ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಸಿಆರ್ ಪಿಎಫ್ ಯೋಧ ಗುರು ಅವರ ಕುಟುಂಬಕ್ಕೆ ನೆರವಿನ ರೂಪದಲ್ಲಿ ಸಾಕಷ್ಟು ಹಣ...
from Kannadaprabha - Kannadaprabha.com http://www.kannadaprabha.com/karnataka/asked-to-marry-brother-in-law-mandya-martyrs-wife-seeks-cops’-help/334707.html
via IFTTT
Thursday, 28 February 2019
ನಾಳೆಯಿಂದ ದ್ವಿತೀಯ ಪ್ರಿಯುಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಾಳೆಯಿಂದ ಮಾರ್ಚ್ 18ರವರೆಗೂ ನಡೆಯಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
from Kannadaprabha - Kannadaprabha.com https://ift.tt/2EjW9rN
via IFTTT
from Kannadaprabha - Kannadaprabha.com https://ift.tt/2EjW9rN
via IFTTT
ಸಚಿವ ಡಿಕೆಶಿಗೆ ಬಿಗ್ ರಿಲೀಫ್, ಮೂರು ಪ್ರಕರಣಗಳಲ್ಲಿ ಕ್ಲೀನ್ ಚಿಟ್!
ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
from Kannadaprabha - Kannadaprabha.com https://ift.tt/2T32a6t
via IFTTT
from Kannadaprabha - Kannadaprabha.com https://ift.tt/2T32a6t
via IFTTT
ಬೆಚ್ಚಿ ಬಿದ್ದ ಸಿಲಿಕಾನ್ ಸಿಟಿ! ಕಾರ್ಗತ್ತಲ ರಾತ್ರಿಯಲ್ಲಿ ರೌಡಿ ಶೀಟರ್ ಬರ್ಬರ ಕೊಲೆ, ಮತ್ತೆ ಮೊಳಗಿದ ಪೋಲೀಸರ ಗುಂಡಿನ ಸದ್ದು
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಚ್ಚು ಲಾಂಗುಗಳು ಸದ್ದು ಮಾಡಿದೆ. ಬೆಂಗಲೂರು ಹೊರವಲಯದ ಹೊರಮಾವು ಸಮೀಪ ರೌಡಿ ಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
from Kannadaprabha - Kannadaprabha.com https://ift.tt/2Ej8qwF
via IFTTT
from Kannadaprabha - Kannadaprabha.com https://ift.tt/2Ej8qwF
via IFTTT
ಕೋಲಾರ: ತುಂಟತನಕ್ಕೆ ಬೇಸತ್ತು ಮಗನನ್ನೇ ಸಿಗರೇಟ್ ನಿಂದ ಸುಟ್ಟ ತಂದೆ!
: ಮಗು ತುಂಟಾಟವಾಡುವುದು ಹೆಚ್ಚಾದ ಕಾರಣ ಕೋಪಗೊಂಡ ತಂದೆಯೊಬ್ಬ ತನ್ನದೇ ಮಗನನ್ನು ಸಿಗರೇಟ್ ನಿಂದ ಪದೇ ಪದೇ ಸುಟ್ಟ ಕಾರಣ ಚಿಕಿತ್ಸೆ ಫಲಕಾರುಇಯಾಗದೆ ಮಗು ಸಾವನ್ನಪ್ಪಿರುವ ಘಟನೆ.....
from Kannadaprabha - Kannadaprabha.com https://ift.tt/2TbPcn6
via IFTTT
from Kannadaprabha - Kannadaprabha.com https://ift.tt/2TbPcn6
via IFTTT
ಬೆಂಗಳೂರು: ಕರಾಚಿ ಬೇಕರಿ ಬೋರ್ಡ್ ಬದಲಿಸುವಂತೆ ಮಾಲೀಕನಿಗೆ ಬೆದರಿಕೆ ಕರೆ
24 ಗಂಟೆಗಳಲ್ಲಿ ಕರಾಚಿ ಬೇಕರಿ ಹೆಸರು ಬದಲಿಸದಿದ್ದರೇ, ಬೇಕರಿಯನ್ನೇ ಧ್ವಂಸಗೊಳಿಸುವುದಾಗಿ ಬೆದರಿಕೆ ಕರೆ ಮಾಡಲಾಗಿದೆ...
from Kannadaprabha - Kannadaprabha.com https://ift.tt/2EliFR0
via IFTTT
from Kannadaprabha - Kannadaprabha.com https://ift.tt/2EliFR0
via IFTTT
Wednesday, 27 February 2019
ಭಾರತಕ್ಕೆ ಕೇಡುಗಾಲ ಶುರು, ಪಾಕ್ ಪ್ರತೀಕಾರ ತೀರಿಸಲಿದೆ: ಚಾಮರಾಜನಗರ ಯುವಕನ ಸ್ಟೇಟಸ್!
ಭಾರತ ದೇಶದ ಹೊರಗೆ ಮಾಡುವ ಸರ್ಜಿಕಲ್ ಸ್ಟ್ರೈಕ್ ಗಿಂತ ಭಾರತದ ಒಳಗೆ ಮಾಡಬೇಕಿದೆ. ಹೌದು ಭಾರತೀಯ ಸೇನೆಯ ಏರ್ ಸ್ಟ್ರೈಕ್ ಗೆ ಇಡೀ ದೇಶವೇ...
from Kannadaprabha - Kannadaprabha.com https://ift.tt/2SwhZNU
via IFTTT
from Kannadaprabha - Kannadaprabha.com https://ift.tt/2SwhZNU
via IFTTT
ಬಂಡೀಪುರದಲ್ಲಿ ಕಾಳ್ಗಿಚ್ಚು: ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ವೈಮಾನಿಕ ಸಮೀಕ್ಷೆ
ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಾಳ್ಗಿಚ್ಚು ಆವರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಹಲವು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮ....
from Kannadaprabha - Kannadaprabha.com https://ift.tt/2XtIQ0z
via IFTTT
from Kannadaprabha - Kannadaprabha.com https://ift.tt/2XtIQ0z
via IFTTT
ಮೈಸೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ!
ವರದಕ್ಷಿಣೆ ಕಿರುಕುಳಕ್ಕೆ ಭೇಸತ್ತ ಮಹಿಳೆಯೊಬ್ಬರು ಮೈಮೇಲೆ ಸೀಮೀಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಲುವ ಮೂಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2SwuJ70
via IFTTT
from Kannadaprabha - Kannadaprabha.com https://ift.tt/2SwuJ70
via IFTTT
ಪಾಕಿಸ್ತಾನದಲ್ಲಿ ಭಾರತೀಯ ವಾಯುಸೇನೆ ದಾಳಿ; ರಾಜ್ಯದಲ್ಲಿ ಹೈ ಅಲರ್ಟ್
ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣ ಮತ್ತು ಶಿಬಿರಗಳ ಮೇಲೆ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ...
from Kannadaprabha - Kannadaprabha.com https://ift.tt/2Xr7U8C
via IFTTT
from Kannadaprabha - Kannadaprabha.com https://ift.tt/2Xr7U8C
via IFTTT
ಪುಲ್ವಾಮಾ ದಾಳಿಗೆ ಕಾರಣರಾದ ಉಗ್ರರನ್ನು ಬಿಡಬೇಡಿ; ಹುತಾತ್ಮ ಯೋಧ ಗುರುವಿನ ಪತ್ನಿ ಕಲಾವತಿ
ಭಾರತೀಯ ವಾಯುಪಡೆ ಜೈಶ್ ಎ ಮೊಹಮ್ಮದ್ ಸಂಘಟನೆಯ ಪಾಕಿಸ್ತಾನದ ಬಲಕೋಟ್ ನಲ್ಲಿರುವ ತಾಣದ...
from Kannadaprabha - Kannadaprabha.com http://www.kannadaprabha.com/karnataka/spare-no-one-behind-pulwama-attack-’-says-martyr-soldier-gurus-wife-kalavati/334610.html
via IFTTT
from Kannadaprabha - Kannadaprabha.com http://www.kannadaprabha.com/karnataka/spare-no-one-behind-pulwama-attack-’-says-martyr-soldier-gurus-wife-kalavati/334610.html
via IFTTT
ಶತ್ರು ರಾಷ್ಟ್ರದ ಉಗ್ರರ ಕ್ಯಾಂಪ್ ಧ್ವಂಸಗೊಳಿಸಿದ ಐಎಎಫ್ ಜೆಟ್ : ಪಾಕ್ ಗೆ ಪ್ರಬಲ ಸಂದೇಶ !
ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಪ್ರಬಲ ಸಂದೇಶ ರವಾನಿಸಿದೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ..
from Kannadaprabha - Kannadaprabha.com https://ift.tt/2Svn1dg
via IFTTT
from Kannadaprabha - Kannadaprabha.com https://ift.tt/2Svn1dg
via IFTTT
ಬಾಂಬಿ ಬಕೆಟ್ ಸಕ್ಸಸ್; ಬಂಡೀಪುರ ಅರಣ್ಯದಲ್ಲಿ ಬೆಂಕಿ ಸಂಪೂರ್ಣ ನಿಯಂತ್ರಣ
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚನ್ನು ನಂದಿಸಲು ಭಾರತೀಯ ವಾಯುಪಡೆ, ಅರಣ್ಯ ಇಲಾಖೆ...
from Kannadaprabha - Kannadaprabha.com https://ift.tt/2XrzS3Z
via IFTTT
from Kannadaprabha - Kannadaprabha.com https://ift.tt/2XrzS3Z
via IFTTT
ಎಸ್.ಸಿ, ಎಸ್.ಟಿ ಅಧಿಕಾರಿಗಳ ಬಡ್ತಿಗೆ ರಾಜ್ಯ ಸಚಿವ ಸಂಪುಟ ಅಸ್ತು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 6 ಸಾವಿರಕ್ಕೂ ಅಧಿಕ ಸರ್ಕಾರಿ ಅಧಿಕಾರಿಗಳ ಬಡ್ತಿಯನ್ನು...
from Kannadaprabha - Kannadaprabha.com https://ift.tt/2Sv39Y3
via IFTTT
from Kannadaprabha - Kannadaprabha.com https://ift.tt/2Sv39Y3
via IFTTT
Tuesday, 26 February 2019
ಇದು ಆಧುನಿಕ ಭಾರತ, ಹೇಗಿದೆ ಸ್ಫೂರ್ತಿ? ಭಾರತೀಯ ಸೇನೆ ಪರಾಕ್ರಮ ಹಾಡಿಹೊಗಳಿದ ರಾಜ್ಯ ನಾಯಕರು
ಜೈಷೆ ಉಗ್ರ ಸಂಘಟನೆಯ ಬಾಲಕೋಟ್, ಚಕೋಟಿ, ಮುಜಾಫರ್ಬಾದ್ನಲ್ಲಿದ್ದ ನೆಲೆಗಳನ್ನು ಭಾರತೀಯ ಸೇನೆ ನಾಶ ಮಾಡಿರುವುದಕ್ಕೆ...
from Kannadaprabha - Kannadaprabha.com http://www.kannadaprabha.com/karnataka/it’s-a-day-to-salute-our-braves-political-leaders-reaction-on-iaf-strikes-in-pakistan/334564.html
via IFTTT
from Kannadaprabha - Kannadaprabha.com http://www.kannadaprabha.com/karnataka/it’s-a-day-to-salute-our-braves-political-leaders-reaction-on-iaf-strikes-in-pakistan/334564.html
via IFTTT
ಏರೋ ಇಂಡಿಯಾ ಕಾರ್ಗಿಚ್ಚು: ಆರೋಪ ತಳ್ಳಿಹಾಕಿದ ಎಚ್ಎಎಲ್
ಯಲಹಂಕ ವಾಯುನೆಲೆಯಲ್ಲಿ 300ಕ್ಕೂ ಹೆಚ್ಚು ಕಾರುಗಳು ಭಸ್ಮವಾದ ಪ್ರಕರಣ ಅಗ್ನಿಶಾಮಕ ಇಲಾಖೆ ಮತ್ತು ಎಚ್ಎಎಲ್ ನಡುವೆ ಆರೋಪ...
from Kannadaprabha - Kannadaprabha.com https://ift.tt/2H3uuyj
via IFTTT
from Kannadaprabha - Kannadaprabha.com https://ift.tt/2H3uuyj
via IFTTT
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಳ್ಗಿಚ್ಚು: ವಾಯುಪಡೆ ಹೆಲಿಕಾಪ್ಟರ್ಗಳಿಂದ ಮುಂದುವರೆದ ಕಾರ್ಯಾಚರಣೆ
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಳ್ಗಿಚ್ಚು ನಂದಿಸಲು ಸೋಮವಾರ ಸೇವೆಗೆ ಇಳಿದಿದ್ದ ವಾಯುಪಡೆ ಹೆಲಿಕಾಪ್ಟರ್ ಗಳು ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆಯನ್ನು ಮುಂದುವರೆಸಿವೆ.
from Kannadaprabha - Kannadaprabha.com https://ift.tt/2tNjOw5
via IFTTT
from Kannadaprabha - Kannadaprabha.com https://ift.tt/2tNjOw5
via IFTTT
ಚಾಮುಂಡಿ ಬೆಟ್ಟದಲ್ಲಿ ಅಗ್ನಿಯ ರುದ್ರ ನರ್ತನ: 15 ಎಕರೆ ಬೆಂಕಿಗಾಹುತಿ
ಬೆಂಕಿಯ ಜ್ವಾಲೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಆಹುತಿಯಾಗಿದೆ. ಇದರ ಬೆನ್ನಲ್ಲೇ ಮೈಸೂರಿನ ಚಾಮುಂಡಿ ಬೆಟ್ಟದ ...
from Kannadaprabha - Kannadaprabha.com https://ift.tt/2H4EsQa
via IFTTT
from Kannadaprabha - Kannadaprabha.com https://ift.tt/2H4EsQa
via IFTTT
ಬಿಸಿಲ ಬೇಗೆಯಲ್ಲಿ ಬೆಂದು ಹೋಗಿರುವ ಬೆಂಗಳೂರಿಗರು; ತಾಪಮಾನ ಹಠಾತ್ ಏರಿಕೆ
ಮಾರ್ಚ್ ತಿಂಗಳು ಹತ್ತಿರ ಬರುತ್ತಿದ್ದಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲಿನ ತಾಪ...
from Kannadaprabha - Kannadaprabha.com https://ift.tt/2tEGPRN
via IFTTT
from Kannadaprabha - Kannadaprabha.com https://ift.tt/2tEGPRN
via IFTTT
ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಟೋಲ್ ಗೇಟ್ ಧ್ವಂಸ; ಸಂಸದ ನಳಿನ್ ಕುಮಾರ್ ಕಟೀಲು
ಒಂದು ವಾರದೊಳಗೆ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸುರತ್ಕಲ್ ಹತ್ತಿರ ...
from Kannadaprabha - Kannadaprabha.com https://ift.tt/2GZJE7P
via IFTTT
from Kannadaprabha - Kannadaprabha.com https://ift.tt/2GZJE7P
via IFTTT
Monday, 25 February 2019
ಕೊನೆಯ ದಿನ ಯಶಸ್ವಿ ಪ್ರದರ್ಶನದೊಂದಿಗೆ, ಏರ್ ಶೋಗೆ ತೆರೆ
ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ 2019ರ ಏರ್ ಶೋಗೆ ತೆರೆಬಿದ್ದಿದೆ. ಕೊನೆಯ ದಿನವಾದ ಇಂದು ಎಲ್ಲ ಪ್ರದರ್ಶನಗಳೂ ಯಶಸ್ವಿ ನಡೆದಿವೆ.
from Kannadaprabha - Kannadaprabha.com https://ift.tt/2EcE6Ui
via IFTTT
from Kannadaprabha - Kannadaprabha.com https://ift.tt/2EcE6Ui
via IFTTT
ಬಂಡೀಪುರ ನಂತರ ನಂದಿ ಬೆಟ್ಟದಲ್ಲೂ ಕಾಡ್ಗಿಚ್ಚು: ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳ ಹರಸಾಹಸ
ಬೆಂಗಳೂರಿನ ಹತ್ತಿರ ಇರುವ ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದಲ್ಲೂ ಬೃಹತ್ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ.
from Kannadaprabha - Kannadaprabha.com https://ift.tt/2NugQWi
via IFTTT
from Kannadaprabha - Kannadaprabha.com https://ift.tt/2NugQWi
via IFTTT
1 ವಾರವಾದ್ರೂ ಗಂಡ ಮನೆಗೆ ಬಂದಿಲ್ಲ; ಹುಡುಕಿ ಕೊಡ್ತೀರಾ, ಇಲ್ಲ ಆತ್ಮಹತ್ಯೆ ಮಾಡಿಕೊಳ್ಳ: ಪೊಲೀಸರಿಗೆ ಮಹಿಳೆ ಬೆದರಿಕೆ
ನನ್ನ ಪತಿ ಮನೆಗೆ ಬಾರದೆ 1 ವಾರವಾಯ್ತು, ಹುಡುಕಿ ಕೊಡುವಂತೆ ಎಷ್ಟು ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ನನ್ನ ತಾಳ್ಮೆ ನಶಿಸಿದೆ. ನನ್ನ ಗಂಡನನ್ನು ಹುಡುಕಿ...
from Kannadaprabha - Kannadaprabha.com https://ift.tt/2TcxA9Q
via IFTTT
from Kannadaprabha - Kannadaprabha.com https://ift.tt/2TcxA9Q
via IFTTT
ಬಂಡೀಪುರದಲ್ಲಿ 10 ಸಾವಿರ ಎಕರೆ ಅರಣ್ಯ ಬೆಂಕಿಗೆ ಭಸ್ಮ!, ಈಗ ಎಚ್ಚೆತ್ತ ರಾಜ್ಯ ಸರ್ಕಾರ!
ಕೆಲ ದಿನಗಳಿಂದ ಹುಲಿ ಸಂರಕ್ಷಿತಾರಣ್ಯ ಬಂಡೀಪುರದಲ್ಲಿ ಬೆಂಕಿಯ ನರ್ತನ ಜೋರಾಗಿದ್ದು ಸರಿಸುಮಾರು 10 ಸಾವಿರ ಎಕರೆ ಅರಣ್ಯ ಜಮೀನು ಬೆಂಕಿಗೆ ಆಹುತಿಯಾಗಿದೆ. ಇದೀಗ ಎಚ್ಚೆತ್ತ ರಾಜ್ಯ ಸರ್ಕಾರ ಹೆಲಿಕಾಫ್ಟರ್...
from Kannadaprabha - Kannadaprabha.com https://ift.tt/2NugP4G
via IFTTT
from Kannadaprabha - Kannadaprabha.com https://ift.tt/2NugP4G
via IFTTT
ವೋಲಾ-ಊಬರ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಸೇವೆ: ಬಂಡೆಪ್ಪ ಖಾಶೆಂಪೂರ
2019-20ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಸಂಯುಕ್ತ ಬೇಸಾಯ(ಗುಂಪು ಕೃಷಿ)ದಡಿ ರೈತರಿಗೆ ಅನುಕೂಲ ಕಲ್ಪಿಸಲು ಸಹಕಾರ ಇಲಾಖೆ...
from Kannadaprabha - Kannadaprabha.com https://ift.tt/2TiFbn9
via IFTTT
from Kannadaprabha - Kannadaprabha.com https://ift.tt/2TiFbn9
via IFTTT
ಬೆಳಗಾವಿ: ದ್ರಾಕ್ಷಿ ಸಾಗಿಸುತ್ತಿದ್ದ ಲಾರಿ ಪಲ್ಟಿ, ಸ್ಥಳದಲ್ಲೇ ಮೂವರು ಸಾವು
ದ್ರಾಕ್ಷಿ ಹಣ್ನನ್ನು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಪಲ್ಟಿಯಾದ [ಅರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2NsuDfX
via IFTTT
from Kannadaprabha - Kannadaprabha.com https://ift.tt/2NsuDfX
via IFTTT
4.5 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದ್ದ ರೈತ ಆತ್ಮಹತ್ಯೆ: ಬೆದರಿಕೆ ಹಾಕಿದ್ದವರ ವಿರುದ್ಧ ಪ್ರಕರಣ
4.5 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿದ್ದ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರ್ತೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2TfCjHG
via IFTTT
from Kannadaprabha - Kannadaprabha.com https://ift.tt/2TfCjHG
via IFTTT
ಬೆಂಗಳೂರು: ಪಾರ್ಕ್ನಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ದಾರುಣ ಸಾವು, 10 ಲಕ್ಷ ರೂ. ಪರಿಹಾರ ಘೋಷಣೆ
ಪಾರ್ಕ್ನಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಏಳು ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಫೆ.25 ರಂದು ಸಂಜೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2Nsubyn
via IFTTT
from Kannadaprabha - Kannadaprabha.com https://ift.tt/2Nsubyn
via IFTTT
ಪುತ್ತೂರಿನ ಕೃಷಿಕನೊಡನೆ ಪ್ರಧಾನಿ ಮೋದಿ ಸಂವಾದ, ಕನ್ನಡದಲ್ಲೇ ಮಾತನಾಡಿದ ಕರಾವಳಿ ರೈತ
ಭಾನುವಾರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಮಟ್ಟರ ಕಿಸಾನ್ ಸಮ್ಮಾನ್ ನಿಧಿ ಯೋಜನೆಹ್ಗೆ ಚಾಲನೆ ನೀಡಿದ್ದಾರೆ. ಈ ವೇಳೆ ರಾಜ್ಯದ ರೈತರೊಡನೆ ಸಂವಾದ ನಡೆಸಿದ್ದಾರೆ.
from Kannadaprabha - Kannadaprabha.com https://ift.tt/2TiF9f1
via IFTTT
from Kannadaprabha - Kannadaprabha.com https://ift.tt/2TiF9f1
via IFTTT
ದೇಶಕಾಯೋ ಯೋಧರಿಗೆ ಸಿಗಲಿದೆ ಮಹಾಬಲೇಶ್ವರನ ನೇರ ದರ್ಶನ, ಗೋಕರ್ಣದಲ್ಲಿ ಸೈನಿಕರಿಗೆ ವಿಶೇಷ ಪ್ರಾಶಸ್ತ್ಯ
ಸೈನಿಕರು, ಮಾಜಿ ಸೈನಿಕರಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ಗೋಕರ್ಣದ ಪ್ರಸಿದ್ದ ಮಹಾಬಲೇಶ್ವರ ದೇವಸ್ಥಾನದಲ್ಲಿ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸುವ ಮಹತ್ವದ ನಿರ್ಧರವನ್ನು ಅಲ್ಲಿನ....
from Kannadaprabha - Kannadaprabha.com https://ift.tt/2NpDv63
via IFTTT
from Kannadaprabha - Kannadaprabha.com https://ift.tt/2NpDv63
via IFTTT
ಏರೋ ಇಂಡಿಯಾ 2019: 50 ಮಹತ್ವದ ಒಪ್ಪಂದಗಳಿಗೆ ಸಹಿ
ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ 2019ರ ಏರ್ ಶೋಗೆ ತೆರೆಬಿದ್ದಿದ್ದು, ರಕ್ಷಣಾ ಇಲಾಖೆ 50 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2Tbf7KL
via IFTTT
from Kannadaprabha - Kannadaprabha.com https://ift.tt/2Tbf7KL
via IFTTT
Sunday, 24 February 2019
ಖರ್ಗೆ ಪ್ರಧಾನಿಯಾದರೂ ಅಚ್ಚರಿಪಡಬೇಕಿಲ್ಲ- ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದಿನ ಪ್ರಧಾನಿಯಾದರೂ ಅಚ್ಚರಿಪಡಬೇಕಿಲ್ಲ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2ICetlk
via IFTTT
from Kannadaprabha - Kannadaprabha.com https://ift.tt/2ICetlk
via IFTTT
ಹುಟ್ಟೂರು ಮಂಗಳೂರಿಗೆ ಆಗಮಿಸಿದ ಐಶ್ವರ್ಯಾ ರೈ ಬಚ್ಚನ್
ಮಾಜಿ ವಿಶ್ವ ಸುಂದರಿ, ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಅವರು ಇಂದು ಕದಲತಡಿ ನಗರ ಮಂಗಳೂರಿಗೆ ಆಗಮಿಸಿದ್ದಾರೆ.
from Kannadaprabha - Kannadaprabha.com https://ift.tt/2Tc0FSG
via IFTTT
from Kannadaprabha - Kannadaprabha.com https://ift.tt/2Tc0FSG
via IFTTT
ಏರೋ ಇಂಡಿಯಾದಲ್ಲಿ ಅಗ್ನಿ ಅವಘಡ: ರಕ್ಷಣಾ ಸಚಿವರಿಂದ ಪಾರ್ಕಿಂಗ್ ಸ್ಥಳ ಪರಿಶೀಲನೆ
: ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದ ಕಡೆಯ ದಿನವಾದ ಭಾನುವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮುನ್ನೂರು ಕಾರುಗಳು ಬೆಂಕಿಗಾಹುತಿಯಾಗಿ....
from Kannadaprabha - Kannadaprabha.com https://ift.tt/2IAgLRQ
via IFTTT
from Kannadaprabha - Kannadaprabha.com https://ift.tt/2IAgLRQ
via IFTTT
ಏರೋ ಇಂಡಿಯಾ ಅಗ್ನಿ ಪ್ರಮಾದ: ಸುಟ್ಟು ಹೋದ ಕಾರುಗಳ ವಿಮೆ ಹಣ ಪಡೆಯುವುದು ಹೇಗೆ?
ಏರೋ ಇಂಡಿಯಾ ಕಾರು ಪಾರ್ಕಿಂಗ್ ನಲ್ಲಿ ಬೆಂಕಿಗೆ ಆಹುತಿಯಾದ ಎಲ್ಲಾ ಕಾರಿಗೂ ವಿಮೆ ಮೊತ್ತ ದೊರಕಲಿದೆ. ಕಾರು ಬೆಂಕಿಗೆ ಆಹುತಿಯಾದಾಗ ಕಾರು ಮಾಲೀಕರು ಏನು ಮಾಡಬೇಕು ಅನ್ನೋ ವಿವರ ಇಲ್ಲಿದೆ.
from Kannadaprabha - Kannadaprabha.com https://ift.tt/2Tkf9jD
via IFTTT
from Kannadaprabha - Kannadaprabha.com https://ift.tt/2Tkf9jD
via IFTTT
ಬಂಡೀಪುರದಲ್ಲಿ ಭೀಕರ ಕಾಡ್ಗಿಚ್ಚು, ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮ
ಕಳೆದ ಎರಡು ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲಿನಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ದಿನೇ ದಿನೇ ಹೆಚ್ಚಾಗುತ್ತಿದ್ದು, ಶನಿವಾರ ಕಾಡ್ಗಿಚ್ಚಿನ ಭೀಕರತೆ ಸ್ವರೂಪ ಪಡೆದುಕೊಂಡಿದೆ.
from Kannadaprabha - Kannadaprabha.com https://ift.tt/2IySqMo
via IFTTT
from Kannadaprabha - Kannadaprabha.com https://ift.tt/2IySqMo
via IFTTT
ಬೆಳಗಾವಿ: ಸೇತುವೆ ಕುಸಿದು ಕಾರು ನೀರುಪಾಲು, ತಪ್ಪಿದ ಅನಾಹುತ
ಸೇತುವೆಯೊಂದು ಕುಸಿದ ಪರಿಣಾಮ ಕಾರೊಂದು ನದಿಗುರುಳಿದ್ದು ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗ....
from Kannadaprabha - Kannadaprabha.com https://ift.tt/2Tkf4wl
via IFTTT
from Kannadaprabha - Kannadaprabha.com https://ift.tt/2Tkf4wl
via IFTTT
ರಸ್ತೆ ದುರಸ್ತಿ: ಮಾ. 1ರಿಂದ ಆಗುಂಬೆ ಘಾಟ್ ಬಂದ್, ಒಂದು ತಿಂಗಳು ವಾಹನ ಸಂಚಾರ ನಿಷೇಧ
ಕಳೆದ ಮಳೆಗಾಲದಲ್ಲಿ ಭೂಕುಸಿತವಾಗಿ ಸಂಚಾರ ಮಾರ್ಗ ಹಾಳಾಗಿರುವ ಕಾರಣ ರಸ್ತೆ ದುರಸ್ತಿ ಕಾಮಗಾರಿ ನಡೆಯಬೇಕಾಗಿದ್ದು ಮಾ.1 ರಿಂದ 31 ರವರೆಗೆ ಅಗುಂಬೆ ಘಾಟ್ ನಲ್ಲಿ ವಾಹನ ಸಂಚಾರವನ್ನು ಬಂದ್....
from Kannadaprabha - Kannadaprabha.com https://ift.tt/2Iv2plF
via IFTTT
from Kannadaprabha - Kannadaprabha.com https://ift.tt/2Iv2plF
via IFTTT
ಎನ್ಐಆರ್ ಎಫ್ ರ್ಯಾಂಕಿಂಗ್ ಅರ್ಹತೆಗೆ ಕರ್ನಾಟಕದ ಕೇವಲ ಒಂದು ವೈದ್ಯಕೀಯ ಕಾಲೇಜು ಅರ್ಹತೆ!
ರಾಜ್ಯದಲ್ಲಿರುವ 16 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಂದೇ ಒಂದು ಕಾಲೇಜು ರಾಷ್ಟ್ರೀಯ ...
from Kannadaprabha - Kannadaprabha.com https://ift.tt/2ThtHjG
via IFTTT
from Kannadaprabha - Kannadaprabha.com https://ift.tt/2ThtHjG
via IFTTT
ಸುದೀರ್ಘ ಕಾಲದಿಂದ ಕಾಯುತ್ತಿದ್ದ ಕಲಬುರಗಿ ಪೊಲೀಸ್ ಆಯುಕ್ತಾಲಯ ಉದ್ಘಾಟನೆ
ಜಿಲ್ಲೆಯ ಬಹು ದಿನಗಳ ಕನಸಾಗಿದ್ದ ಪೊಲೀಸ್ ಆಯುಕ್ತಾಲಯ ಕಚೇರಿಯನ್ನು ಸಚಿವ ಎಂ.ಬಿ ಪಾಟೀಲ್ ಉದ್ಘಾಟಿಸಿದರು...
from Kannadaprabha - Kannadaprabha.com https://ift.tt/2IMWqcr
via IFTTT
from Kannadaprabha - Kannadaprabha.com https://ift.tt/2IMWqcr
via IFTTT
ವೈದ್ಯಕೀಯ ಪಿಜಿ ಕೋರ್ಸ್ ಗಳ ಶುಲ್ಕದಲ್ಲಿ ಶೇ. 15ರಷ್ಟು ಹೆಚ್ಚಳ!
ಸ್ನಾತಕೋತ್ತರ ಮೆಡಿಕಲ್ ಕೋರ್ಸ್ ಗಳ ಟ್ಯೂಶನ್ ಶುಲ್ಕ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಹೆಚ್ಚಾಗಲಿದೆ...
from Kannadaprabha - Kannadaprabha.com https://ift.tt/2Tfv8iO
via IFTTT
from Kannadaprabha - Kannadaprabha.com https://ift.tt/2Tfv8iO
via IFTTT
ಮಳೆಯ ಕೊರತೆಯಿಂದ ಕರ್ನಾಟಕದ ಅಣೆಕಟ್ಟುಗಳಲ್ಲಿ ತಗ್ಗಿದ ನೀರಿನ ಮಟ್ಟ
ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಈ ವರ್ಷ ಬೇಸಿಗೆಯಲ್ಲಿ ನೀರಿನ ...
from Kannadaprabha - Kannadaprabha.com https://ift.tt/2IxEjqs
via IFTTT
from Kannadaprabha - Kannadaprabha.com https://ift.tt/2IxEjqs
via IFTTT
ಏರೋ ಇಂಡಿಯಾ 2019: ಸುಮಾರು 20 ಕಾರುಗಳನ್ನು ಬೆಂಕಿಯಿಂದ ರಕ್ಷಿಸಿದ ಸ್ವಯಂ ಸೇವಕರು
ಯಲಹಂಕದ ವಾಯು ನೆಲೆಯಲ್ಲಿ ಏರೋ ಇಂಡಿಯಾ ಶೋ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರುಗಳು ಸಂಪೂರ್ಣವಾಗಿ ...
from Kannadaprabha - Kannadaprabha.com https://ift.tt/2TkeTkF
via IFTTT
from Kannadaprabha - Kannadaprabha.com https://ift.tt/2TkeTkF
via IFTTT
ಯಲಹಂಕ ವಾಯುನೆಲೆ ಬಳಿ ಮತ್ತೊಂದು ಅವಗಢ, ಬಂಡೀಪುರ, ಗೋಪಾಲಸ್ವಾಮಿ ಬೆಟ್ಟದಲ್ಲೂ ಧಗ ಧಗ!
ಯಲಹಂಕದ ವಾಯುನೆಲೆ ಬಳಿ ಫೆ.23 ರಂದು ಅಗ್ನಿ ಅನಾಯುತಕ್ಕೆ ಕಾರುಗಳು ಭಸ್ಮವಾಗಿದ್ದ ಘಟನೆ ನಡೆದಿರುವ ಬೆನ್ನಲ್ಲೇ ಮತ್ತೊಂದು ಅಗ್ನಿ ಅವಗಢ ಸಂಭವಿಸಿದೆ.
from Kannadaprabha - Kannadaprabha.com https://ift.tt/2IxFmqp
via IFTTT
from Kannadaprabha - Kannadaprabha.com https://ift.tt/2IxFmqp
via IFTTT
Saturday, 23 February 2019
ಬೆಂಗಳೂರು: ಏರೋ ಇಂಡಿಯಾ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ, 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲು!
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ವಿಮಾನಗಳ ಹಾರಾಟ ಪ್ರದರ್ಶನದ ಹೊರಗಡೆಯ ವಾಹನ ನಿಲುಗಡೆ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
from Kannadaprabha - Kannadaprabha.com https://ift.tt/2IyCjhI
via IFTTT
from Kannadaprabha - Kannadaprabha.com https://ift.tt/2IyCjhI
via IFTTT
ಬಸ್ ಪ್ರಯಾಣ ದರ ಏರಿಕೆ, 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ: ಸಚಿವ ಡಿ.ಸಿ.ತಮ್ಮಣ್ಣ
ಇಂಧನ ದರ ಹೆಚ್ಚಳ ಮತ್ತು ಇಳಿಕೆಗೆ ಅನುಗುಣವಾಗಿ ಬಸ್ ಪ್ರಯಾಣ ದರವನ್ನು ಏರಿಕೆ ಮತ್ತು ಇಳಿಕೆ ಮಾಡುವ ಹೊಸ ಪದ್ದತಿಗೆ ರಾಜ್ಯ ಸಾರಿಗೆ ಇಲಾಖೆ...
from Kannadaprabha - Kannadaprabha.com https://ift.tt/2TaDnMZ
via IFTTT
from Kannadaprabha - Kannadaprabha.com https://ift.tt/2TaDnMZ
via IFTTT
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ : ಅಗ್ನಿ ಆಕಸ್ಮಿಕದಲ್ಲಿ 300 ಕಾರುಗಳ ಆಹುತಿ; ನೆರವಿಗೆ ಸಹಾಯವಾಣಿ
ಬೆಂಕಿ ಅನಾಹುತದಲ್ಲಿ ಸುಟ್ಟು ಭಸ್ಮವಾಗಿರುವ ಕಾರುಗಳ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಸಹಾಯವಾಣಿ ಆರಂಭಿಸುವುದಾಗಿ ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2Iy7kCE
via IFTTT
from Kannadaprabha - Kannadaprabha.com https://ift.tt/2Iy7kCE
via IFTTT
ಹಿರಿಯ ಸಾಹಿತಿ ನಾಡೋಜ ಕೊ. ಚನ್ನಬಸಪ್ಪ ವಿಧಿವಶ
ನಾಡಿನ ಹಿರಿಯ ಸಾಹಿತಿ, ಚಿಂತಕರಾಗಿದ್ದ ನಾಡೋಜ ಕೊ. ಚೆನ್ನಬಸಪ್ಪ (೯೬) ಶನಿವಾರ ವಿಧಿವಶರಾದರು.
from Kannadaprabha - Kannadaprabha.com https://ift.tt/2TaDiZH
via IFTTT
from Kannadaprabha - Kannadaprabha.com https://ift.tt/2TaDiZH
via IFTTT
ಪುಲ್ವಾಮಾ ಉಗ್ರ ದಾಳಿ: ಬೆಂಗಳೂರಿನ 'ಕರಾಚಿ ಬೇಕರಿ'ಗೆ ಪ್ರತಿಭಟನೆ ಶಾಕ್!
ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ದೇಶದಲ್ಲಿ ಆಕ್ರೋಶ ಭುಗಿಲೆಳುತ್ತಿದ್ದು ಬೆಂಗಳೂರಿನ ಇಂದಿರಾನಗರದಲ್ಲಿ ಕರಾಚಿ ಬೇಕರಿ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಿದ್ದು ಇದರ ವಿರುದ್ಧ....
from Kannadaprabha - Kannadaprabha.com https://ift.tt/2IyCcmi
via IFTTT
from Kannadaprabha - Kannadaprabha.com https://ift.tt/2IyCcmi
via IFTTT
ಏರ್ ಶೋ ವೇಳೆ ಅಗ್ನಿ ಅವಘಡ: ಯಾವುದೇ ಜೀವಹಾನಿ ಆಗಿಲ್ಲ, ಆತಂಕ ಪಡುವ ಅಗತ್ಯವಿಲ್ಲ - ಸಿಎಂ
ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ - 2019ರ ಪ್ರದರ್ಶನದ ಪಾರ್ಕಿಂಗ್ ಸ್ಥಳದಲ್ಲಿ ಶನಿವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು...
from Kannadaprabha - Kannadaprabha.com https://ift.tt/2T4NVxh
via IFTTT
from Kannadaprabha - Kannadaprabha.com https://ift.tt/2T4NVxh
via IFTTT
ಉಡುಪಿ: ಟಿಪ್ಪರ್- ಬಸ್ ನಡುವೆ ಮುಖಾಮುಖಿ ಡಿಕ್ಕಿ, ಯುವತಿ ಸಾವು, ಹಲವರಿಗೆ ಗಾಯ
ಬೆಳ್ಮಣ್ ಜಂತ್ರಿ ಬಳಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
from Kannadaprabha - Kannadaprabha.com https://ift.tt/2IL9yyL
via IFTTT
from Kannadaprabha - Kannadaprabha.com https://ift.tt/2IL9yyL
via IFTTT
ಬೆಂಗಳೂರು: ನಾಯಿಯ ವಿಚಾರಕ್ಕೆ ಜಗಳ, ಪ್ರಾಣಿಗಳಂತೆ ಬಡಿದಾಡಿಕೊಂಡ ಕುಟುಂಬ!
ನಾಯಿಯೊಂದರ ಕಾರಣದಿಂದ ಎರಡು ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡು ಪೋಲೀಸರಿಗೆ ದೂರು ಸಲ್ಲಿಸಿರುವ ಘಟನೆ ಬೆಂಗಳುರಿನ ಎಲೆಕ್ಟ್ರಾನಿಕ್ ಸಿಟಿಯಲಿ ನಡೆದಿದೆ.
from Kannadaprabha - Kannadaprabha.com https://ift.tt/2TaD9W9
via IFTTT
from Kannadaprabha - Kannadaprabha.com https://ift.tt/2TaD9W9
via IFTTT
ವಿಜಯಪುರ: ಸಹೋದರರಿಬ್ಬರ ಭೀಕರ ಕೊಲೆ!
ಹಳೆ ವೈಷಮ್ಯದ ಕಾರಣ ದುಷ್ಕರ್ಮಿಗಳು ಸಹೋದರರಿಬ್ಬರನ್ನು ಭೀಕರವಾಗಿ ಕೊಲೆ ಮಾಡುರುವ ಘಟನೆ ವಿಜಯಪುರದಲ್ಲಿ ನಡೆದಿದೆ
from Kannadaprabha - Kannadaprabha.com https://ift.tt/2IzKgmT
via IFTTT
from Kannadaprabha - Kannadaprabha.com https://ift.tt/2IzKgmT
via IFTTT
ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ರೈತರ ಮೇಲಿದ್ದ ಕೇಸ್ ವಾಪಸ್
ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಹಾಕಿದ್ದ ಕೇಸುಗಳ ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ....
from Kannadaprabha - Kannadaprabha.com https://ift.tt/2TaqzGq
via IFTTT
from Kannadaprabha - Kannadaprabha.com https://ift.tt/2TaqzGq
via IFTTT
ಆದಿವಾಸಿಗಳ ವಿರುದ್ಧ ಸುಪ್ರೀಂ ತೀರ್ಪು: ರಾಜ್ಯದ 20,000 ಕುಟುಂಬಗಳು ಅತಂತ್ರ
ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಫೆಬ್ರವರಿ 13ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ 24 ರ ಮೊದಲು ಅರಣ್ಯದಲ್ಲಿ ವಾಸಿಸುವ ಎಲ್ಲಾ ಪರಿಶಿಷ್ಟ ಪಂಗಡ, ಬುಡಕಟ್ಟು ಆದಿವಾಸಿಗಳನ್ನು ....
from Kannadaprabha - Kannadaprabha.com https://ift.tt/2IyBJR4
via IFTTT
from Kannadaprabha - Kannadaprabha.com https://ift.tt/2IyBJR4
via IFTTT
ದಾವಣಗೆರೆ, ಮಲೆನಾಡಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫ್ಲೈ ಬಸ್ ಸಂಚಾರ ಶೀಘ್ರ
ಮಲೆನಾಡು ಹಾಗೂ ಬಿಸಿಲು ನಾಡು ಚಿತ್ರದುರ್ಗದ ಜನತೆಗೆ ಇದೀಗ ಸಂಭ್ರಮಿಸುವ ಸಮಯ! ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಿವಮೊಗ್ಗ, ದಾವಣೆಗೆರೆ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗಕ್ಕೆ ಬೆಂಗಳೂರು....
from Kannadaprabha - Kannadaprabha.com https://ift.tt/2T7LWrZ
via IFTTT
from Kannadaprabha - Kannadaprabha.com https://ift.tt/2T7LWrZ
via IFTTT
ಅಕ್ರಮ ಆಸ್ತಿ: ಡಿಕೆಶಿ ಅರ್ಜಿ ವಜಾಗೊಳಿಸುವಂತೆ ಹೈಕೋರ್ಟ್ ಗೆ ಇಡಿ, ಐಟಿ ಇಲಾಖೆ ಮನವಿ
ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಾದಐಪಿಸಿ, ಐ-ಟಿ ಆಕ್ಟ್ ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿನ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ....
from Kannadaprabha - Kannadaprabha.com https://ift.tt/2IACOIe
via IFTTT
from Kannadaprabha - Kannadaprabha.com https://ift.tt/2IACOIe
via IFTTT
ಬೆಂಗಳೂರು: 15 ವರ್ಷ ಆಯಸ್ಸು ಮುಗಿದ ಪ್ರಯಾಣಿಕ ವಾಹನಗಳು ರಸ್ತೆಗಿಳಿಯುವಂತಿಲ್ಲ!
ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ 15 ವರ್ಷ ಅವಧಿ ಮುಗಿದಿರುವ ಖಾಸಗಿ ಬಸ್ ಗಳನ್ನು ನಿಷೇದಿಸಲು ಸರ್ಕಾರ ಚಿಂತಿಸಿದೆ ಎಂದು ...
from Kannadaprabha - Kannadaprabha.com https://ift.tt/2TaD6cV
via IFTTT
from Kannadaprabha - Kannadaprabha.com https://ift.tt/2TaD6cV
via IFTTT
ಹುಬ್ಬಳ್ಳಿಯ ಸಿದ್ಧಾರೂಡ ಮಠದಲ್ಲಿ ರಾಜಕೀಯದ ಬಗ್ಗೆ ಮಾತನಾಡುವಂತಿಲ್ಲ!
ಲೋಕಸಭೆ ಚುನಾವಣೆ ಸಮೀಪಿಸುತಿತರುವ ಹಿನ್ನೆಲೆಯಲ್ಲಿ ಎಲ್ಲೆಡೆ ರಾಜಕೀಯದ ಮಾತುಗಳು ಕೇಳಿಬರುತ್ತಿವೆ, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ...
from Kannadaprabha - Kannadaprabha.com https://ift.tt/2IyBCoC
via IFTTT
from Kannadaprabha - Kannadaprabha.com https://ift.tt/2IyBCoC
via IFTTT
Friday, 22 February 2019
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸೇರಿ ನಾಲ್ವರು ಜಿಲ್ಲಾಧಿಕಾರಿಗಳ ವರ್ಗಾವಣೆ!
ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ಕೊನೆಗೂ ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
from Kannadaprabha - Kannadaprabha.com https://ift.tt/2tzrWjp
via IFTTT
from Kannadaprabha - Kannadaprabha.com https://ift.tt/2tzrWjp
via IFTTT
ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ರಾಜ್ಯಪಾಲರಿಂದ ಚಾಲನೆ
ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ರಾಜ್ಯಪಾಲ ವಜೂಭಾಯಿ ವಾಲಾ ಇಂದು ಶಂಕುಸ್ಥಾಪನೆ ನೆರವೇರಿಸಿದರು.
from Kannadaprabha - Kannadaprabha.com https://ift.tt/2GWrbsB
via IFTTT
from Kannadaprabha - Kannadaprabha.com https://ift.tt/2GWrbsB
via IFTTT
ರಾಜ್ಯದ ರೈಲು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಬಾಂಬ್ ಬೆದರಿಕೆ ಕರೆ
‘ರೈಲು ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ’ ಈ ಒಂದು ದೂರವಾಣಿ ಕರೆ ರೈಲು ಪ್ರಯಾಣಿಕರ ಆತಂಕ, ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳ ಬಿರುಸಿನ ತಪಾಸಣೆಗೆ ಕಾರಣವಾಗಿತ್ತು
from Kannadaprabha - Kannadaprabha.com https://ift.tt/2tzrNwn
via IFTTT
from Kannadaprabha - Kannadaprabha.com https://ift.tt/2tzrNwn
via IFTTT
ತುಮಕೂರು: ಪ್ರೇಮ ವೈಫಲ್ಯ, ಸೈನೈಡ್ ನುಂಗಿ ಯುವಪ್ರೇಮಿಗಳ ಆತ್ಮಹತ್ಯೆ!
ಪ್ರೀತಿಗೆ ಮನೆಯವರ ಅಡ್ಡಿಯಿಂದಗಿ ಬೇಸತ್ತ ಯುವಪ್ರೇಮಿಗಳು ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2GWr7sR
via IFTTT
from Kannadaprabha - Kannadaprabha.com https://ift.tt/2GWr7sR
via IFTTT
ಶೀಘ್ರದಲ್ಲೇ ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿಗೆ ಪ್ರಧಾನಿ ಶಿಲಾನ್ಯಾಸ: ಪಿಯೂಷ್ ಗೋಯಲ್
ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ರಾಜ್ಯ ಸರ್ಕಾರ 19 ಷರತ್ತುಗಳನ್ನು ವಿಧಿಸಿತ್ತು. ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿ...
from Kannadaprabha - Kannadaprabha.com https://ift.tt/2tAdW9f
via IFTTT
from Kannadaprabha - Kannadaprabha.com https://ift.tt/2tAdW9f
via IFTTT
ಮಂಗಳೂರು - ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು: ಗೋಯಲ್
ಮಂಗಳೂರು-ಬೆಂಗಳೂರು - ಚೆನ್ನೈ ಹಾಗೂ ಮಂಗಳೂರು-ಹೈದರಾಬಾದ್ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸಲಾಗುವುದು....
from Kannadaprabha - Kannadaprabha.com https://ift.tt/2GWqZJT
via IFTTT
from Kannadaprabha - Kannadaprabha.com https://ift.tt/2GWqZJT
via IFTTT
ಬೆಂಗಳೂರು: 3 ಎಎಲ್ಎಚ್-ಎಂಕೆ ಹೆಲಿಕಾಪ್ಟರ್ ಗಳನ್ನು ಸೇನೆಗೆ ಹಸ್ತಾಂತರಿಸಿದ ಎಚ್ಎಎಲ್
ಭಾರತೀಯ ರಕ್ಷಣಾ ವಲಯದ ಪ್ರಮುಖ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಎಚ್ಎಎಲ್) , ಭಾರತೀಯ ಸೇನೆಗೆ ಮೂರು ಅತ್ಯಾಧುನಿಕ ಎಎಲ್ಎಚ್-ಎಂಕೆ 3 ಹೆಲಿಕಾಪ್ಟಗಳನ್ನು ಹಸ್ತಾಂತರಿಸಿದೆ.
from Kannadaprabha - Kannadaprabha.com https://ift.tt/2tzrEsP
via IFTTT
from Kannadaprabha - Kannadaprabha.com https://ift.tt/2tzrEsP
via IFTTT
ಆಡಿಯೋ ಟೇಪ್ ಪ್ರಕರಣ: ಬಿಎಸ್ ವೈ ಸೇರಿ ನಾಲ್ವರ ವಿರುದ್ಧದ ಎಫ್ ಐ ಆರ್ ಗೆ ಕೋರ್ಟ್ ಮಧ್ಯಂತರ ತಡೆ
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಮಾಡಲಾಗಿದ್ದ ಆಪರೇಷನ್ ಬಿಜೆಪಿ ಆಡಿಯೋ ಟೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್ ಐ ಆರ್ ಗೆ ...
from Kannadaprabha - Kannadaprabha.com https://ift.tt/2GUWAM4
via IFTTT
from Kannadaprabha - Kannadaprabha.com https://ift.tt/2GUWAM4
via IFTTT
ಶೀಘ್ರವೇ ಮಂಗಳೂರಿಗೆ ಮೂರು ಎಕ್ಸ್ ಪ್ರೆಸ್ ರೈಲುಗಳು: ನಳಿನ್ ಕುಮಾರ್ ಕಟೀಲ್
ಮಂಗಳೂರು ನಗರಕ್ಕೆ ಮೂರು ಹೆಚ್ಚುವರಿ ಎಕ್ಸ್ ಪ್ರೆಸ್ ರೈಲುಗಳು ಶೀಘ್ರವೇ ಸಂಚರಿಸಲಿವೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ...
from Kannadaprabha - Kannadaprabha.com https://ift.tt/2tvOdyE
via IFTTT
from Kannadaprabha - Kannadaprabha.com https://ift.tt/2tvOdyE
via IFTTT
ಆಪರೇಷನ್ ಕಮಲ ಆಡಿಯೋ ಪ್ರಕರಣ: ಬಿಎಸ್ ವೈ ಅರ್ಜಿ ಕುರಿತು ಇಂದು 'ಹೈ' ತೀರ್ಪು
ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಬಿಜೆಪಿ....
from Kannadaprabha - Kannadaprabha.com http://www.kannadaprabha.com/karnataka/audio-tape-case-ktaka-hc-to-pronounce-order-on-yeddyurappa’s-plea-tomorrow/334290.html
via IFTTT
from Kannadaprabha - Kannadaprabha.com http://www.kannadaprabha.com/karnataka/audio-tape-case-ktaka-hc-to-pronounce-order-on-yeddyurappa’s-plea-tomorrow/334290.html
via IFTTT
ಅವಧಿಗೂ ಮುನ್ನವೇ ಶೈಕ್ಷಣಿಕ ವರ್ಷ ಆರಂಭಕ್ಕೆ ಸಿಎಂ ಕುಮಾರಸ್ವಾಮಿ ಚಿಂತನೆ!
ಖಾಸಗಿ ಶಾಲೆ ಮತ್ತು ಕಾಲೇಜುಗಳು ಬೇಗನೇ ತರಗತಿ ಆರಂಭಿಸುತ್ತವೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ- ಕಾಲೇಜುಗಳನ್ನು ಶೀಘ್ರವೇ ಆರಂಭಿಸಲು ಚಿಂತನೆ ...
from Kannadaprabha - Kannadaprabha.com https://ift.tt/2GZmeiD
via IFTTT
from Kannadaprabha - Kannadaprabha.com https://ift.tt/2GZmeiD
via IFTTT
ಬೆಂಗಳೂರು ಸುರಕ್ಷಿತ ನಗರ, ಅಸುರಕ್ಷಿತ ಭಾವ ಎಂದಿಗೂ ಕಾಡಿಲ್ಲ: ಕಾಶ್ಮೀರಿ ವಿದ್ಯಾರ್ಥಿಗಳು
ಬೆಂಗಳೂರು ಅತ್ಯಂತ ಸುರಕ್ಷಿತ ನಗರವಾಗಿದ್ದು, ನಮ್ಮ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಕಾಶ್ಮೀರದ ವಿದ್ಯಾರ್ಥಿಗಳು ಹೇಳಿದ್ದಾರೆ.
from Kannadaprabha - Kannadaprabha.com https://ift.tt/2tvO2mY
via IFTTT
from Kannadaprabha - Kannadaprabha.com https://ift.tt/2tvO2mY
via IFTTT
Thursday, 21 February 2019
ದೇಶ ಕಾಯುವ ಸೈನಿಕರೇ ಸತ್ತರೆ ನಮ್ಮನ್ನು ರಕ್ಷಿಸುವವರು ಯಾರು: ಗದಗ ಗ್ರಾಮಸ್ಥರ ಆತಂಕ
ಸುಮಾರು 4 ಸಾವಿರ ಜನಸಂಖ್ಯೆಯಿರುವ ಗದಗ ಜಿಲ್ಲೆ ಹಟಲಗೇರಿ ಗ್ರಾಮದಲ್ಲಿ ಸುಮಾರು 150 ಮಂದಿ ಸೈನಿಕರು ದೇಶ ಕಾಯಲು ತಮ್ಮ ಜೀವನನ್ನು ಮುಡುಪಾಗಿಟ್ಟಿದ್ದಾರೆ...
from Kannadaprabha - Kannadaprabha.com https://ift.tt/2V4Er2a
via IFTTT
from Kannadaprabha - Kannadaprabha.com https://ift.tt/2V4Er2a
via IFTTT
ಮಂಗಳೂರು: ಸಿಟಿ ಸೆಂಟರ್ ಮಾಲ್ ನಲ್ಲಿ ಬೆಂಕಿ ಆಕಸ್ಮಿಕ, ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಸಮಯಕ್ಕೆ ಸರಿಯಾಗಿ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿದ ಕಾರಣ ಭಾರೀ ಪ್ರಮಾಣದ ಅವಘಡ ತಪ್ಪಿದೆ.
from Kannadaprabha - Kannadaprabha.com https://ift.tt/2EmTwqv
via IFTTT
from Kannadaprabha - Kannadaprabha.com https://ift.tt/2EmTwqv
via IFTTT
ಕಲಬುರ್ಗಿ: ಕೆಎಸ್ ಆರ್ ಟಿಸಿ ಬಸ್ ಬ್ರೇಕ್ ಫೈಲ್, ಚಾಲಕನ ಮುಂಜಾಗ್ರತೆಯಿಂದ ತಪ್ಪಿದ ದುರಂತ!
ಶಾನ್ಯ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ನ ಬ್ರೇಕ್ ವಿಫಲಗೊಂಡಿರುವುದನ್ನು ಅರಿತ ಚಾಲಕ, ಮುಂಜಾಗ್ರತೆ ವಹಿಸಿ, ಜನದಟ್ಟಣೆಯ ರಸ್ತೆಯಲ್ಲಿ ಸಾಗದೆ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿಸಿ ಹೆಚ್ಚಿನ....
from Kannadaprabha - Kannadaprabha.com https://ift.tt/2V4Zq54
via IFTTT
from Kannadaprabha - Kannadaprabha.com https://ift.tt/2V4Zq54
via IFTTT
ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ
ಮಾರ್ಚ್ 1 ರಿಂದ ಆರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸರ್ಕಾರಿ ಬಸ್ ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ...
from Kannadaprabha - Kannadaprabha.com https://ift.tt/2EmTu1R
via IFTTT
from Kannadaprabha - Kannadaprabha.com https://ift.tt/2EmTu1R
via IFTTT
ಹಾಸನ: ಕಟ್ಟಡಕ್ಕೆ ಕಾರು ಡಿಕ್ಕಿ; ಇಬ್ಬರು ಮಕ್ಕಳು ಸೇರಿ ನಾಲ್ವರ ಸಜೀವ ದಹನ
ಕಟ್ಟಡಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಜೀವ ದಹನವಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಸಹೊರವಲಯದಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2Vdr1RH
via IFTTT
from Kannadaprabha - Kannadaprabha.com https://ift.tt/2Vdr1RH
via IFTTT
ರಾತ್ರೋ ರಾತ್ರಿ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ!
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ರಾತ್ರೋ ರಾತ್ರಿ ಹಲವು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ...
from Kannadaprabha - Kannadaprabha.com https://ift.tt/2En90dV
via IFTTT
from Kannadaprabha - Kannadaprabha.com https://ift.tt/2En90dV
via IFTTT
ರಾಜ್ಯದ ಸೋಷಿಯಲ್ ಮೀಡಿಯಾ ಜವಾಬ್ದಾರಿ ಬಿಜೆಪಿ ಕೇಂದ್ರ ನಾಯಕರ ಸುಪರ್ದಿಗೆ!
ಭಾರತೀಯ ಜನತಾ ಪಕ್ಷ ಹೆಚ್ಚು ರಾಷ್ಟ್ರಮಟ್ಟದಲ್ಲೇ ಕೇಂದ್ರೀಕೃತವಾಗುತ್ತಿದೆ ಎಂಬ ಆರೋಪಗಳ ಮಧ್ಯೆಯೇ ರಾಜ್ಯಗಳ ಸಾಮಾಜಿಕ ಮಾಧ್ಯಮಗಳ ಹೊಣೆಗಾರಿಕೆಯನ್ನು ...
from Kannadaprabha - Kannadaprabha.com http://www.kannadaprabha.com/karnataka/now-bjp’s-social-media-teams-also-centralised/334231.html
via IFTTT
from Kannadaprabha - Kannadaprabha.com http://www.kannadaprabha.com/karnataka/now-bjp’s-social-media-teams-also-centralised/334231.html
via IFTTT
ಧ್ವನಿ ಬದಲಿಸುವ ಆ್ಯಪ್ ಬಳಸಿ ವಂಚನೆ: ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ತುಮಕೂರು ವ್ಯಕ್ತಿ ಬಂಧನ
ಯುವತಿಯರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು, ಧ್ವನಿ ಬದಲಾಯಿಸುವ ಆ್ಯಪ್ ಬಳಸಿ ಹೆಣ್ಣಿನ ಧ್ವನಿಯಲ್ಲೇ ಮಾತನಾಡಿ ಯುವಕರನ್ನು ಪುಸಲಾಯಿಸಿ ...
from Kannadaprabha - Kannadaprabha.com https://ift.tt/2VcxsUP
via IFTTT
from Kannadaprabha - Kannadaprabha.com https://ift.tt/2VcxsUP
via IFTTT
ಏರೋ ಇಂಡಿಯಾ 2019; ತೇಜಸ್ ಯುದ್ಧ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್
ಸಮರಕ್ಕೆ ಸನ್ನದ್ಧವಾಗಿರುವ ಭಾರತದ ಹಗುರ ಯುದ್ಧ ವಿಮಾನ ತೇಜಸ್ ಎಂಕೆ 1ಗೆ ....
from Kannadaprabha - Kannadaprabha.com https://ift.tt/2En91P1
via IFTTT
from Kannadaprabha - Kannadaprabha.com https://ift.tt/2En91P1
via IFTTT
ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ: ಶಾಸಕ ಕಂಪ್ಲಿ ಗಣೇಶ್ ಗೆ 14 ದಿನ ನ್ಯಾಯಾಂಗ ಬಂಧನ
ಬಿಡದಿಯ ರೆಸಾರ್ಟ್ ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಕಂಪ್ಲಿ ಗಣೇಶ್ ಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
from Kannadaprabha - Kannadaprabha.com https://ift.tt/2VdqxuR
via IFTTT
from Kannadaprabha - Kannadaprabha.com https://ift.tt/2VdqxuR
via IFTTT
Wednesday, 20 February 2019
ಏರೋ ಇಂಡಿಯಾ 2019: ಲೋಹದ ಹಕ್ಕಿಗಳ ಮೈನವಿರೇಳಿಸುವ ಪ್ರದರ್ಶನ; ಮೃತ ಪೈಲಟ್ಗೆ ಶ್ರದ್ಧಾಂಜಲಿ
ವೈಮಾನಿಕ ಮತ್ತು ಮಿಲಿಟರಿ ಕ್ಷೇತ್ರಗಳ ತಂತ್ರಜ್ಞಾನ, ಉತ್ಪನ್ನಗಳ ಅನಾವರಣಗೊಳಿಸುವ ಏಷಿಯಾದ ಅತಿದೊಡ್ಡ, ಪ್ರತಿಷ್ಠಿತ 'ಏರೋ ಇಂಡಿಯಾ 2019' ಹನ್ನೆರಡನೇ ಆವೃತ್ತಿಗೆ ಬುಧವಾರ ಬೆಳಗ್ಗೆ 9 ಗಂಟೆಗೆ ಯಲಹಂಕ ...
from Kannadaprabha - Kannadaprabha.com https://ift.tt/2EmLUEj
via IFTTT
from Kannadaprabha - Kannadaprabha.com https://ift.tt/2EmLUEj
via IFTTT
ಮೇಕೆದಾಟು ಯೋಜನೆ: ಸುಪ್ರೀಂ ವಿಚಾರಣೆ 3 ವಾರಗಳ ಕಾಲ ಮುಂದೂಡಿಕೆ
ಕರ್ನಾಟಕದ ಮಹತ್ವದ ಕುಡಿಯುವ ನೀರು ಯೋಜನೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಕುರಿತು ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೂರು ವಾರಗಳ ಕಾಲ ಮುಂದೂಡಿದೆ.
from Kannadaprabha - Kannadaprabha.com https://ift.tt/2V89QRq
via IFTTT
from Kannadaprabha - Kannadaprabha.com https://ift.tt/2V89QRq
via IFTTT
ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್ ಅರೆಸ್ಟ್
ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಕಡೆಗೂ ಪೋಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2EkqkjS
via IFTTT
from Kannadaprabha - Kannadaprabha.com https://ift.tt/2EkqkjS
via IFTTT
ಬೆಂಗಳೂರು: ನಿವೇಶನದ ಆಸೆಗೆ ನಾದಿನಿಯನ್ನೇ ಕೊಂದ!
: ನಿವೇಶನನದ ಆಸೆಗಾಗಾಗಿ ನಾದಿನಿಯನ್ನೇ ಕೊಂದಿದ್ದ ಭಾವ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2VaZIHI
via IFTTT
from Kannadaprabha - Kannadaprabha.com https://ift.tt/2VaZIHI
via IFTTT
ಕಷ್ಟದಲ್ಲಿದ್ದ ಯುವಕನ ಜೀವನಕ್ಕೆ ಬೆಳಕಾದ 'ಬಡವರ ಬಂಧು'
ಟವಲು ಹಾಗೂ ಹೂವು ಮಾರಿ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದ ಬೀದಿ ವ್ಯಾಪಾರಿಗೆ ಸರ್ಕಾರದ ಮಹತ್ವಾಕಾಂಕ್ಷಿ 'ಬಡವರ ಬಂಧು'....
from Kannadaprabha - Kannadaprabha.com https://ift.tt/2EiL4Iz
via IFTTT
from Kannadaprabha - Kannadaprabha.com https://ift.tt/2EiL4Iz
via IFTTT
ಏರೋ ಇಂಡಿಯಾ 2019 ಪ್ರದರ್ಶನ; ಈ ವರ್ಷದ ವಿಶೇಷತೆಗಳು ಏನೇನು?
ಐದು ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ. ಒಟ್ಟಾರೆ ...
from Kannadaprabha - Kannadaprabha.com https://ift.tt/2V8hyLu
via IFTTT
from Kannadaprabha - Kannadaprabha.com https://ift.tt/2V8hyLu
via IFTTT
ಕೋಟ್ಯಂತರ ಅವಕಾಶಗಳಿಗೆ ಯಲಹಂಕ ವಾಯುನೆಲೆಯೇ ರನ್ ವೇ: ನಿರ್ಮಲಾ ಸೀತಾರಾಮನ್
ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಿಂದ ಭಾರತ ಜಾಗತಿಕ ಭೂಪಟದಲ್ಲಿ ಸ್ಥಾನ ಪಡೆಯಲಿದೆ. ಭಾರತದ ರಕ್ಷಣಾ ಮತ್ತು ವೈಮಾನಿಕ ಶಕ್ತಿ...
from Kannadaprabha - Kannadaprabha.com https://ift.tt/2Ek1ccV
via IFTTT
from Kannadaprabha - Kannadaprabha.com https://ift.tt/2Ek1ccV
via IFTTT
ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಸಿಎಂ ಕುಮಾರಸ್ವಾಮಿ ಕರೆ
ರಕ್ಷಣಾ ವಲಯಕ್ಕೆ ಏರೋ ಇಂಡಿಯಾ ಪ್ರದರ್ಶನ ಮಹತ್ವದ್ದಾಗಿದೆ. ಕರ್ನಾಟಕ ಆರ್ಥಿಕ ಅಭಿವೃದ್ಧಿಯಲ್ಲಿ...
from Kannadaprabha - Kannadaprabha.com https://ift.tt/2V5aoYc
via IFTTT
from Kannadaprabha - Kannadaprabha.com https://ift.tt/2V5aoYc
via IFTTT
ಕಾರವಾರ: ತಾಯಿ ಅಂತ್ಯಕ್ರಿಯೆ ವೇಳೆ ಹೃದಯಾಘಾತದಿಂದ ಮಗ ಸಾವು!
ತನ್ನ ತಾಯಿಯ ಚಿತೆಗೆ ಬೆಂಕಿ ಇಡುವ ವೇಳೆಯೇ ಹೃದಯಾಘಾತವಾಗಿ ಮಗನೊಬ್ಬ ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2Emse3D
via IFTTT
from Kannadaprabha - Kannadaprabha.com https://ift.tt/2Emse3D
via IFTTT
ಏರೋ ಇಂಡಿಯಾ 2019: ದುರಂತದ ಕಾರಣ ವೈಮಾನಿಕ ಪ್ರದರ್ಶನದಿಂದ ದೂರ ಉಳಿದ 'ಸೂರ್ಯ ಕಿರಣ್'!
ಯಲಹಂಕ ವಾಯು ನೆಲೆಯಲ್ಲಿ ನಿನ್ನೆ ಸಂಭವಿಸಿದ ಸೂರ್ಯಕಿರಣ್ ಲಘು ಯುದ್ಧ ವಿಮಾನ ದುರಂತದ ಬಳಿಕ ಆಘಾತಕ್ಕೊಳಗಾಗಿರುವ ಸೂರ್ಯ ಕಿರಣ್ ಲಘು ಯುದ್ಧ ವಿಮಾನ ತಂಡ ವೈಮಾನಿಕ ಪ್ರದರ್ಶನದಿಂದಲೇ ದೂರು ಉಳಿದಿದೆ.
from Kannadaprabha - Kannadaprabha.com https://ift.tt/2V9aVsa
via IFTTT
from Kannadaprabha - Kannadaprabha.com https://ift.tt/2V9aVsa
via IFTTT
ಏರೋ ಇಂಡಿಯಾ 2019: ಜನನಿಬಿಢ ಪ್ರದೇಶದ ಕಣ್ಗಾವಲಿಗೆ ಡ್ರೋನ್ ಮಾದರಿಯ 'ಪತಂಗ'
ಸಾರ್ವಜನಿಕ ಕಾರ್ಯಕ್ರಮಗಳು, ಉತ್ಸವಗಳು ನಡೆದಾಗ ಭದ್ರತೆಯ ಕಣ್ಗಾವಲು ಇಡುವುದು ಪೊಲೀಸರಿಗೆ ಬಹುದೊಡ್ಡ ಸವಾಲಿನ ಕೆಲಸ. ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದರೂ, ಅದರ ವ್ಯಾಪ್ತಿ, ವಿಸ್ತಾರ ಸೀಮಿತ
from Kannadaprabha - Kannadaprabha.com https://ift.tt/2Ekh8vQ
via IFTTT
from Kannadaprabha - Kannadaprabha.com https://ift.tt/2Ekh8vQ
via IFTTT
ಏರೋ ಇಂಡಿಯಾ ವಿಮಾನ ದುರಂತಕ್ಕೆ ಟ್ವಿಸ್ಟ್; ವಿಮಾನದಲ್ಲಿದ್ದದ್ದು 4 ಪೈಲಟ್ ಗಳು?, ಮತ್ತೋರ್ವ ಗಾಯಾಳು ಪೈಲಟ್ ಪತ್ತೆ
ವಿಮಾನ ದುರಂತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ವಿಮಾನಗಳಲ್ಲಿದ್ದದ್ದು ಮೂವರು ಪೈಲಟ್ ಗಳಲ್ಲ.. ಬದಲಿಗೆ 4 ಮಂದಿ ಪೈಲಟ್ ಗಳು ಎನ್ನಲಾಗಿದೆ. ಈ ಪೈಕಿ ಇಂದು ಮುಂಜಾನೆ ಮೂರನೇ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2V5Xx85
via IFTTT
from Kannadaprabha - Kannadaprabha.com https://ift.tt/2V5Xx85
via IFTTT
ಸೂರ್ಯಕಿರಣ್ ದುರಂತ: ಘಟನಾ ಸ್ಥಳದ ಪಕ್ಕದಲ್ಲೇ ವಾಸವಿದ್ದ ಕುಟುಂಬ ಅದೃಷ್ಟವಶಾತ್ ಪಾರು!
ಸೂರ್ಯ ಕಿರಣ್ ಸಮರ ವಿಮಾನಗಳ ಡಿಕ್ಕಿಯಾಗಿ ಓರ್ವ ಪೈಲಟ್ ಸಾವನ್ನಪ್ಪಿರುವ ಘಟನೆ ನಿನ್ನೆ (ಮಂಗಳವಾರ) ಬೆಂಗಳೂರಿನಲ್ಲಿ ನಡೆದಿದ್ದು ಈ ವೇಳೆ ಹಾರೋಹಳ್ಳಿಯಲ್ಲಿನ ಇಸ್ರೋ ಲೇಔಟ್ ನ 1ನೇ....
from Kannadaprabha - Kannadaprabha.com https://ift.tt/2EkqjMQ
via IFTTT
from Kannadaprabha - Kannadaprabha.com https://ift.tt/2EkqjMQ
via IFTTT
ಆ್ಯಂಬಿಡೆಂಟ್ ವಂಚನೆ ಪ್ರಕರಣ: ಜನಾರ್ದನ ರೆಡ್ಡಿ ಸೇರಿದಂತೆ 8 ಮಂದಿ ವಿರುದ್ದ ಚಾರ್ಜ್ ಶೀಟ್
ಬಹುಕೋಟಿ ವಂಚನೆ ಆರೋಪದ ಆ್ಯಂಬಿಡೆಂಟ್ ಕಂಪನಿ ವಿರುದ್ಧ ಸಿಸಿಬಿ ಪೊಲೀಸ್ ತಂಡ 4800 ಪುಟಗಳ ದೋಷಾರೋಪಣೆ ಪಟ್ಟಿಯನ್ನು....
from Kannadaprabha - Kannadaprabha.com https://ift.tt/2Vf0XFV
via IFTTT
from Kannadaprabha - Kannadaprabha.com https://ift.tt/2Vf0XFV
via IFTTT
ನಾನು ಯಾವುದೇ ಧರ್ಮದ ಪ್ರಚಾರಕನಲ್ಲ, ಮಾನವ ಧರ್ಮದ ಸೇವಕ: ಸಿಎಂ ಕುಮಾರಸ್ವಾಮಿ
ತಾವು ಯಾವುದೇ ಧರ್ಮ ಪ್ರಚಾರಕ ಅಥವಾ ಧರ್ಮ ರಕ್ಷಕನಲ್ಲ, ನಾನಿಲ್ಲಿ ಮಾನವೀಯತೆಯ ಸೇವೆ ಮಾಡುವವನು
from Kannadaprabha - Kannadaprabha.com https://ift.tt/2Ek1aBP
via IFTTT
from Kannadaprabha - Kannadaprabha.com https://ift.tt/2Ek1aBP
via IFTTT
ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಯಲ್ಲಿ 25 ಲಕ್ಷ ಭಕ್ತಾದಿಗಳು ಬಾಗಿ
ಮಂಗಳವಾರ ನಡೆದ ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಸುಮಾರು 25 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದರು....
from Kannadaprabha - Kannadaprabha.com https://ift.tt/2V9dXfQ
via IFTTT
from Kannadaprabha - Kannadaprabha.com https://ift.tt/2V9dXfQ
via IFTTT
Tuesday, 19 February 2019
ಕಲಬುರಗಿ: ಪಾಕ್ ಧರ್ಮ ಪ್ರಚಾರಕನ ಕತ್ತು ಸೀಳಿ ಭೀಕರ ಕೊಲೆ!
ಪ್ರವಾದಿ ಮೊಹಮ್ಮದ್ ಪೈಗಂಬರ್ ಹಾಗೂ ಕುರಾನ್ ಗ್ರಂಥ ಕುರಿತು ಅವಹೇಳನಕಾರಿ ಪ್ರಚಾರ ಮಾಡುತ್ತಿದ್ದಾನೆ ಎಂದು ಆರೋಪಿಸಿ ಪಾಕ್ ಧರ್ಮ ಪ್ರಚಾರಕನ ಕತ್ತು ಸೀಳಿ ಬರ್ಬರವಾಗಿ ಹತ್ಯೆ...
from Kannadaprabha - Kannadaprabha.com http://bit.ly/2BGxqxu
via IFTTT
from Kannadaprabha - Kannadaprabha.com http://bit.ly/2BGxqxu
via IFTTT
ಬೆಂಗಳೂರು ಏರ್ ಷೋ ತಾಲೀಮು ವೇಳೆ ಅವಘಡ: 2 ಸೂರ್ಯಕಿರಣ್ ಜೆಟ್ ಗಳ ಡಿಕ್ಕಿ, ಓರ್ವ ಪೈಲಟ್ ಸಾವು
ತೀವ್ರ ಕುತೂಹಲ ಕೆರಳಿಸಿರುವ ಏರೋ ಇಂಡಿಯಾ 2019ಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬೆಂಗಳೂರು ಏರ್ ಷೋ ವೇಳೆ ಅವಘಡವೊಂದು ಸಂಭವಿಸಿದ್ದು,...
from Kannadaprabha - Kannadaprabha.com http://bit.ly/2TRFaUh
via IFTTT
from Kannadaprabha - Kannadaprabha.com http://bit.ly/2TRFaUh
via IFTTT
ತುಮಕೂರು ಅಪಘಾತ ಪ್ರಕರಣ: ಬಿಜೆಪಿ ಶಾಸಕ ಸಿಟಿ ರವಿ ವಿರುದ್ಧ ಎಫ್ ಐಆರ್ ದಾಖಲು
ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿಟಿ ರವಿ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com http://bit.ly/2BJPW7W
via IFTTT
from Kannadaprabha - Kannadaprabha.com http://bit.ly/2BJPW7W
via IFTTT
ಕಾರು ಹರಿದು ಇಬ್ಬರ ದುರ್ಮರಣ: ಅಪಘಾತದ ಬಗ್ಗೆ ಶಾಸಕ ಸಿ.ಟಿ ರವಿ ಸ್ಪಷ್ಟೀಕರಣ
ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಸಿ,ಟಿ ರವಿ ಸ್ಪಷ್ಟನೆ ನೀಡಿದ್ದಾರೆ...
from Kannadaprabha - Kannadaprabha.com http://bit.ly/2TRF7b3
via IFTTT
from Kannadaprabha - Kannadaprabha.com http://bit.ly/2TRF7b3
via IFTTT
ಬೆಳಗಾವಿ: ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ ಯುವಕರು
ಇಬ್ಬರು ಮಕ್ಕಳೊಂದಿಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ 28 ವರ್ಷದ ಮಹಿಳೆಯನ್ನು ಯುವ ಸಾಮಾಜಿಕ ಕಾರ್ಯಕರ್ತರ ತಂಡವೊಂದು ರಕ್ಷಿಸಿರುವ ಘಟನೆ ನಡೆದಿದೆ.
from Kannadaprabha - Kannadaprabha.com http://bit.ly/2BGxjSA
via IFTTT
from Kannadaprabha - Kannadaprabha.com http://bit.ly/2BGxjSA
via IFTTT
ಪುಲ್ವಾಮಾ ನರಮೇಧಕ್ಕೆ ಪ್ರತೀಕಾರವೇ ಪರಿಹಾರವಲ್ಲ- ಕುಮಾರಸ್ವಾಮಿ
ಪುಲ್ವಾಮಾ ನರಮೇಧಕ್ಕೆ ಶೀಘ್ರದಲ್ಲಿಯೇ ತಕ್ಕ ಪ್ರತ್ಯುತ್ತರ ನೀಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದ್ದರೆ, ಪ್ರತಿಕಾರವೇ ಪರಿಹಾರವಲ್ಲ ಎಂದು ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com http://bit.ly/2TRF4fn
via IFTTT
from Kannadaprabha - Kannadaprabha.com http://bit.ly/2TRF4fn
via IFTTT
ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಹರಿದ ಶಾಸಕ ಸಿಟಿ ರವಿ ಕಾರು, ಇಬ್ಬರ ದುರ್ಮರಣ
ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಶಾಸಕ ಸಿಟಿ ರವಿ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ನಿನ್ನೆ ತಡರಾತ್ರಿ ತುಮಕೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2BGxi0Y
via IFTTT
from Kannadaprabha - Kannadaprabha.com http://bit.ly/2BGxi0Y
via IFTTT
ತುಮಕೂರು ಬಳಿ ಸಿ ಟಿ ರವಿ ಕಾರು ಅಪಘಾತ: ಬಿಜೆಪಿ ಹೇಳಿದ್ದೇನು?
ಬಿಜೆಪಿ ಶಾಸಕ ಸಿ ಟಿ ರವಿ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಊರ್ಕೇನ ಹಳ್ಳಿ ...
from Kannadaprabha - Kannadaprabha.com http://bit.ly/2TWHkSL
via IFTTT
from Kannadaprabha - Kannadaprabha.com http://bit.ly/2TWHkSL
via IFTTT
ದೈಹಿಕ ಹಲ್ಲೆ ನಡೆಸಿದರೆ ಪೋಷಕರ ಜೊತೆ ವಾಸಿಸಲು ಅವಕಾಶವಿಲ್ಲ: ಹೈಕೋರ್ಟ್ ಆದೇಶ
ವೃದ್ಧ ಪೋಷಕರ ಮೇಲೆ ಹಲ್ಲೆ ನಡೆಸಿ ಅವರ ಮನೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ...
from Kannadaprabha - Kannadaprabha.com http://bit.ly/2BIfDpw
via IFTTT
from Kannadaprabha - Kannadaprabha.com http://bit.ly/2BIfDpw
via IFTTT
ಮಂಡ್ಯ: ಚಾಕುವಿನಿಂದ ಇರಿದು ಗ್ರಾಮಪಂಚಾಯ್ತಿ ಸದಸ್ಯನ ಕೊಲೆ
ಚಾಕುವಿನಿಂದ ಇರಿದು ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2TWHgT1
via IFTTT
from Kannadaprabha - Kannadaprabha.com http://bit.ly/2TWHgT1
via IFTTT
ಮಂಗಳೂರಿನಲ್ಲಿ ವೃದ್ಧ ದಂಪತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು
ವೃದ್ಧ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ...
from Kannadaprabha - Kannadaprabha.com http://bit.ly/2BGxe1e
via IFTTT
from Kannadaprabha - Kannadaprabha.com http://bit.ly/2BGxe1e
via IFTTT
ಹುಬ್ಬಳ್ಳಿ: ಪೊಲೀಸ್ ಕ್ವಾರ್ಟರ್ಸ್ ನಲ್ಲಿ 18 ಲಕ್ಷ ರು. ದರೋಡೆ
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ನ ಎರಡು ಮನೆಗಳಲ್ಲಿ ಚಿನ್ನ ಮತ್ತು ನಗದು ಸೇರಿದಂತೆ ಸುಮಾರು 18 ಲಕ್ಷ ರು ಮೌಲ್ಯದ ಹಣ ಕದ್ದು ...
from Kannadaprabha - Kannadaprabha.com http://bit.ly/2TXsVW8
via IFTTT
from Kannadaprabha - Kannadaprabha.com http://bit.ly/2TXsVW8
via IFTTT
ಏರೋ ಇಂಡಿಯಾ 2019: ವಿಮಾನಗಳ ಪತನ ತನಿಖೆಗೆ ಸಮಿತಿ ರಚನೆ: ವಾಯುಸೇನೆ ಮಾಹಿತಿ
ಏರೋ ಇಂಡಿಯಾ 2019 ಆರಂಭಕ್ಕೂ ಮುನ್ನಾದಿನವೇ ಸಂಭವಿಸಿರುವ ಸೂರ್ಯಕಿರಣ್ ಯುದ್ಧ ವಿಮಾನಗಳ ಪತನ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ.
from Kannadaprabha - Kannadaprabha.com http://bit.ly/2BIhWZP
via IFTTT
from Kannadaprabha - Kannadaprabha.com http://bit.ly/2BIhWZP
via IFTTT
ಬೆಳಗಾವಿ ವಿಟಿಯು ವಿಭಜನೆ ಸದ್ಯಕ್ಕಿಲ್ಲ: ಸಿಎಂ ಕುಮಾರಸ್ವಾಮಿ ಸ್ಪಷ್ಟನೆ
ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಬೆಳಗಾವಿ ವಿಟಿಯು ವಿಭಜನೆ ಸಂಬಂಧ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೂ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತೆರೆ ...
from Kannadaprabha - Kannadaprabha.com http://bit.ly/2U2JIrb
via IFTTT
from Kannadaprabha - Kannadaprabha.com http://bit.ly/2U2JIrb
via IFTTT
Monday, 18 February 2019
ಮುಸ್ಲಿಮರ ಬಗ್ಗೆ ಮಾತನಾಡಿದರೆ ಜೀವ ತೆಗೆಯುತ್ತೇವೆ: ಕೇಂದ್ರ ಸಚಿವ ಹೆಗಡೆಗೆ ಜೀವ ಬೆದರಿಕೆ ಕರೆ
ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರಿಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. ಶುಕ್ರವಾರ ಮಧ್ಯರಾತ್ರಿ ಸಚಿವರ ಮನೆ ದೂರವಾಣಿಗೆ 0022330000 ಈ ನಂಬರ್ ನಿಂದ ಅನಾಮಿಕ ಕರೆ ಬಂದಿದೆ.
from Kannadaprabha - Kannadaprabha.com http://bit.ly/2Ei111Y
via IFTTT
from Kannadaprabha - Kannadaprabha.com http://bit.ly/2Ei111Y
via IFTTT
'ಭಗವಾನ್, ಪ್ರತಾಪ್ ಸಿಂಹ ಅನಂತ್ ಕುಮಾರ್ ಹೆಗಡೆ', ನಿಮ್ಮ ನಾಲಗೆ ನಿಯಂತ್ರಣದಲ್ಲಿರಲಿ: ಪಾಟೀಲ್ ವಾರ್ನಿಂಗ್
ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ, ಕೋಮು ಸಾಮರಸ್ಯ ಕದಡುವ ಹೇಳಿಕೆಗಳನ್ನುಯಾರೇ ನೀಡಿದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ...
from Kannadaprabha - Kannadaprabha.com http://bit.ly/2V9Ogfv
via IFTTT
from Kannadaprabha - Kannadaprabha.com http://bit.ly/2V9Ogfv
via IFTTT
ಚಿಕ್ಕಮಗಳೂರು: 80 ಅಡಿ ಕಂದಕಕ್ಕೆ ಉರುಳಿದ ಕಾರು, ಒಂದೇ ಕುಟುಂಬದ ನಾಲ್ವರ ದುರ್ಮರಣ
: ವ್ಯಾಗನರ್ ಕಾರೊಂದು ಎಂಬತ್ತು ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ದಾರುಣ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳುರು ಜಿಲ್ಲೆ ಕಳಸ ಸಮೀಪ ನಡೆದಿದೆ.
from Kannadaprabha - Kannadaprabha.com http://bit.ly/2EiCh9T
via IFTTT
from Kannadaprabha - Kannadaprabha.com http://bit.ly/2EiCh9T
via IFTTT
ಬಿಬಿಎಂಪಿ ಬಜೆಟ್ 2019: ಮಹಿಳೆಯರಿಗಾಗಿ ಮಹಾಲಕ್ಷ್ಮಿ, ಅನ್ನಪೂರ್ಣೇಶ್ವರಿ ಯೋಜನೆ ಪ್ರಕಟ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷೆ ಎಸ್.ಪಿ. ಹೇಮಲತಾ ಇಂದು ಮಂಡಿಸಿದ 2019-20ನೇ ಸಾಲಿನ ....
from Kannadaprabha - Kannadaprabha.com http://bit.ly/2VbcdmH
via IFTTT
from Kannadaprabha - Kannadaprabha.com http://bit.ly/2VbcdmH
via IFTTT
ಬಿಬಿಎಂಪಿ ಬಜೆಟ್; ಸರ್ವಜನರ ಹಿತ ಪರಮ ಗುರಿ, 645.97 ಕೋಟಿ ಮೊತ್ತದ ಕಲ್ಯಾಣ ಕಾರ್ಯಕ್ರಮಗಳ ಘೋಷಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ ವೈಯಕ್ತಿಕ ಮನೆ ಹೊಂದಲು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 5 ಕೋಟಿ ರೂ....
from Kannadaprabha - Kannadaprabha.com http://bit.ly/2Ei0VYa
via IFTTT
from Kannadaprabha - Kannadaprabha.com http://bit.ly/2Ei0VYa
via IFTTT
ಮೈಸೂರು: ನಿಗದಿತ ಸ್ಥಳದಲ್ಲಿ ಇಳಿಯದ ಸಿಎಂ ಹೆಲಿಕಾಪ್ಟರ್, ಅಧಿಕಾರಿಗಳು ಕಂಗಾಲು!
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿಗದಿತ ಸ್ಥಳದಲ್ಲಿ ಇಳಿಯದೆ ಕೆಲ ಕ್ಷಣಗಳ ಕಾಲ ಗೊಂದಲಕ್ಕೆ ಕಾರಣವಾದ ಘಟನೆ ಮೈಸೂರು ಜಿಲ್ಲೆ ಟಿ. ನರಸಿಪುರದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2V3DiYH
via IFTTT
from Kannadaprabha - Kannadaprabha.com http://bit.ly/2V3DiYH
via IFTTT
ಪುಲ್ವಾಮಾ ದಾಳಿ: ದೇಶದ್ರೋಹ ಪ್ರಕರಣದಡಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಸೆರೆ
ಸಾಮಾಜಿಕ ಜಾಲತಾಣದಲ್ಲಿ ಸೈನಿಕರ ಬಗ್ಗೆ ಅವಹೇಳನಕಾರಿ ಸ್ಟೇಟಸ್ ಹಾಕಿದ್ದನ್ನು ಪ್ರಶ್ನಿಸಿದ್ದ ಸಹಪಾಠಿ ಮೇಲೆ ಹಲ್ಲೆ ನಡೆಸಿದ ಜಮ್ಮು- ಕಾಶ್ಮೀರ ಮೂಲದ ಮೂವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2Ei85eR
via IFTTT
from Kannadaprabha - Kannadaprabha.com http://bit.ly/2Ei85eR
via IFTTT
ಪ್ರೇಮಿಗಳ ದಿನ ಬ್ಯಾಗ್ ನಲ್ಲಿದ್ದ ಪ್ರೇಮಪತ್ರ ಶಿಕ್ಷಕರ ಕೈಗೆ ಸಿಕ್ಕಿದ್ದರಿಂದ ವಿದ್ಯಾರ್ಥಿ ಆತ್ಮಹತ್ಯೆ
ಪ್ರೇಮಿಗಳ ದಿನದಂದು ಸ್ಕೂಲ್ ಬ್ಯಾಗ್ ನಲ್ಲಿದ್ದ ಪ್ರೇಮ ಪತ್ರ ಶಿಕ್ಷಕರ ಕೈಗೆ ಸಿಕ್ಕಿದ್ದರಿಂದ ಭೀತಿಗೊಂಡ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2V3zS8f
via IFTTT
from Kannadaprabha - Kannadaprabha.com http://bit.ly/2V3zS8f
via IFTTT
ಟಿ ನರಸೀಪುರ: ತ್ರಿವೇಣಿ ಸಂಗಮದ ಕುಂಭಮೇಳ; ಮೊದಲ ದಿನವೇ ಸಾವಿರಾರು ಭಕ್ತರ ಆಗಮನ
ಟಿ ನರಸೀಪುರದಲ್ಲಿ ನಡೆಯುತ್ತಿರುವ ಮೂರು ದಿನಗಳ ಕುಂಭ ಮೇಳಕ್ಕೆ ಭಾನುವಾರ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ತ್ರಿವೇಣಿ ಸಂಗಮಕ್ಕೆ ಸಾವಿರಾರು ...
from Kannadaprabha - Kannadaprabha.com http://bit.ly/2Ei0JrU
via IFTTT
from Kannadaprabha - Kannadaprabha.com http://bit.ly/2Ei0JrU
via IFTTT
ಆರೋಪಿಗಳಿಂದ ಹಣ ಸಂಗ್ರಹಿಸಿ ಹಂಪಿ ಸ್ಮಾರಕ ಪುನರ್ ನಿರ್ಮಿಸಿ: ಕೋರ್ಟ್ ಆದೇಶ
ಹಂಪಿಯ ವಿಷ್ಣು ದೇವಾಲಯದ ಆವರಣದಲ್ಲಿರುವ ಸ್ಮಾರಕಗಳನ್ನು ಬೀಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕುಆರೋಪಿಗಳಿಂದ ಹಣ ಸಂಗ್ರಹಿಸಿ ಸ್ಮಾರಕಗಳನ್ನು ....
from Kannadaprabha - Kannadaprabha.com http://bit.ly/2V8AOZh
via IFTTT
from Kannadaprabha - Kannadaprabha.com http://bit.ly/2V8AOZh
via IFTTT
ಆಟೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಲೋಕಸಭೆ ಚುನಾವಣೆ ಮುಗಿಯುವವರೆಗೂ ದರ ಏರಿಕೆ ಇಲ್ಲ!
ಪ್ರಯಾಣ ಶುಲ್ಕ ಏರಿಸುವಂತೆ ಆಟೋ ಚಾಲಕರ ಸಂಘ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ...
from Kannadaprabha - Kannadaprabha.com http://bit.ly/2EgwK3u
via IFTTT
from Kannadaprabha - Kannadaprabha.com http://bit.ly/2EgwK3u
via IFTTT
Sunday, 17 February 2019
ಬೆಳಗಾವಿ: ಯೋಧರ ರಕ್ತಪಾತದ ನಡುವೆ ಪಾಕಿಸ್ತಾನಕ್ಕೆ ಜೈ ಎಂದ ಶಿಕ್ಷಕಿ, ಮನೆಗೆ ಬೆಂಕಿ ಹಚ್ಚಿದ ಯುವಕರು!
ಉಗ್ರ ದಾಳಿಯಲ್ಲಿ ಭಾರತೀಯ ಯೋಧರ ಬಲಿದಾನದಿಂದಾಗಿ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದ್ದಾಗ ಬೆಳಗಾವಿಯ ಶಿಕ್ಷಕಿ ಮಾತ್ರ ಪಾಕಿಸ್ತಾನಕ್ಕೆ ಜೈ ಎಂದು...
from Kannadaprabha - Kannadaprabha.com http://bit.ly/2SIn3Um
via IFTTT
from Kannadaprabha - Kannadaprabha.com http://bit.ly/2SIn3Um
via IFTTT
ಶಿವಮೊಗ್ಗ: ಹುತಾತ್ಮ ಯೋಧರ ಸ್ಮರಣಾರ್ಥ 200ಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ
ಪುಲ್ವಾಮಾ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥಶಿವಮೊಗ್ಗದಲ್ಲಿ ಭಾನುವಾರ ರಕ್ತದಾನ ಶಿಬಿರ ಏರ್ಪಡಿಸಿದ್ದರು. ಶಿಬಿರದಲ್ಲಿ 200 ಕ್ಕಿಂತ ಹೆಚ್ಚು ಜನರು ರಕ್ತದಾನ ಮಾಡಿದರು.
from Kannadaprabha - Kannadaprabha.com http://bit.ly/2DSnwZE
via IFTTT
from Kannadaprabha - Kannadaprabha.com http://bit.ly/2DSnwZE
via IFTTT
ಚಿಕ್ಕಮಗಳೂರು: ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ, ನಕ್ಸಲ್ ಕೃತ್ಯ ಶಂಕೆ
ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ಕೆಲ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬಸರೀಕಲ್ನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2SFHwck
via IFTTT
from Kannadaprabha - Kannadaprabha.com http://bit.ly/2SFHwck
via IFTTT
ಪುಲ್ವಾಮಾ ದಾಳಿಗೆ ಎದೆಗುಂದದ ಯುವಕರು: ಸೇನೆ ಸೇರಲು ಆಕಾಂಕ್ಷಿಗಳ ಅತ್ಯುತ್ಸಾಹ!
ಪುಲ್ವಾಮಾ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾದರೂ ಹತಾಶರಾಗದ ಆರ್ಥಿಕವಾಗಿ ಹಿಂದುಳಿದಿರುವ ಸಾವಿರಾರು ಯುವಕರು ಇಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಂಡರು.
from Kannadaprabha - Kannadaprabha.com http://bit.ly/2DLYThd
via IFTTT
from Kannadaprabha - Kannadaprabha.com http://bit.ly/2DLYThd
via IFTTT
ಪುಲ್ವಾಮಾ ದಾಳಿ: ಇನ್ಫೋಸಿಸ್ ಪ್ರತಿಷ್ಠಾನದಿಂದ ಪ್ರತಿ ಹುತಾತ್ಮ ಯೋಧರ ಕುಟುಂಬಕ್ಕೆ 10 ಲಕ್ಷ ನೆರವು
ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರತಿ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರು. ದೇಣಿಗೆ ನಿಡುವುದಾಗಿ ಇನ್ಫೋಸಿಸ್ ಫೌಂಡೇಶನ್ ಘೊಷಿಸಿದೆ. ತ
from Kannadaprabha - Kannadaprabha.com http://bit.ly/2SFHsJC
via IFTTT
from Kannadaprabha - Kannadaprabha.com http://bit.ly/2SFHsJC
via IFTTT
ಬೆಂಗಳೂರು: ಪಿಜಿ ಮಾಲೀಕನಿಂದ ಯುವತಿ ಮೇಲೆ ಹಲ್ಲೆ,ದೂರು ದಾಖಲು
ಅಸ್ಸಾಂನಿಂದ ಬಂದಿದ್ದ 28 ವರ್ಷದ ಯುವತಿ ಮೇಲೆ ಪಿಜಿ ಮಾಲೀಕ ಹಾಗೂ ಅಡುಗೆ ಭಟ್ಟ ಹಾಗೂ ಆತನ ತಾಯಿ ಸೇರಿ ಹಲ್ಲೆ ನಡೆಸಿ ಮಧ್ಯರಾತ್ರಿಯಲ್ಲಿ ಪಿಜಿಯಿಂದ ಹೊರ ಹಾಕಿರುವ ಘಟನೆ ವೈಟ್ ಪೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2DSnrVQ
via IFTTT
from Kannadaprabha - Kannadaprabha.com http://bit.ly/2DSnrVQ
via IFTTT
ತುಮಕೂರು: ಬಾಳೆಹಣ್ಣು ನೀಡಿದ ಯುವಕನ ತಲೆಯನ್ನೇ ಜಗಿದ ಮದಗಜ!
ದೇವಸ್ಥಾನವೊಂದರಲ್ಲಿ ಆನೆಯೊಂದಕ್ಕೆ ಬಾಳೆಹಣ್ಣು ನೀಡಿ ಆಶೀರ್ವಾದ ಪಡೆಯಲು ಹೋದಾಗ ಆನೆ ಯುವಕನೊಬ್ಬನ ತಲೆಯನ್ನೇ ಜಗಿದು ಗಾಯಗೊಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2SFi5b0
via IFTTT
from Kannadaprabha - Kannadaprabha.com http://bit.ly/2SFi5b0
via IFTTT
ಚಿತ್ರ ವರದಿ: ಧರ್ಮಸ್ಥಳದಲ್ಲಿ ಮಹಾಮಜ್ಜನ, ರಂಗುಗಳಲ್ಲಿ ಕಂಗೊಳಿಸಿದ ವೈರಾಗ್ಯ ಮೂರ್ತಿ
ನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಂಭ್ರಮ ಪ್ರಖ್ಯಾತ ಧಾರ್ಮಿಕ ತಾಣ ಧರ್ಮಸ್ಥಳದಲ್ಲಿ ಮನೆಮ್ಮಾಡಿದ್ದು ದೇಶಾದ್ಯಂತದ....
from Kannadaprabha - Kannadaprabha.com http://www.kannadaprabha.com/karnataka/at-lord-bahubali’s-anointment-devotees-join-in-prayers-for-kashmir/334003.html
via IFTTT
from Kannadaprabha - Kannadaprabha.com http://www.kannadaprabha.com/karnataka/at-lord-bahubali’s-anointment-devotees-join-in-prayers-for-kashmir/334003.html
via IFTTT
ಟಿ. ನರಸಿಪುರ: ದಕ್ಷಿಣ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು
ಹನ್ನೊಂದನೇ ದಕ್ಷೀಣ ಭಾರತ ಕುಂಭಮೇಳ ಮೈಸೂರು ಜಿಲ್ಲೆ ತಿರಮಕೂಡಲ ನರಸಿಪುರದ ತ್ರಿವೇಣಿ ಸಂಗಮದಲ್ಲಿ ವಿದ್ಯುಕ್ತ ಚಾಲನೆ ದೊರಕುದೆ.
from Kannadaprabha - Kannadaprabha.com http://bit.ly/2DNfyB3
via IFTTT
from Kannadaprabha - Kannadaprabha.com http://bit.ly/2DNfyB3
via IFTTT
ಬೆಂಗಳೂರು: ಪುಲ್ವಾಮಾ ಉಗ್ರ ದಾಳಿ ಸಂಭ್ರಮಿಸಿದ್ದ ಕಾಶ್ಮೀರಿ ವಿದ್ಯಾರ್ಥಿಯ ಬಂಧನ
ಕಳೆದ ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಸಂಭ್ರಮಿಸಿದ ಮತ್ತು ಜೈಶ್ -ಇ-ಮೊಹಮ್ಮದ ಸಂಘಟನೆಯನ್ನು....
from Kannadaprabha - Kannadaprabha.com http://bit.ly/2SE1aW0
via IFTTT
from Kannadaprabha - Kannadaprabha.com http://bit.ly/2SE1aW0
via IFTTT
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಸಿಎಂ ಸೂಚನೆ
ಮುಂದಿನ ತಿಂಗಳು ಎಸ್ ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಯಾವುದೇ ಅಡೆತಡೆಗಳಿಲ್ಲದೆ ....
from Kannadaprabha - Kannadaprabha.com http://bit.ly/2DMYLy7
via IFTTT
from Kannadaprabha - Kannadaprabha.com http://bit.ly/2DMYLy7
via IFTTT
ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿಲ್ಲ; ನಿವೃತ್ತ ಏರ್ ಮಾರ್ಷಲ್
ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಯಾವುದೇ ಹಗರಣ ನಡೆದಿಲ್ಲ, ಈಗ ವಿವಾದವಾಗುತ್ತಿರುವುದು ...
from Kannadaprabha - Kannadaprabha.com http://bit.ly/2SI08Z4
via IFTTT
from Kannadaprabha - Kannadaprabha.com http://bit.ly/2SI08Z4
via IFTTT
ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ಯಶವಂತಪುರದಿಂದ ನಿರ್ಗಮನಕ್ಕೆ ಒತ್ತಾಯ
ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ರೈಲು ಬಾಣಸವಾಡಿ ಬದಲು ಯಶವಂತಪುರದಿಂದ ನಿರ್ಗಮಿಸಬೇಕು...
from Kannadaprabha - Kannadaprabha.com http://bit.ly/2DSnctU
via IFTTT
from Kannadaprabha - Kannadaprabha.com http://bit.ly/2DSnctU
via IFTTT
ನನ್ನನ್ನೂ ಸೇನೆಗೆ ಸೇರಿಸಿಕೊಳ್ಳಿ; 4 ತಿಂಗಳ ಗರ್ಭಿಣಿ ಕಲಾವತಿಯ ಕೆಚ್ಚೆದೆಯ ಮಾತು
ಪುಲ್ವಾಮಾ ಉಗ್ರಗಾಮಿ ದಾಳಿಯಲ್ಲಿ ಹುತಾತ್ಮರಾದ ಜಿಲ್ಲೆಯ ಗುಡಿಗೆರೆ ಗ್ರಾಮದ ಯೋಧ ಗುರುವಿನ ...
from Kannadaprabha - Kannadaprabha.com http://bit.ly/2SHEFzG
via IFTTT
from Kannadaprabha - Kannadaprabha.com http://bit.ly/2SHEFzG
via IFTTT
ಕರ್ನಾಟಕ ಬಂದ್ ಗೆ ಬದಲಾಗಿ ಕರಾಳ ಕರ್ನಾಟಕ ಆಚರಣೆ
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಸೈನಿಕರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ ...
from Kannadaprabha - Kannadaprabha.com http://bit.ly/2DSdS9I
via IFTTT
from Kannadaprabha - Kannadaprabha.com http://bit.ly/2DSdS9I
via IFTTT
Saturday, 16 February 2019
ಹುತಾತ್ಮ ಯೋಧ ಗುರು ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ನಮನ; 25 ಲಕ್ಷ ರೂ. ಪರಿಹಾರ ಘೋಷಣೆ
ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ರಾಜ್ಯದ ಯೋಧ ಎಚ್.ಗುರು ಅವರ ಪಾರ್ಥಿವ ಶರೀರ ನಗರಕ್ಕೆ ಆಗಮಿಸಿದಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ....
from Kannadaprabha - Kannadaprabha.com http://bit.ly/2X6ZFyf
via IFTTT
from Kannadaprabha - Kannadaprabha.com http://bit.ly/2X6ZFyf
via IFTTT
ಪುಲ್ವಾಮಾ ಉಗ್ರ ದಾಳಿ ಖಂಡಿಸಿ ಫೆ.19ಕ್ಕೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್
ಪುಲ್ವಾಮಾದಲ್ಲಿ ಸೈನಿಕರ ಮೇಲಿನ ಉಗ್ರರ ದಾಳಿ ಖಂಡಿಸಿ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಫೆ.19 ರಂದು ಕನ್ನಡ ಒಕ್ಕೂಟ ಕರ್ನಾಟಕ ಬಂದ್ ಗೆ ಕರೆ ನೀಡಿದೆ.
from Kannadaprabha - Kannadaprabha.com http://bit.ly/2S3bKAZ
via IFTTT
from Kannadaprabha - Kannadaprabha.com http://bit.ly/2S3bKAZ
via IFTTT
ಮಂಡ್ಯದ ವೀರ ಯೋಧ ಗುರು ಪಂಚಭೂತಗಳಲ್ಲಿ ಲೀನ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ರಾಜ್ಯದ ವೀರ ಯೋಧ ಎಚ್ ಗುರು ಅವರು ಶನಿವಾರ....
from Kannadaprabha - Kannadaprabha.com http://bit.ly/2X1Mi2t
via IFTTT
from Kannadaprabha - Kannadaprabha.com http://bit.ly/2X1Mi2t
via IFTTT
ಕುವೆಂಪು ವಿಶ್ವವಿದ್ಯಾಲಯದ'ಚಿನ್ನದ ಹುಡುಗಿ'ಸಾಧನೆಗೆ ಅಡ್ಡಿಯಾಗದ ಬಡತನ
ಕುವೆಂಪು ವಿಶ್ವ ವಿದ್ಯಾಲಯದ 29 ನೇ ಘಟಿಕೋತ್ಸವದಲ್ಲಿ ಎಂಎ ಕನ್ನಡ ವಿಭಾಗದಲ್ಲಿ ಕೆಎ ನೇತ್ರಾವತಿ ಏಳು ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಚಿನ್ನದ ಹುಡುಗಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ
from Kannadaprabha - Kannadaprabha.com http://www.kannadaprabha.com/karnataka/poverty-didn’t-deter-golden-girl-of-kuvempu-university/333951.html
via IFTTT
from Kannadaprabha - Kannadaprabha.com http://www.kannadaprabha.com/karnataka/poverty-didn’t-deter-golden-girl-of-kuvempu-university/333951.html
via IFTTT
ಟಿ. ನರಸಿಪುರ: 3 ದಿನಗಳ ದಕ್ಷಿಣದ ಕುಂಭ ಮೇಳಕ್ಕೆ ತ್ರಿವೇಣಿ ಸಂಗಮ ಸಜ್ಜು
ಮೈಸೂರು ಜಿಲ್ಲೆಯ ಟಿ. ನರಸಿಪುರದ ತ್ರೀವೇಣಿ ಸಂಗಮದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ 11ನೇ ಕುಂಭ ಮೇಳಕ್ಕೆ ಸಿದ್ದತೆಗಳು ಇದಾಗಲೇ ಅಂತಿಮ ಹಂತದಲ್ಲಿದೆ.
from Kannadaprabha - Kannadaprabha.com http://bit.ly/2S7rwKS
via IFTTT
from Kannadaprabha - Kannadaprabha.com http://bit.ly/2S7rwKS
via IFTTT
ನಕಲಿ ಪಾಸ್ ಪೋರ್ಟ್ಸ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಳು ರೋಹಿಂಗ್ಯಾಗಳ ವಶ
ಭಾರತದ ನಕಲಿ ಪಾಸ್ ಪೋರ್ಟ್ ಹೊಂದಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿ ರೋಹಿಂಗ್ಯಾ ಮುಸ್ಲಿಂರನ್ನು ನಗರ ಅಪರಾಧ ವಿಭಾಗದ ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2X5WSp8
via IFTTT
from Kannadaprabha - Kannadaprabha.com http://bit.ly/2X5WSp8
via IFTTT
ಪುಲ್ವಾಮಾ ಉಗ್ರ ದಾಳಿ ಖಂಡಿಸಿ ಬೆಂಗಳೂರು ಅಂಗಡಿ ಮಾಲೀಕರ ಪ್ರತಿಭಟನೆ!
ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದು ಉಗ್ರರ ದಾಳಿಯನ್ನು ಖಂಡಿಸಿ ಬೆಂಗಳೂರಿನ ಎಸ್ ಪಿ...
from Kannadaprabha - Kannadaprabha.com http://bit.ly/2S8piLk
via IFTTT
from Kannadaprabha - Kannadaprabha.com http://bit.ly/2S8piLk
via IFTTT
ಹಾವೇರಿ: ಹುತಾತ್ಮ ಯೋಧರ ಸ್ಮರಣೆ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ, ಓರ್ವನ ಬಂಧನ
ಪುಲ್ವಾಮಾದಲ್ಲಿ ಉಗ್ರದಾಳಿಗೆ ಸಿಕ್ಕು ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಏರ್ಪಡಿಸಿದ್ದ ಸಭೆಯಲ್ಲಿ ಪಾಕ್-ಪರ ಘೋಷಣೆ ಕೂಗಿದ್ದ ಆರೋಪದ ಮೇಲೆ ಹಾವೇರಿ ಪೋಲೀಸರು ಓರ್ವನನ್ನು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2X8Z7I7
via IFTTT
from Kannadaprabha - Kannadaprabha.com http://bit.ly/2X8Z7I7
via IFTTT
ಸೈನಿಕರ ಬಗ್ಗೆ ಅವಹೇಳನಕಾರಿ ಹೇಳಿಕೆ: ಕಾಶ್ಮೀರ ಯುವಕನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
ಸೇನೆಯ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ರೀತಿಯಲ್ಲಿ ಹೇಳಿಕೆ ನೀಡಿದ್ದ ಕಾಶ್ಮೀರದ ಯುವಕ ಆಬಿದ್ ಮಲ್ಲಿಕ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ಸೈಬರ್ ಅಪರಾಧ ಘಟಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
from Kannadaprabha - Kannadaprabha.com http://bit.ly/2S37RvO
via IFTTT
from Kannadaprabha - Kannadaprabha.com http://bit.ly/2S37RvO
via IFTTT
ಉಗ್ರರಿಗೆ ತಕ್ಕ ಶಿಕ್ಷೆ ನೀಡಿದರೆ ನನ್ನ ಪತಿಯ ಆತ್ಮಕ್ಕೆ ಶಾಂತಿ ಸಿಗಬಹುದು: ಹುತಾತ್ಮ ಯೋಧ ಗುರು ಪತ್ನಿ ಕಲಾವತಿ
ಸಿಆರ್ ಪಿಎಫ್ ಯೋಧರು ಸಂಚರಿಸುತ್ತಿದ್ದ ಯೋಧರ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ 40...
from Kannadaprabha - Kannadaprabha.com http://www.kannadaprabha.com/karnataka/pulwama-attack-punish-terrorists-so-that-my-husband’s-soul-gets-peace-says-martyrs-wife/333931.html
via IFTTT
from Kannadaprabha - Kannadaprabha.com http://www.kannadaprabha.com/karnataka/pulwama-attack-punish-terrorists-so-that-my-husband’s-soul-gets-peace-says-martyrs-wife/333931.html
via IFTTT
ಜೀವನವಿಡೀ ಕಣಿವೆ ರಾಜ್ಯದ ಸೇವೆಗೆ ಮುಡಿಪಾಗಿಡುತ್ತೇನೆ; ಕರ್ನಾಟಕದ ಯೋಧನ ಕೆಚ್ಚೆದೆಯ ಮಾತು!
ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 43ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರನ್ನು ಕೊಂದ ನಂತರ ...
from Kannadaprabha - Kannadaprabha.com http://bit.ly/2X60IOZ
via IFTTT
from Kannadaprabha - Kannadaprabha.com http://bit.ly/2X60IOZ
via IFTTT
ನಾನಂತೂ ಹೆಚ್ಚು ದಿನ ಬದುಕಿರುವುದಿಲ್ಲ; ನೀರನ್ನು ಚಿನ್ನದಂತೆ ಬಳಕೆ ಮಾಡಿ: ಹೆಚ್ ಡಿ ದೇವೇಗೌಡ
ರಾಜ್ಯದ ಎಲ್ಲಾ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಹತ್ತಿರದಿಂದ ಗಮನಿಸುತ್ತಿದ್ದೇನೆ, ಕಾವೇರಿ, ಕೃಷ್ಣ ಮತ್ತು...
from Kannadaprabha - Kannadaprabha.com http://bit.ly/2S9wgQm
via IFTTT
from Kannadaprabha - Kannadaprabha.com http://bit.ly/2S9wgQm
via IFTTT
ಬೆಂಗಳೂರು: ಟಿ ವಿ ಸರ್ವೀಸ್ ಮ್ಯಾನ್ ಎಂದು ಬಾಲಕನನ್ನು ನಂಬಿಸಿ ಹಾಡಹಗಲೇ ಮನೆ ದರೋಡೆ!
ತಾನೊಬ್ಬ ಪ್ರಸಿದ್ದ ಟಿವಿ ಕಂಪವಿಯ ಸರ್ವೀಸ್ ಮ್ಯಾನ್ ಎಂದು ಹೇಳಿಕೊಂಡು ಬಂದ ಕಳ್ಳನೊಬ್ಬ ಹಾಡಹಗಲೇ ಮನೆ ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ...
from Kannadaprabha - Kannadaprabha.com http://www.kannadaprabha.com/karnataka/\disguised-as-tv-serviceman-thief-fools-boy-robs-house/333952.html
via IFTTT
from Kannadaprabha - Kannadaprabha.com http://www.kannadaprabha.com/karnataka/\disguised-as-tv-serviceman-thief-fools-boy-robs-house/333952.html
via IFTTT
ಬೆಂಗಳೂರು: ಲೇಡಿಸ್ ಹಾಸ್ಟೆಲ್ ಬಳಿ ಹಸ್ತ ಮೈಥುನ ಮಾಡಿಕೊಳ್ಳುತ್ತಿದ್ದ ವಿಕೃತಕಾಮಿ ಬಂಧನ
ಬನ್ನೇರುಘಟ್ಟ ರಸ್ತೆ ಖಾಸಗಿ ಕಾಲೇಜಿನ ಲೇಡಿಸ್ ಹಾಸ್ಟೆಲ್ ಬಳಿಯ ಕಟ್ಟಡದ ಮೇಲೆ ನಿಂತು ಅರೆನಗ್ನನಾಗಿ ನಿಂತು ಹಸ್ತ ಮೈಥುನ ಮಾಡಿ ವಿಕೃತಿ ಮೆರೆದ ...
from Kannadaprabha - Kannadaprabha.com http://www.kannadaprabha.com/karnataka/peeping-tom-arrested-for-spying-on-girls’-hostel/333953.html
via IFTTT
from Kannadaprabha - Kannadaprabha.com http://www.kannadaprabha.com/karnataka/peeping-tom-arrested-for-spying-on-girls’-hostel/333953.html
via IFTTT
Friday, 15 February 2019
ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ, ಮೈಸೂರಿನಲ್ಲಿ 6 ಮಹಿಳೆಯರ ರಕ್ಷಣೆ
ನಗರದ ಎರಡು ಸ್ಪಾ ಮೇಲೆ ದಾಳಿ ನಡೆಸಿದ ಪೊಲೀಸರು, ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರನ್ನು ಬಂಧಿಸಿದ್ದು...
from Kannadaprabha - Kannadaprabha.com http://bit.ly/2GrCOZ5
via IFTTT
from Kannadaprabha - Kannadaprabha.com http://bit.ly/2GrCOZ5
via IFTTT
ಮಂಡ್ಯ ಯೋಧ ಹುತಾತ್ಮ: ಮಗನ ಜೀವಕ್ಕೆ ಅಪಾಯದ ಬಗ್ಗೆ ತಾಯಿಗೆ ಗೊತ್ತಿತ್ತಾ?
ಮಗನ ಜೀವಕ್ಕೆ ಅಪಾಯ ಕಾದಿದೆ ಎಂಬ ಕರುಳಿನ ಸಂಕಟ ಆ ತಾಯಿಗೆ ಮೊದಲೇ ಅರಿವಾಗಿತ್ತೇ? ಕಣ್ಣರಿಯದೇ ಇರುವುದನ್ನು ಕರುಳು...
from Kannadaprabha - Kannadaprabha.com http://bit.ly/2IoTG4O
via IFTTT
from Kannadaprabha - Kannadaprabha.com http://bit.ly/2IoTG4O
via IFTTT
ಇದುವೇ ನಿಜವಾದ ಸರ್ಜಿಕಲ್ ಸ್ಟ್ರೈಕ್! ಬೆಂಗಳೂರಿನ ಕಾಶ್ಮೀರಿ ಯುವಕನ ವಿಕೃತ ಮನಸ್ಥಿತಿ ಅನಾವರಣ
ಇದೇ ನಿಜವಾದ ಸರ್ಜಿಕಲ್ ಸ್ಟ್ರೈಕ್! ಬೆಂಗಳುರಿನಲ್ಲಿ ವ್ಯಾಸಂಗ ಮಾಡಿದ್ದ ಕಾಶ್ಮೀರಿ ಯುವಕ ಅಬೀದ್ ಮಲಿಕ್ ನಿನ್ನೆ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ನಡೆದ.....
from Kannadaprabha - Kannadaprabha.com http://bit.ly/2Gskcs0
via IFTTT
from Kannadaprabha - Kannadaprabha.com http://bit.ly/2Gskcs0
via IFTTT
ಪುಲ್ವಾಮ ಉಗ್ರ ದಾಳಿ: ಕರ್ನಾಟಕದ ಯೋಧ ಗುರು ಹುತಾತ್ಮ!
ಪುಲ್ವಾಮದಲ್ಲಿ ಫೆ.14 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಪೈಕಿ ಕರ್ನಾಟಕದ ಯೋಧ ಸಹ ಇದ್ದಾರೆ.
from Kannadaprabha - Kannadaprabha.com http://bit.ly/2IoTlz4
via IFTTT
from Kannadaprabha - Kannadaprabha.com http://bit.ly/2IoTlz4
via IFTTT
'ನನಗೆ ಅವರು ಬೇಕು ಅಮ್ಮಾ' ಎಂದು ಗೋಗರೆದ ಹುತಾತ್ಮ ಯೋಧ ಗುರುವಿನ ಪತ್ನಿ
ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ...
from Kannadaprabha - Kannadaprabha.com http://bit.ly/2Gsis1U
via IFTTT
from Kannadaprabha - Kannadaprabha.com http://bit.ly/2Gsis1U
via IFTTT
ವಿಟಿಯು ವಿಭಜನೆ ಹಿಂದೆ ರೇವಣ್ಣ ಮಾಸ್ಟರ್ ಮೈಂಡ್: ದೇವೇಗೌಡರ ಹೆಸರಿನಲ್ಲಿ ಮತ್ತೊಂದು ವಿವಿ?
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ, ವಿಟಿಯು ವಿಭಜನೆಗೆ ಚುನಾಯಿತ ಪ್ರತಿನಿಧಿಗಳೇ ..
from Kannadaprabha - Kannadaprabha.com http://bit.ly/2IoTd2y
via IFTTT
from Kannadaprabha - Kannadaprabha.com http://bit.ly/2IoTd2y
via IFTTT
ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ: ನಿಯಮಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ
ರಾಜ್ಯ ಸಚಿವ ಸಂಪುಟ ಮೂರು ದಶಕಗಳ ಹಳೆಯ ಡಾ ಸರೋಜಿನಿ ಮಹಿಷಿ ಸಮಿತಿಯ ಶಿಫಾರಸನ್ನು ಜಾರಿಗೆ...
from Kannadaprabha - Kannadaprabha.com http://bit.ly/2GqI7YR
via IFTTT
from Kannadaprabha - Kannadaprabha.com http://bit.ly/2GqI7YR
via IFTTT
ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯ ಮನೆಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!
ತನ್ನ ಮಗಳನ್ನು ವಿವಾಹ ಮಾಡಿಕೊಡಲು ಒಪ್ಪದ ಓರ್ವ ಮಹಿಳಾ ಉದ್ಯೋಗಿಯ ಮನೆ ಮೇಲೆ ಜಾಬ್ ಪ್ಲೇಸ್ ಮೆಂಟ್ ಏಜನ್ಸಿಯನ್ನು ನಡೆಸುತ್ತಿರುವ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ....
from Kannadaprabha - Kannadaprabha.com http://www.kannadaprabha.com/karnataka/rejected-man-sets-girl’s-house-ablaze/333893.html
via IFTTT
from Kannadaprabha - Kannadaprabha.com http://www.kannadaprabha.com/karnataka/rejected-man-sets-girl’s-house-ablaze/333893.html
via IFTTT
ಲೋಕಸಭೆ ಚುನಾವಣೆ ಹಿನ್ನೆಲೆ: ಬ್ರಾಹ್ಮಣ ಸಮುದಾಯದ ಕಲ್ಯಾಣ ನಿಧಿಗೆ 25 ಕೋಟಿ
ಲೋಕಸಭೆ ಚುನಾವಣೆಯನ್ನು ಗಮನದಲ್ಲರಿಸಿಕೊಂಡಿರುವ ರಾಜ್ಯ ಸಮ್ಮಿಶ್ರ ಸರ್ಕಾರ ಬಿಜೆಪಿ ವೋಟ್ ಬ್ಯಾಂಕ್ ಎಂದೇ ಪರಿಗಣಿತವಾಗಿರುವ ಬ್ರಾಹ್ಮಣ ಸಮುದಾಯಕ್ಕೆ ...
from Kannadaprabha - Kannadaprabha.com http://bit.ly/2Ihlc45
via IFTTT
from Kannadaprabha - Kannadaprabha.com http://bit.ly/2Ihlc45
via IFTTT
ಯೋಧ ಗುರು ಕುಟುಂಬಕ್ಕೆ ಗಣ್ಯರ ಸಂತಾಪ: ಪರಿಹಾರ ಶೀಘ್ರ ಒದಗಿಸಲು ಮುಖ್ಯಮಂತ್ರಿ ಸೂಚನೆ
ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿರುವ ಮಂಡ್ಯದ ಯೋಧ ಗುರು ಅವರ...
from Kannadaprabha - Kannadaprabha.com http://bit.ly/2GsiruS
via IFTTT
from Kannadaprabha - Kannadaprabha.com http://bit.ly/2GsiruS
via IFTTT
ಮಂಗಳೂರಿನಿಂದ ಬೆಂಗಳೂರಿಗೆ ಮತ್ತೊಂದು ರಾತ್ರಿ ಸಂಚಾರ ಎಕ್ಸ್ ಪ್ರೆಸ್ ರೈಲು
: ಹಲವು ದಿನಗಳಿಂದ ಕಾಯುತ್ತಿದ್ದ ಮಂಗಳೂರು-ಬೆಂಗಳೂರು ರಾತ್ರಿ ಸಂಚಾರ ರೈಲು ಫೆಬ್ರವರಿ 21 ರಿಂದ ಆರಂಭಗೊಳ್ಳಲಿದೆ....
from Kannadaprabha - Kannadaprabha.com http://www.kannadaprabha.com/karnataka/m’luru-gets-one-more-overnight-train-to-b’luru/333891.html
via IFTTT
from Kannadaprabha - Kannadaprabha.com http://www.kannadaprabha.com/karnataka/m’luru-gets-one-more-overnight-train-to-b’luru/333891.html
via IFTTT
ಬೆಂಗಳೂರು: 13ನೇ ಮಹಡಿಯಿಂದ ಕೆಳಗೆ ಹಾರಿ ಟೆಕ್ಕಿ ಆತ್ಮಹತ್ಯೆ
31 ವರ್ಷದ ಟೆಕ್ಕಿಯೊಬ್ಬ ತನ್ನ ಕಚೇರಿಯ 13ನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ...
from Kannadaprabha - Kannadaprabha.com http://bit.ly/2IfUXuM
via IFTTT
from Kannadaprabha - Kannadaprabha.com http://bit.ly/2IfUXuM
via IFTTT
ನರಗುಂದ: ಯಜಮಾನನ ಸಾವಿನ ಸುದ್ದಿಯನ್ನು ಮನೆಯವರಿಗೆ ತಲುಪಿಸಿದ ಎತ್ತು!
ತಮ್ಮ ಎತ್ತು ಸದ್ದು ಮಾಡುತ್ತಾ, ಕೂಗುತ್ತಾ ಓಡೋಡಿ ಮನೆಯ ಕಡೆ ಬರುತ್ತಿರುವಾಗ ಸಿದ್ದನಗೌಡ ಗೌಡರ್ ...
from Kannadaprabha - Kannadaprabha.com http://www.kannadaprabha.com/karnataka/bull-alerts-family-about-man’s-death/333899.html
via IFTTT
from Kannadaprabha - Kannadaprabha.com http://www.kannadaprabha.com/karnataka/bull-alerts-family-about-man’s-death/333899.html
via IFTTT
Thursday, 14 February 2019
ಜಂತಕಲ್ ಗಣಿ ಹಗರಣ: ಸಿಎಂ ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಕೋರಿ ಪಿಐಎಲ್
ಕೆಲ ವರ್ಷಗಳಿಂದ ತಣ್ಣಗಾಗಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಜಂತಕಲ್ ಮೈನಿಂಗ್ ಹಗರಣ ಈಗ ಮತ್ತೆ ಜೀವ ಪಡೆದುಕೊಂಡಿದೆ.
from Kannadaprabha - Kannadaprabha.com http://bit.ly/2USOveG
via IFTTT
from Kannadaprabha - Kannadaprabha.com http://bit.ly/2USOveG
via IFTTT
ವೀಡಿಯೋ: ಏರ್ ಶೋ ಅಂಗವಾಗಿ ಬೆಂಗಳೂರಿಗೆ ರಾಫೆಲ್ ಯುದ್ಧ ವಿಮಾನ ಆಗಮನ!
ರಾಫೆಲ್ ಒಪ್ಪಂದ ಕುರಿತಂತೆ ದೇಶದ ರಾಜಕೀಯ ವಲಯದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿರುವ ನಡುವೆಯೇ ಮೂರು ದ್ಧ ವಿಮಾನಗಳು ಬೆಂಗಳೂರಿನ ಯಲಹಂಕ ವಾಯುನೆಲೆಗೆ ಬಂದಿದಿಳಿದಿದೆ.
from Kannadaprabha - Kannadaprabha.com http://bit.ly/2E9SKwN
via IFTTT
from Kannadaprabha - Kannadaprabha.com http://bit.ly/2E9SKwN
via IFTTT
ಧರ್ಮಸ್ಥಳ ಮಹಾಮಸ್ತಕಾಭಿಷೇಕ: ಪಂಚಮಹಾವೈಭವ ವೇದಿಕೆ ಚಪ್ಪರ ಕುಸಿದು ಅವಘಡ
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕದ ವೇಳೆ ವೇದಿಕೆಯೊಂಡರ ಚಪ್ಪರ ಕುಸಿದಿದ್ದು ಹಲವ್ರು ಗಾಯಗೊಂಡಿದ್ದಾರೆ.
from Kannadaprabha - Kannadaprabha.com http://bit.ly/2V260JF
via IFTTT
from Kannadaprabha - Kannadaprabha.com http://bit.ly/2V260JF
via IFTTT
ವಂಚನೆಗೆ ವಿಧಾನಸೌಧವೇ ಅಡ್ಡಾ: ಗೋಡಂಬಿ ಉದ್ಯಮಿಗೆ ಪಂಗನಾಮ, ಮಾಜಿ ಶಾಸಕನ ಮಗ, ಮೊಮ್ಮಗ ಬಂಧನ
ಉದ್ಯಮಿಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಶಾಸಕನ ಮಗ ಮತ್ತು ಮೊಮ್ಮಗ ಸೇರಿ ಹಲವರನ್ನು ಬಂಧಿಸಿದ್ದಾರೆ....
from Kannadaprabha - Kannadaprabha.com http://www.kannadaprabha.com/karnataka/ex-mla’s-son-grandson-held-for-cheating/333829.html
via IFTTT
from Kannadaprabha - Kannadaprabha.com http://www.kannadaprabha.com/karnataka/ex-mla’s-son-grandson-held-for-cheating/333829.html
via IFTTT
ಮಡಿಕೇರಿ: ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ಅವಮಾನದ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ನಡೆಸಿ ಕೊಂದರು!
ಕೊಡಗಿನ ಸಿದ್ದಾಪುರ ಸಮೀಪದ ವಿದ್ಯಾರ್ಥಿನಿಯ ನಿಗೂಢ ಕಣ್ಮರೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಮ್ಮನ್ನು ಅವಮಾನಿಸಿದ್ದಕ್ಕಾಗಿ ದುಶ್ಕರ್ಮಿಗಳು ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ....
from Kannadaprabha - Kannadaprabha.com http://bit.ly/2EbgErO
via IFTTT
from Kannadaprabha - Kannadaprabha.com http://bit.ly/2EbgErO
via IFTTT
ಮಂಗಳೂರು ಜನತೆಯನ್ನು ಬೆಚ್ಚಿಬೀಳಿಸುವ ಪ್ರೇಮಿಗಳ ದಿನದ 10 ವರ್ಷಗಳ ಹಿಂದಿನ ಘಟನೆ!
ಪ್ರೇಮಿಗಳ ದಿನ ಮಂಗಳೂರು ನಗರ ಜನತೆಗೆ ಈ ವರ್ಷ ಕೂಡ ಸಿಂಹಸ್ವಪ್ನವಾಗಿದೆ. ರಾಜ್ಯದ ಬೇರೆ ...
from Kannadaprabha - Kannadaprabha.com http://bit.ly/2V0no1j
via IFTTT
from Kannadaprabha - Kannadaprabha.com http://bit.ly/2V0no1j
via IFTTT
ಗುಂಡಿನ ಮತ್ತೇ ಗಮ್ಮತ್ತು: ಶಿವಮೊಗ್ಗ ಬಾರ್ ನಲ್ಲಿ 'ನಾಗರಾಜ' ನ ಕಾರು ಬಾರು!
ಪ್ರಪಂಚದ ಅರಿವೇ ಇಲ್ಲದೆ ಬಾರ್ ನಲ್ಲಿ ಕುಡಿಯುತ್ತಾ ಕುಳಿತಿದ್ದವರ ನಶೆಯನ್ನು ಕ್ಷಣ ಮಾತ್ರದಲ್ಲಿ ನಾಗರಾಜ ಇಳಿಸಿದ್ದಾನೆ....
from Kannadaprabha - Kannadaprabha.com http://bit.ly/2E9qmLo
via IFTTT
from Kannadaprabha - Kannadaprabha.com http://bit.ly/2E9qmLo
via IFTTT
ಆ್ಯಂಬಿಡೆಂಟ್ ವಂಚನೆ ಪ್ರಕರಣ: ಜನಾರ್ದನ ರೆಡ್ಡಿ ಆಸ್ತಿ ಮುಟ್ಟುಗೋಲಿಗೆ ಆದೇಶ
ಆ್ಯಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನರೆಡ್ಡಿ, ಪ್ರಕರಣದ ಆರೋಪಿ ಫರೀದ್ ಮನೆ ಮತ್ತು ಅಲಿಖಾನ್ಗೆ ಸೇರಿದ ಆಸ್ತಿಗಳ ಮುಟ್ಟುಗೋಲಿಗೆ ...
from Kannadaprabha - Kannadaprabha.com http://www.kannadaprabha.com/karnataka/ambidant-case-janardhana-reddy’s-house-attached/333823.html
via IFTTT
from Kannadaprabha - Kannadaprabha.com http://www.kannadaprabha.com/karnataka/ambidant-case-janardhana-reddy’s-house-attached/333823.html
via IFTTT
ಲಾರಿಗೆ ಟೆಂಪೋ ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು
ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಚಾಲಕ ...
from Kannadaprabha - Kannadaprabha.com http://bit.ly/2USOur8
via IFTTT
from Kannadaprabha - Kannadaprabha.com http://bit.ly/2USOur8
via IFTTT
ಪತ್ನಿ ಪೀಡಕ ರೌಡಿ ಪತಿ: ಹೆಂಡತಿ ಮತ್ತು ನಾದಿನಿಯಿಂದ ಹಿಗ್ಗಾಮುಗ್ಗಾ ಥಳಿತ
ಪತಿಯಿಂದ ದೂರವಿದ್ದ ಪತ್ನಿಯನ್ನು ವಾಪಸ್ ಕರೆದುಕೊಂಡು ಬರಲು ಹೋದ ಗಂಡನಿಗೆ, ಹೆಂಡತಿ ಮತ್ತು ನಾದಿನಿ ಹಿಗ್ಗಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ...
from Kannadaprabha - Kannadaprabha.com http://bit.ly/2E9NaKK
via IFTTT
from Kannadaprabha - Kannadaprabha.com http://bit.ly/2E9NaKK
via IFTTT
ಕಾರವಾರ: ಕಾರು-ಟ್ಯಾಂಕರ್ ಡಿಕ್ಕಿ, ನಾಲ್ವರು ದುರ್ಮರಣ
ಟ್ಯಾಂಕರ್ ಹಾಗೂ ಕಾರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಸಮೀಪ ನಡೆದಿದೆ.
from Kannadaprabha - Kannadaprabha.com http://bit.ly/2V25Im3
via IFTTT
from Kannadaprabha - Kannadaprabha.com http://bit.ly/2V25Im3
via IFTTT
ಆಂಧ್ರ ವರ-ಕೇರಳ ವಧು: ದಾವಣಗೆರೆಯಲ್ಲಿ ಸಪ್ತಪದಿ ತುಳಿದ ಐಎಎಸ್ ಅಧಿಕಾರಿಗಳು
ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಎಸ್ ಅಶ್ವತಿ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪ್ರೇಮ ಇಂದು ವಿವಾಹ ಬಂಧನಕ್ಕೊಳಗಾಗಿದ್ದಾರೆ...
from Kannadaprabha - Kannadaprabha.com http://bit.ly/2EbaGXS
via IFTTT
from Kannadaprabha - Kannadaprabha.com http://bit.ly/2EbaGXS
via IFTTT
ಬೆಳಗಾವಿ: ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಪ್ರೇಮಿಗಳ ದಿನದಂದೇ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ...
from Kannadaprabha - Kannadaprabha.com http://bit.ly/2V0JTmS
via IFTTT
from Kannadaprabha - Kannadaprabha.com http://bit.ly/2V0JTmS
via IFTTT
Wednesday, 13 February 2019
ಇಂತ ಪೊಳ್ಳು ಬೆದರಿಕೆಗೆ ನನ್ನ ಮಗ ಹೆದರುವುದಿಲ್ಲ: ಶಾಸಕ ಪ್ರೀತಂಗೌಡ ತಾಯಿ
ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪ್ರೀತಂ ಗೌಡ ತಾಯಿ ನಾಗರತ್ನ...
from Kannadaprabha - Kannadaprabha.com http://bit.ly/2GmibOd
via IFTTT
from Kannadaprabha - Kannadaprabha.com http://bit.ly/2GmibOd
via IFTTT
ಕಳ್ಳತನ ಮಾಡಬೇಡಿ ಎಂದಿದ್ದ ಸೂಪರ್ವೈಜರ್ ಕೊಲೆ: ನಾಲ್ವರ ಬಂಧನ
ಕಬ್ಬಿಣದ ಪೈಪ್ ಕಳವಿನಲ್ಲಿ ತೊಡಗಿದ್ದವರ ವಿರುದ್ಧ ದೂರು ನೀಡಲು ಮುಂದಾಗಿದ್ದ ಸೂಪರ್ವೈಜರ್ ನ್ನನ್ನು ಕೊಲೆ ಮಾಡಿದ್ದ ಆರೋಪದಡಿ ಬೆಂಗಳೂರು ಪೋಲೀಸರು ನಾಲ್ವರನ್ನು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2DAkI3u
via IFTTT
from Kannadaprabha - Kannadaprabha.com http://bit.ly/2DAkI3u
via IFTTT
ಮೈಸೂರಲ್ಲೊಂದು ಲವ್-ಸೆಕ್ಸ್-ದೋಖಾ, ಯುವತಿ ಆತ್ಮಹತ್ಯೆ!
ಪ್ರೀತಿಸಿದ್ದ ಯುವಕ ನಂಬಿಸಿ ಕೈಬಿಟ್ಟ ಕಾರಣ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2Gnj74J
via IFTTT
from Kannadaprabha - Kannadaprabha.com http://bit.ly/2Gnj74J
via IFTTT
ವಿಟಿಯು ವಿಭಜನೆಗೆ ಕಾಂಗ್ರೆಸ್ ವಿರೋಧ: ಬಿಜೆಪಿಗೆ ಎಸ್ಆರ್ ಪಾಟೀಲ್ ಸಾಥ್
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವನ್ನು ವಿಭಜಿಸಿ ಒಂದು ಭಾಗವನ್ನು ಹಾಸನಕ್ಕೆ ಸ್ಥಳಾಂತರಿಸುವುದನ್ನು 2019-20 ನೇ ಸಾಲಿನ...
from Kannadaprabha - Kannadaprabha.com http://bit.ly/2DAPpFB
via IFTTT
from Kannadaprabha - Kannadaprabha.com http://bit.ly/2DAPpFB
via IFTTT
ಬೆಂಗಳೂರು: ನೈಸ್ ರಸ್ತೆ ಬಳಿ ಅಗ್ನಿ ಅವಘಡ, ಪೇಂಟ್ ಗೋಡೌನ್ ಬೆಂಕಿಗಾಹುತಿ
ಬೆಂಗಳೂರಿನ ನೈಸ್ ರಸ್ತೆ ಬಳಿ ಇರುವ ಪೇಂಟ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಗೋಡೌನ್ ಸಂಪೂರ್ಣ...
from Kannadaprabha - Kannadaprabha.com http://bit.ly/2GpocJV
via IFTTT
from Kannadaprabha - Kannadaprabha.com http://bit.ly/2GpocJV
via IFTTT
ಆಧಾರ್ ಕಾರ್ಡಿನಲ್ಲಿ ತಪ್ಪಾಗಿ ಮುದ್ರಣಗೊಂಡ ಜನ್ಮದಿನಾಂಕ; ಹಲವಾರು ವೃದ್ಧರಿಗೆ ತಲುಪುತ್ತಿಲ್ಲ ಪಿಂಚಣಿ ಸೌಲಭ್ಯ
ಆಧಾರ್ ಕಾರ್ಡಿನಲ್ಲಿ ಮತ್ತು ಚುನಾವಣಾ ಆಯೋಗದ ಗುರುತು ಪತ್ರದಲ್ಲಿ ಜನ್ಮದಿನಾಂಕ ...
from Kannadaprabha - Kannadaprabha.com http://bit.ly/2DzBAaj
via IFTTT
from Kannadaprabha - Kannadaprabha.com http://bit.ly/2DzBAaj
via IFTTT
ಸೈಬರ್ ಕ್ರೈಮ್ ನ 2ನೇ ತಲೆಮಾರು: ತಪ್ಪು ಕಸ್ಟಮರ್ ಕೇರ್ ಗೆ ಕರೆ ಮಾಡಿ 2.7 ಲಕ್ಷ ರೂ ಕಳೆದುಕೊಂಡ ಭೂಪ!
ಗೂಗಲ್ ಪೇಯಿಂದ ಪಾವತಿ ಮಾಡುವಾಗ ರೀಫಂಡ್ ಆಗ ಬೇಕಿದ್ದ ಹಣ ರೀಫಂಡ್ ಆಗಿಲ್ಲ ಎಂದು ಕಸ್ಟಮರ್ ಕೇರ್ ಗೆ ಕರೆ ಮಾಡಿದರೆ ಅವರೇ ವ್ಯಕ್ತಿಯ 2.7 ಲಕ್ಷ ರೂ ಎಗರಿಸಿರುವ ಘಟನೆ ನಡೆದಿದೆ.
from Kannadaprabha - Kannadaprabha.com http://bit.ly/2GtUsM7
via IFTTT
from Kannadaprabha - Kannadaprabha.com http://bit.ly/2GtUsM7
via IFTTT
ಮಾಜಿ ಅಭಿಯೋಜಕರಿಗೆ 500 ಕೋಟಿ ರೂ. ದಂಡ ವಿಧಿಸಿ ಕಪ್ಪು ಪಟ್ಟಿಗೆ ಸೇರಿಸಿದ ರಾಜ್ಯ ಸರ್ಕಾರ!
ನಗರದ ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆ ಸ್ವಚ್ಛತೆಯಲ್ಲಿ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ...
from Kannadaprabha - Kannadaprabha.com http://bit.ly/2DAPfxZ
via IFTTT
from Kannadaprabha - Kannadaprabha.com http://bit.ly/2DAPfxZ
via IFTTT
ಬೆಂಗಳೂರು: ಮಗನನ್ನು ಬೈದದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ತಂದೆ, ಬಂಧನ
ತನ್ನ ಮನೆಯ ಟೆರೇಸ್ ನಲ್ಲಿ ಆಟವಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ 21 ವರ್ಷದ ಯುವಕನ ಮೇಲೆ ...
from Kannadaprabha - Kannadaprabha.com http://bit.ly/2Go1im3
via IFTTT
from Kannadaprabha - Kannadaprabha.com http://bit.ly/2Go1im3
via IFTTT
ಹತ್ತಿ ಬೆಳೆಯುವ ಧಾರವಾಡದ ಈ ಗ್ರಾಮದಲ್ಲಿ ತಲೆಯೆತ್ತಲಿದೆ ಐಐಟಿ!
ಇಲ್ಲಿನ ನಗರದಿಂದ 11 ಕಿಲೋ ಮೀಟರ್ ದೂರದಲ್ಲಿರುವ ಚಿಕ್ಕಮಾಲಿಗವಾಡ ಗ್ರಾಮದ ಬಗ್ಗೆ ಹಲವರು ...
from Kannadaprabha - Kannadaprabha.com http://bit.ly/2DzBAHl
via IFTTT
from Kannadaprabha - Kannadaprabha.com http://bit.ly/2DzBAHl
via IFTTT
7 ದಿನಗಳ ಕಾಲ ನಡೆಯುವ ಸೋಮಯಾಗಕ್ಕೆ ಸಜ್ಜಾಗುತ್ತಿದೆ ಕಾಸರಗೋಡು
ಕೊಂಡೆವೂರು ನಿತ್ಯಾನಂದ ಯೋಗಾಶ್ರಮದಲ್ಲಿ ಫೆ. 18ರಿಂದ 24ರ ತನಕ ನಡೆಯಲಿರುವ ಅತಿರಾತ್ರ ಸೋಮಯಾಗಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ....
from Kannadaprabha - Kannadaprabha.com http://bit.ly/2Gokbp8
via IFTTT
from Kannadaprabha - Kannadaprabha.com http://bit.ly/2Gokbp8
via IFTTT
Tuesday, 12 February 2019
ದೇಶಾದ್ಯಂತ ವಕೀಲರ ಪ್ರತಿಭಟನೆ: ಬೆಂಗಳೂರಿನಲ್ಲಿ ಕೋರ್ಟ್ ಕಲಾಪದಿಂದ ಹೊರಗುಳಿದು ವಕೀಲರು
'ವಕೀಲರ ರಕ್ಷಣೆ ಕಾಯ್ದೆ' ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮಂಗಳವಾರ ದೇಶಾದ್ಯಂತ ಪ್ರತಿಭಟನೆ...
from Kannadaprabha - Kannadaprabha.com http://bit.ly/2WSXcYh
via IFTTT
from Kannadaprabha - Kannadaprabha.com http://bit.ly/2WSXcYh
via IFTTT
ಮೈಸೂರು: ಡ್ರಾಪ್ ನೆಪದಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್, ಓರ್ವನ ಬಂಧನ
ಡ್ರಾಪ್ ಕೊಡುವ ನೆಪದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮೈಸೂರಿನ ನಜರಬಾದ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,...
from Kannadaprabha - Kannadaprabha.com http://bit.ly/2RUmoK8
via IFTTT
from Kannadaprabha - Kannadaprabha.com http://bit.ly/2RUmoK8
via IFTTT
ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ: ಖಾನಾಪುರದಲ್ಲಿ ರೈಲುಗಳ ನಿಲುಗಡೆ- ಅನಂತ್ ಕುಮಾರ್ ಹೆಗಡೆ
ಖಾನಾಪುರದಲ್ಲಿ ಫೆ.15ರಿಂದ ನಡೆಯಲಿರುವ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಯುಕ್ತ ಈ ಮಾರ್ಗದಿಂದ ಹಾದು ಹೋಗುವ ತಡೆ ರಹಿತ ರೈಲುಗಳ ನಿಲುಗಡೆ ಮಾಡಲಾಗುತ್ತಿದ್ದು, ಭಕ್ತರು ಇದರ ಸದುಪಯೋಗ ಪಡೆಯಬೇಕೆಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮನವಿ ಮಾಡಿದ್ದಾರೆ.
from Kannadaprabha - Kannadaprabha.com http://bit.ly/2WWHxqG
via IFTTT
from Kannadaprabha - Kannadaprabha.com http://bit.ly/2WWHxqG
via IFTTT
ಬೆಂಗಳೂರು: ಮಹಿಳಾ ಸ್ನೇಹಿತರ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿ ನೇಣಿಗೆ ಶರಣು
ಸಾಮಾಜಿಕ ತಾಣದ ಮೂಲಕ ಪರಿಚಯವಾಗಿದ್ದ ಇಬ್ಬರು ಮಹಿಳೆಯರು ಯುವಕನೊಬ್ಬನಿಗೆ ಕಿರುಕುಳ ನೀಡಿದ ಕಾರಣ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ
from Kannadaprabha - Kannadaprabha.com http://www.kannadaprabha.com/karnataka/student-ends-life-over-‘harassment’-by-women-friends/333688.html
via IFTTT
from Kannadaprabha - Kannadaprabha.com http://www.kannadaprabha.com/karnataka/student-ends-life-over-‘harassment’-by-women-friends/333688.html
via IFTTT
ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಟೆಕ್ಕಿ ಬಂಧನ
ಯುವತಿಯೊಬ್ಬಳ ಮೇಲೆ ಅವಳ ಹುಟ್ಟುಹಬ್ಬದ ಪಾರ್ಟಿಯಲ್ಲೇ ಅತ್ಯಾಚಾರ ನಡೆಸಿದ ಆರೋಪದ ಮೇಲೆ 26 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಓರ್ವನನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ
from Kannadaprabha - Kannadaprabha.com http://bit.ly/2RXUU6m
via IFTTT
from Kannadaprabha - Kannadaprabha.com http://bit.ly/2RXUU6m
via IFTTT
ಬೆಂಗಳೂರಲ್ಲಿ ಸಾವಿರಾರು ಕಿಮೀ ರಸ್ತೆ ಇದೆ, ಪ್ರತಿದಿನ ಗುಂಡಿ ಮುಚ್ಚೋಕಾಗಲ್ಲ: ಸಾರಿಗೆ ಸಚಿವ ತಮ್ಮಣ್ಣ
"ನೀವು ಓಡಾಡುವ ರಸ್ತೆಯಲ್ಲಿ ಗುಂಡಿಗಳಿದೆಯೆ, ಹಾಗಾದರೆ ಎಚ್ಚರದಿಂಡ ವಾಹನ ಚಲಾಯಿಸಿ" ಹೀಗೆಂದವರು ಯಾರೋ ಹಿರಿಯ ನಾಗರಿಕರಾಗಲಿ, ಸಾಮಾನ್ಯ ಜನರಾಗಲಿ ಅಲ್ಲ. ಬದಲಿಗೆ ಕರ್ನಾಟಕ ಸರ್ಕಾರದ....
from Kannadaprabha - Kannadaprabha.com http://bit.ly/2X74V58
via IFTTT
from Kannadaprabha - Kannadaprabha.com http://bit.ly/2X74V58
via IFTTT
ಲಂಚ ಪ್ರಕರಣ: ಮೂವರು ಬಿಜೆಪಿ, ಓರ್ವ ಜೆಡಿಎಸ್ ಮುಖಂಡರ ವಿರುದ್ಧ ದೂರು ದಾಖಲು
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಲ್ಲಿ ಬಿಜೆಪಿಯ ಮೂವರು ಹಾಗೂ ಜೆಡಿಎಸ್ ನ ಓರ್ವ ಶಾಸಕರ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಮುಖಂಡರ ಡಾ.ಅಶ್ವತ್ಥ ನಾರಾಯಣ್, ಡಾ. ವಿಶ್ವನಾಥ್.....
from Kannadaprabha - Kannadaprabha.com http://bit.ly/2S0zXrH
via IFTTT
from Kannadaprabha - Kannadaprabha.com http://bit.ly/2S0zXrH
via IFTTT
ಜಾಗತಿಕ ಶ್ರೇಯಾಂಕ: ಕುವೆಂಪು ವಿವಿಗೆ 45ನೇ ಸ್ಥಾನ!
ಗುಣಮಟ್ಟದ ಶೈಕ್ಷಣಿಕ ಸಂಶೋಧನೆ, ತರಬೇತಿ, ಸಾಮಾಜಿಕ ಪರಿಣಾಮ, ಅವಿಷ್ಕಾರಗಳು ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾದ ಅಂತರಾಷ್ಟ್ರೀಯ ರ್ಯಾಂಕಿಂಗ್ ...
from Kannadaprabha - Kannadaprabha.com http://bit.ly/2X74RSW
via IFTTT
from Kannadaprabha - Kannadaprabha.com http://bit.ly/2X74RSW
via IFTTT
ವಿದ್ಯುತ್ ಸ್ಪರ್ಶ ಪ್ರಕರಣ: ಬಿಬಿಎಂಪಿ, ಬೆಸ್ಕಾಮ್ ಅಧಿಕಾರಿಗಳ ವಿರುದ್ಧ ದೂರು ದಾಖಲು
: ಹೆಚ್ಚು ಶಕ್ತಿಯುತ ವಿದ್ಯುತ್ ಹರಿಯುವ ತಂತಿಗಳ ಸಮೀಪವೇ ಎರಡಂತಸ್ತಿನ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಂದಿನಿ....
from Kannadaprabha - Kannadaprabha.com http://bit.ly/2RTLU2h
via IFTTT
from Kannadaprabha - Kannadaprabha.com http://bit.ly/2RTLU2h
via IFTTT
ಆಪರೇಷನ್ ಆಡಿಯೋ: ಯಡಿಯೂರಪ್ಪ ಬಳಿಕ ತಹಶೀಲ್ದಾರ್ ವಿರುದ್ಧ ದೂರು ದಾಖಲು
: ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಜೆಡಿಎಸ್ ಶಾಸಕರೊಡನೆ ಮಾತನಾಡಿ ಅವರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ್ದರೆನ್ನಲಾದ ಆಡಿಯೋ ಟೇಪ್....
from Kannadaprabha - Kannadaprabha.com http://bit.ly/2X74WGe
via IFTTT
from Kannadaprabha - Kannadaprabha.com http://bit.ly/2X74WGe
via IFTTT
ಬಸ್ಸು, ರೈಲಿನಲ್ಲಿ ನಿದ್ರಿಸುವವರೇ ಹುಷಾರ್: ಸಹ ಪ್ರಯಾಣಿಕರ ಹೆಗಲ ಮೇಲೆ ತೂಕಡಿಸಿ ಬೀಳದಿರಿ!
ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿದ್ದೆಯಿಂದ ಪದೇ ಪದೇ ವ್ಯಕ್ತಿಯೊಬ್ಬರ ಭುಜದ ಮೇಲೆ ಬೀಳುತ್ತಿದ್ದ ಸಹ ಪ್ರಯಾಣಿಕನಿಗೆ ಚಾಕುವಿನಿಂದ ಇರಿದಿರುವ ಘಟನೆ ...
from Kannadaprabha - Kannadaprabha.com http://www.kannadaprabha.com/karnataka/bengaluru-napping-man-in-train-leans-on-co-passenger’s-shoulder-stabbed/333715.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-napping-man-in-train-leans-on-co-passenger’s-shoulder-stabbed/333715.html
via IFTTT
Monday, 11 February 2019
ಬೆಂಗಳೂರು: ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿ, ಮೂವರು ಯುವಕರು ಸಾವು
ಕಿಲ್ಲರ್ ಬಿಎಂಟಿಸಿ ಬಸ್ ಗೆ ಸೋಮವಾರ ಮೂವರು ಯುವಕರು ಬಲಿಯಾಗಿದ್ದು, ಬೈಕ್ ಗೆ ಬಸ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
from Kannadaprabha - Kannadaprabha.com http://bit.ly/2Buf7eP
via IFTTT
from Kannadaprabha - Kannadaprabha.com http://bit.ly/2Buf7eP
via IFTTT
ಮಂಡ್ಯ; ಭೂ ವಿವಾದದಲ್ಲಿ 65 ವರ್ಷದ ವೃದ್ಧೆ ಮೇಲೆ ಹಲ್ಲೆ, ನಾಲ್ವರ ವಿರುದ್ಧ ಕೇಸು ದಾಖಲು
ಅರವತ್ತೈದು ವರ್ಷದ ವೃದ್ಧೆಯನ್ನು ದರೋಡೆ ಮಾಡಿ ನಾಲ್ವರು ವ್ಯಕ್ತಿಗಳು ಹೊಡೆದ ಪ್ರಕರಣ ಮಂಡ್ಯ ಜಿಲ್ಲೆಯ ...
from Kannadaprabha - Kannadaprabha.com http://bit.ly/2TQpPDe
via IFTTT
from Kannadaprabha - Kannadaprabha.com http://bit.ly/2TQpPDe
via IFTTT
ಬೆಂಗಳೂರು: ಇಸ್ಪೀಟ್ ಆಡಲು ಹಣ ನೀಡದ್ದಕ್ಕೆ ತಂದೆಗೆ ಇರಿದ ಮಗ
: ಮನೆಯ ಮೌಲ್ಯಯುತ ವಸ್ತುಗಳನ್ನು ಅಡವಿಟ್ಟು ಇಸ್ಪೀಟ್ ಆಡದಂತೆ ಬುದ್ದಿ ಹೇಳಿದ ತಂದೆಗೆ ಪೆನ್-ಚಾಕುವಿನಿಂದ ಇರಿದಿರುವ ಘಟನೆ ಗಿರಿನಗರ ಪೊಲೀಸ್ ಠಾಣೆ ...
from Kannadaprabha - Kannadaprabha.com http://bit.ly/2BxemS3
via IFTTT
from Kannadaprabha - Kannadaprabha.com http://bit.ly/2BxemS3
via IFTTT
ಬೆಂಗಳೂರು: ತಾಯಿಯ ಸಹೋದ್ಯೋಗಿ ಮೇಲೆ ಅತ್ಯಾಚಾರಕ್ಕೆ ಯತ್ನ, ಯುವಕನ ಬಂಧನ
ಯಶವಂತಪುರದ ತಾಜ್ ಹೋಟೆಲ್ ನಲ್ಲಿ ಮಹಿಳೆಯ ಮೇಲೆ ಪರಿಚಯಸ್ಥನೇ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ...
from Kannadaprabha - Kannadaprabha.com http://www.kannadaprabha.com/karnataka/bengaluru-man-attempts-to-rape-mom’s-colleague-held/333639.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-man-attempts-to-rape-mom’s-colleague-held/333639.html
via IFTTT
'ಮೋದಿ ಹಿಂದಕ್ಕೆ ಹೋಗಿ' ಅಭಿಯಾನಕ್ಕೆ ಪರ್ಯಾಯವಾಗಿ 'ಮೋದಿ ಮತ್ತೊಮ್ಮೆ ಬನ್ನಿ' ಅಭಿಯಾನ!
ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತದ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಗೆ ಭೇಟಿ ನೀಡುವುದನ್ನು ವಿರೋಧಿಸಿ ಟ್ವಿಟರ್ ನಲ್ಲಿ #GoBackModi ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟರ್ ಅಭಿಯಾನ ಪ್ರಾರಂಭಿಸಲಾಗಿತ್ತು.
from Kannadaprabha - Kannadaprabha.com http://bit.ly/2TJHtZw
via IFTTT
from Kannadaprabha - Kannadaprabha.com http://bit.ly/2TJHtZw
via IFTTT
ಯೋಗ ಮಾಡುವುದು ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ, ಮೋದಿಗಾಗಿ ಅಲ್ಲ; ವೆಂಕಯ್ಯ ನಾಯ್ಡು
ಮಾನಸಿಕ ಆರೋಗ್ಯಕ್ಕೆ ಶಾರೀರಿಕವಾಗಿ ಸದೃಢರಾಗಿರಬೇಕು ಎಂದು ಉಪ ರಾಷ್ಟ್ರಪತಿ ಎಂ ವೆಂಕಯ್ಯ ...
from Kannadaprabha - Kannadaprabha.com http://bit.ly/2Bu0LLg
via IFTTT
from Kannadaprabha - Kannadaprabha.com http://bit.ly/2Bu0LLg
via IFTTT
2019 ರ ರಾಜ್ಯ ಯುವ ಸಂಸತ್ತು ಪ್ರಶಸ್ತಿ ಗೆದ್ದ ಬೆಂಗಳೂರು ಯುವತಿ
ನಗರದ ಶ್ರೀ ಶ್ರೀ ಆಯುರ್ವೇದ ಕಾಲೇಜಿನಲ್ಲಿ 2019ರ ರಾಜ್ಯ ಯುವ ಸಂಸತ್ತು ಕಾರ್ಯಕ್ರಮ ಏರ್ಪಡಿಸಲಾಗಿತ್ತು, ರಾಜೀವ್ ಗಾಂಧಿ ಆರೋಗ್ಯ ವಿವಿ ರಿಜಿಸ್ಟಾರ್ ಶಿವಾನಂದ ಕಾಪಸಿ ....
from Kannadaprabha - Kannadaprabha.com http://bit.ly/2TLuUwM
via IFTTT
from Kannadaprabha - Kannadaprabha.com http://bit.ly/2TLuUwM
via IFTTT
ಲೇಡಿ ಡಾನ್ ಯಶಸ್ವಿನಿ ಗೌಡ ಮೇಲೆ ಗೂಂಡಾ ಕಾಯಿದೆ ಜಾರಿಗೆ ಪೊಲೀಸರ ಚಿಂತನೆ!
: ರೌಡಿ ಶೀಟರ್ ಲೇಡಿ ಡಾನ್ ಯಶಸ್ವಿನಿ ಗೌಡ ವಿರುದ್ಧ ಗೂಂಡಾ ಕಾಯಿದೆ ದಾಖಲಿಸಿಲು ಬೆಂಗಳೂರು ನಗರ ಪೊಲೀಸರು ಚಿಂತನೆ ನಡೆಸಿದ್ದಾರೆ,...
from Kannadaprabha - Kannadaprabha.com http://www.kannadaprabha.com/karnataka/police-plan-to-book-‘lady-don’-yashaswini-under-goonda-act/333650.html
via IFTTT
from Kannadaprabha - Kannadaprabha.com http://www.kannadaprabha.com/karnataka/police-plan-to-book-‘lady-don’-yashaswini-under-goonda-act/333650.html
via IFTTT
Sunday, 10 February 2019
ಲೋಕಸಭಾ ಚುನಾವಣೆ: 'ನಾವು ಗೆಳೆಯರ ಬಳಗ ವೇದಿಕೆ'ಯಿಂದ ಪ್ರಕಾಶ್ ರಾಜ್ ಗೆ ಬೆಂಬಲ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ನಾವು ಗೆಳೆಯರ ಬಳಗ ಬೆಂಬಲ ವ್ಯಕ್ತಪಡಿಸಿದೆ
from Kannadaprabha - Kannadaprabha.com http://bit.ly/2DsgBGA
via IFTTT
from Kannadaprabha - Kannadaprabha.com http://bit.ly/2DsgBGA
via IFTTT
ವಿಡಿಯೋ ವೈರಲ್: ಪೊಲೀಸರಿಗೆ ಆವಾಜ್ ಹಾಕುತ್ತಿದ್ದ ಪುಂಡನಿಗೆ ಡಿಚ್ಚಿ ಹೊಡೆದ ಪಿಎಸ್ಐ!
ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ನ ಗ್ಲುಷನ್ ಸಾಧೀ ಮಾಲ್ ಕಮಿಟಿಗೆ ನಡೆಯುತ್ತಿದ್ದ ಚುನಾವಣೆ ವೇಳೆ ಗಲಾಟೆ ನಡೆದಿದ್ದು ಪೊಲೀಸರಿಗೆ ಆವಾಜ್ ಹಾಕುತ್ತಿದ್ದ ಪುಂಡನಿಗೆ ಪಿಎಸ್ಐ ಡಿಚ್ಚಿ ಹೊಡೆದು ಬೆದರಿಸಿದ ಘಟನೆ ನಡೆದಿದೆ.
from Kannadaprabha - Kannadaprabha.com http://bit.ly/2Sl3otn
via IFTTT
from Kannadaprabha - Kannadaprabha.com http://bit.ly/2Sl3otn
via IFTTT
ಹಾವೇರಿ: ನದಿ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕಿಯರು ನೀರುಪಾಲು!
ಸ್ನಾನಕ್ಕಾಗಿ ನದಿಗಿಳಿದಾಗ ನೀರಿನ ಸೆಳವಿಗೆ ಸಿಕ್ಕು ಮೂವರು ಬಾಲಕಿಯರು ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2DshcYQ
via IFTTT
from Kannadaprabha - Kannadaprabha.com http://bit.ly/2DshcYQ
via IFTTT
ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮನ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಲೋಕಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳಿರುವ ವೇಳೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಹುಬ್ಬಳ್ಳಿಯಿಂದ ರಾಜ್ಯದಲ್ಲಿ ತಮ್ಮ ಪ್ರಚಾರ ಕಾರ್ಯಕ್ರಮ....
from Kannadaprabha - Kannadaprabha.com http://bit.ly/2StdEju
via IFTTT
from Kannadaprabha - Kannadaprabha.com http://bit.ly/2StdEju
via IFTTT
ಸರ್ದಾರ್ ಪಟೇಲ್ ರಲ್ಲಿ ನೋಡುತ್ತಿದ್ದ ವ್ಯಕ್ತಿತ್ವವನ್ನೇ ಜನ ಮೋದಿಯಲ್ಲಿ ಕಾಣುತ್ತಿದ್ದಾರೆ: ಯಡಿಯೂರಪ್ಪ
ಸರ್ದಾರ್ ಪಟೇಲ್ ರಲ್ಲಿ ನೋಡುತ್ತಿದ್ದ ವ್ಯಕ್ತಿತ್ವವನ್ನೇ ಜನ ಮೋದಿಯಲ್ಲಿ ಕಾಣುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
from Kannadaprabha - Kannadaprabha.com http://bit.ly/2DoTj4m
via IFTTT
from Kannadaprabha - Kannadaprabha.com http://bit.ly/2DoTj4m
via IFTTT
ಭ್ರಷ್ಟರಿಗೆ ಮೋದಿ ಅಂದ್ರೆ ಕಷ್ಟ 40 ವರ್ಷಗಳಲ್ಲಿ ಆಗದ ಕೆಲಸ 4.5 ವರ್ಷಗಳಲ್ಲಿ ಮಾಡಿದ್ದೇವೆ: ಮೋದಿ
ರಾಜ್ಯದ ಸಮ್ಮಿಶ್ರ ಸರ್ಕಾರ ಯಾರ ಹಿಡಿತದಲ್ಲಿದೆ? ಸರ್ಕಾರದ ಉಸ್ತುವಾರಿ ಯಾರು ಎಂಬುದು ಬ್ರಹ್ಮನಿಗೇ ಗೊತ್ತು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.
from Kannadaprabha - Kannadaprabha.com http://bit.ly/2SnhdaI
via IFTTT
from Kannadaprabha - Kannadaprabha.com http://bit.ly/2SnhdaI
via IFTTT
ನೀಲಿ ಚಿತ್ರ ತೋರಿಸಿ 'ಅದರಂತೆ ಮಾಡು' ಎನ್ನುತ್ತಿದ್ದ ಕಾಮುಕ ಗಂಡನ ವಿರುದ್ಧ ಪತ್ನಿಯಿಂದಲೇ ದೂರು!
ನೀಲಿ ಚಿತ್ರಗಳಿಗೆ ದಾಸನಾಗಿರುವ ಕಾಮುಕ ಗಂಡನೋರ್ವ ತನ್ನ ಪತ್ನಿಯನ್ನೂ ಅಶ್ಲೀಲ ವಿಡಿಯೋದಲ್ಲಿರುವಂತೆ ನಡೆದುಕೊ ಎಂದು ಪೀಡಿಸುತ್ತಿದ್ದ ಆರೋಪದ ಮೇಲೆ ಹೆಂಡತಿ ಪೊಲೀಸ್ ದೂರು ದಾಖಲಿಸಿದ್ದಾಳೆ.
from Kannadaprabha - Kannadaprabha.com http://bit.ly/2DlCIy8
via IFTTT
from Kannadaprabha - Kannadaprabha.com http://bit.ly/2DlCIy8
via IFTTT
ದಿಢೀರ್ ಭಾರಿ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ, ದಶಕದಲ್ಲೇ ದಾಖಲೆ ಮಳೆ
ಶನಿವಾರ ಸಂಜೆ ದಿಢೀರನೆ ಸುರಿದ ಗುಡುಗು ಸಹಿತ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಿಸಿ ಹೋಗಿದ್ದು, ಕಳೆದ 10 ವರ್ಷಗಳಲ್ಲೇ ನಗರದಲ್ಲಿ ಸುರಿದ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
from Kannadaprabha - Kannadaprabha.com http://bit.ly/2SmVtf3
via IFTTT
from Kannadaprabha - Kannadaprabha.com http://bit.ly/2SmVtf3
via IFTTT
ಉಡುಪಿ: ವಿಚ್ಛೇದನ ಹತ್ತಿಕ್ಕಲು ಕಾಲೇಜು ವಿದ್ಯಾರ್ಥಿಗಳಿಗೆ ವಿವಾಹ ಪೂರ್ವ ಕೌನ್ಸೆಲಿಂಗ್
ಮದುವೆಯಾದ ಕೇವಲ ಒಂದೇ ತಿಂಗಳಲ್ಲಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಉಡುಪಿ ಮೂಲದ ...
from Kannadaprabha - Kannadaprabha.com http://bit.ly/2Drtq3M
via IFTTT
from Kannadaprabha - Kannadaprabha.com http://bit.ly/2Drtq3M
via IFTTT
ಇಂದು ಕೂಡ ಮಳೆ ಸಾಧ್ಯತೆ, ಹವಾಮಾನ ಇಲಾಖೆ ವರದಿ
ನಿನ್ನೆ ಸಂಜೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿಢೀರ್ ಸುರಿದ ಮಳೆರಾಯ ತಂಪೆರೆದಿದ್ದು, ಇಂದೂ ಸಹ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
from Kannadaprabha - Kannadaprabha.com http://bit.ly/2SrDtAt
via IFTTT
from Kannadaprabha - Kannadaprabha.com http://bit.ly/2SrDtAt
via IFTTT
ವಿಟಿಯು ವಿಭಜನೆಗೆ ವ್ಯಾಪಕ ವಿರೋಧ; #ಸೇವ್ ವಿಟಿಯು ಅಭಿಯಾನ ಆರಂಭ
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವನ್ನು ವಿಭಜಿಸುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ...
from Kannadaprabha - Kannadaprabha.com http://bit.ly/2DqysO0
via IFTTT
from Kannadaprabha - Kannadaprabha.com http://bit.ly/2DqysO0
via IFTTT
Saturday, 9 February 2019
ಸಿದ್ದರಾಮಯ್ಯನವರನ್ನು ಸೋಲಿಸಿದ್ದಕ್ಕೇ ಕೊಡಗಿನಲ್ಲಿ ಜಲಪ್ರಳಯ: ನಿರಂಜನಾನಂದಪುರಿ ಸ್ವಾಮೀಜಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಿದ್ದರ ಪರಿಣಾಮ ಕೊಡಗಿನಲ್ಲಿ ಜಲಪ್ರಳಯವಾಗಿದೆ ಎಂದು ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಹೇಳಿದ್ದಾರೆ.
from Kannadaprabha - Kannadaprabha.com http://bit.ly/2I2un8q
via IFTTT
from Kannadaprabha - Kannadaprabha.com http://bit.ly/2I2un8q
via IFTTT
ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮಾಡಿದ್ದಕ್ಕೆ ಪಶ್ಚಾತಾಪವಿದೆ: ಸಿಎಂ ಕುಮಾರಸ್ವಾಮಿ
ರಾಜಕೀಯ ವಿಚಾರಕ್ಕೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಹೆಸರನ್ನು ಎಳೆದು ತಂದು ನಾವು ಅಪಚಾರ ಮಾಡಿದ್ದೇವೆ. ಧರ್ಮಸ್ಥಳದಲ್ಲಿ...
from Kannadaprabha - Kannadaprabha.com http://bit.ly/2GjjSMf
via IFTTT
from Kannadaprabha - Kannadaprabha.com http://bit.ly/2GjjSMf
via IFTTT
ಬೆಂಗಳೂರು: ಅನ್ನ, ನೀರು ನೀಡದೆ ವರದಕ್ಷಿಣೆ ಕಿರುಕುಳ,ದೂರು ದಾಖಲು
ಪೋಷಕರಿಂದ ವರದಕ್ಷಿಣೆ ತರುವಂತೆ ಅನ್ನ, ನೀರು ಕೊಡದೆ ಮನೆಯಿಂದ ಹೊರಗೆ ಅಟ್ಟಿ ಕಿರುಕುಳ ನೀಡುತ್ತಿರುವ ಪತಿ ಹಾಗೂ ಅವರ ಸಂಬಂಧಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ.
from Kannadaprabha - Kannadaprabha.com http://bit.ly/2I4PUx7
via IFTTT
from Kannadaprabha - Kannadaprabha.com http://bit.ly/2I4PUx7
via IFTTT
ಚಿತ್ರದುರ್ಗ: ಚಳ್ಳಕೆರೆಯಲ್ಲಿ ಮನೆ ಗೋಡೆ ಕುಸಿದು ತಾಯಿ, ಮೂವರು ಮಕ್ಕಳ ಸಾವು
ಶಿಥಿಲಗೊಂಡಿದ್ದ ಕಟ್ಟಡದ ಗೋಡೆ ಕುಸಿದುಬಿದ್ದು ನಾಲ್ವರು ಮೃತಪಟ್ಟ ಘಟನೆ ಚಿತ್ರದುರ್ಗ...
from Kannadaprabha - Kannadaprabha.com http://bit.ly/2GlUeq6
via IFTTT
from Kannadaprabha - Kannadaprabha.com http://bit.ly/2GlUeq6
via IFTTT
ಭತ್ತದ ಪೈರಿನಲ್ಲಿ ಅಭಿಮಾನ ಮೆರೆದ ಅಂಬಿ ಅಭಿಮಾನಿಗಳು: ಟ್ವೀಟರ್ ನಲ್ಲಿ ಸುಮಲತಾ ಪೋಸ್ಟ್
ಅಂಬರೀಷ್ ಅಭಿಮಾನಿಗಳು ವಿಶಿಷ್ಠ ರೀತಿಯಲ್ಲಿ ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಭತ್ತದ ಪೈರಿನಲ್ಲೂ ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣ ಎಂದು ಸಾರಿ ಹೇಳುತ್ತಿದೆ.
from Kannadaprabha - Kannadaprabha.com http://bit.ly/2I2wV6n
via IFTTT
from Kannadaprabha - Kannadaprabha.com http://bit.ly/2I2wV6n
via IFTTT
ಧರ್ಮಸ್ಥಳ ಬಾಹುಬಲಿಗೆ ಮಹಾಮಜ್ಜನ: ಸಂತರ ಸಮ್ಮೇಳನ ಮೂಲಕ ಚಾಲನೆ
ರ್ಮಸ್ಥಳ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಚಾಲನೆ ಸಿಕ್ಕಿದೆ. ಧರ್ಮಸ್ಥಳದಲ್ಲಿ ಸಂತರ ಸಮ್ಮೇಳನ ಪ್ರಾರಂಭವಾಗಿದೆ. ಈ ಮೂಲಕ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ಸಿಕ್ಕಿದೆ
from Kannadaprabha - Kannadaprabha.com http://bit.ly/2GicVLs
via IFTTT
from Kannadaprabha - Kannadaprabha.com http://bit.ly/2GicVLs
via IFTTT
ಟಿವಿ ಚಾನಲ್ ವೀಕ್ಷಣೆಗೆ ಹೊಸ ದರ ವ್ಯವಸ್ಥೆ: ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆ
ಟಿವಿ ಚಾನಲ್ ಗಳ ವೀಕ್ಷಣೆಗೆ ಫೆಬ್ರವರಿ 1 ರಿಂದ ಭಾರತೀಯ ದೂರ ಸಂಪರ್ಕ ನಿಯಂತ್ರಣಾ ಪ್ರಾಧಿಕಾರ ಜಾರಿಗೆ ತಂದಿರುವ ಹೊಸ ದರ ವ್ಯವಸ್ಥೆಗೆ ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
from Kannadaprabha - Kannadaprabha.com http://bit.ly/2I1jYda
via IFTTT
from Kannadaprabha - Kannadaprabha.com http://bit.ly/2I1jYda
via IFTTT
ಬೆನ್ನು ಬಿದ್ದು ಚುಡಾಯಿಸುತ್ತಿದ್ದ ಯುವಕನಿಗೆ ಕಾಲಿನಲ್ಲಿ ಒದ್ದು, ಚಪ್ಪಲಿಯಿಂದ ಹೊಡೆದ ಯುವತಿ, ವಿಡಿಯೋ ವೈರಲ್!
ಬಹಳ ದಿನಗಳಿಂದ ಬೆನ್ನು ಬಿದ್ದು ಚುಡಾಯಿಸುತ್ತಿದ್ದ ಯುವಕನಿಗೆ ಯುವತಿ ಧೈರ್ಯ ಮಾಡಿ ಸಾರ್ವಜನಿಕವಾಗಿ ಕಾಲಿನಿಂದ ಒದ್ದು, ಚಪ್ಪಲಿಯಿಂದ ಹೊಡೆದಿರುವ ಘಟನೆ ಉಡುಪಿಯ ಕಾಪು ಪೇಟೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2GkZ3Qk
via IFTTT
from Kannadaprabha - Kannadaprabha.com http://bit.ly/2GkZ3Qk
via IFTTT
Friday, 8 February 2019
ಉಡುಪಿ ಜೋಡಿ ಕೊಲೆ ಪ್ರಕರಣ: ಜಿ.ಪಂ. ಸದಸ್ಯ ಸೇರಿ 6 ಜನರ ಬಂಧನ
ಉಡುಪಿ ಜಿಲ್ಲೆ ಕೋಟಾದಲ್ಲಿ ನಡೆದ ಸ್ನೇಹಿತರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯತ್ ಸದಸ್ಯನೂ ಸೇರಿ ಆರು ಮಂದಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
from Kannadaprabha - Kannadaprabha.com http://bit.ly/2TFxLY3
via IFTTT
from Kannadaprabha - Kannadaprabha.com http://bit.ly/2TFxLY3
via IFTTT
ವಿಜಯಪುರ: ಟಂಟಂ ಆಟೋಗೆ ಲಾರಿ ಡಿಕ್ಕಿ, ಇಬ್ಬರು ಮಕ್ಕಳು ಸೇರಿ ಐವರು ಸಾವು
ಟಂಟಂ ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2Bs09G5
via IFTTT
from Kannadaprabha - Kannadaprabha.com http://bit.ly/2Bs09G5
via IFTTT
ಕನ್ನಡ ಭಾಷೆಯನ್ನು ಏಕೆ ಬಳಸುವುದಿಲ್ಲ?; ಪೊಲೀಸ್ ಅಧಿಕಾರಿಗೆ ಎಂ ಬಿ ಪಾಟೀಲ್ ಆಕ್ಷೇಪ
ಕೇಂದ್ರ ಸರ್ಕಾರದ ರಸ್ತೆ ಸುರಕ್ಷತೆಯ ಧ್ಯೇಯೋದ್ದೇಶದ ವಾಕ್ಯವನ್ನಿಟ್ಟುಕೊಂಡು ಪೊಲೀಸ್ ಅಧಿಕಾರಿಯೊಬ್ಬರು...
from Kannadaprabha - Kannadaprabha.com http://www.kannadaprabha.com/karnataka/why-not-use-the-local-language-m-b-patil-tweets-on-‘sadak-raksha’/333443.html
via IFTTT
from Kannadaprabha - Kannadaprabha.com http://www.kannadaprabha.com/karnataka/why-not-use-the-local-language-m-b-patil-tweets-on-‘sadak-raksha’/333443.html
via IFTTT
ಮೂರು ತಿಂಗಳಿನಿಂದ ಕೊಠಡಿಯಲ್ಲಿ ಬಂಧಿಯಾಗಿರುವ ವೃದ್ಧೆ; ವೈರಲ್ ಆದ ವಿಡಿಯೊ
ಇಲ್ಲಿನ ಕಾಡುಬೀಸನಹಳ್ಳಿಯಲ್ಲಿ ಪುತ್ರ ಮತ್ತು ಸೊಸೆಯಿಂದ 68 ವರ್ಷದ ವಯೋವೃದ್ಧೆ ಸಣ್ಣ ಕೊಠಡಿಯಲ್ಲಿ ಕಳೆದ...
from Kannadaprabha - Kannadaprabha.com http://bit.ly/2TFWBHs
via IFTTT
from Kannadaprabha - Kannadaprabha.com http://bit.ly/2TFWBHs
via IFTTT
ಶಾಸಕರ ಕುದುರೆ ವ್ಯಾಪಾರ ಆರೋಪ; ಬಿಎಸ್ ವೈ ಸೇರಿದಂತೆ ಹಲವು ನಾಯಕರ ವಿರುದ್ಧ ದೂರು ದಾಖಲು
ಬಜೆಟ್ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಸಿಡಿಸಿರುವ ಆಪರೇಷನ್ ಕಮಲದ ಬಾಂಬ್ ನಡುವೆಯೇ ಬಿಎಸ್ ವೈ ಮತ್ತು ಇತರೆ ಬಿಜೆಪಿ ನಾಯಕರ ವಿರುದ್ಧ ವಕೀಲರೊಬ್ಬರು ದೂರು ಸಲ್ಲಿಕೆ ಮಾಡಿದ್ದಾರೆ.
from Kannadaprabha - Kannadaprabha.com http://bit.ly/2BpzNEy
via IFTTT
from Kannadaprabha - Kannadaprabha.com http://bit.ly/2BpzNEy
via IFTTT
ಮಹಿಳೆ ಮೇಲೆ ರೌಡಿ ಶೀಟರ್ ಯಶಸ್ವಿನಿಯಿಂದ ಹಲ್ಲೆ: ದೂರು ದಾಖಲು, ಲೇಡಿ ಡಾನ್ ನಾಪತ್ತೆ!
ರೌಡಿ ಶೀಟರ್ ಯಶಸ್ವಿನಿ ಗೌಡ ಅಲಿಯಾಸ್ ಮುನಿಯಮ್ಮ 44 ವರ್ಷದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾಳೆ...
from Kannadaprabha - Kannadaprabha.com http://www.kannadaprabha.com/karnataka/‘lady-don’-assaults-woman-goes-missing/333461.html
via IFTTT
from Kannadaprabha - Kannadaprabha.com http://www.kannadaprabha.com/karnataka/‘lady-don’-assaults-woman-goes-missing/333461.html
via IFTTT
ಆಡಿಯೋ ಟೇಪ್ ಪ್ರಕರಣ: ಯಡಿಯೂರಪ್ಪ ಆ ಮಾತು ಹೇಳಿಲ್ಲ-ರಮೇಶ್ ಕುಮಾರ್ ಪ್ರತಿಕ್ರಿಯೆ
ಶಾಸಕ ನಾಗನಗೌಡ ಪುತ್ರ ಶರಣಗೌಡ ಜೊತೆ ಯಡಿಯೂರಪ್ಪ ಮಾತನಾಡಿ "ಆಫರ್" ನೀಡಿದ್ದರು ಎನ್ನಲಾದ ಆಡಿಯೋ ಟೇಪ್ ಕುರಿತಂತೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
from Kannadaprabha - Kannadaprabha.com http://bit.ly/2TF6Xae
via IFTTT
from Kannadaprabha - Kannadaprabha.com http://bit.ly/2TF6Xae
via IFTTT
ಸಾಹಿತ್ಯ ಅಕಾಡಮಿ ಪ್ರಶಸ್ತಿ: ವಿವೇಕ ರೈ, ವೆಂಕಟೇಶಮೂರ್ತಿ ಸೇರಿ ಐವರಿಗೆ ಗೌರವ ಪುರಸ್ಕಾರ
ಕರ್ನಾಟಕ ಸಾಹಿತ್ಯ ಅಕಾಡಮಿ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿದ್ದು ಹಿರಿಯ ಸಂಶೋಧಕ ಬಿ.ಎ. ವಿವೇಕ ರೈ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಸೇರಿ ಐವರಿಗೆ ಗೌರವ ಪುರಸ್ಕಾರ ಲಭಿಸಿದೆ.
from Kannadaprabha - Kannadaprabha.com http://bit.ly/2Brz31T
via IFTTT
from Kannadaprabha - Kannadaprabha.com http://bit.ly/2Brz31T
via IFTTT
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ, ಸಿಡಿಲು ಬಡಿದು ಓರ್ವ ಸಾವು!
ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಭಾರೀ ಮಳೆಯಾಗಿದ್ದು ಸಿಡಿಲಿನ ಹೊಡೆತಕ್ಕೆ ಓರ್ವ ಸಾವನ್ನಪ್ಪಿದ್ದಾನೆ.
from Kannadaprabha - Kannadaprabha.com http://bit.ly/2TE4iOn
via IFTTT
from Kannadaprabha - Kannadaprabha.com http://bit.ly/2TE4iOn
via IFTTT
Thursday, 7 February 2019
ಬೆಂಗಳೂರು: ಪ್ರೇಯಸಿಯನ್ನು ಖುಷಿ ಪಡಿಸಲು 'ಬಜಾಜ್ ಪಲ್ಸರ್' ಬೈಕ್ ಕದ್ದ ಭೂಪ!
ಮೋಜಿನ ಜೀವನ ನಡೆಸಲು ಹಾಗೂ ಪ್ರೇಯಸಿಯನ್ನು ಖುಷಿ ಪಡಿಸಲು ದ್ವಿಚಕ್ರವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2Shi8JT
via IFTTT
from Kannadaprabha - Kannadaprabha.com http://bit.ly/2Shi8JT
via IFTTT
ವಿಶ್ವ ವಿಖ್ಯಾತ ಹಂಪಿ ಸ್ಮಾರಕ ಧ್ವಂಸ: ಕರ್ನಾಟಕ ಪೊಲೀಸರಿಂದ ಮೂವರ ಬಂಧನ
ವಿಶ್ವ ವಿಖ್ಯಾತ ಹಂಪಿ ಗಜ ಶಾಲೆ ಹಿಂಭಾಗದ ವಿಷ್ಣು ದೇವಾಲಯದ ಮಂಟಪದ ಕಲ್ಲುಗಂಬಗಳನ್ನು ಬೀಳಿಸಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2DerUC2
via IFTTT
from Kannadaprabha - Kannadaprabha.com http://bit.ly/2DerUC2
via IFTTT
ಫಿಲಿಫೈನ್ಸ್ ನಲ್ಲಿ ಬೆಂಗಳೂರು ಮೂಲದ ಪೈಲಟ್, ಆತನ ವಿದ್ಯಾರ್ಥಿ ನಾಪತ್ತೆ
ಫಿಲಿಫೈನ್ಸ್ ನಲ್ಲಿ ತರಬೇತಿದಾರನಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರು ಮೂಲದ ವಿಮಾನ ಪೈಲಟ್ ಹಾಗೂ ಆತನ ವಿದ್ಯಾರ್ಥಿ ನಾಪತ್ತೆಯಾಗಿದ್ದು,....
from Kannadaprabha - Kannadaprabha.com http://bit.ly/2SjcO8E
via IFTTT
from Kannadaprabha - Kannadaprabha.com http://bit.ly/2SjcO8E
via IFTTT
ಡಿಕೆಶಿ ವಿಚಾರಣೆ ಮುಂದೂಡಿಕೆ ಮನವಿ ಪರಿಗಣಿಸಿ: ಇಡಿಗೆ ಹೈಕೋರ್ಟ್ ನಿರ್ದೇಶನ
ನವದೆಹಲಿಯಲ್ಲಿನ ತಮ್ಮ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ)...
from Kannadaprabha - Kannadaprabha.com http://bit.ly/2DikPQS
via IFTTT
from Kannadaprabha - Kannadaprabha.com http://bit.ly/2DikPQS
via IFTTT
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಚ್ಚುಮೆಚ್ಚಿನ 'ರೈತ ಬೆಳಕು' ಯೋಜನೆಗೆ ಎಳ್ಳುನೀರು?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ “ರೈತ ಬೆಳಕು”ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಳ್ಳು ನೀರು ಬಿಟ್ಟಿದ್ದಾರೆ ಎಂದು ...
from Kannadaprabha - Kannadaprabha.com http://www.kannadaprabha.com/karnataka/siddaramiah’s-raitha-belaku-scheme-on-hold-again/333389.html
via IFTTT
from Kannadaprabha - Kannadaprabha.com http://www.kannadaprabha.com/karnataka/siddaramiah’s-raitha-belaku-scheme-on-hold-again/333389.html
via IFTTT
ಹಂಪಿ ಸ್ಮಾರಕಗಳಿಗೆ ಹಾನಿ: ಅಪರಾಧಿಗಳ ಶೋಧಕ್ಕಾಗಿ ಬಿಹಾರಕ್ಕೆ ತೆರಳಿದ ಬಳ್ಳಾರಿ ಪೊಲೀಸರು!
ಹಂಪಿಯ ಸ್ಮಾರಕಗಳನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಅಪರಾಧಿಗಳನ್ನು ಪತ್ತೆ ಹಚ್ಚಲು ಬಳ್ಳಾರಿ ಪೊಲೀಸರು ಬಿಹಾರಕ್ಕೆ ತೆರಳಿದ್ದಾರೆ...
from Kannadaprabha - Kannadaprabha.com http://bit.ly/2ShMsUo
via IFTTT
from Kannadaprabha - Kannadaprabha.com http://bit.ly/2ShMsUo
via IFTTT
ಕರ್ನಾಟಕದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ 70,000!
ಹಿಂದಿನ ವರ್ಷಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶಾಲೆಗೆ ಹೋಗದೆ ಹೊರಗೆ ಉಳಿದಿರುವ ಮಕ್ಕಳ ಸಂಖ್ಯೆ ಈ...
from Kannadaprabha - Kannadaprabha.com http://bit.ly/2DrUDnd
via IFTTT
from Kannadaprabha - Kannadaprabha.com http://bit.ly/2DrUDnd
via IFTTT
ಗದಗ ಜಿಲ್ಲೆಯ ಈ ಗ್ರಾಮಸ್ಥರು ಸಿಡುಬು ಕಾಯಿಲೆಗೆ ಮೊರೆ ಹೋಗುವುದು ದೇವಿಯ ಬಳಿಗೆ!
ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಗದಗ ಜಿಲ್ಲೆಯ ಗ್ರಾಮಸ್ಥರು ನಂಬಿಕೊಂಡು...
from Kannadaprabha - Kannadaprabha.com http://bit.ly/2SgkfNP
via IFTTT
from Kannadaprabha - Kannadaprabha.com http://bit.ly/2SgkfNP
via IFTTT
ಬೆಂಗಳೂರು: ರೂಪದರ್ಶಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು
ರೂಪದರ್ಶಿಗೆ ಅಶ್ಲೀಲ ಸಂದೇಶವನ್ನು ಕಳುಹಿಸಿದ ಆರೋಪದ ಮೇಲೆ 52 ವರ್ಷದ ಮ್ಯಾಗಜಿನ್ ವಿನ್ಯಾಸಕನನ್ನು...
from Kannadaprabha - Kannadaprabha.com http://bit.ly/2DrUwIj
via IFTTT
from Kannadaprabha - Kannadaprabha.com http://bit.ly/2DrUwIj
via IFTTT
ಮೀರಜ್ ಮಿಗ್ 2000 ಯುದ್ಧ ವಿಮಾನ ಪತನ; ಹೆಚ್ಚಿನ ತನಿಖೆಗೆ ಕಪ್ಪು ಪೆಟ್ಟಿಗೆ ಫ್ರಾನ್ಸ್ ಗೆ ರವಾನೆ
ಕಳೆದ ಫೆಬ್ರವರಿ 1ರಂದು ನಗರದಲ್ಲಿ ಪತನಗೊಂಡಿದ್ದ ಮಿರೇಜ್-2000 ವಿಮಾನದ ಕಪ್ಪು ಪೆಟ್ಟಿಗೆಯನ್ನು...
from Kannadaprabha - Kannadaprabha.com http://bit.ly/2SiCmCK
via IFTTT
from Kannadaprabha - Kannadaprabha.com http://bit.ly/2SiCmCK
via IFTTT
Wednesday, 6 February 2019
ಮೈಸೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ, ಇಬ್ಬರು ಮಹಿಳೆಯರ ರಕ್ಷಣೆ
ಮೈಸೂರು ನಗರ ಅಪರಾಧ ದಳ-ಸಿಸಿಬಿ ಪೊಲೀಸರು ಖಚಿತ ಮಾಹಿತಿ ಅನುಸರಿಸಿ ನಗರದ ‘ರೆಡ್ ರೋಸ್ ಮಸಾಜ್ ಪಾರ್ಲರ್’ ಮೇಲೆ ದಾಳಿ ನಡೆಸಿ...
from Kannadaprabha - Kannadaprabha.com http://bit.ly/2TzcPlB
via IFTTT
from Kannadaprabha - Kannadaprabha.com http://bit.ly/2TzcPlB
via IFTTT
ಬಾಗಲಕೋಟೆ: ಪೆನ್ನಿನ ಕ್ಯಾಪ್ ನುಂಗಿ ಬಾಲಕ ಸಾವು, ವೈದ್ಯರ ನಿರ್ಲಕ್ಷ ಆರೋಪ
ಪೆನ್ನಿನ ಕ್ಯಾಪ್ ನುಂಗಿ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2BlRMM0
via IFTTT
from Kannadaprabha - Kannadaprabha.com http://bit.ly/2BlRMM0
via IFTTT
ಸಿದ್ದರಾಮಯ್ಯ ಸರ್ಕಾರ ತಿರಸ್ಕರಿಸಿದ್ದ ಮಿನಿ-ಹೈಡಲ್ ಯೋಜನೆಗೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಗ್ರೀನ್ ಸಿಗ್ನಲ್!
ಕಾವೇರಿ ನದಿಗೆ ಅಡ್ಡಲಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಿರಸ್ಕರಿಸಿದ್ದ ಬಸವೇಶ್ವರ ಸಣ್ಣ ...
from Kannadaprabha - Kannadaprabha.com http://bit.ly/2TE7c5K
via IFTTT
from Kannadaprabha - Kannadaprabha.com http://bit.ly/2TE7c5K
via IFTTT
Tuesday, 5 February 2019
ಸಕಲೇಶಪುರ: ಇಟ್ಟಿಗೆ ಗೂಡಿನಲ್ಲಿ ಒತ್ತೆಯಾಳಾಗಿದ್ದ 24 ಕಾರ್ಮಿಕರ ರಕ್ಷಣೆ
ಸಕಲೇಶಪುರ ತಾಲೂಕಿನ ಮಲಗಳ್ಳಿ ಗ್ರಾಮದ ಇಟ್ಟಿಗೆ ಗೂಡಮನಲ್ಲಿ ಒತ್ತೆಯಾಳುಗಳಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಕೃಷ್ಣಗಿರಿಯ ಸುಮಾರು 24 ...
from Kannadaprabha - Kannadaprabha.com http://www.kannadaprabha.com/karnataka/24-labourers-kept-in-‘bondage’-at-sakleshpur-brick-kiln-rescued/333328.html
via IFTTT
from Kannadaprabha - Kannadaprabha.com http://www.kannadaprabha.com/karnataka/24-labourers-kept-in-‘bondage’-at-sakleshpur-brick-kiln-rescued/333328.html
via IFTTT
ಹೊಸ ತಾಲ್ಲೂಕುಗಳ ರಚನೆಯಾಯ್ತು; ಕಚೇರಿಯಿಲ್ಲ, ಸಿಬ್ಬಂದಿಯಿಲ್ಲ!
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ರಚನೆಗೊಂಡಿದ್ದ 49 ಹೊಸ ತಾಲ್ಲೂಕುಗಳಲ್ಲಿ...
from Kannadaprabha - Kannadaprabha.com http://bit.ly/2D9Q8xi
via IFTTT
from Kannadaprabha - Kannadaprabha.com http://bit.ly/2D9Q8xi
via IFTTT
ಮಹಿಳಾ ಪೊಲೀಸ್ ಪೇದೆಯ ಚಿನ್ನದ ಸರ ಕದ್ದ ಚಾಲಾಕಿ
ಸರಗಳ್ಳತನ ಹಾಗೂ ಪಿಕ್ ಪಾಕೆಟ್ ಸಂಬಂಧಿತ ಪ್ರಕರಣಗಳ ಕೇಸ್ ನೋಡಿಕೊಳ್ಳುತ್ತಿದ್ದ ಮಹಿಳಾ ಪೇದೆಯೊಬ್ಬರ ಸರಗಳ್ಳತನ ಮಾಡಿರುವ ಪ್ರಕರಣ ಕೆ,ಆರ್ ..
from Kannadaprabha - Kannadaprabha.com http://bit.ly/2GdHulo
via IFTTT
from Kannadaprabha - Kannadaprabha.com http://bit.ly/2GdHulo
via IFTTT
ಬೆಂಗಳೂರು: ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆ ಯತ್ನ!
ಇನ್ ಫೆಂಟ್ರಿ ರಸ್ತೆಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಕಚೇರಿಯಲ್ಲಿ 28 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ನಡೆದಿದೆ...
from Kannadaprabha - Kannadaprabha.com http://www.kannadaprabha.com/karnataka/woman-attempts-suicide-in-police-commissioner’s-office/333335.html
via IFTTT
from Kannadaprabha - Kannadaprabha.com http://www.kannadaprabha.com/karnataka/woman-attempts-suicide-in-police-commissioner’s-office/333335.html
via IFTTT
ಬೆಂಗಳೂರು: ಜಮೀನಿಗಾಗಿ ಜಗಳ ಜೋಡಿ ಕೊಲೆಯಲ್ಲಿ ಅಂತ್ಯ!
ಜಮೀನಿಗಾಗಿ ನಡೆದ ಜಗಳ ತಾರಕಕ್ಕೇರಿ ಅಪ್ಪ-ಮಗನ ಜೋಡಿ ಕೊಲೆಯೊಡನೆ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2DeqYNQ
via IFTTT
from Kannadaprabha - Kannadaprabha.com http://bit.ly/2DeqYNQ
via IFTTT
ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ಸ್ಲಮ್ ಭರತ್ ಅರೆಸ್ಟ್!
ಕುಖ್ಯಾತ ರೌಡಿ ಶೀಟರ್ ಸ್ಲಮ್ ಭರತ್ ನನ್ನು ಪೋಲೀಸರು ಬಂಧಿಸಿದ್ದಾರೆ. ಕೆಂಗೇರಿ ವ್ಯಾಪ್ತಿಯಲ್ಲಿ ಭರತ್ ಇದ್ದ ಮಾಹಿತಿ ಪಡೆದ ಸಿಸಿಬಿ ಅವನ ಬಂಧನಕ್ಕಾಗಿ ತೆರಳಿದಾಗ ಪೇದೆ ಹನುಮೇಶ್....
from Kannadaprabha - Kannadaprabha.com http://bit.ly/2Gaxklv
via IFTTT
from Kannadaprabha - Kannadaprabha.com http://bit.ly/2Gaxklv
via IFTTT
ಸುತ್ತೂರು ಜಾತ್ರೆಯಲ್ಲಿ ಗ್ಯಾಸ್ ಬಲೂನ್ ಸ್ಫೋಟ: ಶ್ರೀಗಳು ಪಾರು, ತಪ್ಪಿದ ಭಾರಿ ಅನಾಹುತ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ...
from Kannadaprabha - Kannadaprabha.com http://bit.ly/2RGc9Jl
via IFTTT
from Kannadaprabha - Kannadaprabha.com http://bit.ly/2RGc9Jl
via IFTTT
ಬೆಂಗಳೂರಿನಲ್ಲಿ ಕುಖ್ಯಾತ ವಾಹನಗಳ್ಳನ ಬಂಧನ: 1 ಕಾರು, 6 ದ್ವಿಚಕ್ರ ವಾಹನ ವಶ
ಸಿಸಿಬಿ ಪೊಲೀಸರು 55 ವರ್ಷ ವಯಸ್ಸಿನ ಕುಖ್ಯಾತ ವಾಹನಗಳ್ಳನನ್ನು ಬಂಧಿಸಿ, ಆತನಿಂದ ಕಳವು ಮಾಡಲಾಗಿದ್ದ 15 ಲಕ್ಷ ರೂ. ಮೊತ್ತದ ಒಂದು ಕಾರು ಹಾಗೂ ಆರು...
from Kannadaprabha - Kannadaprabha.com http://bit.ly/2WGtwNO
via IFTTT
from Kannadaprabha - Kannadaprabha.com http://bit.ly/2WGtwNO
via IFTTT
ಬೆಳಗಾವಿ: ಹುಟ್ಟುಹಬ್ಬಕ್ಕೆ ತಲ್ವಾರ್ ನಿಂದ ಕೇಕ್ ಕತ್ತರಿಸಿದ ಬಿಜೆಪಿ ನಾಯಕನ ಬಂಧನ
: ತನ್ನ ಜನ್ಮದಿನಕ್ಕಾಗಿ ತಯಾರಾದ ಕೇಕ್ ಅನ್ನು ತಲ್ವಾರ್ ನಿಂದ ಕತ್ತರಿಸಿದ್ದ ಬಿಜೆಪಿ ನಾಯಕ ನಿಖಿಲ್ ಮುರ್ಕುಟೆ ಅವರನ್ನು ಪೋಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2RBWef7
via IFTTT
from Kannadaprabha - Kannadaprabha.com http://bit.ly/2RBWef7
via IFTTT
ಬೆಂಗಳೂರು: ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ, ಮೂವರು ಸಾವು
ಅತಿಯಾದ ವೇಗ ಹಾಗೂ ಚಾಲಕನ ನಿರ್ಲಕ್ಷದ ಕಾರಣ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2WIODiE
via IFTTT
from Kannadaprabha - Kannadaprabha.com http://bit.ly/2WIODiE
via IFTTT
ಇಡಿ, ಐ.ಟಿ ಇಲಾಖೆ ವಿರುದ್ಧ ಹೈಕೋರ್ಟ್ ಮೊರೆ ಹೋದ ಸಚಿವ ಡಿ ಕೆ ಶಿವಕುಮಾರ್
ಖುದ್ದಾಗಿ ಮುಂದಿನ ಎಲ್ಲಾ ವಿಚಾರಣೆಗೆ ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯ ಹೊರಡಿಸಿದ...
from Kannadaprabha - Kannadaprabha.com http://bit.ly/2RBW9Il
via IFTTT
from Kannadaprabha - Kannadaprabha.com http://bit.ly/2RBW9Il
via IFTTT
ಇಸ್ರೊದಿಂದ ನಾಳೆ ಜಿಸ್ಯಾಟ್-31 ಉಪಗ್ರಹ ಉಡಾವಣೆ
ಭಾರತದ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31 ನ್ನು ನಾಳೆ ಫ್ರಾನ್ಸ್ ನ ಗಯಾನ ಉಡ್ಡಯನ ಕೇಂದ್ರದಿಂದ...
from Kannadaprabha - Kannadaprabha.com http://bit.ly/2WGtnKg
via IFTTT
from Kannadaprabha - Kannadaprabha.com http://bit.ly/2WGtnKg
via IFTTT
ಮೌಂಟ್ ಎವರೆಸ್ಟ್ ಏರಿ, ಸಿಇಟಿ ಮೂಲಕ ಎನ್ ಸಿಸಿ ಮೀಸಲಾತಿ ಪಡೆಯಿರಿ
ಮೌಂಟ್ ಎವರೆಸ್ಟ್ ಹತ್ತಿದರೆ ಎನ್ ಸಿಸಿ ಕೋಟಾದಡಿ ವೃತ್ತಿನಿರತ ಪದವಿ ಕೋರ್ಸ್ ಗಳಿಗೆ ಸಿಇಟಿ ಮೂಲಕ...
from Kannadaprabha - Kannadaprabha.com http://bit.ly/2RBW6MF
via IFTTT
from Kannadaprabha - Kannadaprabha.com http://bit.ly/2RBW6MF
via IFTTT
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ವಿಶ್ವಚೇತನ ಪ್ರಶಸ್ತಿ
: ಮಾಜಿ ಕ್ರಿಕೆಟಿಗ, ಭಾರತ ತಂಡದ ಮಾಜಿ ಕೋಚ್ ಆಗಿದ್ದ ಅನಿಲ್ ಕುಂಬ್ಳೆಗೆ ಯಡೂರಿನ ಕಾಡಸಿದ್ದೇಶ್ವರ ಮಠದಿಂದ ವಿಶ್ವ ಚೇತನ ಪ್ರಶಸ್ತಿ ಲಭಿಸಿದೆ.
from Kannadaprabha - Kannadaprabha.com http://bit.ly/2WGti9q
via IFTTT
from Kannadaprabha - Kannadaprabha.com http://bit.ly/2WGti9q
via IFTTT
ಕ್ಯಾನ್ಸರ್ ನೊಂದಿಗೆ ಹೋರಾಟ ನಡೆಸಿದ ನನಗೆ ಇದು 2ನೇ ಜನ್ಮ: ಮನೀಷಾ ಕೊಯಿರಾಲಾ
ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಮರುಜನ್ಮ ಪಡೆದಿರುವ ನಾನು ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಕ್ಯಾನ್ಸರ್ನಿಂದ ಗುಣಹೊಂದಿದ ನಿದರ್ಶನಗಳ ಹುಡುಕಾಟದಲ್ಲಿದ್ದೆ ...
from Kannadaprabha - Kannadaprabha.com http://bit.ly/2RBW1Zn
via IFTTT
from Kannadaprabha - Kannadaprabha.com http://bit.ly/2RBW1Zn
via IFTTT
ಬೆಂಗಳೂರು: ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಉದ್ಯೋಗ ಖಾಯಂಗೊಳಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸುಮಾರು 3 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
from Kannadaprabha - Kannadaprabha.com http://bit.ly/2WITDnn
via IFTTT
from Kannadaprabha - Kannadaprabha.com http://bit.ly/2WITDnn
via IFTTT
ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧನ
ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್ ಪಿನ್ ನನ್ನು ಕೊಚ್ಚಿಯ ವಿಮಾನ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2RBW0oh
via IFTTT
from Kannadaprabha - Kannadaprabha.com http://bit.ly/2RBW0oh
via IFTTT
ಗದಗ: ನಿಷ್ಠಾವಂತ ಪತ್ತೆದಾರಿ ಪೋಲೀಸ್ ಶ್ವಾನ 'ರಮ್ಯಾ' ವಿಧಿವಶ
ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನ, ಪ್ರಾಮಾಣಿಕ ಹಾಗೂ ಪತ್ತೆದಾರಿಕೆಯಲ್ಲಿ ನುರಿತಿದ್ದ ಪೋಲೀಸ್ ಶ್ವಾನ "ರಮ್ಯಾ" ನಿಧನವಾಗಿದೆ.
from Kannadaprabha - Kannadaprabha.com http://bit.ly/2WJ44Hx
via IFTTT
from Kannadaprabha - Kannadaprabha.com http://bit.ly/2WJ44Hx
via IFTTT
ಹಲ್ಲೆ ಪ್ರಕರಣ: ಶಾಸಕ ಆನಂದ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ರೆಸಾರ್ಟ್ ನಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ಸೋಮವಾರ ಬಿಡುಗಡೆಯಾಗಿದ್ದಾರೆ.
from Kannadaprabha - Kannadaprabha.com http://bit.ly/2RBVYwF
via IFTTT
from Kannadaprabha - Kannadaprabha.com http://bit.ly/2RBVYwF
via IFTTT
Monday, 4 February 2019
ಪ್ರಾಮಾಣಿಕತೆಯಿಂದ ಹಲವರ ಹೃದಯ ಗೆದ್ದ ಹಾಸನ ಮಹಿಳಾ ಪೌರ ಕಾರ್ಮಿಕೆ
ವೃತ್ತಿಯಲ್ಲಿ ಆಕೆ ಪಟ್ಟಣದ ತ್ಯಾಜ್ಯ ಸಂಗ್ರಹಿಸುವ ಹಾಗೂ ಬೀದಿ ಸ್ವಚ್ಚಗೊಳಿಸುವ ಮಹಿಳಾ ಪೌರ ಕಾರ್ಮಿಕೆ, ಆದರೆ ತನ್ನ ಕಾಯಕ ಮಾಡುವಾಗ ಸಿಕ್ಕಿದ ಭಾರಿ ಮೌಲ್ಯದ...
from Kannadaprabha - Kannadaprabha.com http://bit.ly/2RAJrtb
via IFTTT
from Kannadaprabha - Kannadaprabha.com http://bit.ly/2RAJrtb
via IFTTT
ಸಾರಿಗೆ-ಖಾಸಗಿ ಬಸ್ ಗಳ ಮುಖಾಮುಖಿ ಡಿಕ್ಕಿ: ಚಾಲಕ ಸಾವು, 23 ಮಂದಿಗೆ ಗಾಯ
ಕರ್ನಾಟಕ ರ್ಸತೆ ಸಾರಿ ಸಂಸ್ಥೆ ಬಸ್ ಹಾಗೂ ಖಾಸಗಿ ಬಸ್ ಗಳ ನಡುವೆ ಸೋಮವಾರ ನಸುಕಿನ ಜಾವ ಡಿಕ್ಕಿ ಸಂಭವಿಸಿದ್ದು ಓರ್ವ ಬಸ್ ಚಾಲಕ ಮೃತಪಟ್ಟು 23 ಜನರಿ....
from Kannadaprabha - Kannadaprabha.com http://bit.ly/2WHIcfv
via IFTTT
from Kannadaprabha - Kannadaprabha.com http://bit.ly/2WHIcfv
via IFTTT
ವಿದ್ಯಾರ್ಥಿಗೆ ಕರೆಂಟ್ ಶಾಕ್, 3 ಶಿಕ್ಷಕರಿಗೆ ಅಮಾನತಿನ ಶಾಕ್!
ಶಾಲಾ ವಿದ್ಯಾರ್ಥಿಯೊಬ್ಬ ಪಂಪ್ ಆಫ್ ಮಾಡುವ ವೇಳೆ ಕರೆಂಟ್ ಶಾಕ್ ಹೊಡೆದಿತ್ತು. ಈ ಸಂಬಂಧ ಶಾಲೆಯ ಮೂವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
from Kannadaprabha - Kannadaprabha.com http://bit.ly/2RCeUv9
via IFTTT
from Kannadaprabha - Kannadaprabha.com http://bit.ly/2RCeUv9
via IFTTT
ಚಿಕ್ಕಮಗಳೂರು: ಕೃಷಿ ಮೂಲಕ ಕಳಂಕ ರಹಿತ ಬದುಕು ಕಟ್ಟಿಕೊಂಡ ತೃತೀಯಲಿಂಗಿಗಳು!
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರದಲ್ಲಿ 8 ಮಂದಿ ತೃತೀಯ ಲಿಂಗಿಗಳ ಗುಂಪು ಕೃಷಿ ಮೂಲಕ ಕಳಂಕ ರಹಿತ ಬದುಕು ಕಟ್ಟಿಕೊಂಡಿದ್ದಾರೆ.
from Kannadaprabha - Kannadaprabha.com http://bit.ly/2WIlRPg
via IFTTT
from Kannadaprabha - Kannadaprabha.com http://bit.ly/2WIlRPg
via IFTTT
ಮೈಸೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, 3 ಪಾದ್ರಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲಿ ಮಂಗಳೂರು ಮೂಲದ ಮೂವರು ಪಾದ್ರಿಗಳ ವಿರುದ್ಧ ಮೈಸೂರು ನರಸಿಂಹ ರಾಜ ಠಾಣೆ ಪೋಲೀಸರು ಪ್ರಥಮ ಮಾಹಿತಿ ವರದಿ (ಎಫ್ ಐಆರ್)....
from Kannadaprabha - Kannadaprabha.com http://bit.ly/2RCemFB
via IFTTT
from Kannadaprabha - Kannadaprabha.com http://bit.ly/2RCemFB
via IFTTT
ಬೆಂಗಳೂರು: ಬಿಷಪ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ, ಸಿಸಿಬಿಗೆ ವರ್ಗಾವಣೆ
ಶಿವಾಜಿನಗರದ ಬಿಷಪ್ ಪಿ. ಕೆ. ಸ್ಯಾಮುಯೆಲ್ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.
from Kannadaprabha - Kannadaprabha.com http://bit.ly/2WDNOYd
via IFTTT
from Kannadaprabha - Kannadaprabha.com http://bit.ly/2WDNOYd
via IFTTT
ಎಸ್ಟಿ-ಎಸ್ಸಿ ಬಡ್ತಿ ಮೀಸಲಾತಿ ಕಾಯ್ದೆ: 65 ಸಾವಿರ ರಾಜ್ಯ ನೌಕರರಿಗೆ ಅನ್ವಯ!
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಸಂಬಂಧಪಟ್ಟ ಕಾಯ್ದೆ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಇದು 65 ಸಾವಿರ ಸರ್ಕಾರಿ ನೌಕರರಿಗೆ...
from Kannadaprabha - Kannadaprabha.com http://bit.ly/2RDsiiF
via IFTTT
from Kannadaprabha - Kannadaprabha.com http://bit.ly/2RDsiiF
via IFTTT
ಪೊಲೀಸ್ ಪೇದೆ ಜೀವ ರಕ್ಷಿಸಿದ ಬಿಎಂಟಿಸಿ ಚಾಲಕ- ನಿರ್ವಾಹಕರಿಗೆ ಪರೋಪಕಾರಿ ಪ್ರಶಸ್ತಿ!
ಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ಸಕಾಲಕ್ಕೆ ಆಸ್ಪತೆಗೆ ಸೇರಿಸಿ ಮಾನವೀಯತೆ ಮೆರೆದ ಬಿಎಂಟಿಸಿ ಚಾಲಕ ವೈ.ಎನ್. ಗಂಗಾಧರ್ ಮತ್ತು ...
from Kannadaprabha - Kannadaprabha.com http://www.kannadaprabha.com/karnataka/bmtc-driver-conductor-get-good-samaritan-award-for-saving-constable’s-life/333227.html
via IFTTT
from Kannadaprabha - Kannadaprabha.com http://www.kannadaprabha.com/karnataka/bmtc-driver-conductor-get-good-samaritan-award-for-saving-constable’s-life/333227.html
via IFTTT
ಪತ್ನಿ ಕೊಂದು ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿ ಎಫ್ಬಿಯಲ್ಲಿ ವಿಡಿಯೋ ಹಾಕಿ ಆತ್ಮಹತ್ಯೆ!
ಹೆಂಡತಿಯನ್ನು ಕೊಂದ ಆರೋಪದ ಮೇಲೆ ನಾಲ್ಕು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿಯೋರ್ವ ಫೇಸ್ಬುಕ್...
from Kannadaprabha - Kannadaprabha.com http://bit.ly/2WCWpui
via IFTTT
from Kannadaprabha - Kannadaprabha.com http://bit.ly/2WCWpui
via IFTTT
ಮಡಿಕೇರಿ: ಮಲ್ಲಳ್ಳಿ ಜಲಪಾತದಲ್ಲಿ ಈಜಲು ತೆರಳಿದ್ದ ಟೆಕ್ಕಿ ನೀರು ಪಾಲು!
ಪ್ರವಾಸಕ್ಕಾಗಿ ಮಡಿಕೇರಿಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಬಂದಿದ್ದ ಬೆಂಗಳೂರಿನ ಐಟಿ ಸಂಸ್ಥೆಯೊಂದರ ಉದ್ಯೋಗಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ವರದಿಯಾಗಿದೆ.
from Kannadaprabha - Kannadaprabha.com http://bit.ly/2RCeg0H
via IFTTT
from Kannadaprabha - Kannadaprabha.com http://bit.ly/2RCeg0H
via IFTTT
Sunday, 3 February 2019
ಬಾಣಸವಾಡಿ-ವೈಟ್ ಫೀಲ್ಡ್ ನಡುವೆ ಹೊಸ ಡೆಮು ರೈಲು ಸಂಚಾರ ಪ್ರಾರಂಭ
ಬಾಣಸವಾಡಿ ಹಾಗೂ ವೈಟ್ ಫೀಲ್ಡ್ ನಡುವೆ ಹೊಸ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಡೆಮು) ರೈಲಿಗೆ ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ ಮೋಹನ್ ಭಾನುವಾರ ಚಾಲನೆ ನಿಡಿದ್ದಾರೆ.
from Kannadaprabha - Kannadaprabha.com http://bit.ly/2MN3q7t
via IFTTT
from Kannadaprabha - Kannadaprabha.com http://bit.ly/2MN3q7t
via IFTTT
ಜೋಳವನ್ನು ಬೇಯಿಸಲು ಸೋಲರ್ ಬಳಸಿದ ಬೆಂಗಳೂರು ಅಜ್ಜಿಯ ಕಾರ್ಯಕ್ಕೆ ನೆಟಿಗರಿಂದ ಮೆಚ್ಚುಗೆ!
ಸೌರಶಕ್ತಿಯ ಮಹತ್ವ ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಸೋಲಾರ್ ಬಳಕೆಗೆ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ.
from Kannadaprabha - Kannadaprabha.com http://bit.ly/2DR0bIY
via IFTTT
from Kannadaprabha - Kannadaprabha.com http://bit.ly/2DR0bIY
via IFTTT
ಉಡುಪಿ: ಸಬ್ ಜೈಲಿನಲ್ಲೇ ವಿಚಾರಣಾಧೀನ ಖೈದಿ ಆತ್ಮಹತ್ಯೆ!
ಉಡುಪಿ ಜಿಲ್ಲೆ ಹಿರಿಯಡ್ಕದಲ್ಲಿರುವ ಸಬ್ ಜೈಲಿನಲ್ಲಿ ವಿಚಾರಣಾಧೀನ ಖೈದಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
from Kannadaprabha - Kannadaprabha.com http://bit.ly/2MN3own
via IFTTT
from Kannadaprabha - Kannadaprabha.com http://bit.ly/2MN3own
via IFTTT
ರೆಡ್ ಎಫ್ ಎಂ' ನಮ್ಮ ಬೆಂಗಳೂರು ಹಾಡು ಹಿಂದಿಮಯ' ಕನ್ನಡಿಗರ ಆಕ್ರೋಶ
ರೆಡ್ ಎಫ್ ಎಂ ರೇಡಿಯೊ ನಿರ್ಮಾಣ ಮಾಡಿರುವ 'ನಮ್ಮೂರು ನಮ್ಮೂರು ಇದುವೇ ನಮ್ಮ ಬೆಂಗಳೂರು' ವಿಡಿಯೋ ಹಾಡು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹಾಡಿನ ಸಾಹಿತ್ಯ ಸಂಪೂರ್ಣ ಹಿಂದಿಯಲ್ಲಿರುವುದು ಕನ್ನಡಿಗರಲ್ಲಿ ಆಕ್ರೋಶ ಮೂಡಿಸಿದೆ.
from Kannadaprabha - Kannadaprabha.com http://bit.ly/2DQzSmq
via IFTTT
from Kannadaprabha - Kannadaprabha.com http://bit.ly/2DQzSmq
via IFTTT
ಶಿವಮೊಗ್ಗ: ಜಿಲ್ಲೆಯ ಕೆಲವೆಡೆ ಲಘು ಭೂಕಂಪದ ಅನುಭವ, ಆತಂಕದಲ್ಲಿ ಜನತೆ
: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಹೊಸನಗರದ ಭಾಗಗಳಲ್ಲಿ ಇಂದು ಮುಂಜಾನೆ ಲಘು ಭೂಕಂಪನದ ಅನುಭವವಾಗಿದ್ದು ಜನರು ಭಯ ಭೀತರಾಗಿದ್ದಾರೆ.
from Kannadaprabha - Kannadaprabha.com http://bit.ly/2MMsKue
via IFTTT
from Kannadaprabha - Kannadaprabha.com http://bit.ly/2MMsKue
via IFTTT
ದೇವೇಗೌಡರು ಆರೋಗ್ಯವಾಗಿದ್ದಾರೆ, ಏನೂ ಸಮಸ್ಯೆಯಿಲ್ಲ; ಜೆಡಿಎಸ್
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರ ಆರೋಗ್ಯವಾಗಿದ್ದಾರೆ, ಯಾವುದೇ ರೀತಿಯ ಸಮಸ್ಯೆಯಿಲ್ಲ ...
from Kannadaprabha - Kannadaprabha.com http://bit.ly/2DPIbiv
via IFTTT
from Kannadaprabha - Kannadaprabha.com http://bit.ly/2DPIbiv
via IFTTT
ಶಿವಮೊಗ್ಗ -ಬೆಂಗಳೂರು ಜನ್ಮ ಶತಾಬ್ದಿ ರೈಲು ಸಂಚಾರ ಇಂದು ಆರಂಭ
ಶಿವಮೊಗ್ಗ -ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರ ಭಾನುವಾರ ಆರಂಭವಾಗಲಿದ್ದು,ಸಂಜೆ 6...
from Kannadaprabha - Kannadaprabha.com http://bit.ly/2MMTeM7
via IFTTT
from Kannadaprabha - Kannadaprabha.com http://bit.ly/2MMTeM7
via IFTTT
ಕೊಪ್ಪಳ ಜಿಲ್ಲೆಯಲ್ಲೊಂದು ಅಗ್ಗದ ಕ್ಯಾಂಟೀನ್; ಬಡವರ ಹೊಟ್ಟೆ ತುಂಬಿಸುವ ಮಲಮ್ಮ
ಹೊಟೇಲ್ ಉದ್ಯಮ ಇತ್ತೀಚೆಗೆ ವಾಣಿಜ್ಯೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ...
from Kannadaprabha - Kannadaprabha.com http://bit.ly/2DQF8qf
via IFTTT
from Kannadaprabha - Kannadaprabha.com http://bit.ly/2DQF8qf
via IFTTT
Saturday, 2 February 2019
ಚುನಾವಣೆ ಪ್ರಕ್ರಿಯೆ ಸುಗಮಗೊಳಿಸಲು 27 ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆಸುವ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯದ 27 ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
from Kannadaprabha - Kannadaprabha.com http://bit.ly/2DSr67p
via IFTTT
from Kannadaprabha - Kannadaprabha.com http://bit.ly/2DSr67p
via IFTTT
ಬಜೆಟ್ ನಲ್ಲಿ ಯಶಸ್ವಿನಿ ಆರೋಗ್ಯ ಯೋಜನೆ ಮರು ಜಾರಿ: ಸಿಎಂ ಎಚ್. ಡಿ. ಕುಮಾರಸ್ವಾಮಿ
ರೈತರ ಅರೋಗ್ಯ ಕಾಪಾಡುವ ಉದ್ದೇಶದಿಂದ ಇದೆ 8 ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ ನಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com http://bit.ly/2MKftCh
via IFTTT
from Kannadaprabha - Kannadaprabha.com http://bit.ly/2MKftCh
via IFTTT
ಹುಬ್ಬಳ್ಳಿ: ಪದ್ಮಶ್ರೀ ಪ್ರಶಸ್ತಿ ವಿಜೇತ ವೈದ್ಯ ಆರ್.ಬಿ.ಪಾಟೀಲ್ ಇನ್ನಿಲ್ಲ
ಖ್ಯಾತ ವೈದ್ಯ, ಉತ್ತರ ಕರ್ನಾಟಕದ ಪ್ರಥಮ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ.ಆರ್.ಬಿ.ಪಾಟೀಲ್ (93) ಶನಿವಾರ ಹುಬ್ಬಳ್ಳಿಯಲ್ಲಿ ನಿಧನರಾದರು.
from Kannadaprabha - Kannadaprabha.com http://bit.ly/2DPEkSe
via IFTTT
from Kannadaprabha - Kannadaprabha.com http://bit.ly/2DPEkSe
via IFTTT
ಪಾತಕಿ ರವಿ ಪೂಜಾರಿ ಅವನತಿಗೆ ಮುಖ್ಯ ಕಾರಣ ಏನು? ಆತನ ಭೂಗತ ಸಾಮ್ರಾಜ್ಯ ಕುಸಿದದ್ದು ಹೇಗೆ?
ಭೂಗತ ಪಾತಕಿ ರವಿ ಪೂಜಾರಿ ಉಡುಪಿ ಜಿಲ್ಲೆಯ ನೇರ್ಗಿ ಗ್ರಾಮದವನು, ಆತನ ಅಪರಾಧ ಜೀವನ ಆರಂಭವಾಗಿದ್ದು ಮಂಬಯಿಯಿಂದ....
from Kannadaprabha - Kannadaprabha.com http://www.kannadaprabha.com/karnataka/dwindling-aides-in-udupi-mangaluru-led-to-gangster-ravi-pujari’s-fall/333104.html
via IFTTT
from Kannadaprabha - Kannadaprabha.com http://www.kannadaprabha.com/karnataka/dwindling-aides-in-udupi-mangaluru-led-to-gangster-ravi-pujari’s-fall/333104.html
via IFTTT
ಸೆನೆಗಲ್ ನಲ್ಲಿ ಆಂಟನಿ ಫರ್ನಾಂಡಿಸ್ ಹೆಸರಿನಲ್ಲಿ ರೆಸ್ಟೊರೆಂಟ್ ನಡೆಸುತ್ತಿದ್ದ ರವಿ ಪೂಜಾರಿ
ಸೆನೆಗಲ್ ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿಯ ಹಿನ್ನಲೆ, ಆತ ಮಾಡುತ್ತಿದ್ದ ಕೆಲಸಗಳ ...
from Kannadaprabha - Kannadaprabha.com http://bit.ly/2MKfohX
via IFTTT
from Kannadaprabha - Kannadaprabha.com http://bit.ly/2MKfohX
via IFTTT
ಸಚಿವ ಡಿಕೆಶಿಗೆ ಮತ್ತೆ ಟ್ರಬಲ್: ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ
ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಒಟ್ಟು ನಾಲ್ಕು ಮಂದಿಯ ವಿರುದ್ಧ ಸಮನ್ಸ್ ಜಾರಿ ಮಾಡಿದ್ದಾರೆ.
from Kannadaprabha - Kannadaprabha.com http://bit.ly/2DQjItq
via IFTTT
from Kannadaprabha - Kannadaprabha.com http://bit.ly/2DQjItq
via IFTTT
ಬೆಂಗಳೂರು: ನಾಲ್ವರು ಕುಖ್ಯಾತ ಮನೆಕಳ್ಳರ ಬಂಧನ, 7 ಲಕ್ಷ ಮೌಲ್ಯದ ಕಳವು ಮಾಲು ವಶ
ಬೆಂಗಳೂರು ನಗರದ ಪೀಣ್ಯ ಪೊಲೀಸರು ನಾಲ್ವರು ಕುಖ್ಯಾತ ಮನೆ ಕಳ್ಳರನ್ನು ಬಂಧಿಸಿ, ಅವರಿಂದ 7 ಲಕ್ಷರೂಪಾಯಿ ಮೌಲ್ಯದ ಕಳವು ಮಾಲು ವಶಪಡಿಸಿಕೊಂಡಿದ್ದಾರೆ.
from Kannadaprabha - Kannadaprabha.com http://bit.ly/2MO9oEN
via IFTTT
from Kannadaprabha - Kannadaprabha.com http://bit.ly/2MO9oEN
via IFTTT
ಈಗ ತಿಂದು ತಿಂಗಳಾದ ಮೇಲೆ ಹಣ ನೀಡಿ, ಇದು ಕೊಪ್ಪಳದ ಮಾಲಮ್ಮನ ಕ್ಯಾಂಟೀನ್ ಸ್ಟೋರಿ!
ಸಾಮಾನ್ಯವಾಗಿ ಹೋಟೆಲ್ ಉದ್ಯಮವೆನ್ನುವುದು ಹೆಚ್ಚು ಲಾಭ ತರಬಹುದಾದ ಉದ್ಯಮವೆನಿಸಿದೆ. ಇಲ್ಲಿಗೆ ಬರುವವರಾರೂ ಕಿರಾಣಿ ಅಂಗಡಿಗಳಂತೆ ತಿಂಗಳ ಲೆಕ್ಕದಲ್ಲಿ....
from Kannadaprabha - Kannadaprabha.com http://bit.ly/2DRIjy1
via IFTTT
from Kannadaprabha - Kannadaprabha.com http://bit.ly/2DRIjy1
via IFTTT
ಭೂಗತ ಪಾತಕಿ ರವಿ ಪೂಜಾರಿ ಬಂಧನದಲ್ಲಿ ಸಮ್ಮಿಶ್ರ ಸರ್ಕಾರದ ಪಾತ್ರ ಮಹತ್ವದ್ದು: ಕುಮಾರಸ್ವಾಮಿ
ಸೆನೆಗಲ್ ನಲ್ಲಿ ಭೂಗತ ಪಾತಕಿ ರವಿ ಪೂಜಾರಿ ಬಂಧನದಲ್ಲಿ ಸಮ್ಮಿಶ್ರ ಸರ್ಕಾರದ ಪಾತ್ರ ಮಹತ್ವದ್ದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ...
from Kannadaprabha - Kannadaprabha.com http://bit.ly/2MKm3bW
via IFTTT
from Kannadaprabha - Kannadaprabha.com http://bit.ly/2MKm3bW
via IFTTT
ಬಾತ್ ರೂಂ ನಲ್ಲಿ ಜಾರಿ ಬಿದ್ದು ಮಾಜಿ ಪ್ರಧಾನಿ ದೇವೇಗೌಡರ ಬಲಗಾಲಿಗೆ ಗಾಯ
ಪದ್ಮನಾಭನಗರದಲ್ಲಿರುವ ಅವರ ನಿವಾಸದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಅವರ ಬಲಗಾಲಿನ ಗಾಯವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ....
from Kannadaprabha - Kannadaprabha.com http://bit.ly/2DPEeKm
via IFTTT
from Kannadaprabha - Kannadaprabha.com http://bit.ly/2DPEeKm
via IFTTT
ಬೆಳಗಾವಿಯಲ್ಲಿ ಹೆದ್ದಾರಿ ನಿರ್ಮಾಣದಿಂದ 22 ಸಾವಿರ ಮರಗಳಿಗೆ ಕೊಡಲಿ: ಪರಿಸರವಾದಿಗಳಿಂದ ತೀವ್ರ ವಿರೋಧ
ಖಾನಾಪುರದಿಂದ ಲೋಂಡಾದವರೆಗೆ ರಾಷ್ಟ್ರೀಯ ಹೆದ್ದಾರಿ4-ಎಯ ವಿಸ್ತರಣೆಗೆ ಸುಮಾರು 22 ಸಾವಿರ ಮರಗಳು..
from Kannadaprabha - Kannadaprabha.com http://bit.ly/2MO9o7L
via IFTTT
from Kannadaprabha - Kannadaprabha.com http://bit.ly/2MO9o7L
via IFTTT
ಹಂಪಿ: ಅಮೂಲ್ಯ ಕಂಬ, ಸ್ಮಾರಕಗಳನ್ನು ನೆಲಕ್ಕುರುಳಿಸಿದ ಕಿಡಿಗೇಡಿಗಳು: ಸ್ಥಳೀಯರಿಂದ ಆಕ್ರೋಶ
ವಿಜಯನಗರ ಸಾಮ್ರಾಜ್ಯ, ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಹಂಪಿಯಲ್ಲಿ ಕಿಡಿಗೇಡಿಗಳ ಗುಂಪೊಂದು ಅಮೂಲ್ಯ ಸ್ಮಾರಕಗಳನ್ನು ನೆಲಕ್ಕುರುಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿವೆ.
from Kannadaprabha - Kannadaprabha.com http://bit.ly/2DPEcCe
via IFTTT
from Kannadaprabha - Kannadaprabha.com http://bit.ly/2DPEcCe
via IFTTT
ವಿದ್ಯುತ್ ಚಾಲಿತ ವಾಹನಗಳಿಗೆ ಬೆಂಗಳೂರಿನಲ್ಲಿ 112 ಚಾರ್ಜಿಂಗ್ ಕೇಂದ್ರಗಳು
ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿ ....
from Kannadaprabha - Kannadaprabha.com http://bit.ly/2MMyIuX
via IFTTT
from Kannadaprabha - Kannadaprabha.com http://bit.ly/2MMyIuX
via IFTTT
ಎಚ್ಎಎಲ್ ವಿಮಾನ ದುರಂತ: ನೂರಾರು ಮಂದಿಯ ಪ್ರಾಣ ಉಳಿಸಲು ತಮ್ಮ ಪ್ರಾಣ ಬಿಟ್ಟ ಪೈಲಟ್ ಗಳು?
ನಿನ್ನೆ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಡೆದ ಭಾರತೀಯ ವಾಯುಸೇನೆಯ ತರಬೇತಿ ಯುದ್ಧ ವಿಮಾನ ಅಪಘಾತದ ತನಿಖೆ ಮುಂದುವರೆದಿದ್ದು, ದುರಂತದಲ್ಲಿ ಸಾವನ್ನಪ್ಪಿದ ಪೈಲಟ್ ಗಳು ನೂರಾರು ಮಂದಿಯ ಪ್ರಾಣ ಉಳಿಸಲು ತಮ್ಮ ಪ್ರಾಣ ಬಿಟ್ಟರೇ ಎಂಬ ಅನುಮಾನ ಕಾಡುತ್ತಿದೆ.
from Kannadaprabha - Kannadaprabha.com http://bit.ly/2DPEb18
via IFTTT
from Kannadaprabha - Kannadaprabha.com http://bit.ly/2DPEb18
via IFTTT
Friday, 1 February 2019
ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ತರಬೇತಿ ಯುದ್ಧ ವಿಮಾನ ಮಿರೇಜ್ 2000 ಪತನ, ಪೈಲಟ್ ಗಳ ಸಾವು
ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೇನೆಯ ತರಬೇತಿ ಲಘು ಯುದ್ಧ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com http://bit.ly/2Bf8NHE
via IFTTT
from Kannadaprabha - Kannadaprabha.com http://bit.ly/2Bf8NHE
via IFTTT
ಕುಮಾರಸ್ವಾಮಿ ಲೇಔಟ್ ಪೋಲಿಸ್ ಠಾಣೆಯ 71 ಸಿಬ್ಬಂದಿ ವರ್ಗಾವಣೆ, ಇತಿಹಾಸದಲ್ಲೇ ಮೊದಲು
ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ಠಾಣೆಯ 71 ಸಿಬ್ಬಂದಿಯನ್ನು ಏಕಕಾಲಕ್ಕೆ ವರ್ಗಾವಣೆ ಮಾಡಲಾಗಿದ್ದು,....
from Kannadaprabha - Kannadaprabha.com http://bit.ly/2TqMK8e
via IFTTT
from Kannadaprabha - Kannadaprabha.com http://bit.ly/2TqMK8e
via IFTTT
240 ಟೈರ್ ನ ಟ್ರೇಲರ್ ನಲ್ಲಿ ಬೆಂಗಳೂರಿಗೆ ಬರುತ್ತಿದೆ 300 ಟನ್ ತೂಕದ ಬೃಹತ್ ವಿಷ್ಣು ವಿಗ್ರಹ!
ತಮಿಳುನಾಡಿನ ತಿರುವಣ್ಣಮಲೈ ಜಿಲ್ಲೆಯ ಗ್ರಾಮವೊಂದರಿಂದ ಏಕಶಿಲಾ ವಿಶ್ವರೂಪ ಮಹಾವಿಷ್ಣು ಪ್ರತಿಮೆಯನ್ನು ಬೆಂಗಳೂರಿಗೆ ತರಲಾಗುತ್ತಿದೆ....
from Kannadaprabha - Kannadaprabha.com http://bit.ly/2BdPjmM
via IFTTT
from Kannadaprabha - Kannadaprabha.com http://bit.ly/2BdPjmM
via IFTTT
ನರೇಗಾ ಯೋಜನೆ ಅಡಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ 1,800 ಕೋಟಿ ರೂ. ಬಾಕಿ!
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ದಡಿಯಲ್ಲಿ ಈ ವರ್ಷ ಕರ್ನಾಟಕ 10.5 ಕೋಟಿ ಕೆಲಸದ ಗಂಟೆಗಳ ದಾಖಲೆ ನಿರ್ಮಿಸಲು....
from Kannadaprabha - Kannadaprabha.com http://bit.ly/2TsvFdS
via IFTTT
from Kannadaprabha - Kannadaprabha.com http://bit.ly/2TsvFdS
via IFTTT
ಬೆಂಗಳೂರು: ಆರ್ಚ್ ಬಿಷಪ್ ಹಾಗೂ ಅವರ ಸಹಾಯಕನಿಂದ ಮಹಿಳೆಗೆ ಕಿರುಕುಳ, ದೂರು ದಾಖಲು
ಬೆಂಗಳುರು ಸೆಂಟ್ರಲ್ ಡಯೋಸಿಸ್ ನ ಆರ್ಚ್ ಬಿಷಪ್ ಹಾಗೂ ಅವರ ಸಹಚರನೊಬ್ಬ ತನಗೆ ಲೈಂಗಿಕ ಕಿರುಕುಳ ನಿಡಿದ್ದಾರೆಂದು ಮಹಿಳೆಯೊಬ್ಬರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
from Kannadaprabha - Kannadaprabha.com http://bit.ly/2BgwRKj
via IFTTT
from Kannadaprabha - Kannadaprabha.com http://bit.ly/2BgwRKj
via IFTTT
ಚಿತ್ರದುರ್ಗ ಚಳ್ಳಕೆರೆ ತಾಲ್ಲೂಕಿನಲ್ಲಿ ಮೊದಲ ಭ್ರೂಣಲಿಂಗ ಪತ್ತೆ ಪ್ರಕರಣ ದಾಖಲು
ಭ್ರೂಣಹತ್ಯೆ ಕಾನೂನು ಬಾಹಿರವಾಗಿದ್ದರೂ ಕೂಡ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಸ್ತ್ರೀರೋಗ ...
from Kannadaprabha - Kannadaprabha.com http://bit.ly/2Tm7CNM
via IFTTT
from Kannadaprabha - Kannadaprabha.com http://bit.ly/2Tm7CNM
via IFTTT
ಕರ್ನಾಟಕದ ಈ ಒಂದು ಗ್ರಾಮದಲ್ಲಿ ಕಳೆದ 70 ವರ್ಷಗಳಿಂದ ಮದ್ಯ ಮಾರಾಟವಿಲ್ಲ!
ರಾಜ್ಯಾದ್ಯಂತ ಸಂಪೂರ್ಣವಾಗಿ ಮದ್ಯ ಮಾರಾಟ ನಿಷೇಧಿಸುವಂತೆ ಇತ್ತೀಚೆಗೆ ಮಹಿಳಾ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಕುಮಾರಸ್ವಾಮಿ ....
from Kannadaprabha - Kannadaprabha.com http://bit.ly/2Bf8NaC
via IFTTT
from Kannadaprabha - Kannadaprabha.com http://bit.ly/2Bf8NaC
via IFTTT
ಮೇಲುಕೋಟೆಯ ಪಂಚಕಲ್ಯಾಣಿ ಜೀರ್ಣೋದ್ಧಾರಕ್ಕೆ ಇನ್ಫೋಸಿಸ್ ಫೌಂಡೇಶನ್ ನೆರವು
ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿರುವ ಪುರಾತನ ಕೊಳ ಪಂಚ ಕಲ್ಯಾಣಿ ಪುನರ್ನಿರ್ಮಾಣ ಯೋಜನೆಗೆ ಗುರುವಾರ ಚಾಲನೆ ಸಿಕ್ಕಿದೆ.
from Kannadaprabha - Kannadaprabha.com http://bit.ly/2Ty4LkM
via IFTTT
from Kannadaprabha - Kannadaprabha.com http://bit.ly/2Ty4LkM
via IFTTT
Subscribe to:
Posts (Atom)
Mug Dhokla Chaat | #MugRecipes | Sanjeev Kapoor Khazana
I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...
-
The recipe to put a smile on your face - Mango Pineapple Oats Crumble! #youtubeshorts #sanjeevkapoorClick to Subscribe: http://bit.ly/1h0pGXf For more recipes : https://ift.tt/3S4TkPb Get Certified on Sanjeev Kapoor Academy : https://ift.tt...
-
ತಮಗೆ ಹುಟ್ಟಲಿರುವ ಮಗು ಗಂಡೋ,ಹೆಣ್ಣೋ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲ ದಂಪತಿಗಳಿಗೂ ಇದ್ದೇ ಇರುತ್ತದೆ.ಸ್ಕ್ಯಾನಿಂಗ್ ನ ಅಗತ್ಯವಿಲ್ಲದೆ, ಈ ಕೋಷ್ಠಕದ ಆಧಾರವಾಗಿ ನಿ...
-
Sugar-free AND delicious? You bet! 😉😉 Let me introduce you to our #SugarFreeSundays special, 'Mango Shahi Tukda,' crafted to prove...