Sunday, 31 March 2019
ಗೌರಿ ಲಂಕೇಶ್ ಹತ್ಯೆ ಸಮರ್ಥಿಸಿದ್ದ ವ್ಯಕ್ತಿ ನಿಮ್ಮ ಬಳಿ ಬರುತ್ತಿದ್ದಾದೆ, ಒಮ್ಮೆ ಯೋಚಿಸಿ: ಕವಿತಾ ಲಂಕೇಶ್
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ವಿರುದ್ಧ ಸಿಡಿದೆದ್ದ ನಿರ್ದೇಶಕಿ ಕವಿತಾ ಲಂಕೇಶ್ ಅವರು, ತಮ್ಮ ಸಹೋದರಿ...
from Kannadaprabha - Kannadaprabha.com https://ift.tt/2UkSrrP
via IFTTT
from Kannadaprabha - Kannadaprabha.com https://ift.tt/2UkSrrP
via IFTTT
ಲೋಕಸಭೆ ಚುನಾವಣೆ: ಹಾವೇರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಹನುಮಂತ ಆಯ್ಕೆ
'ಸರಿಗಮಪ' ಖ್ಯಾತಿಯ ಸಿಂಗರ್, ಕುರಿಗಾಹಿ ಹನುಮಂತ ಅವರು ಹಾವೇರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದು, ತಮ್ಮ ಗಾಯನದ ಮೂಲಕ
from Kannadaprabha - Kannadaprabha.com https://ift.tt/2K7nbJh
via IFTTT
from Kannadaprabha - Kannadaprabha.com https://ift.tt/2K7nbJh
via IFTTT
Saturday, 30 March 2019
ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಆರೋಪಿ ಬಂಧನ
2019ರ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ ಎರಡೂವರೆ ಲಕ್ಷ ರೂ. ನಗದು ಹಾಗೂ 18 ಮೊಬೈಲ್...
from Kannadaprabha - Kannadaprabha.com https://ift.tt/2FKLGHU
via IFTTT
from Kannadaprabha - Kannadaprabha.com https://ift.tt/2FKLGHU
via IFTTT
ಬೆಂಗಳೂರು: ವ್ಯಕ್ತಿಯೊಬ್ಬರ ಮೇಲೆ ಅಮಾನುಷ ಹಲ್ಲೆ, ರಾಜಕಾರಣಿಯೊಬ್ಬರ ಕೈವಾಡದ ಶಂಕೆ
ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ 40 ವರ್ಷದ ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿದ್ದ ಗ್ಯಾಂಗ್ ವೊಂದು ಅಮಾನುಷ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ಯಡಿಯೂರು ಕೆರೆ ಬಳಿ ನಡೆದಿದೆ. ಈ ದಾಳಿ ಹಿಂದೆ ರಾಜಕಾರಣಿಯೊಬ್ಬರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
from Kannadaprabha - Kannadaprabha.com http://www.kannadaprabha.com/karnataka/bengaluru-man-beaten-with-hockey-stick-neta’s-role-suspected/336534.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-man-beaten-with-hockey-stick-neta’s-role-suspected/336534.html
via IFTTT
ಅಮೆರಿಕಾದಲ್ಲಿ ರಾಯಚೂರು ವೈದ್ಯನ ನಿಗೂಢ ಸಾವು; ಮೃತ ದೇಹ ಶೀಘ್ರ ತಾಯ್ನಾಡಿಗೆ
ಅಮೆರಿಕಾದ ನ್ಯೂಜರ್ಸಿಯಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ರಾಯಚೂರು ಮೂಲದ ವೈದ್ಯನ ಮೃತದೇಹ ಇನ್ನು ಎರಡು ದಿನದೊಳಗೆ ಭಾರತ ತಲುಪಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ
from Kannadaprabha - Kannadaprabha.com https://ift.tt/2OBG2un
via IFTTT
from Kannadaprabha - Kannadaprabha.com https://ift.tt/2OBG2un
via IFTTT
Friday, 29 March 2019
ರಾಕಿಂಗ್ ಸ್ಟಾರ್ ಯಶ್ಗೆ ಬಾಡಿಗೆ ಮನೆ ತೆರವುಗೊಳಿಸಲು 2 ತಿಂಗಳ ಗಡುವು!
ರಾಕಿಂಗ್ ಸ್ಟಾರ್ ಯಶ್ ವಾಸಿಸುತ್ತಿರುವ ಬನಶಂಕರಿಯ ಬಾಡಿಗೆ ಮನೆಯನ್ನು ತೆರವುಗೊಳಿಸಲು ಮೇ ಅಂತ್ಯದವರೆಗೆ ಗಡುವು ವಿಸ್ತರಿಸಿ ಹೈಕೋರ್ಟ್ ಆದೇಶ ನೀಡಿದೆ.
from Kannadaprabha - Kannadaprabha.com https://ift.tt/2HQ7gNk
via IFTTT
from Kannadaprabha - Kannadaprabha.com https://ift.tt/2HQ7gNk
via IFTTT
ಬೆಳಗಾವಿ: ಮೇ 1 ರಿಂದ ಮೊದಲ ಉಡಾನ್ ವಿಮಾನಯಾನ ಆರಂಭ
ಹಲವು ದಿನಗಳ ನಂತರ ಉಡಾಣ್ -3 ಯೋಜನೆಯಡಿ ಹೈದ್ರಾಬಾದ್ - ಬೆಳಗಾವಿ ನಡುವಣ ಮೊದಲ ವಿಮಾನಯಾನ ಮೇ 1 ರಿಂದ ಆರಂಭವಾಗಲಿದೆ.
from Kannadaprabha - Kannadaprabha.com http://www.kannadaprabha.com/karnataka/belagavi’s-first-udan-flight-to-take-off-on-may-1/336465.html
via IFTTT
from Kannadaprabha - Kannadaprabha.com http://www.kannadaprabha.com/karnataka/belagavi’s-first-udan-flight-to-take-off-on-may-1/336465.html
via IFTTT
ನಮಗೆ ಗಾಸಿಪ್, ಜಗಳ ಬೇಡ; ಟೀ ಸ್ಟಾಲ್, ಲಿಕ್ಕರ್ ಶಾಪ್ ಕೂಡ ಬೇಡ; ರಾಮನಗರ ಜಿಲ್ಲೆಯಲ್ಲೊಂದು ಅಪರೂಪದ ಗ್ರಾಮ!
ಇಲ್ಲೊಂದು ಗ್ರಾಮವಿದೆ, ಆ ಇಡೀ ಗ್ರಾಮದಲ್ಲಿ ನಿಮಗೆ ಹುಡುಕಿದರೂ ಒಂದೇ ಒಂದು ಟೀ ಸ್ಟಾಲ್ ಆಗಲಿ...
from Kannadaprabha - Kannadaprabha.com https://ift.tt/2Wwb9KE
via IFTTT
from Kannadaprabha - Kannadaprabha.com https://ift.tt/2Wwb9KE
via IFTTT
ಕೆ.ಆರ್.ಮಾರುಕಟ್ಟೆ: ಬಿಬಿಎಂಪಿ ಅಧಿಕಾರಿಗಳಿಂದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ
ನಗರದ ಹೃದಯಭಾಗದಲ್ಲಿರುವ ಕೃಷ್ಣ ರಾಜೇಂದ್ರ ಮಾರುಕಟ್ಟೆ (ಕೆಆರ್ ಮಾರುಕಟ್ಟೆ)ಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದ ಜಾಗವನ್ನು ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.
from Kannadaprabha - Kannadaprabha.com https://ift.tt/2HNj6Yq
via IFTTT
from Kannadaprabha - Kannadaprabha.com https://ift.tt/2HNj6Yq
via IFTTT
ಬೆಳಗಾವಿ: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರ ದುರ್ಮರಣ
ಟಿಪ್ಪರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ....
from Kannadaprabha - Kannadaprabha.com https://ift.tt/2WABNSL
via IFTTT
from Kannadaprabha - Kannadaprabha.com https://ift.tt/2WABNSL
via IFTTT
ಹುಟ್ಟುಹಬ್ಬಕ್ಕೆ ಸೀರೆ ಗಿಫ್ಟ್ ಕೇಳಿದ ಪತ್ನಿಯ ಶೀಲ ಶಂಕಿಸಿ, ಹಲ್ಲೆಗೈದ ಪತಿ ವಿರುದ್ಧ ದೂರು
ಹುಟ್ಟು ಹಬ್ಬಕ್ಕೆ ಸೀರೆ ಗಿಫ್ಟ್ ಕೇಳಿದ ಪತ್ನಿಯ ಶೀಲ ಶಂಕಿಸಿ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಪತಿ ವಿರುದ್ಧ ದೂರು ದಾಖಲಾಗಿದೆ
from Kannadaprabha - Kannadaprabha.com https://ift.tt/2HJWzvT
via IFTTT
from Kannadaprabha - Kannadaprabha.com https://ift.tt/2HJWzvT
via IFTTT
ಉಡುಪಿ: ಎರಡು ವಾರಗಳಲ್ಲಿ ಬಾವಿ ತೋಡಿ ನೀರು ತರಿಸಿದ ಆಧುನಿಕ ಭಗೀರಥ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯ ಭುವನೇಶ ಗೌಡ ಬಾವಿ ತೋಡಿ 16 ದಿನಗಳಲ್ಲಿ ನೀರು ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ...
from Kannadaprabha - Kannadaprabha.com https://ift.tt/2WyiQjy
via IFTTT
from Kannadaprabha - Kannadaprabha.com https://ift.tt/2WyiQjy
via IFTTT
ಮೆಟ್ರೋ ಸ್ಮಾರ್ಟ್ ಕಾರ್ಡ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ 50 ರೂ. ಕಡ್ಡಾಯ: ಪ್ರಯಾಣಿಕರ ಅಸಮಾಧಾನ
ಮೆಟ್ರೋ ಸ್ಮಾರ್ಟ್ ಕಾರ್ಡ್ ನಲ್ಲಿ ಕನಿಷ್ಠ 50 ರೂಪಾಯಿ ಇರಲೇಬೇಕೆಂದು ಕಡ್ಡಾಯಮಾಡಿರುವುದಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
from Kannadaprabha - Kannadaprabha.com https://ift.tt/2HNj7LY
via IFTTT
from Kannadaprabha - Kannadaprabha.com https://ift.tt/2HNj7LY
via IFTTT
ಖಾಸಗಿ ಬಸ್ ಮಾಲೀಕರೇ ಹುಷಾರ್, ಪ್ರಯಾಣಿಕರಿಂದ ಹಣ ಸುಲಿಗೆ ಮಾಡಿದರೆ ಕಾದಿದೆ ಶಿಕ್ಷೆ!
ನಿಮ್ಮ ಊರಲ್ಲಿ ಬರುವ ಲೋಕಸಭೆ ಚುನಾವಣೆಗೆ ಮತ ಹಾಕಲು ಹೋಗಲು ಖಾಸಗಿ ಬಸ್ ನಲ್ಲಿ ...
from Kannadaprabha - Kannadaprabha.com https://ift.tt/2WAByXR
via IFTTT
from Kannadaprabha - Kannadaprabha.com https://ift.tt/2WAByXR
via IFTTT
ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಾನೂನಿನ ಕಟ್ಟುನಿಟ್ಟು ಜಾರಿಗೆ ಮಾಜಿ ಶಾಸಕ ಹೈಕೋರ್ಟ್ ಮೊರೆ
ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ...
from Kannadaprabha - Kannadaprabha.com https://ift.tt/2HJL9Ig
via IFTTT
from Kannadaprabha - Kannadaprabha.com https://ift.tt/2HJL9Ig
via IFTTT
ಬೆಂಗಳೂರು: ಶೇಕಡಾ 15ರ ರಿಯಾಯಿತಿಯ ಮೆಟ್ರೊ ಸ್ಮಾರ್ಟ್ ಕಾರ್ಡು ಬಳಕೆಯಲ್ಲಿ ಹೆಚ್ಚಳ
ನಗರದ ಅರ್ಧಕ್ಕೂ ಹೆಚ್ಚು ಮೆಟ್ರೊ ರೈಲು ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡು ಬಳಕೆಯಿಂದ ...
from Kannadaprabha - Kannadaprabha.com https://ift.tt/2Wx0Ndj
via IFTTT
from Kannadaprabha - Kannadaprabha.com https://ift.tt/2Wx0Ndj
via IFTTT
ಜೀವಾವಧಿ ಶಿಕ್ಷೆ ಮೇಲಿನ ಸರ್ಕಾರದ ಅಧಿಕಾರವನ್ನು ವಿಚಾರಣಾ ನ್ಯಾಯಾಲಯಗಳು ನಿರ್ಬಂಧಿಸುವಂತಿಲ್ಲ: ಹೈಕೋರ್ಟ್
ಜೀವಾವಧಿ ಶಿಕ್ಷೆ ವಿಧಿಸಿದ ಕೈದಿಗಳನ್ನು ಬಿಡುಗಡೆ ಮಾಡಬಾರದು ಎಂದು ಸರ್ಕಾರಕ್ಕೆ ಹೇಳುವ ಅಧಿಕಾರ ...
from Kannadaprabha - Kannadaprabha.com https://ift.tt/2HOjjun
via IFTTT
from Kannadaprabha - Kannadaprabha.com https://ift.tt/2HOjjun
via IFTTT
ಪ್ರಶ್ನೆಪತ್ರಿಕೆ ಎಡವಟ್ಟು: ಬೆಂಗಳೂರಿನ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವಜಾ
ಶಾಲಾ ಪ್ರಶ್ನೆಪತ್ರಿಕೆಯಲ್ಲಿ ರೈತರ ಮಿತ್ರ ಯಾರು ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಎಚ್.ಡಿ,. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ,.ಎಸ್. ಯಡಿಯೂರಪ್ಪ ಆಯ್ಕೆಗಳನ್ನು ನಿಡಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟು ಮಾಡಿದ್ದ,,,,
from Kannadaprabha - Kannadaprabha.com https://ift.tt/2WABgjJ
via IFTTT
from Kannadaprabha - Kannadaprabha.com https://ift.tt/2WABgjJ
via IFTTT
ಮಲೆಮಹದೇಶ್ವರಬೆಟ್ಟದ ಪೊನ್ನಾಚಿಯಲ್ಲಿ ಕಾಳ್ಗಿಚ್ಚು: ನೂರಾರು ಎಕರೆ ಅರಣ್ಯ ನಾಶ
ರಾಜ್ಯದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ವಾರಗಳ ಕಾಲ ಹಬ್ಬಿದ ಕಾಳ್ಗಿಚ್ಚಿನಿಂದ ಸಾವಿರಾರು ಎಕರೆ ಅರಣ್ಯ ಸುಟ್ಟು ಭಸ್ಮವಾದ ನೆನಪು ಮಾಸುವ ಮುನ್ನವೇ ಮತ್ತೊಂದು ಅಗ್ನಿ ಅನಾಹುತ ಸಂಭವಿಸಿದೆ.
from Kannadaprabha - Kannadaprabha.com https://ift.tt/2HOjjdR
via IFTTT
from Kannadaprabha - Kannadaprabha.com https://ift.tt/2HOjjdR
via IFTTT
Thursday, 28 March 2019
ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಹಿಂಸೆಗೆ ಪ್ರಚೋದಿಸುವುದು ದುರಾದೃಷ್ಟಕರ: ಐಟಿ ಇಲಾಖೆ ತಿರುಗೇಟು
ನಾವು ಯಾವುದೇ ಶಾಸಕ ಅಥವಾ ಸಂಸದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ, ಕಾನೂನು ಅಡಿಯಲ್ಲಿ ಮಾಡಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆ ...
from Kannadaprabha - Kannadaprabha.com https://ift.tt/2OvHePN
via IFTTT
from Kannadaprabha - Kannadaprabha.com https://ift.tt/2OvHePN
via IFTTT
ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.2.75ರಷ್ಟು ಹೆಚ್ಚಳ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಯುಗಾದಿ ಹಬ್ಬದ ಕೊಡುಗೆಯಾಗಿ....
from Kannadaprabha - Kannadaprabha.com https://ift.tt/2FGUxKy
via IFTTT
from Kannadaprabha - Kannadaprabha.com https://ift.tt/2FGUxKy
via IFTTT
ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅಮಾನತು ಆದೇಶ ಎತ್ತಿಹಿಡಿದ ಹೈಕೋರ್ಟ್
ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ತಮ್ಮನ್ನು ಅಮಾನತುಗೊಳಿಸಿದ ವಿಧಾನಸಭೆ ವಿಶೇಷ ಮಂಡಳಿಯ ಆದೇಶ ಪ್ರಶ್ನಿಸಿ ಎಸ್. ಮೂರ್ತಿ ಸಲ್ಲಿಸಿದ್ದ...
from Kannadaprabha - Kannadaprabha.com https://ift.tt/2Oy8kpM
via IFTTT
from Kannadaprabha - Kannadaprabha.com https://ift.tt/2Oy8kpM
via IFTTT
ರೈತನ ಮಿತ್ರನಾರು? ವೈರಲ್ ಆಯ್ತು ಇಂಗ್ಲೀಷ್ ಮಾಧ್ಯಮ ಶಾಲೆಯ ಕನ್ನಡ ಪ್ರಶ್ನೆಪತ್ರಿಕೆ
ಪ್ರಾಥಮಿಕ ಅಥವಾ ಪ್ರೌಢ ಹಂತದ ಪಠ್ಯದಲ್ಲಿ ರೈತನ ಮಿತ್ರ ಎಂಬ ವಾಕ್ಯವನ್ನು ಕಲಿತಿರುವುದು ...
from Kannadaprabha - Kannadaprabha.com https://ift.tt/2FGD3Ou
via IFTTT
from Kannadaprabha - Kannadaprabha.com https://ift.tt/2FGD3Ou
via IFTTT
ಐಟಿ ಮುಖ್ಯಸ್ಥ ಬಿಜೆಪಿಯ ಏಜೆಂಟ್, ಇಂತಹ ಪುಟಗೋಸಿಗಳಿಗೆಲ್ಲ ನಾವು ಹೆದರಲ್ಲ: ಹೆಚ್ ಡಿ ರೇವಣ್ಣ
ಮಂಡ್ಯ ಮತ್ತು ಹಾಸನಗಳಲ್ಲಿ ಜೆಡಿಎಸ್ ನಾಯಕರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ...
from Kannadaprabha - Kannadaprabha.com https://ift.tt/2OvH6zN
via IFTTT
from Kannadaprabha - Kannadaprabha.com https://ift.tt/2OvH6zN
via IFTTT
ಕುಶಾಲನಗರ: ಭಾರೀ ಪ್ರಮಾಣದ ಸ್ಫೋಟಕ ವಶ, ಐವರ ಬಂಧನ
ಐವರು ಆರೋಪಿಗಳನ್ನು ಬಂಧಿಸಿರುವ ಕುಶಾಲನಗರ ಪೊಲೀಸರು ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶ ಪಡಿಸಿಕೊಂಡಿದ್ದಾರೆ....
from Kannadaprabha - Kannadaprabha.com https://ift.tt/2FGaZuu
via IFTTT
from Kannadaprabha - Kannadaprabha.com https://ift.tt/2FGaZuu
via IFTTT
ಚುನಾವಣೆ, ಹಬ್ಬದ ನೆಪದಲ್ಲಿ ಬಸ್ ದರ ಏರಿಕೆ ಮಾಡಿದರೆ ದಂಡ: ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಎಚ್ಚರಿಕೆ
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾಲು ಸಾಲು ರಜೆಗಳು ಬಂದಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಏಕಾಏಕಿ ಟಿಕೆಟ್ ದರ ಏರಿಕೆ...
from Kannadaprabha - Kannadaprabha.com https://ift.tt/2OvH3nB
via IFTTT
from Kannadaprabha - Kannadaprabha.com https://ift.tt/2OvH3nB
via IFTTT
ಯಶವಂತಪುರ-ಜೈಪುರ ಸುವಿಧ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭ
ನೈರುತ್ಯ ರೈಲ್ವೆ(ಎಸ್ಡಬ್ಲ್ಯುಆರ್) ಗುರುವಾರ ಯಶವಂತಪುರ-ಜೈಪುರ-ಯಶವಂತಪುರ ಮಾರ್ಗದಲ್ಲಿ ವಾರಕ್ಕೊಮ್ಮೆ ಸಂಚರಿಸುವ ಸುವಿಧ ಸೂಪರ್ಫಾಸ್ಟ್...
from Kannadaprabha - Kannadaprabha.com https://ift.tt/2FK4VBv
via IFTTT
from Kannadaprabha - Kannadaprabha.com https://ift.tt/2FK4VBv
via IFTTT
ದೋಸ್ತಿ ನಾಯಕರಿಗೆ ಐಟಿ ಶಾಕ್, ಸಚಿವ ಸಿಎಸ್ ಪುಟ್ಟರಾಜು ಆಪ್ತರ ನಿವಾಸದ ಮೇಲೆ ಐಟಿ ದಾಳಿ
ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ ಹಾಗೂ ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಅವರ ಸಂಬಂಧಿಕರ ನಿವಾಸದ ಮೇಲೆ...
from Kannadaprabha - Kannadaprabha.com https://ift.tt/2Oyx5Sv
via IFTTT
from Kannadaprabha - Kannadaprabha.com https://ift.tt/2Oyx5Sv
via IFTTT
ಮೈಸೂರು, ಮಂಡ್ಯ ಅಷ್ಟೇ ಅಲ್ಲ, ಬೆಂಗಳೂರಿನಲ್ಲೂ ಐಟಿ ದಾಳಿ!
ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ದೋಸ್ತಿ ಸರ್ಕಾರದ ನಾಯಕರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ಮೈಸೂರು, ಮಂಡ್ಯ ಅಷ್ಟೇ ಅಲ್ಲದೇ ಬೆಂಗಳೂರಿನ ಹಲವು ಉಧ್ಯಮಿಗಳ ಮನೆಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿದೆ.
from Kannadaprabha - Kannadaprabha.com https://ift.tt/2FH02sB
via IFTTT
from Kannadaprabha - Kannadaprabha.com https://ift.tt/2FH02sB
via IFTTT
ಹಾಸನದಲ್ಲಿ ಸಚಿವ ರೇವಣ್ಣ ಆಪ್ತರ ಮನೆಗಳ ಮೇಲೂ ಐಟಿ ದಾಳಿ!
ಸಿಎಂ ಆಪ್ತ ಸಿಎಸ್ ಪುಟ್ಟರಾಜು ಅವರ ಆಪ್ತರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಅತ್ತ ಸಚಿವ ಎಚ್ ಡಿ ರೇವಣ್ಣ ಆಪ್ತರಿಗೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
from Kannadaprabha - Kannadaprabha.com https://ift.tt/2OvGRVp
via IFTTT
from Kannadaprabha - Kannadaprabha.com https://ift.tt/2OvGRVp
via IFTTT
ಉಪನ್ಯಾಸಕರೇ ಮೌಲ್ಯಮಾಪನಕ್ಕೆ ಗೈರಾದರೆ ಹುಷಾರ್, ನಿಮ್ಮ ಮೇಲೆ ಇಲಾಖೆ ಕ್ರಿಮಿನಲ್ ಕೇಸು ಹಾಕುತ್ತೆ!
ಮೌಲ್ಯಮಾಪನ ತಿರಸ್ಕರಿಸುವ ಪದವಿಪೂರ್ವ ಇಲಾಖೆ ಉಪನ್ಯಾಸಕರಿಗೆ ಸರ್ಕಾರ ಹೊಸ ಅಸ್ತ್ರ ...
from Kannadaprabha - Kannadaprabha.com https://ift.tt/2FGaWPk
via IFTTT
from Kannadaprabha - Kannadaprabha.com https://ift.tt/2FGaWPk
via IFTTT
ಐಟಿ ದಾಳಿಯ ಶಂಕೆ ಇತ್ತು, ಆದರೆ ಆತಂಕವಿಲ್ಲ. ಎಲ್ಲ ದಾಖಲೆಗಳೂ ಸರಿಯಾಗಿವೆ: ಸಚಿವ ಪುಟ್ಟರಾಜು
ಇದು ರಾಜಕೀಯ ಪ್ರೇರಿತ ಐಟಿ ದಾಳಿಯಾಗಿದ್ದು, ಐಟಿ ದಾಳಿಯ ಕುರಿತು ಮೊದಲೇ ಶಂಕೆ ಇತ್ತು.. ಆದರೂ ಇದಕ್ಕೆ ಹೆದರುವ ಅಗತ್ಯವಿಲ್ಲ ಎಲ್ಲ ದಾಖಲೆಗಳೂ ಸರಿಯಾಗಿವೆ ಎಂದು ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ.
from Kannadaprabha - Kannadaprabha.com https://ift.tt/2OvGIRR
via IFTTT
from Kannadaprabha - Kannadaprabha.com https://ift.tt/2OvGIRR
via IFTTT
ಐಟಿ ದಾಳಿ ಮೂಲಕ ನಿಜವಾದ ‘ಸರ್ಜಿಕಲ್ ಸ್ಟ್ರೈಕ್’ ಏನೆಂಬುದು ಬಯಲು: ಎಚ್ ಡಿಕೆ ವ್ಯಂಗ್ಯ
ಐಟಿ ದಾಳಿ ಕುರಿತು ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದು, ಐಟಿ ದಾಳಿ ಮೂಲಕ ಪ್ರಧಾನಿ ಮೋದಿ ಅವರ ನಿಜವಾದ 'ಸರ್ಜಿಕಲ್ ಸ್ಟ್ರೈಕ್' ಏನೆಂಬುದು ಬಯಲಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
from Kannadaprabha - Kannadaprabha.com http://www.kannadaprabha.com/karnataka/pms-"real-surgical-strike"-hd-kumaraswamy-hits-out-amid-karnataka-it-raids/336397.html
via IFTTT
from Kannadaprabha - Kannadaprabha.com http://www.kannadaprabha.com/karnataka/pms-"real-surgical-strike"-hd-kumaraswamy-hits-out-amid-karnataka-it-raids/336397.html
via IFTTT
ಮಡಿಕೇರಿ: ಚಿಕ್ಕಪ್ಪ-ಚಿಕ್ಕಮ್ಮನನ್ನು ಕೊಂದು ವ್ಯಕ್ತಿ ನೇಣಿಗೆ ಶರಣು!
ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪ-ಚಿಕ್ಕಮ್ಮನನ್ನು ಕತ್ತಿಯಲ್ಲಿ ಕಡಿದು ಹತ್ಯೆ ಮಾಡಿದ್ದಲ್ಲದೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗಿ ಜಿಲ್ಲೆ ಆಲೂರು ಸಿದ್ದಾಪುರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2FG87h9
via IFTTT
from Kannadaprabha - Kannadaprabha.com https://ift.tt/2FG87h9
via IFTTT
ಉಡುಪಿ: ಶಿಷ್ಯ ಸ್ವೀಕಾರಕ್ಕೆ ಸಿದ್ದವಾದ ಪಲಿಮಾರು ಶ್ರೀ, ಶೈಲೇಶ್ ಉಪಾಧ್ಯಾಯಗೆ ದೀಕ್ಷೆ
ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು (63) ಶಿಷ್ಯ ಸ್ವೀಕಾರ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನಾಗಿ ಪಲಿಮಾರು ಮೂಲಮಠದ ಯೋಗ ದೀಪಿಕಾ ಗುರುಕುಲದಲ್ಲಿ ....
from Kannadaprabha - Kannadaprabha.com https://ift.tt/2OvG9HJ
via IFTTT
from Kannadaprabha - Kannadaprabha.com https://ift.tt/2OvG9HJ
via IFTTT
Wednesday, 27 March 2019
ಅಕ್ರಮ ಕಟ್ಟಡಗಳಿಗೆ ಅನುಮತಿ: ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ತರಾಟೆ
ನಗರದ ಕೃಷ್ಣ ರಾಜೇಂದ್ರ ಮಾರುಕಟ್ಟೆ(ಕೆ.ಆರ್. ಮಾರ್ಕೆಟ್) ಸಂಕೀರ್ಣದಲ್ಲಿ ನಿಯಮಬಾಹಿರ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿ ಆಯುಕ್ತರನ್ನು...
from Kannadaprabha - Kannadaprabha.com https://ift.tt/2UZBHDy
via IFTTT
from Kannadaprabha - Kannadaprabha.com https://ift.tt/2UZBHDy
via IFTTT
ಸರಣಿ ಹಂತಕ ಸೈನೈಡ್ ಮೋಹನ್ಗೆ ಎರಡು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ
ಮದುವೆಯಾಗುವುದಾಗಿ ನಂಬಿಸಿ ಬೆಲೆ ಬಾಳುವ ಆಭರಣಗಳನ್ನು ಪಡೆದು ಹಠಸಂಭೋಗ ಮಾಡಿ ಬಳಿಕ ಸೈನೈಡ್ ನೀಡಿ ಅಮಾಯಕ ಅವಿವಾಹಿತ...
from Kannadaprabha - Kannadaprabha.com https://ift.tt/2CGbEdL
via IFTTT
from Kannadaprabha - Kannadaprabha.com https://ift.tt/2CGbEdL
via IFTTT
ಪಾದಯಾತ್ರೆಯಲ್ಲಿ ಶ್ರೀಶೈಲಕ್ಕೆ ತೆರಳುತ್ತಿದ್ದ ಬಳ್ಳಾರಿಯ ಭಕ್ತರ ಮೇಲೆ ಲಾರಿ ಹರಿದು ಮೂವರ ಸಾವು
ಯುಗಾದಿ ಹಬ್ಬದ ದಿನ ಶ್ರೀಶೈಲ್ ಮಲ್ಲಿಕಾರ್ಜುನನ ದರ್ಶನ ಪಡೆಯಲೆಂದು ಪಾದಯಾತ್ರೆಯಲ್ಲಿ ತೆರಳಿದ್ದ ಭಕ್ತರ ಮೇಲೆ ಲಾರಿ ಹರಿದು ಮೂವರು ಮೃತಪಟ್ಟಿರುವ ಘಟನೆ...
from Kannadaprabha - Kannadaprabha.com https://ift.tt/2V10Kq6
via IFTTT
from Kannadaprabha - Kannadaprabha.com https://ift.tt/2V10Kq6
via IFTTT
ಹೌಸ್ ಕೀಪಿಂಗ್ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳ; ಅಪಾರ್ಟ್ ಮೆಂಟ್ ಸೂಪರ್ ವೈಸರ್ ಬಂಧನ
ಹೌಸ್ ಕೀಪಿಂಗ್ ಮಹಿಳೆ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಅಪಾರ್ಟ್ ಮೆಂಟ್ ನ...
from Kannadaprabha - Kannadaprabha.com https://ift.tt/2CR98Bx
via IFTTT
from Kannadaprabha - Kannadaprabha.com https://ift.tt/2CR98Bx
via IFTTT
ವಿಶ್ವ ರಂಗಭೂಮಿ ದಿನ: ಸುಯೋಗ ರಂಗತಂಡದಿಂದ ರಂಗಾಸಕ್ತರಿಗೆ ಉಚಿತ ರಂಗ ಶಿಕ್ಷಣ!
ಬೆಂಗಳೂರಿನ ಖ್ಯಾತ ಹವ್ಯಾಸಿ ರಂಗತಂಡ 'ಸುಯೋಗ' ನಗರದಲ್ಲಿ ವಿವಿಧೆಡೆಗಳಿಂದ ಬರುವ ರಂಗಾಸಕ್ತರಿಗೆ ಉಚಿತ ರಂಗಭೂಮಿ ಶಿಕ್ಷಣ ನೀಡುತ್ತಿದೆ.
from Kannadaprabha - Kannadaprabha.com https://ift.tt/2UTV40V
via IFTTT
from Kannadaprabha - Kannadaprabha.com https://ift.tt/2UTV40V
via IFTTT
Tuesday, 26 March 2019
ಕೋಲಾರ: ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, 2 ಮಕ್ಕಳ ಸಾವು, ತಾಯಿ ಗಂಭೀರ
ಪತಿಯ ಅಕ್ರಮ ಸಂಬಂಧ, ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರದ ತಂತಾರ್ಲಹಳ್ಳಿಯಲ್ಲಿ ನಡೆದಿದೆ
from Kannadaprabha - Kannadaprabha.com https://ift.tt/2HHNTFY
via IFTTT
from Kannadaprabha - Kannadaprabha.com https://ift.tt/2HHNTFY
via IFTTT
ಮೈಸೂರು: 30 ಪೈಸೆ ವಿವಾದ, 1500 ರೂ. ಪರಿಹಾರ ನೀಡುವಂತೆ ಎಂಸಿಸಿಗೆ ಆದೇಶ
ಗ್ರಾಹಕರಿಗೆ ಹೆಚ್ಚುವರಿಯಾಗಿ 70 ಪೈಸೆ ನೀರಿನ ಶುಲ್ಕ ವಿಧಿಸಿದ್ದರಿಂದ 1500 ರೂ. ಪರಿಹಾರ ನೀಡುವಂತೆ ಮೈಸೂರು ಮಹಾನಗರ ಪಾಲಿಕೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
from Kannadaprabha - Kannadaprabha.com https://ift.tt/2Wot99J
via IFTTT
from Kannadaprabha - Kannadaprabha.com https://ift.tt/2Wot99J
via IFTTT
ಬೆಂಗಳೂರು: ಐಷಾರಾಮಿ ಕಾರು ಟೆಸ್ಟ್ ಡ್ರೈವ್ ವೇಳೆ ಅಪಘಾತ, ಓರ್ವ ಸಾವು, ಮೂವರಿಗೆ ಗಾಯ
ಐಷಾರಾಮಿ ಕಾರು ಟೆಸ್ಟ್ ಡೈವ್ ಮಾಡುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾರೆ ಮತ್ತು ಮಗು ಸೇರಿದಂತೆ ಮೂವರು...
from Kannadaprabha - Kannadaprabha.com https://ift.tt/2HHZ4yJ
via IFTTT
from Kannadaprabha - Kannadaprabha.com https://ift.tt/2HHZ4yJ
via IFTTT
ಪರೀಕ್ಷೆ ಆರಂಭವಾದ ನಂತರ ವಾಟ್ಸಾಪ್ ನಲ್ಲಿ ಹರಿದಾಡಿದ 10ನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ; ಮರು ಪರೀಕ್ಷೆಯಿಲ್ಲ ಎಂದ ಇಲಾಖೆ
ಈ ಬಾರಿಯ ಎಸ್ಎಸ್ಎಲ್ ಸಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಹೇಳಿ ಫೋಟೋವೊಂದು ...
from Kannadaprabha - Kannadaprabha.com https://ift.tt/2WorjFJ
via IFTTT
from Kannadaprabha - Kannadaprabha.com https://ift.tt/2WorjFJ
via IFTTT
ಧಾರವಾಡ ಕಟ್ಟಡ ಕುಸಿತ ಪ್ರಕರಣ; ರಕ್ಷಣಾ ಕಾರ್ಯಾಚರಣೆ ಅಂತ್ಯ, ಸಾವಿನ ಸಂಖ್ಯೆ 19ಕ್ಕೆ ಏರಿಕೆ
ಧಾರವಾಡ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಸತತ ಆರು ದಿನಗಳ ಮ್ಯಾರಥಾನ್ ರಕ್ಷಣಾ ಕಾರ್ಯಾಚರಣೆಗೆ ಕೊನೆಗೂ ಅಂತ್ಯವಾಗಿದೆ.
from Kannadaprabha - Kannadaprabha.com https://ift.tt/2HIY1hL
via IFTTT
from Kannadaprabha - Kannadaprabha.com https://ift.tt/2HIY1hL
via IFTTT
ಉಡುಪಿ ಶ್ರೀ ಕೃಷ್ಣ ಮಠಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮಂಗಳವಾರ ಭೇಟಿ ...
from Kannadaprabha - Kannadaprabha.com https://ift.tt/2Wnj2lB
via IFTTT
from Kannadaprabha - Kannadaprabha.com https://ift.tt/2Wnj2lB
via IFTTT
Monday, 25 March 2019
ಧಾರವಾಡ: ವ್ಯಕ್ತಿಯೊಬ್ಬ ಬದುಕುಳಿತ್ತೀನಾ ಇಲ್ವಾ ಅಂತ ಅವಶೇಷಗಳಡಿ ಸಿಲುಕಿದ್ದಾಗ ತೆಗೆದುಕೊಂಡ ಸೆಲ್ಫಿ, ವೈರಲ್!
ಧಾರವಾಡದಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡ ಕುಸಿದು 17 ಜನರು ಮೃತಪಟ್ಟಿದ್ದು ಈ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾಗ...
from Kannadaprabha - Kannadaprabha.com https://ift.tt/2FB3gOn
via IFTTT
from Kannadaprabha - Kannadaprabha.com https://ift.tt/2FB3gOn
via IFTTT
ಆನಂದ್ ಸಿಂಗ್ ಹಲ್ಲೆ ಪ್ರಕರಣ: ಗಣೇಶ್ ಜಾಮೀನು ಅರ್ಜಿ ವಜಾ
ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಜಾಮೀನು ಅರ್ಜಿ ವಜಾಗೊಂಡಿದೆ.
from Kannadaprabha - Kannadaprabha.com https://ift.tt/2FtCM04
via IFTTT
from Kannadaprabha - Kannadaprabha.com https://ift.tt/2FtCM04
via IFTTT
ವಿಜಯಪುರ: ವಾಟ್ಸ್ ಆಪ್ ನಲ್ಲಿ ಎಸ್ಎಸ್ಎಲ್ ಸಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ, ಮರು ಪರೀಕ್ಷೆ ಇಲ್ಲ
ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಎಸ್ಎಸ್ಎಲ್ ಸಿ ಗಣಿತ ಪ್ರಶ್ನೆ ಪತ್ರಿಕೆ ವಾಟ್ಸ್ ಆಪ್ ಮೂಲಕ ಸೋರಿಕೆ....
from Kannadaprabha - Kannadaprabha.com https://ift.tt/2FyJl2I
via IFTTT
from Kannadaprabha - Kannadaprabha.com https://ift.tt/2FyJl2I
via IFTTT
ಉಮೇಶ್ ಜಾಧವ್ ರಾಜೀನಾಮೆ: ತೀರ್ಪು ಕಾಯ್ದಿರಿಸಿದ ಸ್ಪೀಕರ್
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಮತ್ತು ಅವರ ವಿರುದ್ಧ ಅನರ್ಹ ಪ್ರಕರಣದ...
from Kannadaprabha - Kannadaprabha.com https://ift.tt/2FrG8AD
via IFTTT
from Kannadaprabha - Kannadaprabha.com https://ift.tt/2FrG8AD
via IFTTT
ಮಳೆ ನೀರು ಕೊಯ್ಲು ಅಳವಡಿಸಿಲ್ಲವೇ, ನಿಮ್ಮ ಮನೆಗೆ ನೀರಿನ ಸರಬರಾಜು ಕಡಿಮೆ- ಜಲಮಂಡಳಿ ಎಚ್ಚರಿಕೆ
ನಗರದಲ್ಲಿ ಮಳೆ ನೀರು ಕೊಯ್ಲು ಅವಶ್ಯವಾಗಿದ್ದರೂ, ಇಲ್ಲಿಯವರೆಗೆ ಅದನ್ನು ಅಳವಡಿಸದ ಮನೆಗಳಿಗೆ ಕಾವೇರಿ ನೀರಿನ ಸರಬರಾಜಿಗೆ ಮಿತಿ ಹೇರಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.
from Kannadaprabha - Kannadaprabha.com https://ift.tt/2FBO041
via IFTTT
from Kannadaprabha - Kannadaprabha.com https://ift.tt/2FBO041
via IFTTT
ರಾಜ್ಯದಲ್ಲಿ ಓಲಾ ಸೇವೆಗಳ ನಿಷೇಧ ವಾಪಾಸ್, ಕ್ಯಾಬ್ ಸವಾರರು ನಿರಾಳ
ಮೋಬೈಲ್ ಆಪ್ ಆಧಾರಿತ ಕ್ಯಾಬ್ ಸೇವೆ ಓಲಾ ಮೇಲಿನ ಆರು ತಿಂಗಳ ನಿಷೇಧವನ್ನು ರಾಜ್ಯ ಸಾರಿಗೆ ಇಲಾಖೆ ಹಿಂಪಡೆದ್ಯುಕೊಂಡಿದೆ.
from Kannadaprabha - Kannadaprabha.com https://ift.tt/2FDfR2z
via IFTTT
from Kannadaprabha - Kannadaprabha.com https://ift.tt/2FDfR2z
via IFTTT
ಬೆಂಗಳೂರು: ಮಲಗಿರುವಾಗಲೇ ತಲೆ ಮೇಲೆ ಕಲ್ಲು ಎತ್ತಿಹಾಕಿ ಸೆಕ್ಯೂರಿಟಿ ಗಾರ್ಡ್ ಹತ್ಯೆ!
ಮಲಗಿರುವಾಗಲೇ ತಲೆ ಮೇಲೆ ಕಲ್ಲು ಎತ್ತಿಹಾಲಿ ಎಟಿಎಂ ಸೆಕ್ಯೂರಿಟಿ ಗಾರ್ಡ್ ಒಬ್ಬನನ್ನು ಬರ್ಬರವಾಗಿ ಕೊಂದಿರುವ ಘಟನೆ ಬೆಂಗಳುರಿನ ಪದ್ಮನಾಭನಗರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2FBgQ4t
via IFTTT
from Kannadaprabha - Kannadaprabha.com https://ift.tt/2FBgQ4t
via IFTTT
ಬೆಂಗಳೂರು: ಮುದ್ದಾದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ!
"ನನಗೆ ಬದುಕಲು ಇಷ್ಟವಿಲ್ಲ!" ಹೀಗೊಂದು ಡೆತ್ ನೊಟ್ ಬರೆದಿಟ್ಟು ಎರಡೂವರೆ ವರ್ಷದ ಮುದ್ದಾದ ಮಗುವನ್ನು ನೇಣು ಹಾಕಿದ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ....
from Kannadaprabha - Kannadaprabha.com https://ift.tt/2FuJT8k
via IFTTT
from Kannadaprabha - Kannadaprabha.com https://ift.tt/2FuJT8k
via IFTTT
Sunday, 24 March 2019
ಚಿಕ್ಕಮಗಳೂರು: ತುಂಗೆಯಲ್ಲಿ ಸ್ನಾನಕ್ಕಾಗಿ ಹೋದ ಒಂದೇ ಕುಟುಂಬದ ನಾಲ್ವರು ನೀರುಪಾಲು!
ತುಂಗಾ ನದಿಯಲ್ಲಿ ಸ್ನಾನಕ್ಕಾಗಿ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಸುಳಿಗೆ ಸಿಕ್ಕು ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲಿ ನಡೆದಿದೆ.
from Kannadaprabha - Kannadaprabha.com https://ift.tt/2FrWadG
via IFTTT
from Kannadaprabha - Kannadaprabha.com https://ift.tt/2FrWadG
via IFTTT
ಮುಖ್ಯ ಮಾಹಿತಿ ಆಯುಕ್ತರಾಗಿ ಎನ್. ಸಿ.ಶ್ರೀನಿವಾಸ ನೇಮಕ
ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ಎನ್. ಸಿ. ಶ್ರೀನಿವಾಸ ಅವರನ್ನು ಸರ್ಕಾರ ನೇಮಕ ಮಾಡಿದೆ.ಎಸ್. ಎಂ. ಸೋಮಶೇಖರ್ ಮತ್ತು ಕೆ. ಪಿ. ಮಂಜುನಾಥ್ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ
from Kannadaprabha - Kannadaprabha.com https://ift.tt/2Fw6anA
via IFTTT
from Kannadaprabha - Kannadaprabha.com https://ift.tt/2Fw6anA
via IFTTT
ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಪತ್ನಿ ನಿಧನ
"ನಿತ್ಯೋತ್ಸವ" ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಪತ್ನಿ ಶಾನವಾಸ್ ಬೇಗಂ (77) ಶನಿವಾರ ನಿಧನರಾಗಿದ್ದಾರೆ.
from Kannadaprabha - Kannadaprabha.com https://ift.tt/2FtkRGz
via IFTTT
from Kannadaprabha - Kannadaprabha.com https://ift.tt/2FtkRGz
via IFTTT
ಆರ್ ಟಿಇ ಮರುಪಾವತಿ; ಖಾಸಗಿ ಶಾಲೆಗಳಿಗೆ 600 ಕೋಟಿ ರೂ ಪಾವತಿ ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರ!
ಹಣಕಾಸು ವರ್ಷ ಮುಗಿಯುತ್ತಾ ಬಂದಿದ್ದು, ಶಿಕ್ಷಣ ಹಕ್ಕು ಕಾಯ್ದೆಯಡಿ ರಾಜ್ಯ ಸರ್ಕಾರ ಇನ್ನೂ ಹಣವನ್ನು ...
from Kannadaprabha - Kannadaprabha.com https://ift.tt/2FvV41M
via IFTTT
from Kannadaprabha - Kannadaprabha.com https://ift.tt/2FvV41M
via IFTTT
Saturday, 23 March 2019
ಸುಮಲತಾಗೆ ಬೆಂಬಲ ಬೆನ್ನಲ್ಲೇ ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ!
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತ್ತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುತ್ತಿದ್ದು ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ನಟ ದರ್ಶನ್ ಅವರು ಜೆಡಿಎಸ್ ವಿರುದ್ಧ ತೊಡೆ...
from Kannadaprabha - Kannadaprabha.com https://ift.tt/2HPZouA
via IFTTT
from Kannadaprabha - Kannadaprabha.com https://ift.tt/2HPZouA
via IFTTT
ಮೋದಿ ಜೀವನಾಧಾರಿತ ಚಿತ್ರ ಬಿಡುಗಡೆ: ರಾಜ್ಯ ಕಾಂಗ್ರೆಸ್ ನಾಯಕರಿಂದ ಚುನಾವಣಾ ಆಯೋಗಕ್ಕೆ ಮನವಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ವಿವೇಕ್ ಒಬೆರಾಯ್ ಅಭಿನಯದ "ನರೇಂದ್ರ ಮೋದಿ" ಚಿತ್ರವು ಯಾವುದೇ ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿರುವ ದೃಶ್ಯಗಳನ್ನು ಹೊಂದಿದೆಯೇ....
from Kannadaprabha - Kannadaprabha.com https://ift.tt/2FvUfGn
via IFTTT
from Kannadaprabha - Kannadaprabha.com https://ift.tt/2FvUfGn
via IFTTT
ಬಿಡಿಎ ಆಯುಕ್ತ ರಾಕೇಶ್ ಸಿಂಗ್ ನಟಿಯ ಕೆಲಸ ಮಾತ್ರ ಮಾಡುತ್ತಾರೆ: ಎಸ್.ಟಿ.ಸೋಮಶೇಖರ್
ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರು ಜನ ಸಾಮಾನ್ಯರು, ಜನಪ್ರತಿನಿಧಿಗಳ ಕೆಲಸ ಮಾಡುವುದಿಲ್ಲ. ಬದಲಿಗೆ ಚಿತ್ರನಟಿಯ ಕೆಲಸ ಮಾಡಿಕೊಡಲು....
from Kannadaprabha - Kannadaprabha.com https://ift.tt/2HLQs9m
via IFTTT
from Kannadaprabha - Kannadaprabha.com https://ift.tt/2HLQs9m
via IFTTT
ಬೆಂಗಳೂರಿನ ವಿಜಯ್ ಮಲ್ಯ ಆಸ್ತಿ ಮುಟ್ಟಿಗೋಲಿಗೆ ದೆಹಲಿ ಕೋರ್ಟ್ ಆದೇಶ
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆರಾ) ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ
from Kannadaprabha - Kannadaprabha.com https://ift.tt/2FvrSIo
via IFTTT
from Kannadaprabha - Kannadaprabha.com https://ift.tt/2FvrSIo
via IFTTT
ವಕೀಲೆ ಆತ್ಮಹತ್ಯೆ ಪ್ರಕರಣ: ಆರೋಪಿ ಬಿಬಿಎಂಪಿ ಕಾರ್ಪೋರೇಟರ್ ಬಂಧನ
25 ವರ್ಷದ ದಲಿತ ಯುವ ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕಾಂಗ್ರೆಸ್ ಕಾರ್ಪೋರೇಟರ್ ವಿ. ಸುರೇಶ್....
from Kannadaprabha - Kannadaprabha.com https://ift.tt/2HPpRIz
via IFTTT
from Kannadaprabha - Kannadaprabha.com https://ift.tt/2HPpRIz
via IFTTT
ಬಿಜೆಪಿ ಕೇಂದ್ರ ನಾಯಕರಿಗೆ ಬಿಎಸ್ ವೈ ಕಪ್ಪ, ಮಾಹಿತಿಯುಳ್ಳ ಡೈರಿ ನಕಲಿ: ಐಟಿ ಇಲಾಖೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪಕ್ಷದ ಕೇಂದ್ರ ನಾಯಕರುಗಳಿಗೆ ಹಣ ಸಂದಾಯ ಮಾಡಿದ್ದಾರೆ ಎಂಬ ಮಾಹಿತಿಯುಳ್ಳ ಡೈರಿ ನಕಲಿ ಎಂದು ಆದಾಯ...
from Kannadaprabha - Kannadaprabha.com https://ift.tt/2FvUUrn
via IFTTT
from Kannadaprabha - Kannadaprabha.com https://ift.tt/2FvUUrn
via IFTTT
ಶಿವಮೊಗ್ಗ: ಟ್ರಕ್ ಮುಖಾಮುಖಿ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು
ಎಲ್ ಪಿಜಿ ಸಿಲೆಂಡರ್ ಹೊತ್ತು ಸಾಗುತ್ತಿದ್ದ ಟ್ರಕ್ ಮತ್ತೊಂದು ಟ್ರಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದ ...
from Kannadaprabha - Kannadaprabha.com https://ift.tt/2HLfmpI
via IFTTT
from Kannadaprabha - Kannadaprabha.com https://ift.tt/2HLfmpI
via IFTTT
ಯಡಿಯೂರಪ್ಪ ಡೈರಿ ವಿಚಾರವಾಗಿ ಬಿಜೆಪಿ ನಾಯಕರು ವಿಭಿನ್ನ ಕಥೆ ಹೇಳುತ್ತಿದ್ದಾರೆ: ಡಿ.ಕೆ. ಶಿವಕುಮಾರ್
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪಕ್ಷದ ವಿವಿಧ ನಾಯಕರಿಗೆ ಒಟ್ಟು 1,800 ಕೋಟಿ ರೂಪಾಯಿ ಹಣ ನೀಡಿದ್ದಾರೆ ಎಂಬ ಆರೋಪಕ್ಕೆ ...
from Kannadaprabha - Kannadaprabha.com https://ift.tt/2Fx6cvr
via IFTTT
from Kannadaprabha - Kannadaprabha.com https://ift.tt/2Fx6cvr
via IFTTT
ತಂದೆ ಕಳೆದುಕೊಂಡ ದುಃಖದಲ್ಲಿಯೂ ಪರೀಕ್ಷೆ ಬರೆದ ಸಚಿವ ಸಿ.ಎಸ್. ಶಿವಳ್ಳಿ ಪುತ್ರಿ
ಸಚಿವ ಎಸ್.ಎಸ್.ಶಿವಳ್ಳಿ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಂದೆಯನ್ನು ಕಳೆದುಕೊಂಡ ದುಃಖದಲ್ಲಿಯೂ ಪರೀಕ್ಷೆ ಬರೆದಿದ್ದಾಳೆ...
from Kannadaprabha - Kannadaprabha.com https://ift.tt/2HPpTAb
via IFTTT
from Kannadaprabha - Kannadaprabha.com https://ift.tt/2HPpTAb
via IFTTT
ಮಂಡ್ಯ: ಆಟೋ ರಿಕ್ಷಾ-ಟಿಪ್ಪರ್ ಲಾರಿ ಡಿಕ್ಕಿ, ಐವರು ಸ್ಥಳದಲ್ಲಿಯೇ ಸಾವು
ಜಿಲ್ಲೆಯ ನಾಗಮಂಗಲ-ಕೆಆರ್ ಪೇಟೆ ರಸ್ತೆಯಲ್ಲಿ ಶಂಕನಹಳ್ಳಿ ಸಮೀಪ ಪ್ರಯಾಣಿಕರ ಆಟೋರಿಕ್ಷಾವೊಂದು ...
from Kannadaprabha - Kannadaprabha.com https://ift.tt/2Fv9j7h
via IFTTT
from Kannadaprabha - Kannadaprabha.com https://ift.tt/2Fv9j7h
via IFTTT
ವಿಧೇಯತೆಗೆ ಮತ್ತೊಂದು ಹೆಸರಾಗಿದ್ದ ಸಿ.ಎಸ್. ಶಿವಳ್ಳಿ ಅವರ ರಾಜಕೀಯ ಗುರು ಬಂಗಾರಪ್ಪ!
ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನಸಾಮಾನ್ಯರೊಂದಿಗೆ ಗುರುತಿಸಿಕೊಂಡ,ಅವರ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಜನನಾಯಕರಾಗಿ ...
from Kannadaprabha - Kannadaprabha.com https://ift.tt/2HPN5OE
via IFTTT
from Kannadaprabha - Kannadaprabha.com https://ift.tt/2HPN5OE
via IFTTT
ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಸ್ನೇಹಿತೆ ಮನೆಯಲ್ಲಿ ಆಟೋ ಚಾಲಕ ಆತ್ಮಹತ್ಯೆ
ಆಟೊ ಚಾಲಕನೊಬ್ಬ ಮೊಬೈಲ್ಫೋನ್ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ. ..
from Kannadaprabha - Kannadaprabha.com http://www.kannadaprabha.com/karnataka/driver-records-video-before-ending-life-at-girlfriend’s-house-in-bengaluru/336089.html
via IFTTT
from Kannadaprabha - Kannadaprabha.com http://www.kannadaprabha.com/karnataka/driver-records-video-before-ending-life-at-girlfriend’s-house-in-bengaluru/336089.html
via IFTTT
ಬೆಂಗಳೂರು ವಿಮಾನ ದುರಂತ: ಪೈಲಟ್ ಗಳ ತಪ್ಪಿಲ್ಲ, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ!
ಬೆಂಗಳೂರು ವಿಮಾನ ದುರಂತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ವಿಮಾನ ಅಪಘಾತಕ್ಕೆ ಪೈಲಟ್ ಗಳ ತಪ್ಪು ಕಾರಣವಲ್ಲ. ಬದಲಿಗೆ ವಿಮಾನಗಳಲ್ಲಿನ ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ.
from Kannadaprabha - Kannadaprabha.com http://www.kannadaprabha.com/karnataka/blackbox-data-suggests-mirage-2000-crash-was-not-due-to-pilots’-errors-indicates-technical-malfunction-after-hal-upgrade-sources/336098.html
via IFTTT
from Kannadaprabha - Kannadaprabha.com http://www.kannadaprabha.com/karnataka/blackbox-data-suggests-mirage-2000-crash-was-not-due-to-pilots’-errors-indicates-technical-malfunction-after-hal-upgrade-sources/336098.html
via IFTTT
ಧಾರವಾಡ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 16ಕ್ಕೇರಿಕೆ, 7 ಮಂದಿ ಅಧಿಕಾರಿಗಳ ಅಮಾನತು
ಧಾರವಾಡ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಪ್ರಕರಣ ಸಂಬಂಧ ಒಟ್ಟು 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
from Kannadaprabha - Kannadaprabha.com https://ift.tt/2Fxz5HR
via IFTTT
from Kannadaprabha - Kannadaprabha.com https://ift.tt/2Fxz5HR
via IFTTT
ಬೆಂಗಳೂರು; ಬಾಲಕಿ ಮೇಲೆ ಸಾಕುನಾಯಿ ದಾಳಿ, ಮಾಲೀಕರ ವಿರುದ್ಧ ಎಫ್ಐಆರ್ ದಾಖಲು
ನೆರೆಮನೆಯವರ ಸಾಕು ನಾಯಿ ತಮ್ಮ 6 ವರ್ಷದ ಮಗಳಿಗೆ ಕಚ್ಚಿ ಗಾಯಮಾಡಿದೆ ಎಂದು ಆರೋಪಿಸಿ ...
from Kannadaprabha - Kannadaprabha.com https://ift.tt/2HTAZnX
via IFTTT
from Kannadaprabha - Kannadaprabha.com https://ift.tt/2HTAZnX
via IFTTT
Friday, 22 March 2019
ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ತೀವ್ರ ಹೃದಯಾಘಾತದಿಂದ ನಿಧನ
ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ.
from Kannadaprabha - Kannadaprabha.com https://ift.tt/2HxShY8
via IFTTT
from Kannadaprabha - Kannadaprabha.com https://ift.tt/2HxShY8
via IFTTT
ಸಚಿವ ಶಿವಳ್ಳಿ ನಿಧನ: ಪ್ರಧಾನಿ ಮೋದಿ, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರ ಕಂಬನಿ
ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ....
from Kannadaprabha - Kannadaprabha.com https://ift.tt/2Ojd1n6
via IFTTT
from Kannadaprabha - Kannadaprabha.com https://ift.tt/2Ojd1n6
via IFTTT
ನಿಯಮ ಉಲ್ಲಂಘನೆ: ರಾಜ್ಯದಲ್ಲಿ ಓಲಾ ಸೇವೆಗಳಿಗೆ ನಿಷೇಧ!
ಸಾರಿಗೆ ನಿಯಮ ಉಲ್ಲಂಘನೆ ಮಾಡಿರುವ ಕಾರಣ ರಾಜ್ಯದ ಪ್ರಮುಖ ನಗರಗಳಲ್ಲಿ ಸಂಚರಿಸುವ ಆಪ್ ಆಧಾರಿತ ಸಾರಿಗೆ ಓಲಾ ಕ್ಯಾಬ್ ಸೇವೆಗೆ ರಾಜ್ಯ ಸಾರಿಗೆ ಇಲಾಖೆ ಆರು ತಿಂಗಳ ಕಾಲ ನಿಷೇಧ ಹೇರಿದೆ.
from Kannadaprabha - Kannadaprabha.com https://ift.tt/2HH40nB
via IFTTT
from Kannadaprabha - Kannadaprabha.com https://ift.tt/2HH40nB
via IFTTT
ಬೆಂಗಳೂರು ಪೋಲೀಸ್ ಭರ್ಜರಿ ಕಾರ್ಯಾಚರಣೆ: 22 ಆರೋಪಿಗಳ ಬಂಧನ, 61 ಲಕ್ಷ ರು. ಸ್ವತ್ತು ವಶ
ಸ್ಕೂಟರ್, ಕಾರು ಸೇರಿ ವಾಹನಗಳು, ಇತರೆ ವಸ್ತುಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್ ಅನ್ನು ಬೆಂಗಳೂರು ದಕ್ಷೀಣ ವಿಭಾಗದ ಪೋಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2Os7niN
via IFTTT
from Kannadaprabha - Kannadaprabha.com https://ift.tt/2Os7niN
via IFTTT
ಬೆಂಗಳೂರು: ಕಾರಿನ ಗಾಜು ಒಡೆದು 4 ಲಕ್ಷ ದೋಚಿ ಪರಾರಿಯಾದ ಕಳ್ಳರು
ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಕಾರೊಂದರ ಗಾಜು ಒಡೆದು 4 ಲಕ್ಷ ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದೆ.
from Kannadaprabha - Kannadaprabha.com http://www.kannadaprabha.com/karnataka/thieves-break-open-suv’s-window-flee-with-rs-4-lakh-in-bengaluru/336022.html
via IFTTT
from Kannadaprabha - Kannadaprabha.com http://www.kannadaprabha.com/karnataka/thieves-break-open-suv’s-window-flee-with-rs-4-lakh-in-bengaluru/336022.html
via IFTTT
ಅಕ್ರಮ ನಿವೇಶನ ಮಂಜೂರು ಆರೋಪ: ಸಿಟಿ ರವಿ ಕುಟುಂಬದ ವಿರುದ್ಧ ಪ್ರಕರಣ ರದ್ದು
ಚಿಕ್ಕಮಗಳೂರು ಬಿಜೆಪಿ ಶಾಸಕ ಸಿಟಿ ರವಿ ಅವರ ಕುಟುಂಬದ ವಿರುದ್ಧದ ಅಕ್ರಮ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.
from Kannadaprabha - Kannadaprabha.com https://ift.tt/2HB7APV
via IFTTT
from Kannadaprabha - Kannadaprabha.com https://ift.tt/2HB7APV
via IFTTT
ನಸುಕಿನ ಜವರಾಯನ ಅಟ್ಟಹಾಸ: ವಿಜಯಪುರದಲ್ಲಿ ಕ್ರೂಸರ್- ಟ್ಯಾಂಕರ್ ಡಿಕ್ಕಿ, 9 ಮಂದಿ ದುರ್ಮರಣ
ಕ್ರೂಸರ್-ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 9 ಮಂದಿ ಸಾವನ್ನಪ್ಪಿರುವ ಘಟನೆ ವಿಜಯಾಪುರ ಜಿಲ್ಲೆಯ ಚಿಕ್ಕಸಿಂಧಗಿಯಲ್ಲಿ ನಡೆದಿದೆ. ..
from Kannadaprabha - Kannadaprabha.com https://ift.tt/2OjuHiy
via IFTTT
from Kannadaprabha - Kannadaprabha.com https://ift.tt/2OjuHiy
via IFTTT
ಧಾರವಾಡ ಕಟ್ಟಡ ಕುಸಿತ ಪ್ರಕರಣ: 4 ಆರೋಪಿಗಳು ಪೊಲೀಸರಿಗೆ ಶರಣು
ಈ ವರೆಗೂ 14 ಮಂದಿಯ ಧಾರುಣ ಸಾವಿಗೆ ಕಾರಣವಾದ ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ನಾಲ್ಕು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2HADw6Y
via IFTTT
from Kannadaprabha - Kannadaprabha.com https://ift.tt/2HADw6Y
via IFTTT
ಧಾರವಾಡ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 14ಕ್ಕೆ ಏರಿಕೆ, ಅವಶೇಷಗಳ ಅಡಿ ಮೂವರು ಜೀವಂತ
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಕಟ್ಟಡಗಳ ಅಡಿಯಲ್ಲಿ ಇನ್ನೂ ಮೂವರು ಜೀವಂತವಾಗಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2Om1TWq
via IFTTT
from Kannadaprabha - Kannadaprabha.com https://ift.tt/2Om1TWq
via IFTTT
ಧಾರವಾಡದಲ್ಲಿ ಕಟ್ಟಡ ಕುಸಿತ: ಸಿಎಂ ಪರಿಹಾರ ಘೋಷಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ!
ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದು ಹತ್ತಾರು ಜನರ ಸಾವು ನೋವಿಗೆ ಕಾರಣವಾದವರನ್ನು ಕಾನೂನಿನ...
from Kannadaprabha - Kannadaprabha.com https://ift.tt/2HBdmRG
via IFTTT
from Kannadaprabha - Kannadaprabha.com https://ift.tt/2HBdmRG
via IFTTT
ಪಿಎಂ ಫಸಲ್ ಭೀಮಾ ಯೋಜನೆ ಸೂಕ್ತ ಜಾರಿಗೆ ಹೈಕೋರ್ಟ್ ಮೊರೆ ಹೋದ ರೈತ ಸಂಘ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಪರಿಹಾರ ನೀಡದೆ ರೈತರಿಗೆ ರಾಜ್ಯ ಮತ್ತು ಕೇಂದ್ರ ...
from Kannadaprabha - Kannadaprabha.com https://ift.tt/2OmL39T
via IFTTT
from Kannadaprabha - Kannadaprabha.com https://ift.tt/2OmL39T
via IFTTT
ಭೂಮಿ ಬಾಯ್ಬಿಟ್ಟು ನಾವು ಒಳಗೆ ಹೋದೆವು ಎಂದು ಭಾವಿಸಿದ್ದೆ; ಕಟ್ಟಡ ದುರಂತದಲ್ಲಿ ಬದುಕುಳಿದ ಪ್ರೇಮಾ
ಆಸ್ಪತ್ರೆಯ ಕೋಣೆಯ ಬೆಡ್ ಮೇಲೆ ಕಣ್ಣರಳಿಸಿ ಮಲಗಿದ ಪ್ರೇಮ ಉಂಕಾಲ ಬಾಯಲ್ಲಿ ಗೊಣಗುತ್ತಿದ್ದ ಮಾತು...
from Kannadaprabha - Kannadaprabha.com https://ift.tt/2HBFMe2
via IFTTT
from Kannadaprabha - Kannadaprabha.com https://ift.tt/2HBFMe2
via IFTTT
ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿಗೆ ತೀವ್ರ ಹೃದಯಾಘಾತ: ಪರಿಸ್ಥಿತಿ ಗಂಭೀರ
ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ....
from Kannadaprabha - Kannadaprabha.com https://ift.tt/2OjXRxT
via IFTTT
from Kannadaprabha - Kannadaprabha.com https://ift.tt/2OjXRxT
via IFTTT
ಧಾರವಾಡ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 15ಕ್ಕೆ ಏರಿಕೆ
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಸತತ ನಾಲ್ಕನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
from Kannadaprabha - Kannadaprabha.com https://ift.tt/2HzwY8P
via IFTTT
from Kannadaprabha - Kannadaprabha.com https://ift.tt/2HzwY8P
via IFTTT
Thursday, 21 March 2019
ಧಾರವಾಡ ಕಟ್ಟಡ ಕುಸಿತ: ಸಾವಿನ ಸಂಖ್ಯೆ 12ಕ್ಕೆ ಏರಿಕೆ, ಅವಶೇಷದಡಿ ಇನ್ನೂ 9 ಜನ, ಮುಗಿಲು ಮುಟ್ಟಿದ ಆಕ್ರಂದನ!
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಮೃತ್ಯುಕೂಪವಾಗುತ್ತಿದ್ದ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಈವರೆಗೂ ಸುಮಾರು 56 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
from Kannadaprabha - Kannadaprabha.com https://ift.tt/2YbTE3M
via IFTTT
from Kannadaprabha - Kannadaprabha.com https://ift.tt/2YbTE3M
via IFTTT
ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗದ ಕಣ್ಗಾವಲು
ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಫೇಸ್ ಬುಕ್....
from Kannadaprabha - Kannadaprabha.com https://ift.tt/2FknMkW
via IFTTT
from Kannadaprabha - Kannadaprabha.com https://ift.tt/2FknMkW
via IFTTT
ಧಾರವಾಡ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 7 ಕ್ಕೆ ಏರಿಕೆ, 55 ರಕ್ಷಣೆ, ಅವಶೇಷಗಳಡಿ ಇನ್ನೂ 15 ಜನ
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆಯಾಗಿದ್ದು, ಈವರೆಗೂ ಸುಮಾರು...
from Kannadaprabha - Kannadaprabha.com https://ift.tt/2Yh92fc
via IFTTT
from Kannadaprabha - Kannadaprabha.com https://ift.tt/2Yh92fc
via IFTTT
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಆರೋಪ, ಪ್ರತ್ಯಾರೋಪಗಳ ಸುರಿಮಳೆ
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬೀಳಲು ಕಟ್ಟಡ ಮಾಲೀಕರು ಕಾರಣ ಎಂದು...
from Kannadaprabha - Kannadaprabha.com https://ift.tt/2Fjo6jW
via IFTTT
from Kannadaprabha - Kannadaprabha.com https://ift.tt/2Fjo6jW
via IFTTT
ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬೈಕನ್ನೇರಿ ರಾಜ್ಯ ಪ್ರವಾಸ ಹೊರಟ!
ಮುಂಬರುವ ಲೋಕಸಭೆ ಚುನಾವಣೆ ವೇಳೆ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವ್ಯಕ್ತಿಯೊಬ್ಬ ರಾಜ್ಯಾದ್ಯಂತ ಮೋಟಾರ್ ಸೈಕಲ್ ಏರಿ ಪ್ರವಾಸ ಮಾಡುತ್ತಿದ್ದಾರೆ.
from Kannadaprabha - Kannadaprabha.com https://ift.tt/2Ya4QOF
via IFTTT
from Kannadaprabha - Kannadaprabha.com https://ift.tt/2Ya4QOF
via IFTTT
ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ, 8.41 ಲಕ್ಷ ವಿದ್ಯಾರ್ಥಿಗಳು ಹಾಜರು
ಇಂದಿನಿಂದ (ಗುರುವಾರ) ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (ಎಸ್ಎಸ್ಎಲ್ಸಿ) ಪರೀಕ್ಷೆ ಪ್ರಾರಂಭವಾಗಿದೆ. ಪರೀಕ್ಷೆಗಳು ಸಾಂಗವಾಗಿ ನೆರವೇರಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ....
from Kannadaprabha - Kannadaprabha.com https://ift.tt/2FhNSF9
via IFTTT
from Kannadaprabha - Kannadaprabha.com https://ift.tt/2FhNSF9
via IFTTT
ನವೀಕರಣ ಇಂಧನ ತಯಾರಿಕೆಗೆ ಉತ್ತೇಜನ ನೀಡಿದ ಹೈಕೋರ್ಟ್ ಆದೇಶ
ರಾಜ್ಯದಲ್ಲಿ ನವೀಕೃತ ಇಂಧನಗಳ ಉತ್ಪಾದನೆಯನ್ನು ಉತ್ತೇಜಿಸಲು ತಮ್ಮ ಘಟಕಗಳನ್ನು ರಾಜ್ಯದಲ್ಲಿ ...
from Kannadaprabha - Kannadaprabha.com https://ift.tt/2Ya4Myp
via IFTTT
from Kannadaprabha - Kannadaprabha.com https://ift.tt/2Ya4Myp
via IFTTT
ಚಿತ್ರದುರ್ಗ: ನ್ಯಾಯಾಲಯ ಕಟ್ಟಡದಿಂದ ಹಾರಿ ಅತ್ಯಾಚಾರ ಪ್ರಕರಣದ ಕೈದಿ ಸಾವು
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಆರೋಪಿಗಳಿಬ್ಬರು ಕಟ್ಟಡದಿಂದ ಜಿಗಿದಿದ್ದು, ಈ ವೇಳೆ ಒಬ್ಬ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ...
from Kannadaprabha - Kannadaprabha.com https://ift.tt/2Fie0js
via IFTTT
from Kannadaprabha - Kannadaprabha.com https://ift.tt/2Fie0js
via IFTTT
ಬೆಂಗಳೂರು: ವೈದ್ಯರಿಗೆ ಬೆದರಿಕೆಯೊಡ್ಡಿದ ಆರೋಪ; ಪತ್ರಕರ್ತ ಬಂಧನ
ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನನ್ನು ಬಂಧಿಸಿದ ಸದಾಶಿವನಗರ ಪೊಲೀಸರು ಕೋರ್ಟ್ ಗೆ ...
from Kannadaprabha - Kannadaprabha.com https://ift.tt/2Ya4HuB
via IFTTT
from Kannadaprabha - Kannadaprabha.com https://ift.tt/2Ya4HuB
via IFTTT
ಗಂಗಾ ಪೂಜೆ ವೇಳೆ ಕೊಡವರಲ್ಲಿ ಮದ್ಯ ಸೇವನೆಗೆ ಅಮ್ಮತಿ ಕೊಡವ ಸಮಾಜ ನಿಷೇಧ
ಕೊಡವ ಮದುವೆ ಸಮಯದಲ್ಲಿ ಗಂಗಾ ಪೂಜೆ ವೇಳೆ ಮದ್ಯ ಪೂರೈಕೆಗೆ ನಿಷೇಧ ಹೇರಲು ಅಮ್ಮತಿ ಕೊಡವ ...
from Kannadaprabha - Kannadaprabha.com https://ift.tt/2Fv4MAz
via IFTTT
from Kannadaprabha - Kannadaprabha.com https://ift.tt/2Fv4MAz
via IFTTT
ಕೃಷಿಯಲ್ಲಿ ಹತ್ತು ಹಲವು ಸಮಸ್ಯೆ, ಸವಾಲುಗಳು; ಹಳ್ಳಿ ತೊರೆಯುವ ಯುವಕರು
ಹುಣಸೂರು ತಾಲ್ಲೂಕಿನ ಕುಪ್ಪೆ ಗ್ರಾಮದ ರವಿಕುಮಾರ್ ಕೆ ಎಸ್ ಅವರ ಐದು ಸದಸ್ಯರ ಕುಟುಂಬಕ್ಕೆ...
from Kannadaprabha - Kannadaprabha.com https://ift.tt/2Ye2kH5
via IFTTT
from Kannadaprabha - Kannadaprabha.com https://ift.tt/2Ye2kH5
via IFTTT
Wednesday, 20 March 2019
ಗಿರೀಶ್ ಗೌಡ ಚುನಾವಣಾ ರಾಯಭಾರಿಯಾಗಿ ನೇಮಕ, ವಿಕಲಚೇತನರಿಗೆ ವಿಶೇಷ ಸೌಲಭ್ಯ
ಪ್ರಸಕ್ತ ಲೋಕಸಭಾ ಚುನಾವಣೆಯ ರಾಜ್ಯ ರಾಯಭಾರಿಯಾಗಿ ಪದ್ಮಶ್ರೀ ಪುರಸ್ಕೃತ ಹಾಗೂ ಪ್ಯಾರಾ ಒಲಂಪಿಕ್ಸ್ ಬೆಳ್ಳಿಪದಕ ವಿಜೇತ ಕ್ರೀಡಾಪಟು...
from Kannadaprabha - Kannadaprabha.com https://ift.tt/2W6cZBM
via IFTTT
from Kannadaprabha - Kannadaprabha.com https://ift.tt/2W6cZBM
via IFTTT
ಧಾರವಾಡ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 56 ಮಂದಿಯ ರಕ್ಷಣೆ
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3ಕ್ಕೆ ಏರಿಕೆಯಾಗಿದ್ದು, ಈವರೆಗೂ ಸುಮಾರು 52 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
from Kannadaprabha - Kannadaprabha.com https://ift.tt/2U1WPfe
via IFTTT
from Kannadaprabha - Kannadaprabha.com https://ift.tt/2U1WPfe
via IFTTT
ನೀತಿ ಸಂಹಿತೆ ಉಲ್ಲಂಘನೆ: ದಿನೇಶ್ ಅಮೀನ್ ಮಟ್ಟು ಸೇರಿ ಐವರ ವಿರುದ್ಧ ಎಫ್ಐಆರ್
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಧರ್ಮ ನಿಂದನೆ ಆರೋಪದಡಿ ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
from Kannadaprabha - Kannadaprabha.com https://ift.tt/2WekEOp
via IFTTT
from Kannadaprabha - Kannadaprabha.com https://ift.tt/2WekEOp
via IFTTT
ಕಟ್ಟಡ ಕುಸಿದಾಗ 30ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು: ಪ್ರತ್ಯಕ್ಷ ದರ್ಶಿಗಳ ಹೇಳಿಕೆ
ಧಾರವಾಡದ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆೇ 6ಕ್ಕೆ ಏರಿಕೆಯಾಗಿದ್ದು, ಇಂದು ಮತ್ತೆ ನಾಲ್ಕು ಮೃತದೇಹಗಳು ಸಿಕ್ಕಿವೆ.
from Kannadaprabha - Kannadaprabha.com https://ift.tt/2TWciO6
via IFTTT
from Kannadaprabha - Kannadaprabha.com https://ift.tt/2TWciO6
via IFTTT
ಧಾರವಾಡ ಕಟ್ಟಡ ಕುಸಿತ: ಕಟ್ಟಡದ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು!
ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಟ್ಟಡದ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2WehvOI
via IFTTT
from Kannadaprabha - Kannadaprabha.com https://ift.tt/2WehvOI
via IFTTT
ಸರ್ಕಾರಿ ಪ್ರಾಧ್ಯಾಪಕರಿಗೆ ಬಂಪರ್; 7ನೇ ವೇತನಾ ಆಯೋಗ ಶಿಫಾರಸ್ಸು ಜಾರಿ
ಕರ್ನಾಟಕ ಸರ್ಕಾರ ಸರ್ಕಾರಿ ಪ್ರಾಧ್ಯಾಪಕರಿಗೆ ಸಿಹಿಸುದ್ದಿ ನೀಡಿದ್ದು, 2016 ರ ಜನವರಿ 1 ರಿಂದ ಪೂರ್ವಾನ್ವಯವಾಗುವಂತೆ ಯುಜಿಸಿ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
from Kannadaprabha - Kannadaprabha.com https://ift.tt/2TWce0O
via IFTTT
from Kannadaprabha - Kannadaprabha.com https://ift.tt/2TWce0O
via IFTTT
ಮತಕೇಂದ್ರ, ಅಭ್ಯರ್ಥಿಗಳ ಮಾಹಿತಿ ಈಗ ಬೆರಳ ತುದಿಯಲ್ಲಿ! ಚುನಾವಣಾ ಆಯೋಗ ಹೊಸ ಆಪ್ ಬಿಡುಗಡೆ
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು "ಚುನಾವಣಾ" ಎಂಬ ಹೆಸರಿನ ಜಿಯೋಗ್ರಾಫಿಕಲ್ ಇನ್ಫಾರ್ಮೇಶನ್ ಸಿಸ್ಟಮ್ ಒಳಗೊಂಡಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದೆ.ಇ
from Kannadaprabha - Kannadaprabha.com https://ift.tt/2Wc4s00
via IFTTT
from Kannadaprabha - Kannadaprabha.com https://ift.tt/2Wc4s00
via IFTTT
ಗದಗ: ಅರ್ಥಶಾಸ್ತ್ರದ ಉತ್ತರ ಪತ್ರಿಕೇಲಿ ಪಬ್ಜಿ ಆಡೋದು ಹೇಗೆಂದು ಬರೆದ ಪಿಯು ವಿದ್ಯಾರ್ಥಿ!
ಪಬ್ಜಿ ಈ ಆನ್ ಲೈನ್ ಶೂಟಿಂಗ್ ಗೇಮ್ ಯುವಕರನ್ನು ಎಷ್ಟರ ಮಟ್ಟಿಗೆ ಆಕರ್ಷಣೆಗೀಡುಮಾಡಿದೆ ಎಂದರೆ ಪ್ರಥಮ ಪಿಯು ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಪಬ್ಜಿ ಆಡುವುದು ಹೇಗೆಂದು ವಿವರಿಸಿ ಬರೆದಿದ್ದಾನೆ!
from Kannadaprabha - Kannadaprabha.com https://ift.tt/2TWc5ui
via IFTTT
from Kannadaprabha - Kannadaprabha.com https://ift.tt/2TWc5ui
via IFTTT
ಉಪನ್ಯಾಸಕರಿಗೆ ಸಿಹಿ ಸುದ್ದಿ: 7ನೇ ವೇತನ ಆಯೋಗ ಶಿಫಾರಸಿಗೆ ರಾಜ್ಯ ಸರ್ಕಾರ ಅಸ್ತು
ಕಡೆಗೂ ರಾಜ್ಯ ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ಉಪನ್ಯಾಸಕರಿಗೆ ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರುಇಗೆ ತರಲು ಮುಂದಾಗಿದೆ.
from Kannadaprabha - Kannadaprabha.com https://ift.tt/2WekpTv
via IFTTT
from Kannadaprabha - Kannadaprabha.com https://ift.tt/2WekpTv
via IFTTT
ಬೆಳಗಾವಿ: ದುಷ್ಕರ್ಮಿಳಿಂದ ಗುಂಡಿನ ದಾಳಿ, ಮಾಜಿ ಶಾಸಕನ ಪುತ್ರ ಅರುಣ್ ನಂದಿಹಳ್ಳಿ ಹತ್ಯೆ!
ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಾಜಿ ಶಾಸಕನ ಪುತ್ರ ಕೊಲೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ
from Kannadaprabha - Kannadaprabha.com https://ift.tt/2TWc49I
via IFTTT
from Kannadaprabha - Kannadaprabha.com https://ift.tt/2TWc49I
via IFTTT
ಸಚಿವ ರೇವಣ್ಣ ಭರವಸೆ ನೀಡಿದರಷ್ಟೇ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ: ಹಾಸನ ಕಾಂಗ್ರೆಸ್ ಮುಖಂಡರ ಷರತ್ತು
ಜೆಡಿಎಸ್ ಅಭ್ಯರ್ಥಿ ಪರ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಕೆಲಸ ನಿರ್ವಹಿಸುವುದು ಕಷ್ಟಕರವಾಗಿದೆ
from Kannadaprabha - Kannadaprabha.com https://ift.tt/2Wc4rcs
via IFTTT
from Kannadaprabha - Kannadaprabha.com https://ift.tt/2Wc4rcs
via IFTTT
Tuesday, 19 March 2019
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: 2 ಸಾವು, 50ಕ್ಕೂ ಹೆಚ್ಚು ಜನ ಸಿಲುಕಿರುವ ಶಂಕೆ!
ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿಕರಿಗೆ ಸೇರಿದ ನಿರ್ಮಾಣದ ಹಂತದ ಐದು ಅಂತಸ್ತಿನ ಕಟ್ಟದ ಕುಸಿದಿದ್ದು ಪರಿಣಾಮ 2 ಸಾವನ್ನಪ್ಪಿದ್ದು 50ಕ್ಕೂ ಹೆಚ್ಚು ಜನರು ಅವಶೇಷದಡಿ...
from Kannadaprabha - Kannadaprabha.com https://ift.tt/2OlDfpf
via IFTTT
from Kannadaprabha - Kannadaprabha.com https://ift.tt/2OlDfpf
via IFTTT
ನಟ ದರ್ಶನ್, ಯಶ್ ವಿರುದ್ಧ ಚುನಾವಣಾ ಆಯೋಗಕ್ಕೆ 'ನಮ್ಮ ಕರ್ನಾಟಕ ರಕ್ಷಣಾ ವೇದಿಕೆ' ದೂರು!
ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಚುನಾವಣಾ ಆಯೋಗಕ್ಕೆ ...
from Kannadaprabha - Kannadaprabha.com https://ift.tt/2Hs9nXm
via IFTTT
from Kannadaprabha - Kannadaprabha.com https://ift.tt/2Hs9nXm
via IFTTT
ಭ್ರಷ್ಟರಿಗೆ ಎಸಿಬಿ ಶಾಕ್: ರಾಜ್ಯದ ನಾಲ್ವರು ಅಧಿಕಾರಿಗಳ ಮನೆ ಮೇಲೆ ದಾಳಿ
ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ) ಅಧಿಕಾರಿಗಳು ಮಂಗಳವಾರ ರಾಜ್ಯದ ನಾಲ್ಕು ಸರ್ಕಾರಿ ಅಧಿಕಾರಿಗಳ ಮನೆಗಳು, ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ..
from Kannadaprabha - Kannadaprabha.com https://ift.tt/2OgjCPk
via IFTTT
from Kannadaprabha - Kannadaprabha.com https://ift.tt/2OgjCPk
via IFTTT
ಏಪ್ರಿಲ್ ನಲ್ಲಿಯೇ ಎಸ್ಎಸ್ಎಲ್ ಸಿ, ಪಿಯುಸಿ ಫಲಿತಾಂಶ ಪ್ರಕಟ: ಶಿಕ್ಷಣ ಇಲಾಖೆ
ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಈ ಬಾರಿ ಏಪ್ರಿಲ್ ನಲ್ಲಿಯೇ ...
from Kannadaprabha - Kannadaprabha.com https://ift.tt/2Ht0VY1
via IFTTT
from Kannadaprabha - Kannadaprabha.com https://ift.tt/2Ht0VY1
via IFTTT
ಹಾಜರಾತಿ ಕೊರತೆ: 10 ಸಾವಿರಕ್ಕೂ ಹೆಚ್ಚು ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಕಾರ
ಈ ವರ್ಷ ರಾಜ್ಯದಲ್ಲಿ ಸುಮಾರು 10,500 ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯಿಂದ ....
from Kannadaprabha - Kannadaprabha.com https://ift.tt/2OdDQsN
via IFTTT
from Kannadaprabha - Kannadaprabha.com https://ift.tt/2OdDQsN
via IFTTT
ಅಭಿವೃದ್ಧಿ ನಿರ್ಲಕ್ಷ್ಯ: ಗದಗದ 2 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ
ಚುನಾವಣೆ ಮುಗಿದ ನಂತರ ಆಯ್ಕೆಯಾದ ಜನ ಪ್ರತಿನಿಧಿಗಳು ತಮ್ಮ ಹಳ್ಳಿಗಳ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಗದಗದ ಕಡಕೋಳ ಮತ್ತು ...
from Kannadaprabha - Kannadaprabha.com https://ift.tt/2Huyb0V
via IFTTT
from Kannadaprabha - Kannadaprabha.com https://ift.tt/2Huyb0V
via IFTTT
ವಿಶೇಷಚೇತನರಿಗೆ ಮತದಾನಕ್ಕೆ ವಿಶೇಷ ವ್ಯವಸ್ಥೆ ಮಾಡಿರುವ ಚುನಾವಣಾ ಆಯೋಗ
ದೈಹಿಕ ನ್ಯೂನತೆ ಹೊಂದಿರುವ ಸುಮಾರು 4 ಲಕ್ಷ ಮತದಾರರು ದಾಖಲಾತಿ ಹೊಂದಿದ್ದು ಅವರಿಗೆ ...
from Kannadaprabha - Kannadaprabha.com https://ift.tt/2OddiIa
via IFTTT
from Kannadaprabha - Kannadaprabha.com https://ift.tt/2OddiIa
via IFTTT
ದ್ವಿತೀಯ ಪಿಯುಸಿ ಜೀವಶಾಸ್ತ್ರ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ಇಲ್ಲ; ಶಿಕ್ಷಣ ಇಲಾಖೆ ಸ್ಪಷ್ಟನೆ
ಮಾರ್ಚ್ 14ರಂದು ನಡೆದ ದ್ವಿತೀಯ ಪಿಯುಸಿ ಜೀವಶಾಸ್ತ್ರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ...
from Kannadaprabha - Kannadaprabha.com https://ift.tt/2Hua7LQ
via IFTTT
from Kannadaprabha - Kannadaprabha.com https://ift.tt/2Hua7LQ
via IFTTT
ನಂಜನಗೂಡು ಪಂಚ ಮಹಾರಥೋತ್ಸವಕ್ಕೆ ಆರಂಭದಲ್ಲೇ ವಿಘ್ನ: ತುಂಡಾದ ರಥದ ಹಗ್ಗ;3 ಗಂಟೆ ವಿಳಂಬ
ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುವ ವಾರ್ಷಿಕ ಪಂಚ ಮಹಾರಥೋತ್ಸವಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ, ಉತ್ಸವ ಮೂರ್ತಿ ಸ್ಥಾಪಿತ ..
from Kannadaprabha - Kannadaprabha.com https://ift.tt/2OdDOkF
via IFTTT
from Kannadaprabha - Kannadaprabha.com https://ift.tt/2OdDOkF
via IFTTT
Monday, 18 March 2019
ಇಂದಿರಾ ಕ್ಯಾಂಟಿನ್ ಆಹಾರ ವಿಷಕಾರಿ: ಕೋಟ್ಯಂತರ ರೂ. ಅಕ್ರಮ: ಉಮೇಶ್ ಶೆಟ್ಟಿ ಆರೋಪ
ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟಿನ್ ನ ಆಹಾರದಲ್ಲಿ ವಿಷಕಾರಿ ಅಂಶಗಳಿದ್ದು, ಇಲ್ಲಿ ಆಹಾರ ಸೇವಿಸುವವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ...
from Kannadaprabha - Kannadaprabha.com https://ift.tt/2TSZgAU
via IFTTT
from Kannadaprabha - Kannadaprabha.com https://ift.tt/2TSZgAU
via IFTTT
ರಾಜ್ಯಾದ್ಯಂತ ಮಾ. 21 ರಿಂದ 2,847 ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಇದೇ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯಲಿವೆ.
from Kannadaprabha - Kannadaprabha.com https://ift.tt/2JihffJ
via IFTTT
from Kannadaprabha - Kannadaprabha.com https://ift.tt/2JihffJ
via IFTTT
ಮೈಸೂರು ವಿವಿ ಘಟಿಕೋತ್ಸವ: ನೈಜೀರಿಯಾ ವಿದ್ಯಾರ್ಥಿನಿ 'ಗೋಲ್ಡನ್ ಗರ್ಲ್', ಅಂಧನಿಗೆ ಡಾಕ್ಟರೇಟ್!
ನೈಜೀರಿಯಾದ ಎಮಿಲಿ ಸ್ಟೆಲ್ಲಾ ಚಿನೆಲೊ (28) ಮೈಸೂರು ವಿಶ್ವವಿದ್ಯಾನಿಲಯದ 99ನೇ ವಾರ್ಷಿಕ ಘಟಿಕೋತ್ಸವದಲ್ಲಿ 20 ಚಿನ್ನದ ಪದಕ ಹಾಗೂ 5 ನಗದು ಬಹುಮಾನವನ್ನು ಪಡೆದು ಮಿಂಚಿದ್ದಾರೆ.
from Kannadaprabha - Kannadaprabha.com http://www.kannadaprabha.com/karnataka/nigerian-emerges-university-of-mysore’s-‘golden’-girl/335778.html
via IFTTT
from Kannadaprabha - Kannadaprabha.com http://www.kannadaprabha.com/karnataka/nigerian-emerges-university-of-mysore’s-‘golden’-girl/335778.html
via IFTTT
ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ದಾಳಿ: ಖಾನಾಪುರದ ಯೋಧ ಹುತಾತ್ಮ
ಖಾನಾಪುರ: ಪಶ್ಚಿಮ ಬಂಗಾಳದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಬೆಳಗಾವಿ ಜಿಲ್ಲೆ ಕಾನಾಪುರದ ಯೋಧ ಹುತಾತ್ಮರಾಗಿದ್ದಾರೆ.
from Kannadaprabha - Kannadaprabha.com https://ift.tt/2TSZ5FK
via IFTTT
from Kannadaprabha - Kannadaprabha.com https://ift.tt/2TSZ5FK
via IFTTT
ಅನೈತಿಕ ಸಂಬಂಧ: ಪತಿ ಕೊಲೆ ಮಾಡಿದ್ದ ಪತ್ನಿ, ಪ್ರಿಯಕರನ ಬಂಧನ
ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಸೋಮವಾರ ಯಶವಂತಪುರ ಪೊಲೀಸರು....
from Kannadaprabha - Kannadaprabha.com https://ift.tt/2JmaBoO
via IFTTT
from Kannadaprabha - Kannadaprabha.com https://ift.tt/2JmaBoO
via IFTTT
ಅಕ್ರಮ ಗಣಿಗಾರಿಕೆ: ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಪೊಲೀಸ್ ವಶಕ್ಕೆ
ಅಕ್ರಮ ಅದಿರು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ...
from Kannadaprabha - Kannadaprabha.com https://ift.tt/2TSYZ0Q
via IFTTT
from Kannadaprabha - Kannadaprabha.com https://ift.tt/2TSYZ0Q
via IFTTT
ಎರಡು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದರೂ ದಂಡ ಕಟ್ಟದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ!
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಳಸುತ್ತಿರುವ ರೇಂಜ್ ರೋವರ್ ಕಾರಿನಿಂದ ಫೆಬ್ರವರಿ ತಿಂಗಳಲ್ಲಿ ಎರಡು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿರುವುದು ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈ ಸಂಬಂಧ ಕಾರು ನೋಂದಣಿಯಾಗಿರುವ ಕಸ್ತೂರಿ ಮೀಡಿಯಾ ಕಂಪನಿಗೆ ನೋಟಿಸ್ ಕಳುಹಿಸಲಾಗಿದೆ.
from Kannadaprabha - Kannadaprabha.com http://www.kannadaprabha.com/karnataka/karnataka-cm-kumaraswamy’s-personal-car-booked-for-traffic-violations-twice-fines-yet-to-be-paid/335757.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-cm-kumaraswamy’s-personal-car-booked-for-traffic-violations-twice-fines-yet-to-be-paid/335757.html
via IFTTT
ಬೆಂಗಳೂರು: ಚಿತ್ರ ನಿರ್ಮಾಪಕರಿಗೆ ವಂಚಿಸಿದ ಕುಟುಂಬ ಬಂಧನ
ವಿಧಾನಸೌಧದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿಡಿಯೋ ಹಾಗೂ ಪೋಟೋಗ್ರಪಿ ಮಾಡಲು ಗುತ್ತಿಗೆ ಕೊಡಿಸುವುದಾಗಿ ನಂಬಿಸಿ 8 ಲಕ್ಷ ರೂ ಹಣ ಪಡೆದು ವಂಚಿಸಿದ್ದ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ನಟ ಹಾಗೂ ಆತನ ಕುಟುಂಬ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ
from Kannadaprabha - Kannadaprabha.com https://ift.tt/2JmyOLZ
via IFTTT
from Kannadaprabha - Kannadaprabha.com https://ift.tt/2JmyOLZ
via IFTTT
ಬೆಂಗಳೂರು: ಹಸೆಮಣೆ ಏರುವ ಆಸೆ ತೋರಿಸಿ ಆನ್ಲೈನ್ ವಧುವಿನಿಂದ 18 ಲಕ್ಷ ವಂಚನೆ!
ತಾನು ವಿವಾಹವಾಗಬೇಕೆಂಬ ಉದ್ದೇಶದಿಂಡ ಮ್ಯಾಟ್ರಿಮೊನಿಯಲ್ ಜಾಲತಾಣದಲ್ಲಿ ಟೆಕ್ಕಿಯೊಬ್ಬ ನೊಂದಾಯಿಸಿಕೊಂಡು ಯುವತಿಯ ಕುಟುಂಬಕ್ಕೆ 18 ಲಕ್ಷ ರೂ ನೀಡಿ ಭಾರೀ ವಂಚನೆಗೆ ಒಳಗಾಗಿದ್ದಾರೆ.
from Kannadaprabha - Kannadaprabha.com http://www.kannadaprabha.com/karnataka/bengaluru-‘prospective-bride-father-con-techie-of-rs-18-lakh/335785.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-‘prospective-bride-father-con-techie-of-rs-18-lakh/335785.html
via IFTTT
ಹಾಲು, ಮೊಸರಿನ ಪಾಕೇಟ್ ಮೇಲೂ ಮತದಾನ ಕುರಿತ ಜಾಗೃತಿ
ಏಪ್ರಿಲ್ 18 ಹಾಗೂ 23 ರಂದು ರಾಜ್ಯದಲ್ಲಿ ನಡೆಯಲಿರುವ ಎರಡು ಹಂತಗಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಹಾಲು ಮಹಾ ಮಂಡಳದಿಂದ ವಿತರಿಸುವ ಹಾಲು ಮತ್ತು ಮೊಸರಿನ ಪಾಕೆಟ್ ಮೇಲೂ ಮತದಾನ ಮಾಡುವಂತೆ ಮತದಾರರಿಗೆ ಸಂದೇಶ ಕಳುಹಿಸಲಾಗುತ್ತಿದೆ.
from Kannadaprabha - Kannadaprabha.com https://ift.tt/2TSYPqg
via IFTTT
from Kannadaprabha - Kannadaprabha.com https://ift.tt/2TSYPqg
via IFTTT
ಬೈರಮಂಗಲ ಕೆರೆಗೆ ನಿತ್ಯವೂ ಹರಿದುಬರುವ ಸಾವಿರಾರು ಲೀಟರ್ ಕೊಳಚೆ ನೀರು!
ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಕೆಂಗೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ...
from Kannadaprabha - Kannadaprabha.com https://ift.tt/2Jmh5Eb
via IFTTT
from Kannadaprabha - Kannadaprabha.com https://ift.tt/2Jmh5Eb
via IFTTT
ವಿಜಯಪುರ: ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ, ಅಧಿಕಾರಿಯ ವಾಹನ ತಡೆದ ಸ್ಥಳೀಯರು!
ವಾರಗಳ ಕಾಲ ಕುಡಿಯುವ ನೀರು ಸಿಗದಿದ್ದಕ್ಕೆ ನೊಂದ ವಿಜಯಪುರ ನಗರದ ವೆಂಕಟೇಶ್ವರ ನಗರದ...
from Kannadaprabha - Kannadaprabha.com http://www.kannadaprabha.com/karnataka/karnataka-residents-block-water-board-official’s-vehicle-for-over-an-hour-in-vijayapura/335777.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-residents-block-water-board-official’s-vehicle-for-over-an-hour-in-vijayapura/335777.html
via IFTTT
Sunday, 17 March 2019
ಭಾರತೀಯ ಸೈನಿಕರಿಗೆ ಕರ್ನಾಟಕದ ನಂದಿನಿ ಹಾಲು!
ಈ ಹಿಂದೆ ವಿಶ್ವದ ಅತ್ಯಂತ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಹಾಲು ಸರಬರಾಜು ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯ ಸೈನಿಕರಿಗೆ ಹಾಲು ಸರಬರಾಜು ಮಾಡಲು ಮುಂದಾಗಿದೆ.
from Kannadaprabha - Kannadaprabha.com https://ift.tt/2Hr3SbG
via IFTTT
from Kannadaprabha - Kannadaprabha.com https://ift.tt/2Hr3SbG
via IFTTT
ಬೆಂಗಳೂರು: ಎತ್ತರಿಸಿದ ಕಾರಿಡಾರ್ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ
ವಿವಾದಾತ್ಮಕ ಎತ್ತರಿಸಿದ ಕಾರಿಡಾರ್ ಯೋಜನೆ ವಿರೋಧಿಸಿ ಸುಮಾರು 2000 ಸ್ವಯಂ ಸೇವಕರು ಹಾಗೂ 60 ನಾಗರಿಕ ಗುಂಪಿನ ಸದಸ್ಯರುಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಈ ಯೋಜನೆಯನ್ನು ರದ್ದುಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
from Kannadaprabha - Kannadaprabha.com https://ift.tt/2HJxUXx
via IFTTT
from Kannadaprabha - Kannadaprabha.com https://ift.tt/2HJxUXx
via IFTTT
ಕೊಪ್ಪಳ: ಪ್ರೀತಿಗಾಗಿ ಪೀಠತ್ಯಾಗ ಮಾಡಿ ಗೆಳತಿಯೊಡನೆ ಹುಟ್ಟುಹಬ್ಬ ಆಚರಿಸಿದ ಸ್ವಾಮೀಜಿ!
ಸರ್ವಸಂಗ ಪರಿತ್ಯಾಗಿಯಾಗಿ ಸನ್ಯಾಸ ಸ್ವೀಕರಿಸಿದ ಸ್ವಾಮೀಜಿಯೊಬ್ಬರು ಪ್ರೀತಿಯ ಬಲೆಗೆ ಸಿಕ್ಕು ಪೀಠತ್ಯಾಗ ಮಾಡಿದ್ದಲ್ಲದೆ ಅವರ ಗೆಳತಿಯೊಡನೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಸುದ್ದಿಗೆ ಗ್ರಾವಾಗಿದ್ದಾರೆ.
from Kannadaprabha - Kannadaprabha.com https://ift.tt/2HoD9fL
via IFTTT
from Kannadaprabha - Kannadaprabha.com https://ift.tt/2HoD9fL
via IFTTT
ಬೇಸಿಗೆಯಲ್ಲಿ ನೀರಿನ ಬಳಕೆಗೆ ಕೊಪ್ಪಳದ ಈ ಗ್ರಾಮವೇ ಮಾದರಿ!
ಬೇಸಿಗೆಯಲ್ಲಿ ನೀರಿನ ಹಾಹಾಕಾರವನ್ನು ಹೇಗೆ ಬಗೆಹರಿಸಿಕೊಳ್ಲಬಹುದು ಎನ್ನುವುದನ್ನು ಕೊಪಳ ಜಿಲ್ಲೆಯ ಈ ಗ್ರಾಮವನ್ನು ನೋಡಿ ಕಲಿಯಬೇಕು.
from Kannadaprabha - Kannadaprabha.com https://ift.tt/2HDZHbN
via IFTTT
from Kannadaprabha - Kannadaprabha.com https://ift.tt/2HDZHbN
via IFTTT
ಬೆಂಗಳೂರು: ರಕ್ತದಾನ ಮಾಡಿ ಶಿಕ್ಷಕಿಯ ಜೀವವುಳಿಸಿದ್ದ ಪೋಲೀಸ್ ಅಧಿಕಾರಿಗೆ ಸನ್ಮಾನ
ಹಲ್ಲೆಗೊಳಗಾಗಿದ್ದ ಶಿಕ್ಷಕಿಗೆ ರಕ್ತದಾನ ಮಾಡಿ ಜೀವ ಉಳಿಸಿದ ಗಿರಿನಗರ ಠಾಣೆ ಇನ್ಸ್ ಪೆಕ್ಟರ್ ಸಿಎ ಸಿದ್ದಲಿಂಗಯ್ಯ ಅವರನ್ನು ನಗರದ ಪೋಲಿಸ್ ಕಮೀಷನರ್ ಟಿ. ಸುನೀಲ್ ಕುಮಾರ್ ಸನ್ಮಾನಿಸಿ ಗೌರವಿಸಿದ್ದಾರೆ.
from Kannadaprabha - Kannadaprabha.com https://ift.tt/2HrWUmH
via IFTTT
from Kannadaprabha - Kannadaprabha.com https://ift.tt/2HrWUmH
via IFTTT
ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ
ಬೆಂಗಳೂರು ಜ್ಞಾನಭಾರತಿ ಆವರಣದಲ್ಲಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (ಎನ್ಎಲ್ಎಸ್ಯುಐ) ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಶನಿವಾರ ತನ್ನ....
from Kannadaprabha - Kannadaprabha.com https://ift.tt/2HEar9S
via IFTTT
from Kannadaprabha - Kannadaprabha.com https://ift.tt/2HEar9S
via IFTTT
ಮೈಸೂರು: ಸ್ನೇಹಿತರಿಂದ ಖಾಸಗಿ ಕಾಲೇಜು ವಿದ್ಯಾರ್ಥಿ ಕೊಲೆ!
ವಿನಾಕಾರಣ ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಆತನ ನಾಲ್ವರು ಸ್ನೇಹಿತರೇ ಕೊಂದುದಲ್ಲದೆ ಶವವನ್ನು ಸ್ಮಶಾನದಲ್ಲಿ ಹೂತು ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2Hr04qG
via IFTTT
from Kannadaprabha - Kannadaprabha.com https://ift.tt/2Hr04qG
via IFTTT
ವಿವೇಕ ಹಂಸ ಪತ್ರಿಕೆಗೆ ರಜತ ಮಹೋತ್ಸವ: ಮಾ.17 ರಂದು ದಿನಪೂರ್ತಿ 'ರತಜಹಂಸ' ಕಾರ್ಯಕ್ರಮ
ಸಮಾಜದ ಹಿತಾಸಕ್ತಿಯ ಉದ್ದೇಶದಿಂದ ಪ್ರಾರಂಭವಾದ ವಿವೇಕ ಹಂಸ ಪತ್ರಿಕೆಯ ರಜತ ಮಹೋತ್ಸವದ ಅಂಗವಾಗಿ ಮಾ.17 ರಂದು ಬೆಳಿಗ್ಗೆ 7 ರಿಂದ ಸಂಜೆ 7 ವರೆಗೆ ರಜತಹಂಸ ಸಮಾರಂಭ ನಡೆಯಲಿದೆ.
from Kannadaprabha - Kannadaprabha.com https://ift.tt/2HEQq3g
via IFTTT
from Kannadaprabha - Kannadaprabha.com https://ift.tt/2HEQq3g
via IFTTT
ಬೆಳಗಾವಿ: ಎಣ್ಣೆ ಪಾರ್ಟಿಯಿಂದ ಬೇಸತ್ತ ಜನ: ಮಧ್ಯ ನಿಷೇಧಿಸಲು ಮುಂದಾದ ಗ್ರಾಮಸ್ಥರು!
ಬೆಳಗಾವಿ ನಗರದಿಂದ 22 ಕಿಮೀ ದೂರದಲ್ಲಿರುವ ರಕ್ಕಸಕೊಪ್ಪ ಎಂಬ ಪಿಕ್ನಿಕ್ ಸ್ಥಳಕ್ಕೆ ಬರುವ ಪ್ರವಾಸಿಗರಿಂದ ವಾರಾಂತ್ಯದ ದಿನಗಳಲ್ಲಿ ಇಲ್ಲಿನ ನಿವಾಸಿಗಳಿಗೆ ತೀವ್ರ ...
from Kannadaprabha - Kannadaprabha.com https://ift.tt/2HpUBAp
via IFTTT
from Kannadaprabha - Kannadaprabha.com https://ift.tt/2HpUBAp
via IFTTT
Saturday, 16 March 2019
ಶಿವಮೊಗ್ಗ: ಶಾಸಕ ಹರತಾಳು ಹಾಲಪ್ಪ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು
ಸಾಗರ ಶಾಸಕ ಹರತಾಳು ಹಾಲಪ್ಪ ಪ್ರಯಾಣಿಸುತ್ತಿದ್ದ ಕಾರು ಶನಿವಾರ ಸಂಜೆ ಅಪಘಾತಕ್ಕೀಡಾಗಿದೆ. ಸಾಗರ ಪಟ್ಟಣದ ಹೊರವಲಯದಲ್ಲಿ ಕಾಸ್ವಾಡಿ ಗ್ರಾಮದ ಸಮೀಪ ಘಟನೆ ವರದಿಯಾಗಿದೆ.
from Kannadaprabha - Kannadaprabha.com https://ift.tt/2W7Ag6p
via IFTTT
from Kannadaprabha - Kannadaprabha.com https://ift.tt/2W7Ag6p
via IFTTT
ಮಂಗಳೂರಿನಲ್ಲಿ ಅಗ್ನಿ ಅವಘಡಕ್ಕೆ ತುತ್ತಾದ ಹಡಗಿನಿಂದ 46 ಜನರ ರಕ್ಷಣೆ
ಮಂಗಳೂರಿನಲ್ಲಿ ಸಂಶೋಧನಾ ಹಡಗಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ರಕ್ಷಣೆಗೆ ಧಾವಿಸಿದ ಕರಾವಳಿ ಭದ್ರತಾಪಡೆಗಳು ಹಡಗಿನಲ್ಲಿದ್ದ 46 ಮಂದಿಯನ್ನು ರಕ್ಷಿಸಿದ್ದಾರೆ.
from Kannadaprabha - Kannadaprabha.com https://ift.tt/2ubZoNa
via IFTTT
from Kannadaprabha - Kannadaprabha.com https://ift.tt/2ubZoNa
via IFTTT
ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬಿಸಿ, ಏ.1ರಿಂದ ನೂತನ ದರ ಜಾರಿ
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವಿನ ಜೊತೆಗೆ ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬಿಸಿಯೂ ತಟ್ಟಲಿದ್ದು, ನೂತನ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.
from Kannadaprabha - Kannadaprabha.com https://ift.tt/2W7AKcJ
via IFTTT
from Kannadaprabha - Kannadaprabha.com https://ift.tt/2W7AKcJ
via IFTTT
ಬೆಂಗಳೂರು: ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ
ಜೀವನದಲ್ಲಿ ಜಿಗುಪ್ಸೆಗೊಂಡ ತಾಯಿಯೊಬ್ಬಳು ತನ್ನಿಬ್ಬರು ಮಜ್ಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2ubZmow
via IFTTT
from Kannadaprabha - Kannadaprabha.com https://ift.tt/2ubZmow
via IFTTT
ಮಾಧ್ಯಮಗಳು ಪೇಯ್ಡ್ ನ್ಯೂಸ್ ನಿಂದ ದೂರವಿರಬೇಕು, ಸುಳ್ಳು ಸುದ್ದಿ ಹರಡಬಾರದು: ಸಂಜೀವ್ ಕುಮಾರ್
ಚುನಾವಣಾ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮಾಧ್ಯಮಗಳು ಪೇಯ್ಡ್ ನ್ಯೂಸ್ ನಿಂದ ದೂರ ಇರುವ ಜತೆಗೆ...
from Kannadaprabha - Kannadaprabha.com https://ift.tt/2W7AFFX
via IFTTT
from Kannadaprabha - Kannadaprabha.com https://ift.tt/2W7AFFX
via IFTTT
ಲಂಚಕ್ಖಾಗಿ ಬೇಡಿಕೆ: ಉಡುಪಿ ಆರ್ಟಿಒ ಅಧಿಕಾರಿ ಸೇರಿ ಇಬ್ಬರ ಬಂಧನ
ಬೆಂಗಳೂರು ಯಲಹಂಕದಲ್ಲಿ ನಡೆಇದ್ದ ಏರೋ ಇಂಡಿಯಾ ಏರ್ ಶೋ ವೇಳೆ ಕಾರುಗಳ ಬೆಂಕಿಗಾಹುತಿಯಾದ ಪ್ರಕರಣದಲ್ಲಿ ಕಾರು ಮಾಲೀಕರ ತೆರಿಗೆ ಮರುಪಾವತಿಗೆ ಸಂಬಂಧಿಸಿ ಲಂಚ ಪಡೆಯುತ್ತಿದ್ದ....
from Kannadaprabha - Kannadaprabha.com https://ift.tt/2ubZggE
via IFTTT
from Kannadaprabha - Kannadaprabha.com https://ift.tt/2ubZggE
via IFTTT
ಉಡುಪಿ: ಅದಾನಿ ಗ್ರೂಪ್ ನ ವಿದ್ಯುತ್ ಘಟಕ ವಿಸ್ತರಣೆಗೆ ಬ್ರೇಕ್, 5 ಕೋಟಿ ಪರಿಹಾರ ನೀಡಲು ಆಗ್ರಹ
ಜಿಲ್ಲೆಯ ಯೆಲ್ಲೂರು ಗ್ರಾಮದಲ್ಲಿ ಅದಾನಿ ಗ್ರೂಪ್ ನ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್(ಯುಪಿಸಿಎಲ್)...
from Kannadaprabha - Kannadaprabha.com http://www.kannadaprabha.com/karnataka/ngt-puts-adani’s-udupi-power-corporation-ltd-expansion-on-hold-asks-to-pay-rs-5-crore-as-damages/335656.html
via IFTTT
from Kannadaprabha - Kannadaprabha.com http://www.kannadaprabha.com/karnataka/ngt-puts-adani’s-udupi-power-corporation-ltd-expansion-on-hold-asks-to-pay-rs-5-crore-as-damages/335656.html
via IFTTT
ಪ್ರಶ್ನೆಪತ್ರಿಕೆ ಕಬ್ಬಿಣದ ಕಡಲೆಯಾಗಿತ್ತು ಎಂದು ವಿದ್ಯಾರ್ಥಿಗಳ ಅಳಲು; ಪಿಯುಸಿ ಜೀವ ವಿಜ್ಞಾನದಲ್ಲಿ ಗ್ರೇಸ್ ಅಂಕ?
ಕಳೆದ ಗುರುವಾರ ನಡೆದ ದ್ವಿತೀಯ ಪಿಯುಸಿ ಜೀವ ವಿಜ್ಞಾನ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ...
from Kannadaprabha - Kannadaprabha.com https://ift.tt/2W7AA57
via IFTTT
from Kannadaprabha - Kannadaprabha.com https://ift.tt/2W7AA57
via IFTTT
ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಗಳ ಹಂಚಿಕೆಯಲ್ಲಿ ಸಿಂಹಪಾಲು ಬೆಂಗಳೂರಿಗೆ, ಸದ್ಯದಲ್ಲೇ ಸರ್ಕಾರ ಪ್ರಕಟ
ಮುಂದಿನ ಶೈಕ್ಷಣಿಕ ವರ್ಷದಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಸರ್ಕಾರಿ ಆಂಗ್ಲ ಮಾಧ್ಯಮ ...
from Kannadaprabha - Kannadaprabha.com https://ift.tt/2ubZdS0
via IFTTT
from Kannadaprabha - Kannadaprabha.com https://ift.tt/2ubZdS0
via IFTTT
ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿ ಮೇಲೆ ಹಲ್ಲೆ; ಪತ್ನಿ ಮತ್ತು ಪ್ರಿಯಕರ ಬಂಧನ
ಪರ್ಸ್ ಮತ್ತು ಫೋನ್ ಮರೆತು ಬಂದಿದ್ದನ್ನು ಮತ್ತೆ ತೆಗೆದುಕೊಳ್ಳಲು ಮನೆಗೆ ಹೋದಾಗ ಪತ್ನಿ ಮತ್ತು ...
from Kannadaprabha - Kannadaprabha.com http://www.kannadaprabha.com/karnataka/bengaluru-man-discovers-wife’s-affair-gets-beaten/335667.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-man-discovers-wife’s-affair-gets-beaten/335667.html
via IFTTT
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರಿಗೆ ಲಘು ಹೃದಯಾಘಾತ ಸಂಭವಿಸಿದ್ದು, ಅವರನ್ನು ಹೈದ್ರಾಬಾದ್ ನ ಓಜೋನ್ ಆಸ್ಪತ್ರೆಗೆ ದಾಖಲಿಸಲಾಗಿದೆ....
from Kannadaprabha - Kannadaprabha.com https://ift.tt/2W9WHbb
via IFTTT
from Kannadaprabha - Kannadaprabha.com https://ift.tt/2W9WHbb
via IFTTT
Friday, 15 March 2019
ಚೆಕ್ ಬೌನ್ಸ್ ಪ್ರಕರಣ: ಶಾಸಕ ಗೂಳಿಹಟ್ಟಿ ಶೇಖರ್ ಬಿಡುಗಡೆ, 100 ರೂ. ದಂಡ
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಗುರುವಾರ ಕೆಲ ಕಾಲ ಪೊಲೀಸ್ ವಶಕ್ಕೆ ನೀಡಿದ್ದ ನಗರದ...
from Kannadaprabha - Kannadaprabha.com https://ift.tt/2uaXYmh
via IFTTT
from Kannadaprabha - Kannadaprabha.com https://ift.tt/2uaXYmh
via IFTTT
ಐಟಿ ದಾಳಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸಚಿವರ ಆಪ್ತನ ರೂಂನಲ್ಲಿ ಕೋಟಿ ಕೋಟಿ ಹಣ!
ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಭರ್ಜರಿ ಕ್ಯಾಂಪೇನ್ ನಡೆಸುತ್ತಿದ್ದರೆ ಇತ್ತ ಐಟಿ ಅಧಿಕಾರಿಗಳು ಅಕ್ರಮದಲ್ಲಿ ತೊಡಗಿರುವವ ಬೆನ್ನಿಗೆ ಬಿದ್ದಿದ್ದಾರೆ.
from Kannadaprabha - Kannadaprabha.com https://ift.tt/2W3TWYS
via IFTTT
from Kannadaprabha - Kannadaprabha.com https://ift.tt/2W3TWYS
via IFTTT
ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪೊಲೀಸ್ ವಶಕ್ಕೆ
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ....
from Kannadaprabha - Kannadaprabha.com https://ift.tt/2uar98Q
via IFTTT
from Kannadaprabha - Kannadaprabha.com https://ift.tt/2uar98Q
via IFTTT
ಬೆಂಗಳೂರು: ಹಲ್ಲೆಗೊಳಗಾದ ಶಿಕ್ಷಕಿಗೆ ಪೋಲೀಸ್ ಅಧಿಕಾರಿಯಿಂದ ರಕ್ತದಾನ, ಡಿಸಿಪಿ ಅಣ್ಣಾಮಲೈ ಶ್ಲಾಘನೆ
ದುಷ್ಕರ್ಮಿಗಳಿಂಡ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯೊಬ್ಬರಿಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದ ಪೊಲೀಸ್ ಇನ್ಸ್ಪೆಕ್ಟರ್ ಗೆ ದಕ್ಷಿಣ ವಿಭಾಗ ಡಿಸಿಪಿ ...
from Kannadaprabha - Kannadaprabha.com https://ift.tt/2W4HRCO
via IFTTT
from Kannadaprabha - Kannadaprabha.com https://ift.tt/2W4HRCO
via IFTTT
ನೀತಿ ಸಂಹಿತೆ ಉಲ್ಲಂಘನೆ: ರಾಜ್ಯದಲ್ಲಿ 8.53 ಕೋಟಿ ರೂ. ಮೌಲ್ಯದ ಮದ್ಯ, 54 ಲಕ್ಷ ನಗದು ವಶ
ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ, ದೇಶಾದಾದ್ಯಂತ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಏರುತ್ತಿದೆ. ಈ ನಡುವೆ ಚುನಾವಣಾ ಆಯೊಗ ನೀತಿ ಸಂಹಿತೆ ಜಾರಿಗೊಳಿಸಿದ್ದು....
from Kannadaprabha - Kannadaprabha.com https://ift.tt/2uaH6fo
via IFTTT
from Kannadaprabha - Kannadaprabha.com https://ift.tt/2uaH6fo
via IFTTT
ಮಂಗಳೂರು; 300 ರೌಡಿಗಳನ್ನು ಪರೇಡ್ ನಿಲ್ಲಿಸಿ ಸನ್ನಡತೆ ಹೇಳಿಕೊಟ್ಟ ಪೊಲೀಸರು
ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪೂರ್ವ ಚುನಾವಣಾ ಅಪರಾಧಗಳ ನಿತ್ಯದ ತಪಾಸಣೆ ಭಾಗವಾಗಿ ...
from Kannadaprabha - Kannadaprabha.com https://ift.tt/2W3Pqtf
via IFTTT
from Kannadaprabha - Kannadaprabha.com https://ift.tt/2W3Pqtf
via IFTTT
ಪ್ರಚಾರ ವೇಳೆ ಪ್ರಾಣಿ, ಪಕ್ಷಿಗಳ ಬಳಕೆಗೆ ಚುನಾವಣಾ ಆಯೋಗ ನಿಷೇಧ
ಚುನಾವಣಾ ರ್ಯಾಲಿಗಳು ಮತ್ತು ಪ್ರಚಾರದಲ್ಲಿ ಪ್ರಾಣಿ, ಪಕ್ಷಿಗಳನ್ನು ಬಳಸುವಂತಿಲ್ಲ, ರೋಡ್ ಶೋ....
from Kannadaprabha - Kannadaprabha.com https://ift.tt/2u9QH6c
via IFTTT
from Kannadaprabha - Kannadaprabha.com https://ift.tt/2u9QH6c
via IFTTT
ವ್ಯಕ್ತಿಯ ಖಾಸಗಿ ವಿಷಯದಲ್ಲಿ ಮಾಧ್ಯಮಗಳು ಲಕ್ಷ್ಮಣ ರೇಖೆ ದಾಟಬಾರದು; ಹೈಕೋರ್ಟ್
ವೈವಾಹಿಕ ಸಮಸ್ಯೆಗಳಂತಹ ಖಾಸಗಿ ವಿಷಯಗಳನ್ನು ವರದಿ ಮಾಡುವಾಗ ಮಾಧ್ಯಮಗಳು ಲಕ್ಷ್ಮಣ ...
from Kannadaprabha - Kannadaprabha.com https://ift.tt/2VZoHOp
via IFTTT
from Kannadaprabha - Kannadaprabha.com https://ift.tt/2VZoHOp
via IFTTT
ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕ ಐದು ಪಟ್ಟು ಹೆಚ್ಚಳ
ಖಾಸಗಿ ಕಾಲೇಜುಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ ಗಳ ಶುಲ್ಕವನ್ನು ಇತ್ತೀಚೆಗೆ ...
from Kannadaprabha - Kannadaprabha.com https://ift.tt/2u9QGPG
via IFTTT
from Kannadaprabha - Kannadaprabha.com https://ift.tt/2u9QGPG
via IFTTT
Thursday, 14 March 2019
ಬಸವ ಮಂಟಪಕ್ಕೆ ಇಟ್ಟಿಗೆ, ಸಿಮೆಂಟ್ ಹೊತ್ತಿದ್ದ ಮಾತೆ ಮಹಾದೇವಿ ಸಾಗಿ ಬಂದ ಹಾದಿ
ದಕ್ಷಿಣ ಭಾರತ ಮೊದಲ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಅವರು 1946, ಮಾ.13ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ....
from Kannadaprabha - Kannadaprabha.com https://ift.tt/2TCpN63
via IFTTT
from Kannadaprabha - Kannadaprabha.com https://ift.tt/2TCpN63
via IFTTT
ಹಣ,ಉಡುಗೊರೆ ತಪಾಸಣೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಸಂಜೀವ್ ಕುಮಾರ್
ಹಣ, ಉಡುಗೊರೆ ಪತ್ತೆಗಾಗಿ ತಪಾಸಣೆ ನಡೆಸುವ ವೇಳೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮನವಿ ಮಾಡಿದ್ದಾರೆ.
from Kannadaprabha - Kannadaprabha.com https://ift.tt/2F0U7xe
via IFTTT
from Kannadaprabha - Kannadaprabha.com https://ift.tt/2F0U7xe
via IFTTT
ಬೇಸಿಗೆಯಲ್ಲಿ ಬೆಂಗಳೂರಿನ ಪಾನ ಪ್ರಿಯರಿಗೆ ಕಾಡಲಿದೆ 'ಬಿಯರ್' ಕೊರತೆ: ಚುನಾವಣೆ, ಮಾಫಿಯಾ ಕಾರಣ!
ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ದೇಶಾದ್ಯಂತ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಬೇಸಿಗೆಯಲ್ಲಿ ಪಾನ ಪ್ರಿಯರಿಗೆ ಬಿಯರ್ ಬಿಸಿ ಎದುರಾಗಲಿದೆ.
from Kannadaprabha - Kannadaprabha.com https://ift.tt/2TCqRa4
via IFTTT
from Kannadaprabha - Kannadaprabha.com https://ift.tt/2TCqRa4
via IFTTT
ಪಿಯು ಪರೀಕ್ಷೆಗೆ ಲೇಟಾಗುತ್ತೆಂದು ಓನ್ ವೇಯಲ್ಲಿ ಬಂದ ವಿದ್ಯಾರ್ಥಿನಿ, ಅಡ್ಡಗಟ್ಟಿ ಪೊಲೀಸ್ ಮಾಡಿದ್ದೇನು ಗೊತ್ತ?
ದ್ವಿತೀಯ ಪಿಯುಸಿ ಪರೀಕ್ಷೆಗೆ ವಿಳಂಬವಾಗುತ್ತದೆ ಎಂದು ವಿದ್ಯಾರ್ಥಿಯೊರ್ವಳು ನಿಯಮ ಉಲ್ಲಂಘಿಸಿ ಬೈಕ್ ಓಡಿಸಿದ್ದರ ಪರಿಣಾಮ ಆಕೆಯನ್ನು ಪೊಲೀಸರು ಮಧ್ಯೆ ತಡೆದು ನಿಲ್ಲಿಸಿದ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2EZYHf2
via IFTTT
from Kannadaprabha - Kannadaprabha.com https://ift.tt/2EZYHf2
via IFTTT
ಮಾತೆ ಮಹಾದೇವಿ ಆರೋಗ್ಯ ಸ್ಥಿತಿ ಗಂಭೀರ: ಮಣಿಪಾಲ್ ಆಸ್ಪತ್ರೆ ಪ್ರಕಟಣೆ
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ.ಜಗದ್ಗುರು ಮಾತೆ ಮಹಾದೇವಿ ಅವರ ಪರಿಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದಾರೆ ಎಂದು ಮಣಿಪಾಲ ಆಸ್ಪತ್ರೆಯ ಪ್ರಕಟಣೆ...
from Kannadaprabha - Kannadaprabha.com https://ift.tt/2TAuugA
via IFTTT
from Kannadaprabha - Kannadaprabha.com https://ift.tt/2TAuugA
via IFTTT
ವಿಜಯಪುರ: ಬಸವತತ್ವ ಸಂಪ್ರದಾಯದ ಪ್ರಕಾರ 'ವಿಶೇಷ ರೀತಿಯಲ್ಲಿ' ನವಜೋಡಿಗಳ ವಿವಾಹ
ಕಾಲ ಬದಲಾಗಿದೆ, ಹಾಗೆಯೇ ಸಂಸಾರ, ಪತಿ-ಪತ್ನಿಯರ ಬಾಂಧವ್ಯದ ಅರ್ಥ ಸಹ ಬದಲಾಗುತ್ತಿದೆ. ಪಿತೃ ಪ್ರಧಾನವಾಗಿರುವ ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟು ಹೊಸ ಹಾದಿಯಲ್ಲಿ...
from Kannadaprabha - Kannadaprabha.com https://ift.tt/2F4A5BK
via IFTTT
from Kannadaprabha - Kannadaprabha.com https://ift.tt/2F4A5BK
via IFTTT
ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯ
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.
from Kannadaprabha - Kannadaprabha.com https://ift.tt/2TCupt4
via IFTTT
from Kannadaprabha - Kannadaprabha.com https://ift.tt/2TCupt4
via IFTTT
ಬೇಸಿಗೆಯ ಬಿಸಿಲಿನ ಜೊತೆ ಏರುತ್ತಿದೆ ಚುನಾವಣಾ ಕಾವು
ಮಾರ್ಚ್ ತಿಂಗಳ ಮಧ್ಯಭಾಗವಿದು. ಬೇಸಿಗೆ ನೆತ್ತಿ ಸುಡುತ್ತಿದೆ. ಇತ್ತ ರಾಜಕೀಯ ಬಿಸಿ ಕೂಡ ಏರುತ್ತಿದೆ...
from Kannadaprabha - Kannadaprabha.com https://ift.tt/2F2GihL
via IFTTT
from Kannadaprabha - Kannadaprabha.com https://ift.tt/2F2GihL
via IFTTT
ಪಿಯು ಉಪನ್ಯಾಸಕರಿಂದ ಮೌಲ್ಯಮಾಪನ ಬಹಿಷ್ಕಾರ ಬೆದರಿಕೆ: ಸರ್ಕಾರದಿಂದ ಎಸ್ಮಾ ಜಾರಿಗೆ ಚಿಂತನೆ
ಮೌಲ್ಯಮಾಪನ ಬಹಿಷ್ಕರಿಸುತ್ತೇವೆ ಎಂದು ಬೆದರಿಕೆ ಹಾಕಿದ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ...
from Kannadaprabha - Kannadaprabha.com https://ift.tt/2TEJo5I
via IFTTT
from Kannadaprabha - Kannadaprabha.com https://ift.tt/2TEJo5I
via IFTTT
ಬೆಂಗಳೂರು: 96 ಸಾಧಕರಿಗೆ ಇಸ್ರೊ ಪ್ರಶಸ್ತಿ
ಇಸ್ರೊದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಯಶಸ್ಸಿಗೆ ವಿಶೇಷವಾಗಿ ಕೊಡುಗೆ ಸಲ್ಲಿಸಿದ 96 ...
from Kannadaprabha - Kannadaprabha.com https://ift.tt/2F2Gi1f
via IFTTT
from Kannadaprabha - Kannadaprabha.com https://ift.tt/2F2Gi1f
via IFTTT
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಿಪ್ಯಾಟ್, ಮತಯಂತ್ರ ಬಳಕೆ ಕುರಿತು ಆಯೋಗದ ಮಾಹಿತಿ!
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಚುನಾವಣಾ ಆಯೋಗ ಕೂಡ ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ಕೆಲಸಕ್ಕೆ ಚಾಲನೆ ನೀಡಿದ್ದು, ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಮತಯಂತ್ರ ಮತ್ತು ವಿವಿಪ್ಯಾಟ್ ಗಳ ಬಳಕೆ ಕುರಿತು ಮಾಹಿತಿ ನೀಡಿದೆ.
from Kannadaprabha - Kannadaprabha.com https://ift.tt/2TAubCs
via IFTTT
from Kannadaprabha - Kannadaprabha.com https://ift.tt/2TAubCs
via IFTTT
ವಿಶ್ವದ ಅತ್ಯುತ್ತಮ ನಗರ ರ್ಯಾಂಕಿನಲ್ಲಿ ಬೆಂಗಳೂರಿಗೆ 149ನೇ ಸ್ಥಾನ
ಮರ್ಸರ್ ಕ್ವಾಲಿಟಿ ಆಫ್ ಲಿವಿಂಗ್ ವರದಿ ಪ್ರಕಾರ, ಭಾರತದಲ್ಲಿ ವಾಸಿಸುವ ಉತ್ತಮ ನಗರ ಎಂದು ...
from Kannadaprabha - Kannadaprabha.com https://ift.tt/2F7B58u
via IFTTT
from Kannadaprabha - Kannadaprabha.com https://ift.tt/2F7B58u
via IFTTT
ಕರ್ನಾಟಕದ ರಾಜಕಾರಣವೇ ನನಗೆ ಸಾಕಾಗಿ ಹೋಗಿದೆ, ಇನ್ನೆಲ್ಲಿ ರಾಷ್ಟ್ರ ರಾಜಕಾರಣ ಮಾಡೋದು: ಸಿದ್ದರಾಮಯ್ಯ
ಸಿದ್ದರಾಮಯ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಷ್ಟ್ರರಾಜಕಾರಣಕ್ಕೆ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.
from Kannadaprabha - Kannadaprabha.com https://ift.tt/2TFwX9N
via IFTTT
from Kannadaprabha - Kannadaprabha.com https://ift.tt/2TFwX9N
via IFTTT
ಅಟಲ್ ರಂತೆ ಮೋದಿ ಸೋಲಬಾರದು: ಆರ್.ಅಶೋಕ್
ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಆದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುವಲ್ಲಿ ವಿಫಲರಾದ ಕಾರಣ ವಾಜಪೇಯಿ ಸೋಲಬೇಕಾಯಿತು. ಆ ಸ್ಥಿತಿ ಮತ್ತೊಮ್ಮೆ ಮರುಕಳಿಸಬಾರದು.
from Kannadaprabha - Kannadaprabha.com https://ift.tt/2F00LUq
via IFTTT
from Kannadaprabha - Kannadaprabha.com https://ift.tt/2F00LUq
via IFTTT
Wednesday, 13 March 2019
ಮಾತೆ ಮಹಾದೇವಿ ಆರೋಗ್ಯ ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ
ಕೂಡಲಸಂಗಮದ ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕಳೆದ ಏಳು ದಿನಗಳಿಂದ ನಗರದ....
from Kannadaprabha - Kannadaprabha.com https://ift.tt/2HlBx6q
via IFTTT
from Kannadaprabha - Kannadaprabha.com https://ift.tt/2HlBx6q
via IFTTT
ಅಕ್ರಮ ಗಣಿಗಾರಿಕೆ: ಶಾಸಕ ಆನಂದ್ ಸಿಂಗ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್
ಅಕ್ರಮ ಅದಿರು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಶಾಸಕ ಆನಂದ್ ಸಿಂಗ್ ವಿರುದ್ಧ ನಗರದ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳ....
from Kannadaprabha - Kannadaprabha.com https://ift.tt/2HwqNBs
via IFTTT
from Kannadaprabha - Kannadaprabha.com https://ift.tt/2HwqNBs
via IFTTT
ಚಿತ್ರದುರ್ಗ: ಲಾರಿ – ಕಾರು ಡಿಕ್ಕಿ, ಒಂದೇ ಕುಟುಂಬದ ಮೂವರು ಸಾವು
ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬುಧವಾರ ನಡೆದಿದೆ.
from Kannadaprabha - Kannadaprabha.com https://ift.tt/2HidAwM
via IFTTT
from Kannadaprabha - Kannadaprabha.com https://ift.tt/2HidAwM
via IFTTT
ಬಸ್ ನಲ್ಲಿ ಲೈಂಗಿಕ ಕಿರುಕುಳ ಪ್ರಕರಣ: 48 ಗಂಟೆಗಳಲ್ಲಿ ಆರೋಪಿ ಪತ್ತೆ; ಕರ್ನಾಟಕ ಪೊಲೀಸರಿಗೆ ಭಾರಿ ಮೆಚ್ಚುಗೆ!
ಬಸ್ ನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಯುವತಿ ನೀಡಿದ್ದ ದೂರನ್ನು ಆಧರಿಸಿ ಕರ್ನಾಟಕದ ಪೊಲೀಸರು ನಡೆಸಿರುವ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
from Kannadaprabha - Kannadaprabha.com https://ift.tt/2Hsg5fk
via IFTTT
from Kannadaprabha - Kannadaprabha.com https://ift.tt/2Hsg5fk
via IFTTT
ಹಾಸನ: ಕೆಎಸ್ಆರ್ ಟಿಸಿ ಬಸ್- ಮಾರುತಿ ಆಮ್ನಿ ಮುಖಾಮುಖಿ ಡಿಕ್ಕಿ; ಒಂದೇ ಕುಟುಂಬದ ಮೂವರ ದುರ್ಮರಣ
ಕೆಎಸ್ಆರ್ಟಿಸಿ ಬಸ್ ಮತ್ತು ಮಾರುತಿ ಓಮ್ನಿ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ....
from Kannadaprabha - Kannadaprabha.com https://ift.tt/2HiJNnw
via IFTTT
from Kannadaprabha - Kannadaprabha.com https://ift.tt/2HiJNnw
via IFTTT
ಅತ್ಯುತ್ತಮ ಫಲಿತಾಂಶಕ್ಕೆ ಶಿಕ್ಷಕರ ಪಣ; ಸರ್ಕಾರಿ ಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಾತ್ರಿ ಕೂಡ ಕ್ಲಾಸ್!
ಹತ್ತನೇ ತರಗತಿ, ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟ. ಈ ಬಾರಿ ಮಾರ್ಚ್ 21ರಿಂದ...
from Kannadaprabha - Kannadaprabha.com https://ift.tt/2HunxXj
via IFTTT
from Kannadaprabha - Kannadaprabha.com https://ift.tt/2HunxXj
via IFTTT
ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ವಿವರ ಕೊಡಿ: ಹೈಕೋರ್ಟ್
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರೀಕ್ಷಿಸಿ ವರದಿ ...
from Kannadaprabha - Kannadaprabha.com https://ift.tt/2HivsaO
via IFTTT
from Kannadaprabha - Kannadaprabha.com https://ift.tt/2HivsaO
via IFTTT
ನೀತಿ ಸಂಹಿತೆ ಉಲ್ಲಂಘನೆ; ವಿಜಯಾನಂದ ಕಾಶಪ್ಪನವರ ವಿರುದ್ಧ ಜಾಮೀನು ರಹಿತ ವಾರಂಟ್
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ನಗರದ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
from Kannadaprabha - Kannadaprabha.com https://ift.tt/2HvDCfl
via IFTTT
from Kannadaprabha - Kannadaprabha.com https://ift.tt/2HvDCfl
via IFTTT
Tuesday, 12 March 2019
ಕನ್ನಡ ಬಹಳ ಸುಂದರವಾದ ಭಾಷೆ: ಪ್ರಧಾನಿ ಮೋದಿ
ಕನ್ನಡ ಬಹಳ ಸುಂದರವಾದ ಭಾಷೆ ಎಂದು ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಹಾಡಿ ಹೊಗಳಿದ್ದಾರೆ.
from Kannadaprabha - Kannadaprabha.com https://ift.tt/2Ji2iKC
via IFTTT
from Kannadaprabha - Kannadaprabha.com https://ift.tt/2Ji2iKC
via IFTTT
ಉಪನ್ಯಾಸಕರಿಂದ ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಬಹಿಷ್ಕಾರ
ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಈ ಬಾರಿಯೂ ವಿಘ್ನ ಎದುರಾಗಲಿದೆ. ಮಾ. 23ರಿಂದ ಆರಂಭಗೊಳ್ಳಲಿರುವ ದ್ವಿತೀಯ ಪಿಯುಸಿ...
from Kannadaprabha - Kannadaprabha.com https://ift.tt/2TOytFA
via IFTTT
from Kannadaprabha - Kannadaprabha.com https://ift.tt/2TOytFA
via IFTTT
ರೌಡಿ ಲಕ್ಷ್ಮಣ ಕೊಲೆ ಹಿಂದೆ 'ಸುಂದರಿ'ಯ ಕೈವಾಡ, ಜೆಡಿಎಸ್ ನಾಯಕಿಯ ಪುತ್ರಿ ಬಂಧನ
ಹಾಡ ಹಗಲೇ ನಡೆದ ಶ್ರೀಮಂತ ರೌಡಿ ಶೀಟರ್ ಲಕ್ಷ್ಮಣ ಬರ್ಬರ ಕೊಲೆ ಪ್ರಕರಣದಲ್ಲಿ ಸುಂದರಿಯೊಬ್ಬಳ ಕೈವಾಡವಿರುವುದು...
from Kannadaprabha - Kannadaprabha.com https://ift.tt/2J7mgrK
via IFTTT
from Kannadaprabha - Kannadaprabha.com https://ift.tt/2J7mgrK
via IFTTT
ನಿಮ್ಮ ರೇಷ್ಮೆ ಎಷ್ಟು ಶುದ್ಧ? 20 ರೂಪಾಯಿಗೆ ಪರೀಕ್ಷಿಸಿಕೊಳ್ಳಿ.. ಎಲ್ಲಿ, ಹೇಗೆ ಇಲ್ಲಿದೆ ಮಾಹಿತಿ!
ರೇಷ್ಮೆ ಪ್ರಿಯರಿಗೆ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ವಿನೂತನ ಸೌಲಭ್ಯ ಕಲ್ಪಿಸಿದ್ದು, ರೇಷ್ಮೆಯ ಶುದ್ಧತೆಯನ್ನು ಪರೀಕ್ಷಿಸುವುದಕ್ಕೆ ಬೆಂಗಳೂರಿನಲ್ಲಿ ರೇಷ್ಮೆ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದೆ.
from Kannadaprabha - Kannadaprabha.com https://ift.tt/2TN1UrC
via IFTTT
from Kannadaprabha - Kannadaprabha.com https://ift.tt/2TN1UrC
via IFTTT
ಅತೃಪ್ತ ಶಾಸಕರ ಅನರ್ಹತೆ ಪ್ರಕರಣ: ವಿಚಾರಣೆ ಮುಂದೂಡಿದ ಸ್ಪೀಕರ್
ಪಕ್ಷಾಂತರ ನಿಷೇಧ ಕಾಯಿದೆ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ನ ನಾಲ್ವರು ಶಾಸಕರ ಪ್ರಕರಣದ ವಿಚಾರಣೆಯನ್ನು ಸಭಾಧ್ಯಕ್ಷ ರಮೇಶ್ ಕುಮಾರ್ ಮುಂದೂಡಿದ್ದಾರೆ.
from Kannadaprabha - Kannadaprabha.com https://ift.tt/2J7m8Zi
via IFTTT
from Kannadaprabha - Kannadaprabha.com https://ift.tt/2J7m8Zi
via IFTTT
Monday, 11 March 2019
ಚುನಾವಣೆ ಹಿನ್ನೆಲೆ; ಸಿಇಟಿ ಪರೀಕ್ಷಾ ದಿನಾಂಕ ಬದಲು
ಲೋಕಸಭೆ ಚುನಾವಣಾ ವೇಳಾ ಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷಾ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿದೆ.
from Kannadaprabha - Kannadaprabha.com https://ift.tt/2u0QvpG
via IFTTT
from Kannadaprabha - Kannadaprabha.com https://ift.tt/2u0QvpG
via IFTTT
ಕರ್ನಾಟಕದಲ್ಲಿ ಯಾವ ಕ್ಷೇತ್ರಗಳಲ್ಲಿ ಯಾವಾಗ ಚುನಾವಣೆ?
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18 ಹಾಗೂ 23 ರಂದು ಎರಡು ಹಂತಗಳಲ್ಲಿ ನಡೆಯುವ ಚುನಾವಣೆಯಲ್ಲಿ...
from Kannadaprabha - Kannadaprabha.com https://ift.tt/2VQJO5w
via IFTTT
from Kannadaprabha - Kannadaprabha.com https://ift.tt/2VQJO5w
via IFTTT
ವೇದಿಕೆಯಲ್ಲಿಯೇ ಕುಸಿದುಬಿದ್ದು ಯಕ್ಷಗಾನ ಕಲಾವಿದ ಹುಡಗೋಡು ಚಂದ್ರಹಾಸ ಸಾವು
ಯಕ್ಷಗಾನ ರಂಗಸ್ಥಳದಲ್ಲಿಯೇ ವೇಷತೊಟ್ಟು ಅರ್ಥ ಹೇಳಿ ಕುಣಿಯುತ್ತಿರುವಾಗ ಕುಸಿದು ಯಕ್ಷಗಾನ ಕಲಾವಿದ...
from Kannadaprabha - Kannadaprabha.com https://ift.tt/2tYXRKm
via IFTTT
from Kannadaprabha - Kannadaprabha.com https://ift.tt/2tYXRKm
via IFTTT
ಡಿಕೆಶಿ ಏನು ಜೆಡಿಎಸ್ ಪಕ್ಷದ ಏಜೆಂಟರೇ?: ಮಂಡ್ಯ ಕೈ ನಾಯಕರ ಆಕ್ರೋಶ
ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಾರದೇ ಸಚಿವ ಡಿ.ಕೆ. ಶಿವಕುಮಾರ್ ಅವರು ಮಂಡ್ಯ ಕಾಂಗ್ರೆಸ್ ನಾಯಕರ ಸಭೆ ಕರೆದ ಕ್ರಮಕ್ಕೆ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
from Kannadaprabha - Kannadaprabha.com https://ift.tt/2VQipAH
via IFTTT
from Kannadaprabha - Kannadaprabha.com https://ift.tt/2VQipAH
via IFTTT
ಚುನಾವಣೆ ಹಿನ್ನಲೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದ ನಾಲ್ವರ ಬಂಧನ
ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿಟ್ಟು ಮತದಾರರಿಗೆ ಹಂಚಲು ಯತ್ನಿಸುತ್ತಿದ್ದವರ....
from Kannadaprabha - Kannadaprabha.com https://ift.tt/2u2aEMj
via IFTTT
from Kannadaprabha - Kannadaprabha.com https://ift.tt/2u2aEMj
via IFTTT
ಹೊಸದಾಗಿ ವಾಹನ ಖರೀದಿಸುವವರು ಇನ್ನು ಮುಂದೆ ರಸ್ತೆ ಸುರಕ್ಷತೆ ತೆರಿಗೆ ಪಾವತಿಸಲು ಸಜ್ಜಾಗಿ
ರಸ್ತೆ ಸುರಕ್ಷತಾ ತೆರಿಗೆ ಸಂಗ್ರಹಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ಹೊಸ ...
from Kannadaprabha - Kannadaprabha.com https://ift.tt/2VQpNvM
via IFTTT
from Kannadaprabha - Kannadaprabha.com https://ift.tt/2VQpNvM
via IFTTT
ಬೆಂಗಳೂರು ನಗರದಲ್ಲಿರುವ ರಾಜಕೀಯ ಜಾಹೀರಾತು ತೆರವುಗೊಳಿಸಿದ ಬಿಬಿಎಂಪಿ
ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟಗೊಂಡ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ನಿನ್ನೆಯಿಂದಲೇ ಆರಂಭಗೊಂಡಿದೆ...
from Kannadaprabha - Kannadaprabha.com https://ift.tt/2tY5ZLa
via IFTTT
from Kannadaprabha - Kannadaprabha.com https://ift.tt/2tY5ZLa
via IFTTT
ಸರ್ಕಾರಿ ಶಾಲೆಗೆ ಹೊಸ ಹುಟ್ಟು ನೀಡಿದ ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯತ್!
ಗ್ರಾಮ ಪಂಚಾಯತ್ ಸದಸ್ಯರ ಕ್ರಿಯಾಶೀಲ ಕಾರ್ಯವೈಖರಿಯಿಂದ ಸರ್ಕಾರಿ ಶಾಲೆಯಲ್ಲಿ ಕಡಿಮೆಯಾಗಿದ್ದ...
from Kannadaprabha - Kannadaprabha.com https://ift.tt/2VQiggD
via IFTTT
from Kannadaprabha - Kannadaprabha.com https://ift.tt/2VQiggD
via IFTTT
Sunday, 10 March 2019
ಲೋಕಸಭಾ ಸಮರ: ಏ.18, 23 ರಂದು ಎರಡು ಹಂತಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ
ಏಪ್ರಿಲ್ 18 ಹಾಗೂ 23 ರಂದು ಎರಡು ಹಂತಗಳಲ್ಲಿ ರಾಜ್ಯದಲ್ಲಿನ 28 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
from Kannadaprabha - Kannadaprabha.com https://ift.tt/2u8o9dr
via IFTTT
from Kannadaprabha - Kannadaprabha.com https://ift.tt/2u8o9dr
via IFTTT
ಆರ್ ಟಿಇ ಕೋಟಾ ತಿದ್ದುಪಡಿ; ಪೋಷಕರಲ್ಲಿ ಆತಂಕ
ರಾಜ್ಯದಲ್ಲಿ ಇತ್ತೀಚೆಗೆ ಶಿಕ್ಷಣ ಹಕ್ಕು ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಶೇಕಡಾ 25ರಷ್ಟು....
from Kannadaprabha - Kannadaprabha.com https://ift.tt/2VNQuRN
via IFTTT
from Kannadaprabha - Kannadaprabha.com https://ift.tt/2VNQuRN
via IFTTT
ಸಕಲೇಶಪುರ ಬಳಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲಿಯೇ ನಾಲ್ವರು ಸಾವು
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ...
from Kannadaprabha - Kannadaprabha.com https://ift.tt/2tYAe4u
via IFTTT
from Kannadaprabha - Kannadaprabha.com https://ift.tt/2tYAe4u
via IFTTT
ವೈದ್ಯಕೀಯ ಪಿಜಿ ಸೀಟು; ರಾಜ್ಯದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ
ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಆಕಾಂಕ್ಷಿಗಳಿಗೆ ಸಮಾಧಾನದ ಸುದ್ದಿಯಿದೆ, ರಾಜ್ಯ...
from Kannadaprabha - Kannadaprabha.com https://ift.tt/2VOH6NU
via IFTTT
from Kannadaprabha - Kannadaprabha.com https://ift.tt/2VOH6NU
via IFTTT
ಗದಗ ಜಿಲ್ಲೆಯಲ್ಲಿ '10 ರೂಪಾಯಿ ಡಾಕ್ಟರ್' ಎಂದೇ ಫೇಮಸ್ಸಾಗಿರುವ ಮಾದರಿ ವೈದ್ಯ
ಇವರು 10 ರೂಪಾಯಿ ಡಾಕ್ಟರ್ ಎಂದೇ ಗ್ರಾಮದಲ್ಲಿ ಜನಪ್ರಿಯ. ಅದಕ್ಕೆ ಕಾರಣ ಅವರ ನಿಸ್ವಾರ್ಥ ಸೇವೆ...
from Kannadaprabha - Kannadaprabha.com http://www.kannadaprabha.com/karnataka/meet-kallesh-who-has-earned-the-name-‘10-rupee-doctor’/335305.html
via IFTTT
from Kannadaprabha - Kannadaprabha.com http://www.kannadaprabha.com/karnataka/meet-kallesh-who-has-earned-the-name-‘10-rupee-doctor’/335305.html
via IFTTT
Saturday, 9 March 2019
ಮೈಸೂರು: ರಾಮಕೃಷ್ಣ ಆಶ್ರಮದ ಸ್ವಾಮಿ ಸುರೇಶಾನಂದಜೀ ನಿಧನ
ಹಿರಿಯ ಸನ್ಯಾಸಿ ಮತ್ತು ಶ್ರೀರಾಮಕೃಷ್ಣ ಆಶ್ರಮ ಹಾಗೂ ರಾಮಕೃಷ್ಣ ವಿದ್ಯಾಶಾಲೆಯ ಮಾಜಿ ಅಧ್ಯಕ್ಷ ಸ್ವಾಮಿ ಸುರೇಶಾನಂದಜೀ ಅವರು...
from Kannadaprabha - Kannadaprabha.com https://ift.tt/2TrfFgh
via IFTTT
from Kannadaprabha - Kannadaprabha.com https://ift.tt/2TrfFgh
via IFTTT
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬೆಂಕಿ ಅವಘಡ, 25 ಎಕರೆ ಅರಣ್ಯ ನಾಶ!
: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಕಳೆದ ಕೆಲ ವಾರಗಳಲ್ಲಿ ಇದು ಮೂರನೇ ಪ್ರಕರಣವಾಗಿದ್ದು ಶುಕ್ರವಾರ ಕಾಣಿಸಿದ ಬೆಂಕಿಗೆ ಅಂದಾಜು 25 ಎಕರೆಗಳಷ್ಟು ಅರಣ್ಯ ....
from Kannadaprabha - Kannadaprabha.com https://ift.tt/2EQ4KCC
via IFTTT
from Kannadaprabha - Kannadaprabha.com https://ift.tt/2EQ4KCC
via IFTTT
23 ವರ್ಷಗಳ ಬಳಿಕ ಉದ್ಯಾನನಗರಿಯಲ್ಲಿ 37.5 ಡಿಗ್ರಿಗೆ ಉಷ್ಣಾಂಶ ಏರಿಕೆ, ಮಳೆಯಾಗುವ ಸಾಧ್ಯತೆ
ಬಿಸಿಲ ಝಳಕ್ಕೆ ಉದ್ಯಾನನಗರಿ ಬೆಂಗಳೂರು ತತ್ತರಿಸಿ ಹೋಗಿದ್ದು, ಬರೊಬ್ಬರಿ 23 ವರ್ಷಗಳ ಬಳಿಕ ಸಿಲಿಕಾನ್ ಸಿಟಿಯ ತಾಪಮಾನ ಶುಕ್ರವಾರ 37.5 ಡಿಗ್ರಿಗೆ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
from Kannadaprabha - Kannadaprabha.com https://ift.tt/2TqS93g
via IFTTT
from Kannadaprabha - Kannadaprabha.com https://ift.tt/2TqS93g
via IFTTT
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಆನ್ ಲೈನ್ ವ್ಯವಸ್ಥೆ: ಸುಮಾರು 2 ಕೋಟಿ ರೂ. ಉಳಿತಾಯ
ಆನ್ ಲೈನ್ ವ್ಯವಸ್ಥೆ ಜಾರಿಗೆ ತಂದ ನಂತರ ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ...
from Kannadaprabha - Kannadaprabha.com https://ift.tt/2EMQryT
via IFTTT
from Kannadaprabha - Kannadaprabha.com https://ift.tt/2EMQryT
via IFTTT
ಮಾ.13 ರಿಂದ ಕೃಷ್ಣಮಠಕ್ಕೆ ಚಿನ್ನದ ಮೇಲ್ಛಾವಣಿ ಜೋಡಣೆ ಕಾರ್ಯ ಪ್ರಾರಂಭ: ಪಲಿಮಾರು ಶ್ರೀ
ಉಡುಪಿ ಕೃಷ್ಣ ಮಠದ ಶ್ರೀ ಕೃಷ್ಣನ ದೇವಾಲದ ಮೇಲ್ಚಾವಣಿಗೆ ಚಿನ್ನದ ತಗಡನ್ನು ಹೊದಿಸುವ 40 ಕೋಟಿ ರೂ. ವೆಚ್ಚದ ಯೋಜನೆ ಪರ್ಯಾಯ ಶ್ರೀ ಪಲಿಮಾರು ಮಠದ ಯತಿಗಳು ಸಂಕಲ್ಪಿಸಿದ್ದಾರೆ
from Kannadaprabha - Kannadaprabha.com https://ift.tt/2Tp7p0z
via IFTTT
from Kannadaprabha - Kannadaprabha.com https://ift.tt/2Tp7p0z
via IFTTT
ಮಂಗಳೂರು: ಕೊಲೆಯತ್ನ ನಡೆಸಿದ ಬರೋಬ್ಬರಿ 39 ವರ್ಷದ ಬಳಿಕ ಆರೋಪಿ ಅಂದರ್!
ಕೊಲೆ ಯತ್ನ ಪ್ರಕರಣವೊಂಡರಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬನನ್ನು ಬರೋಬ್ಬರಿ 39 ವರ್ಷಗಳ ಬಳಿಕ ಪೋಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2EQ4ALw
via IFTTT
from Kannadaprabha - Kannadaprabha.com https://ift.tt/2EQ4ALw
via IFTTT
ಬೆಂಗಳೂರು: ಅತ್ಯಾಚಾರಕ್ಕೆ ಸಹಕರಿಸದ ಮಹಿಳೆಯ ಕೊಲೆಗೆ ಯತ್ನ, ಕಾಮುಕನ ಬಂಧನ
ಅತ್ಯಾಚಾರಕ್ಕೆ ಸಹಕರಿಸದ ಮಹಿಳೆಯ ಕತ್ತು ಹಿಸುಕಿ ಕೊಲ್ಲಲು ಮುಂದಾದ ವ್ಯಕ್ತಿಯೊಬ್ಬ ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ "ಸತ್ತಳು" ಎಂದು ಭಾವಿಸಿ ಪೋಲೀಸ್ ಠಾಣೆಯಲ್ಲಿ ಶರಣಾಗಿರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2TsFQmY
via IFTTT
from Kannadaprabha - Kannadaprabha.com https://ift.tt/2TsFQmY
via IFTTT
ಅಳಂದ ಶಾಸಕ ಸುಭಾಷ್ ಗುತ್ತೇದಾರ್ ವಿರುದ್ಧ ಎಫ್ಐಆರ್ ದಾಖಲು
ಪಾಲಿಕೆ ಅಧಿಕಾರಿಯೊಬ್ಬರನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಅಳಂದ ಕ್ಷೇತ್ರದ ...
from Kannadaprabha - Kannadaprabha.com https://ift.tt/2EQ4wLM
via IFTTT
from Kannadaprabha - Kannadaprabha.com https://ift.tt/2EQ4wLM
via IFTTT
ತೆರಿಗೆ ವಂಚನೆ ಪ್ರಕರಣ: ಡಿಕೆಶಿ ಖುಲಾಸೆ ಪ್ರಶ್ನಿಸಿ ಐಟಿ ಇಲಾಖೆಯಿಂದ ಹೈಕೋರ್ಟ್ಗೆ ಮೊರೆ
ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ತೆರಿಗೆ ವಂಚನೆಗಳಿಗೆ ಸಂಬಂಧಿಸಿ ಮೂರು ಪ್ರಕರಣಗಳನ್ನು ವಿಶೇಷ ನ್ಯಾಯಾಲಯ....
from Kannadaprabha - Kannadaprabha.com http://www.kannadaprabha.com/karnataka/i-t-department-moves-karnataka-hc-against-minister-dk-shivakumar’s-discharge/335232.html
via IFTTT
from Kannadaprabha - Kannadaprabha.com http://www.kannadaprabha.com/karnataka/i-t-department-moves-karnataka-hc-against-minister-dk-shivakumar’s-discharge/335232.html
via IFTTT
ಎಂಎಚ್ಆರ್ಡಿ ಸೂಚ್ಯಾಂಕ: ಗ್ರೇಡ್ 3 ಪಟ್ಟಿಯಲ್ಲಿ ಕರ್ನಾಟಕ
ರಾಜ್ಯದ ಶೈಕ್ಷಣಿಕ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ನೀಡುವ ನಿಧಿಯನ್ನು ಬಳಸಿಕೊಳ್ಳುವಲ್ಲಿ ಕರ್ನಾಟಕ ದೇಶದ ಇತರೆ ರಾಜ್ಯಗಳಿಗಿಂತ ಹಿಂದೆ ಬಿದ್ದಿದೆ.
from Kannadaprabha - Kannadaprabha.com http://www.kannadaprabha.com/karnataka/karnataka-gets-grade-3-in-mhrd’s-index-report/335233.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-gets-grade-3-in-mhrd’s-index-report/335233.html
via IFTTT
ಮಲ್ಲೇಶ್ವರ ಕೇಂದ್ರೀಯ ವಿದ್ಯಾಲಯದಲ್ಲಿ ಸೆಕೆಂಡ್ ಶಿಫ್ಟ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
2019ರ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಮಲ್ಲೇಶ್ವರದಲ್ಲಿ ಎರಡನೇ ಶಿಫ್ಟ್ ನ್ನು...
from Kannadaprabha - Kannadaprabha.com https://ift.tt/2TokVS1
via IFTTT
from Kannadaprabha - Kannadaprabha.com https://ift.tt/2TokVS1
via IFTTT
ನಿರಾಶ್ರಿತರು, ಕಾಣೆಯಾದ ಮಕ್ಕಳ ವಿವರ ದಾಖಲೆಗಾಗಿ ಬಿಬಿಎಂಪಿ ವಿಶೇಷ ಮೊಬೈಲ್ ಆಪ್
ಮಹಾನಗರದಲ್ಲಿನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಭಾಗವಾಗಿ ಬ್ರಹ್ಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಲ್ಯಾಣ ಇಲಾಖೆಯು ಖಾಸಗಿ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು....
from Kannadaprabha - Kannadaprabha.com http://www.kannadaprabha.com/karnataka/bbmp’s-app-to-document-homeless-people-and-missing-children-in-city/335242.html
via IFTTT
from Kannadaprabha - Kannadaprabha.com http://www.kannadaprabha.com/karnataka/bbmp’s-app-to-document-homeless-people-and-missing-children-in-city/335242.html
via IFTTT
ಎರಡು ಕ್ಲಬ್ ಗಳ ಮೇಲೆ ದಾಳಿ; ಜೂಜಾಟದಲ್ಲಿ ತೊಡಗಿದ್ದ 46 ಮಂದಿಯ ಬಂಧನ
ನಗರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ 2 ಪೋಕರ್ ಕ್ಲಬ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ46 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2EQ4pjk
via IFTTT
from Kannadaprabha - Kannadaprabha.com https://ift.tt/2EQ4pjk
via IFTTT
ಉಗ್ರ ಮಸೂದ್ ನ್ನು ಯಾರು ಬಿಟ್ಟಿದ್ದು ಎಂಬುದನ್ನೂ ಹೇಳಿ: ಮೋದಿಗೆ ರಾಹುಲ್ ಸವಾಲು
ಪುಲ್ವಾಮ ದಾಳಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ್ನು ಬಿಜೆಪಿ ಸರ್ಕಾರವೇ ಭಾರತದ ಜೈಲಿನಿಂದ ಬಿಡುಗಡೆ ಮಾಡಿತ್ತು ಎಂಬುದನ್ನು ಹೇಳಿ ಎಂದು ರಾಹುಲ್ ಗಾಂಧಿ
from Kannadaprabha - Kannadaprabha.com https://ift.tt/2TpbYI6
via IFTTT
from Kannadaprabha - Kannadaprabha.com https://ift.tt/2TpbYI6
via IFTTT
ಈ ಬಾರಿಯ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವ-ಸರ್ವಾಧಿಕಾರದ ನಡುವಿನ ಹೋರಾಟ: ಸಿದ್ದರಾಮಯ್ಯ
ಬರುವ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರಿ ಧೋರಣೆ ನಡುವೆ ನಡೆಯುತ್ತಿರುವ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2EQ4mnE
via IFTTT
from Kannadaprabha - Kannadaprabha.com https://ift.tt/2EQ4mnE
via IFTTT
Friday, 8 March 2019
ಜನತಾ ದರ್ಶನದಲ್ಲಿ ನಕಲಿ ದಾಖಲೆ ಸಲ್ಲಿಸಿ, ಪರಿಹಾರಕ್ಕೆ ಅರ್ಜಿ; ಇಬ್ಬರ ವಿರುದ್ಧ ಪ್ರಕರಣ ದಾಖಲು
ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ನಕಲಿ ವೈದ್ಯಕೀಯ ದಾಖಲೆಗಳೊಂದಿಗೆ ನೆರವಿಗಾಗಿ ಅರ್ಜಿ ಸಲ್ಲಿಸಿದ್ದ ಇಬ್ಬರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
from Kannadaprabha - Kannadaprabha.com https://ift.tt/2C9MGTu
via IFTTT
from Kannadaprabha - Kannadaprabha.com https://ift.tt/2C9MGTu
via IFTTT
ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರತಾಪ್ ಸಿಂಹಗೆ ಷರತ್ತು ಬದ್ಧ ಜಾಮೀನು ಮಂಜೂರು
ಚಲನಚಿತ್ರ ನಟ ಪ್ರಕಾಶ್ ರೈ ವಿರುದ್ಧ ಟ್ಟಿಟರ್ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಕೊನೆಗೂ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
from Kannadaprabha - Kannadaprabha.com https://ift.tt/2UqQpmR
via IFTTT
from Kannadaprabha - Kannadaprabha.com https://ift.tt/2UqQpmR
via IFTTT
ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಟ್ವೀಟ್: ಸಂಸದ ಪ್ರತಾಪ್ ಸಿಂಹ ಪೊಲೀಸ್ ವಶಕ್ಕೆ, ವಿಶೇಷ ನ್ಯಾಯಾಲಯ ಆದೇಶ!
ಚಲನಚಿತ್ರ ನಟ ಪ್ರಕಾಶ್ ರೈ ವಿರುದ್ಧ ಟ್ಟಿಟರ್ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಮೈಸೂರು–ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಪೊಲೀಸ್ ವಶಕ್ಕೆ....
from Kannadaprabha - Kannadaprabha.com https://ift.tt/2ClraeX
via IFTTT
from Kannadaprabha - Kannadaprabha.com https://ift.tt/2ClraeX
via IFTTT
ಮಹಿಳಾ ದಿನ: ಆಟೋ ಚಾಲನೆ ಮೂಲಕ ಬದುಕು ಕಟ್ಟಿಕೊಂಡ ಗಟ್ಟಿ ಮಹಿಳೆ
ಈಕೆಗೀಗ 59 ವರ್ಷ, ಜೀವನ ನಿರ್ವಹಣೆಗಾಗಿ ಆಕೆ ಆಟೋ ಚಾಲಕಿಯಾಗಿ ದುಡಿಯುತ್ತಿದ್ದಾರೆ. ನೋವಿನ ನಡುವೆಯೇ ಆಕೆ 13 ವರ್ಷದ ಅನಾಥ ಮೊಮ್ಮಗನೊಂದಿಗೆಜೀವನೋಪಾಯಕ್ಕಾಗಿ ಹೋರಾಟ ಮಾಡುತ್ತಾ...
from Kannadaprabha - Kannadaprabha.com https://ift.tt/2Us5wfU
via IFTTT
from Kannadaprabha - Kannadaprabha.com https://ift.tt/2Us5wfU
via IFTTT
ಮಹಿಳಾ ದಿನ: ನೀಲಾ ಎಂಬ ರೈಲ್ವೆ ಗೇಟ್ ವು'ಮ್ಯಾನ್'!
ನಾನು ರೈಲು ಬರುವುದಕ್ಕೆ ಐದು ನಿಮಿಷಕ್ಕೆ ಮುನ್ನ ಗೇಟನ್ನು ಹಾಕುತ್ತೇನೆ. ಕೆಲವೊಮ್ಮೆ ವಾಹನ ಚಾಲಕರು ನನ ಮೇಲೆ ಮನಬಂದಂತೆ ಹರಿಹಾಯುತ್ತಾರೆ. ಆದರೆ ನಾನು ಅವರಿಗೆ ನಿಮ್ಮ ಜೀವ ಎಷ್ಟು....
from Kannadaprabha - Kannadaprabha.com https://ift.tt/2C7hXGM
via IFTTT
from Kannadaprabha - Kannadaprabha.com https://ift.tt/2C7hXGM
via IFTTT
ಧಾರವಾಡ: ಕತ್ತಿ ಹಿಡಿದು ಬ್ಯಾಂಕ್ ಗೆ ನುಗ್ಗಿ ಕ್ಯಾಶಿಯರ್ ಗೆ ಬೆದರಿಕೆ ಹಾಕಿದ ರೈತ
ಕತ್ತಿ ಝಳಪಿಸುತ್ತಾ ರೈತ ಬ್ಯಾಂಕಿನೊಳಗೆ ನುಗ್ಗಿದಾಗ ಅಲ್ಲಿ ಸೇರಿದ್ದ ಗ್ರಾಹಕರು ಕೆಲ ಕಾಲ ಆತಂಕಗೊಂಡ ...
from Kannadaprabha - Kannadaprabha.com https://ift.tt/2UqTvaH
via IFTTT
from Kannadaprabha - Kannadaprabha.com https://ift.tt/2UqTvaH
via IFTTT
ಕರ್ನಾಟಕದಲ್ಲಿ 14 ಸಾವಿರ ಕೋಟಿ ರೂ. ಹೂಡಿಕೆಯಿಂದ 13 ಸಾವಿರ ಉದ್ಯೋಗ ಸೃಷ್ಟಿ
ರಾಜ್ಯದಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿ ಹೂಡಿಕೆ ಮತ್ತು 13 ಸಾವಿರ ಜನರಿಗೆ ಉದ್ಯೋಗ ...
from Kannadaprabha - Kannadaprabha.com https://ift.tt/2CaTyQG
via IFTTT
from Kannadaprabha - Kannadaprabha.com https://ift.tt/2CaTyQG
via IFTTT
Thursday, 7 March 2019
ಬೆಂಗಳೂರು: ಹಾಡಹಗಲೇ ರೌಡಿಶೀಟರ್ ಲಕ್ಷ್ಮಣ ಬರ್ಬರ ಹತ್ಯೆ
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ರೌಡಿ ಶೀಟರ್ ಲಕ್ಷ್ಮಣ[(5)ನನ್ನು ಹಾಡಹಗಲೇ ಎದುರಾಳಿ ಗುಂಪು ಭೀಕರವಾಗಿ ಹತ್ಯೆ ಮಾಡಿದೆ.
from Kannadaprabha - Kannadaprabha.com https://ift.tt/2tVR04w
via IFTTT
from Kannadaprabha - Kannadaprabha.com https://ift.tt/2tVR04w
via IFTTT
ಸರ್ಕಾರಿ ಆಸ್ಪತ್ರೆಗಳ ಆದಾಯ ವೃದ್ದಿ: 3 ತಿಂಗಳಲ್ಲಿ 108 ಕೋಟಿ ರೂ ಗಳಿಕೆ!
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳು ಮೂರು ತಿಂಗಳಿನಲ್ಲಿ ರೂ. 108 ಕೋಟಿ ಆದಾಯವನ್ನು ಸೃಷ್ಟಿಸಿವೆ. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ
from Kannadaprabha - Kannadaprabha.com http://www.kannadaprabha.com/karnataka/karnataka-government-hospitals-in-good-health-generate-rs-108-crore-in-3-months/335114.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-government-hospitals-in-good-health-generate-rs-108-crore-in-3-months/335114.html
via IFTTT
ಉತ್ತರ ಕನ್ನಡ ಕರಾವಳಿಯಲ್ಲಿ ಮೀನುಗಳ ಬರ, ಮೀನುಗಾರರು ಕಂಗಾಲು
ಕಳೆದ ಎರಡು ವಾರಗಳಿಂದ ಅರಬ್ಬಿ ಸಮುದ್ರದಲ್ಲಿ ಉತ್ತಮ ಮೀನುಗಳು ಸಿಗದ ಕಾರಣ ಉತ್ತರ ಕನ್ನಡ ಜಿಲ್ಲಾ ಮೀನುಗಾರರು ಕಂಗಾಲಾಗಿದ್ದಾರೆ.
from Kannadaprabha - Kannadaprabha.com https://ift.tt/2HqQkfx
via IFTTT
from Kannadaprabha - Kannadaprabha.com https://ift.tt/2HqQkfx
via IFTTT
ಕುದುರೆ ವ್ಯಾಪಾರ ಪ್ರಕರಣ: ಎಸಿಬಿ ಪ್ರಶ್ನೆಗೆ ಉತ್ತರಿಸಲು ಹೆಚ್ಚುವರಿ ಕಾಲಾವಕಾಶ ಕೇಳಿದ ಶ್ರೀನಿವಾಸಗೌಡ
ಕುದುರೆ ವ್ಯಾಪಾರ ಪ್ರಕರಣಕ್ಕೆ ಸಂಬಂಧಿಸಿ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡರನ್ನು ಬೆಂಗಳೂರು ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ) ವಿಚಾರಣೆ ನಡೆಸಿದೆ.
from Kannadaprabha - Kannadaprabha.com https://ift.tt/2tXrWK8
via IFTTT
from Kannadaprabha - Kannadaprabha.com https://ift.tt/2tXrWK8
via IFTTT
ಶಿವಮೊಗ್ಗ; ಮಂಗನ ಜ್ವರಕ್ಕೆ ಸಾಗರ ತಾಲ್ಲೂಕಿನಲ್ಲಿ 4 ಮಂದಿ ಬಲಿ
ಮಾರ್ಚ್ 1ರಿಂದ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಮಂಗನ ಜ್ವರದಿಂದ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ. ಸಾಗರ...
from Kannadaprabha - Kannadaprabha.com https://ift.tt/2HlhSD0
via IFTTT
from Kannadaprabha - Kannadaprabha.com https://ift.tt/2HlhSD0
via IFTTT
ಬೆಂಗಳೂರು: ಶಾಲೆಯ ಪ್ರಾಂಶುಪಾಲರಿಂದ ನಿಂದನೆ; ಮನನೊಂದು ಶಿಕ್ಷಕಿ ಆತ್ಮಹತ್ಯೆ
ತಾನು ಕೆಲಸ ಮಾಡುತ್ತಿದ್ದ ಶಾಲೆಯ ಪ್ರಾಂಶುಪಾಲರು ಬೈದದ್ದಕ್ಕೆ ಮನನೊಂದ ಶಿಕ್ಷಕಿಯೊಬ್ಬರು ಮನೆಯ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ...
from Kannadaprabha - Kannadaprabha.com https://ift.tt/2tYMoKF
via IFTTT
from Kannadaprabha - Kannadaprabha.com https://ift.tt/2tYMoKF
via IFTTT
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಫೋಟೋಗ್ರಾಫರ್ ಗೆ ಕಾರ್ಪೊರೇಟರ್ ಬೆದರಿಕೆ!
ಜನಸಾಮಾನ್ಯರ ಜೊತೆ ಒರಟಾಗಿ ನಡೆದುಕೊಳ್ಳುವ ರಾಜಕಾರಣಿಗಳಿಗೇನು ಬರವಿಲ್ಲ. ಪತ್ರಕರ್ತರೂ ಇಂತಹ ರಾಜಕಾರಣಿಗಳ ಒರಟುತನದ ಅನುಭವದಿಂದ ಹೊರತಾಗಿಲ್ಲ.
from Kannadaprabha - Kannadaprabha.com https://ift.tt/2HlhNiG
via IFTTT
from Kannadaprabha - Kannadaprabha.com https://ift.tt/2HlhNiG
via IFTTT
Wednesday, 6 March 2019
ರಾಜ್ಯದ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ತಲುಪಿಲ್ಲ, ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯಿಂದ ರೈತರ ಬೆನ್ನಿಗೆ ಚೂರಿ: ಮೋದಿ
ದೇಶದ ಹಲವು ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಫಲ ದೊರೆತಿದ್ದರೆ, ರಾಜ್ಯದ ಅರ್ಹ ಫಲಾನುಭವಿ ರೈತರ ಪಟ್ಟಿ ಕೇಂದ್ರ ಸರ್ಕಾರಕ್ಕೆ ಇನ್ನೂ ಸಿಕ್ಕಿಲ್ಲ. ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕಿಸಾನ್
from Kannadaprabha - Kannadaprabha.com https://ift.tt/2Eyjki0
via IFTTT
from Kannadaprabha - Kannadaprabha.com https://ift.tt/2Eyjki0
via IFTTT
ಫ್ಯಾಕ್ಟ್ ಚೆಕ್: ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ಪ್ರಧಾನಿ ಮೋದಿ ಆರೋಪ; ಅಂಕಿಅಂಶ ಹೇಳುವುದೇ ಬೇರೆ!
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವ ಭರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ...
from Kannadaprabha - Kannadaprabha.com https://ift.tt/2Tr27BK
via IFTTT
from Kannadaprabha - Kannadaprabha.com https://ift.tt/2Tr27BK
via IFTTT
ಈ ಬಾರಿ ಒಂದೇ ಸುತ್ತಿನ ಪೋಲಿಯೋ ಲಸಿಕೆ ಕಾರ್ಯಕ್ರಮ: ಸಚಿವ ಶಿವಾನಂದ ಪಾಟೀಲ್
ಮಾರ್ಚ್ 10ರಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಬಾರಿ ಒಂದೇ ಸುತ್ತಿನಲ್ಲಿ ಪೋಲಿಯೋ ಹನಿ ಹಾಕಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ...
from Kannadaprabha - Kannadaprabha.com https://ift.tt/2EC0C9q
via IFTTT
from Kannadaprabha - Kannadaprabha.com https://ift.tt/2EC0C9q
via IFTTT
ಈಗಲ್ಟನ್ ರೆಸಾರ್ಟ್ ಪ್ರಕರಣ: ಕಂಪ್ಲಿ ಶಾಸಕ ಗಣೇಶ್ ನ್ಯಾಯಾಂಗ ಬಂಧನ ವಿಸ್ತರಣೆ
ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ
from Kannadaprabha - Kannadaprabha.com https://ift.tt/2TjdqM2
via IFTTT
from Kannadaprabha - Kannadaprabha.com https://ift.tt/2TjdqM2
via IFTTT
ಮೈಸೂರು ದೇಶದ ಮೂರನೇ ಅತ್ಯಂತ ಸ್ಪಚ್ಛನಗರ
ಸತತ ಎರಡು ಬಾರಿ 'ದೇಶದ ನಂ.1 ಸ್ವಚ್ಛ ನಗರಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ದೇಶದ....
from Kannadaprabha - Kannadaprabha.com https://ift.tt/2EGDbeZ
via IFTTT
from Kannadaprabha - Kannadaprabha.com https://ift.tt/2EGDbeZ
via IFTTT
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾಗಿ ಎನ್, ಭೃಂಗೀಶ್ ನೇಮಕ
ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾಗಿ ಹಾಲಿ ಜಂಟಿ ನಿರ್ದೇಶಕರಾಗಿರುವ ಎನ್. ಭೃಂಗೀಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
from Kannadaprabha - Kannadaprabha.com https://ift.tt/2Tpvlkt
via IFTTT
from Kannadaprabha - Kannadaprabha.com https://ift.tt/2Tpvlkt
via IFTTT
ರಕ್ಷಣಾ ಇಲಾಖೆ ಭೂಮಿಯನ್ನು ಸಿಎಂ ಗೆ ಹಸ್ತಾಂತರಿಸಿದ ನಿರ್ಮಲಾ ಸೀತಾರಾಮನ್
ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಸುಮಾರು 12 ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ...
from Kannadaprabha - Kannadaprabha.com https://ift.tt/2EH2GwG
via IFTTT
from Kannadaprabha - Kannadaprabha.com https://ift.tt/2EH2GwG
via IFTTT
ಮೈಸೂರು-ಕುಶಾಲನಗರ ರೈಲು ಯೋಜನೆಗೆ ಪರಿಸರತಜ್ಞರ ವಿರೋಧ
ಮೈಸೂರು-ಕುಶಾಲನಗರ ರೈಲು ಮಾರ್ಗವನ್ನು ನಿರ್ಮಿಸುವ ಯಾವುದೇ ಯೋಜನೆಯಿಲ್ಲ ಎಂದು ಕರ್ನಾಟಕ...
from Kannadaprabha - Kannadaprabha.com https://ift.tt/2Tj7l2k
via IFTTT
from Kannadaprabha - Kannadaprabha.com https://ift.tt/2Tj7l2k
via IFTTT
ವಿಜಯಪುರ: ಎಬಿವಿಪಿ ಕಾರ್ಯಕರ್ತರ ವಿರುದ್ಧ ಸಹಾಯಕ ಪ್ರಾಧ್ಯಾಪಕ ಪೊಲೀಸರಿಗೆ ದೂರು
ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನ ಸ್ಥಿತಿಗೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ನೀಡಿದ್ದ ...
from Kannadaprabha - Kannadaprabha.com https://ift.tt/2ECZQJq
via IFTTT
from Kannadaprabha - Kannadaprabha.com https://ift.tt/2ECZQJq
via IFTTT
ಕುದುರೆಮುಖ ರಾಷ್ಟ್ರೀಯ ಉದ್ಯಾವನದ 100 ಎಕರೆ ಅರಣ್ಯ ಬೆಂಕಿಗೆ ಆಹುತಿ!
ಅರಣ್ಯ ಪ್ರದೇಶದಲ್ಲಿ ಬೆಂಕಿ ಅನಾಹುತಗಳು ಸಂಭವಿಸುತ್ತಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 100 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
from Kannadaprabha - Kannadaprabha.com https://ift.tt/2TiO9lc
via IFTTT
from Kannadaprabha - Kannadaprabha.com https://ift.tt/2TiO9lc
via IFTTT
ಸಾವಿನಲ್ಲಿ ಸಾರ್ಥ್ಯಕ್ಯ ಮೆರೆದ ಬೆಂಗಳೂರಿನ ಯುವಕ; ದೇಹದ ಅಂಗಾಂಗ ದಾನ
ಅಪಘಾತವಾದ ನಂತರ ಮೆದುಳು ನಿಷ್ಕ್ರಿಯಗೊಂಡ 28 ವರ್ಷದ ಯುವಕನ ದೇಹದ ಪ್ರಮುಖ ...
from Kannadaprabha - Kannadaprabha.com https://ift.tt/2ECZQsU
via IFTTT
from Kannadaprabha - Kannadaprabha.com https://ift.tt/2ECZQsU
via IFTTT
ಮೈಸೂರು ಮೂಲಕ ಕೊಚ್ಚಿ-ಹೈದರಾಬಾದ್ ವಿಮಾನ ಹಾರಾಟ ಆರಂಭಿಸಲಿರುವ ಅಲೈಯನ್ಸ್ ಏರ್
ಮೈಸೂರು ಮೂಲಕ ಕೊಚ್ಚಿ-ಹೈದರಾಬಾದ್ ಮಾರ್ಗದಲ್ಲಿ ಅಲೈಯನ್ಸ್ ಏರ್ ಸದ್ಯದಲ್ಲಿಯೇ ಹಾರಾಟ ...
from Kannadaprabha - Kannadaprabha.com https://ift.tt/2TlE6fj
via IFTTT
from Kannadaprabha - Kannadaprabha.com https://ift.tt/2TlE6fj
via IFTTT
Tuesday, 5 March 2019
ಯಡಿಯೂರಪ್ಪ ಆಪ್ತ ಸಹಾಯಕನ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್
ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಎಂಬುವರ ಅಪಹರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್.ಆರ್. ಸಂತೋಷ್ ವಿರುದ್ಧದ ಸಿಸಿಬಿ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
from Kannadaprabha - Kannadaprabha.com https://ift.tt/2EOf9Qz
via IFTTT
from Kannadaprabha - Kannadaprabha.com https://ift.tt/2EOf9Qz
via IFTTT
ತಾಕತ್ ಇದ್ದರೆ ಪ್ರಧಾನಿ ಮೋದಿಯನ್ನು ಗುಂಡಿಟ್ಟು ಸಾಯಿಸಿ: ಶಾಸಕ ಬೇಳೂರು ಗೋಪಾಲಕೃಷ್ಣ
ನಾಥುರಾಮ್ ಗೋಡ್ಸೆ ಪರ ಮಾತನಾಡುವವರು ತಾಕತ್ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿರುವುದು ಬೆಳಕಿಗೆ ಬಂದಿದೆ.
from Kannadaprabha - Kannadaprabha.com http://www.kannadaprabha.com/karnataka/congress-leader-gives-call-for-pm-narendra-modi’s-assassination-later-justifies/335007.html
via IFTTT
from Kannadaprabha - Kannadaprabha.com http://www.kannadaprabha.com/karnataka/congress-leader-gives-call-for-pm-narendra-modi’s-assassination-later-justifies/335007.html
via IFTTT
ಮೈಸೂರು-ಕಾಚಿಗೂಡ ಎಕ್ಸ್ ಪ್ರೆಸ್ ರೈಲಿಗೆ ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ
ಕಾಚಿಗೂಡ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸೇವೆಯನ್ನು ನೈರುತ್ಯ ರೈಲ್ವೆ ಮಂಗಳವಾರದಿಂದ ಮೈಸೂರಿಗೆ ವಿಸ್ತರಿಸಿದೆ.
from Kannadaprabha - Kannadaprabha.com https://ift.tt/2VCtHby
via IFTTT
from Kannadaprabha - Kannadaprabha.com https://ift.tt/2VCtHby
via IFTTT
ಬೆಂಗಳೂರು: ಪ್ರಧಾನ್ ಮಂತ್ರಿ ಶ್ರಮ ಯೋಗಿ ಮನ್ -ಧನ್ ಯೋಜನೆಗೆ ಸದಾನಂದಗೌಡ ಚಾಲನೆ
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮನ್ -ಧನ್ ಯೋಜನೆಗೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕಮ ಅನುಷ್ಠಾನ ಸಚಿವ ಡಿ. ವಿ. ಸದಾನಂದಗೌಡ ಇಂದಿಲ್ಲಿ ಚಾಲನೆ ನೀಡಿದರು.
from Kannadaprabha - Kannadaprabha.com https://ift.tt/2EOf2ED
via IFTTT
from Kannadaprabha - Kannadaprabha.com https://ift.tt/2EOf2ED
via IFTTT
ಯಕ್ಷ ದಿಗ್ಗಜ ಜಲವಳ್ಳಿ ವೆಂಕಟೇಶ ರಾವ್ ನಿಧನ
ಪ್ರಸಿದ್ಧ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
from Kannadaprabha - Kannadaprabha.com https://ift.tt/2VGuRTD
via IFTTT
from Kannadaprabha - Kannadaprabha.com https://ift.tt/2VGuRTD
via IFTTT
ನೆಲಮಂಗಲ ಬಳಿ ಭೀಕರ ಅಪಘಾತ: ಐರಾವತ ಬಸ್ -ಸ್ಕಾರ್ಪಿಯೋ ಡಿಕ್ಕಿ; ಒಂದೇ ಕುಟುಂಬದ ಐವರ ದುರ್ಮರಣ
ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾ. ಜಿಲ್ಲೆಯ ನೆಲಮಂಗಲದ ಯಂಟಗಾನಹಳ್ಳಿ ...
from Kannadaprabha - Kannadaprabha.com https://ift.tt/2EOf0N1
via IFTTT
from Kannadaprabha - Kannadaprabha.com https://ift.tt/2EOf0N1
via IFTTT
ಕಾಂಗ್ರೆಸ್ ಮುಖಂಡನ ಪಾಕ್ ಪರ ಫೇಸ್ಬುಕ್ ಪೋಸ್ಟ್ ಪ್ರಕರಣಕ್ಕೆ ಟ್ವಿಸ್ಟ್: ಒಬ್ಬನ ಬಂಧನ
ಭಾರೀ ವಿವಾದಕ್ಕೆ ಕಾರಣವಾಗಿದ್ದ ಬೆಳಗಾವಿ ಕಾಂಗ್ರೆಸ್ ಮುಖಂಡರ ಫೇಸ್ ಬುಕ್ ಪೋಸ್ಟ್ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಈ ಸಂಬಂಧ ಪೋಲೀಸರು ನಾಗರಾಜ್ ಮಾಲಿ ಎಂಬಾತನನ್ನು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2VCYl4x
via IFTTT
from Kannadaprabha - Kannadaprabha.com https://ift.tt/2VCYl4x
via IFTTT
ವಿಧಾನಸೌಧದಲ್ಲಿ ಚಿತ್ರೀಕರಣಕ್ಕೆ ಅವಕಾಶ ಕೊಡಿಸೋದಾಗಿ ವಂಚನೆ: ಒಂದೇ ಕುಟುಂಬದ ನಾಲ್ವರ ವಿರುದ್ಧ ದೂರು
ವಿಧಾನಸೌಧದ ಒಳಗೆ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿಕೊಡುವುದಾಗಿ ನಂಬಿಸಿ ವಂಚಿಸಿರುವ ಒಂದೇ ಕುಟುಂಬದ ನಾಲ್ವರ ವಿರುದ್ಧ ಬೆಂಗಳೂರು ಬನಶಂಕರಿ ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ.
from Kannadaprabha - Kannadaprabha.com https://ift.tt/2EOfx1t
via IFTTT
from Kannadaprabha - Kannadaprabha.com https://ift.tt/2EOfx1t
via IFTTT
ವಿಜಯಪುರ: ಹೆಂಡ್ತಿನ ಕೊಂದು ಆಕೆ ಮನೆಗೆ ವೀಡಿಯೋ ಕಾಲ್ ಮಾಡಿ ಶವ ತೋರಿಸಿದ!
: ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊಂದು ಆಕೆಯ ಮನೆಯವರಿಗೆ ವೀಡಿಯೋ ಕಾಲ್ ಮಾಡಿ ಶವ ತೋರಿಸಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2VEUSCF
via IFTTT
from Kannadaprabha - Kannadaprabha.com https://ift.tt/2VEUSCF
via IFTTT
ನಾವು ಸಾಲಲ್ಲಿ ಕಾಯುತ್ತಿದ್ದೇವೆ, ನೀವು ಹೇಗೆ ದೇವರ ದರ್ಶನ ಮಾಡಿದಿರಿ: ಗೃಹಸಚಿವ ಪಾಟೀಲ್ಗೆ ಯುವತಿ ಪ್ರಶ್ನೆ
"ನೀವು ಮಂತ್ರಿಯಾಗಿರಬಹುದು, ಆದರೆ ದೇವರ ದರ್ಶನಕ್ಕೆ ನೀವೂ ಎಲ್ಲರಂತೆ ಸಾಲಿನಲ್ಲೇ ನಿಲ್ಲಬೇಕು. ನಿಮಗಾಗಿ ವಿಶೇಷ ದರ್ಶನ...
from Kannadaprabha - Kannadaprabha.com http://www.kannadaprabha.com/karnataka/‘stand-in-queue’-girl-tells-home-minister-mb-patil-at-temple/334970.html
via IFTTT
from Kannadaprabha - Kannadaprabha.com http://www.kannadaprabha.com/karnataka/‘stand-in-queue’-girl-tells-home-minister-mb-patil-at-temple/334970.html
via IFTTT
ಇಂಗ್ಲೀಷ್ ಅಥವಾ ಕನ್ನಡ, ಶೈಕ್ಷಣಿಕ ಮಾಧ್ಯಮ ಆಯ್ಕೆ ಪೋಷಕರಿಗೆ ಬಿಟ್ಟದ್ದು: ಕುಮಾರಸ್ವಾಮಿ
ಮುಂದಿನ ಶೈಕ್ಷಣಿಕ ವರ್ಷದಿಂದ 1,000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮಕ್ಕಳು ಇಂಗ್ಲೀಷ್ ಅಥವಾ ಕನ್ನಡ, ಯಾವ ಮಾದ್ಯಮದಲ್ಲಿ....
from Kannadaprabha - Kannadaprabha.com https://ift.tt/2EOeTB5
via IFTTT
from Kannadaprabha - Kannadaprabha.com https://ift.tt/2EOeTB5
via IFTTT
ಬೆಂಗಳೂರು ವಿವಿನಲ್ಲಿ ಈಶಾನ್ಯ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್: ನಾಳೆ ಪ್ರಧಾನಿ ಮೋದಿ ಉದ್ಘಾಟನೆ
ಬೆಂಗಳೂರು ವಿಶ್ವವಿದ್ಯಾನಿಲಯವು ಜ್ಞಾನಭಾರತಿ ಆವರಣದಲ್ಲಿ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ವಿದ್ಯಾರ್ಥಿ ನಿಯಲವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
from Kannadaprabha - Kannadaprabha.com https://ift.tt/2VCMKCy
via IFTTT
from Kannadaprabha - Kannadaprabha.com https://ift.tt/2VCMKCy
via IFTTT
ನನ್ನ ಕೂದಲನ್ನು ಕತ್ತರಿಸಲು ನನ್ನ ಪೋಷಕರಿಗೆ ಹೇಳಿ: ಅಧಿಕಾರಿಗಳ ಬಳಿ ಬಾಲಕನ ಅಳಲು
16 ವರ್ಷದ ಬಾಲಕನಿಗೆ ತಲೆ ಕೂದಲೇ ದೊಡ್ಡ ಸಮಸ್ಯೆಯಾಗಿದೆ, ಈತನ ಪೋಷಕರಿಗೆ ಈತನ ಗೋಳು ಕೇಳಿಸುತ್ತಲೇ ಇಲ್ಲ, ಪ್ರತಿ 2 ವರ್ಷಕ್ಕೊಮ್ಮೆ ಈತನ ಕೂದಲು ಕಟ್ ಮಾಡಿಸಲಾಗುತ್ತದೆ...
from Kannadaprabha - Kannadaprabha.com http://www.kannadaprabha.com/karnataka/karnataka-boy’s-unique-demand-tell-my-parents-to-cut-my-hair/335001.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-boy’s-unique-demand-tell-my-parents-to-cut-my-hair/335001.html
via IFTTT
ಬೆಂಗಳೂರು: ಈ ಸಲೂನ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರ ಉಚಿತ!
ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆ ಸಿಲಿಕಾನ್ ಸಿಟಿಯಲ್ಲಿ ಹೊಸ ಟ್ರೆಂಡ್ ನ್ನು ಸೃಷ್ಟಿಸಿತ್ತು.
from Kannadaprabha - Kannadaprabha.com https://ift.tt/2EOeMWb
via IFTTT
from Kannadaprabha - Kannadaprabha.com https://ift.tt/2EOeMWb
via IFTTT
Monday, 4 March 2019
ಬೆಂಗಳೂರು: 25 ಲಕ್ಷ ಋಣಮುಕ್ತ ಪತ್ರ ರವಾನೆ ಕಾರ್ಯದಲ್ಲಿ ಅಂಚೆ ಇಲಾಖೆ ಬ್ಯುಸಿ
ವಾರದೊಳಗೆ ಫಲಾನುಭವಿ ರೈತರಿಗೆ 25 ಲಕ್ಷ ಋಣಮುಕ್ತ ಪತ್ರ ತಲುಪಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿರುವುದರಿಂದ ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ಸಿಬ್ಬಂದಿಗಳು ಗುರುವಾರದಿಂದ ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ.
from Kannadaprabha - Kannadaprabha.com https://ift.tt/2HfmQ3P
via IFTTT
from Kannadaprabha - Kannadaprabha.com https://ift.tt/2HfmQ3P
via IFTTT
ರಾಜ್ಯದ ಐದು ಜಿಲ್ಲೆಗಳಲ್ಲಿ ಸದ್ಯದಲ್ಲೇ ಭಯೋತ್ಪಾದನೆ ನಿಗ್ರಹ ದಳ ರಚನೆ
ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿಗಾವಹಿಸಲು ರಾಜ್ಯದ ಐದು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಭಯೋತ್ಪಾದನೆ ನಿಗ್ರಹ ಪಡೆ ರಚಿಸಲು ಪೊಲೀಸರು ನಿರ್ಧರಿಸಿದ್ದಾರೆ.
from Kannadaprabha - Kannadaprabha.com https://ift.tt/2tO2MO2
via IFTTT
from Kannadaprabha - Kannadaprabha.com https://ift.tt/2tO2MO2
via IFTTT
ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ನಿಧನ
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಅವರು ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
from Kannadaprabha - Kannadaprabha.com https://ift.tt/2HgEnsn
via IFTTT
from Kannadaprabha - Kannadaprabha.com https://ift.tt/2HgEnsn
via IFTTT
ನಿವೃತ್ತಿ ಹಣದ ಒಂದು ಭಾಗವನ್ನು ಗಣೇಶ ದೇವಾಲಯಕ್ಕಾಗಿ ವೆಚ್ಚ ಮಾಡಿದ ಮುಸ್ಲಿಂ ವ್ಯಕ್ತಿ!
ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ನಿವೃತ್ತಿಯಿಂದ ಬಂದಂತಹ ಹಣದಲ್ಲಿ ಸ್ವಲ್ಬ ಭಾಗವನ್ನು ವೆಚ್ಚ ಮಾಡಿ ಚಾಮರಾಜನಗರ- ಸತ್ಯಮಂಗಲ ರಸ್ತೆಯಲ್ಲಿ ಗಣೇಶ ದೇವಾಲಯ ನಿರ್ಮಿಸಿದ್ದಾರೆ.
from Kannadaprabha - Kannadaprabha.com https://ift.tt/2tPmCZu
via IFTTT
from Kannadaprabha - Kannadaprabha.com https://ift.tt/2tPmCZu
via IFTTT
ಜ್ಞಾನಭಾರತಿ ಆವರಣದೊಳಗೆ ಸಾಕು ಪ್ರಾಣಿಗಳ ಪ್ರವೇಶಕ್ಕೆ ನಿರ್ಬಂಧ
ಇನ್ನೂ ಮುಂದೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದೊಳಗೆ ನಾಯಿಯೊಂದಿಗೆ ಜನರು ಮುಂಜಾನೆ ವಾಕಿಂಗ್ ಮಾಡುವಂತಿಲ್ಲ. ಈ ಆದೇಶ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ.
from Kannadaprabha - Kannadaprabha.com https://ift.tt/2Hea8T5
via IFTTT
from Kannadaprabha - Kannadaprabha.com https://ift.tt/2Hea8T5
via IFTTT
ಬೆಂಗಳೂರು-ಮೈಸೂರು ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ
ಬೆಂಗಳೂರು-ಮೈಸೂರು ರೈಲು ವಿಭಾಗದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ಸಿಗಲಿದೆ...
from Kannadaprabha - Kannadaprabha.com https://ift.tt/2tY5HUN
via IFTTT
from Kannadaprabha - Kannadaprabha.com https://ift.tt/2tY5HUN
via IFTTT
ಗಾಳಿಯ ತೀವ್ರತೆ, ಉಷ್ಣತೆಯಿಂದ ಬಂಡೀಪುರ ಬೆಂಕಿಯನ್ನು ನಿಯಂತ್ರಿಸಲು ತಡವಾಯಿತು: ಅಂಬಡಿ ಮಾಧವ್
ಗಾಳಿಯ ತೀವ್ರತೆಯ ಹೆಚ್ಚಳ ಮತ್ತು ಉಷ್ಣಾಂಶ ಇತ್ತೀಚೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ...
from Kannadaprabha - Kannadaprabha.com https://ift.tt/2Hbxbhi
via IFTTT
from Kannadaprabha - Kannadaprabha.com https://ift.tt/2Hbxbhi
via IFTTT
ಪಾಕ್ ಪ್ರಧಾನಿ ಪರ ಪೋಸ್ಟ್: ಪ್ರಾಧ್ಯಾಪಕನಿಗೆ ಬುದ್ಧಿಕಲಿಸಿದ ವಿದ್ಯಾರ್ಥಿಗಳು; ಎಂಬಿ ಪಾಟೀಲ್ರಿಂದ ವಕಾಲತ್ತು!
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪರ ಪೋಸ್ಟ್ ಮಾಡಿದ್ದ ಬಿಎಲ್ ಡಿಈ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪನಿಗೆ ಅಲ್ಲಿನ ವಿದ್ಯಾರ್ಥಿಗಳೇ...
from Kannadaprabha - Kannadaprabha.com https://ift.tt/2tQnbCo
via IFTTT
from Kannadaprabha - Kannadaprabha.com https://ift.tt/2tQnbCo
via IFTTT
Sunday, 3 March 2019
ತಮ್ಮ ಮಗಳಿಗೆ ವಿಂಗ್ ಕಮಾಂಡರ್ ಅಭಿನಂದನ್ 'ಅಭಿನಂದನಾ' ಹೆಸರಿಟ್ಟ ಕರ್ನಾಟಕದ ಇಳಕಲ್ ದಂಪತಿ!
ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಶೌರ್ಯ ಪ್ರದರ್ಶಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಗೌರವಾರ್ಥ ತಮಗೆ...
from Kannadaprabha - Kannadaprabha.com https://ift.tt/2TeU9eO
via IFTTT
from Kannadaprabha - Kannadaprabha.com https://ift.tt/2TeU9eO
via IFTTT
ಚಲಿಸುತ್ತಿರುವ ರೈಲಿನಲ್ಲಿಯೇ ಹೆರಿಗೆ ಮಾಡಿಸಿದ ನರ್ಸ್ ಗಳು!
ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಬ್ಬರು ಸ್ಟಾಪ್ ನರ್ಸ್ ಗಳು ಯಶವಂತಪುರ- ಬೀದರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾವುದೇ ವೈದ್ಯಕೀಯ ಪರಿಕರಗಳ ಸಹಾಯ ಇಲ್ಲದೆ ಗರ್ಭೀಣಿಯೊಬ್ಬರಿಗೆ ಹೆರಿಗೆ ಮಾಡಿಸುವ ಮೂಲಕ ತಾಯಿ ಹಾಗೂ ಹೆಣ್ಣು ಮಗುವಿನ ಜೀವ ಕಾಪಾಡಿದ್ದಾರೆ.
from Kannadaprabha - Kannadaprabha.com https://ift.tt/2Ez3dRk
via IFTTT
from Kannadaprabha - Kannadaprabha.com https://ift.tt/2Ez3dRk
via IFTTT
ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಸಂಬಂಧಿಯನ್ನೇ ಇರಿದು ಕೊಂದ!
ಕ್ಷುಲ್ಲಕ ಕಾರಣಕ್ಕೆ ಸಂಬಂಧಿಗಳ ನಡುವೆ ಪ್ರಾರಂಭವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2TaDF7o
via IFTTT
from Kannadaprabha - Kannadaprabha.com https://ift.tt/2TaDF7o
via IFTTT
ಮಂಡ್ಯದಲ್ಲಿ ಮತ್ತೊಂದು ದುರಂತ: ಪ್ರವಾಸಿಗರ ಬಸ್ ಪಲ್ಟಿ, 30ಕ್ಕೂ ಹೆಚ್ಚು ಜನರಿಗೆ ಗಾಯ
ಕಳೆದ ವರ್ಷ ನವೆಂಬರ್ ನಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರದ ಕನಗನಮರಡಿಯಲ್ಲಿ ಬಸ್ ಕಾಲುವೆಗೆ ಉರುಳಿ ಹಲವಾರು ಜನರು ಪ್ರಾಣ ಬಿಟ್ತ ಘಟನೆ ಇನ್ನೂ ಹಸಿಯಾಗಿರುವಾಗಲೇ ಮಂಡ್ಯದಲ್ಲಿ ಇನ್ನೊಂದು....
from Kannadaprabha - Kannadaprabha.com https://ift.tt/2EEjG79
via IFTTT
from Kannadaprabha - Kannadaprabha.com https://ift.tt/2EEjG79
via IFTTT
'ಐ ಸ್ಟ್ಯಾಂಡ್ ವಿತ್ ಪಾಕಿಸ್ತಾನ್ ಆರ್ಮಿ' ಫೇಸ್ ಬುಕ್ ಪೋಸ್ಟ್: ಪ್ರತ್ಯೇಕ ಪ್ರಕರಣಗಳಲ್ಲಿ 3 ಯುವಕರ ಬಂಧನ
’ಐ ಸ್ಟ್ಯಾಂಡ್ ವಿತ್ ಪಾಕಿಸ್ತಾನ್’ ಎಂದು ಪಾಕಿಸ್ತಾನದ ಪರವಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಮೂವರು ಯುವಕರನ್ನು ಗದಗ, ಯಾದಗಿರಿ ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2Tb2QGS
via IFTTT
from Kannadaprabha - Kannadaprabha.com https://ift.tt/2Tb2QGS
via IFTTT
21 ಕೋಟಿ ಬ್ಯಾಂಕ್ ವಂಚನೆ: ಮ್ಯಾನೇಜರ್ , ಸಹಚರರ ವಿರುದ್ಧ ಪ್ರಕರಣ ದಾಖಲು
21 ಕೋಟಿ 86 ಲಕ್ಷ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್ ವೊಂದರ ಶಾಖಾ ಮ್ಯಾನೇಜರ್ ಹಾಗೂ ಅವರ ಇಬ್ಬರು ಸಹಚರರ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಯಂತ್ರಣ ದಳ ಪ್ರಕರಣ ದಾಖಲಿಸಿಕೊಂಡಿದೆ.
from Kannadaprabha - Kannadaprabha.com https://ift.tt/2EqK5Fc
via IFTTT
from Kannadaprabha - Kannadaprabha.com https://ift.tt/2EqK5Fc
via IFTTT
ಮನೆ ಬಾಗಿಲಿಗೆ ಸರ್ಕಾರಿ ಸೇವೆ; ಮುಖ್ಯಮಂತ್ರಿ ಕುಮಾರಸ್ವಾಮಿ
ರಾಜ್ಯ ಸರ್ಕಾರ ವಿನೂತನ ಯೋಜನೆಯಾದ “ಜನ ಸೇವಕ - ನಾಗರಿಕರ ಮನೆಬಾಗಿಲಿಗೆ ಸರ್ಕಾರದ ...
from Kannadaprabha - Kannadaprabha.com https://ift.tt/2Tb2OPg
via IFTTT
from Kannadaprabha - Kannadaprabha.com https://ift.tt/2Tb2OPg
via IFTTT
ಸಂಚಾರ ದಟ್ಟಣೆ; ಕಬ್ಬನ್ ಪಾರ್ಕ್ ನ ಮೂರು ರಸ್ತೆಗಳು ಶಾಶ್ವತ ಬಂದ್
ನಗರದ ಬಹುಮುಖ್ಯ ಆಕರ್ಷಣೆಯ ತಾಣ ಕಬ್ಬನ್ ಪಾರ್ಕ್ ರಸ್ತೆಯಲ್ಲಿ ಇನ್ನು ಮುಂದೆ ಸಂಚಾರಿ ದಟ್ಟಣೆ ಕಡಿಮೆಯಾಗಬಹುದು. ಇನ್ನು ....
from Kannadaprabha - Kannadaprabha.com https://ift.tt/2Et4nxR
via IFTTT
from Kannadaprabha - Kannadaprabha.com https://ift.tt/2Et4nxR
via IFTTT
ನೀರಸ ಪ್ರತಿಕ್ರಿಯೆಯೊಂದಿಗೆ ಹಂಪಿ ಉತ್ಸವ ಆರಂಭ
ಎರಡು ದಿನಗಳ ಹಂಪಿ ಉತ್ಸವಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಆದರೆ ಜಿಲ್ಲಾಡಳಿತ ನಿರೀಕ್ಷೆ ಮಾಡಿದಷ್ಟು ...
from Kannadaprabha - Kannadaprabha.com https://ift.tt/2Tb2MqC
via IFTTT
from Kannadaprabha - Kannadaprabha.com https://ift.tt/2Tb2MqC
via IFTTT
ಶಾಸಕ ಗಣೇಶ್ ಆಸ್ಪತ್ರೆಯಿಂದ ಜೈಲಿಗೆ ಶಿಫ್ಟ್
ಅಮಾನತುಗೊಂಡಿರುವ ಕಾಂಗ್ರೆಸ್ ಶಾಸಕ ಜೆ.ಎನ್ ಗಣೇಶ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ...
from Kannadaprabha - Kannadaprabha.com https://ift.tt/2ErWUPK
via IFTTT
from Kannadaprabha - Kannadaprabha.com https://ift.tt/2ErWUPK
via IFTTT
ಮಾ.20ರಿಂದ ಆರ್ ಟಿಇಯಡಿ ಅರ್ಜಿ ಸಲ್ಲಿಕೆ ಆರಂಭ
ಶಿಕ್ಷಣ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಶಿಕ್ಷಣ ಇಲಾಖೆ 2019-20ನೇ ಸಾಲಿಗೆ ಅರ್ಜಿ ಸಲ್ಲಿಸಲು ವೇಳಾಪಟ್ಟಿ...
from Kannadaprabha - Kannadaprabha.com https://ift.tt/2TaO42M
via IFTTT
from Kannadaprabha - Kannadaprabha.com https://ift.tt/2TaO42M
via IFTTT
ಗದಗ; ವಯಸ್ಸಿನ ಹಂಗಿಲ್ಲದೆ ದುಡಿಯುತ್ತಿರುವ 94ರ ಇಳಿ ವಯಸ್ಸಿನ ಅಜ್ಜಿ ತುಂಗಾಬಾಯಿ!
ಈಗಿನ ಜೀವನಶೈಲಿಯಲ್ಲಿ 40-50 ವರ್ಷ ಕಳೆದರೆ ಸಾಕು, ಆ ಕಾಯಿಲೆ, ಈ ಕಾಯಿಲೆ ಎಂದು ಹೇಳಿಕೊಂಡು...
from Kannadaprabha - Kannadaprabha.com https://ift.tt/2Et4byD
via IFTTT
from Kannadaprabha - Kannadaprabha.com https://ift.tt/2Et4byD
via IFTTT
ಸಿಲಿಕಾನ್ ಸಿಟಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ವೀರಯೋಧ #ಅಭಿನಂದನ್ #ಮೀಸೆ
ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆ ಇದೀಗ ದೇಶಾದ್ಯಂತ ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಿದ್ದು, ಇದೀಗ ಸಿಲಿಕಾನ್ ಸಿಟಿಗೂ ಅಭಿನಂದನ್ ಮೀಸೆ ಶೈಲಿ ಕಾಲಿಟ್ಟಿದೆ.
from Kannadaprabha - Kannadaprabha.com https://ift.tt/2Tb2IHo
via IFTTT
from Kannadaprabha - Kannadaprabha.com https://ift.tt/2Tb2IHo
via IFTTT
Saturday, 2 March 2019
ಪಾಕಿಸ್ತಾನ ಪರ ಘೋಷಣೆ, ಮಲ್ಪೆ ಬೀಚ್ ನಲ್ಲಿ ಬಾಂಬ್ ಸ್ಪೋಟಿಸುವ ಬೆದರಿಕೆ: ಯುವಕನ ಬಂಧನ
ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿ ಮಲ್ಪೆ ಬೀಚ್ ನಲ್ಲಿ ಬಾಂಬ್ ಸ್ಪೋಟಿಸುವ ಬೆದರಿಕೆ ಹಾಕಿದ್ದಲ್ಲದೆ ತನ್ನ ಹೇಳಿಕೆಯನ್ನು ...
from Kannadaprabha - Kannadaprabha.com https://ift.tt/2EK5UBb
via IFTTT
from Kannadaprabha - Kannadaprabha.com https://ift.tt/2EK5UBb
via IFTTT
ಮಾರ್ಚ್ 10 ರಂದು ರಾಜ್ಯದಲ್ಲಿ ಪಲ್ಸ್ ಪೊಲೀಯೋ
ಪೊಲೀಯೋ ನಿರ್ಮೂಲನೆ ಮಾಡುವ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಪಲ್ಸ್ ಪೊಲೀಯೋ ಮಾರ್ಚ್ 10 ರಂದು ರಾಜ್ಯಾದ್ಯಂತ ನಡೆಯಲಿದ್ದು, ಇದಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
from Kannadaprabha - Kannadaprabha.com https://ift.tt/2VwNxoG
via IFTTT
from Kannadaprabha - Kannadaprabha.com https://ift.tt/2VwNxoG
via IFTTT
ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕ ಶೇ.10 ರಷ್ಟು ಹೆಚ್ಚಳ
2019-20 ನೇ ಸಾಲಿನ ಖಾಸಗಿ ಇಂಜಿನಿಯಿಂಗ್ ಕಾಲೇಜುಗಳ ಪ್ರವೇಶ ಶುಲ್ಕ ವನ್ನು ಶೇ.10 ರಷ್ಟು ಏರಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಶನಿವಾರ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2EIDabO
via IFTTT
from Kannadaprabha - Kannadaprabha.com https://ift.tt/2EIDabO
via IFTTT
ವಿದ್ವಾನ್ ಟಿ.ಪಿ. ವೈದ್ಯನಾಥನ್ ನಿಧನ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೈಸೂರು ಪರಂಪರೆಯ ಹೆಸರಾಂತ ಗಾಯಕ ವಿದ್ವಾನ್ ಟಿ.ಪಿ. ವೈದ್ಯನಾಥನ್(85) ಅವರು ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
from Kannadaprabha - Kannadaprabha.com https://ift.tt/2VrufAU
via IFTTT
from Kannadaprabha - Kannadaprabha.com https://ift.tt/2VrufAU
via IFTTT
ದೇಶದ ಹೀರೋ ಅಭಿನಂದನ್ ವಾಪಸ್ ಆಗಿದ್ದು ತುಂಬಾ ಖುಷಿಯ ವಿಚಾರ: ಸಿಎಂ ಕುಮಾರಸ್ವಾಮಿ
ಪಾಕ್ ವಶದಲ್ಲಿದ್ದ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ತವರಿಗೆ ವಾಪಸ್ ಆಗಿದ್ದು, ಅಭಿನಂದನ್ ವಾಪಸಾತಿಗೆ ರಾಜ್ಯ ರಾಜಕೀಯ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
from Kannadaprabha - Kannadaprabha.com https://ift.tt/2EHu6Ut
via IFTTT
from Kannadaprabha - Kannadaprabha.com https://ift.tt/2EHu6Ut
via IFTTT
ಬಳ್ಳಾರಿಯಲ್ಲಿ ಇಂದಿನಿಂದ ಹಂಪಿ ಉತ್ಸವ
ಹಲವು ತಿಂಗಳುಗಳಿಂದ ವಿಳಂಬವಾಗಿದ್ದ ಹಂಪಿ ಉತ್ಸವ ಕೊನೆಗೂ ಶನಿವಾರದಿಂದ ಆರಂಭವಾಗಿದೆ. ಬಳ್ಳಾರಿ ...
from Kannadaprabha - Kannadaprabha.com https://ift.tt/2VwNsRU
via IFTTT
from Kannadaprabha - Kannadaprabha.com https://ift.tt/2VwNsRU
via IFTTT
ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ; ರಾಮನಗರದಲ್ಲಿ ಎರಡು 'ವಂಚನೆ' ಪ್ರಕರಣ ವರದಿ
ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಆರಂಭದ ದಿನವೇ ರಾಮನಗರ ಜಿಲ್ಲೆಯಲ್ಲಿ ಎರಡು...
from Kannadaprabha - Kannadaprabha.com http://www.kannadaprabha.com/karnataka/pu-exam-commences-two-‘cheating’-cases-reported/334806.html
via IFTTT
from Kannadaprabha - Kannadaprabha.com http://www.kannadaprabha.com/karnataka/pu-exam-commences-two-‘cheating’-cases-reported/334806.html
via IFTTT
ಮೇ ತಿಂಗಳಲ್ಲಿ ಬೀದಿ ನಾಯಿಗಳ ಚಿಕಿತ್ಸೆಗೆ ಆಂಬ್ಯುಲೆನ್ಸ್: ಬಿಬಿಎಂಪಿ
ಅಪಘಾಕ್ಕೀಡಾಗಿ ಗಾಯಗೊಂಡ ಅಥವಾ ಬೇರೆ ರೀತಿಯ ಕಾಯಿಲೆಯಿಂದ ಬಳಲುತ್ತಿರುವ ಬೀದಿ ...
from Kannadaprabha - Kannadaprabha.com https://ift.tt/2EK5PgR
via IFTTT
from Kannadaprabha - Kannadaprabha.com https://ift.tt/2EK5PgR
via IFTTT
ಕೋರ್ಟ್ ಗೆ ತಪ್ಪು ಮಾಹಿತಿ: ಮಾಜಿ ಶಾಸಕ ಶ್ರೀನಿವಾಸ್ ಗೆ 11 ಲಕ್ಷ ರು. ದಂಡ!
ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ತಮ್ಮ ಹಾಗೂ ತಮ್ಮ ಸಹೋದರನ ಭೂಮಿ ಇಟ್ಟುಕೊಂಡು ಅಕ್ರಮ ಎಸಗಿದ ಮಾಜಿ ಶಾಸಕ ಹಾಗೂ ಬಿಡಿಎ ಮಾಜಿ ...
from Kannadaprabha - Kannadaprabha.com https://ift.tt/2VwNppc
via IFTTT
from Kannadaprabha - Kannadaprabha.com https://ift.tt/2VwNppc
via IFTTT
ಹೆಚ್ಚಾಗಿದೆ ಬಿಸಿಲಿನ ದಾಹ; ಹಣ್ಣು, ಎಳನೀರು ಮಾರಾಟಗಾರರಿಗೆ ಬಂಪರ್
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲು ಕಾವು ಏರುತ್ತಿದೆ. ಫೆಬ್ರವರಿ ತಿಂಗಳಿನಲ್ಲಿಯೇ 35 ಡಿಗ್ರಿ ...
from Kannadaprabha - Kannadaprabha.com https://ift.tt/2EHCe7F
via IFTTT
from Kannadaprabha - Kannadaprabha.com https://ift.tt/2EHCe7F
via IFTTT
ಬಳ್ಳಾರಿ: ಯುವ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡುತ್ತಿರುವ ನಿವೃತ್ತ ಸೇನಾಧಿಕಾರಿ
ಒಮ್ಮೆ ಸೈನಿಕನಾದರೇ ಯಾವಾಗಲೂ ಸೈನಿಕನೇ ಎಂಬ ಗಾದೆ ಮಾತಿನಂತೆ ಸೈನಿಕನಿಗೆ ಯಾವಾಗಲೂ ದೇಶವೇ ಮೊದಲು, ನಂತರ ಸ್ನೇಹಿತರು ಮತ್ತು ಕುಟುಂಬ ...
from Kannadaprabha - Kannadaprabha.com https://ift.tt/2VwNmd0
via IFTTT
from Kannadaprabha - Kannadaprabha.com https://ift.tt/2VwNmd0
via IFTTT
ಶಾಲೆಗೆ ವಿದ್ಯುತ್, ಕುಡಿಯುವ ನೀರು ಒದಗಿಸಿ ಮಾದರಿಯಾದ ರಾಯಚೂರಿನ ಸರ್ಕಾರಿ ಶಾಲೆ ಶಿಕ್ಷಕ!
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗುಣಮಟ್ಟವನ್ನು ಸುಧಾರಿಸಲು ಇಲ್ಲೊಬ್ಬ ಶಿಕ್ಷಕರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಂಪ್ಯೂಟರ್ ...
from Kannadaprabha - Kannadaprabha.com https://ift.tt/2EK5L0B
via IFTTT
from Kannadaprabha - Kannadaprabha.com https://ift.tt/2EK5L0B
via IFTTT
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಪುನಾರಂಭ
ಭಾರೀ ಕಾಳ್ಗಿಚ್ಚಿನಿಂದ ಫೆಬ್ರವರಿ 23ರಂದು ಸಾರ್ವಜನಿಕರಿಗೆ ನಿಷೇಧಿಸಿದ್ದ ಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಫಾರಿ ಶುಕ್ರವಾರದಿಂದ ...
from Kannadaprabha - Kannadaprabha.com https://ift.tt/2VwNklo
via IFTTT
from Kannadaprabha - Kannadaprabha.com https://ift.tt/2VwNklo
via IFTTT
ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ 4 ಕೋಟಿ ರೂ. ಬಿಡುಗಡೆ
ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು 4 ಕೋಟಿ ರೂಪಾಯಿ ಹಣವನ್ನು ಬೆಸ್ಕಾಂಗೆ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
from Kannadaprabha - Kannadaprabha.com https://ift.tt/2EHU1vi
via IFTTT
from Kannadaprabha - Kannadaprabha.com https://ift.tt/2EHU1vi
via IFTTT
Friday, 1 March 2019
ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ: ರಾಜ್ಯ ಸರ್ಕಾರದ ಆದೇಶಕ್ಕೆ ಸುಪ್ರೀಂ ತಡೆ
ರಾಜ್ಯ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿವಾದ ಇತ್ಯರ್ಥಪಡಿಸಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕುರಿತ ನೂತನ....
from Kannadaprabha - Kannadaprabha.com https://ift.tt/2GUqn8y
via IFTTT
from Kannadaprabha - Kannadaprabha.com https://ift.tt/2GUqn8y
via IFTTT
ಬೆಂಗಳೂರಿನಲ್ಲಿ ಕುಖ್ಯಾತ ವಂಚಕನ ಬಂಧನ, 33 ಲಕ್ಷ ರು. ಮೌಲ್ಯದ ಕ್ಯಾಮೆರಾ, ಲೆನ್ಸ್ ಗಳ ವಶಕ್ಕೆ
ನಗರದ ಹೈಗ್ರೌಂಡ್ಸ್ ಪೊಲೀಸರು ಶುಕ್ರವಾರ ಕುಖ್ಯಾತ ವಂಚಕನೊಬ್ಬನನ್ನು ಬಂಧಿಸಿದ್ದು, ಆತನಿಂದ ಸುಮಾರು 33 ಲಕ್ಷ ರೂಪಾಯಿ....
from Kannadaprabha - Kannadaprabha.com https://ift.tt/2NyVrek
via IFTTT
from Kannadaprabha - Kannadaprabha.com https://ift.tt/2NyVrek
via IFTTT
ಅಭಿನಂದನ್ ಪಾಕ್ ನೆಲದಲ್ಲಿ ತೋರಿದ ಧೈರ್ಯ ದೇಶದ ಗೌರವ ಹೆಚ್ಚಿಸಿದೆ: ಪೇಜಾವರಶ್ರೀ
ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದಲ್ಲಿ ತೋರಿದ ಧೈರ್ಯ, ಸ್ಥೈರ್ಯಗಳು ದೇಶದ ಗೌರವ ಹೆಚ್ಚಿಸುವಂತಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
from Kannadaprabha - Kannadaprabha.com https://ift.tt/2GSdbB9
via IFTTT
from Kannadaprabha - Kannadaprabha.com https://ift.tt/2GSdbB9
via IFTTT
ಬರ ತಡೆಯಲು ಸರ್ಕಾರದಿಂದ ಜಲಾಮೃತ ಯೋಜನೆ ಜಾರಿ: ಸಚಿವ ಕೃಷ್ಣ ಭೈರೇಗೌಡ
ಕಳೆದ 18 ವರ್ಷಗಳಲ್ಲಿ ಕರ್ನಾಟಕದಲ್ಲಿ 15 ವರ್ಷಗಳು ಬರಗಾಲ ತರೆದೋರಿವೆ ಎಂದು ಗ್ರಾಮೀಣಾಭಿವೃದ್ಧಿ ...
from Kannadaprabha - Kannadaprabha.com https://ift.tt/2NBGFnp
via IFTTT
from Kannadaprabha - Kannadaprabha.com https://ift.tt/2NBGFnp
via IFTTT
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ!
ರಾಜ್ಯಾದ್ಯಂತ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದ್ದು ಈ ವರ್ಷ ಕೂಡ ವಿದ್ಯಾರ್ಥಿಗಳು...
from Kannadaprabha - Kannadaprabha.com https://ift.tt/2GS29vt
via IFTTT
from Kannadaprabha - Kannadaprabha.com https://ift.tt/2GS29vt
via IFTTT
ನಗರ ವಸತಿ ಯೋಜನೆಯಡಿ 40 ಸಾವಿರ ಅರ್ಜಿಗಳು; ಮುಖ್ಯಮಂತ್ರಿ ಕುಮಾರಸ್ವಾಮಿ
ನಗರದಲ್ಲಿ ಬಡ ಜನತೆಗೆ ಒಂದು ಲಕ್ಷ ಮನೆ ನಿರ್ಮಿಸುವ ನಗರ ವಸತಿ ಯೋಜನೆಗೆ ರಾಜ್ಯ ಸರ್ಕಾರ 40 ಸಾವಿರಕ್ಕೂ ...
from Kannadaprabha - Kannadaprabha.com https://ift.tt/2NyUEtS
via IFTTT
from Kannadaprabha - Kannadaprabha.com https://ift.tt/2NyUEtS
via IFTTT
ಕರ್ನಾಟಕದಲ್ಲಿ ಸದ್ಯದಲ್ಲಿಯೇ ಡ್ರೋನ್ ಮೂಲಕ ಭೂ ಸಮೀಕ್ಷೆ ವಿಧಾನ ಜಾರಿ
ಡ್ರೋನ್ ಆಧಾರಿತ ಸಮೀಕ್ಷೆಯಲ್ಲಿ ಯಶಸ್ಸು ಕಂಡುಬಂದ ನಂತರ ಕಂದಾಯ ಇಲಾಖೆ ಭಾರತೀಯ ಭೂ ಸಮೀಕ್ಷೆ...
from Kannadaprabha - Kannadaprabha.com https://ift.tt/2GTLMyH
via IFTTT
from Kannadaprabha - Kannadaprabha.com https://ift.tt/2GTLMyH
via IFTTT
ಬೆಂಗಳೂರು; ಸೈಬರ್ ಕ್ರೈಂ ಸಂಶೋಧನೆ, ತರಬೇತಿ ಕೇಂದ್ರ ಉದ್ಘಾಟನೆ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೆಂಗಳೂರಿನ ಸಿಐಡಿ ಕೇಂದ್ರದಲ್ಲಿ ಸೈಬರ್ ಅಪರಾಧ ತನಿಖೆ ತರಬೇತಿ...
from Kannadaprabha - Kannadaprabha.com https://ift.tt/2ND6Vxt
via IFTTT
from Kannadaprabha - Kannadaprabha.com https://ift.tt/2ND6Vxt
via IFTTT
ಬೆಳಗಾವಿ: ಕೌಟುಂಬಿಕ ಕಲಹ ಪತ್ನಿಗಾಗಿ ತಾಯಿಯನ್ನೇ ಕೊಚ್ಚಿ ಕೊಂದ ಮಗ!
ತಾಯಿಯೊಂದಿಗೆ ಜಗಳವಾಡಿ ಹೆಂಡತಿ ಮನೆ ಬಿಟ್ಟು ಹೋದ ಕಾರಣ ಸಿಟ್ಟಿಗೆದ್ದ ಮಗ ಹೆತ್ತ ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಹಿಂಡಲಗಾ-ಸುಳಗಾ ...
from Kannadaprabha - Kannadaprabha.com https://ift.tt/2GS22Qz
via IFTTT
from Kannadaprabha - Kannadaprabha.com https://ift.tt/2GS22Qz
via IFTTT
ಬೆಂಗಳೂರು: ಪತ್ನಿಯ ಶಂಕಿಸಿ ಪತಿಯಿಂದ ಹಲ್ಲೆ; ಪೊಲೀಸರಿಂದ ಬಂಧನ
ಪತ್ನಿ ಹೊರಗೆ ಹೋಗುವಾಗ ತನ್ನಲ್ಲಿ ಹೇಳಲಿಲ್ಲ ಎಂದು ಪತ್ನಿಯ ಪ್ರಾಮಾಣಿಕತೆ ಶಂಕಿಸಿ ಸುತ್ತಿಗೆಯಿಂದ ...
from Kannadaprabha - Kannadaprabha.com https://ift.tt/2NDvc6O
via IFTTT
from Kannadaprabha - Kannadaprabha.com https://ift.tt/2NDvc6O
via IFTTT
ಮೈಸೂರು ದಸರಾ ವೆಬ್ ಸೈಟ್ ನ್ನು ಹ್ಯಾಕ್ ಮಾಡಿದ ಟರ್ಕಿಶ್ ಗ್ರೂಪ್
ಭಾರತ ಮತ್ತು ಪಾಕಿಸ್ತಾನ ನಡುವೆ ಉಗ್ವಿಗ್ನ ಸ್ಥಿತಿ ಇರುವುದರ ಮಧ್ಯೆ ಮೈಸೂರು ದಸರಾದ ಅಧಿಕೃತ ...
from Kannadaprabha - Kannadaprabha.com https://ift.tt/2GTp89s
via IFTTT
from Kannadaprabha - Kannadaprabha.com https://ift.tt/2GTp89s
via IFTTT
Subscribe to:
Posts (Atom)
Mug Dhokla Chaat | #MugRecipes | Sanjeev Kapoor Khazana
I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...
-
The recipe to put a smile on your face - Mango Pineapple Oats Crumble! #youtubeshorts #sanjeevkapoorClick to Subscribe: http://bit.ly/1h0pGXf For more recipes : https://ift.tt/3S4TkPb Get Certified on Sanjeev Kapoor Academy : https://ift.tt...
-
ತಮಗೆ ಹುಟ್ಟಲಿರುವ ಮಗು ಗಂಡೋ,ಹೆಣ್ಣೋ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲ ದಂಪತಿಗಳಿಗೂ ಇದ್ದೇ ಇರುತ್ತದೆ.ಸ್ಕ್ಯಾನಿಂಗ್ ನ ಅಗತ್ಯವಿಲ್ಲದೆ, ಈ ಕೋಷ್ಠಕದ ಆಧಾರವಾಗಿ ನಿ...
-
Sugar-free AND delicious? You bet! 😉😉 Let me introduce you to our #SugarFreeSundays special, 'Mango Shahi Tukda,' crafted to prove...