಸ್ ಅಪಘಾತ: ದುರಂತ ಸ್ಥಳಕ್ಕೆ 20 ಸಾವಿರಕ್ಕೂ ಹೆಚ್ಚು ಜನರ ದೌಡು, ಪೊಲೀಸರಿಗೆ ತಲೆನೋವಾದ ಜನ

ಬಸ್ ಅಪಘಾತ ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ಸೇರಿ ಸುತ್ತಮುತ್ತಲ ಹಲವು ಗ್ರಾಮಗಳಿಂದ ಸಾಗರೋಪಾದಿಯಲ್ಲಿ ಜನರು ಘಟನಾ ಸ್ಥಳಕ್ಕೆ ಧಾವಿಸಿದ್ದರು...

from Kannadaprabha - Kannadaprabha.com https://ift.tt/2FH2HVd
via IFTTT

ಡಿ.ಕೆ.ಶಿವಕುಮಾರ್ ವಿರುದ್ಧ ಎಫ್ಐಆರ್: ವರ್ಗಾವಣೆಗೊಂಡ ಪೊಲೀಸ್ ಕುರಿತು ಮಾಹಿತಿ ನೀಡಿ-ಸರ್ಕಾರಕ್ಕೆ ಹೈಕೋರ್ಟ್

ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿ ವರ್ಗಾವಣೆ ಗೊಂಡಿರುವ ಬ್ಯಾಟರಾಯಪುರ ಪೊಲೀಸ್ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶನಿವಾರ ಆದೇಶಿಸಿದೆ...

from Kannadaprabha - Kannadaprabha.com https://ift.tt/2r30pWf
via IFTTT

ಮಂಡ್ಯ ಅಪಘಾತ: 30 ಮಂದಿಗಳ ಸಾವಿಗೆ ಕಾರಣವಾದ ಬಸ್ ಮಂಗಳೂರು ಮೂಲದ್ದು

ಮಂಡ್ಯದಲ್ಲಿ ನಾಲೆಗೆ ಬಿದ್ದು 30 ಮಂದಿಗೆ ಸಾವಿಗೆ ಕಾರಣವಾದ ಖಾಸಗಿ ಬಸ್ ಮಂಗಳೂರು ಮೂಲದ್ದಾಗಿದ್ದು, ಆದರೆ, ಅವಧಿ ಮೀರಿದ ಬಸ್ಸನ್ನು ಸಂಚಾರಕ್ಕೆ ಬಳಸಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿವೆ...

from Kannadaprabha - Kannadaprabha.com https://ift.tt/2FHWXdX
via IFTTT

ಚಿರನಿದ್ರೆಗೆ ಜಾರಿಗೆ ಕಲಿಯುಗದ ಕರ್ಣ: ಮಾಲೀಕನ ನೆನೆದು ಕಣ್ಣೀರಿಡುತ್ತಿದೆ ಅಂಬಿ ಸಾಕಿದ ಶ್ವಾನಗಳು!

ತೀವ್ರ ಅನಾರೋಗ್ಯದಿಂದಾಗಿ ಚಿರನಿದ್ರೆಗೆ ಜಾರಿರುವ ಕಲಿಯುಗ ಕರ್ಣ ಅಂಬರೀಷ್ ಅವರನ್ನು ನೆನೆದು ಇಡೀ ರಾಜ್ಯ ಶೋಕಸಾಗರದಲ್ಲಿ ಮುಳುಗಿರುವ ನಡುವಲ್ಲೇ, ಅಂಬಿ ಸಾಕಿದ ಶ್ವಾನಗಳ ರೋದನ ಎಲ್ಲರ ಹೃದಯ ಕಲಕುವಂತೆ ಮಾಡುತ್ತಿದೆ...

from Kannadaprabha - Kannadaprabha.com https://ift.tt/2r4yKVe
via IFTTT

ಅವಕಾಶ ಸಿಕ್ಕರೆ ಮಂಡ್ಯ ಜಿಲ್ಲೆಯಲ್ಲಿಯೂ ಅಂಬಿ ಅಂತಿಮ ದರ್ಶನ: ಹೆಚ್ ಡಿ ಕುಮಾರಸ್ವಾಮಿ

ಅಪಾರ ಅಭಿಮಾನಿಗಳನ್ನು ಹೊಂದಿರುವ ಮಂಡ್ಯದ ಗಂಡು ಎಂದೇ ಜನಪ್ರಿಯವಾಗಿರುವ ಅಂಬರೀಷ್ ಅವರ ಅಂತಿಮ ದರ್ಶನದ ವಿಶೇಷ ಅವಕಾಶವನ್ನು ನೀಡಬೇಕೆಂದು...

from Kannadaprabha - Kannadaprabha.com https://ift.tt/2FEO44J
via IFTTT

ಅಭಿಮಾನಿಗಳ ಮನವಿಗೆ ಸ್ಪಂದಿಸಿ ಸೇನಾ ಹೆಲಿಕಾಫ್ಟರ್‌ನಲ್ಲಿ ಮಂಡ್ಯಗೆ ಅಂಬಿ ಪಾರ್ಥಿವ ಶರೀರ ರವಾನೆ!

ಮಂಡ್ಯದ ಗಂಡು ಅಂಬರೀಶ್ ಅವರನ್ನು ಕೊನೆಯ ಬಾರಿಗೆ ಕಾಣಬೇಕೆಂದು ಮಂಡ್ಯ ಜನತೆ ಕಣ್ಣೀರಿಟ್ಟಿದ್ದು ತವರಿಗೆ ಅಂಬಿ ಮೃತ ಶರೀರವನ್ನು ತರುವಂತೆ ಆಗ್ರಹಿಸಿದ್ದರು.

from Kannadaprabha - Kannadaprabha.com https://ift.tt/2r2E2QS
via IFTTT

ಮಂಡ್ಯದಲ್ಲಿ ಬಸ್ಸು ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ: ಅಧಿಕಾರಿಗಳ ಶಂಕೆ

ನಟ ಹಾಗೂ ರಾಜಕಾರಣಿ ಅಂಬರೀಷ್ ಅವರ ನಿಧನಕ್ಕೆ ಅವರ ಅಭಿಮಾನಿಗಳು ಭಾವೋದ್ವೇಗಕ್ಕೆ ...

from Kannadaprabha - Kannadaprabha.com https://ift.tt/2FHo3lm
via IFTTT

ಮಂಡ್ಯ ಬಸ್ ದುರಂತ: ಒಂದೇ ಕುಟುಂಬದ ಐವರ ದುರ್ಮರಣ, ಸಾವಿನ ಸಂಖ್ಯೆ 30ಕ್ಕೆ ಏರಿಕೆ!

ಮಂಡ್ಯ ಜಿಲ್ಲೆ ಪಾಂಡವಪುರದ ಕನಗನಮರಡಿ ಗ್ರಾಮದ ವಿಸಿ ನಾಲೆಗೆ ಖಾಸಗಿ ಬಸ್ ಉರುಳಿದ ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

from Kannadaprabha - Kannadaprabha.com https://ift.tt/2r4yGEY
via IFTTT

Kurkure Paneer | Sanjeev Kapoor Khazana



from Sanjeev Kapoor Khazana https://www.youtube.com/watch?v=d4fjuPbcDTg
via IFTTT

Rajasthani Panchmel Dal | Sanjeev Kapoor Khazana



from Sanjeev Kapoor Khazana https://www.youtube.com/watch?v=4xLUl2gaNV8
via IFTTT

Saturday, 24 November 2018

Italian Roasted Potatoes | Sanjeev Kapoor Khazana



from Sanjeev Kapoor Khazana https://www.youtube.com/watch?v=Vcg-ckCCfAs
via IFTTT

ಮಂಡ್ಯ: ನಾಲೆಗೆ ಉರುಳಿಬಿದ್ದ ಬಸ್ 25 ಮಂದಿ ದುರ್ಮರಣ

ನಾಲೆಗೆ ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ 25 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ನಡೆದಿದೆ....

from Kannadaprabha - Kannadaprabha.com https://ift.tt/2BtKiXQ
via IFTTT

ಮಂಡ್ಯ: ಭೀಕರ ಬಸ್ ದುರಂತದಲ್ಲಿ ಬದುಕಿ ಬಂದ ಬಾಲಕ ಅಪಘಾತದ ಬಗ್ಗೆ ಹೇಳಿದ್ದು!

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ರಾಜಕುಮಾರ್ ಹೆಸರಿನ ಖಾಸಗಿ ಬಸ್ ನಾಲೆಗೆ ಉರುಳಿದ್ದರಿಂದ ಶಾಲಾ ಮಕ್ಕಳು ಸೇರಿದಂತೆ 23ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ...

from Kannadaprabha - Kannadaprabha.com https://ift.tt/2KtL6yU
via IFTTT

ಮಂಡ್ಯ ಬಸ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದ ಸಿಎಂ

ಮಂಡ್ಯ ಜಿಲ್ಲೆ ಪಾಂಡವಪುರದ ವಿಸಿ ನಾಲೆಗೆ ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ 25 ಮಂದಿ ಮೃತಪಟ್ಟಿದ್ದು...

from Kannadaprabha - Kannadaprabha.com https://ift.tt/2BulaAf
via IFTTT

ಕೆಆರ್'ಎಸ್ ಡಿಸ್ನಿಲ್ಯಾಂಡ್ ಮಾದರಿ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ: ಸಿಎಂ ಕುಮಾರಸ್ವಾಮಿ

ಕೃಷ್ಣರಾಜಸಾಗರ ಜಲಾಶಯದಲ್ಲಿ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ಯೋಜನೆಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿರುವ ಬೆನ್ನಲ್ಲೇ ಯೋಜನೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿಯವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ...

from Kannadaprabha - Kannadaprabha.com https://ift.tt/2KsQBxG
via IFTTT

ಗೌರಿ ಹತ್ಯೆ ಪ್ರಕರಣ: ಚಾರ್ಜ್'ಶೀಟ್'ನಲ್ಲಿ ಸನಾತನ ಸಂಸ್ಥೆ ಹೆಸರು

ಹಿರಿಯ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ 9235 ಪುಟುಗಳನ್ನು ಒಳಗೊಂಡ ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ಶುಕ್ರವಾರ ಎಸ್ಐಟಿ ವಿಶೇಷ ನ್ಯಾಯಾಲಯಕ್ಕೆ...

from Kannadaprabha - Kannadaprabha.com https://ift.tt/2Bt3EMH
via IFTTT

ಕುಡಿದು ಚಾಲನೆ ಮಾಡುವವರಿಗೆ ಬೆಂಗಳೂರು ಸಂಚಾರಿ ಪೊಲೀಸರು ಸಿಂಹಸ್ವಪ್ನ: ದಾಖಲೆ ಪ್ರಮಾಣದ ಡಿಎಲ್ ರದ್ದು!

ಕುಡಿದು ಚಾಲನೆ ಮಾಡುವವರಿಗೆ ಬೆಂಗಳೂರು ಸಂಚಾರಿ ಪೊಲೀಸರು ಸಿಂಹಸ್ವಪ್ನರಾಗಿದ್ದು ಈ ವರ್ಷ ದಾಖಲೆ ಪ್ರಮಾಣದಲ್ಲಿ ಕುಡಿದು ಚಾಲನೆ ಮಾಡಿದವರ ಡ್ರೈವಿಂಗ್ ಲೈಸನ್ಸ್ ಅನ್ನು ರದ್ದು ಮಾಡಿದ್ದಾರೆ...

from Kannadaprabha - Kannadaprabha.com https://ift.tt/2KsQAd6
via IFTTT

ಬೆಂಗಳೂರು: ಒಎಲ್ ಎಕ್ಸ್ ನಲ್ಲಿ ವಂಚನೆ, ವ್ಯಕ್ತಿಯೊಬ್ಬರಿಗೆ 1.1 ಲಕ್ಷ ರೂ. ಪಂಗನಾಮ!

ಹಳೇ ವಸ್ತುಗಳ ಮಾರಾಟ ತಾಣ ಒಎಲ್​ಎಕ್ಸ್ ಜಾಲತಾಣದಲ್ಲಿ ವಂಚನೆಗೊಳಗಾಗಿ ಭುವನೇಶ್ವರಿ ನಗರದ ಎಸ್. ರವಿಕುಮಾರ್ ಹಾಗೂ ಆತನ ಸ್ನೇಹಿತ 1.1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

from Kannadaprabha - Kannadaprabha.com https://ift.tt/2BuXMmd
via IFTTT

ಬೆಂಗಳೂರು: ಯಲಹಂಕ ಬಳಿ ಜಮೀನ್ದಾರನ ಅಪಹರಿಸಿ, ಹತ್ಯೆ

ಜಮೀನ್ದಾರರೊಬ್ಬರನ್ನು ಅಪಹರಿಸಿ, ಅವ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿ, ಬಳಿಕ ಕತ್ತು ಬಿಗಿದು ಕೊಲೆ ಮಾಡಿರುವ ....

from Kannadaprabha - Kannadaprabha.com https://ift.tt/2KuTXAz
via IFTTT

ಪ್ರಶ್ನೆ ಪತ್ರಿಕೆ ಲೀಕ್‌: ಪೊಲೀಸ್ ಪೇದೆ ಪರೀಕ್ಷೆ ಮುಂದೂಡಿಕೆ, 115 ಮಂದಿ ಬಂಧನ

ನಾಳೆ ನಡೆಯಬೇಕಿದ್ದ ಪೊಲೀಸ್‌ ಪೇದೆ ಹುದ್ದೆಯ ಲಿಖಿತ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು, ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ...

from Kannadaprabha - Kannadaprabha.com https://ift.tt/2BuXOdP
via IFTTT

ಕಲಬುರಗಿ: ವ್ಯಕ್ತಿ ನಾಪತ್ತೆ, ವಧು ದಕ್ಷಿಣಿ ಕಿರುಕುಳ ಎಂದು ದೂರು ನೀಡಿದ ಪೋಷಕರು

ವಧು ದಕ್ಷಿಣಿ ವಿಚಾರದಲ್ಲಿ ತಮ್ಮ ಮಗನನ್ನು ಸೊಸೆಯ ಸೋದರ ಅಪಹರಿಸಿದ್ದಾನೆ ಎಂದು ವ್ಯಕ್ತಿಯ ಪೋಷಕರು ...

from Kannadaprabha - Kannadaprabha.com https://ift.tt/2Kt5D6z
via IFTTT

ಹುಬ್ಬಳ್ಳಿ: ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ

ಹುಬ್ಬಳ್ಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಗಡಿ ಕ್ರಾಸ್ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ...

from Kannadaprabha - Kannadaprabha.com https://ift.tt/2BvJ3Yj
via IFTTT

ನೈಸ್ ವಿರುದ್ಧ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಒತ್ತಾಯ

ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್(ಬಿಎಂಐಸಿ) ಮತ್ತು ಅದರ ಪ್ರಚಾರಕ ಕಂಪೆನಿ ...

from Kannadaprabha - Kannadaprabha.com https://ift.tt/2KsQnqk
via IFTTT

ಕಂಬಳ ಪ್ರೇಮಿಗಳಿಗೆ ಸುಗ್ಗಿ ಸಮಯ; ಬಂಟ್ವಾಳದಲ್ಲಿ ಇಂದು ಕಂಬಳ ಆರಂಭ

ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳ ಮತ್ತೆ ಬಂದಿದೆ. ತನ್ನ ಸಾಂಪ್ರದಾಯಿಕ ...

from Kannadaprabha - Kannadaprabha.com https://ift.tt/2BupOhD
via IFTTT

ಬೆಂಗಳೂರಿನಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಳ; ನಿರಾಸೆ, ಆತಂಕ, ಅಭದ್ರತೆಯಲ್ಲಿ ನಗರ ನಿವಾಸಿಗಳು

ಸಾಮಾಜಿಕ ಗೊಂದಲ ಮತ್ತು ಸುಲಭವಾಗಿ ಹಣ ಮಾಡಿಕೊಳ್ಳಬೇಕೆಂಬ ಹಪಾಹಪಿಯಿಂದ ಬೆಂಗಳೂರು ...

from Kannadaprabha - Kannadaprabha.com http://www.kannadaprabha.com/karnataka/‘frustrated’-b’luru-sees-surge-in-shocking-crimes/328790.html
via IFTTT

ರೈತನ ಆತ್ಮಹತ್ಯೆ ಪ್ರತಿಭಟನೆ ಮಧ್ಯೆ ಸಿಎಂ ಕುಮಾರಸ್ವಾಮಿ ಮಂಡ್ಯಕ್ಕೆ ಭೇಟಿ

ರೈತರ ಸಾಲವನ್ನು ಶತಾಯಗತಾಯ ಮನ್ನಾ ಮಾಡುವುದಾಗಿ ಸಿಎಂ ಕುಮಾರಸ್ವಾಮಿಯವರು ಭರವಸೆ ನೀಡಿದ ಬಳಿಕವೂ ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದು. ಗುರುವಾರ ದಂದು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ...

from Kannadaprabha - Kannadaprabha.com http://www.kannadaprabha.com/karnataka/karnataka-farmers’-suicides-protest-greet-cm-kumaraswamy-on-jd(s)-home-turf/328762.html
via IFTTT

ಬರಗಾಲ ಪೀಡಿತ ತಾಲ್ಲೂಕುಗಳ ಪರಿಹಾರ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ 220 ಕೋಟಿ ರೂ. ನೆರವು

ಬರಗಾಲಪೀಡಿತ ಎಂದು ಘೋಷಣೆಯಾಗಿರುವ ರಾಜ್ಯದ 110 ತಾಲ್ಲೂಕುಗಳಲ್ಲಿ ಪರಿಹಾರ ಕಾರ್ಯ ...

from Kannadaprabha - Kannadaprabha.com https://ift.tt/2KudlNX
via IFTTT

Cottage Cheese Steak | Sanjeev Kapoor Khazana



from Sanjeev Kapoor Khazana https://www.youtube.com/watch?v=oLFD7-FIh1I
via IFTTT

Cocktail Samosa | Sanjeev Kapoor Khazana



from Sanjeev Kapoor Khazana https://www.youtube.com/watch?v=QxchyxNHKD8
via IFTTT

Friday, 23 November 2018

Walnuts & Grapes Raita | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=G6y45hCD3aQ
via IFTTT

ಮೈಸೂರಿನಿಂದ ಚೆನ್ನೈಗೆ ಎರಡೂವರೆ ಗಂಟೆ ರೈಲು ಪ್ರಯಾಣ; ಜರ್ಮನ್ ಸರ್ಕಾರದಿಂದ ಯೋಜನಾ ಪ್ರಸ್ತಾವನೆ

ಮೈಸೂರು ಮತ್ತು ಚೆನ್ನೈ ಮಧ್ಯೆ ಅಧಿಕ ವೇಗದ ರೈಲು ಸಂಪರ್ಕ ಜಾಲಕ್ಕೆ ರೈಲ್ವೆ ಮಂಡಳಿಯ ಒಪ್ಪಿಗೆ ...

from Kannadaprabha - Kannadaprabha.com https://ift.tt/2P3teM8
via IFTTT

ಶಾಲಾ-ಕಾಲೇಜುಗಳಲ್ಲಿ ಮೊಬೈಲ್, ಲ್ಯಾಪ್ ಟಾಪ್ ಬಳಕೆ ನಿಷೇಧ: ಶಿಕ್ಷಣ ಇಲಾಖೆ ಆದೇಶ

ವಿದ್ಯಾರ್ಥಿಗಳು ಇನ್ನು ಮುಂದೆ, ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಸುವಂತಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ...

from Kannadaprabha - Kannadaprabha.com https://ift.tt/2zq2QH2
via IFTTT

ಮಧ್ಯರಾತ್ರಿ 12 ಗಂಟೆಯವರೆಗೂ ಮೆಟ್ರೋ ರೈಲು ಸೇವೆ , ಭಾನುವಾರ ವೇಳಾಪಟ್ಟಿ ಪರಿಷ್ಕರಣೆ ಸಾಧ್ಯತೆ

ಕೆಂಪೇಗೌಡ ಮೇಟ್ರೋ ನಿಲ್ದಾಣದಿಂದ 11-30 ಕ್ಕೆ ನಿರ್ಗಮಿಸುವ ಕೊನೆಯ ರೈಲಿನ ವೇಳಾಪಟ್ಟಿ ಅರ್ಧ ಗಂಟೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ತಡರಾತ್ರಿಯೂ ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ.

from Kannadaprabha - Kannadaprabha.com https://ift.tt/2OZmkHw
via IFTTT

ಡಿಕೆಶಿ ಸಂಧಾನ ಸಫಲ: ಪ್ರತಿಭಟನೆ ಹಿಂಪಡೆದ ಬೆಳಗಾವಿ ರೈತರು

ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರಿಂದ ಬಾಕಿ ಹಣ ಕೊಡಿಸಬೇಕು...

from Kannadaprabha - Kannadaprabha.com https://ift.tt/2zqHLMH
via IFTTT

ಬೆಂಗಳೂರು: ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಆತ್ಮಹತ್ಯೆ

ಜೀವನದಲ್ಲಿ ಜಿಗುಪ್ಸೆಗೊಂಡು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾಲಹಳ್ಳಿ ಸಮೀಪ ನಡೆದಿದೆ...

from Kannadaprabha - Kannadaprabha.com https://ift.tt/2OX6D3B
via IFTTT

ಬೆಂಗಳೂರು: ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳ ಬರ್ಬರ ಹತ್ಯೆ

ಹಳೇ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯಲ್ಲಿ ಬುಧವಾರ ನಡೆದಿದೆ.

from Kannadaprabha - Kannadaprabha.com https://ift.tt/2zinYPB
via IFTTT

ಗದಗ: ಈದ್ ದಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಗಜೇಂದ್ರಗಢ ಮುಸಲ್ಮಾನರು!

ಕೋಮು ಸೌಹಾರ್ದತೆಗೆ ಇದೊಂದು ಉತ್ತಮ ಉದಾಹರಣೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ...

from Kannadaprabha - Kannadaprabha.com https://ift.tt/2OX6zkn
via IFTTT

ಸರ್ಕಾರಿ ಶಾಲಾ ಮಕ್ಕಳಿಗೆ 22 ಭಾರತೀಯ ಭಾಷೆಗಳ ಪರಿಚಯ; ಒಂದು ತಿಂಗಳ 'ಭಾಷಾ ಸಂಗಮ'

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಆರಂಭಿಸಿದ ಹೊಸ ಯೋಜನೆಯಡಿ ದೇಶಾದ್ಯಂತ ...

from Kannadaprabha - Kannadaprabha.com https://ift.tt/2zr3YtY
via IFTTT

ಬಿಬಿಎಂಪಿ ಉಪಮೇರ್, ಸ್ಥಾಯಿ ಸಮಿತಿಗೆ ಡಿಸೆಂಬರ್ 5 ರಂದು ಚುನಾವಣೆ

ಬಿಬಿಎಂಪಿ ಉಪ ಮೇಯರ್‌ ಮತ್ತು 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಪಾಲಿಕೆಯ ಕೆಂಪೇಗೌಡ ಪೌರ ...

from Kannadaprabha - Kannadaprabha.com https://ift.tt/2OZMdH9
via IFTTT

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ವಿಎಚ್ ಪಿ ರ್ಯಾಲಿ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಕೇಸರಿ ಪಡೆ ವಿಶ್ವ ಹಿಂದೂ ....

from Kannadaprabha - Kannadaprabha.com https://ift.tt/2znOerC
via IFTTT

ಸರ್ಕಾರಕ್ಕೆ ವಂಚನೆ: ಪೊಲೀಸರ ಮುಂದೆ ಶಾಸಕರ ವಿವರಣೆ

ಬಿಬಿಎಂಪಿ ಚುನಾವಣೆ ವೇಳೆ ತಪ್ಪು ವಿಳಾಸ ನೀಡಿ ಮತದಾನದ ಹಕ್ಕನ್ನು ಬದಲಿಸಿಕೊಂಡ ಹಾಗೂ ನಕಲಿ ಬಿಲ್ ಸಲ್ಲಿಸಿ ಹೆಚ್ಚುವರಿ ಭತ್ಯೆ ಪಡೆದು ಸರ್ಕಾರಕ್ಕೆ ವಂಚಿಸಿದ ...

from Kannadaprabha - Kannadaprabha.com https://ift.tt/2OX6kFZ
via IFTTT

ಆರ್'ಎಸ್ಎಸ್ ರುದ್ರೇಶ್ ಹತ್ಯೆ ಪ್ರಕರಣ: ಆರೋಪಿ ಅರ್ಜಿ ವಜಾ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್'ಎಸ್ಎಸ್) ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಕೋರಿ ಆರೋಪಿ ಅಸೀಂ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿದೆ...

from Kannadaprabha - Kannadaprabha.com https://ift.tt/2zqHwkL
via IFTTT

ಮೈಸೂರು ಕೋರ್ಟ್ ಆವರಣದಲ್ಲಿ ಸ್ಫೋಟ ಪ್ರಕರಣ: ಆರೋಪಿಗಳ ಮನವಿ ತಿರಸ್ಕರಿಸಿದ ನ್ಯಾಯಾಲಯ

ಮೈಸೂರಿನ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ...

from Kannadaprabha - Kannadaprabha.com http://www.kannadaprabha.com/karnataka/nia-court-dismisses-mysuru-blast-suspects’-plea-for-sans-cuff-escort/328705.html
via IFTTT

ಮಕ್ಕಳು ಸುದೀರ್ಘ ರಜೆ ಹಾಕಿದರೆ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿ: ಶಾಲಾ ಶಿಕ್ಷಕರಿಗೆ ಆದೇಶ

ಕೆಲವು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ದಿನಗಟ್ಟಲೆ ಶಾಲೆಗೆ ಬರದೆ ಇರುತ್ತಾರೆ, ವಾರಗಟ್ಟಲೆ ಕಳೆದು..

from Kannadaprabha - Kannadaprabha.com https://ift.tt/2OZRm27
via IFTTT

'ಮಾನ್ಯ ಮುಖ್ಯಮಂತ್ರಿಗಳ ಸನ್ನಿಧಾನಕ್ಕೆ': ಪತ್ರ ಬರೆದು ಮಂಡ್ಯದಲ್ಲಿ ರೈತ ಆತ್ಮಹತ್ಯೆ

ತಾಲೂಕಿನ ಕನ್ನಹಟ್ಟಿ ಗ್ರಾಮದ ಜೈಕುಮಾರ್ (43) ಸಾಲಬಾಧೆ ಮತ್ತು ಅನಾರೋಗ್ಯದಿಂದ ತಮ್ಮ ಜಮೀನಿನಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ..

from Kannadaprabha - Kannadaprabha.com https://ift.tt/2zqHqJV
via IFTTT

ಗಗನಕ್ಕೇರಿದ ಎಲ್ ಪಿಜಿ ಸಿಲಿಂಡರ್ ಬೆಲೆ: ಬಡ, ಮಧ್ಯಮ ವರ್ಗದ ಜನತೆ ಕಂಗಾಲು

ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಅಡುಗೆ ಮಾಡುವಾಗ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ...

from Kannadaprabha - Kannadaprabha.com https://ift.tt/2OZRi2n
via IFTTT

Chicken With Banana Flower | Aramoni's Akhol | Sanjeev Kapoor Khazana



from Sanjeev Kapoor Khazana https://www.youtube.com/watch?v=laVD03xv7y8
via IFTTT

Keema Kaleji | Sanjeev Kapoor Khazana



from Sanjeev Kapoor Khazana https://www.youtube.com/watch?v=fvw4VgGYYpw
via IFTTT

Thursday, 22 November 2018

Cheesy Macaroni | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=PY5no870bO0
via IFTTT

ವಿರೋಧದ ನಡುವೆಯೂ ಸಂಬಂಧಿಯೊಂದಿಗೆ ಸಹೋದರಿ ವಿವಾಹ: ನೊಂದ ಸಹೋದರ ಆತ್ಮಹತ್ಯೆಗೆ ಶರಣು

ವಿರೋಧದ ನಡುವೆಯೂ ಮನೆ ಬಿಟ್ಟು ಓಡಿ ಹೋಗಿ, ಸಂಬಂಧಿಯೊಂದಿಗೆ ಸಹೋದರಿ ವಿವಾಹವಾದ ಕಾರಣಕ್ಕೆ ನೊಂದ ಸಹೋದರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

from Kannadaprabha - Kannadaprabha.com https://ift.tt/2OXD7e5
via IFTTT

ಬೆಂಗಳೂರು: ತಹಸೀಲ್ದಾರ್ ಗೆ ಬೆದರಿಕೆ, ಎಸಿಬಿ ಅಧಿಕಾರಿ ವಿರುದ್ಧ ಎಫ್ ಐಆರ್ ದಾಖಲು

ಗುಂಡ್ಲುಪೇಟೆ ತಹಸೀಲ್ದಾರ್ ಬಿ.ಕೆ. ಸುದರ್ಶನ್ ಅವರಿಗೆ ಬೆದರಿಕೆವೊಡ್ಡಿದ ಆರೋಪದ ಮೇರೆಗೆ ಭ್ರಷ್ಟಾಚಾರ ನಿಯಂತ್ರ ದಳದ ಅಧಿಕಾರಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

from Kannadaprabha - Kannadaprabha.com https://ift.tt/2zh2Itx
via IFTTT

ಅಧಿಕಾರಿಗಳಿಗೂ ತಪ್ಪದ ಸಂಕಷ್ಟ: ಬೆಂಗಳೂರು ಗ್ರಾಮಾಂತರ ಡಿಸಿ ಕಚೇರಿಯಲ್ಲಿ ಟೆಲಿಫೋನ್, ಇಂಟರ್ನೆಟ್ ಸೌಲಭ್ಯವೇ ಇಲ್ಲ!

ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಕೇವಲ ನಾಗರೀಕರಷ್ಟೇ ಅಲ್ಲ, ಅಧಿಕಾರಿಗಳೂ ಕೂಡ ಪರದಾಡುವಂತಹ ಪರಿಸ್ಥಿತಿಗಳು ಎದುರಾಗಿದೆ. ಸಾರ್ವಜನಿಕ ಆಡಳಿತದಲ್ಲಿ ಇಂಟರ್ನೆಟ್ ವ್ಯವಸ್ಥೆ ಎಂಬುದು ಅತ್ಯಂತ ಮುಖ್ಯವಾಗಿರುತ್ತದೆ...

from Kannadaprabha - Kannadaprabha.com https://ift.tt/2OYaQUD
via IFTTT

ಬೆಂಗಳೂರು: ಬಹುನಿರೀಕ್ಷಿತ ಮತ್ತೊಂದು 6 ಬೋಗಿ ಮೆಟ್ರೋ ರೈಲಿಗೆ ಸಿಎಂ ಕುಮಾರಸ್ವಾಮಿ ಚಾಲನೆ

ಬಹು ನಿರೀಕ್ಷಿತ ಮೂರನೇ 6 ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಚಾಲನೆ ನೀಡಿದ್ದಾರೆ...

from Kannadaprabha - Kannadaprabha.com https://ift.tt/2zmqIeA
via IFTTT

ಬಹು ನಿರೀಕ್ಷಿತ ‘ಬಡವರ ಬಂಧು’ ಯೋಜನೆಗೆ ಸಿಎಂ ಕುಮಾರಸ್ವಾಮಿ ಚಾಲನೆ

ರಾಜ್ಯ ಸರ್ಕಾರದ ವತಿಯಿಂದ ಇಂದು ಬಹು ನಿರೀಕ್ಷಿತ ‘ಬಡವರ ಬಂಧು’ ಯೋಜನೆಗೆ ಚಾಲನೆ ದೊರಕಿದೆ.

from Kannadaprabha - Kannadaprabha.com https://ift.tt/2OUb2V2
via IFTTT

ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು: ಅಧ್ಯಯನ

ನಿಮಗೆ ಹೆಚ್ಚು ಸಂಬಳ ಬೇಕು ಎನ್ನುವದಾದರೆ ಕೂಡಲೇ ಬೆಂಗಳೂರಿಗೆ ಶಿಫ್ಟ್ ಆಗಿ. ಏಕೆಂದರೆ ಉದ್ಯಾನ ನಗರಿಯಲ್ಲಿ ಕೆಲಸ...

from Kannadaprabha - Kannadaprabha.com https://ift.tt/2zmN3J1
via IFTTT

ಅಂತರ್ಜಾತಿ ವಿವಾಹಕ್ಕೆ ವಿರೋಧ; ಸೋದರಿಯ ಪತಿಯನ್ನು ಕೊಂದ ಸೋದರ!

ಅಂತರ್ಜಾತಿ ವಿವಾಹವಾದ ಹಿನ್ನಲೆಯಲ್ಲಿ ದಂಪತಿಯನ್ನು ಹತ್ಯೆಗೈದು ಮಂಡ್ಯದಲ್ಲಿ ಕಾವೇರಿ ನದಿಗೆ ...

from Kannadaprabha - Kannadaprabha.com https://ift.tt/2OX24WQ
via IFTTT

ಎಸ್ ಎಸ್ ಎಲ್ ಸಿ ಅಂಕಪಟ್ಟಿ ಇನ್ನು ಮುಂದೆ ವಾಟರ್ ಪ್ರೂಫ್, ಫೈರ್ ಪ್ರೂಫ್

ಇನ್ನು ಮುಂದೆ ಹತ್ತನೇ ತರಗತಿ ಅಂಕಪಟ್ಟಿಗಳು ಹೆಚ್ಚು ಸುರಕ್ಷಿತವಾಗಿರಲಿದೆ. ಕರ್ನಾಟಕ ಪ್ರೌಢ ಶಿಕ್ಷಣ ...

from Kannadaprabha - Kannadaprabha.com https://ift.tt/2zlQkIS
via IFTTT

ಈರುಳ್ಳಿ ಬೆಲೆ ಕುಸಿತ: ವೈರಲ್ ಆಯ್ತು ಪ್ರಧಾನಿಗೆ ಬಾಗಲಕೋಟೆಯ ರೈತ ಬರೆದ ಟ್ವೀಟ್

ಈರುಳ್ಳಿ ಬೆಲೆ ದಿಢೀರ್ ಕುಸಿತದಿಂದ ಸಂಕಷ್ಟಕ್ಕೀಡಾಗಿರುವ ರೈತರ ಧನಿಯಾಗಿ ಬಾಗಲಕೋಟೆಯ ರೈತ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

from Kannadaprabha - Kannadaprabha.com https://ift.tt/2OUb1QY
via IFTTT

'ರಾಷ್ಟ್ರೀಯ ಸ್ವಚ್ಛ ವಿದ್ಯಾಲಯ' ಪುರಸ್ಕಾರ: ಈ ಬಾರಿ ರಾಜ್ಯದ ಯಾವ ಶಾಲೆಗೂ ಇಲ್ಲ!

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ 2017-18 ನೇ ಸಾಲಿನ ಸ್ವಚ್ಛ ವಿದ್ಯಾಲಯ ಪುರಸ್ಕಾರ ಪಟ್ಟಿಯಲ್ಲಿ ರಾಜ್ಯದ ಯಾವುದೇ ಶಾಲೆಗಳು ಸ್ಥಾನ ಪಡೆದಿಲ್ಲ

from Kannadaprabha - Kannadaprabha.com https://ift.tt/2zh2B15
via IFTTT

ಕಬ್ಬು ಬೆಳೆಗಾರರ ಹೋರಾಟ: ಸಿಎಂ ಜೊತೆಗಿನ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಅಳಲು?

ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ಆಯೋಜಿಸಿದ್ದಾರೆ. ತಮ್ಮ ...

from Kannadaprabha - Kannadaprabha.com https://ift.tt/2OYlJpF
via IFTTT

ಸರ್ಕಾರಕ್ಕೆ ವಂಚನೆ: ವಿಧಾನ ಪರಿಷತ್ ಸದಸ್ಯರ ವಿರುದ್ಧ ಪ್ರಕರಣ

ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸರ್ಕಾರಕ್ಕೆ ನಕಲಿ ಬಿಲ್ ನೀಡಿ ವಂಚಿಸಿದ ಪ್ರಕರಣದಲ್ಲಿ 8 ಮಂದಿ ವಿರುದ್ಧ ಎಫ್ ಐ ಆರ್ ...

from Kannadaprabha - Kannadaprabha.com https://ift.tt/2zlVAfx
via IFTTT

ಬೆಂಗಳೂರು; ನೆಲಮಂಗಲದ ಮಠದ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ, ಕೇಸು ದಾಖಲು

ನೆಲಮಂಗಲ ಸಮೀಪ ದಾಬಸ್ ಪೇಟೆಯಲ್ಲಿರುವ ವಂಕಲ ಮಠದ ಆವರಣದಲ್ಲಿ ಭಕ್ತೆಯೊಬ್ಬರ ಮೇಲೆ ...

from Kannadaprabha - Kannadaprabha.com https://ift.tt/2OX23SM
via IFTTT

ಕಿಡಿಗೇಡಿಗಳ ಬೆದರಿಕೆಗೆ ಹೆದರಿ ವಿಷ ಸೇವಿಸಿದ ಪ್ರೇಮಿಗಳು: ಪ್ರೇಮಿ ಸಾವು, ಪ್ರೇಯಸಿ ಸ್ಥಿತಿ ಗಂಭೀರ

ಕಿಡಿಗೇಡಿಗಳ ನ್ಬೆದರಿಕೆಗೆ ಹೆದರಿ ವಿಷ ಸೇವಿಸಿದ ಪ್ರೇಮಿಗಳ ಪೈಕಿ ಪ್ರಿಯತಮ ಸಾವನ್ನಪ್ಪಿದ್ದು ಪ್ರೇಯಸಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2zmHpXv
via IFTTT

Mango Falooda | Sanjeev Kapoor Khazana



from Sanjeev Kapoor Khazana https://www.youtube.com/watch?v=TDBkg1O_UW4
via IFTTT

Masaledar Chicken Chaat | Sanjeev Kapoor Khazana



from Sanjeev Kapoor Khazana https://www.youtube.com/watch?v=E-2okO3gevY
via IFTTT

Wednesday, 21 November 2018

Brun Pav | Sanjeev Kapoor Khazana



from Sanjeev Kapoor Khazana https://www.youtube.com/watch?v=XZ4GZqLkisc
via IFTTT

ಬೆಂಗಳೂರು: ಬಿಬಿಎಂಪಿ ಜಾಹೀರಾತಿನಲ್ಲಿ ಜನಪ್ರತಿನಿಧಿಗಳ ಚಿತ್ರ ನಿಷಿದ್ಧ

ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ಸರ್ಕಾರಿ ಹಾಗೂ ಪಾಲಿಕೆಯಿಂದ ಕೈಗೊಳ್ಳುವ ಯೋಜನೆ ಹಾಗೂ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಸಾರ್ವಜನಿಕ ಜಾಹೀರಾತುಗಳಲ್ಲಿ ಜನಪ್ರತಿನಿಧಿಗಳ ಫೋಟೋ ಬಳಸುವಂತಿಲ್ಲ ಎಂದು ಪಾಲಿಕೆ ಆಯುಕ್ತ...

from Kannadaprabha - Kannadaprabha.com https://ift.tt/2FAzGdW
via IFTTT

ರೈತರ ಮನವೊಲಿಸುವಲ್ಲಿ ಯಶಸ್ವಿ; ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡಿದ ಸಿಎಂ

ಕಾರ್ಖಾನೆಗಳು ನೀಡಬೇಕಾಗಿರುವ ಕಬ್ಬಿನ ಬಾಕಿ ಹಣಕ್ಕಾಗಿ ಹೊರಾಟಕ್ಕಿಳಿದಿರುವ ರೈತರೊಂದಿಗೆ ಮಂಗಳವಾರ 6 ಗಂಟೆಗಳಿಗೂ ಹೆಚ್ಚು ಕಾಲ ವಿಧಾನಸೌಧಲ್ಲಿ ಮ್ಯಾರಥಾನ್ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ...

from Kannadaprabha - Kannadaprabha.com https://ift.tt/2r0QekZ
via IFTTT

ರೈತರು, ರೈತ ನಾಯಕರ ವಿರುದ್ಧ ದಾಖಲಾಗಿದ್ದ ಹಳೇ ಕೇಸುಗಳು ರದ್ದು: ಸಿಎಂ ಕುಮಾರಸ್ವಾಮಿ

ರೈತರು ಹಾಗೂ ರೈತ ನಾಯಕರ ವಿರುದ್ಧ ಕಳೆದ 7-8 ವರ್ಷಗಳಿಂದ ದಾಖಲಾಗಿರುವ ಪ್ರಕರಣಗಳನ್ನು ರದ್ದು ಪಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಂಗಳವಾರ ಹೇಳಿದ್ದಾರೆ...

from Kannadaprabha - Kannadaprabha.com https://ift.tt/2FA2uDr
via IFTTT

ಲೋಕಸಭೆ ಚುನಾವಣೆಗೆ ಮುನ್ನ ಬೆಳೆ ಸಾಲ ಮನ್ನಾ ಅನಿಶ್ಚಿತ, ಗೌಡರ ರಾಜಕೀಯ ಲೆಕ್ಕಾಚಾರ ತಲೆಕೆಳಗು?

2019ರ ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದ ರೈತರ ಬೆಳೆ ಸಾಲ ಮನ್ನಾ ಮಾಡಬೇಕೆಂಬ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ...

from Kannadaprabha - Kannadaprabha.com https://ift.tt/2qXjlpr
via IFTTT

ಪೋಷಕರ ಅನುಮತಿ ಇಲ್ಲದೆ ಓಡಿಹೋಗಿ ದೇಗುಲದಲ್ಲಿ ವಿವಾಹವಾಗುವವರಿಗೆ ಶಾಕಿಂಗ್ ಸುದ್ದಿ!

ಪೋಷಕರ ಅನುಮತಿ ಇಲ್ಲದೆಯೇ ಓಡಿ ಬಂದು ವಿವಾಹವಾಗುವುದು, ಪತಿ ಅಥವಾ ಪತ್ನಿಗೆ ಹೇಳದೆಯೇ ಮತ್ತೊಂದು ವಿವಾಹವಾಗುವುದು, ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಕೊಳ್ಳುವವರಿಗೆ ಶಾಂಕಿಂಗ್ ನ್ಯೂಸ್'ವೊಂದು ಹೊರಬಿದ್ದಿದೆ...

from Kannadaprabha - Kannadaprabha.com https://ift.tt/2FzdH70
via IFTTT

ಎಲ್ಲೆಂದರಲ್ಲಿ ಕಸ, ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಬಿಬಿಎಂಪಿ ಕಾರ್ಯಾಚರಣೆ: ರೂ.4.8 ಲಕ್ಷ ದಂಡ ಸಂಗ್ರಹ

ಎಲ್ಲೆಂದರಲ್ಲಿ ಕಸ ಹಾಗೂ ಮೂತ್ರ ವಿರ್ಜನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಬಿಬಿಎಂಪಿ ಮಾರ್ಷಲ್ ಗಳು ಈ ವರೆಗೂ ರೂ.4.8 ಲಕ್ಷ ದಂಡವನ್ನು ಸಂಗ್ರಹಿಸಿದ್ದಾರೆಂದು ತಿಳಿದುಬಂದಿದೆ...

from Kannadaprabha - Kannadaprabha.com https://ift.tt/2qXjdGt
via IFTTT

ಬೆಂಗಳೂರು: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎಂ. ಫಾರೂಕ್ ನಿಧನ

ರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಂ.ಎಂ ಫಾರೂಕ್ ಬುಧವಾರ ಬೆಳಿಗಿನ ಜಾವ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

from Kannadaprabha - Kannadaprabha.com https://ift.tt/2FAHdtk
via IFTTT

ಸಕ್ಕರೆ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷರಿಗೆ ಕನ್ನಡದಲ್ಲಿ ಮಾತಾಡಿ ಎಂದು ಎಚ್ಚರಿಸಿದ ಸಿಎಂ

ಕಬ್ಬು ಬೆಳೆಗಾರರ ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ...

from Kannadaprabha - Kannadaprabha.com https://ift.tt/2qZT2iC
via IFTTT

ಆರ್'ಎಸ್ಎಸ್ ನಾಯಕ ಕಲ್ಲಡ್ಕ, ಸಂಸದ ನಳಿನ್ ವಿರುದ್ಧದ ಎಫ್ಐಆರ್ ರದ್ದು

ಕಳೆದ 2017ರಲ್ಲಿ ನಡೆದಿದ್ದ ಆರ್'ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಖಂಡಿಸಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಠನೆ ನಡೆಸಿದ ಹಾಗೂ ಸಭೆ ಹಮ್ಮಿಕೊಂಡು ಭಾಷಣ ಮಾಡಿದ್ದ ಆರೋ ಸಂಬಂಧ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್, ಆರ್'ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್...

from Kannadaprabha - Kannadaprabha.com https://ift.tt/2FJgGds
via IFTTT

ಉಡುಪಿ: ಶಂಕರಪುರ ಮಲ್ಲಿಗೆ ಬೆಲೆ ಗಗನಕ್ಕೆ, ರೈತರ ಮುಖದಲ್ಲಿ ಮಂದಹಾಸ

ಶಂಕರಪುರ ಮಲ್ಲಿಗೆ ಬೆಳೆಗಾರರಿಗೆ ಮತ್ತಷ್ಟು ಸುವಾಸನೆ ಬೀರುತ್ತಿದೆ. ಮಲ್ಲಿಗೆಗೆ ಬೇಡಿಕೆ ಅಧಿಕವಾಗಿರುವು...

from Kannadaprabha - Kannadaprabha.com https://ift.tt/2qYDNpV
via IFTTT

ವಿಜಯಪುರ: ಲಾರಿ-ಬೊಲೆರೊ ಅಪಘಾತದಲ್ಲಿ ಐವರು ಸಾವು, ಇಬ್ಬರಿಗೆ ಗಂಭೀರ ಗಾಯ

ಬಬಲೇಶ್ವರದ ಹೊನಗನಹಳ್ಳಿ ಹೊರವಲಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಕಳೆದ ತಡರಾತ್ರಿ ನಡೆದಿದೆ...

from Kannadaprabha - Kannadaprabha.com https://ift.tt/2FxqYgk
via IFTTT

ಬೆಂಗಳೂರು: ಹಳೆ ದ್ವೇಷದ ಹಿನ್ನಲೆಯಲ್ಲಿ ಜಿಮ್ ತರಬೇತುದಾರನ ಕೊಲೆ

ಹಳೆ ದ್ವೇಷದ ಮೇಲೆ ದುಷ್ಕರ್ಮಿಗಳ ಗುಂಪೊಂದು ಜಿಮ್ ತರಬೇತುದಾರ ಹಾಗೂ ಉದ್ಯಮಿಯನ್ನು ...

from Kannadaprabha - Kannadaprabha.com https://ift.tt/2qXj8Tb
via IFTTT

ಬಿಸ್ಕತ್'ನಲ್ಲಿ ಮೊಳೆ ಪತ್ತೆ: ಬೇಕರಿಗೆ ಬೀಗ ಜಡಿಸಿದ ಜಿಲ್ಲಾಧಿಕಾರಿ!

ಜಿಲ್ಲಾಧಿಕಾರಿಗಳಿಗೆ ಪೂರೈಸಿದ್ದ ಬೇಕರಿಯ ತಿನಿಸಿನಲ್ಲಿ ಸ್ಕ್ರೂ (ಮೊಳೆ) ಪತ್ತೆಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ...

from Kannadaprabha - Kannadaprabha.com https://ift.tt/2FxcSMb
via IFTTT

ರಾಯಚೂರಿನಲ್ಲಿ ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 19

ಪ್ರಸಕ್ತ ವರ್ಷ ರಾಯಚೂರು ಜಿಲ್ಲೆಯೊಂದರಲ್ಲಿಯೇ 19 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರೆಲ್ಲರೂ...

from Kannadaprabha - Kannadaprabha.com https://ift.tt/2qZYXnO
via IFTTT

60 ವರ್ಷಗಳ ನಂತರ ನಿರ್ಮಾಣಗೊಂಡ ಡಾಂಬರು ರಸ್ತೆ ಕೇವಲ 4 ತಿಂಗಳಲ್ಲಿ ಹಾನಿ

ಇಲ್ಲಿನ ಕ್ಯಾರಕೊಪ್ಪ ಮತ್ತು ಮುಗಡ್ ಗ್ರಾಮದ ನಡುವೆ 60 ವರ್ಷಗಳ ನಂತರ ನಿರ್ಮಿಸಲಾದ 2.5 ....

from Kannadaprabha - Kannadaprabha.com https://ift.tt/2FwWgEh
via IFTTT

28 ವರ್ಷಗಳ ನಂತರ, ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ಮರು ಜಾರಿಗೆ ಸರ್ಕಾರ ಚಿಂತನೆ

ಸುದೀರ್ಘ 28 ವರ್ಷಗಳ ನಂತರ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮತ್ತೆ ಚುನಾವಣೆ ಕಣ ...

from Kannadaprabha - Kannadaprabha.com https://ift.tt/2qYospB
via IFTTT

Mini Chana Dal Idli | Sanjeev Kapoor Khazana



from Sanjeev Kapoor Khazana https://www.youtube.com/watch?v=cdCQamMAC-E
via IFTTT

Mug Dhokla | Sanjeev Kapoor Khazana



from Sanjeev Kapoor Khazana https://www.youtube.com/watch?v=MYG76RYonwQ
via IFTTT

Tuesday, 20 November 2018

ರೆಡ್ಡಿ ಆಪ್ತ ಅಲಿಖಾನ್‍ ನಿರೀಕ್ಷಣಾ ಜಾಮೀನು ಅರ್ಜಿ ವಜಾ, ನಂ. 27ರ ವರೆಗೆ ನ್ಯಾಯಾಂಗ ಬಂಧನ

ಆಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದ ಆರೋಪಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಅವರ...

from Kannadaprabha - Kannadaprabha.com https://ift.tt/2TAazei
via IFTTT

Paneer Ke Tinke | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=RZlwMPQwkGw
via IFTTT

ರೈತ ಮಹಿಳೆಗೆ ಅವಮಾನ: ಸಿಎಂ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

ರೈತ ಮಹಿಳೆ ಬಗ್ಗೆ ನೀಡಿದ್ದ ವಿವಾದಾತ್ಮ ಹೇಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ...

from Kannadaprabha - Kannadaprabha.com https://ift.tt/2qUTw9F
via IFTTT

ಗೃಹ ರಕ್ಷಕ ದಳ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ಆರೋಪ: ಪೇದೆ ಬಂಧನ

ಇತ್ತೀಚೆಗೆ ಶತಕವೀರ ಸರಗಳ್ಳ ನನ್ನು ಸೆರೆ ಹಿಡಿದು ಬೈಕ್ ಬಹುಮಾನ ಪಡೆದುಕೊಂಡಿದ್ದ ಜ್ಞಾನಭಾರತಿ ಠಾಣೆಯ ಮುಖ್ಯ ಪೇದೆ ಚಂದ್ರಕುಮಾರ್ ಅವರು, ತನ್ನ ಪರಿಚಿತ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರವೆಸಗಿದ...

from Kannadaprabha - Kannadaprabha.com https://ift.tt/2FuyHfq
via IFTTT

ಇಡೀ ರಾಜ್ಯ ಬಯಲು ಶೌಚಮುಕ್ತ: ರಾಜ್ಯ ಸರ್ಕಾರದಿಂದ ಘೋಷಣೆ

ಗ್ರಾಮೀಣ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಘೋಷಣೆ ಮಾಡಿದ್ದಾರೆ...

from Kannadaprabha - Kannadaprabha.com https://ift.tt/2qRWrjo
via IFTTT

ತುಂಡುಡುಗೆ ತೊಟ್ಟು ಬೀಚ್'ಗಳಲ್ಲಿ ಮಸ್ತಿ ಮಾಡುವ ಪುರುಷರಿಗೂ ಬರಲಿದೆ ಡ್ರೆಸ್'ಕೋಡ್?

ತುಂಡುಡುಗೆ ತೊಡ್ಡು ಬೀಚ್ ಗಳಲ್ಲಿ ಮೋಜು ಮಸ್ತಿ ಮಾಡುವ ಪುರುಷರಿಗೂ ಶೀಘ್ರದಲ್ಲಿಯೇ ಡ್ರೆಸ್ ಕೋಡ್ ತರುವ ಕುರಿತಂತೆ ಚಿಂತನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ...

from Kannadaprabha - Kannadaprabha.com https://ift.tt/2FyTQF2
via IFTTT

ಮಹಿಳೆ ಮತ್ತು ಪುರುಷರಿಗೆ ದೇವರು ಬೇರೆ ಬೇರೆಯೇ?: ಶಬರಿಮಲೆ ಕುರಿತು ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ...

from Kannadaprabha - Kannadaprabha.com https://ift.tt/2qUUJNZ
via IFTTT

ಕಾಲೇಜು ಕ್ಯಾಂಪಸ್ ಗಳಿಗೆ ವಿದ್ಯಾರ್ಥಿಗಳು ಬೈಕ್, ಕಾರು ತರುವುದಕ್ಕೆ ಬ್ರೇಕ್ ಹಾಕಲಿದೆಯೇ ಸರ್ಕಾರ?

ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇನ್ನು ಮುಂದೆ ತಮ್ಮ ವಾಹನಗಳನ್ನು ಕಾಲೇಜಿಗೆ ತಾರದೇ ...

from Kannadaprabha - Kannadaprabha.com https://ift.tt/2FuLqP7
via IFTTT

ಬೆಂಗಳೂರು-ಮೈಸೂರು ನಡುವೆ ಸದ್ಯದಲ್ಲಿಯೇ ವಿಶ್ವದ ಹಳೇಯ ಉಗಿಬಂಡಿ ಸಂಚಾರ

ರೈಲು ಪ್ರಯಾಣ ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಬೆಂಗಳೂರು-ಮೈಸೂರು ನಡುವೆ ವಿಶ್ವದ ಅತಿ ...

from Kannadaprabha - Kannadaprabha.com http://www.kannadaprabha.com/karnataka/world’s-oldest-working-steam-engine-to-chug-between-bengaluru-and-mysuru-soon/328507.html
via IFTTT

ದಶಕದ ಹಿಂದೆ ತೆಗೆದುಕೊಂಡ ಸಾಲ ಇನ್ನೂ ಹಿಂತಿರುಗಿಸದ ರೈತರು!

ರಾಜ್ಯದ ಶಕ್ತಿ ಕೇಂದ್ರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ...

from Kannadaprabha - Kannadaprabha.com https://ift.tt/2qXXYVa
via IFTTT

ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: ಸ್ಥಳ ಮತ್ತು ದಿನಾಂಕ ಕೊನೆಗೂ ನಿಗದಿ

ಗೊಂದಲ ಮತ್ತು ವ್ಯಾಪಕ ಚರ್ಚೆ ಬಳಿಕ ಈ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸ್ಥಳ...

from Kannadaprabha - Kannadaprabha.com https://ift.tt/2Fx73hA
via IFTTT

ರಾಜ್ಯ ಪ್ರವಾಹ ಪರಿಹಾರಕ್ಕೆ ಕೇಂದ್ರದಿಂದ 546 ಕೋಟಿ ರು. ನೆರವು

ರಾಜ್ಯದ ಕೊಡಗು ಸೇರಿದಂತೆ 7 ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ಕೇಂದ್ರ ಸರ್ಕಾರ 546 ಕೋಟಿ ರು ಅನುದಾನ ಪರಿಹಾರ ಮಂಜೂರು ...

from Kannadaprabha - Kannadaprabha.com https://ift.tt/2qWWbPX
via IFTTT

ಸಿದ್ದರಾಮಯ್ಯ ವಿರುದ್ಧ ಜಮೀನು ವರ್ಗಾವಣೆ ಕೇಸ್: ತನಿಖೆ ನಡೆಸುವಂತೆ ಕೋರಿಕೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಲಕ್ಷ್ಮಿಂಪುರಂ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿ ಐದು ತಿಂಗಳು ಕಳೆದಿದ್ದರೂ ಇನ್ನು ತನಿಖೆ ...

from Kannadaprabha - Kannadaprabha.com https://ift.tt/2FuLjTH
via IFTTT

ಬಡವರಿಗೆ ಅಂಗಾಂಗ ಕಸಿ ಚಿಕಿತ್ಸೆಗೆ ಸರ್ಕಾರದಿಂದ ನೆರವು

ಬಡವರಿಗೆ ಅಂಗಾಂಗ ಕಸಿಯ ಅಗತ್ಯವುಳ್ಳವರಿಗೆ ನೆರವಾಗಲು ರಾಜ್ಯ ಸರ್ಕಾರ ಸುವರ್ಣ ಆರೋಗ್ಯ ಸುರಕ್ಷ...

from Kannadaprabha - Kannadaprabha.com https://ift.tt/2qV2Zh5
via IFTTT

ಫೆರಿಫೆರಲ್ ರಿಂಗ್ ರಸ್ತೆ ಯೋಜನೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದಲೇ ಹಣ

ನಗರದಲ್ಲಿ 65 ಕಿಲೋ ಮೀಟರ್ ಉದ್ದದ ಫೆರಿಫೆರಲ್ ರಿಂಗ್ ರಸ್ತೆಗೆ ಭೂಮಿಯನ್ನು ಸ್ವಾಧೀನಪಡಿಸಲು ...

from Kannadaprabha - Kannadaprabha.com https://ift.tt/2FuyFUQ
via IFTTT

ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ರಾಜಕಾರಣಿಗಳು:ಕಬ್ಬು ಬೆಳೆಗಾರರ ಈ ಸ್ಥಿತಿಗೆ ಅವರೇ ಕಾರಣ!

ಕಬ್ಬು ಬೆಳೆಗಾರರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಗೊಳ್ಳುತ್ತಿದೆ, ರಾಜಕಾರಣಿಗಳ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಹಣವನ್ನು ...

from Kannadaprabha - Kannadaprabha.com https://ift.tt/2qWAtfe
via IFTTT

ಸಿದ್ದರಾಮಯ್ಯ ನಗರ ವಸತಿ ಯೋಜನೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ 11 ಮಹಡಿ ಅನುಮೋದನೆ

ನಗರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ನಾಗರಿಕರಿಗೆ ವಾಸಿಸಲು ಮನೆ ನಿರ್ಮಾಣ ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಮಾಜಿ ಸಿಎಂ ...

from Kannadaprabha - Kannadaprabha.com http://www.kannadaprabha.com/karnataka/siddaramaiah’s-urban-housing-scheme-gets-11-more-floors/328501.html
via IFTTT

ಜನಸ್ನೇಹಿ ತರಬೇತಿ ನೀಡಲು ಪೊಲೀಸರ ಪಠ್ಯಕ್ರಮದಲ್ಲಿ ಬದಲಾವಣೆ: ಪರಮೇಶ್ವರ್

ಜನರು ಪೊಲೀಸ್ ಠಾಣೆಯಲ್ಲಿ ಸೇವೆ ಪಡೆಯಲು ಯಾವುದೇ ಭಯವಿಲ್ಲದೇ ಬರುವಂತ ವಾತಾವರಣ ನಿರ್ಮಿಸಲು ಪೊಲೀಸರಿಗೆ ತರಬೇತಿ ವೇಳೆಯೇ ...

from Kannadaprabha - Kannadaprabha.com https://ift.tt/2FuL6zT
via IFTTT

Paneer Makhanwala | Vaat Vaat Ma Rasoi | Sanjeev Kapoor Khazana



from Sanjeev Kapoor Khazana https://www.youtube.com/watch?v=-U4JS8gRe_Y
via IFTTT

Kebab Omelette | Sanjeev Kapoor Khazana



from Sanjeev Kapoor Khazana https://www.youtube.com/watch?v=Dmh5URp1I_I
via IFTTT

Mini Chana Dal Idli | Sanjeev Kapoor Khazana



from Sanjeev Kapoor Khazana https://www.youtube.com/watch?v=uxpHnPGkg0Y
via IFTTT

Monday, 19 November 2018

Vegetable Noodles | Sanjeev Kapoor Khazana



from Sanjeev Kapoor Khazana https://www.youtube.com/watch?v=dI1K9wdxetk
via IFTTT

ಬಾರ್, ರೆಸ್ಟೋರೆಂಟ್ ಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ಕಡ್ಡಾಯ, ಇಲ್ಲದಿದ್ದರೆ ಲೈಸನ್ಸ್ ರದ್ದು: ಸುತ್ತೋಲೆ

ಕರ್ನಾಟಕ ಸರ್ಕಾರ ರಾಜ್ಯಾದ್ಯಂತದ ಬಾರ್ ಗಳಲ್ಲಿ ನಿಗದಿತ ಸ್ಥಳಗಳಲ್ಲಿ ನಿಂತು ಧೂಮಪಾನ ಮಾಡುವುದಕ್ಕೆ ಮಾತ್ರ ಅವಕಾಶವಿರಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

from Kannadaprabha - Kannadaprabha.com https://ift.tt/2BhzfkD
via IFTTT

Veg Handi Biryani | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=oZofaZM-1II
via IFTTT

ಮಹಿಳೆಗೆ ಅಪಮಾನವಾಗಿದ್ದರೆ ರಾಜೀನಾಮೆ ನೀಡಲು ಸಿದ್ಧ: ಹೇಳಿಕೆ ಸಮರ್ಥಿಸಿಕೊಂಡ ಸಿಎಂ

ನಾನು ಮಹಿಳೆಗೆ ಅವಮಾನ ಮಾಡಿದ್ದರೆ ಈಗಲೇ ರಾಜೀನಾಮೆ ನೀಡುತ್ತೇನೆ. ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ....

from Kannadaprabha - Kannadaprabha.com https://ift.tt/2zkJmn8
via IFTTT

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರು, ನಾಳೆ ರೈತರ ಭೇಟಿಗೆ ಸಿಎಂ ನಿರ್ಧಾರ

ಕಬ್ಬಿಗೆ ಬೆಂಬಲ ಬೆಲೆ, ಕಬ್ಬಿನ ಬಾಕಿ ಬಿಡುಗಡೆ ಹಾಗೂ ಸಾಲ ಮನ್ನಾ ಸೇರಿದಂತೆ ವಿವಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯಲ್ಲಿ ಬೀದಿಗಿಳಿದಿದ್ದ...

from Kannadaprabha - Kannadaprabha.com https://ift.tt/2OPybb5
via IFTTT

ವಿಶ್ವ ಶೌಚಾಲಯ ದಿನ: ಗ್ರಾಮೀಣ ಕರ್ನಾಟಕ ಬಹಿರ್ದೆಸೆ ಮುಕ್ತ ಎಂದು ಘೋಷಿಸಿದ ಸರ್ಕಾರ

ಗ್ರಾಮೀಣ ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಸರ್ಕಾರ ಇಂದು ಘೋಷಣೆ ಮಾಡಿತು. ವಿಕಾಸಸೌಧ ಹಾಗೂ ವಿಧಾನಸೌಧ ನಡುವೆ ಇರುವ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಘೋಷಣೆ ಮಾಡಿದರು.

from Kannadaprabha - Kannadaprabha.com https://ift.tt/2zkOkAp
via IFTTT

ಕಬ್ಬಿಗೆ ಬೆಂಬಲ ಬೆಲೆ: ರೈತರ ಪ್ರತಿಭಟನೆ ವಾಪಸ್, ಸರ್ಕಾರಕ್ಕೆ 15 ದಿನ ಗಡುವು

ಕಬ್ಬಿಗೆ ಬೆಂಬಲ ಬೆಲೆ, ಕಬ್ಬಿನ ಬಾಕಿ ಬಿಡುಗಡೆ ಹಾಗೂ ಸಾಲ ಮನ್ನಾ ಸೇರಿದಂತೆ ವಿವಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ...

from Kannadaprabha - Kannadaprabha.com https://ift.tt/2OShyLU
via IFTTT

ನಿಮ್ಮ ಹುಟ್ಟುಹಬ್ಬಕ್ಕೆ ಪ್ರಾಣಿಗಳನ್ನು ದತ್ತು ಪಡೆಯಬೇಕೆ, ಈ ಸಫಾರಿಗೆ ಬನ್ನಿ

ಪ್ರಾಣಿಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಸಫಾರಿಯಲ್ಲಿ ...

from Kannadaprabha - Kannadaprabha.com https://ift.tt/2zkOish
via IFTTT

ಪರೇಶ್ ಮೇಸ್ತ ಹತ್ಯೆ ಪ್ರಕರಣ: ಸಿಬಿಐನಿಂದ ಹೊನ್ನಾವರ, ಕುಮಟಾದಲ್ಲಿ ಕೆಲವರ ವಿಚಾರಣೆ!

ಕುಮಟಾದಲ್ಲಿ ಕಳೆದೊಂದು ವಾರದಿಂದ ಬೀಡು ಬಿಟ್ಟಿರುವ ಸಿಬಿಐ ಅಧಿಕಾರಿಗಳ ತಂಡ ಪರೇಶ್ ಮೇಸ್ತ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದೆ.

from Kannadaprabha - Kannadaprabha.com https://ift.tt/2OPy27x
via IFTTT

ಖಾಲಿ ಇರುವ 10,445 ಹುದ್ದೆ ಭರ್ತಿ ಮಾಡಲು ಕುಮಾರಸ್ವಾಮಿ ಸರ್ಕಾರ ಮುಂದು

ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೌಕರರ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿರುವುದನ್ನು ಮನಗಂಡಿರುವ ಸರ್ಕಾರ ತುರ್ತಾಗಿ ...

from Kannadaprabha - Kannadaprabha.com https://ift.tt/2zhEBL5
via IFTTT

ಪೊಲೀಸರ ಭಯದಿಂದಾಗಿ ಮೃತ ತಂದೆಯ ಅಂತ್ಯ ಸಂಸ್ಕಾರಕ್ಕೆ ಗೈರಾದ ನಕ್ಸಲ್ ಕೃಷ್ಣಮೂರ್ತಿ

ನಕ್ಸಲ್‌ ಮುಖಂಡ ಬಿ.ಜಿ.ಕೃಷ್ಣಮೂರ್ತಿ ಅವರ ತಂದೆ, ನೆಮ್ಮಾರ್‌ ಗ್ರಾ.ಪಂ. ವ್ಯಾಪ್ತಿಯ ನೆಮ್ಮಾರ್‌ ಎಸ್ಟೇಟ್‌ನ ಕಾನು ಗೋಪಾಲಯ್ಯ(ಶನಿವಾರ ಬೆಳಗ್ಗೆ ...

from Kannadaprabha - Kannadaprabha.com http://www.kannadaprabha.com/karnataka/karnataka-naxal-skips-father’s-final-rites-as-cops-step-up-vigil/328413.html
via IFTTT

ಕೃಷಿ ಮೇಳಕ್ಕೆ ತೆರೆ: 13 ಲಕ್ಷಕ್ಕೂ ಹೆಚ್ಚಿನ ಜನರು ಭೇಟಿ, 5.82 ಕೋಟಿ ವ್ಯವಹಾರ

ಕೃಷಿ ವಿಶ್ವವಿದ್ಯಾಲದ ಆವರಣದಲ್ಲಿ ನಾಲ್ಕು ದಿನಗಳಿಂದ ನಡೆದ ಕೃಷಿ ಮೇಳಕ್ಕೆ ತೆರೆ ಬಿದ್ದಿದೆ. ನಿನ್ನೆ ಒಂದೇ ದಿನ 5.5 ಲಕ್ಷ ಜನರು ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಹ ಕೃಷಿಮೇಳಕ್ಕೆ ಆಗಮಿಸಿ ಅತ್ಯುತ್ತಮ ಮಳಿಗೆ ಹಾಗೂ ಪ್ರದರ್ಶನಗಳಿಗೆ ಬಹುಮಾನ ವಿತರಿಸಿದರು.

from Kannadaprabha - Kannadaprabha.com https://ift.tt/2OPF5Ny
via IFTTT

ಬಂಧಿತ ಮೀನುಗಾರರನ್ನು ಬಿಡಿಸಲು ಮಧ್ಯಸ್ಥಿಕೆ ವಹಿಸಿ: ಸುಷ್ಮಾ ಸ್ವರಾಜ್ ಗೆ ಪರಮೇಶ್ವರ್ ಟ್ವೀಟ್

: ಜುಲೈ ತಿಂಗಳಲ್ಲಿ ಭಟ್ಕಳದ 18 ಮೀನುಗಾರರನ್ನು ಇರಾನ್ ಬಂಧಿಸಿದ್ದು ಅವರನ್ನು ಬಿಡುಗಡೆಗೊಳಿಸಲು ಸಹಾಯ ಮಾಡಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ...

from Kannadaprabha - Kannadaprabha.com https://ift.tt/2zkO6cx
via IFTTT

ಹೆಚ್ 1ಎನ್ 1ಗೆ 31 ಮಂದಿ ಬಲಿ: ಆತಂಕಪಡುವ ಅಗತ್ಯವಿಲ್ಲ ಎಂದ ವೈದ್ಯರು

ಈ ವರ್ಷ ಹೆಚ್ 1ಎನ್ 1 ಗೆ ಕರ್ನಾಟಕದಲ್ಲಿ ಬಲಿಯಾದವರ ಸಂಖ್ಯೆ 31ಕ್ಕೇರಿದೆ ಎಂದು ಕಳೆದ ಶನಿವಾರ ...

from Kannadaprabha - Kannadaprabha.com https://ift.tt/2OR1cmA
via IFTTT

ಅನೈತಿಕ ಸಂಬಂಧ ಶಂಕೆ: ಪತ್ನಿಯ ಸ್ನೇಹಿತನ ತಾಯಿಯ ಹತ್ಯೆ!

ತನ್ನ ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಸ್ನೇಹಿತನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ. ...

from Kannadaprabha - Kannadaprabha.com http://www.kannadaprabha.com/karnataka/man-kills-mother-of-wife’s-friend-arrested/328431.html
via IFTTT

ವಿಚಿತ್ರ ಸನ್ನಿವೇಶ: ಪ್ರಿಯಕರನ ಕಂಡು ಹಸೆಮಣೆ ಬಿಟ್ಟ ವಧು, ಪ್ರಿಯಕರನನ್ನೂ ಮದುವೆಯಾಗಲ್ಲ ಅಂತ ಕೊಟ್ಲು ಶಾಕ್!

ತಾಳಿ ಕಟ್ಟುವ ಶುಭ ವೇಳೆಯಲ್ಲೇ ಮದುವೆ ಮನೆಗೆ ಪ್ರಿಯಕರ ಎಂಟ್ರಿ ಕೊಟ್ಟಿದ್ದು ಆತನನ್ನು ಕಂಡ ಕೂಡಲೇ ನವ ವಧು ಹಸೆಮಣೆಯಿಂದ ಎದ್ದಿದ್ದು ಇದರಿಂದಾಗಿ ಮದುವೆ ಮನೆಯಲ್ಲಿ ಸಂತೋಷದ ಬದಲಿಗೆ...

from Kannadaprabha - Kannadaprabha.com https://ift.tt/2zkO5W1
via IFTTT

Chicken Keema Pulao | Sanjeev Kapoor Khazana



from Sanjeev Kapoor Khazana https://www.youtube.com/watch?v=XtgW6F-aw5k
via IFTTT

Chicken Bread Pot | Sanjeev Kapoor Khazana



from Sanjeev Kapoor Khazana https://www.youtube.com/watch?v=GELUEBNGxTI
via IFTTT

Sunday, 18 November 2018

Vada Pav Chutney | Sanjeev Kapoor Khazana



from Sanjeev Kapoor Khazana https://www.youtube.com/watch?v=INhbYqw1YMY
via IFTTT

Drumsticks And Lauki Soup | Family Food Tales with Mrs Alyona Kapoor | Sanjeev Kapoor Khazana



from Sanjeev Kapoor Khazana https://www.youtube.com/watch?v=xjaaQPge1_s
via IFTTT

ಉತ್ತರ ಕನ್ನಡ ಮೀನುಗಾರರ ಪ್ರತಿಭಟನೆ: ಗೋವಾ ಕಂಟೈನರ್ ಗಳನ್ನು ಹಿಂದಕ್ಕೆ ಕಳುಹಿಸಿದ ಪ್ರತಿಭಟನಾಕಾರರು

ಕರ್ನಾಟಕ- ಗೋವಾ ಭಾಗದ ಮಾಜಳಿ ಚೆಕ್ ಪೋಸ್ಟ್ ಬಳಿ ನಿನ್ನೆ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ನೂರಾರು ಮೀನುಗಾರರು ಪ್ರತಿಭಟನೆ ನಡೆಸಿ, ಗೋವಾದಿಂದ ಬಂದಿದ್ದ ಐದು ಮೀನು ಕಂಟೈನರ್ ಗಳನ್ನು ತಡೆದು ಹಿಂದಕ್ಕೆ ಕಳುಹಿಸಿದರು.

from Kannadaprabha - Kannadaprabha.com https://ift.tt/2A27VF5
via IFTTT

ನನ್ನೆಲ್ಲಾ ಯಶಸ್ಸು ತಾಯಿ, ಪತ್ನಿ ಚೆನ್ನಮ್ಮಗೆ ಸಲ್ಲಬೇಕು- ಹೆಚ್. ಡಿ. ದೇವೇಗೌಡ

ತಮ್ಮ ರಾಜಕೀಯ ಯಶಸ್ಸು ತಾಯಿ ಹಾಗೂ ಪತ್ನಿಗೆ ಸಲ್ಲಬೇಕೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು ಹೇಳಿದ್ದಾರೆ.

from Kannadaprabha - Kannadaprabha.com https://ift.tt/2TnFp9W
via IFTTT

2 ವಾರಗಳಲ್ಲಿ ಸಂಪುಟ ವಿಸ್ತರಣೆ: ಕಾಂಗ್ರೆಸ್

ಕಾಂಗ್ರೆಸ್ ಪಕ್ಷದಲ್ಲಿ ಸಂಪುಟ ಸಂಕಟ ಮತ್ತೆ ಶುರುವಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳ ತೀವ್ರ ಒತ್ತಡದ ಹಿನ್ನಲೆಯಲ್ಲಿ ಇನ್ನೆರಡು ವಾರಗಳಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಕಾಂಗ್ರೆಸ್ ಶನಿವಾರ ಹೇಳಿದೆ...

from Kannadaprabha - Kannadaprabha.com https://ift.tt/2A0uE4p
via IFTTT

ಎಲ್ಲಾ ಜಲವಿವಾದ ಕುರಿತ ಚರ್ಚೆಗೆ ಡಿ.6ಕ್ಕೆ ಸಿಎಂ ಹೆಚ್'ಡಿಕೆ ಸಭೆ

ರಾಜ್ಯ ಮಟ್ಟದ ಎಲ್ಲಾ ನೀರಾವರಿ ಯೋಜನೆ ಹಾಗೂ ಜಲ ವಿವಾದಗಳ ಬಗ್ಗೆ ಸರ್ಕಾರವು ಮುಂದಿನ ನಿಲುವುದು ತೆಗೆದುಕೊಳ್ಳುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಡಿಸೆಂಬರ್ 6ರಂದು ಎಲ್ಲಾ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ನೀರಾವರಿ...

from Kannadaprabha - Kannadaprabha.com https://ift.tt/2TnFnik
via IFTTT

ಲಾರಿ-ಬಸ್ ಡಿಕ್ಕಿ: 6 ಮುಂಬೈ ಪ್ರವಾಸಿಗರ ದುರ್ಮರಣ, 10 ಮಂದಿಗೆ ಗಾಯ

ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ರಾಜ್ಯದ ಪ್ರವಾಸಕ್ಕಾಗಿ ಬಂದಿದ್ದ ಮಹಾರಾಷ್ಟ್ರದ ಆರು ಮಂದಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಭದ್ರಾಪುರದಲ್ಲಿ...

from Kannadaprabha - Kannadaprabha.com https://ift.tt/2A1g4tn
via IFTTT

ಹೊಸನಗರ: ಪ್ರತಿಭಟನಾನಿರತ ರೈತ ನಿಧನ, ಆರ್ ಎಫ್ ಓ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ಪ್ರತಿಭಟನಾನಿರತ ರೈತ ನಿಧನ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ವಲಯ ಅರಣ್ಯಾಧಿಕಾರಿ ಜಿ ಹನುಮಂತಯ್ಯ ವಿರುದ್ಧ ರಿಪ್ಪನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

from Kannadaprabha - Kannadaprabha.com https://ift.tt/2TnFf2k
via IFTTT

ಉತ್ತರ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಗತ್ಯವಿದೆ: ವೈ ಎಸ್ ವಿ ದತ್ತ

ಕರ್ನಾಟಕದ ಏಕತೆಗೆ ಯಾವುದೇ ಧಕ್ಕೆಯಿಲ್ಲ ಆದರೆ ತಾರತಮ್ಯ ಮತ್ತು ಅಸಮಾಧಾನ ಕೆಲವು ಭಾಗಗಳಲ್ಲಿ ಮುಂದುವರಿದಿದೆ ಎಂದು ಮಾಜಿ ಶಾಸಕ ವೈ ಎಸ್ ವಿ ದತ್ತ ..

from Kannadaprabha - Kannadaprabha.com https://ift.tt/2A27SsT
via IFTTT

ಬೆಂಗಳೂರು: ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ; ನಾಲ್ವರ ಸಾವು

ನಿಂತಿದ್ದ ಲಾರಿಗೆ ಅಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕರ್ನಾಟಕದ ಗಡಿ ಹೊಸೂರಿನಲ್ಲಿ ನಡೆದಿದೆ....

from Kannadaprabha - Kannadaprabha.com https://ift.tt/2Tku3U9
via IFTTT

ಪೇಜಾವರ ಶ್ರೀಗಳ ಬೆಂಗಾವಲು ವಾಹನಕ್ಕೆ ಅಪಘಾತ: ದಂಪತಿ ದುರ್ಮರಣ

ಉಡುಪಿಯ ಪೇಜಾವರ ಶ್ರೀಗಳಿಗೆ ಭದ್ರತೆ ನೀಡುತ್ತಿದ್ದ ಬೆಂಗಾವಲು ವಾಹನ ಮತ್ತು ಇಂಡಿಗೋ ಕಾರಿನ ನಡುವೆ ಡಿಕ್ಕಿ ಸಂಭವಿಸಿ ದಂಪತಿ ಸಾವನ್ನಪ್ಪಿರುವ ....

from Kannadaprabha - Kannadaprabha.com https://ift.tt/2A41LEv
via IFTTT

ಹಾಸನ: ಬಾಳ ಸಂಗಾತಿಗಾಗಿ 3 ಗಂಟೆ ಕಾಲ ಕಾದು ಕುಳಿತ ನವ ವರ!

ಬಾಳ ಸಂಗಾತಿ ಜೊತೆ ಸಪ್ತಪದಿ ತುಳಿದ ನಂತರ ಮದುಮಗಳು ಗಂಡನ ಮನೆಗೋ ಅಥವಾ ತವರು ಮನೆಗೆ ಹೋಗುವುದು ಸಾಮಾನ್ಯ...

from Kannadaprabha - Kannadaprabha.com https://ift.tt/2Tk4qme
via IFTTT

ಮೀತಿ ಮೀರಿದ ಸುನಾಮಿ ಕಿಟ್ಟಿ ಕ್ರೌರ್ಯ: ಮನೆ ಮಾಲೀಕನಿಗೆ ಆವಾಜ್ ಹಾಕಿದ ಕಿಟ್ಟಿ!

ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಗಳಿಸಿದ್ದ ಸುನಾಮಿ ಕಿಟ್ಟಿ ಇತ್ತೀಚೆಗೆ ತಮ್ಮ ರಾದ್ಧಾಂತಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಅಪಹರಣ, ಒರಾಯಾನ್ ಮಾಲ್ ಗಲಾಟೆ ನಂತರ ಇದೀಗ ಮನೆ...

from Kannadaprabha - Kannadaprabha.com https://ift.tt/2A41LnZ
via IFTTT

Tiramisu | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=X6tZktYsXCA
via IFTTT

Babycorn Fritters | Sanjeev Kapoor Khazana



from Sanjeev Kapoor Khazana https://www.youtube.com/watch?v=5kFgzDsn3fU
via IFTTT

Saturday, 17 November 2018

Chicken Pulao | Indian Rice Recipe | Sanjeev Kapoor Khazana



from Sanjeev Kapoor Khazana https://www.youtube.com/watch?v=hsuYEc-jZx4
via IFTTT

ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ, ನಗದು ವಶ

ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಭ್ರಷ್ಟಾಚಾರ ನಿಯಂತ್ರಣ ದಳದ ಅಧಿಕಾರಿಗಳು ದಾಳಿ ನಡೆಸಿ, ಲೆಕ್ಕಕೆ ಸಿಗದೆ 83,500 ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

from Kannadaprabha - Kannadaprabha.com https://ift.tt/2zcOBFl
via IFTTT

Ceasar Salad | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=Yw8WC6q-B1U
via IFTTT

ಮೈಸೂರು ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಆಗಿ ಶಫಿ ಅಹ್ಮದ್ ಆಯ್ಕೆ

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಪೂರ್ಣಗೊಂಡಿದ್ದು, ಮೇಯರ್ ಆಗಿ ಕಾಂಗ್ರೆಸ್ ನ ಪುಷ್ಪಲತಾ ಜಗನ್ನಾಥ್ ..

from Kannadaprabha - Kannadaprabha.com https://ift.tt/2Q9hBrC
via IFTTT

ಬಸವೇಶ್ವರನಗರ ಅತ್ಯಾಚಾರ ಪ್ರಕರಣ: ಆರೋಪಿ ಬಂಧನ

ಕಳ್ಳತನಕ್ಕಾಗಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಉತ್ತರ ಭಾರತೀಯ ಮೂಲದ ಒಂಟಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ಬಸವೇಶ್ವರನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ...

from Kannadaprabha - Kannadaprabha.com https://ift.tt/2Dsp1zm
via IFTTT

ನಿಮಗೆ ತಾಕತ್ತಿದ್ರೆ 24 ಗಂಟೆಯಲ್ಲಿ ನನ್ನ ಸೆಕ್ಸ್ ವಿಡಿಯೋ ಬಹಿರಂಗ ಮಾಡಿ, 2ನೇ ಗಂಡನಿಗೆ ಪತ್ನಿ ಸವಾಲ್!

ನಿರಂತರವಾಗಿ ಕಿರುಕುಳ ಹಾಗೂ ತನ್ನ ಚಾರಿತ್ರ್ಯವಧೆ ಮಾಡಿದ್ದ ಪತಿಯ ವಿರುದ್ಧ ತಿರುಗಿಬಿದ್ದಿರುವ ಪತ್ನಿ ನಿಮಗೆ ತಾಕತ್ತಿದ್ರೆ 24 ಗಂಟೆಯೊಳಗೆ ನನ್ನ ಸೆಕ್ಸ್ ವಿಡಿಯೋ ಬಹಿರಂಗ ಮಾಡಿ ಎಂದು ಸವಾಲು ಹಾಕಿದ್ದಾರೆ...

from Kannadaprabha - Kannadaprabha.com https://ift.tt/2Q3yBiR
via IFTTT

ಅಣ್ಣಿಗೇರಿಯಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಹಂಪಿ ಪ್ರವಾಸಕ್ಕೆ ತೆರಳುತ್ತಿದ್ದ 6 ಮಂದಿ ದುರ್ಮರಣ

ಲಾರಿ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿ 10 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ...

from Kannadaprabha - Kannadaprabha.com https://ift.tt/2DsoZaI
via IFTTT

ರಾಜ್ಯದ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಿಗೆ ಅಮೆರಿಕದ ಫುಲ್ ಬ್ರೈಟ್‌ ಸ್ಕಾಲರ್ ಶಿಪ್‌

ರಾಜ್ಯದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರು ಅಮೆರಿಕದ ಪ್ರತಿಷ್ಠಿತ ಫುಲ್ ಬ್ರೈಟ್‌ ಸ್ಕಾಲರ್ ಶಿಪ್‌ ಗೆ ಆಯ್ಕೆಯಾಗಿದ್ದಾರೆ.

from Kannadaprabha - Kannadaprabha.com https://ift.tt/2Q9hBb6
via IFTTT

ಬೆಳೆ ವಿಮಾ ಯೋಜನೆ ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಮುಖ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(ಪಿಎಂಎಫ್ ಬಿವೈ)ಯ ಫಲಾನುಭವಿಗಳ ಸಂಖ್ಯೆ 80 ಲಕ್ಷದಷ್ಟು ...

from Kannadaprabha - Kannadaprabha.com https://ift.tt/2DvrJ6W
via IFTTT

22 ತಿಂಗಳ ನಂತರ ಮೈಸೂರು ವಿವಿಗೆ ನೂತನ ಉಪಕುಲಪತಿ ನೇಮಕ

22 ತಿಂಗಳಿಂದ ಖಾಲಿಯಿದ್ದ ಮೈಸೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ಮಾನಸ ಗಂಗೋತ್ರಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕ ...

from Kannadaprabha - Kannadaprabha.com https://ift.tt/2Q6qK3W
via IFTTT

ಹೋಟೆಲ್ ಮಾಲೀಕರಿಂದ ಹಫ್ತಾ ವಸೂಲಿ: ಶಿವಾಜಿನಗರ ಕಾರ್ಪೊರೇಟರ್ ಪತಿ ಸಿಸಿಬಿ ವಶಕ್ಕೆ

ಹೊಟೇಲ್ ಮಾಲೀಕರಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪದಡಿ ಶಿವಾಜಿನಗರ ಕಾರ್ಪೋರೇಟರ್ ಫರೀದಾ ಅವರ ಪತಿ ಇಸ್ತಿಯಾಕ್ ಅಹಮದ್ ನನ್ನು

from Kannadaprabha - Kannadaprabha.com http://www.kannadaprabha.com/karnataka/shivajinagar-councillor’s-husband-detained-for-hafta-collection/328302.html
via IFTTT

ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಹೆಸರು ಬಳಕೆ: ಪೊಲೀಸ್ ಇಲಾಖೆ ಕ್ರಮಕ್ಕೆ ಇಡಿ ಆಕ್ಷೇಪ

ಬಹುಕೋಟಿ ಆ್ಯಂಬಿಡೆಂಟ್‌ ವಂಚನೆ ಪ್ರಕರಣದಿಂದ ಬಚಾವ್‌ ಆಗಲು ಆರೋಪಿಯು ಜಾರಿ ನಿರ್ದೇಶನಾಲಯದ (ಇ.ಡಿ) ನೆರವು ಕೋರಿದ್ದಾನೆ ಎಂಬ ಹೇಳಿಕೆಗೆ ...

from Kannadaprabha - Kannadaprabha.com https://ift.tt/2Dsm5mf
via IFTTT

ಟೆಕ್ಕಿ ಅಜಿತಾಭ್ ನಾಪತ್ತೆ ಪ್ರಕರಣ: ಕನ್ನಡ ದಾಖಲೆಗಳ ಭಾಷಾಂತರದಿಂದಾಗಿ ಸಿಬಿಐ ತನಿಖೆಯಲ್ಲಿ ವಿಳಂಬ

ಸಾಫ್ಟ್'ವೇರ್ ಇಂಜಿನಿಯರ್ ಅಜಿತಾಭ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ತನಿಖಾಧಿಕಾರಿಗಳು ಸಂಗ್ರಹಿಸಿದ್ದ ದಾಖಲೆಗಳ ಭಾಷಾಂತರದಿಂದಾಗಿ ರಾಷ್ಟ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಲು ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ...

from Kannadaprabha - Kannadaprabha.com https://ift.tt/2Q05e0V
via IFTTT

ಸಿಎಂ ಕುಮಾರಸ್ವಾಮಿ ಮಧ್ಯಸ್ಥಿಕೆ: ಬೆಳಗಾವಿ ಕಬ್ಬು ಬೆಳೆಗಾರರ ಪ್ರತಿಭಟನೆ ವಾಪಸ್

ಕಬ್ಬಿಗೆ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ರೈತರು ಮಾಡುತ್ತಿದ್ದ ಅಹೋರಾತ್ರಿ ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯವಾಗಿದೆ. ಸಿಎಂ ಕುಮಾರ ಸ್ವಾಮಿ ..

from Kannadaprabha - Kannadaprabha.com http://www.kannadaprabha.com/karnataka/farmers’-protest-called-off-after-chief-minister-hdks-intervention/328314.html
via IFTTT

ಬೆಂಗಳೂರು: 500 ಕೋಟಿಗೂ ಅಧಿಕ ವಂಚನೆ ಮಾಡಿದ ತಂದೆ-ಮಗನ ಬಂಧನ

ಸುಮಾರು 6 ಸಾವಿರಕ್ಕೂ ಅಧಿಕ ಮಂದಿಯನ್ನು ವಂಚಿಸಿ 500 ಕೋಟಿ ರೂಪಾಯಿಗೂ ಅಧಿಕ ಹಣ ಎಗರಿಸಿದ...

from Kannadaprabha - Kannadaprabha.com https://ift.tt/2Dsoai8
via IFTTT

Atta Badam Laddoo | Sanjeev Kapoor Khazana



from Sanjeev Kapoor Khazana https://www.youtube.com/watch?v=qIl1IAtPg6M
via IFTTT

Achari Paneer Rice | Sanjeev Kapoor Khazana



from Sanjeev Kapoor Khazana https://www.youtube.com/watch?v=2jeyWGD1al4
via IFTTT

Friday, 16 November 2018

Puff Pastry | Baking Recipes | Sanjeev Kapoor khazana



from Sanjeev Kapoor Khazana https://www.youtube.com/watch?v=FtvS4M2PAJA
via IFTTT

ಇಂದಿರಾ ಕ್ಯಾಂಟೀನ್ ಗಳಲ್ಲಿ ಜನವರಿಯಿಂದ ಕಾಫಿ, ಟೀ ಲಭ್ಯ- ಡಾ. ಜಿ. ಪರಮೇಶ್ವರ್

ಇಂದಿರಾ ಕ್ಯಾಂಟೀನ್ ಗಳಲ್ಲಿ ಜನವರಿಯಿಂದ ಕಾಫಿ, ಟೀ ಕೊಡಲು ಬಿಬಿಎಂಪಿ ನಿರ್ಧರಿಸಿರುವುದಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

from Kannadaprabha - Kannadaprabha.com https://ift.tt/2qPUiEI
via IFTTT

ಮರ್ಯಾದಾ ಹತ್ಯೆ: ಪ್ರೇಮಿಗಳನ್ನು ಶಿವನಸಮುದ್ರಕ್ಕೆ ಕರೆತಂದು ಕೊಂದ ತಮಿಳುನಾಡು ಕುಟುಂಬ!

ಪ್ರಖ್ಯಾತ ಪ್ರವಾಸಿ ತಾಣ ಶಿವನಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದ ನವದಂಪತಿಗಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ನಿಜಕ್ಕೂ ಇದೊಂದು ಮರ್ಯಾದಾ ಹತ್ಯೆಯಾಗಿದ್ದು ಯುವಕ, ಯುವತಿಯರ ಜಾತಿ ಬೇರೆ....

from Kannadaprabha - Kannadaprabha.com https://ift.tt/2Kfq3QJ
via IFTTT

Lau Chingri | Khete Cholo | Sanjeev Kapoor Khazana



from Sanjeev Kapoor Khazana https://www.youtube.com/watch?v=NeJs3rKWdoo
via IFTTT

'ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ' ಯೋಜನೆಗೆ ಸರ್ಕಾರ ಚಾಲನೆ

ಎಲ್ಲ ವರ್ಗದ ಜನರಿಗೆ ಉಚಿತ ಚಿಕಿತ್ಸೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ' ಯೋಜನೆಗೆ ರಾಜ್ಯ ...

from Kannadaprabha - Kannadaprabha.com https://ift.tt/2Tlct1Y
via IFTTT

ಕಾವೇರಿ ಆನ್‌ಲೈನ್ ಸೇವೆಗೆ ಸಿಎಂ ಕುಮಾರಸ್ವಾಮಿ ಚಾಲನೆ

ನೊಂದಣಿ ಹಾಗೂ ಮುದ್ರಾಂಕ ಇಲಾಖೆ ಕೆಲಸಗಳು ಸರಳವಾಗುವಂತೆ, ಸಾರ್ವಜನಿಕರಿಗೆ ಸುಳಭವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡಿದ ಕಾವೇರಿ ಆನ್‍ಲೈನ್ ....

from Kannadaprabha - Kannadaprabha.com https://ift.tt/2zX11RC
via IFTTT

ಸಿಐಡಿ ಹೆಗಲಿಗೆ ಬಹುಕೋಟಿ ಆಂಬಿಡೆಂಟ್ ಪ್ರಕರಣ?

ಬಹುಕೋಟಿ ವಂಚನೆ ಪ್ರಕರಣವಾಗಿರುವ ಆಂಬಿಡೆಂಟ್ ಕೇಸ್ ಅನ್ನು ರಾಜ್ಯ ಸರ್ಕಾರ ನಗರ ಅಪರಾಧ ದಳ(ಸಿಸಿಬಿ)ಯಿಂದ ಸಿಐಡಿಗೆ ವರ್ಗಾಯಿಸುವ ಸಾಧ್ಯತೆಗಳಿವೆ ...

from Kannadaprabha - Kannadaprabha.com https://ift.tt/2Tk8qD7
via IFTTT

ಕೆಆರ್ ಎಸ್ ನಲ್ಲಿ ಅತಿ ಎತ್ತರವಾದ ಕಾವೇರಿ ಪ್ರತಿಮೆ: ರಾಜಕೀಯ ಗಿಮಿಕ್, ನೆಟ್ಟಿಗರ ಟ್ವಿಟ್ಟರಾರತಿ!

ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ ಆಸ್ ಜಲಾಶಯದ ಬೃಂದಾವನ್ ಗಾರ್ಡನ್ ನಲ್ಲಿ ಅತಿ ಎತ್ತರವಾದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡುವ ಸರ್ಕಾರದ ಪ್ರಸ್ತಾವನೆ ...

from Kannadaprabha - Kannadaprabha.com https://ift.tt/2zZmf1f
via IFTTT

ಗಾಂಜಾ ಬಗ್ಗೆ ಭಾಷಣ: ಸ್ವಾಮಿ ನಿತ್ಯಾನಂದಗೆ ಸಿಸಿಬಿ ಅಧಿಕಾರಿಗಳಿಂದ ನೊಟೀಸ್

ಗಾಂಜಾ ಸೇವನೆ ಬಗ್ಗೆ ನೀಡಿದ್ದ ಹೇಳಿಕೆ ವೈರಲ್ ಆದ ನಂತರ ಸ್ವಘೋಷಿತ ದೇವಮಾನವ ...

from Kannadaprabha - Kannadaprabha.com https://ift.tt/2TiFHPd
via IFTTT

ಕಾಡಿನ ಆನೆ ದಾಳಿ: ಶಿಬಿರದ ಆನೆ ರಾಜೇಶ್ ಸಾವಿನ ಸುತ್ತ ಅನುಮಾನದ ಹುತ್ತ

ದಾಂಡೇಲಿ ಅರಣ್ಯದಲ್ಲಿ ಶಿಬಿರದ ಆನೆ ಸಾವಿಗೀಡಾಗಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಮುಖ ನಿರ್ಣಾಯಕ ಆವಾಸಸ್ಥಾನಗಳು ಮತ್ತು...

from Kannadaprabha - Kannadaprabha.com https://ift.tt/2A13muv
via IFTTT

ಕೆಆರ್ ಎಸ್, ಕಬಿನಿಯಿಂದ ತಮಿಳುನಾಡಿಗೆ 330 ಟಿಎಂಸಿ ನೀರು ಬಿಟ್ಟ ಕರ್ನಾಟಕ

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವಂತೆಯೇ ಇತ್ತ ಕರ್ನಾಟಕ ಸರ್ಕಾರ ಕಬಿನಿ ಮತ್ತು ಕೆಆರ್ ಎಸ್ ಡ್ಯಾಂ ಗಳಿದ ತಮಿಳುನಾಡಿಗೆ ಭಾರಿ ಪ್ರಮಾಣದ ನೀರನ್ನು ಹರಿಸುತ್ತಿದೆ.

from Kannadaprabha - Kannadaprabha.com https://ift.tt/2TnP3t8
via IFTTT

ರಷ್ಯಾದ ಮೌಂಟ್ ಎಲ್ಬ್ರಸ್ ಶಿಖರ ಏರಿದ ಕೊಡಗಿನ ಯುವತಿ ಭವಾನಿ

ರಷ್ಯಾದ ಅತಿ ಎತ್ತರದ ಶಿಖರವನ್ನು ಹತ್ತುವ ಮೂಲಕ ನಾಪೊಕ್ಲು ಎಂಬ ಸಣ್ಣ ಪಟ್ಟಣದ ಯುವತಿ ಭವಾನಿ ...

from Kannadaprabha - Kannadaprabha.com https://ift.tt/2zW1WBH
via IFTTT

ನಕಲಿ ಜಿಎಸ್ ಟಿ ಸರಕುಪಟ್ಟಿ ಹಗರಣ: ತೆರಿಗೆ ಸಲಹೆಗಾರನ ಕೈವಾಡ ಶಂಕೆ

ದೇಶದಲ್ಲಿಯೇ ಅತಿದೊಡ್ಡ ಜಿಎಸ್ ಟಿ ನಕಲಿ ಸರಕುಪಟ್ಟಿ ಹಗರಣ ಎಂದು ಹೇಳಲಾಗುತ್ತಿರುವ ಜಿಎಸ್ ಟಿ ನಕಲಿ ...

from Kannadaprabha - Kannadaprabha.com https://ift.tt/2TiJkEY
via IFTTT

ಈಗ, ಜೋಗ್ ಫಾಲ್ಸ್ ಸಮೀಪ ಜಲ ಕ್ರೀಡೆ ಆಡಿ, ಎಂಜಾಯ್ ಮಾಡಿ!

ಜೋಗ್ ಫಾಲ್ಸ್ ಸಮೀಪದ ಶಿರೂರು ಕೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎಲ್ಲಾ ರೀತಿಯ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗಿದೆ, ಶಿವಮೊಗ್ಗ ನಗರದಿಂದ ಸುಮಾರು 110 ಕಿಮೀ .,..

from Kannadaprabha - Kannadaprabha.com https://ift.tt/2zYWLAT
via IFTTT

ಮೈಸೂರು: 'ಬದುಕಲು ಕಲಿಯಿರಿ' ಖ್ಯಾತಿಯ ಸ್ವಾಮಿ ಜಗದಾತ್ಮಾನಂದಜೀ ವಿಧಿವಶ

ಬದುಕಲು ಕಲಿಯಿರಿ' ಪುಸ್ತಕದ ಲೇಖಕ ಹಾಗೂ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜಗದಾತ್ಮನಂದಜೀ(89) ಅವರು ಗುರುವಾರ ಸಂಜೆ ನಿಧನರಾಗಿದ್ದಾರೆ.

from Kannadaprabha - Kannadaprabha.com https://ift.tt/2TfpAC9
via IFTTT

Chilli Chicken Burger | Sanjeev Kapoor Khazana



from Sanjeev Kapoor Khazana https://www.youtube.com/watch?v=8i8d7jseLrs
via IFTTT

Chicken Malai Tikka Roll | Sanjeev Kapoor Khazana



from Sanjeev Kapoor Khazana https://www.youtube.com/watch?v=r9iDeDiLZ5k
via IFTTT

Thursday, 15 November 2018

Jeera Aloo | Vegetarian Indian Recipes | Sanjeev Kapoor Khazana



from Sanjeev Kapoor Khazana https://www.youtube.com/watch?v=ZHTQJl1gORw
via IFTTT

ಬರಪೀಡಿತ ಜಿಲ್ಲೆಗಳಲ್ಲಿ ಕೇಂದ್ರ ಅಧ್ಯಯನ ತಂಡ ಪ್ರವಾಸ - ಎಚ್. ಡಿ. ಕುಮಾರಸ್ವಾಮಿ

ಬರಪೀಡಿತ ಜಿಲ್ಲೆಗಳಲ್ಲಿ ಶನಿವಾರದಿಂದ ಸೋಮವಾರದವರೆಗೂ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಲಿದ್ದು, ಬರ ಪರಿಸ್ಥಿತಿ ಹಾಗೂ ಬೆಳೆನಷ್ಟದ ಬಗ್ಗೆ ಪರಾಮರ್ಶೆ ನಡೆಸಲಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

from Kannadaprabha - Kannadaprabha.com https://ift.tt/2zcvxat
via IFTTT

ಕಾವೇರಿ ಮಾತೆ ಪ್ರತಿಮೆಯನ್ನು ಸರ್ದಾರ್ ಪಟೇಲ್ ಪ್ರತಿಮೆಗೆ ಹೋಲಿಸಲಾಗದು- ಡಿ. ಕೆ. ಶಿವಕುಮಾರ್

ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆಯನ್ನು ಅಹಮದಾಬಾದಿನಲ್ಲಿ ಬಿಜೆಪಿ ಸರ್ಕಾರ ನಿರ್ಮಿಸಿರುವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಪ್ರತಿಮೆಯೊಂದಿಗೆ ಹೋಲಿಕೆ ಮಾಡಲಾಗದು ಎಂದು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2OGqaoV
via IFTTT

Raw Banana Curry | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=-9QBee50pNk
via IFTTT

ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಚಾಲನೆ

ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಇಂದಿನಿಂದ ಆರಂಭವಾಗಿರುವ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಚಾಲನೆ ನೀಡಿದರು.

from Kannadaprabha - Kannadaprabha.com https://ift.tt/2QLHFWv
via IFTTT

ರೆಡ್ಡಿ ಡೀಲ್ ಪ್ರಕರಣ ತನಿಖೆ ಮಾಡಿದ್ದ 3 ಅಧಿಕಾರಿಗಳು ದಿಢೀರ್ ವರ್ಗಾವಣೆ!

ಜನಾರ್ಧನ ರೆಡ್ಡಿ ಡೀಲ್ ಪ್ರಕರಣದ ತನಿಖೆ ಮಾಡಿದ್ದ ಪ್ರಮುಖ ಪೊಲೀಸ್ ಅಧಿಕಾರಿಗಳನ್ನುಬುಧವಾರ ದಿಢೀರ್ ವರ್ಗಾವಣೆ ಮಾಡಲಾಗಿದೆ.

from Kannadaprabha - Kannadaprabha.com https://ift.tt/2PsH7Z7
via IFTTT

ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್ ಎಸ್ ನಿರ್ಮಾಣ: 125 ಅಡಿ ಎತ್ತರದ ಕಾವೇರಿ ತಾಯಿ ಪ್ರತಿಮೆ ಸ್ಥಾಪನೆ!

ಕೃಷ್ಣರಾಜಸಾಗರ ಜಲಾಶಯದ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನೀಲಿನಕ್ಷೆ ...

from Kannadaprabha - Kannadaprabha.com https://ift.tt/2QJf2JK
via IFTTT

'ನಮ್ಮ ಮೆಟ್ರೊ'ಗೆ 3 ಕೋಟಿ ರೂ. ಮೌಲ್ಯದ ಜಮೀನನ್ನು ದಾನ ಮಾಡಿದ ಮುನ್ನಿ ರೆಡ್ಡಿ ಕುಟುಂಬ!

ಇಳಿ ವಯಸ್ಸಿನಲ್ಲಿ ಮಕ್ಕಳಿಗೆ ಎಷ್ಟು ಸಂಪತ್ತು ಮಾಡಿಕೊಟ್ಟಿದ್ದೇವೆ ಎಂದು ತಿಳಿಯುವವರೇ ಬಹುತೇಕ ...

from Kannadaprabha - Kannadaprabha.com https://ift.tt/2PvVdcj
via IFTTT

ಮೈಸೂರು: ಮೊಬೈಲ್ ಫೋನ್ ಕಳೆದು ಹೋಯ್ತೆಂಬ ಬೇಸರದಲ್ಲಿ ವಿದ್ಯಾರ್ಥಿನಿ ನೇಣುಗೆ ಶರಣು!

ಮೊಬೈಲ್ ಕಳೆದು ಹೋದ ಕಾರಣ ಬೇಸರಗೊಂಡು ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2QR63WI
via IFTTT

ಮಾನವ ಕಳ್ಳಸಾಗಣೆ: ಸಿಸಿಬಿಯಿಂದ 15 ಮಹಿಳೆಯರ ರಕ್ಷಣೆ, ಉಡುಪಿಯ ವ್ಯಕ್ತಿ ಬಂಧನ

ಮಾನವ ಕಳ್ಳ ಸಾಗಣೆ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಮಹಿಳಾ ಮತ್ತು ...

from Kannadaprabha - Kannadaprabha.com https://ift.tt/2PvVhc3
via IFTTT

ಶಿವಮೊಗ್ಗ: ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯಲ್ಲಿ ಸ್ಫೋಟ, ಚಾಲಕ ಸಜೀವ ದಹನ

ಸಿಲಿಂಡರ್ ತುಂಬಿದ ಲಾರಿ ಸ್ಫೋಟಗೊಂಡ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2QKd4J4
via IFTTT

ಕನ್ನಡ ಸ್ನಾತಕೋತ್ತರ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ಎಟಿಎಂ ಸೆಕ್ಯುರಿಟಿ ಗಾರ್ಡ್!

ಕಿತ್ತು ತಿನ್ನುವ ಬಡತನದ ನಡುವೆ ಕೂಡ ಓದಬೇಕೆಂಬ ಹಪಾಹಪಿ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ...

from Kannadaprabha - Kannadaprabha.com https://ift.tt/2PuBs4Y
via IFTTT

ಬೆಂಗಳೂರು: ಜಿಎಸ್ ಟಿ ನಕಲಿ ದರಪಟ್ಟಿ ಹಗರಣ, ಮೂವರ ಬಂಧನ

ನಕಲಿ ಜಿಎಸ್ ಟಿ ಸರಕುಪಟ್ಟಿ ತೋರಿಸಿ ಸರ್ಕಾರಕ್ಕೆ ಸುಮಾರು 200 ಕೋಟಿ ರೂಪಾಯಿ ವಂಚಿಸಿದ ...

from Kannadaprabha - Kannadaprabha.com https://ift.tt/2QK5yOp
via IFTTT

ಬೆಂಗಳೂರು: ಜ್ಯೂಸ್ ಅಂಗಡಿ ಮಾಲೀಕನ ಕೊಲೆ ವಿಡಿಯೋ ವೈರಲ್

ಕ್ಷುಲ್ಲಕ ಕಾರಣಕ್ಕೆ ಜ್ಯೂಸ್ ಅಂಗಡಿ ಮಾಲೀಕನನ್ನು ಹತ್ಯೆಮಾಡಿರುವ ವಿಡಿಯೋ ಹಲವು ಟಿವಿ ಚಾನೆಲ್ ಗಳು ಮತ್ತು ವಾಟ್ಸಾಪ್ ವಿಡಿಯೋ ಹರಿದಾಡುತ್ತಿದೆ. ..

from Kannadaprabha - Kannadaprabha.com https://ift.tt/2PxQDdL
via IFTTT

ಮಕ್ಕಳ ಚಲನಚಿತ್ರೋತ್ಸವ: ಸಿನಿಮಾ ನೋಡಲು ರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ರೇಕ್!

ಅಂತರಾಷ್ಚ್ರೀಯ ಮಕ್ಕಳ ಸಿನಿಮೋತ್ಸವ ಅಂಗವಾಗಿ ರಾಜ್ಯದ 23 ಜಿಲ್ಲೆಗಳ ಸರ್ಕಾರಿ ಶಾಲೆ ಮಕ್ಕಳಿಗೆ ಸಿನಿಮಾ ನೋಡುವ ಸಲುವಾಗಿ ಬುಧವಾರ ರಜೆ ನೀಡಲಾಗಿತ್ತು...

from Kannadaprabha - Kannadaprabha.com https://ift.tt/2QK5pdP
via IFTTT

ಬೆಂಗಳೂರು: ಉಪನಗರ ರೈಲು ಯೋಜನೆ ತ್ವರಿತಗೊಳಿಸಲು ಸಚಿವ ಪಿಯೂಷ್ ಗೋಯಲ್ ಸೂಚನೆ

ಬೆಂಗಳೂರು ರೈಲ್ವೆ ವಲಯದ ಈಗಿರುವ ರೈಲು ಸಂಪರ್ಕಜಾಲದಲ್ಲಿ ಹೆಚ್ಚು ಉಪ ನಗರ ರೈಲು ...

from Kannadaprabha - Kannadaprabha.com https://ift.tt/2PvVcoL
via IFTTT

ಟಿಪ್ಪು ಜಯಂತಿ ಆಚರಣೆ ವಿಚಾರ: ಸರ್ಕಾರದ ನಿಲುವಿನಲ್ಲಿ ಬದಲಾವಣೆಯಿಲ್ಲ; ಸಿಎಂ

ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ.

from Kannadaprabha - Kannadaprabha.com http://www.kannadaprabha.com/karnataka/no-change-in-government’s-stand-on-tipu-jayanti-says-cm-kumaraswamy/328190.html
via IFTTT

ಕಾವೇರಿ ನೀರು ಪಡೆಯುವ ತಮಿಳುನಾಡು ಕೊಡವರ ಸಂಕಷ್ಟಕ್ಕೆ ಸ್ಪಂದಿಸದಿದ್ದರೇ ಹೇಗೆ: ಸಿಎಂ ಗೆ ಎಸ್.ಎಲ್ ಭೈರಪ್ಪ ಪ್ರಶ್ನೆ

ಕೊಡಗು ಜಲಪ್ರಳಯದ ಕುರಿತು ತಮಿಳುನಾಡು ಸರ್ಕಾರ ಮೌನ ಧೋರಣೆ ತೋರಿಸಿದ್ದಕ್ಕೆ ಕಾದಂಬರಿಕಾರ ಹಾಗೂ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ...

from Kannadaprabha - Kannadaprabha.com https://ift.tt/2QL86fc
via IFTTT

ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ಸಿಎಂ ಎಚ್ ಡಿಕೆ 12 ವರ್ಷದ ದ್ವೇಷ ತೀರಿಸಿಕೊಂಡಿದ್ದಾರೆ: ಜನಾರ್ದನ ರೆಡ್ಡಿ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ನನ್ನ ವಿರುದ್ಧದ 12 ವರ್ಷಗಳ...

from Kannadaprabha - Kannadaprabha.com https://ift.tt/2PvVc8f
via IFTTT

Churma Laddoo | Sanjeev Kapoor Khazana



from Sanjeev Kapoor Khazana https://www.youtube.com/watch?v=-aWNGbAG8Hc
via IFTTT

Paneer Naan Pizza | Sanjeev Kapoor Khazana



from Sanjeev Kapoor Khazana https://www.youtube.com/watch?v=LA_GvFlUhko
via IFTTT

Wednesday, 14 November 2018

Bruschetta | Sanjeev Kapoor Khazana



from Sanjeev Kapoor Khazana https://www.youtube.com/watch?v=3a5qIBszePE
via IFTTT

Cafe Arpan | Food & Beyond | Sanjeev Kapoor Khazana



from Sanjeev Kapoor Khazana https://www.youtube.com/watch?v=u84Ba6A5i_s
via IFTTT

ಟಿಪ್ಪು ನಮ್ಮ ಕುಟುಂಬಕ್ಕೆ ಹೆಚ್ಚಿನ ತೊಂದರೆ ಕೊಟ್ಟಿದ್ದನು: ಪ್ರಮೋದಾದೇವಿ ಒಡೆಯರ್

ಟಿಪ್ಪುವಿನಿಂದ ನಮ್ಮ ಕುಟುಂಬಕ್ಕೆ ದೊಡ್ಡ ಹಾನಿಯಾಗಿದೆ, ನಮ್ಮ ಕುಟುಂಬ, ಪರಿವಾರಕ್ಕೆ ಟಿಪ್ಪು ಸುಲ್ತಾನ್ ಸಾಕಷ್ಟು ತೊಂದರೆ ನೀಡಿದ್ದ ಎಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2DFBFM2
via IFTTT

ಶಿರಾಡಿ ಘಾಟ್ ನವೆಂಬರ್ 15ರಿಂದ ಭಾರೀ ವಾಹನ ಸಂಚಾರ ಪ್ರಾರಂಭ

ಬೆಂಗಳೂರು-ಮಂಗಳುರು ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ನಾಳೆ (ನವೆಂಬರ್ 15) ಯಿಂದ ಘನವಾಹನ ಸಂಚಾರ ಪ್ರಾರಂಭವಾಗಲಿದೆ.

from Kannadaprabha - Kannadaprabha.com https://ift.tt/2RShdL3
via IFTTT

Chenna Aur Chawal Ki Kheer | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=QNQF9UjcDbQ
via IFTTT

ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಕಾಲೇಜುಗಳು ಇಟ್ಟುಕೊಳ್ಳುವಂತಿಲ್ಲ: ಹೈಕೋರ್ಟ್

ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಯಾವುದೇ ವ್ಯಕ್ತಿ ಅಥವಾ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದ್ದು, ಈ ಮೂಲಕ ದಾಖಲೆಗಳು ಸಿಗದೆ ಪರಿತಪಿಸುತ್ತಿದ್ದ ವೈದ್ಯರಿಗೆ ನ್ಯಾಯಾಲಯ ದೊಡ್ಡ ನಿರಾಳವನ್ನು ನೀಡಿದೆ...

from Kannadaprabha - Kannadaprabha.com http://www.kannadaprabha.com/karnataka/colleges-can’t-retain-original-documents-says-karnataka-hc/328103.html
via IFTTT

ಬೆಂಗಳೂರು-ಮೈಸೂರು ಅಷ್ಟಪಥ ರಸ್ತೆ ನಿರ್ಮಾಣ ಕಾರ್ಯ ಆರಂಭ

ಬೆಂಗಳೂರು-ಮೈಸೂರು ಅಷ್ಟಪಥ ರಸ್ತೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಪಾದಚಾರಿಗಳಿಗೆ ಭಾರೀ ನಿರಾಳ ಎದುರಾಗಿದೆ...

from Kannadaprabha - Kannadaprabha.com https://ift.tt/2PS5pLJ
via IFTTT

ವಿರೂಪಾಕ್ಷ ಬಜಾರ್ ಮರುನಿರ್ಮಾಣಕ್ಕೆ ಕೈಜೋಡಿಸಿದ ಎಎಸ್ಐ, ಐಐಎಸ್'ಸಿ

ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಹಂಪಿಯಲ್ಲಿ ಜನರ ಕಣ್ಮನ ಸೆಳೆಯುತ್ತಿದ್ದ ವಿರೂಪಾಕ್ಷ ಬಜಾರ್'ನ್ನು ಮರು ನಿರ್ಮಾಣ ಮಾಡಲು ಭಾರತೀಯ ಪುರಾತತ್ವ ಸಮೀಕ್ಷೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಕೈಜೋಡಿಸಿವೆ...

from Kannadaprabha - Kannadaprabha.com https://ift.tt/2Dj66qB
via IFTTT

ಟಿಪ್ಪುವಿನಿಂದ ನಮ್ಮ ಕುಟುಂಬಕ್ಕೆ ದೊಡ್ಡ ಹಾನಿಯಾಗಿದೆ: ಪ್ರಮೋದಾದೇವಿ ಒಡೆಯರ್

ಟಿಪ್ಪುವಿನಿಂದ ನಮ್ಮ ಕುಟುಂಬಕ್ಕೆ ದೊಡ್ಡ ಹಾನಿಯಾಗಿದೆ, ನಮ್ಮ ಕುಟುಂಬ, ಪರಿವಾರಕ್ಕೆ ಟಿಪ್ಪು ಸುಲ್ತಾನ್ ಸಾಕಷ್ಟು ತೊಂದರೆ ನೀಡಿದ್ದ ಎಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2PVY4KR
via IFTTT

:ಬೆಂಗಳೂರು: 15 ರು. ಸಿಗರೇಟ್ ಗಾಗಿ ಯುವಕನನ್ನೇ ಬಡಿದು ಕೊಂದ್ರು!

ಸಿಗರೇಟ್ ವಿಚಾರವಾಗಿ ನಡೆದ ಜಗಳವೊಂದು ಒಬ್ಬನ ಕೊಲೆಯೊಡನೆ ಅಂತ್ಯವಾಗಿರುವ ಘೋರ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

from Kannadaprabha - Kannadaprabha.com https://ift.tt/2Dj62XT
via IFTTT

ಬಸವೇಶ್ವರನಗರ ಅತ್ಯಾಚಾರ ಪ್ರಕರಣ: ಕಾಮುಕನಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ

ಬಸವೇಶ್ವರನಗರ ಒಂಟಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿರುವ ಅಧಿಕಾರಿಗಳು ಕಾಮುಕನಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ...

from Kannadaprabha - Kannadaprabha.com https://ift.tt/2PS5aQP
via IFTTT

ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ: ಇಂದು ಕೊಡಗು ಬಂದ್

ಕೊಡಗು ಜಿಲ್ಲೆ ಗೋಣಿಕೊಪ್ಪಲಿನಲ್ಲಿ ಕಳೆದ ವಾರ ನಡೆದ ಟಿಪ್ಪು ಕರಾಳ ಮುಖಗಳ ಅನಾವರಣ ಎಂಬ ಕಾರ್ಯಕ್ರಮದಲ್ಲಿ ಟಿಪ್ಪು ಹಾಗೂ ಪ್ರವಾದಿಯವರ ಬಗ್ಗೆ ಅವಹೇಶನಕಾರಿ ಭಾಷಣ ಮಾಡಿದ ಆರೋಪದಡಿ ಪತ್ರಕರ್ತ ಸಂತೋಷ್ ತಮ್ಮಯ್ಯ...

from Kannadaprabha - Kannadaprabha.com https://ift.tt/2Dj5XDz
via IFTTT

ಹೊಗೆಯಿಂದ ಉಸಿರುಗಟ್ಟಿ 2 ಮಕ್ಕಳ ಸಾವು: ವಿಧಿವಿಜ್ಞಾನ ಪ್ರಯೋಗಾಲಯ ವರದಿಗಾಗಿ ಕಾಯುತ್ತಿರುವ ಪೊಲೀಸರು

ಮನೆಗೆ ಬೆಂಕಿ ಬಿದ್ದ ಪರಿಣಾಮ ದಟ್ಟ ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಉಸಿರುಗಟ್ಟಿ ಮಕ್ಕಳಿಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ...

from Kannadaprabha - Kannadaprabha.com https://ift.tt/2PVXSLD
via IFTTT

ಅಕ್ರಮ ಪ್ರಕರಣ ಬೆಳಕಿಗೆ ತಂದ ಸಿಬ್ಬಂದಿ ಸೇವೆಯಿಂದಲೇ ವಜಾ

ಅಕ್ರಮ ವಂಚನೆ ಬೆಳಕಿಗೆ ತಂದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದ ಪ್ರಕರಣ ...

from Kannadaprabha - Kannadaprabha.com https://ift.tt/2Dj5Rfb
via IFTTT

ಬೆಂಗಳೂರು: ಅನಿಲ ಸೋರಿಕೆಯಿಂದ ಕಾರ್ಖಾನೆಯಲ್ಲಿ ಬೆಂಕಿ, 12 ಕಾರ್ಮಿಕರಿಗೆ ಗಾಯ

ಕೆಲಸ ಮಾಡುವಾಗ ಸ್ಟೌ ಕ್ರಾಫ್ಟ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿ ಮಹಿಳೆ ಸೇರಿ 12 ಮಂದಿ ಕಾರ್ಮಿಕರಿಗೆ ಗಾಯವಾಗಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ...

from Kannadaprabha - Kannadaprabha.com https://ift.tt/2Q0cgTa
via IFTTT

ಸುಪ್ರೀಂ ಕೋರ್ಟ್, ಹೈ ಕೋರ್ಟ್ ತೀರ್ಪುಗಳ ಸಂಗ್ರಹ ಪುಸ್ತಕ ಬಿಡುಗಡೆ

ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಎನ್ ಸತ್ಯನಾರಾಯಣ ಅಡ್ವೊಕೇಟ್ ...

from Kannadaprabha - Kannadaprabha.com https://ift.tt/2Dj5Is9
via IFTTT

ಬೆಂಗಳೂರು: ಕೇಬಲ್ ಕಡಿದು ನೆಲಕ್ಕಪ್ಪಳಿಸಿದ ಲಿಫ್ಟ್, 4 ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

ನಗರದ ಅಪಾರ್ಟ್'ಮೆಂಟ್'ವೊಂದರಲ್ಲಿ ಅಳವಡಿಸಿದ್ದ ಲಿಫ್ಟ್ ಕೇಬಲ್ ತುಂಡಾಗಿ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ...

from Kannadaprabha - Kannadaprabha.com https://ift.tt/2Q0cb1O
via IFTTT

ಬೆಳಗಾವಿ: ಕಬ್ಬು ಬೆಳೆಗಾರರಿಂದ ನಾಳೆ ಪ್ರತಿಭಟನೆ

ಅಧಿಕ ಬೆಲೆ ನಿಗದಿಪಡಿಸದೆ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ಅರೆಯಲು ಆರಂಭಿಸಿರುವುದನ್ನು ....

from Kannadaprabha - Kannadaprabha.com https://ift.tt/2Dl0ZWP
via IFTTT

ವಿಚಿತ್ರ ಘಟನೆ: ಮದುವೆ ಮಂಟಪದ ಮುಂದೆ ನಿಂತು ನಾನು ಮತ್ತೊಂದು ಮದುವೆಯಾಗಲ್ಲ ಎಂದು ಗೋಳಾಡಿದ ವಧು!

ಮದುವೆ ಮಂಟಪದ ಮುಂದೆ ಬಂದು ನಿಂತ ವಧು ನನಗೆ ಅದಾಗಲೇ ಮದುವೆಯಾಗಿದೆ ನಾನು ಮತ್ತೊಂದು ಮದುವೆಯಾಗುವುದಿಲ್ಲ ಎಂದು ಗೋಳಾಡಿದ್ದು...

from Kannadaprabha - Kannadaprabha.com https://ift.tt/2PXm1BA
via IFTTT

ಹತ್ತರಲ್ಲಿ ಆರು ಮಂದಿ ಪೋಷಕರು ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದಿಲ್ಲ: ಅಧ್ಯಯನ

ಹತ್ತು ಮಂದಿ ಪೋಷಕರಲ್ಲಿ 6 ಮಂದಿ ತಮ್ಮ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡುವುದಿಲ್ಲ ಎಂದು...

from Kannadaprabha - Kannadaprabha.com http://www.kannadaprabha.com/karnataka/six-in-10-parents-don’t-provide-sex-education-finds-study/328138.html
via IFTTT

ಆಂಬಿಡೆಂಟ್ ಡೀಲ್ ಪ್ರಕರಣ: ರೆಡ್ಡಿಗೆ ಜಾಮೀನು

ಕೋಟ್ಯಂತರ ರೂಪಾಯಿ ಮೌಲ್ಯದ ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಗಣಿಧಣಿ ಜನಾರ್ದನ ರೆಡ್ಡಿಗೆ ನ.14 ರಂದು ಜಾಮೀನು ದೊರೆತಿದೆ.

from Kannadaprabha - Kannadaprabha.com https://ift.tt/2Dl0OuD
via IFTTT

Mushroom Peas Pulao | Sanjeev Kapoor Khazana



from Sanjeev Kapoor Khazana https://www.youtube.com/watch?v=BW_U7-tiJAE
via IFTTT

Paneer Jalebi | Sanjeev Kapoor Khazana



from Sanjeev Kapoor Khazana https://www.youtube.com/watch?v=RAkYoBYPHQQ
via IFTTT

Tuesday, 13 November 2018

ಧರ್ಮ ನಿಂದನೆ ಪ್ರಕರಣ: ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಷರತ್ತು ಬದ್ಧ ಜಾಮೀನು

ಟಿಪ್ಪು ಜಯಂತಿ ವಿರೋಧಿಸುವ ನೆಪದಲ್ಲಿ ಧರ್ಮ ನಿಂದನೆ ಆರೋಪದಡಿ ಬಂಧನಕ್ಕೊಳಗಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

from Kannadaprabha - Kannadaprabha.com https://ift.tt/2qSKF8x
via IFTTT

Basundi | Sanjeev Kapoor Khazana



from Sanjeev Kapoor Khazana https://www.youtube.com/watch?v=tI8szGCo3z8
via IFTTT

'ಅನಂತ' ಯಾತ್ರೆ: ಅನಂತಕುಮಾರ್ ಅಂತಿಮ ಯಾತ್ರೆ ಆರಂಭ!

ನಿನ್ನೆ ನಿಧನರಾದ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅನಂತ್ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ...

from Kannadaprabha - Kannadaprabha.com https://ift.tt/2K1f8dh
via IFTTT

ಧರ್ಮ ನಿಂದನೆ ಆರೋಪ: ಪತ್ರಕರ್ತ, ಅಂಕಣಕಾರ ಸಂತೋಷ್ ತಮ್ಮಯ್ಯ ಬಂಧನ

ಟಿಪ್ಪು ಜಯಂತಿ ವಿರೋಧಿಸುವ ನೆಪದಲ್ಲಿ ಧರ್ಮ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಪತ್ರಕರ್ತ, ಪ್ರಸಿದ್ದ ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ಗೋಣಿಕೊಪ್ಪ ಪೋಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com https://ift.tt/2B3cGjB
via IFTTT

ಕೇಂದ್ರ ಸಚಿವ ಅನಂತ್ ಕುಮಾರ್ ಪಂಚಭೂತಗಳಲ್ಲಿ ಲೀನ

ರಾಜ್ಯ ಬಿಜೆಪಿಯ ಹಿರಿಯ ತಲೆಯಾಳು, ರಾಜಕೀಯ ಚತುರ, ಸತತ ಆರು ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದ...

from Kannadaprabha - Kannadaprabha.com https://ift.tt/2K1f0uj
via IFTTT

ಇಂಡಿ ಶಾಸಕರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿ: ಸೈಬರ್ ಕ್ರೈಂ ಪ್ರಕರಣ ದಾಖಲು

ವಿಜಯಪುರ ಜಿಲ್ಲೆ ಇಂಡಿ ಶಾಸಕ ಕಾಂಗ್ರೆಸ್ ಪಕ್ಷದ ಯಶವಂತರಾಯಗೌಡ ವಿ.ಪಾಟೀಲ್ ಅವರ ಹೆಸರಲ್ಲಿ ವಂಚಕರು ನಕಲಿ ಫೇಸ್‌ಬುಕ್ ಖಾತೆ ತೆರೆದು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ

from Kannadaprabha - Kannadaprabha.com https://ift.tt/2B5dMLH
via IFTTT

ಆ್ಯಂಬಿಡೆಂಟ್ ವಂಚನೆ ಪ್ರಕರಣ: ರೆಡ್ಡಿ ಜಾಮೀನು ಅರ್ಜಿ ತೀರ್ಪು ನಾಳೆಗೆ ಕಾಯ್ದಿರಿಸಿದ ನ್ಯಾಯಾಲಯ, ಸಿಸಿಬಿಗೆ ತೀವ್ರ ತರಾಟೆ

ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ 1ನೇ ಎಸಿಎಂಎಂ ನ್ಯಾಯಾಲಯ, ವಿಚಾರಣೆ ಮುಕ್ತಾಯಗೊಳಿಸಿದ್ದು, ನಾಳೆಗೆ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ...

from Kannadaprabha - Kannadaprabha.com https://ift.tt/2K3XfdS
via IFTTT

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಆರು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2B2PJwH
via IFTTT

ಕಾರವಾರ: ವೇಗವಾಗಿ ಬಂದು ಗುಡ್ಡಕ್ಕೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ; ಸ್ಥಳದಲ್ಲಿ ಮೂವರ ದುರ್ಮರಣ

ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ವಾಹನವು ಗುಡ್ಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ

from Kannadaprabha - Kannadaprabha.com https://ift.tt/2K1edcP
via IFTTT

ಜೂನ್ ನಲ್ಲಿ ಕಾಣಿಸಿಕೊಂಡ ಕ್ಯಾನ್ಸರ್, ಆರು ತಿಂಗಳಿಗೆ ಅನಂತ್ ಕುಮಾರ್ ಬಲಿ: ಘಟನಾವಳಿ ಬಿಚ್ಚಿಟ್ಟ ವೈದ್ಯರು!

ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾಗಿದ್ದಾರೆ, ಜೂನ್ ತಿಂಗಳಲ್ಲಿ ಮೊದಲಿಗೆ ಅನಂತ್ ಕುಮಾರ್ ಅವರಿಗೆ ...

from Kannadaprabha - Kannadaprabha.com https://ift.tt/2B1LIbN
via IFTTT

ಬೆಂಗಳೂರು: ಖಾಸಗಿ ಸಂಸ್ಥೆ ನೌಕರನಿಂದ 3 ಲಕ್ಷ ದರೋಡೆ, ಡಿವೈಎಸ್ಪಿ ಸೇರಿ ನಾಲ್ವರ ಬಂಧನ

ಚಿಕ್ಕಬಳ್ಳಾಪುರ ಸಶಸ್ತ್ರ ಮೀಸಲು ಪಡೆ ಗೆ ಸೇರಿದ್ದ ಓರ್ವ ಡಿವೈಎಸ್ಪಿಮತ್ತು ಆತನ ಇಬ್ಬರು ಕೆಳ ಹಂತದ ಸಹಾಯಕರನ್ನು ದರೋಡೆ ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ.

from Kannadaprabha - Kannadaprabha.com https://ift.tt/2K1e7Sv
via IFTTT

ಜೀವನದಲ್ಲಿ ತಾವು ಪಟ್ಟ ಕಷ್ಟ ಬೇರಾರು ಪಡದಿರಲಿ ಎಂದು ಆರೋಗ್ಯ ಯೋಜನೆ ಜಾರಿಗೆ ತಂದಿದ್ದ ಅನಂತ್ ಕುಮಾರ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ 'ಪ್ರಧಾನಮಂತ್ರಿ ಭಾರತೀಯ ಜನ ಔಷಧ ಪರಿಯೋಜನೆ' ಉದ್ಘಾಟನೆ ವೇಳೆ ಕೇಂದ್ರ ರಾಸಾಯನಿಕ ರಸಗೊಬ್ಬ, ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಅನಂತ್ ಕುಮಾರ್...

from Kannadaprabha - Kannadaprabha.com https://ift.tt/2B2PIc7
via IFTTT

ಶ್ವಾನಗಳ ಮಾನವ ಪ್ರೀತಿ: ಕರಡಿ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿಗಳು!

ನಾಯಿಗಳು ಮಾನವನ ಅತ್ಯುತ್ತಮ ಮಿತ್ರ ಎನ್ನುವುದು ಈ ಘಟನೆಯಿಂದ ಇನ್ನೊಮ್ಮೆ ಸಾಬೀತಾಗಿದೆ. ಎರಡು ನಾಯಿಗಳು ಕರಡಿ ದಾಳಿಯಿಂದ ತಮ್ಮ ಮಾಲೀಕನನ್ನು ಕಾಪಾಡಿರುವ ಘಟನೆ....

from Kannadaprabha - Kannadaprabha.com https://ift.tt/2K16TOa
via IFTTT

ವಿದ್ಯಾರ್ಥಿಗಳಿಗಾಗಿ ಅಡುಗೆ ಮಾಡುವ ಕಾರ್ಯವನ್ನು ನಿಲ್ಲಿಸುವುದಿಲ್ಲ: ಅದಮ್ಯ ಚೇತನ ಸಿಬ್ಬಂದಿ

ಸರ್ಕಾರಿ ಶಾಲೆಯಲ್ಲಿ ಪ್ರತೀನಿತ್ಯ 40 ಸಾವಿರ ಮಕ್ಕಳಿಗೆ ಆಹಾರವನ್ನು ಸಿದ್ಧಪಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಾಡುವ ಅಡುಗೆ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದು ಅದಮ್ಯ ಚೇತನ ಫೌಂಡೇಶನ್ ಸಿಬ್ಬಂದಿ ಹೇಳಿದ್ದಾರೆ...

from Kannadaprabha - Kannadaprabha.com http://www.kannadaprabha.com/karnataka/won’t-stop-cooking-meals-for-students-says-staff-of-adamya-chetana-foundation/328058.html
via IFTTT

ಅನಂತ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ರಜೆ ಘೋಷಣೆ: ಶಾಲಾ ಕಾಲೇಜುಗಳಲ್ಲಿ ಗೊಂದಲ!

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳಿಗೂ ಒಂದು ದಿನದ ರಜೆ ಘೋಷಿಸಿತ್ತು. ಆದರೆ ಕೆಲ ಶಾಲೆಗಳು ...

from Kannadaprabha - Kannadaprabha.com https://ift.tt/2B4fdKd
via IFTTT

ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನಕ್ಕೆ ಖಂಡನೆ: ನ.14 ರಂದು ಕೊಡಗು 1 ಗಂಟೆಗಳ ಕಾಲ ಬಂದ್!

ಟಿಪ್ಪು ಜಯಂತಿ ವಿರೋಧಿಸುವ ಕಾರ್ಯಕ್ರಮದಲ್ಲಿ ಭಯೋತ್ಪಾದನೆಯ ಮನಸ್ಥಿತಿಯನ್ನು ಟೀಕಿಸಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣ ದಾಖಲಿಸಿ

from Kannadaprabha - Kannadaprabha.com https://ift.tt/2K1eoVx
via IFTTT

ಅನಂತ್ ಕುಮಾರ್ ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಬಹು ಅಂಗಾಂಗ ವೈಫಲ್ಯದಿಂದಾಗಿ ಸೋಮವಾರ ಬೆಳಗ್ಗೆ ನಿಧನರಾದ ಕೇಂದ್ರ ಸಚಿವ ಅನಂತ ಕುಮಾರ್‌ ಅವರಿಗೆ ಪ್ರಧಾನಿ...

from Kannadaprabha - Kannadaprabha.com https://ift.tt/2B4mg5B
via IFTTT

ರಾಮನಗರ: ನಾಲ್ವರು ದುಷ್ಕರ್ಮಿಗಳಿಂದ ಜೆಡಿಎಸ್ ಮುಖಂಡನ ಬರ್ಬರ ಕೊಲೆ

ನಾಲ್ವರು ದುಷ್ಕರ್ಮಿಗಳ ತಂಡ ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿಯನ್ನು ಬರ್ಬರವಾಗಿ...

from Kannadaprabha - Kannadaprabha.com https://ift.tt/2K1ehJB
via IFTTT

Bombay Style Egg Pav Bhaji | Sanjeev Kapoor Khazana



from Sanjeev Kapoor Khazana https://www.youtube.com/watch?v=ivLX0VePkWQ
via IFTTT

Aam Papad | Sanjeev Kapoor Khazana



from Sanjeev Kapoor Khazana https://www.youtube.com/watch?v=9aDx4yqPFN4
via IFTTT

Monday, 12 November 2018

Tawa Aloo Jeera | Sanjeev Kapoor Khazana



from Sanjeev Kapoor Khazana https://www.youtube.com/watch?v=Yx5pbRycuGk
via IFTTT

ಬಿಜೆಪಿಯ 'ವಾಗ್ಮಿ' ಅನಂತ ಕುಮಾರ್ ಬೆಳೆದು ಬಂದ ರಾಜಕೀಯ ಹಾದಿಯ ಸಂಕ್ಷಿಪ್ತ ವಿವರ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಇಂದು ಬಸವನಗುಡಿಯ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ...

from Kannadaprabha - Kannadaprabha.com https://ift.tt/2OHfN42
via IFTTT

ಆ್ಯಂಬಿಡೆಂಟ್ ಜೊತೆಗೆ ರೆಡ್ಡಿ ಕೋಟ್ಯಾಂತರ ರುಪಾಯಿ ವಹಿವಾಟು ನಡೆಸಿದ್ದಾರೆ: ಪೊಲೀಸರು

ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಕಂಪನಿ ಜೊತೆಗೆ ಮಾಜಿ ಸಚಿವ ಜನಾರ್ಧನ ರೆಡ್ಡಿಯವರು ಕೋಟ್ಯಾಂತರ ರುಪಾಯಿ ವಹಿವಾಯು ನಡೆಸಿದ್ದಾರೆಂದು ಸಿಸಿಬಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ...

from Kannadaprabha - Kannadaprabha.com https://ift.tt/2z6ezKF
via IFTTT

ನಾಳೆ ಮಧ್ಯಾಹ್ನ 1 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅನಂತ್ ಕುಮಾರ್ ಅಂತ್ಯ ಸಂಸ್ಕಾರ

ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತ್ಯಸಂಸ್ಕಾರ ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ- ವಿದೇಶಗಳ ...

from Kannadaprabha - Kannadaprabha.com https://ift.tt/2OFcN8p
via IFTTT

ಗದಗ ಜಿಲ್ಲೆಯ ಈ ಸರ್ಕಾರಿ ಶಾಲೆ ಮಕ್ಕಳಿಗೆ ಮಗ್ಗಿ ಎಂದರೆ ಸಲೀಸು!

ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಇಂದಿಗೂ ಅಸಡ್ಡೆಯೇ. ಸರ್ಕಾರಿ ಶಾಲೆಗಳಲ್ಲಿ ಚೆನ್ನಾಗಿ ಹೇಳಿಕೊಡುವುದಿಲ್ಲ...

from Kannadaprabha - Kannadaprabha.com https://ift.tt/2z2Ih3m
via IFTTT

ಬಂಧಿಸಲು ಬಂದ ಪೊಲೀಸರ ಮೇಲೆ ಫೈರಿಂಗ್: ರೌಡಿ ಶೀಟರ್ ಬಂಧನ

ಬಂಧಿಸಲು ಬಂದ ಪೊಲೀಸರ ಮೇಲೆ ಕೊಲೆ ಆರೋಪಿ ಗುಂಡಿನ ದಾಳಿ ನಡೆಸಿದ್ದು, ಆತ್ಮ ರಕ್ಷಣೆಗೆಂದು ಖಾಕಿಪಡೆ ಸಹ ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ...

from Kannadaprabha - Kannadaprabha.com https://ift.tt/2OCvUQr
via IFTTT

ಬೆಳಗಾವಿಯಲ್ಲಿ ಡಿಜಿಟಲ್ ಬಸ್ ನಿಲ್ದಾಣ, ಟಿವಿ ಜೊತೆಗೆ ಇಂಟರ್ ನೆಟ್!

ಕುಂದಾನಗರಿ ಬೆಳಗಾವಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಿದ್ದು, ಬಸ್ ಗಾಗಿ ಕಾಯುವ ಪ್ರಯಾಣಿಕರು ಇನ್ಮೂಂದೆ ಜಗತ್ತಿನೆಲ್ಲೆಡೆ ಸಂಪರ್ಕ ಸಾಧಿಸುವಂತಾಗಿದೆ.

from Kannadaprabha - Kannadaprabha.com https://ift.tt/2z2Hu2o
via IFTTT

ನಿಮ್ಮ ಮಾತು ಕೇಳಿ ನಾನು ಕೆಟ್ಟೆ: ಸಂಕಷ್ಟ ತಂದಿಟ್ಟ ತನ್ನ ವಕೀಲನಿಗೆ ಜನಾರ್ಧನ ರೆಡ್ಡಿ ತಪರಾಕಿ!

ಆಂಬಿಡೆಂಟ್​ ಕಂಪನಿ ವಂಚನೆ ಪ್ರಕರಣದ ಡೀಲ್​ವೊಂದರಲ್ಲಿ ಪ್ರಮುಖ ಆರೋಪಿ ಫರೀದ್​ ಜೊತೆ ಕೈ ಜೋಡಿಸಿದ್ದ ಆರೋಪದ ಮೇಲೆ 14 ದಿನಗಳ ನ್ಯಾಯಾಂಗ ...

from Kannadaprabha - Kannadaprabha.com https://ift.tt/2OCM8Jm
via IFTTT

ಮೈಸೂರು ಮೇಯರ್ ಪಟ್ಟ : ಸಿದ್ದರಾಮಯ್ಯ ಪ್ರವೇಶದಿಂದ ಕಾಂಗ್ರೆಸ್ ನಲ್ಲಿ ಹೆಚ್ಚಾದ ಭರವಸೆ

ಇದೇ ತಿಂಗಳ 17 ರಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವೇಶದಿಂದಾಗಿ ಪಾಲಿಕೆಯ ಪ್ರತಿಷ್ಠಿತ ಹುದ್ಧೆ ಹಿಡಿಯುವ ಭರವಸೆ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗಿದೆ.

from Kannadaprabha - Kannadaprabha.com https://ift.tt/2z2HvmY
via IFTTT

ಅನಂತ್ ಕುಮಾರ್ ನಿಧನ ದೇಶಕ್ಕಷ್ಟೇ ಅಲ್ಲ, ವೈಯಕ್ತಿಕವಾಗಿಯೂ ನಷ್ಟ: ಸಿಎಂ ಹೆಚ್ ಡಿ ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್ ಎನ್ ಅನಂತ್ ಕುಮಾರ್ ರಾಜಕಾರಣದಲ್ಲಿ ನಾವು ಕಂಡಂತಹ ಅಪರೂಪದ ವ್ಯಕ್ತಿ, ಅವರ ನಿಧನ ದೇಶ, ರಾಜ್ಯಕ್ಕೆ ಅಷ್ಟೇ ಅಲ್ಲ, ನನಗೂ ವೈಯಕ್ತಿಕವಾಗಿ ನಷ್ಟ ಉಂಟುಮಾಡಿದೆ ಎಂದು ಸಿಎಂ ಹೆಚ್ ಡಿ

from Kannadaprabha - Kannadaprabha.com https://ift.tt/2OFakuw
via IFTTT

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ

ಕಳೆದ ಕೆಲ ಸಮಯಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ, ಬಿಜೆಪಿ ಹಿರಿಯ ನಾಯಕ ಹೆಚ್ ಎನ್ ಅನಂತ್ ಕುಮಾರ್ ...

from Kannadaprabha - Kannadaprabha.com https://ift.tt/2z7lnaY
via IFTTT

ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿ ಮಾತೃಭಾಷೆಯಲ್ಲಿ ಮಾತನಾಡಿ ಕನ್ನಡ ಪ್ರೇಮ ಮೆರೆದಿದ್ದ ಅನಂತಕುಮಾರ್

ನಾಡು ನುಡಿ ವಿಚಾರದಲ್ಲಿ ಅನಂತಕುಮಾರ್ ಅವರಿಗೆ ಅಪಾರವಾದ ಪ್ರೀತಿಯಿತ್ತು. ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿ ಪ್ರಥಮ ಕನ್ನಡಿಗ ಎಂಬ...

from Kannadaprabha - Kannadaprabha.com https://ift.tt/2OyWZUJ
via IFTTT

ದೇವರು ಅನ್ಯಾಯ ಮಾಡಿಬಿಟ್ಟ: ಗೆಳೆಯನ ನೆನೆದು ಕಣ್ಣೀರು ಹಾಕಿದ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಅನಂತ ಕುಮಾರ್ ಇಂದು ನಸುಕಿನ ಜಾವ ಅನಾರೋಗ್ಯದಿಂದ ವಿಧಿವಶರಾಗಿದ್ದು, ದೇಶ ಹಾಗೂ ರಾಜ್ಯದ ಎಲ್ಲಾ ರಾಜಕೀಯ ...

from Kannadaprabha - Kannadaprabha.com https://ift.tt/2z3SKeY
via IFTTT

ಕ್ಯಾನ್ಸರ್ ಗೆ ಕಂಡುಹಿಡಿದಿದ್ದ ಹೊಸ ಔಷಧ ಕೂಡ ಗೆಳೆಯ ಅನಂತ್ ನನ್ನು ಬದುಕಿಸಲಿಲ್ಲ; ಸದಾನಂದ ಗೌಡ

ಶ್ವಾಸಕೋಶ ಕ್ಯಾನ್ಸರ್ ನ್ನು ಗುಣಪಡಿಸಲು ಹೊಸದಾಗಿ ಅಭಿವೃದ್ಧಿಪಡಿಸಿರುವ ವಿಶೇಷ ಔಷಧಿ ಕೇಂದ್ರ ...

from Kannadaprabha - Kannadaprabha.com https://ift.tt/2ODZ6qj
via IFTTT

2 ವಾರಗಳಲ್ಲಿ ಕರ್ನಾಟಕ ಆರೋಗ್ಯ ಯೋಜನೆಯಿಂದ 600 ಜನರಿಗೆ ಪ್ರಯೋಜನ: ಆರೋಗ್ಯ ಕಾರ್ಯದರ್ಶಿ

ಕೇಂದ್ರ ಆರೋಗ್ಯ ಸಂಸ್ಥೆಯೊಂದಿಗೆ ರಾಜ್ಯ ಆರೋಗ್ಯ ಯೋಜನೆಯನ್ನು ವಿಲೀನಗೊಳಿಸಿದ 2 ವಾರಗಳಲ್ಲಿ 600ಕ್ಕೂ ಹೆಚ್ಚು ಮಂದಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು ಹೇಳಿದ್ದಾರೆ...

from Kannadaprabha - Kannadaprabha.com https://ift.tt/2z0CHyo
via IFTTT

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆರೋಗ್ಯ ನಿರ್ಲಕ್ಷಿಸಿ, ಆಪತ್ತು ತಂದುಕೊಂಡ್ರಾ ಅನಂತ್ ಕುಮಾರ್?

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯೇ ಕೇಂದ್ರ ಸಚಿವ ಅನಂತ್ ಕುಮಾರ್ ಜೀವಕ್ಕೆ ಮುಳುವಾಯಿತಾ ಎನ್ನುವ ಪ್ರಶ್ನೆ ಉದ್ಭವಿಸಿದೆ....

from Kannadaprabha - Kannadaprabha.com https://ift.tt/2ODZ0Pt
via IFTTT

ರಾಜ್ಯಪಾಲ ವಜೂಭಾಯಿ ವಾಲಾ, ಬಿ.ಎಸ್. ಯಡಿಯೂರಪ್ಪ ಮತ್ತಿತರರಿಂದ ಅನಂತ್ ಕುಮಾರ್ ಅಂತಿಮ ದರ್ಶನ

ರಾಜ್ಯಪಾಲ ವಾಜೂಭಾಯಿ ವಾಲಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಮುಖಂಡ ಆರ್. ಅಶೋಕ್ ಸೇರಿದಂತೆ ಪಕ್ಷದ ಅನೇಕ ನಾಯಕರು ಅನಂತ್ ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು..

from Kannadaprabha - Kannadaprabha.com https://ift.tt/2z0CHhS
via IFTTT

Onion Uttapam | Sanjeev Kapoor Khazana



from Sanjeev Kapoor Khazana https://www.youtube.com/watch?v=OdqX5PW64K4
via IFTTT

Lalla Mussa Dal | Sanjeev Kapoor Khazana



from Sanjeev Kapoor Khazana https://www.youtube.com/watch?v=QPbpdofLK0c
via IFTTT

Sunday, 11 November 2018

Vegetable Frankies | Family Food Tales with Mrs Alyona Kapoor | Sanjeev Kapoor Khazana



from Sanjeev Kapoor Khazana https://www.youtube.com/watch?v=bMwd2ZsAhRU
via IFTTT

ನಂಬಲಾರ್ಹ ಪುರಾವೆ, ಸಾಕ್ಷಿಗಳ ಹೇಳಿಕೆಗಳಿಂದ ರೆಡ್ಡಿ ಬಂಧನ -ಅಲೋಕ್ ಕುಮಾರ್ ಸ್ಪಷ್ಟನೆ

ಆಂಬಿಡೆಂಟ್ ಪ್ರಕರಣದಲ್ಲಿ ನಂಬಲಾರ್ಹ ಪುರಾವೆ ಹಾಗೂ ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

from Kannadaprabha - Kannadaprabha.com https://ift.tt/2DgsG3e
via IFTTT

ನ. 24ರವರೆವಿಗೂ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ನ್ಯಾಯಾಂಗ ಬಂಧನ

ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರನ್ನ ನವೆಂಬರ್ 24ರವರೆವಿಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

from Kannadaprabha - Kannadaprabha.com https://ift.tt/2PPmvK1
via IFTTT

ವೈದ್ಯರ ಸಲಹೆಯಿಂದಾಗಿ ಟಿಪ್ಪು ಜಯಂತಿಗೆ ಗೈರಾದೆ: ಸಿಎಂ ಕುಮಾರಸ್ವಾಮಿ

ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿರುವ ಕಾರಣ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಸ್ಪಷ್ಟಪಡಿಸಿದ್ದಾರೆ...

from Kannadaprabha - Kannadaprabha.com https://ift.tt/2DcMFj0
via IFTTT

ವಿಶ್ವಸಂಸ್ಥೆಯಲ್ಲಿ ಕನ್ನಡ ಗೀತೆ ಹಾಡಿದ ರಿಕ್ಕಿ ಕೇಜ್!

ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡದ ಗೀತೆಯೊಂದನ್ನು ವಿಶ್ವಸಂಸ್ಥೆಯ ಕಚೇರಿಯಲ್ಲಿ ಪ್ರಸ್ತುತಪಡಿಸುವ ಮೂಲಕ ಕನ್ನಡದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಗಾಯಕ ರಿಕ್ಕಿ ಕೇಜ್ ಯಶಸ್ವಿಯಾಗಿದ್ದಾರೆ...

from Kannadaprabha - Kannadaprabha.com https://ift.tt/2PXk8Fe
via IFTTT

ಆ್ಯಂಬಿಡೆಂಟ್ ವಂಚನೆ ಪ್ರಕರಣ: ತಡರಾತ್ರಿವರೆಗೂ ಸಿಸಿಬಿಯಿಂದ ರೆಡ್ಡಿ ವಿಚಾರಣೆ

ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಕಚೇರಿ ಮುಂದೆ ಹಾಜರಾದ ಮಾಜಿ ಸಚಿವ ಜನಾರ್ಧನ ರೆಡ್ಡಿಯವರನ್ನು ಪೊಲೀಸರು ತಡರಾತ್ರವರೆಗೂ ವಿಚಾರಣೆಗೊಳಪಡಿಸಿದ್ದಾರೆ...

from Kannadaprabha - Kannadaprabha.com https://ift.tt/2DfRDvq
via IFTTT

ಆ್ಯಂಬಿಡೆಂಟ್ ವಂಚನೆ ಪ್ರಕರಣ: ವಿಚಾರಣೆ ಬಳಿಕ ಜನಾರ್ಧನ ರೆಡ್ಡಿ ಬಂಧನ

ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ...

from Kannadaprabha - Kannadaprabha.com https://ift.tt/2PTVx3K
via IFTTT

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು: ಇಬ್ಬರು ದರೋಡೆಕೋರರ ಮೇಲೆ ಪೋಲೀಸ್ ಫೈರಿಂಗ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಭಾನುವಾರ ನಸುಕಿನ ಜಾವ ಇಬ್ಬರು ಕುಖ್ಯಾತ ದರೋಡೆಕೋರರಿಬ್ಬರ ಮೇಲೆ ಫೈರಿಂಗ್ ನಡೆಸಿದ್ದಾರೆ.

from Kannadaprabha - Kannadaprabha.com https://ift.tt/2DfRSXm
via IFTTT

ಮತ್ತೆ ಬದಲಾಯ್ತು ಸಾಹಿತ್ಯ ಸಮ್ಮೇಳನ ದಿನಾಂಕ: ಜ.4ರಿಂದ ಮೂರು ದಿನ ಧಾರವಾಡದಲ್ಲಿ ನುಡಿಜಾತ್ರೆ!

84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರಿವ ದಿನಾಂಕ ಮತ್ತೆ ಬದಲಾಗಿದೆ. ಇದಕ್ಕೆ ಹಿಂದೆ ಡಿಸೆಂಬರ್ ನಲ್ಲಿ ನಡೆಲಿದೆ ಎನ್ನಲಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಡೆ...

from Kannadaprabha - Kannadaprabha.com https://ift.tt/2PTJbc1
via IFTTT

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕುಸಿದು ಓರ್ವ ಕಾರ್ಮಿಕ ಸಾವು

ಮೂರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟ...

from Kannadaprabha - Kannadaprabha.com https://ift.tt/2DfRvvW
via IFTTT

Fluffy Omellete | Sanjeev Kapoor Khazana



from Sanjeev Kapoor Khazana https://www.youtube.com/watch?v=3_9TMFgZ3LE
via IFTTT

Dal Makhani Kulcha Bomb | Sanjeev Kapoor Khazana



from Sanjeev Kapoor Khazana https://www.youtube.com/watch?v=iYgEmTDnoB0
via IFTTT

Saturday, 10 November 2018

ರಾಜಕೀಯದಲ್ಲಿ ಧರ್ಮ ಬೆರೆಸುವವರನ್ನು ತಿರಸ್ಕರಿಸಿ- ಜಿ. ಟಿ. ದೇವೇಗೌಡ

ಧರ್ಮ ಮತ್ತು ಜಾತಿ ಆಧಾರದ ಮೇಲೆ ಮತಗಳನ್ನು ಪಡೆಯುವುದು ಹಾಗೂ ಟಿಪ್ಪು ಜಯಂತಿ ಆಚರಣೆಯಲ್ಲಿ ರಾಜಕೀಯ ಪಕ್ಷಗಳ ರಾಜಕಾರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ. ದೇವೇಗೌಡ ಟೀಕಿಸಿದ್ದಾರೆ.

from Kannadaprabha - Kannadaprabha.com https://ift.tt/2qGKE7w
via IFTTT

Kahmiri Kahwa | Sanjeev Kapoor Khazana



from Sanjeev Kapoor Khazana https://www.youtube.com/watch?v=dnD5Hqaf9KE
via IFTTT

ನಾನು ಎಲ್ಲಿಯೂ ಓಡಿ ಹೋಗಿಲ್ಲ, ಬೆಂಗಳೂರು ಮಹಾನಗರದಲ್ಲಿಯೇ ಇದ್ದೇನೆ- ಜನಾರ್ದನ ರೆಡ್ಡಿ

ನಾನು ಎಲ್ಲಿಯೂ ಓಡಿ ಹೋಗಿಲ್ಲ. ಬೆಂಗಳೂರು ಮಹಾನಗರದಲ್ಲಿಯೇ ಇದ್ದೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2PVUWio
via IFTTT

ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣ: ಸಿಸಿಬಿ ಕಚೇರಿಗೆ ಆಗಮಿಸಿದ ಜನಾರ್ಧನ ರೆಡ್ಡಿ

ಆ್ಯಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು ತಮ್ಮ ಪರ ವಕೀಲ ಚಂದ್ರಶೇಖರ್ ಅವರೊಂದಿಗೆ ನಗರದ ಸಿಸಿಬಿ ಕಚೇರಿಗೆ...

from Kannadaprabha - Kannadaprabha.com https://ift.tt/2Dg4Swq
via IFTTT

ಟಿಪ್ಪು ಜಯಂತಿ: ಸಂವಹನ ಕೊರತೆಯಿಂದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸಮಾರಂಭಕ್ಕೆ ಗೈರು

ಸಂವಹನ ಕೊರತೆಯಿಂದಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಟಿಪ್ಪು ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

from Kannadaprabha - Kannadaprabha.com https://ift.tt/2PKL4b9
via IFTTT

ಮಾಜಿ ಸಿಎಂ ಸಿದ್ದರಾಮಯ್ಯ ಸೊಸೆ ಒಡೆತನದ ಪಬ್ ಮೇಲೆ ಸಿಸಿಬಿ ದಾಳಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಪಾಲುದಾರಿಕೆ ಹೊಂದಿರುವ ಪಬ್ ವೊಂದರ ಮೇಲೆ ಸಿಸಿಬಿ ಹಾಗೂ ಅಬಕಾರಿ ಅಧಿಕಾರಿಗಳು ಶುಕ್ರವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ...

from Kannadaprabha - Kannadaprabha.com http://www.kannadaprabha.com/karnataka/ccb-officials-shut-down-pub-owned-by-former-cm-siddaramaiah’s-daughter-in-law/327874.html
via IFTTT

ಸರಳವಾಗಿ ನೆರವೇರಿದ ರಾಜ್ಯ ಸರ್ಕಾರದ ಟಿಪ್ಪು ಜಯಂತಿ; ಹಲವೆಡೆ ಪ್ರತಿಭಟನಾಕಾರರು ವಶಕ್ಕೆ

ಬಿಜೆಪಿ, ಸಂಘ ಪರಿವಾರದವರ ತೀವ್ರ ವಿರೋಧದ ನಡುವೆ ಕೂಡ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸರಳವಾಗಿ...

from Kannadaprabha - Kannadaprabha.com https://ift.tt/2DbZ9rk
via IFTTT

ಚಿಕ್ಕಮಗಳೂರು: ಬಸ್ ಪಲ್ಟಿ, ಶಾಲಾ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿ ಸಾವು

ಶಾಲಾ ಪ್ರವಾಸಕ್ಕಾಗಿ ತೆರಳಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್ ಪಲ್ಟಿಯಾಗಿ ಹತ್ತನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2PQilBA
via IFTTT

ರಾಮ ಮಂದಿರ ನಿರ್ಮಾಣಕ್ಕೆ ವಿರೋಧವಿಲ್ಲ, ನಮ್ಮ ಹಕ್ಕೊತ್ತಾಯ ಮಾಡುತ್ತಿದ್ದೇವೆ ಅಷ್ಟೆ: ಜಮೀರ್ ಅಹ್ಮದ್

ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಹಕ್ಕೊತ್ತಾಯ ಮಾಡುತ್ತಿರುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮ್ಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2DbZ6vE
via IFTTT

ಆ್ಯಂಬಿಡೆಂಟ್ ಡೀಲ್ ಪ್ರಕರಣ: ರೆಡ್ಡಿಗೆ ಸಿಸಿಬಿ ನೋಟಿಸ್, ಹಾಜರಾಗಲು 48 ಗಂಟೆಗಳ ಗಡುವು

ಆ್ಯಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರಿಗೆ ಬೆಂಗಳೂರಿನ ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ನೋಟಿಸ್ ಜಾರಿ ಮಾಡಿದ್ದು, 48 ಗಂಟೆಗಳೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ...

from Kannadaprabha - Kannadaprabha.com https://ift.tt/2PTdmA4
via IFTTT

ಹಂಪಿ: ವಿದೇಶಿ ಪ್ರವಾಸಿಗರ ಅಗೌರವದ ವರ್ತನೆಗೆ ಸ್ಥಳೀಯರ ಆಕ್ರೋಶ!

ವಿಜಯ ವಿಠಲ ದೇವಾಲಯದ ಸಾಲು ಮಂಟಪದ ಕಂಬಗಳ ಮೇಲೆ ವಿದೇಶಿ ಪ್ರವಾಸಿಗರು ನಿಂತುಕೊಂಡು ಫೋಟೋ ತೆಗೆದುಕೊಂಡಿರುವುದು ಸ್ಥಳೀಯರ ಕ್ರೋಧಕ್ಕೆ ...

from Kannadaprabha - Kannadaprabha.com http://www.kannadaprabha.com/karnataka/hampi-locals-furious-over-foreign-tourists’-‘disrespectful’-behaviour/327876.html
via IFTTT

ರಾಜ್ಯಾದ್ಯಂತ ಇಂದು ಟಿಪ್ಪು ಜಯಂತಿ, ತೀವ್ರ ಪ್ರತಿಭಟನೆ, ನಿಷೇಧಾಜ್ಞೆ ಜಾರಿ

ಹಿಂದೆ ಮೈಸೂರು ರಾಜ್ಯವನ್ನು ಆಳಿದ ಟಿಪ್ಪು ಜಯಂತಿಯನ್ನು ಶನಿವಾರ ಕರ್ನಾಟಕದಾದ್ಯಂತ ಆಚರಿಸುತ್ತಿರುವುದರಿಂದ ಯಾವುದೇ ಕೋಮುಗಲಭೆ...

from Kannadaprabha - Kannadaprabha.com https://ift.tt/2DconpA
via IFTTT

ಆರೋಗ್ಯದ ನೆಪಹೇಳಿ ಟಿಪ್ಪು ಜಯಂತಿಯಿಂದ ದೂರವುಳಿದ ಸಿಎಂ: ಮೈತ್ರಿ ಸರ್ಕಾರ ಒಗ್ಗಟ್ಟಿಗೆ ಧಕ್ಕೆ!

: ಮಾಜಿ ಸಿಎಂ ಸಿದ್ದರಾಮಯ್ಯ ಆರಂಭಿಸಿದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಗೈರಾಗಿರುವುದು ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳ ಸಂಬಂಧಕ್ಕೆ ,,

from Kannadaprabha - Kannadaprabha.com https://ift.tt/2PUVDYW
via IFTTT

ರಸ್ತೆ ಬದಿ ವ್ಯಾಪಾರಿಗಳಿಗೆ, ಸಣ್ಣ ಉದ್ದಿಮೆದಾರರಿಗೆ 'ಬಡವರ ಬಂಧು' ಜಾರಿ

ರಸ್ತೆ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡಲು ಮೊಬೈಲ್ ...

from Kannadaprabha - Kannadaprabha.com https://ift.tt/2Dg4Qoi
via IFTTT

ಸಗಣಿ ಎಸೆದು ದೀಪಾವಳಿ ಆಚರಣೆ: ಇದು ಈ ಗ್ರಾಮಸ್ಥರ ಸಂಪ್ರದಾಯ

ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ಹಣತೆ ಹಚ್ಚಿ ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಎಲ್ಲರೂ ...

from Kannadaprabha - Kannadaprabha.com https://ift.tt/2PShdgP
via IFTTT

ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಅನುಪಸ್ಥಿತಿ: ಕಾರ್ಯಕ್ರಮದಲ್ಲಿ ಜೆಡಿಎಸ್ ಸಚಿವರು ಭಾಗಿ

ವಿವಾದಾತ್ಮಕ ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಗೈರಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಸಚಿವರು ಭಾಗಿಯಾಗಲಿದ್ದಾರೆ....

from Kannadaprabha - Kannadaprabha.com http://www.kannadaprabha.com/karnataka/jd(s)-plays-down-cm’s-absence-at-celebrations/327863.html
via IFTTT

ಗದಗ: ಎಟಿಎಂ ಕಾರ್ಡ್ ಗಳನ್ನಿರಿಸಿ 'ಧನಲಕ್ಷ್ಮಿ' ಪೂಜೆ ಮಾಡಿದ ಮೊಬೈಲ್ ಅಂಗಡಿ ಮಾಲೀಕ!

ದೀಪಾವಳಿ ಅಂಗವಾಗಿ ಮಾಡುವ ಧನಲಕ್ಷ್ಮಿ ಪೂಜೆಗಾಗಿ ಮೊಬೈಲ್ ಅಂಗಡಿ ಮಾಲೀಕನೊಬ್ಬ, ಹಣದ ಬದಲಿಗೆ ಎಟಿಎಂ ಕಾರ್ಡ್ ಗಳನ್ನು ಇರಿಸಿ ಪೂಜೆ...

from Kannadaprabha - Kannadaprabha.com https://ift.tt/2Dd73R8
via IFTTT

ಸಿಎಂ ನಂತರ ಪರಮೇಶ್ವರ್ ಕೂಡ ಟಿಪ್ಪು ಜಯಂತಿಗೆ ಗೈರು: ಸಿಂಗಾಪುರಕ್ಕೆ ತೆರಳಿದ ಡಿಸಿಎಂ!

ಬಿಜೆಪಿಯ ವಿರೋಧದ ನಡುವೆಯೂ ಮೈತ್ರಿ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಆದರೆ, ಆಡಳಿತ ಯಂತ್ರದ ಪ್ರಮುಖರೇ ಈ ಕಾರ್ಯಕ್ರಮದಿಂದ ...

from Kannadaprabha - Kannadaprabha.com https://ift.tt/2PLtXpB
via IFTTT

Dark Chocolate Cake in a Jar | Sanjeev Kapoor Khazana



from Sanjeev Kapoor Khazana https://www.youtube.com/watch?v=pLp3gxTF-_o
via IFTTT

Coffee Cake | Sanjeev Kapoor Khazana



from Sanjeev Kapoor Khazana https://www.youtube.com/watch?v=1yMwdJvRO2E
via IFTTT

Friday, 9 November 2018

ಮೋದಿಯನ್ನು ಜೀವಂತವಾಗಿ ಸುಡಬೇಕಾದ ಸಮಯ ಬಂದಿದೆ: ಟಿಬಿ ಜಯಚಂದ್ರ

ಪ್ರಧಾನಿ ನರೇಂದ್ರ ಮೋದಿಯನ್ನು ಜೀವಂತವಾಗಿ ಸುಡಬೇಕಾದ ಸಮಯ ಬಂದಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಟಿಬಿ ಜಯಚಂದ್ರ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.

from Kannadaprabha - Kannadaprabha.com https://ift.tt/2QxCwRQ
via IFTTT

Tamarind & Mustard Rice | Cooksmart | Sanjeev Kapoor Khazana



from Sanjeev Kapoor Khazana https://www.youtube.com/watch?v=Z9NABIZUqa0
via IFTTT

ದಕ್ಷಿಣ ಕನ್ನಡ: ಬೆಂಕಿ ಹಚ್ಚಿದರೆ ನೀರು ಹೊತ್ತಿ ಉರಿಯುತ್ತೆ; 2 ಬಾವಿಗಳಲ್ಲಿ ಪೆಟ್ರೋಲ್ ಪತ್ತೆ!

ಬೆಂಕಿ ಹಚ್ಚಿದರೆ ಬಾವಿ ನೀರು ಉರಿಯುವ ವಿಲಕ್ಷಣ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ಕಂಡು ಬಂದಿದೆ. ಹೀಗಾಗಿ ಈ ರಹಸ್ಯವನ್ನು ಬೇಧಿಸಲು ಪೊಲೀಸರು ...

from Kannadaprabha - Kannadaprabha.com https://ift.tt/2OCf7ND
via IFTTT

ದೀಪಾವಳಿ: ಸಿಲಿಕಾನ್ ಸಿಟಿಯಲ್ಲೂ ಹೆಚ್ಚಿದ ಶಬ್ಧ, ವಾಯುಮಾಲಿನ್ಯ

ದೀಪಾವಳಿ ಹಿನ್ನೆಲೆಯಲ್ಲಿ ಸಿಡಿಸಿದ ಪಟಾಕಿಯ ಪರಿಣಾಮವಾಗಿ ರಾಜಧಾನಿ ದೆಹಲಿ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಗುರುವಾರ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿತ್ತು...

from Kannadaprabha - Kannadaprabha.com https://ift.tt/2yZzfnR
via IFTTT

ಹಿರಿಯ ನಾಗರೀಕರ ಪ್ರಾಯಾಸದ ಪ್ರವಾಸ: ಮೇಕ್ ಮೈ ಟ್ರಿಪ್'ಗೆ ರೂ.4.7 ಲಕ್ಷ ದಂಡ!

ನಕಲಿ ಟಿಕೆಟ್ ಎಂದು ಹಿರಿಯ ನಾಗರೀಕರಿಗೆ ಇರಿಸು ಮುರಿಸು ಉಂಟು ಮಾಡಿದ್ದಕ್ಕಾಗಿ ಆನ್ ಲೈನ್ ಟ್ರಾವೆಲ್ ಕಂಪನಿ ಮೇಕ್ ಮೈ ಟ್ರಿಪ್ ಇದೀಗ ರೂ.4.70 ಲಕ್ಷ ಪರಿಹಾರ ನೀಡಬೇಕಾಗಿ ಬಂದಿದೆ...

from Kannadaprabha - Kannadaprabha.com http://www.kannadaprabha.com/karnataka/bengaluru-makemytrip-told-to-pay-rs-47-lakh-compensation-as-couple’s-trip-turns-into-nightmare/327812.html
via IFTTT

Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...