Tuesday, 30 April 2019

Nariyal Puri | Sanjeev Kapoor Khazana



from Sanjeev Kapoor Khazana https://www.youtube.com/watch?v=gs1OVeNvfjw
via IFTTT

ಮೇ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಪತ್ರಕರ್ತ ಹೇಮಂತ್ ಕುಮಾರ್

ಪ್ರತ್ಯೇಕ ಲಿಂಗಾಯತ ಧರ್ಮದ ವಿವಾದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿರುವ ಆರೋಪ ಎದುರಿಸುತ್ತಿರುವ ಪತ್ರಕರ್ತ ಹೇಮಂತ್‌ ಕುಮಾರ್‌ ಅವರನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ.

from Kannadaprabha - Kannadaprabha.com http://bit.ly/2UL5RJT
via IFTTT

ಬಿಎಸ್ಎಫ್ ಮಾಜಿ ಯೋಧನ ಪುತ್ರಿ ಎಸ್ಎಸ್ಎಲ್‏ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ

2018 - 2019ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬಿಎಸ್ಎಫ್ ಮಾಜಿ ಯೋಧನ ಪುತ್ರಿ ನಾಗಾಂಜಲಿ ಅವರು....

from Kannadaprabha - Kannadaprabha.com http://bit.ly/2ZNcHCw
via IFTTT

ಎಸ್ಎಸ್ಎಲ್‏ಸಿ: ಶೇ 73.70 ಫಲಿತಾಂಶ; ಉಡುಪಿಯನ್ನು ಹಿಂದಿಕ್ಕಿದ ಹಾಸನ, ಯಾದಗಿರಿಗೆ ಕಡೆಯ ಸ್ಥಾನ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾಮಂಡಳಿ ಕಳೆದ ಮಾರ್ಚ್ ನಲ್ಲಿ ನಡೆಸಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 73.70ರಷ್ಟು ವಿದ್ಯಾರ್ಥಿಗಳು...

from Kannadaprabha - Kannadaprabha.com http://bit.ly/2UPwDkp
via IFTTT

ಮತ್ತೆ ಪ್ರಾಥಮಿಕ ಶಾಲೆಗಳಿಗೆ ಬರಲಿದೆ ಪಬ್ಲಿಕ್ ಪರೀಕ್ಷೆ

ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶಗಳು ನಿರೀಕ್ಷಿತ ಪ್ರಮಾಣದಲ್ಲಿ ಹೊರಬರುತ್ತಿಲ್ಲ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ...

from Kannadaprabha - Kannadaprabha.com http://bit.ly/2ZL6oiO
via IFTTT

ಬೆಂಗಳೂರು: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ರಸ್ತೆ ತಡೆದು ಪ್ರತಿಭಟನೆ

50 ವರ್ಷದ ಕಾಮಾಂಧನೊಬ್ಬ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದರ ವಿರುದ್ಧ ಆಕ್ರೋಶಗೊಂಡ ನಾರಾಯಣಸ್ವಾಮಿ ಲೇಔಟಿನ ನೂರಾರು ನಿವಾಸಿಗಳು ಜೆಸಿ ನಗರ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

from Kannadaprabha - Kannadaprabha.com http://bit.ly/2ZLzdeN
via IFTTT

ಜಯಂತಿ ಹೆಸರಲ್ಲಿ ಕೋಟ್ಯಂತರ ರೂ ಲೂಟಿ : ತನಿಖೆ ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ದೂರು

ಧಾರ್ಮಿಕ ಹಾಗೂ ಸಮಾಜ ಸುಧಾರಕರ ಜಯಂತಿ ಹೆಸರಲ್ಲಿ ಅಧಿಕಾರಿಗಳು ಕೋಟಿ‌ ಕೋಟಿ ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

from Kannadaprabha - Kannadaprabha.com http://bit.ly/2UOT4Gy
via IFTTT

ಸದೃಢ ಆರೋಗ್ಯಕ್ಕಾಗಿ ಪಂಚಕರ್ಮ ಚಿಕಿತ್ಸೆ ಮೊರೆ ಹೋದ ದೇವೇಗೌಡ, ಪುತ್ರ ಕುಮಾರಸ್ವಾಮಿ

ಲೋಕಸಭಾ ಚುನಾವಣೆಗೆ ತಿಂಗಳುಗಳ ಕಾಲ ಬಿರುಸಿನ ಪ್ರಚಾರ ನಡೆಸಿದ ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ...

from Kannadaprabha - Kannadaprabha.com http://bit.ly/2ZLz9f3
via IFTTT

ಎಸ್ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಆನೇಕಲ್ ನ ಸೃಜನಾ, ಕುಮಟಾದ ನಾಗಾಂಜಲಿ ರಾಜ್ಯಕ್ಕೆ ಪ್ರಥಮ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾಮಂಡಳಿ ಕಳೆದ ಮಾರ್ಚ್ ನಲ್ಲಿ ನಡೆಸಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 73.70ರಷ್ಟು ವಿದ್ಯಾರ್ಥಿಗಳು...

from Kannadaprabha - Kannadaprabha.com http://bit.ly/2UOSV5Y
via IFTTT

ಜೆಇಇ ಮೈನ್ ಫಲಿತಾಂಶ: 100ಕ್ಕೆ 100 ಪಡೆದ ಬೆಂಗಳೂರು ವಿದ್ಯಾರ್ಥಿ!

ಬೆಂಗಳೂರು ವಿದ್ಯಾರ್ಥಿ 17 ವರ್ಷದ ಕೇವಿನ್ ಮಾರ್ಟಿನ್ ಸೇರಿದಂತೆ ದೇಶಾದ್ಯಂತ 24 ವಿದ್ಯಾರ್ಥಿಗಳು ಜೆಇಇ ಮೈನ್ಸ್‌ನಲ್ಲಿ 100 ಅಂಕ ಪಡೆದಿದ್ದು ಈ ಮೂಲಕ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

from Kannadaprabha - Kannadaprabha.com http://www.kannadaprabha.com/karnataka/it’s-a-perfect-100-for-bengaluru-boy-in-jee-main/338352.html
via IFTTT

ಎಸ್ಎಸ್ಎಲ್‏ಸಿ ಪರೀಕ್ಷೆ ಫಲಿತಾಂಶ: ಮಾಗಡಿಯ ಎಂ.ಜಿ. ಚೈತನ್ಯಗೌಡ ರಾಮನಗರ ಜಿಲ್ಲೆಗೆ ಪ್ರಥಮ

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರೇಷ್ಮೆ ನಗರ ರಾಮನಗರ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯುುವ ಮೂಲಕ ಅದ್ವಿತೀಯ ಸಾಧನೆ ಮಾಡಿದೆ.

from Kannadaprabha - Kannadaprabha.com http://bit.ly/2ZIvGhn
via IFTTT

ಸಂಪ್ರದಾಯ ಬದಿಗೊತ್ತಿ ಸಂವಿಧಾನದ ಹೆಸರಿನಲ್ಲಿ ಮದುವೆಯಾದ ಬೆಳಗಾವಿ ಜೋಡಿ!

ದುಬಾರಿ ವೆಚ್ಚ ಮಾಡಿ ಮದುವೆಯಾಗುವವರ ಮಧ್ಯೆ ಬೆಳಗಾವಿಯ ಈ ಜೋಡಿ ಆದರ್ಶವಾಗಿ ನಿಲ್ಲುತ್ತಾರೆ....

from Kannadaprabha - Kannadaprabha.com http://bit.ly/2UQldgb
via IFTTT

ಮಲ್ಪೆಯಲ್ಲಿ ಹೈದಾರಾಬಾದ್ ವ್ಯಕ್ತಿಯ ಶವಪತ್ತೆ

ಮಲ್ಪೆ ಕೊಳದಲ್ಲಿ ಆಂಧ್ರಪ್ರದೇಶ ಮೂಲದ ಗುರುವೇಲು ಎಂಬಾತನನ್ನು ರವಿವಾರ ಅಪರಿಚಿತರು ಹೊಡೆದು ಕೊಲೆ ಮಾಡಿದ್ದಾರೆ...

from Kannadaprabha - Kannadaprabha.com http://bit.ly/2ZNcqzu
via IFTTT

ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಗಳ ಫಲಿತಾಂಶ ಪ್ರಟಕ: ಸಿಎಂ ಅಭಿನಂದನೆ

ಈ ವರ್ಷ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶ ನಿರೀಕ್ಷೆಗಿಂತ ಮೊದಲೇ ತ್ವರಿತವಾಗಿ ಯಾವುದೇ ....

from Kannadaprabha - Kannadaprabha.com http://bit.ly/2UQl1gX
via IFTTT

ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ ತಾಂಡವ: ಎಸಿಬಿ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್

ತಿಪಟೂರು ನ್ಯಾಯಾಲಯದ ಆವರಣದಲ್ಲೇ ಕಕ್ಷಿದಾರಿಂದ 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪಬ್ಲಿಕ್‍ ಪ್ರಾಸಿಕ್ಯೂಟರ್ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ...

from Kannadaprabha - Kannadaprabha.com http://bit.ly/2ZIP0uY
via IFTTT

ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ನದಿ ತೀರದಲ್ಲಿ ಮದ್ಯದ ಬಾಟಲಿಗಳು!

ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಧಾರ್ಮಿಕ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯದ ನಿರ್ಲಕ್ಷ್ಯಕ್ಕೊಳಗಾಗಿರುವ ...

from Kannadaprabha - Kannadaprabha.com http://bit.ly/2UPZVPO
via IFTTT

ಭದ್ರಾ ಮೀಸಲು ಅರಣ್ಯ ಪ್ರದೇಶದಲ್ಲಿ ಕುವೆಂಪು ವಿ.ವಿ.ಯ ನಿರ್ಮಾಣ ಕಾರ್ಯಕ್ಕೆ ಇಲಾಖೆ ತಡೆ!

ಭದ್ರಾ ಮೀಸಲು ಅರಣ್ಯದ ಲಕ್ಕವಳ್ಳಿ ವಲಯದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕೈಗೊಂಡಿದ್ದ ನಿರ್ಮಾಣ ...

from Kannadaprabha - Kannadaprabha.com http://bit.ly/2ZLQZyD
via IFTTT

Grape Soda | Sanjeev Kapoor Khazana



from Sanjeev Kapoor Khazana https://www.youtube.com/watch?v=HUs7_rlpt1k
via IFTTT

Kasundi Tangdi Kebab | Sanjeev Kapoor Khazana



from Sanjeev Kapoor Khazana https://www.youtube.com/watch?v=AXsHks0O6Y8
via IFTTT

Teesriya Koshimbir | Jhakkas Vyanjan | Sanjeev Kapoor Khazana



from Sanjeev Kapoor Khazana https://www.youtube.com/watch?v=NEpKDipKzSI
via IFTTT

Monday, 29 April 2019

5 Creative Ways To Plate Tikki | Plate it Fancy | Sanjeev Kapoor Khazana



from Sanjeev Kapoor Khazana https://www.youtube.com/watch?v=aVjiJRVsziI
via IFTTT

ಬೆಂಗಳೂರು: ಪತ್ನಿ, ಮಗಳ ಸ್ನಾನದ ವಿಡಿಯೋ ಸೆರೆಹಿಡಿಯುತ್ತಿದ್ದ ಪಾಪಿ ಗಂಡ!

ನನ್ನ ಗಂಡ ಹಲವು ವರ್ಷಗಳಿಂದ ನಮಗೆ ತಿಳಿಯದಂತೆ ನನ್ನ ಮತ್ತು ನನ್ನ ಮಗಳು ಸ್ನಾನ ಮಾಡುವುದು ಹಾಗೂ ಬಟ್ಟೆ ಬದಲಿಸುವುದನ್ನು ವಿಡಿಯೋ ಮಾಡುತ್ತಿದ್ದು ಸುಮ್ಮನಿರದಿದ್ದರೆ...

from Kannadaprabha - Kannadaprabha.com http://bit.ly/2vq5rP3
via IFTTT

ನಾಳೆಯೇ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ

2018-19 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ನಾಳೆ ಬೆಳಗ್ಗೆ 11: 30 ಕ್ಕೆ ಪ್ರಕಟಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ...

from Kannadaprabha - Kannadaprabha.com http://bit.ly/2PAGXfa
via IFTTT

ಅಕ್ರಮ ಗಣಿಗಾರಿಕೆ: ಕಾಂಗ್ರೆಸ್‍ ಶಾಸಕ ನಾಗೇಂದ್ರ ಪೊಲೀಸ್‍ ಕಸ್ಟಡಿಗೆ

ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಗೈರು ಹಾಜರಾಗಿದ್ದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಇಂದು ನ್ಯಾಯಾಲಯದ ಮುಂದೆ ಹಾಜರಾದ ವೇಳೆ ಅವರನ್ನು ಪೊಲೀಸ್‍ ಕಸ್ಟಡಿಗೆ ಒಪ್ಪಿಸಲಾಗಿದೆ.

from Kannadaprabha - Kannadaprabha.com http://bit.ly/2vq5FWp
via IFTTT

ಮೇ 2ಕ್ಕೆ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ, ಮೇ 3ಕ್ಕೆ ಶಾಲೆಗಳಲ್ಲಿ ಪ್ರಕಟ ಸಾಧ್ಯತೆ

2019ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಮೇ 2ಕ್ಕೆ ನಿರೀಕ್ಷಿಸಬಹುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

from Kannadaprabha - Kannadaprabha.com http://bit.ly/2PDfaKR
via IFTTT

ಕುಕ್ಕೆ ದೇವಸ್ಥಾನಕ್ಕೆ ಸ್ವರ್ಣರಥ: ರಾಜಕೀಯ ಊಹಾಪೋಹಗಳಿಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

ಕಳೆದ 13 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸ್ವರ್ಣ ರಥ ನಿರ್ಮಾಣ ವಿಚಾರವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮರುಜೀವ....

from Kannadaprabha - Kannadaprabha.com http://bit.ly/2vr6Jt1
via IFTTT

ಭಾಲ್ಕಿ ಮಾಜಿ ಶಾಸಕ ಡಾ. ವಿಜಯಕುಮಾರ ಖಂಡ್ರೆ ನಿಧನ

ಬೀದರ್ ಜಿಲ್ಲೆ ಭಾಲ್ಕಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಡಾ.ವಿಜಯಕುಮಾರ ಖಂಡ್ರೆ(60) ಸೋಮವಾರ ವಿಧಿವಶರಾದರು.

from Kannadaprabha - Kannadaprabha.com http://bit.ly/2PzZsAl
via IFTTT

ತಿಪಟೂರು: ಮರಕ್ಕೆ ಕಾರು ಡಿಕ್ಕಿ, ಸಿಇಟಿ ಪರೀಕ್ಷೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಸಿಇಟಿ ಪರೀಕ್ಷೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ

from Kannadaprabha - Kannadaprabha.com http://bit.ly/2vs4IwP
via IFTTT

ಸ್ಕೇಟಿಂಗ್: ಕಾರವಾರದ ಯುಕೆಜಿ ಬಾಲಕನಿಂದ ವಿಶ್ವ ದಾಖಲೆ!

ಕಾರವಾರ ಮೂಲದ 5 ವರ್ಷದ ಬಾಲಕ ಸ್ಪಿನ್ನಿಂಗ್ ಸ್ಕೇಟಿಂಗ್ ನಲ್ಲಿ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾನೆ.

from Kannadaprabha - Kannadaprabha.com http://bit.ly/2PzZnwx
via IFTTT

ಮೈಸೂರು: ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತ, 4 ವರ್ಷದ ಬಾಲಕ ದುರ್ಮರಣ

ದ್ವಿಚಕ್ರವಾಹನದಲ್ಲಿ ಕುಟುಂಬದೊಡನೆ ತೆರಳುತ್ತಿದ್ದ ವೇಳೆ ಬೀದಿ ನಾಯಿಯನ್ನು ತಪ್ಪಿಸಲು ಹೋಗಿ ಅಪಘಾತವಾಗಿದ್ದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮೈಸೂರು-ನಂಜನಗೂಡು ರಸ್ತೆಯ ಮಂಡಕಳ್ಳಿ ಸಮೀಪ ನಡೆದಿದೆ.

from Kannadaprabha - Kannadaprabha.com http://bit.ly/2vrWqom
via IFTTT

Coconut And Lime Ice Cream | Sanjeev Kapoor Khazana



from Sanjeev Kapoor Khazana https://www.youtube.com/watch?v=20sIsgMcQLc
via IFTTT

Pumpkin Cutlet | Sanjeev Kapoor Khazana



from Sanjeev Kapoor Khazana https://www.youtube.com/watch?v=QyIZjaCylW4
via IFTTT

Pizza Popcorn | Sanjeev Kapoor Khazana



from Sanjeev Kapoor Khazana https://www.youtube.com/watch?v=0x-XTLgng7k
via IFTTT

Sunday, 28 April 2019

Rajma Chawal Chakli | Sanjeev Kapoor Khazana



from Sanjeev Kapoor Khazana https://www.youtube.com/watch?v=Cv2RbVr4MZU
via IFTTT

ರೌಡಿಶೀಟರ್ ಬರ್ಬರ ಕೊಲೆ: ಸ್ಯಾಂಡಲ್ವುಡ್ ನಟಿ, ತಾಯಿ ಬಂಧನ

ರೌಡಿಶೀಟರ್ ಸುನೀಲ್ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟಿ ಮತ್ತು ಆಕೆಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com http://bit.ly/2ILIHlh
via IFTTT

ಬೈಂದೂರು: ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ, ನೂರಾರು ಜನರ ಪ್ರಾಣ ಕಾಪಾಡಿದ ಮಹಿಳೆ

ಚಲಿಸುತ್ತಿದ್ದ ರೈಲಿನ ಬೋಗಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಘಟನೆ ಉಡುಪಿ ಜಿಲ್ಲೆ ಬೈಂದೂರಿನಲ್ಲಿ ನಡೆದಿದೆ . ಈ ವೇಳೆ ಓರ್ವ ಮಹಿಳೆ ತೋರಿದ ಮಯಪ್ರಜ್ಞೆಯ ಕಾರಣ ನೂರಾರು ಜನರ ಪ್ರಾಣ ಉಳಿದಿದೆ.

from Kannadaprabha - Kannadaprabha.com http://bit.ly/2J71K8G
via IFTTT

ಗದಗ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಂದು ಯುವಕ ನೇಣಿಗೆ ಶರಣು

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಓರ್ವನ ಹತ್ಯೆಗೆ ಕಾರಣವಾಗಿದ್ದು ಹತ್ಯೆ ನಡೆಸಿದ ಆರೋಪಿ ಕಡೆಗೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2IN6L7m
via IFTTT

ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿಗೆ ಸ್ಟೀಮ್ ಪೈಪ್ ಸ್ಫೋಟ ಕಾರಣ:ಮೂಲಗಳ ಮಾಹಿತಿ

ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದ ಎಂಜಿನ್ ಕೊಠಡಿಯಲ್ಲಿ ಸ್ಟೀಮ್ ಪೈಪ್ ನಲ್ಲಿ ...

from Kannadaprabha - Kannadaprabha.com http://bit.ly/2J2oJCa
via IFTTT

ಆಗುಂಬೆ ಘಾಟ್ ದುರಸ್ತಿ ಕಾರ್ಯ ವಿಳಂಬ; ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಪ್ರಯಾಣಿಕರ ಸಂಚಾರಕ್ಕೆ ತೊಂದರೆ

ಇಲ್ಲಿಂದ ಶಿವಮೊಗ್ಗ, ಶೃಂಗೇರಿ, ಕೊಪ್ಪ ಮತ್ತು ಬೇರೆ ಸ್ಥಳಗಳಿಗೆ ಹೋಗುವ ಪ್ರಯಾಣಿಕರ ಸಂಕಷ್ಟ ಸದ್ಯಕ್ಕೆ ...

from Kannadaprabha - Kannadaprabha.com http://bit.ly/2INkjzG
via IFTTT

ಗೋಕರ್ಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅನಿಲ್ ಕುಂಬ್ಳೆ ದಂಪತಿ

ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ದಂಪತಿ ಭಾನುವಾರ ಗೋಕರ್ಣದ ಶ್ರೀ ಮಹಾಬಲೇಶ್ವರ ...

from Kannadaprabha - Kannadaprabha.com http://bit.ly/2J0A0CQ
via IFTTT

Cucumber & Kokum Ice candy | | Sanjeev Kapoor Khazana



from Sanjeev Kapoor Khazana https://www.youtube.com/watch?v=v5HXWh0zHSM
via IFTTT

Muradabadi Dal | Sanjeev Kapoor Khazana



from Sanjeev Kapoor Khazana https://www.youtube.com/watch?v=uGfkNBOUFK0
via IFTTT

Sea Salad with Cranberry Dressing | Grow To Eat | Chef Shalaka | Sanjeev Kapoor Khazana



from Sanjeev Kapoor Khazana https://www.youtube.com/watch?v=5HCTVuDDuVU
via IFTTT

Saturday, 27 April 2019

Hara Bhara Chicken Kebab | Sanjeev Kapoor Khazana



from Sanjeev Kapoor Khazana https://www.youtube.com/watch?v=3lEl5oFzjuY
via IFTTT

ಉಮಾಶ್ರೀ ವಿರುದ್ಧ ಮಾನನಷ್ಟ ಮೊಕದ್ದಮೆ: ಶಾಸಕ ಹರತಾಳ ಹಾಲಪ್ಪಗೆ ಕೋರ್ಟ್ ತರಾಟೆ

ಸ್ವತಃ ದೂರುದಾರರಾಗಿದ್ದರೂ, ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದ ಸಾಗರ ಶಾಸಕ ಹರತಾಳ ಹಾಲಪ್ಪ ವಿರುದ್ಧ ಜನಪ್ರತಿನಿಧಿಗಳ...

from Kannadaprabha - Kannadaprabha.com http://bit.ly/2V0j2M4
via IFTTT

ಒಳಚರಂಡಿ ಸ್ವಚ್ಛಗೊಳಿಸಲು ಇಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವು

ಒಳಚರಂಡಿ ಸ್ವಚ್ಛಗೊಳಿಸಲು ಗುಂಡಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಕೆ.ಜಿ.ಹಳ್ಳಿ ಪೊಲೀಸ್....

from Kannadaprabha - Kannadaprabha.com http://bit.ly/2GEBobz
via IFTTT

ತುಮಕೂರು: ಸಿದ್ಧರಬೆಟ್ಟದ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧರಬೆಟ್ಟದ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ...

from Kannadaprabha - Kannadaprabha.com http://bit.ly/2V0j729
via IFTTT

ಅಕ್ರಮ ಆಸ್ತಿ ಪ್ರಕರಣ: ಬ್ಯಾಂಕ್ ಮ್ಯಾನೇಜರ್ ಗೆ 5 ವರ್ಷ ಜೈಲು, 50 ಲಕ್ಷ ದಂಡ

ಅಕ್ರಮವಾಗಿ ಆದಾಯ ಮೀರಿ ಆಸ್ತಿ ಹೊಂದಿದ್ದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಹೆಚ್.ಎಸ್. ಈಶ್ವರ್ ಅವರು...

from Kannadaprabha - Kannadaprabha.com http://bit.ly/2GH1Zoc
via IFTTT

ಬೆಂಗಳೂರು ಸೇರಿ ದಕ್ಣಿಣ ಭಾರತದ 7 ಕಡೆ ಉಗ್ರ ದಾಳಿ: ಹುಸಿ ಬಾಂಬ್ ಕರೆ ಮಾಡಿದ್ದ ಮಾಜಿ ಸೈನಿಕ ಬಂಧನ

ತಮಿಳುನಾಡು ರಾಮನಾಥಪುರಂ ಜಿಲ್ಲೆಯ ಪಂಬನ್ ಬ್ರಿಡ್ಜ್ ಗೆ ಉಗ್ರರು ಬಾಂಬ್ ಇಟ್ಟಿದ್ದಾರೆ, ಶ್ರೀಲಂಕಾ ದಾಳಿಯ ಬಳಿಕ ಭಾರತಕ್ಕೆ ನುಗ್ಗಿರುವ ಉಗ್ರರು ಇಲ್ಲಿನ ಏಳು ಪ್ರಮುಖ ನಗರಗಳ ಮೇಲೆ ದಾಳಿ....

from Kannadaprabha - Kannadaprabha.com http://bit.ly/2UXPleC
via IFTTT

ಪ್ರಧಾನಿ ಮೋದಿ ವಿರುದ್ಧ ಭಾಷಣ: ಜಿಗ್ನೇಶ್ ಮೇವಾನಿ ವಿಚಾರಣೆಗೆ ಹೈಕೋರ್ಟ್ ಅಸ್ತು

2018ರ ವಿಧಾನಸಬೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದ ಗುಜರಾತಿನ ವಡಗಾಂವ್ ಕ್ಷೇತ್ರದ ಶಾಸಕ, ದಲಿತ ಸಮುದಾಯದ ನಾಯಕ ಜಿಗ್ನೇಶ್ ಮೇವಾನಿ ವಿರುದ್ಧ....

from Kannadaprabha - Kannadaprabha.com http://bit.ly/2GHlyNr
via IFTTT

ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡ; 'ವರುಣಾ' ಸಮರಭ್ಯಾಸಕ್ಕೆ ಕಾರ್ಮೋಡ

ಭಾರತ-ಫ್ರಾನ್ಸ್ ನೌಕಾ ಸಮರಭ್ಯಾಸಕ್ಕೆ ಇನ್ನು ಕೇವಲ 4 ದಿನಗಳು ಮಾತ್ರ ಉಳಿದಿರುವಾಗ ಭಾರತ ಒಂದೇ...

from Kannadaprabha - Kannadaprabha.com http://www.kannadaprabha.com/karnataka/ins-vikramaditya-fire-navy-says-aircraft-carrier-will-participate-in-‘varuna’-exercise-karwar-base-contradicts/338150.html
via IFTTT

ರಾಜ್ಯದ 80 ಪಿಯು ಕಾಲೇಜುಗಳಲ್ಲಿ 100% ರಿಸಲ್ಟ್, ಆದರೆ ಸತ್ಯಕಥೆ ಬೇರೆಯೇ ಇದೆ!

ಈ ಸಾಲಿನ ದ್ವಿತೀಯ ಪಿಯು ಫಲಿತಾಂಶ ಘೋಷಣೆಯಾದಾಗ ರಾಜ್ಯದ ಸುಮಾರು 80 ಪಿಯು ಕಾಲೇಜುಗಳಲ್ಲಿ ಶೇ. 100 ಫಲಿತಾಂಶ ಬಂದಿತ್ತು. ಇದರಲ್ಲಿ 15ಸರ್ಕಾರಿ ಪಿಯು ಕಾಲೇಜುಗಳೂ ಸೇರಿದ್ದವು.ಈ ಎಲ್ಲಾ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡಿದ್ದ ಎಲ್ಲಾ ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ.

from Kannadaprabha - Kannadaprabha.com http://bit.ly/2V55VcJ
via IFTTT

ಹಿಂಡಲಗಾ ಜೈಲಿನಿಂದ ಖೈದಿ ಪರಾರಿ: ಜೈಲರ್ ಸೇರಿ ನಾಲ್ವರ ಅಮಾನತು

ಹಿಂಡಲಗಾ ಜೈಲಿನಿಂಡ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಖೈದಿ ಪರಾರಾಇಯಾದ ಘಟನೆ ಬೆಳಕಿಗೆ ಬಂದು ಒಂದು ದಿನದ ನಂತರ ಶುಕ್ರವಾರ ಜೈಲು ಇಲಾಖೆಯ ಹಿರಿಯ ಜೈಲರ್....

from Kannadaprabha - Kannadaprabha.com http://bit.ly/2GHluNH
via IFTTT

ಮೈಸೂರು: ದಸರಾ ಆನೆ ಜ್ಯೂನಿಯರ್ ದ್ರೋಣ ಇನ್ನಿಲ್ಲ

ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆಯ ಪಕ್ಕ ಗಾಂಬೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಜ್ಯೂನಿಯರ್ ದ್ರೋಣ ಇನ್ನಿಲ್ಲ.. "ದ್ರೋಣ" ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

from Kannadaprabha - Kannadaprabha.com http://bit.ly/2UZJ16u
via IFTTT

ವಿವಾಹವಾಗಲು ಬೆಂಗಳೂರಿಗೆ ಬಂದಿದ್ದ ಪಾಕ್ ದಂಪತಿ ಗಡಿಪಾರಿಗೆ ಹೈಕೋರ್ಟ್ ಆದೇಶ

ಪಾಸ್ ಪೊರ್ಟ್, ವೀಸಾಗಲಿಲ್ಲದೆ ಮದುವೆಯಾಗಲಿಕ್ಕಾಗಿ ಬೆಂಗಳೂರಿಗೆ ಬಂದು ಇಲ್ಲಿಯೇ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಜೋಡಿಯನ್ನು ಮೇ 5ಒಳಗೆ ಗಡಿಪಾರು ಮಾಡಬೇಕೆಂದು ರಾಜ್ಯ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

from Kannadaprabha - Kannadaprabha.com http://bit.ly/2GHlsp3
via IFTTT

ಉತ್ತರ ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ಗೆ ಏರಿದ ಬಿಸಿಲಿನ ಝಳ; ಜನರು ತತ್ತರ

ಕಳೆದ ಕೆಲ ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತಾಪ ತಾರಕಕ್ಕೇರಿದ್ದು 40 ಡಿಗ್ರಿ ಸೆಲ್ಸಿಯಸ್ ಗಿಂತ ...

from Kannadaprabha - Kannadaprabha.com http://bit.ly/2UZJ02q
via IFTTT

ಹೃದಯವಿದ್ರಾವಕ: ದಸರಾ ಆನೆ ದ್ರೋಣ ನ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ

ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆಯ ಪಕ್ಕ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಜ್ಯೂನಿಯರ್ ದ್ರೋಣ ಸಾವನ್ನಪ್ಪಿದೆ.

from Kannadaprabha - Kannadaprabha.com http://bit.ly/2GHlqNX
via IFTTT

Eggless Mango Mousse | Sanjeev Kapoor Khazana



from Sanjeev Kapoor Khazana https://www.youtube.com/watch?v=XX1jGQQGZdc
via IFTTT

Prawns Pepper Fry | Sanjeev Kapoor Khazana



from Sanjeev Kapoor Khazana https://www.youtube.com/watch?v=ubNv0Z5L-sU
via IFTTT

Cindrella | Sanjeev Kapoor Khazana



from Sanjeev Kapoor Khazana https://www.youtube.com/watch?v=1Mdq-KzutJ0
via IFTTT

Friday, 26 April 2019

Pani Puri Flavours | Sanjeev Kapoor Khazana



from Sanjeev Kapoor Khazana https://www.youtube.com/watch?v=USI7rg4YauI
via IFTTT

ಶ್ರೀಲಂಕಾ ಸರಣಿ ಸ್ಫೋಟ ಬಳಿಕ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೈ ಅಲರ್ಟ್!

ಶ್ರೀಲಂಕಾದಲ್ಲಿ ಉಗ್ರರು ರಕ್ತಪಾತ ಹರಿಸಿದ್ದು ಇದರಲ್ಲಿ 250ಕ್ಕೂ ಹೆಚ್ಚು ಅಮಾಯಕ ಜನರು ಮೃತಪಟ್ಟಿದ್ದು ಈ ದಾಳಿಯ ಬಳಿಕ ಕರ್ನಾಟಕದ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

from Kannadaprabha - Kannadaprabha.com http://bit.ly/2ZDuFqY
via IFTTT

ಕಾರವಾರ: ಐಎನ್‍ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ, ನೌಕಾಪಡೆ ಅಧಿಕಾರಿ ಸಾವು

ದೇಶದ ಅತಿ ದೊಡ್ಡ ಯುದ್ಧ ನೌಕೆ ಐಎನ್‍ಎಸ್ ವಿಕ್ರಮಾದಿತ್ಯದ ಬಾಯ್ಲರ್ ನಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ನೌಕಾಪಡೆ ಅಧಿಕಾರಿ....

from Kannadaprabha - Kannadaprabha.com http://bit.ly/2UDJrdC
via IFTTT

ವಿಜಯಪುರ: ಲಾರಿ-ಬೈಕ್ ಡಿಕ್ಕಿ, ಒಂದೇ ಕುಟುಂಬದ ಮೂವರು ದುರ್ಮರಣ

ಇಲ್ಲಿನ ತಿಡಗುಂದಿ ಬಸ್ ನಿಲ್ದಾಣದ ಬಳಿ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು....

from Kannadaprabha - Kannadaprabha.com http://bit.ly/2ZGbehp
via IFTTT

ಬೆಂಗಳೂರು: ಬೈಕ್‌ಗೆ ಬಸ್‌ ಢಿಕ್ಕಿ; ಪತ್ನಿ ಸಾವು, ಪತಿಗೆ ಗಂಭೀರ ಗಾಯ

ಬೆಂಗಳೂರು-ಹೊಸೂರು ಹೆದ್ದಾರಿಯ ಚಂದಾಪುರ ಮೇಲ್ಸೇತುವೆ ರಸ್ತೆಯಲ್ಲಿ ವೇಗವಾಗಿ ಬಂದ ಬಸ್ಸೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟರೆ ಪತಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

from Kannadaprabha - Kannadaprabha.com http://bit.ly/2UHEFvt
via IFTTT

ಬೆಂಗಳೂರು: ಟೆರೇಸ್ ಮೇಲೆ ಯೋಗಾಭ್ಯಾಸ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಯುವತಿ ಸಾವು

: ತನ್ನ ದೈನಂದಿನ ದಿನಚರಿಯಂತೆ ಟೆರೇಸ್ ಮೇಲೆ ಹೋಗಿ ಯೋಗಾಭ್ಯಾಸದಲ್ಲಿ ನಿರತವಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಟೆರೇಸ್ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2ZGb3CL
via IFTTT

ರಾಯಚೂರು: ವಿದ್ಯಾರ್ಥಿನಿ ಸಾವು ಪ್ರಕರಣ, ಸಿಐಡಿಯಿಂದ ಆರೋಪಿಯ ತೀವ್ರ ವಿಚಾರಣೆ, ಪೊಲೀಸರಿಗೆ ಪ್ರತಿಭಟನೆ ಬಿಸಿ

23 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅಜ್ಞಾತ ಸ್ಥಳದಲ್ಲಿ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

from Kannadaprabha - Kannadaprabha.com http://bit.ly/2UDJ7LW
via IFTTT

ಬೆಂಗಳೂರಿನಲ್ಲಿ ಏಕಕಾಲಕ್ಕೆ ಆರು ಕಡೆ ಎಸಿಬಿ ದಾಳಿ: ಮಹತ್ವದ ದಾಖಲೆಗಳ ವಶ

ಲೋಕಸಭೆ ಚುನಾವಣೆಯ ಮತದಾನ ಮುಕ್ತಾಯದ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದು, ಇಂದು ಬೆಂಗಳೂರಿನ ಆರು ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಸರ್ಕಾರಿ ಅಧಿಕಾರಿಗಳಿಗೆ ಶಾಕ್‍ ನೀಡಿದ್ದಾರೆ.

from Kannadaprabha - Kannadaprabha.com http://bit.ly/2ZCLzWD
via IFTTT

ಏ.30ರ ನಂತರ ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಏಪ್ರಿಲ್ 30 ಮತ್ತು ಮೇ 2 ರ ನಂತರ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಲಿದ್ದು,ತಮಿಳುನಾಡು, ಕೇರಳ , ಪುದುಚೇರಿ ಹಾಗೂ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

from Kannadaprabha - Kannadaprabha.com http://bit.ly/2UHEsbF
via IFTTT

ಬೆಂಗಳೂರು: ಬೈಕಿನೊಂದಿಗೆ ಸೆಲ್ಫಿ ಬೇಡಿಕೆಗೆ ನಕಾರ, ದುಷ್ಕರ್ಮಿಗಳಿಂದ ಯುವಕರ ಮೇಲೆ ಹಲ್ಲೆ

30 ಲಕ್ಷ ಮೌಲ್ಯದ ತನ್ನ ದುಬಾರಿ ಬೈಕ್ ನೊಡನೆ ಸೆಲ್ಫಿ ತೆಗೆದುಕೊಳ್ಲಲು ನಿರಾಕರಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಮತ್ತು ಆತನ ಸ್ನೇಹಿತನ ಮೇಲೆ...

from Kannadaprabha - Kannadaprabha.com http://bit.ly/2ZBVpIp
via IFTTT

ಬೆಳಗಾವಿ: ಮರಣದಂಡನೆ ಶಿಕ್ಷೆಗೊಳಗಾಗಿದ್ದ ಖೈದಿ ಹಿಂಡಲಗಾ ಜೈಲಿನಿಂದ ಪರಾರಿ

ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಖೈದಿಯೊಬ್ಬ ಹಿಂಡಲಗಾ ಜೈಲಿನ ಎಲ್ಲಾ ರಕ್ಷಣಾ ವ್ಯವಸ್ಥೆಗಳನ್ನು ಬೇಧಿಸಿ ತಪ್ಪಿಸಿಕೊಳ್ಳಲು ಯಶಸ್ವಿಆಗಿದ್ದಾನೆ.

from Kannadaprabha - Kannadaprabha.com http://bit.ly/2UHElgf
via IFTTT

ರಂಗನತಿಟ್ಟು ಪಕ್ಷಿಧಾಮಕ್ಕೆ ಇನ್ನಷ್ಟು ಮೆರಗು ನೀಡಲು ಅರಣ್ಯ ಇಲಾಖೆ ಸಜ್ಜು

ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮಕ್ಕೆ ಮುಂದಿನ ಸಲ ನೀವು ದೋಣಿ ವಿಹಾರಕ್ಕೆ ಹೋದರೆ ಹಲವು ...

from Kannadaprabha - Kannadaprabha.com http://bit.ly/2ZB4Tnb
via IFTTT

Caramelized Onion & Cheese Tart | Sanjeev Kapoor Khazana



from Sanjeev Kapoor Khazana https://www.youtube.com/watch?v=TAHgu2b1Qh4
via IFTTT

Indian Nachos | Sanjeev Kapoor Khazana



from Sanjeev Kapoor Khazana https://www.youtube.com/watch?v=XWw-J_Xp1is
via IFTTT

4 Types Of Frozen Yogurt | Sanjeev Kapoor Khazana



from Sanjeev Kapoor Khazana https://www.youtube.com/watch?v=HM_dDrlmuPQ
via IFTTT

Thursday, 25 April 2019

Kumroni | Khete Cholo | Sanjeev Kapoor Khazana



from Sanjeev Kapoor Khazana https://www.youtube.com/watch?v=UfZJ6IUvGU8
via IFTTT

ಕೋಟಿ ಕೋಟಿ ಖರ್ಚಾದರೂ ಪರವಾಗಿಲ್ಲ, ಸಿಸಿಬಿ ಪೊಲೀಸರ ಬಟ್ಟೆ ಬಿಚ್ಚಿಸುತ್ತೇನೆ: ಆರೋಪಿ ಯೂಸೂಫ್ ಷರೀಫ್ ಧಮ್ಕಿ

ನಾನು ಯಾರು, ನನ್ನ ತಾಕತ್ತೇನು ಅಂತ ನಿಮಗೆ ಗೊತ್ತಿಲ್ಲ. ನೀವೆಲ್ಲಾ ನಮ್ಮ ಮನೆ ಮೇಲೆ ದಾಳಿ ನಡೆಸುತ್ತೀರಾ? ಇನ್ನೂ ಎರಡ್ಮೂರು ದಿನಗಳಲ್ಲಿ ಸಿಸಿಬಿ ಕಚೇರಿ ಬಂದ್ ಮಾಡುತ್ತೇನೆ.

from Kannadaprabha - Kannadaprabha.com http://bit.ly/2W82tdt
via IFTTT

ಬಳ್ಳಾರಿ: ಟ್ರ್ಯಾಕ್ಟರ್‌ಗೆ ಬಸ್‌ ಡಿಕ್ಕಿ; ಇಬ್ಬರು ಸಾವು, 28 ಮಂದಿಗೆ ಗಾಯ

ಟ್ರಾಕ್ಟರ್‌ಗೆ ಬಸ್‌ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 28 ಜನ...

from Kannadaprabha - Kannadaprabha.com http://bit.ly/2DtkEmP
via IFTTT

ಬೆಂಗಳೂರು: ಫೇಸ್ ಬುಕ್ ನಕಲಿ ಸ್ನೇಹಿತರಿಂದ ವಂಚನೆ, ಚಿನ್ನಾಭರಣ ಕಳವು

ಫೇಸ್ ಬುಕ್ ನಲ್ಲಿ ಪರಿಚಯವಾದ ಅಪರಿತ ವ್ಯಕ್ತಿಗಳು ಬಿಯರ್ ನಲ್ಲಿ ಮತ್ತು ಬರುವ ಔಷಧ ಬೆರೆಸಿ ಪ್ರಜ್ಞೆ ತಪ್ಪಿಸಿ ವ್ಯಕ್ತಿಯೊಬ್ಬರ ಮನೆಯಿಂದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

from Kannadaprabha - Kannadaprabha.com http://www.kannadaprabha.com/karnataka/facebook-‘friend’-dupes-man-steals-valuables/338057.html
via IFTTT

ಪೋಸ್ಟ್ ಕಾರ್ಡ್ ನ್ಯೂಸ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಮತ್ತೊಮ್ಮೆ ಬಂಧನ

ಪೋಸ್ಟ್ ಕಾರ್ಡ್ ನ್ಯೂಸ್ ವೆಬ್ ಸೈಟ್ ನ ಸಹ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆಯನ್ನು ಬಂಧಿಸಲಾಗಿದೆ...

from Kannadaprabha - Kannadaprabha.com http://bit.ly/2W82kqr
via IFTTT

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಆರೋಪಿ ಸುದರ್ಶನ್ ಸಿಐಡಿ ವಶಕ್ಕೆ

ಇಡೀ ರಾಜ್ಯದ ಗಮನ ಸೆಳೆದಿರುವ ರಾಯಚೂರು ವಿದ್ಯಾರ್ಥಿನಿ ಮಧು ಸಾವಿಗೆ ಸಂಬಂಧ ಪಟ್ಟಂತೆ ಆರೋಪಿ ಸುದರ್ಶನ್ ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

from Kannadaprabha - Kannadaprabha.com http://www.kannadaprabha.com/karnataka/raichur-student-death-case-cid-gets-accused’s-custody/338042.html
via IFTTT

Pedewali Meethi Lassi | Sanjeev Kapoor Khazana



from Sanjeev Kapoor Khazana https://www.youtube.com/watch?v=tSl_ZQMcEKk
via IFTTT

Quick Chicken Biryani | Sanjeev Kapoor Khazana



from Sanjeev Kapoor Khazana https://www.youtube.com/watch?v=zTQLcTTdb-Y
via IFTTT

Gauntlet Chocolate Bread | #AvengersEndGame | Sanjeev Kapoor Khazana



from Sanjeev Kapoor Khazana https://www.youtube.com/watch?v=-s3ONMutrHA
via IFTTT

Bajra Wada | Sanjeev Kapoor Khazana



from Sanjeev Kapoor Khazana https://www.youtube.com/watch?v=3RBo9Y9QC-c
via IFTTT

Wednesday, 24 April 2019

Breakfast Yogurt Cups | Sanjeev Kapoor Khazana



from Sanjeev Kapoor Khazana https://www.youtube.com/watch?v=4WRbbcZ1A9g
via IFTTT

ದುಡ್ಡೇ ದೊಡ್ಡಪ್ಪ: ಬೀದಿಗೆ ಬಂತು ಪುಲ್ವಾಮಾ ದಾಳಿ ಹುತಾತ್ಮ ಯೋಧ ಗುರು ಕುಟುಂಬದ ಜಗಳ

ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಎಚ್.ಗುರು ಮನೆಯಲ್ಲಿ ದೇಣಿಗೆಯಾಗಿ ಬಂದ ಹಣಕ್ಕಾಗಿ ಜಗಳ ಆರಂಭವಾಗಿದೆ....

from Kannadaprabha - Kannadaprabha.com http://www.kannadaprabha.com/karnataka/pulwama-attack-martyr’s-wife-mom-fight-in-public/337969.html
via IFTTT

ರಾಯಚೂರು: ಮಧು ಕೊಲೆಯ ಹಿಂದೆ 'ಪ್ರಭಾವೀ ಕುಟುಂಬ'ದ ವ್ಯಕ್ತಿ ಕೈವಾಡ, ಸಿಐಡಿ ತನಿಖೆಯಿಂದ ಬಹಿರಂಗ

: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ ಮೆಂಟ್ (ಸಿಐಡಿ) ತಂಡಕ್ಕೆ ಆ ಪ್ರದೇಶದ "ಪ್ರಭಾವಿ ಕುಟುಂಬ"ದವರೆನ್ನಲಾದ ಇನ್ನೋರ್ವ ಪುರುಷನ ಸಂಬಂಧದ ಸುಳಿವು ದೊರಕಿದೆ

from Kannadaprabha - Kannadaprabha.com http://bit.ly/2W8ZfGY
via IFTTT

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಗೆ ಷರತ್ತುಬದ್ಧ ಜಾಮೀನು

ಬಿಡದಿಯ ಈಗಲ್ಟನ್‌ ರೆಸಾರ್ಟ್‌ ರೆಸಾರ್ಟ್‌ನಲ್ಲಿ ಜನವರಿ 20ರ ರಾತ್ರಿ ವಿಜಯಪುರ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ...

from Kannadaprabha - Kannadaprabha.com http://bit.ly/2DsWngr
via IFTTT

ಶ್ರೀಲಂಕಾ ಸ್ಪೊಟ: ಮೃತರ ಅಂತಿಮ ದರ್ಶನ ಪಡೆದ ದೇವೇಗೌಡ, ಸಿಎಂ ಎಚ್‌ಡಿಕೆ

ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಸಾವಿಗೀಡಾಗಿದ್ದ ಐವರು ಕನ್ನಡಿಗರ ಮೃತದೇಹ ನಿನ್ನೆ ತಡರಾತ್ರಿ ಬೆಂಗಳೂರು ತಲುಪಿದೆ. ಬುಧವಾರ ಮಧ್ಯಾಹ್ನ ಬೆಂಗಳೂರಿನಲ್ಲಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ....

from Kannadaprabha - Kannadaprabha.com http://bit.ly/2VZ3PY5
via IFTTT

ಶ್ರೀಲಂಕಾ ಸ್ಪೊಟ: ರಾಜ್ಯದ ಐವರ ಮೃತದೇಹ ಬೆಂಗಳೂರಿಗೆ

ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದ ರಾಜ್ಯದ ಐವರ ಮೃತದೇಹ ಮಂಗಳವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದೆ.

from Kannadaprabha - Kannadaprabha.com http://bit.ly/2Dw3u7X
via IFTTT

ಉಡುಪಿಯಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ವಾಪಸ್

ಲೋಕಸಭೆ ಚುನಾವಣೆಯ ತಿಂಗಳುಗಟ್ಟಲೆ ಬಿರುಸಿನ ಪ್ರಚಾರದ ನಂತರ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಗ್ಯ ...

from Kannadaprabha - Kannadaprabha.com http://bit.ly/2VZ3HYB
via IFTTT

ದಲಿತರನ್ನು ಉದ್ದರಿಸದ ದೇವರನ್ನು ಗಟಾರಕ್ಕೆ ಎಸೆಯಿರಿ: ಕೆ.ಎಸ್‌.ಭಗವಾನ್‌

ದಲಿತರನ್ನು ಯಾವ ದೇವರೂ ಉದ್ದಾರ ಮಾಡುವುದಿಲ್ಲ, ನಾವು ಶತಮಾನಗಳಿಂದ ಅನೇಕ ದೇವರನ್ನು ಪೂಜಿಸುತ್ತಾ ಬಂದಿದ್ದೇವೆ, ಆದರೆ ಯಾವೊಬ್ಬ ದೇವರೂ ನಮ್ಮನ್ನು ಉತ್ತಮ ಸ್ಥಿತಿಗೆ ಕರೆದೊಯ್ಯಲಿಲ್ಲ

from Kannadaprabha - Kannadaprabha.com http://bit.ly/2Dw3m8t
via IFTTT

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಭೇಟಿ ಮಾಡಿದ ಟಿಟಿವಿ ದಿನಕರನ್

ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಮುಖ್ಯಸ್ಥ ಟಿಟಿವಿ ದಿನಕರನ್ ತನ್ನ ಚಿಕ್ಕಮ್ಮ ವಿ.ಕೆ ಶಶಿಕಲಾ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಗಳವಾರ ಭೇಟಿ ...

from Kannadaprabha - Kannadaprabha.com http://bit.ly/2W62n6f
via IFTTT

ಮದ್ಯ ನಿಷೇಧಕ್ಕೆ ಆಗ್ರಹ: ರಾಯಚೂರು ಮಹಿಳೆಯರಿಂದ 'ನೋಟಾ'ಗೆ ಮತ ಚಲಾವಣೆ

ಹದಿನೇಳನೇ ಲೋಕಸಭೆಗಾಗಿ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮಂಗಳವಾರ ಮುಕ್ತಾಯವಾಗಿದೆ. ಎಲ್ಲೆಡೆ ಉತ್ತಮ ಮತದಾನವಾಗಿದ್ದರ ನಡುವೆಯೂ ರಾಯಚೂರು ತಾಲೂಕಿನ 12 ಹಳ್ಳಿಗಳಲ್ಲಿರುವ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತದಾನ ಮಾಡುವುದು ಕಂಡುಬಂದಿದೆ.

from Kannadaprabha - Kannadaprabha.com http://bit.ly/2DsW1q7
via IFTTT

ಪತ್ನಿ, ಮೂವರು ಮಕ್ಕಳ ಭೀಕರವಾಗಿ ಕೊಂದು ಪರಾರಿಯಾಗಿದ್ದ ಟೆಕ್ಕಿ ಬಂಧನ

ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಂದ ತಲೆಮರೆಸಿಕೊಂಡಿದ್ದ ಟೆಕ್ಕಿ ಸುಮಿತ್ ಕುಮಾರ್ ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

from Kannadaprabha - Kannadaprabha.com http://bit.ly/2W3PwSb
via IFTTT

ಖಾಸಗಿ ಶಾಲೆಗಳ ಶುಲ್ಕ ವಿವರ ಸರಳಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ತಮ್ಮ ಮಕ್ಕಳ ಶುಲ್ಕ ಪಾವತಿ ವಿಚಾರದಲ್ಲಿ ...

from Kannadaprabha - Kannadaprabha.com http://bit.ly/2DsVUeb
via IFTTT

ಆರ್ ಟಿಇ ಕಾಯ್ದೆಗೆ ತಿದ್ದುಪಡಿ: ಕರ್ನಾಟಕದಲ್ಲಿ ಅರ್ಜಿ ಸಲ್ಲಿಕೆ ಸಂಖ್ಯೆಯಲ್ಲಿ ಭಾರೀ ಇಳಿಕೆ!

2019-20ನೇ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್ ಟಿಇ) ಸಲ್ಲಿಕೆಯಾಗಿರುವ ಅರ್ಜಿಗಳ ....

from Kannadaprabha - Kannadaprabha.com http://bit.ly/2VZVJP2
via IFTTT

ಶಿರಸಿ: ಕೊಲೆ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಶಿರಸಿಯ ಕಸ್ತೂರ್ಬಾ ನಗರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

from Kannadaprabha - Kannadaprabha.com http://bit.ly/2Dw2X5X
via IFTTT

ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಎರಡು ಆನೆಗಳ ಮೃತದೇಹ ಪತ್ತೆ

ಇಲ್ಲಿನ ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಎರಡು ಆನೆಗಳ ಮೃತದೇಹಗಳು ಪತ್ತೆಯಾಗಿವೆ.

from Kannadaprabha - Kannadaprabha.com http://bit.ly/2VZ3cxH
via IFTTT

Smoked Aam Panna | Mango Mania | Sanjeev Kapoor Khazana



from Sanjeev Kapoor Khazana https://www.youtube.com/watch?v=6qBrEfohFpk
via IFTTT

Dhaba Style Urad Dal | Sanjeev Kapoor Khazana



from Sanjeev Kapoor Khazana https://www.youtube.com/watch?v=cJqqte47JUk
via IFTTT

Molli Aur Patte Ki Subzi | Sanjeev Kapoor Khazana



from Sanjeev Kapoor Khazana https://www.youtube.com/watch?v=k_htVcwH-b8
via IFTTT

Tuesday, 23 April 2019

Masala Chai | Sanjeev Kapoor Khazana



from Sanjeev Kapoor Khazana https://www.youtube.com/watch?v=dYqAcalcbIs
via IFTTT

ಮನೆ ಬದಲಿಸಿದವರು, ಮೃತಪಟ್ಟವರ ಹೆಸರು ಪಟ್ಟೀಲಿದೆ ಆದರೆ ನೈಜ ಮತದಾರರು ಕಾಣೆಯಾಗಿದ್ದಾರೆ: ರಾಮಲಿಂಗಾ ರೆಡ್ಡಿ

ಏಪ್ರಿಲ್ 18 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಿಂದ ಹಲವಾರು ಹೆಸರುಗಳು ಕೈಬಿಟ್ಟು ಹೋಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ....

from Kannadaprabha - Kannadaprabha.com http://bit.ly/2XDIbJj
via IFTTT

'ಸ್ಫೋಟ ಸಂಭವಿಸುವ 1 ನಿಮಿಷದ ಮುನ್ನ ನನ್ನ ತಂದೆ ನನ್ನ ಜೊತೆ ಮಾತನಾಡಿದ್ದರು'

ನಾವು ಇತ್ತೀಚೆಗೆ ಕಟ್ಟಿಸಿದ ಹೊಸ ಮನೆಯ ಗೃಹ ಪ್ರವೇಶವನ್ನುನ ಅದ್ದೂರಿಯಾಗಿ ನಡೆಸಿದ್ದೆವು, ಹೊಸ ಮನೆಗೆ ನನ್ನ ತಂದೆ ಹೆಮ್ಮೆಯಿಂದ ಕಾಲಿರಿಸಿದ್ದರು. ಆದರೆ ಈಗ ಅವರೇ ...

from Kannadaprabha - Kannadaprabha.com http://www.kannadaprabha.com/karnataka/‘my-father-spoke-to-us-minutes-before-the-blast’/337906.html
via IFTTT

ಬೆಂಗಳೂರು: ನಾಯಿ, ಕಸದ ವಿಚಾರಕ್ಕೆ ಗಲಾಟೆ, ನೆರೆಯವರಿಂದ ದಂಪತಿ ಮೇಲೆ ಹಲ್ಲೆ

ನಾಯಿ ಹಾಗೂ ಕಸದ ವಿಚಾರಕ್ಕೆ ಗಲಾಟೆ ನಡೆದು, ಪಕ್ಕದ ಮನೆಯವರು ದಂಪತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಟಿ. ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದೆ

from Kannadaprabha - Kannadaprabha.com http://bit.ly/2IyxXq4
via IFTTT

ಬೆಂಗಳೂರಿನ ಇವರಿಗೆ 9 ಲಕ್ಕಿ ನಂಬರ್: ಕೊಲಂಬೊ ಸ್ಫೋಟದಿಂದ ಬಚಾವಾಗಿ ಬಂದ 9 ಮಂದಿ!

ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಬೆಂಗಳೂರಿನ ಜಯನಗರದ 9 ಮಂದಿ ...

from Kannadaprabha - Kannadaprabha.com http://bit.ly/2XzaXe4
via IFTTT

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರಿಗೆ ಗೋಯೆಂಕಾ ಪ್ರಶಸ್ತಿ

:ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರಿಗೆ ಪ್ರತಿಷ್ಠಿತ ರಾಮನಾಥ ಗೋಯೆಂಕಾ ಪ್ರಶಸ್ತಿ ಲಭಿಸಿದೆ...

from Kannadaprabha - Kannadaprabha.com http://bit.ly/2IBPtdg
via IFTTT

ವಿಜಯಪುರ: ಮತದಾನ ಮಾಡಿ ಪ್ರಾಣಬಿಟ್ಟ ಮಹಿಳೆ!

ಇಲ್ಲಿನ ಇಂಡಿ ತಾಲ್ಲೂಕಿನ ಅಹಿರಸಂಗ ಗ್ರಾಮದಲ್ಲಿ ಮತದಾನ ಮಾಡಿ ಹೊರ ಬಂದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ...

from Kannadaprabha - Kannadaprabha.com http://bit.ly/2XALm4n
via IFTTT

ಭದ್ರಾ ಮೀಸಲು ಅರಣ್ಯ ಪ್ರದೇಶದಲ್ಲಿ ಕುವೆಂಪು ವಿ.ವಿ ಕಟ್ಟಡ ವಿಸ್ತರಣೆ; ಪರಿಸರವಾದಿಗಳ ವಿರೋಧ

ಭದ್ರಾ ಹುಲಿ ರಕ್ಷಿತಾರಣ್ಯದ ಲಕ್ಕವಳ್ಳಿ ವಲಯದ ಸಿಂಗನಮನೆ ಅರಣ್ಯ ಪ್ರದೇಶದಲ್ಲಿ ಕುವೆಂಪು ವಿಶ್ವವಿದ್ಯಾಲ...

from Kannadaprabha - Kannadaprabha.com http://bit.ly/2IyxNis
via IFTTT

ಚಿತ್ರದುರ್ಗ: ನಿರಂತರ ಅತ್ಯಾಚಾರಗೈದು ಅಪ್ರಾಪ್ತ ಮಗಳನ್ನೇ ಗರ್ಭಿಣಿ ಮಾಡಿ, ಶಿಶುವನ್ನು ಹೂತು ಹಾಕಿದ ಪಾಪಿ ತಂದೆ!

ಅಪ್ರಾಪ್ತ ಮಗಳನ್ನೇ ನಿರಂತರವಾಗಿ ತಮ್ಮ ಕಾಮತೃಷೆಗೆ ಬಳಿಸಿಕೊಂಡ ಪಾಪಿ ತಂದೆ ಆಕೆಯನ್ನು ಗರ್ಭೀಣಿ ಮಾಡಿ ಕೊನೆಗೆ ಮೃತ ಶಿಶುವನ್ನು ಹೂತು ಹಾಕಿರುವ ಘಟನೆ ನಡೆದಿದೆ.

from Kannadaprabha - Kannadaprabha.com http://bit.ly/2XALdOn
via IFTTT

Paneer Stuffed Nachni Parantha | Sanjeev Kapoor Khazana



from Sanjeev Kapoor Khazana https://www.youtube.com/watch?v=H_hz8EP7uGI
via IFTTT

Mango Fruit Popsicle | Sanjeev Kapoor Khazana



from Sanjeev Kapoor Khazana https://www.youtube.com/watch?v=cYbP3iCU7XA
via IFTTT

Monday, 22 April 2019

Mixed Vegetable | Sanjeev Kapoor Khazana



from Sanjeev Kapoor Khazana https://www.youtube.com/watch?v=_1UbE7uV9Vc
via IFTTT

2ನೇ ಹಂತದ ಚುನಾವಣೆ: ಭದ್ರತೆಗೆ 50 ಸಾವಿರ ಪೊಲೀಸರ ನಿಯೋಜನೆ - ಕಮಲ್ ಪಂಥ್

ರಾಜ್ಯದಲ್ಲಿ ಮಂಗಳವಾರ ನಡೆಯಲಿರುವ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಮುಕ್ತ ಮತ್ತು ಶಾಂತಿಯುತ ಮತದಾನಕ್ಕಾಗಿ 50 ಸಾವಿರಕ್ಕೂ...

from Kannadaprabha - Kannadaprabha.com http://bit.ly/2IyKnOH
via IFTTT

ಚಿತ್ರದುರ್ಗದಲ್ಲಿ ಭೀಕರ ಅಪಘಾತ, ಬೆಂಗಳೂರಿನ ಮೂವರು ವಿದ್ಯಾರ್ಥಿಗಳ ದುರ್ಮರಣ

: ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿ ಆರು ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2XCjBbP
via IFTTT

ಬೆಂಗಳೂರು: ಅಕ್ರಮ ಸಂಬಂಧ ವಿರೋಧಿಸಿದ್ದ ಪತ್ನಿಯ ಕೊಲೆ

ಅನೈತಿಕ ಸಂಬಂಧಕ್ಕೆ ವಿರೋಧಿಸಿದ ಕಾರಣ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ದೊಡ್ಡತೊಗೂರಿನಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2IyKcTx
via IFTTT

ಸಾಹಿತಿ ಚಂಪಾಗೆ ಬಸವಶ್ರೀ ಪ್ರಶಸ್ತಿ

ಚಿತ್ರದುರ್ಗದ ಮುರುಘರಾಜೇಂದ್ರ ಮಠ ಪ್ರಧಾನ ಮಾಡುವ ಈ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಖ್ಯಾತ ಸಾಹಿತಿ, ವಿಮರ್ಶಕರಾದ ಚಂದ್ರಶೇಕರ ಪಾಟೀಲ ಆಯ್ಕೆಯಾಗಿದ್ದಾರೆ.

from Kannadaprabha - Kannadaprabha.com http://bit.ly/2XCjixH
via IFTTT

ಬೆಳಗಾವಿಯಲ್ಲಿ ಐಟಿ ದಾಳಿ: ಲಕ್ಷ್ಮಿಹೆಬ್ಬಾಳ್ಕರ್ ಬೆಂಬಲಿಗನ ಬಳಿ 14 ಲಕ್ಷ ಹಣ ಪತ್ತೆ, ಬಂಧನ

ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರು, ಶಾಸಕರ ಬೆಂಬಲಿಗರ ನಿವಾಸಗಳು ಮತ್ತು ಇನ್ನಿತರ ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ ಬೆಳಗ್ಗೆಯಿಂದಲೇ ದಾಳಿನಡೆಸಿ, ಸುಮಾರು 14

from Kannadaprabha - Kannadaprabha.com http://bit.ly/2IyK3zt
via IFTTT

ಬೆಂಗಳೂರು: ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು

ಭಾನುವಾರ ಸುರಿದಿದ್ದ ಮಳೆಯ ಸಮಯದಲ್ಲಿ ಫುಟ್ ಪಾತಿನಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿ ವಿದ್ಯುತ್ ಕೇಬಲ್ ತುಳಿದು ದುರಂತ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವೀವರ್ಸ್ ಕಾಲೋನಿ ಬಳಿ ನಡೆದಿದೆ.

from Kannadaprabha - Kannadaprabha.com http://bit.ly/2XA1nHT
via IFTTT

ಬೆಂಗಳೂರು: ಕೊಂಡುಕೊಳ್ಳುವ ನೆಪದಲ್ಲಿ ಬಂದು ದಾಖಲೆ ಸಮೇತ ಬೈಕ್ ಜೊತೆ ಪರಾರಿ!

ಖರೀದಿದಾರರ ನೆಪದಲ್ಲಿ ಬಂದ ವ್ಯಕ್ತಿ ಯುವಕನೊಬ್ಬನ ಯಮಹಾ FZ ಬೈಕ್ ಹಾಗೂ ಅದರ ದಾಖಲೆಗಳೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನ ...

from Kannadaprabha - Kannadaprabha.com http://www.kannadaprabha.com/karnataka/‘buyer’-flees-with-bike-on-sale-documents/337868.html
via IFTTT

Mango Coriander Wrap | Mango Mania | Sanjeev Kapoor Khazana



from Sanjeev Kapoor Khazana https://www.youtube.com/watch?v=iXw6rWkExak
via IFTTT

Mangodi Aur Papad Ki Sabzi | Sanjeev Kapoor Khazana



from Sanjeev Kapoor Khazana https://www.youtube.com/watch?v=yALyNOJTDxc
via IFTTT

Makha Sandesh | Sanjeev Kapoor Khazana



from Sanjeev Kapoor Khazana https://www.youtube.com/watch?v=qZSN4w8EEt8
via IFTTT

Sunday, 21 April 2019

Keema Patti Samosa | Sanjeev Kapoor Khazana



from Sanjeev Kapoor Khazana https://www.youtube.com/watch?v=Wb1PoRg6K7A
via IFTTT

ಚಿಕ್ಕಮಗಳೂರು: ಭದ್ರಾ ಹಿನ್ನೀರಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲು

ಭದ್ರಾ ಹಿನ್ನೀರಿನಲ್ಲಿ ದಾಟುವ ವೇಳೆ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರದಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2ZhGZgi
via IFTTT

ಮಂಡ್ಯ: ಹಿರಿಯ ಸಾಹಿತಿ, ಜಾನಪದ ತಜ್ಞ ಡಾ. ಜಿ. ವಿ. ದಾಸೇಗೌಡ ನಿಧನ

ಹಿರಿಯ ಸಾಹಿತಿ, ಜಾನಪದ ತಜ್ಞ ಡಾ. ಜಿ. ವಿ. ದಾಸೇಗೌಡ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಜಿ. ವಿ. ಡಿ ಎಂಬ ಕಾವ್ಯಾನಾಮದಿಂದ ಹೆಸರಾಗಿದ್ದ ಡಾ. ಜಿ. ವಿ. ದಾಸೇಗೌಡ ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದರು.

from Kannadaprabha - Kannadaprabha.com http://www.kannadaprabha.com/karnataka/senior-littérateur-dr-gv-dasegowda-passed-away/337836.html
via IFTTT

ರಾಯಚೂರು: ಮಧು ಸಾವಿನ ತನಿಖೆ ಸಿಐಡಿಗೆ ಹಸ್ತಾಂತರ

ರಾಯಚೂರು ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

from Kannadaprabha - Kannadaprabha.com http://bit.ly/2UxiV5w
via IFTTT

ಛೇ... ನೆಮ್ಮದಿಯಾಗಿ ಧಮ್ ಹೊಡೆಯಂಗೂ ಇಲ್ಲ..! ಬಾರ್, ರೆಸ್ಟೋರೆಂಟ್ ನಲ್ಲೂ ಸ್ಮೋಕಿಂಗ್ ಬ್ಯಾನ್!

ಧೂಮಪಾನಿಗಳು ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್ ಗಳಲ್ಲಿ ಸಹ ನೆಮ್ಮದಿಯಾಗಿ ಸ್ಮೋಕ್ ಮಾಡೋಕಾಗಲ್ಲ

from Kannadaprabha - Kannadaprabha.com http://bit.ly/2ZhH17U
via IFTTT

ಮತದಾರರ ಪಟ್ಟಿಯಿಂದ 1.5 ಲಕ್ಷಕ್ಕೆ ಹೆಚ್ಚು ಹೆಸರುಗಳು ನಾಪತ್ತೆ, ಆಯೋಗದಿಂದ ತನಿಖೆಗೆ ಆದೇಶ

ಲೋಕಸಭೆ ಚುನಾವಣೆಯಲ್ಲಿ ಕಳಪೆ ಮತದಾನ ಮಾಡಿದ್ದ ಬೆಂಗಳುರಿಗರು ಸಾಮಾಜಿಕ ತಾಣ ಸೇರಿದಂತೆ ಮಾದ್ಯಮಗಲಲ್ಲಿ ವ್ಯಾಪಕ ಟೀಕೆಗೆ ಗುರಿತ್ಯಾಗುತ್ತಿದ್ದಾರೆ.

from Kannadaprabha - Kannadaprabha.com http://bit.ly/2UsUMwR
via IFTTT

ಐಟಿ ದಾಳಿ: ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನ ಸ್ಟೆಪ್ನಿಯಲ್ಲಿ 2.30 ಕೋಟಿ ರೂ. ಪತ್ತೆ!

ಏಪ್ರಿಲ್ 23ರಂದು ರಾಜ್ಯದ 14 ಜಿಲ್ಲೆಗಳ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಈ ಮಧ್ಯೆ ಐಟಿ ಅಧಿಕಾರಿಗಳು ಸಹ ಹಲವು ಕಡೆ...

from Kannadaprabha - Kannadaprabha.com http://bit.ly/2ZmPu9T
via IFTTT

Mango Pancake | Mango Mania | Sanjeev Kapoor Khazana



from Sanjeev Kapoor Khazana https://www.youtube.com/watch?v=tdWiWwbSLfk
via IFTTT

Desi Keema Lasagne | Easter Special | Sanjeev Kapoor Khazana



from Sanjeev Kapoor Khazana https://www.youtube.com/watch?v=DZ1-BVbnTQI
via IFTTT

Quinoa Salad With Cabbage Greens | Grow To Eat | Chef Shalaka | Sanjeev Kapoor Khazana



from Sanjeev Kapoor Khazana https://www.youtube.com/watch?v=yVvqFeMeEI4
via IFTTT

Saturday, 20 April 2019

Jhuri Aloo Bhaja | Sanjeev Kapoor Khazana



from Sanjeev Kapoor Khazana https://www.youtube.com/watch?v=6QeWyI-QNSY
via IFTTT

ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಕೇಳುವುದು ಭವಿಷ್ಯಕ್ಕೆ ಅಪಾಯ: ಕಲ್ಲಡ್ಕ ಪ್ರಭಾಕರ್ ಭಟ್

ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಖಾರವಾಗಿ...

from Kannadaprabha - Kannadaprabha.com http://bit.ly/2KQwKfR
via IFTTT

ವಿಟಿಯು ಸಹಾಯದಿಂದ ಬೆಂಗಳೂರು ವಿವಿಯಿಂದ ಡಿಜಿಟಲ್ ಮೌಲ್ಯಮಾಪನ

ಬೆಂಗಳೂರು ವಿಶ್ವವಿದ್ಯಾಲಯ ಈ ಬಾರಿ ಹೊಸ ರೀತಿಯ ಪರೀಕ್ಷಾ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ತಂದಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ...

from Kannadaprabha - Kannadaprabha.com http://bit.ly/2VehYn0
via IFTTT

ಕಾರವಾರ: ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ಸಾವು

ಏಪ್ರಿಲ್ 23 ರಂದು ನಡೆಯಲಿರುವ ಕಾರವಾರ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಕರ್ತವ್ಯದಲ್ಲಿ ನಿರತರಾಗಿದ್ದ ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರು...

from Kannadaprabha - Kannadaprabha.com http://bit.ly/2KQwH3F
via IFTTT

ದಕ್ಷ ಪೋಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಗೂಢ ಸಾವಿನ ರಹಸ್ಯ ಬೇಧಿಸಲು ಸಮಿತಿ

ದಕ್ಷ ಪೋಲೀಸ್ ಅಧಿಕಾರಿ ಕೆ. ಮಧುಕರ್ ಶೆಟ್ಟಿ ಸಾವಿನ ರಹಸ್ಯ ಬೇಧಿಸಲು ಸಮಿತಿ ರಚನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮಧುಕರ್ ಶೆಟ್ಟಿಯವರದು ಕೊಲೆಯೆ? ಸಹಜ ಸಾವೆ? ಎಂಬ ಕುರ್ತು ಇನ್ನೂ ನಿಜಾಂಶ ಬಹಿರಂಗವಾಗಿಲ್ಲ

from Kannadaprabha - Kannadaprabha.com http://bit.ly/2VehRI6
via IFTTT

ಚಿತ್ರದುರ್ಗ: ಶಾಸಕ ಗೋಪಾಲಕೃಷ್ಣ ಮನೆಯಲ್ಲಿ ಕಳ್ಳತನ

: ಬಳ್ಲಾರಿ ಜಿಲ್ಲೆ ಕೂಡ್ಲಗಿ ಬಿಜೆಪಿ ಶಾಸಕರ ಚಿತ್ರದುರ್ಗ ನಿವಾಸದಲ್ಲಿ ಕಳ್ಳತನವಾಗಿದೆ.

from Kannadaprabha - Kannadaprabha.com http://bit.ly/2KO7nuX
via IFTTT

ಬೆಂಗಳೂರು: ಆಟೋ ಚಾಲಕನಿಂದ ಕಸದ ತೊಟ್ಟಿಯಲ್ಲಿದ್ದ ನವಜಾತ ಶಿಶು ರಕ್ಷಣೆ

ಕಸದ ತೊಟ್ಟಿ ಸಮೀಪ ಇರಿಸಿದ್ದ ನವಜಾತ ಶಿಶುವನ್ನು ಆಟೋ ಚಾಲಕರೊಬ್ಬರು ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

from Kannadaprabha - Kannadaprabha.com http://bit.ly/2VehM7g
via IFTTT

ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ರಾಜಧಾನಿ ಬೆಂಗಳೂರಿನ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ.ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಾಲಯದಿಂದ ಹೂವುಗಳಿಂದ ಅಲಂಕರಿಸಿದ ಕರಗವನ್ನು ಹೊತ್ತು ಅರ್ಚಕ ಮನು ನಾಗರಾಜ್ ಸಾಗಿದರು.

from Kannadaprabha - Kannadaprabha.com http://bit.ly/2KN6p2a
via IFTTT

ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಕೋರ್ಟ್ ನಿಂದ 1.2 ಕೋಟಿ ರೂ ದಂಡ, 4 ವರ್ಷ ಜೈಲು!

ಲೋಕಾಯುಕ್ತ ಕೋರ್ಟ್ ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿದ್ದು, 1.25 ಕೋಟಿ ರೂಪಾಯಿ ದಂಡ, 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

from Kannadaprabha - Kannadaprabha.com http://bit.ly/2VehH3s
via IFTTT

Mango Kulfi | Mango Mania | Sanjeev Kapoor Khazana



from Sanjeev Kapoor Khazana https://www.youtube.com/watch?v=n6r9HvU-IbU
via IFTTT

Chicken Tikka Pie | Sanjeev Kapoor Khazana



from Sanjeev Kapoor Khazana https://www.youtube.com/watch?v=ygAIyIHNaAA
via IFTTT

Corn Cream Roll | Sanjeev Kapoor Khazana



from Sanjeev Kapoor Khazana https://www.youtube.com/watch?v=aHw84UImRsI
via IFTTT

Friday, 19 April 2019

Kand Ke Pakode | Sanjeev Kapoor Khazana



from Sanjeev Kapoor Khazana https://www.youtube.com/watch?v=tM1A38B85WE
via IFTTT

ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ಹೊಸ ಟ್ವಿಸ್ಟ್; ಆತ್ಮಹತ್ಯೆಯಲ್ಲ.. ರೇಪ್ ಅಂಡ್ ಮರ್ಡರ್?

ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಇದು ಆತ್ಮಹತ್ಯೆಯಲ್ಲ ಬದಲಿಗೆ ಅತ್ಯಾಚಾರ ಮತ್ತು ಕೊಲೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

from Kannadaprabha - Kannadaprabha.com http://bit.ly/2UPJXKF
via IFTTT

ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರ ನಿರ್ಬಂಧ ಕುರಿತು ರಾಹುಲ್ ಗಾಂಧಿ ಹೇಳಿಕೆ: ಕಾರ್ಯಕರ್ತರ ಆಕ್ರೋಶ

ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ನಿರ್ಬಂಧಕ್ಕೆ ಕಾಂಗ್ರೆಸ್ ಅಧ್ಯಕ್ಷ...

from Kannadaprabha - Kannadaprabha.com http://www.kannadaprabha.com/karnataka/activists-oppose-rahul-gandhi’s-comments-on-night-traffic-ban/337688.html
via IFTTT

ಮೆಗಾಸಿಟಿ ಅವ್ಯವಹಾರ ತನಿಖೆ ವಿರೋಧಿಸಿ ಸಿಪಿ ಯೋಗೇಶ್ವರ್ ಸಲ್ಲಿಸಿದ್ದ ಅರ್ಜಿ ಕೋರ್ಟ್ ನಲ್ಲಿ ವಜಾ

ಮೆಗಾ ಸಿಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಸಿದಂತೆ ತನಿಖೆ ವಿರೋಧಿಸಿ ತಮ್ಮ ವಿರುದ್ಧ ಆರೋಪವನ್ನು ಕೈ ಬಿಡುವಂತೆ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಸಲ್ಲಿಸಿದ್ದ ...

from Kannadaprabha - Kannadaprabha.com http://bit.ly/2GtP09g
via IFTTT

ಬೆಂಗಳೂರು: ವೃದ್ಧರು, ವಿಶೇಷಚೇತನರಿಗೆ ಮತಗಟ್ಟೆಗೆ ಆಗಮಿಸಲು ಸಹಾಯ ಮಾಡಿದ ವಿದ್ಯಾರ್ಥಿಗಳು

ಹಿರಿಯ ನಾಗರಿಕರು ಮತ್ತು ವಿಕಲಾಂಗ ಚೇತನರಿಗೆ ಮತಗಟ್ಟೆಗೆ ತೆರಳಲು ಶಿವಾಜಿನಗರದ ಸರ್ಕಾರಿ ...

from Kannadaprabha - Kannadaprabha.com http://www.kannadaprabha.com/karnataka/students-lend-helping-hand-to-shivajinagar’s-elderly-disabled-voters/337706.html
via IFTTT

Mango Mojito | Mango Mania | Sanjeev Kapoor Khazana



from Sanjeev Kapoor Khazana https://www.youtube.com/watch?v=dUx-v_5h3OE
via IFTTT

Kala Chana Tikki Chaat | Sanjeev Kapoor Khazana



from Sanjeev Kapoor Khazana https://www.youtube.com/watch?v=xJVLJ8Yl1Kw
via IFTTT

Medu Vada With Coconut Chutney | Geeta's Heritage Cooking | Sanjeev Kapoor Khazana



from Sanjeev Kapoor Khazana https://www.youtube.com/watch?v=CqsjjA1LJ6A
via IFTTT

Thursday, 18 April 2019

Chilli Cheese Kulcha | Sanjeev Kapoor Khazana



from Sanjeev Kapoor Khazana https://www.youtube.com/watch?v=q4rOSVCedjE
via IFTTT

ಶಿವಮೊಗ್ಗ: ಭೀಕರ ಬಸ್ ಅಪಘಾತ, ಮೂವರು ಪ್ರಯಾಣಿಕರ ಸಾವು

ಶಿವಮೊಗ್ಗದಲ್ಲಿ ಖಾಸಗಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ತಾಯಿ, ಮಗಳು ಸೇರಿ ಮೂವರು ಸಾವನ್ನಪ್ಪಿ, ಇತರ 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

from Kannadaprabha - Kannadaprabha.com http://bit.ly/2KOMTlR
via IFTTT

ಚಾಮರಾಜನಗರ: ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿ ಸಾವು

ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿ ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಶಾಂತಮೂರ್ತಿ (48) ಮೃತ ಮತಗಟ್ಟೆ ಅಧಿಕಾರಿ. ಸುಲ್ತಾನ ಷರೀಫ್ ಸರ್ಕಲ್ ಬಳಿ ...

from Kannadaprabha - Kannadaprabha.com http://bit.ly/2Vf09Va
via IFTTT

ಬೆಂಗಳೂರು: ಅನಿಲ ಸೋರಿಕೆಯಿಂದ ಅಗ್ನಿ ದುರಂತ, ಮೂವರ ದುರ್ಮರಣ

ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಮೂವರು ಸಾವನ್ನಪ್ಪಿರುವ ಘಟನೆ ಬಾಣಸವಾಡಿಯ ನಾಗಯ್ಯನಪಾಳ್ಯದಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2KPYsJy
via IFTTT

ಬೆಂಗಳೂರಿನ ಹಲವು ಖಾಸಗಿ ಶಾಲೆಗಳಲ್ಲಿ ಬೇಸಿಗೆ ರಜೆ ಕಡಿತ, ಪೋಷಕರಲ್ಲಿ ಅಸಮಾಧಾನ

ಬೇಸಿಗೆ ರಜೆಯೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿಯಿರುತ್ತದೆ. ರಜಾದಲ್ಲಿ ಆಟ, ಓಟ, ಊಟ, ತುಂಟಾಟ ...

from Kannadaprabha - Kannadaprabha.com http://bit.ly/2Vf02sI
via IFTTT

Mango And Coconut Icecream | Sanjeev Kapoor Khazana



from Sanjeev Kapoor Khazana https://www.youtube.com/watch?v=V5KJBVvPGx8
via IFTTT

Kebab Sprinkler | Sanjeev Kapoor Khazana



from Sanjeev Kapoor Khazana https://www.youtube.com/watch?v=q5VH_pY2T5s
via IFTTT

Chicken KaliMirch | Sanjeev Kapoor Khazana



from Sanjeev Kapoor Khazana https://www.youtube.com/watch?v=UDqLBG2Hrm8
via IFTTT

Wednesday, 17 April 2019

Bhindi Do Pyaza | Sanjeev Kapoor Khazana



from Sanjeev Kapoor Khazana https://www.youtube.com/watch?v=06IQm_XpqxI
via IFTTT

ಕರ್ನಾಟಕದಾದ್ಯಂತ ಮೂರು ದಿನ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಮೂರು ದಿನಗಳು ಅಕಾಲಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ...

from Kannadaprabha - Kannadaprabha.com http://bit.ly/2DjPj5V
via IFTTT

ಬೆಂಗಳೂರಿಗೆ ತಂಪೆರೆದ ಮಳೆ: ಧಾರಾಕಾರ ಮಳೆಗೆ ಬೈಕ್ ಸವಾರ ಬಲಿ

ಬಿಸಿಲಿನ ಜಳಕ್ಕೆ ಬೆಂಗಳೂರಿಗರು ಸುಸ್ತಾಗಿದ್ದರು. ಇಂದು ಸಂಜೆ ಸುರಿದ ಧಾರಾಕಾರ ಮಳೆ ಸಿಲಿಕಾನ್ ಸಿಟಿಗೆ ತಂಪೆರೆದಿದ್ದು ಆದರೆ ಮಳೆಗೆ ಬೈಕ್ ಸವಾರನೊಬ್ಬ ಬಲಿಯಾಗಿದ್ದಾರೆ.

from Kannadaprabha - Kannadaprabha.com http://bit.ly/2VKZQ1b
via IFTTT

ರಾಜಕೀಯ ನಾಯಕರಿಗೆ ಬೆಂಬಲ: ಓರ್ವ ಎಸಿಪಿ, ಮೂವರು ತನಿಖಾಧಿಕಾರಿಗಳ ವರ್ಗಾವಣೆ

ಸಾರ್ವಜನಿಕರಿಂದ ಹೆಚ್ಚು ಸಂಖ್ಯೆಯ ದೂರು ಕೇಳಿಬಂದ ನಂತರ ಪೊಲೀಸ್ ಸಹಾಯಕ ಕಮೀಷನರ್ ಮತ್ತು ಮೂರು ಪೋಲಿಸ್ ತನಿಖಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

from Kannadaprabha - Kannadaprabha.com http://bit.ly/2DjPiPp
via IFTTT

ರಾಷ್ಟ್ರೀಯ ಅರ್ಹತಾ ವಿದ್ಯಾರ್ಥಿ ವೇತನಕ್ಕೆ ಮಂಡ್ಯ ಸರ್ಕಾರಿ ಶಾಲೆಯ 54 ವಿದ್ಯಾರ್ಥಿಗಳು ಆಯ್ಕೆ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾರಗೌಡನಹಳ್ಳಿ ಸೌಲಭ್ಯದ ದೃಷ್ಟಿಯಿಂದ ಅತ್ಯಂತ ...

from Kannadaprabha - Kannadaprabha.com http://bit.ly/2VRS0mj
via IFTTT

ಅಕ್ರಮ ಗಣಿಗಾರಿಕೆ ಕೇಸ್: ಸಿಬಿಐ, ಜನಾರ್ದನ ರೆಡ್ಡಿ ಪತ್ನಿಗೆ ಹೈಕೋರ್ಟ್ ನೊಟೀಸ್

ರಾಜ್ಯ ಹೈಕೋರ್ಟ್ ಸಿಬಿಐ ಮತ್ತು ಮಾಜಿ ಸಚಿವ ಗಣಿಧನಿ ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಜಿ ಲಕ್ಷ್ಮಿ ...

from Kannadaprabha - Kannadaprabha.com http://www.kannadaprabha.com/karnataka/cbi-reddy’s-wife-get-notices-in-mining-case/337552.html
via IFTTT

ಬೆಂಗಳೂರಿನ ಕಾಲೇಜುಗಳಲ್ಲಿ ಕಾಮರ್ಸ್ ಕೋರ್ಸ್ ಗೆ ಭಾರೀ ಡಿಮ್ಯಾಂಡ್: ಕಟ್ ಆಫ್ ಮಾರ್ಕ್ಸ್ ಶೇ.90!

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ನಗರದ ಹಲವು ಪದವಿ ಕಾಲೇಜುಗಳಲ್ಲಿ ...

from Kannadaprabha - Kannadaprabha.com http://bit.ly/2DhGQA5
via IFTTT

Thin Crust Pizza | Sanjeev Kapoor Khazana



from Sanjeev Kapoor Khazana https://www.youtube.com/watch?v=JHl-qE_ZdMY
via IFTTT

Chana Dal Parantha | चण्याच्या डाळीचा पराठा | Sanjeev Kapoor Khazana



from Sanjeev Kapoor Khazana https://www.youtube.com/watch?v=U6U295tgkVA
via IFTTT

Mango Granita | Sanjeev Kapoor Khazana



from Sanjeev Kapoor Khazana https://www.youtube.com/watch?v=Uu7Zf3KJvgw
via IFTTT

Tuesday, 16 April 2019

Andhra Mutton Curry | Sanjeev Kapoor Khazana



from Sanjeev Kapoor Khazana https://www.youtube.com/watch?v=880H8L6P-c0
via IFTTT

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ತಂತ್ರಜ್ಞಾನದ ಮೊರೆಹೋದ ಪೋಲೀಸರು

ಬೆಂಗಳುರು ಸಂಚಾರಿ ಪೋಲೀಸರು ನಗರದ ವಾಹನ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ ಮಾಡುವುದನ್ನು ತಪ್ಪಿಸಲು ಹೆಚ್ಚು ಹೆಚ್ಚು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ

from Kannadaprabha - Kannadaprabha.com http://bit.ly/2VNhykL
via IFTTT

ತಂದೆಗೆ ಪಂಕ್ಚರ್ ಶಾಪ್ ನಲ್ಲಿ ಕೆಲಸಕ್ಕೆ ನೆರವಾಗುವ ಪಿಯುಸಿ ಕಲಾ ವಿಭಾಗದ ಟಾಪರ್

ಇಲ್ಲಿನ ಕೊಟ್ಟೂರು ಪಿಯುಸಿ ಕಾಲೇಜು ವಿದ್ಯಾರ್ಥಿನಿ ಡಿ ಕುಸುಮಾ ಪಾಲಿಗೆ ನಿನ್ನೆಯ ಸೋಮವಾರ ಅತ್ಯಂತ ...

from Kannadaprabha - Kannadaprabha.com http://bit.ly/2Dgcmyu
via IFTTT

ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ದರೋಡೆ ಮಾಡುತ್ತಿದ್ದ ನಾಲ್ವರ ಗ್ಯಾಂಗ್ ಅರೆಸ್ಟ್

ಜನರಿಗೆ ಡ್ರಾಪ್ ಕೊಡುವ ನೆಪದಲ್ಲಿ ಸಾರ್ವಜನಿಕರ ದರೋಡೆ ಮಾಡುತ್ತಿದ್ದ ನಾಲ್ವರ ಗ್ಯಾಂಗ್ ಒಂದನ್ನು ಬೆಂಗಳೂರು ಬ್ಯಾಟರಾಯನಪುರ ಪೋಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com http://bit.ly/2VOfUPN
via IFTTT

ಬೆಂಗಳೂರು: ಗೌರವ ಕೊಟ್ಟು ಮಾತಾಡಿಲ್ಲವೆಂದು ಸಹೋದ್ಯೋಗಿಯನ್ನೇ ಕೊಂದ!

'ತನಗೆ ಗೌರವ ಕೊಡಲಿಲ್ಲ' ಎಂಬ ಕಾರಣದಿಂದ ಸಹೋದ್ಯೋಗಿಯೊಬ್ಬನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಮಹಾಲಕ್ಷ್ಮಿಪುರಂ ಪೋಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com http://www.kannadaprabha.com/karnataka/bengaluru-man-murders-colleague-for-‘disrespecting’-him-arrested/337506.html
via IFTTT

ಉಡುಪಿ: ಕನ್ನಡದಲ್ಲಿ ಫೇಲ್ ಆದೆ ಅಂತ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ!

ಸೋಮವಾರ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಲ್ಲಾ ವಿಷಯಗಳಲ್ಲಿ ಮೊದಲ ಸ್ಥಾನದ ಅಂಕ (ಫಸ್ಟ್ ಕ್ಲಾಸ್ ಮಾರ್ಕ್) ಪಡೆದಿದ್ದೂ ಕನ್ನಡದಲ್ಲಿ ಮಾತ್ರ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು....

from Kannadaprabha - Kannadaprabha.com http://bit.ly/2DejOdC
via IFTTT

ದ್ವಿತೀಯ ಪಿಯುನಲ್ಲಿ ಉತ್ತಮ ಅಂಕ ಗಳಿಸಿದವರಿಗೆ ನಿಸ್ವಾರ್ಥ ಫೌಂಡೇಶನ್ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (2018-19 ಶೈಕ್ಷಣಿಕ ವರ್ಷ) ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿರುವ, ಉನ್ನತ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ

from Kannadaprabha - Kannadaprabha.com http://bit.ly/2VS9dwg
via IFTTT

Chicken Lahori Pasta | Saanjha Chulha | Sanjeev Kapoor Khazana



from Sanjeev Kapoor Khazana https://www.youtube.com/watch?v=QKf3h2osL_Q
via IFTTT

Refried Beans Bruschetta | Sanjeev Kapoor Khazana



from Sanjeev Kapoor Khazana https://www.youtube.com/watch?v=oPU221CoIlk
via IFTTT

Mango Cucumber Rice Salad | Sanjeev Kapoor Khazana



from Sanjeev Kapoor Khazana https://www.youtube.com/watch?v=hivjMRyRhL0
via IFTTT

Monday, 15 April 2019

5 Contemporary Ways To Plate Chicken | Sanjeev Kapoor Khazana



from Sanjeev Kapoor Khazana https://www.youtube.com/watch?v=-opKDefeE24
via IFTTT

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಪತಿ ಸ್ನೇಹಿತನನ್ನು ಕೊಂದ ಪತ್ನಿ

ತನ್ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಾಯಿಸುತ್ತಿದ್ದ ಪತಿಯ ಸ್ನೇಹಿತನನ್ನು ಮಹಿಳೆಯೇ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ...

from Kannadaprabha - Kannadaprabha.com http://www.kannadaprabha.com/karnataka/woman-kills-hubby’s-friend-over-affair-demand-in-bengaluru/337463.html
via IFTTT

ಚುನಾವಣಾ ಅಕ್ರಮ ತಡೆಗಟ್ಟಲು ಆಂಬುಲೆನ್ಸ್, ಪೊಲೀಸ್ ವಾಹನಗಳ ತಪಾಸಣೆಗೆ ಸೂಚನೆ

ಚುನಾವಣಾ ಸಂದರ್ಭದಲ್ಲಿ ವಿಶೇಷ ವಾಹನಗಳಲ್ಲಿ ಹಣ ಸಾಗಣೆ ಮಾಡಲಾಗುತ್ತದೆ ಎಂಬ ಆರೋಪಗಳಿಗೆ ಅವಕಾಶ ನೀಡದಿರಲು ನಿರ್ಧರಿಸಿರುವ...

from Kannadaprabha - Kannadaprabha.com http://bit.ly/2XhkPcp
via IFTTT

ಬೆಂಗಳೂರು ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಶೇ.120ರಷ್ಟು ಏರಿಕೆ, ನಾಳೆಯಿಂದ ಜಾರಿ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಯಾಣಿಕರ ಮೇಲೆ ವಿಧಿಸುವ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು(ಯುಡಿಎಫ್) ಬರೋಬ್ಬರಿ...

from Kannadaprabha - Kannadaprabha.com http://bit.ly/2IkUuGN
via IFTTT

ದರ್ಶನ್ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿಲ್ಲ: ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ

ಚುನಾವಣಾ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ...

from Kannadaprabha - Kannadaprabha.com http://bit.ly/2XhlcUl
via IFTTT

ಪಿಯುಸಿ ಫಲಿತಾಂಶದಲ್ಲಿ ಕರಾವಳಿಗರೇ ಫರ್ಸ್ಟ್, ಈಗಾದ್ರೂ ಸಿಎಂ ಕ್ಷಮೆ ಕೇಳಲಿ: ಸಂಸದ ಕಟೀಲ್

ಸೋಮವಾರ ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ.ಈ ಸಾಲಿನಲ್ಲಿಯೂ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದು ಉಡುಪಿ ಜಿಲ್ಲೆ ಪ್ರಥಮ ಹಾಗೂ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಗಳಿಸಿದೆ

from Kannadaprabha - Kannadaprabha.com http://bit.ly/2IiCxJb
via IFTTT

ಚುನಾವಣೆ ಹಿನ್ನೆಲೆ: ಮತಗಟ್ತೆಗಳ ಸಮೀಪ ಧೂಮಪಾನ ಮಾಡಿದರೆ 200 ರು. ದಂಡ

ಕರ್ನಾಟಕ ರಾಜ್ಯ ತಂಬಾಕು ವಿರೋಧಿ ದಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಬೆಂಗಳೂರಿನ ನಗರ ಸೇರಿದಂತೆ ಎಲ್ಲಾ 30 ಜಿಲ್ಲೆಗಳಲ್ಲಿ

from Kannadaprabha - Kannadaprabha.com http://bit.ly/2XhkCpD
via IFTTT

ಬೆಂಗಳೂರು: ಚಿಕ್ಕದಾಗಿರಲಿದೆ ನಮ್ಮ ಮೊಟ್ರೋ ಎರಡನೇ ಹಂತದ ಅಂಡರ್ ಗ್ರೌಂಡ್ ನಿಲ್ದಾಣಗಳು

ನಮ್ಮ ಮೆಟ್ರೋ ಎರಡನೇ ಹಂತದಲ್ಲಿ 12 ಭೂಗತ (ಅಂಡರ್ ಗ್ರೌಂಡ್) ನಿಲ್ದಾನಗಳಿರಲಿದೆ. ಆದರೆ ಒಂದನೇ ಹಂತದ ನಿಲ್ದಾಣಗಳಿಗೆ ಹೋಲಿಸಿದರೆ ಈ ನಿಲ್ದಾಣಗಳ ವ್ಯಾಪ್ತಿ ಸಣ್ಣದಾಗಿದೆ.

from Kannadaprabha - Kannadaprabha.com http://bit.ly/2In8uzM
via IFTTT

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರೇ ಮೈಲುಗೈ; ಉಡುಪಿ ಫಸ್ಟ್, ಚಿತ್ರದುರ್ಗ ಲಾಸ್ಟ್

2018-19ನೇ ಸಾಲಿನ ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಹಾಗೂ ಕೊಡಗಿ ಮೂರನೇ ಸ್ಥಾನ ಪಡೆದುಕೊಂಡಿದೆ, ಚಿತ್ರದುರ್ಗ ಕೊನೆಯ ಸ್ಥಾನ ಪಡೆದುಕೊಂಡಿದೆ, 4,17,19 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

from Kannadaprabha - Kannadaprabha.com http://bit.ly/2XhkZk1
via IFTTT

ಬೆಂಗಳೂರು: ಶಾಸಕರ ಭವನದ ಐದನೇ ಮಹಡಿಯಿಂದ ಬಿದ್ದು ಬಸ್ ನಿರ್ವಾಹಕ ಸಾವು

ವಿಧಾನಸೌಧದ ಸಮೀಪ ಶಾಸಕರ ಭವನದ ಐದನೇ ಮಹಡಿಯಿಂದ ಬಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರೊಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

from Kannadaprabha - Kannadaprabha.com http://bit.ly/2In1jri
via IFTTT

ಬೆಂಗಳೂರು: ಕ್ಯಾಬ್ ಚಾಲಕನೊಂದಿಗಿನ ಜಗಳದ ಬಳಿಕ ಪೋಲೀಸರ ಮೇಲೆ ಹಲ್ಲೆ, ಟೆಕ್ಕಿ ಬಂಧನ

ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಕರ್ತವ್ಯನಿರತ ಪೋಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳುರು ಬಂಡೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2XcToQT
via IFTTT

ಪಾಲಾರ್ ನದಿ ತೀರದಲ್ಲಿ ಮರಿ ವೀರಪ್ಪನ್ ಆರ್ಭಟ: ವನ್ಯಜೀವಿಗಳ ಬೇಟೆ; ಅರಣ್ಯಾಧಿಕಾರಿಗಳ ಜೊತೆ ಗುಂಡಿನ ಚಕಮಕಿ

ಕೆಲ ತಿಂಗಳುಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿರುವ ಕಾಡು ಪ್ರಾಣಿಗಳ ಬೇಟೆಗಾರರು ಮಲೈ ಮಹದೇಶ್ವರ ವನ್ಯಜೀವಿ ಅರಣ್ಯಧಾಮದಲ್ಲಿ ನಡೆದ ಗುಂಡಿನ ...

from Kannadaprabha - Kannadaprabha.com http://bit.ly/2Im9Jzl
via IFTTT

ಜೂನ್ ನಲ್ಲಿ ಪೂರಕ ಪರೀಕ್ಷೆ: ಫಲಿತಾಂಶ ನೋಡುವ ವೆಬ್ ಸೈಟ್ ಗಳ ವಿವರ; ಜಿಲ್ಲಾವಾರು ಪಿಯುಸಿ ರಿಸಲ್ಟ್

ಎಂದಿನಂತೆ ಬಾಲಕಿಯರು ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದು, ಶೇ. 68.24 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬಾಲಕರ ತೇರ್ಗಡೆ ಪ್ರಮಾಣ ಶೇ.55.29ರಷ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ...

from Kannadaprabha - Kannadaprabha.com http://bit.ly/2XbrOU1
via IFTTT

Frozen Mango and Sabza Smoothie | Mango Mania | Sanjeev Kapoor Khazana



from Sanjeev Kapoor Khazana https://www.youtube.com/watch?v=mmqeqru1kVY
via IFTTT

Chakki Ki Sabzi | Sanjeev Kapoor Khazana



from Sanjeev Kapoor Khazana https://www.youtube.com/watch?v=RdoEJLSsd_w
via IFTTT

Sunday, 14 April 2019

Dosa Waffle Sandwich | Sanjeev Kapoor Khazana



from Sanjeev Kapoor Khazana https://www.youtube.com/watch?v=ONm2mNIC01Y
via IFTTT

ಮಂಗಳೂರು: ಮೋದಿ ರ್ಯಾಲಿ ಬಳಿಕ ಬಸ್ ಮೇಲೆ ಕಲ್ಲು ತೂರಿದ್ದ 7 ಜನರ ಬಂಧನ

ಶನಿವಾರ ಮಂಗಳುರಿನ ನೆಘರೂ ಮೈದಾನದಲ್ಲಿ ಆಯೋಜಿತವಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ರ್ಯಾಲೆಗೆ ತೆರಳಿದ್ದ ಬಸ್ ಮೇಲೆ ಕಲ್ಲುತೂರಾಟ ಘಟನೆಗೆ ಸಂಬಂಧಿಸಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

from Kannadaprabha - Kannadaprabha.com http://bit.ly/2Gocv56
via IFTTT

ಆತ್ಮಹತ್ಯೆ ಯತ್ನ ಪ್ರಕರಣ: ಮೈಸೂರು ಶಾಸಕ ರಾಮದಾಸ್ ಖುಲಾಸೆ

ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ನಿರ್ದೋಷಿ ಎಂದು ಕರ್ನಾಟಕ ನ್ಯಾಯಾಲಯ ತೀರ್ಪಿತ್ತಿದೆ.

from Kannadaprabha - Kannadaprabha.com http://bit.ly/2ICvvyh
via IFTTT

ಬೆಂಗಳೂರಿನಲ್ಲಿ ಮತ್ತೊಂದು ದುರಂತ: ರಾಜಾಕಾಲುವೆ ಕುಸಿದು ಇಬ್ಬರು ಸಾವು

: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ದುರಂತ ಸಂಬವಿಸಿದೆ. ರಾಜಕಾಲುವೆಯ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿ ನಾಲ್ವರು ಗಾಯಗೊಂಡ ಘಟನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2GlAlhD
via IFTTT

ಬೆಂಗಳೂರು: ಫ್ಲೈ ಓವರ್ ಕೆಳಗೆ ಬಿದ್ದ ಲಾರಿ, ಚಾಲಕ ಪಾರು, ಕ್ಲೀನರ್ ಸಾವು

ನಗರದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಯಶವಂತಪುರ ಮೇಲ್ಸೇತುವೆಯಲ್ಲಿ ...

from Kannadaprabha - Kannadaprabha.com http://bit.ly/2Iwpi6Q
via IFTTT

Meethe Chawal | Baisaki Special | Saanjha Chulha | Sanjeev Kapoor Khazana



from Sanjeev Kapoor Khazana https://www.youtube.com/watch?v=WCzbKG6z8Ew
via IFTTT

Tariwala Chicken | Sanjeev Kapoor Khazana



from Sanjeev Kapoor Khazana https://www.youtube.com/watch?v=-iimb5KzA6Y
via IFTTT

Eggless Atta Cake | Sanjeev Kapoor Khazana



from Sanjeev Kapoor Khazana https://www.youtube.com/watch?v=bHLSil_HxDw
via IFTTT

Saturday, 13 April 2019

Baby Carrot Green Salad | Grow To Eat | Chef Shalaka | Sanjeev Kapoor Khazana



from Sanjeev Kapoor Khazana https://www.youtube.com/watch?v=xYFYKMDTIxA
via IFTTT

ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್‌ ಬಳಕೆ ನಿಷೇಧ: ಮಂಜುನಾಥ್ ಪ್ರಸಾದ್‌

ಮತಗಟ್ಟೆಯ 100 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಮೊಬೈಲ್‌ ಬಳಕೆ, ವೀಡಿಯೋ ಚಿತ್ರೀಕರಣ ಮತ್ತು ಇತರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ....

from Kannadaprabha - Kannadaprabha.com http://bit.ly/2IiAyEF
via IFTTT

ಮಂಡ್ಯ: ಖಾಸಗಿ ಬಸ್‌ನಲ್ಲಿ ಬೆಂಕಿ, ಚಾಲಕನ ಮುನ್ನೆಚ್ಚರಿಕೆಯಿಂದ ತಪ್ಪಿದ ಭಾರೀ ಅನಾಹುತ

ಖಾಸಗಿ ಬಸ್ ನ ಇಂಜಿನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಸಂಪೂರ್ಣ ಬಸ್ ಹೊತ್ತಿ ಉರಿದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2X2BDUe
via IFTTT

ಬೆಂಗಳೂರು: ಮನೆಗೆ ನುಗ್ಗಿದ ಟಿಪ್ಪರ್ ಲಾರಿ, ಸ್ಥಳದಲ್ಲೇ ಇಬ್ಬರ ಸಾವು

ಟಿಪ್ಪರ್ ಲಾರಿಯೊಂದು ಮನೆಗೆ ನುಗ್ಗಿದ ಪರಿಣಾಮ ಸ್ಥಳದಲ್ಲೇ ಇಬ್ಬರು ದಾರುಣ ಸಾವಿಗೀಡಾದ ಘಟನೆ ಬೆಂಗಳುರು ಹೊರವಲಯದ ಹೊಸಕೋಟೆ ಬೋಧನಹೊಸಹಳ್ಳಿಉಅಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2IiJ7zh
via IFTTT

ಬೆಂಗಳೂರು: ಹಾಡಹಗಲೇ 3 ವರ್ಷದ ಬಾಲಕಿ ಅಪಹರಣ, ಕಾರಣ ಇನ್ನೂ ನಿಗೂಢ

ಮೂರು ವರ್ಷದ ಬಾಲಕಿಯೊಬ್ಬಳು ಚಾಕಲೇಟ್ ತರುವುದಕ್ಕೆಂದು ಮನೆಯ ಸಮೀಪದ ಅಂಗಡಿಗೆ ತೆರಳಿದ್ದಾಗ ದ್ವಿಚಕ್ರ ವಾಹನ ದಲ್ಲಿ ಆಗಮಿಸಿದ ದುಷ್ಕರ್ಮಿಗಳು ಅಪಹರಿಸಿದ ಘಟನೆ ಬೆಂಗಳೂರು ಸಂಪಿಗೆಹಳ್ಳಿ ಎಸ್.ಆರ್.ಕೆ ನಗರದಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2X7SNzN
via IFTTT

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು

ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಶಾಸಕಿಯ ತಲೆಗೆ ಗಂಬೀರ ಗಾಯಗಳಾಗಿದೆ.

from Kannadaprabha - Kannadaprabha.com http://bit.ly/2IjE8y5
via IFTTT

ಜೀವ ಬೆದರಿಕೆಯಿದೆ ಎಂದು ಪೊಲೀಸರ ಮೊರೆ ಹೋದ ಯಡಿಯೂರಪ್ಪನವರ ಮಾಜಿ ಪಿಎ

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಖಾಸಗಿ ಸಹಾಯಕನಿಂದ ಅಪಹರಣ ...

from Kannadaprabha - Kannadaprabha.com http://www.kannadaprabha.com/karnataka/karnataka-bjp-chief-bs-yeddyurappa’s-former-pa-alleges-threat-to-life-seeks-protection/337314.html
via IFTTT

ಚಂದ್ರಯಾನ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಡಾ. ಎಸ್.ಕೆ. ಶಿವಕುಮಾರ್ ನಿಧನ

ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋದ ಮಹತ್ವದ ಚಂದ್ರಯಾನ ಯೋಜನೆಯಲ್ಲಿ ಭಾಗವಹಿಸಿ ಖ್ಯಾತರಾಗಿದ್ದ ಬಾಹ್ಯಾಕಾಶ ವಿಜ್ಞಾನಿ ಡಾ.ಎಸ್.ಕೆ.ಶಿವಕುಮಾರ್(65)ಶನಿವಾರ ನಿಧನರಾದರು.

from Kannadaprabha - Kannadaprabha.com http://bit.ly/2XcbUZL
via IFTTT

ಬೇಸಿಗೆಯಲ್ಲಿ ಬತ್ತಿಹೋಗುವ ಜೀವಜಲ: ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಕೆರೆ ನಿರ್ಮಿಸಿದ ವೈದ್ಯ!

ವೃತ್ತಿಯಲ್ಲಿ ವೈದ್ಯ ಮತ್ತು ಪ್ರಾಣಿಪ್ರೇಮಿ ಆಗಿರುವ ನಾಗರಾಜ್ ಗ್ರಾಮಪುರೋಹಿತ್ ನರೇಗಲ್ ಪಟ್ಟಣದಲ್ಲಿ ಕೆರೆಯೊಂದನ್ನು ನಿರ್ಮಿಸಲು ಹೊರಟಿದ್ದಾರೆ....

from Kannadaprabha - Kannadaprabha.com http://bit.ly/2IiAwwx
via IFTTT

ಭೂ ಪರಿವರ್ತನೆ ಇನ್ನು ತ್ವರಿತ ಮತ್ತು ಸುಲಭ, ಆನ್ ಲೈನ್ ನಲ್ಲಿ ಸೇವೆ ಲಭ್ಯ

ಇನ್ನು ಮುಂದೆ ಕಂದಾಯ ನಿವೇಶನವನ್ನು ಕಂದಾಯರಹಿತ ನಿವೇಶನವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗೆ ...

from Kannadaprabha - Kannadaprabha.com http://bit.ly/2Xg2rRh
via IFTTT

ಭದ್ರಾ ನದಿ ದಂಡೆಯಲ್ಲಿ ಡ್ರೋನ್ ಕ್ಯಾಮರಾ ಮೂಲಕ ಚಿತ್ರೀಕರಣ; ಕಡಲಹಕ್ಕಿ ಸಾವು, ಪರಿಸರವಾದಿಗಳಲ್ಲಿ ಆತಂಕ

ಕಳೆದ ವಾರ ಇಲ್ಲಿನ ಭದ್ರಾ ನದಿ ದಂಡೆಯಲ್ಲಿ ಚಿತ್ರತಂಡ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಬಳಸಲಾಗಿದ್ದ...

from Kannadaprabha - Kannadaprabha.com http://bit.ly/2IjqxXU
via IFTTT

ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ, ಇಬ್ಬರು ಬೈಕ್ ಸವಾರರ ಸಾವು

ಶಿವಮೊಗ್ಗದಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಧಾರುಣವಾಗಿ ಸಾವನ್ನಪ್ಪಿದ್ದಾರೆ.

from Kannadaprabha - Kannadaprabha.com http://bit.ly/2X7SxAP
via IFTTT

Crispy Fried Chicken | Sanjeev Kapoor Khazana



from Sanjeev Kapoor Khazana https://www.youtube.com/watch?v=PuD3kt_68DQ
via IFTTT

Palak Boondi | Sanjeev Kapoor Khazana



from Sanjeev Kapoor Khazana https://www.youtube.com/watch?v=WxxWBIRBw9w
via IFTTT

Chicken Swirls | Sanjeev Kapoor Khazana



from Sanjeev Kapoor Khazana https://www.youtube.com/watch?v=c5fK2Vr2Wvg
via IFTTT

Friday, 12 April 2019

Cream of Chicken Soup | Sanjeev Kapoor Khazana



from Sanjeev Kapoor Khazana https://www.youtube.com/watch?v=Q9J4FU2IDJ8
via IFTTT

ಏ.15ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಸಿ.ಶಿಖಾ ಮಾಹಿತಿ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 15 ರಂದು ಸೋಮವಾರ ಪ್ರಕಟಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಹೇಳಿದ್ದಾರೆ.

from Kannadaprabha - Kannadaprabha.com http://bit.ly/2Z3ucy5
via IFTTT

ಬೆಂಗಳೂರು: ಟೆರೇಸ್ ನಲ್ಲಿ ಸಿಗರೇಟು ಸೇದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ; ಪೊಲೀಸರಿಂದ ತನಿಖೆ

ಸ್ನೇಹಿತನ ಮನೆಯ ಟೆರೇಸ್ ಮೇಲೆ ಸಿಗರೇಟು ಹೊತ್ತಿಸಿ ಬಾಯಲ್ಲಿಟ್ಟು ಹೊಗೆ ಬಿಡುತ್ತಿದ್ದ ರಾಮಮೂರ್ತಿ ...

from Kannadaprabha - Kannadaprabha.com http://bit.ly/2Uftb2a
via IFTTT

ಮುಂಬೈ ಮೂಲದ ಬರಹಗಾರ ಬೆಂಗಳೂರಿನಲ್ಲಿ ಶಂಕಾಸ್ಪದ ಸಾವು

43 ವರ್ಷದ ಮುಂಬೈ ಮೂಲದ ವ್ಯಕ್ತಿಯೊಬ್ಬ ಬೆಂಗಳೂರು ಬಾಣಸವಾಡಿಯ ತನ್ನ ಮನೆಯಲ್ಲಿ ಕುಳಿತಿರುವ ಭಂಗಿಯಲ್ಲೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ

from Kannadaprabha - Kannadaprabha.com http://bit.ly/2Z562mK
via IFTTT

ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ಅಧೀನ ಕಾಲೇಜುಗಳಲ್ಲಿ ಉದ್ಯಮ ಕೇಂದ್ರಗಳ ಸ್ಥಾಪನೆ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಅಧೀನದಲ್ಲಿರುವ ಎಲ್ಲಾ ಎಂಜಿನಿಯರಿಂಗ್ ...

from Kannadaprabha - Kannadaprabha.com http://bit.ly/2UamgY8
via IFTTT

Mirchi Ke Tipore | Sanjeev Kapoor Khazana



from Sanjeev Kapoor Khazana https://www.youtube.com/watch?v=pDZ9G99xnTw
via IFTTT

Jain Chole Bhature | Sanjeev Kapoor Khazana



from Sanjeev Kapoor Khazana https://www.youtube.com/watch?v=bgMsWZunDmE
via IFTTT

Chatpata Aloo Chaat | Sanjeev Kapoor Khazana



from Sanjeev Kapoor Khazana https://www.youtube.com/watch?v=azE2qhw5m38
via IFTTT

Thursday, 11 April 2019

Aloo Akbari | Sanjeev Kapoor Khazana



from Sanjeev Kapoor Khazana https://www.youtube.com/watch?v=O_jrZJ3DHic
via IFTTT

ಬೆಂಗಳೂರು: ನೀರಿಲ್ಲದೆ ಒಣಗುತ್ತಿರುವ ಮಡಿವಾಳ ಕೆರೆ, ದೋಣಿ ವಿಹಾರ ಸ್ಥಗಿತ

ಬಿರು ಬೇಸಿಗೆಯಿಂದಾಗಿ ನಗರದ ಅತ್ಯಂತ ಹಳೆಯ ಹಾಗೂ ದೊಡ್ಡ ಕೆರೆಗಳಲ್ಲಿ ಒಂದಾದ ಮಡಿವಾಳ ಕೆರೆ ನೀರಿಲ್ಲದೆ ಒಣಗುತ್ತಿದ್ದು, ದೋಣಿ ವಿಹಾರವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.

from Kannadaprabha - Kannadaprabha.com http://bit.ly/2uX5Ubf
via IFTTT

ದ್ವಿತೀಯ ಪಿಯು ಫಲಿತಾಂಶ ಏ.17ಕ್ಕೆ ಪ್ರಕಟವಾಗುವುದಿಲ್ಲ: ಸಿ.ಶಿಖಾ ಸ್ಪಷ್ಟನೆ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 17ಕ್ಕೆ ಪ್ರಕಟವಾಗುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ...

from Kannadaprabha - Kannadaprabha.com http://bit.ly/2P76ign
via IFTTT

ಬೆಂಗಳೂರು: ಸೈಬರ್ ಅಪರಾಧಗಳಿಗೆ ಬಲಿಯಾದವರಲ್ಲಿ ವಿದ್ಯಾವಂತರ ಪ್ರಮಾಣವೇ ಹೆಚ್ಚು!

ನಗರದಲ್ಲಿ ಸೈಬರ್ ಅಪರಾಧ ಗಳಲ್ಲಿ ವಂಚನೆಗೊಳಗಾಗುವ 99% ಸಂತ್ರಸ್ಥರು ಉನ್ನತ ಶಿಕ್ಷಣ ಪದವಿಯನ್ನು ಹೊಂದಿದವರಿರುತ್ತಾರೆ, ಇದರಲ್ಲಿ ಇತ್ಯಂತ ಕಡಿಮೆ ಪ್ರಮಾಣದ ಜನರು ಕಡಿಮೆ....

from Kannadaprabha - Kannadaprabha.com http://bit.ly/2v05YXO
via IFTTT

ಏಪ್ರಿಲ್ 17ಕ್ಕೆ ದ್ವಿತೀಯ ಪಿಯು ರಿಸಲ್ಟ್, ಇದೇ ಮೊದಲ ಬಾರಿ ಸಿಇಟಿ ಪರೀಕ್ಷೆಗೆ ಮುನ್ನವೇ ಫಲಿತಾಂಶ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 17ರಂದು ಪ್ರಕಟವಾಗಲಿದೆ. ಇದೇ ಮೊದಲ ಬಾರಿಗೆ ಸಿಇಟಿ ಪರೀಕ್ಷೆ ಪ್ರಾರಂಭಕ್ಕೆ ಮುನ್ನ ಪಿಯು ಫಲಿತಾಂಶ ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಜ್ಜಾಗಿದೆ.

from Kannadaprabha - Kannadaprabha.com http://bit.ly/2P761dl
via IFTTT

ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗ ವ್ಯಾಪಾರಿಗಳ ಮೇಲೆ ಐಟಿ ದಾಳಿ

ರಾಜ್ಯದ ಪ್ರಭಾವಿ ರಾಜಕೀಯ ನಾಯಕರು ಮತ್ತು ಅವರ ಆಪ್ತರ ನಿವಾಸ ಮತ್ತು ಕಚೇರಿ ಮೇಲೆ ಐಟಿ ...

from Kannadaprabha - Kannadaprabha.com http://bit.ly/2uY35GP
via IFTTT

ಸಿಎಂ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಅಪಾಯದಿಂದ ಪಾರು

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ...

from Kannadaprabha - Kannadaprabha.com http://bit.ly/2P4DV2g
via IFTTT

ವಾರದೊಳಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಸಾಧ್ಯತೆ

ಇತ್ತೀಚಿಗೆ ಮುಕ್ತಾಯಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ವಾರದೊಳಗೆ ಪ್ರಕಟಗೊಳ್ಳುವ ಸಾಧ್ಯತೆ ಇದೆ

from Kannadaprabha - Kannadaprabha.com http://bit.ly/2uZ5Zej
via IFTTT

ಬೆಳಗಾವಿ: ಪ್ರಕಾಶ್ ಹುಕ್ಕೇರಿ, ಜಾರಕಿಹೊಳಿ ಸೋದರರ ಆಪ್ತರ ಮನೆ ಮೇಲೆ ಐಟಿ ದಾಳಿ

ಚುನಾವಣೆಗೆ ಅಪಾರ ಪ್ರಮಾಣದಲ್ಲಿ ಹಣ ಹರಿದುಬರುವ ಕಡೆಗಳಲ್ಲಿ ಐಟಿ ಇಲಾಖೆ ಅಧಿಕಾರಿಗಳು ದಾಳಿ ...

from Kannadaprabha - Kannadaprabha.com http://bit.ly/2P19Z7g
via IFTTT

4 Types Of Frozen Yogurt | Sanjeev Kapoor Khazana



from Sanjeev Kapoor Khazana https://www.youtube.com/watch?v=wLsTL9RvOTE
via IFTTT

Cheesy Cheela Sandwich | Sanjeev Kapoor Khazana



from Sanjeev Kapoor Khazana https://www.youtube.com/watch?v=UtRsC6Q0wZ0
via IFTTT

Chicken Pepper Fry | Sanjeev Kapoor Khazana



from Sanjeev Kapoor Khazana https://www.youtube.com/watch?v=4QbT0tvcmSo
via IFTTT

Wednesday, 10 April 2019

Egg Sandwich | Sanjeev Kapoor Khazana



from Sanjeev Kapoor Khazana https://www.youtube.com/watch?v=yZC7m3_pNtQ
via IFTTT

ಬಳ್ಳಾರಿ: ಅನಿಲ್ ಲಾಡ್ ಮನೆ, ಬಿಜೆಪಿ ಅಭ್ಯರ್ಥಿ ಬೆಂಬಲಿಗರಿದ್ದ ಹೊಟೇಲ್ ಮೇಲೆ ಐಟಿ ದಾಳಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದ್ದು ಬುಧವಾರ ನಸುಕಿನ ಜಾವ ಬಳ್ಳಾರಿ ಬಿಜೆಪಿ...

from Kannadaprabha - Kannadaprabha.com http://bit.ly/2X0Bz7o
via IFTTT

ಸಿಎಂ ಕುಮಾರಸ್ವಾಮಿ, ಇತರರ ವಿರುದ್ಧ ಐಟಿ ಇಲಾಖೆ ದೂರು: ಎಸಿಪಿಯಿಂದ ತನಿಖೆ

ಇತ್ತೀಚಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅವರ ಸಂಪುಟದ ಸಚಿವರ...

from Kannadaprabha - Kannadaprabha.com http://bit.ly/2I93mzj
via IFTTT

ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಪೋಲೀಸರ ವಿರುದ್ಧವೇ ಲೈಂಗಿಕ ಕಿರುಕುಳದ ಕಟ್ಟುಕಥೆ ಹೆಣೆದಳು!

ಯುವತಿಯೊಬ್ಬಳು ತನ್ನ ಮೇಲೆ ಪೊಲೀಸರೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ, ಅವರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ ನನ್ನ ಕಾಲನ್ನು ಮುರಿದಿದ್ದಾರೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡು....

from Kannadaprabha - Kannadaprabha.com http://bit.ly/2WZ4pVJ
via IFTTT

ಮಾಜಿ ಪ್ರೇಮಿಯಿಂದ ಖಾಸಗಿ ಚಿತ್ರಗಳ ಬಹಿರಂಗ ಬೆದರಿಕೆ, ನವದಂಪತಿಗಳಿಂದ ದೂರು ದಾಖಲು

ಸೀಮಾ (ಹೆಸರು ಬದಲಾಯಿಸಲಾಗಿದೆ) 23 ವರ್ಷದ ಐಟಿ ವೃತ್ತಿಪರ ಮಹಿಳೆ. ಇತ್ತೀಚೆಗೆ ತಾನು ವಿವಾಹವಾಗಿದ್ದು ಪತಿಯೊಡನೆ ಹೊಸ ಜೀವನ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಳು. ಆದರೆ ತನ್ನ ಮಾಜಿ ಪ್ರೇಮಿಯೊಬ್ಬ....

from Kannadaprabha - Kannadaprabha.com http://bit.ly/2IbCcI3
via IFTTT

ಹಾಸನ: ವಿಷ್ಣುಸಮುದ್ರ ಕೆರೆಗೆ ಕಾರು ಉರುಳಿ ಅಪಘಾತ, ವೃದ್ದೆ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದ ಪರಿಣಾಮ ವೃದ್ದ ಮಹಿಳೆ ಸಾವನ್ನಪ್ಪಿದ್ದು ತಾಯಿ, ಮಗ ಅದೃಷ್ಟವಶಾತ್ ಪಾರಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2X1w4FM
via IFTTT

ಬೆಂಗಳೂರು: ಏಳು ತಿಂಗಳಿಂದ ಸಂಬಳ ನೀಡದ್ದಕ್ಕೆ ಬಾಸ್‌ನ್ನೇ ಅಪಹರಿಸಿದ್ರು!

ಏಳು ತಿಂಗಳಿನಿಂದ ಸಂಬಳ ನೀಡದಿದ್ದ ಸಂಸ್ಥೆಯ ಮಾಲೀಕರನ್ನು ಅದೇ ಸಂಸ್ಥೆಯ ಉದ್ಯೋಗಿಗಳು ಅಫರಿಸಿದ ಘಟನೆ ಬೆಂಗಳುರಿನಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2IaBQ4y
via IFTTT

ಟಿಕ್ ಟಾಕ್ ಆಪ್ ಹೊಸ ರೀತಿಯ ವ್ಯಸನ: ತಜ್ಞರ ಎಚ್ಚರಿಕೆ

ಸ್ಮಾರ್ಟ್ ಫೋನ್ ನಲ್ಲಿ ಟಿಕ್ ಟಾಕ್ ಆಪ್ ಯುವಜನತೆ ಹೊಸ ರೀತಿಯ ವ್ಯಸನವಾಗಿ ಕಾಡುತ್ತಿದೆ.

from Kannadaprabha - Kannadaprabha.com http://bit.ly/2WZ3WCX
via IFTTT

ವಿಷ ಪ್ರಸಾದ ದುರಂತ: ಸುಳ್ವಾಡಿ ದೇವಾಲಯ ಕೊನೆಗೂ ರಾಜ್ಯ ಸರ್ಕಾರದ ವಶಕ್ಕೆ

ಕಳೆದ ವರ್ಷದ ಡಿಸೆಂಬರ್‌ ನಲ್ಲಿ ವಿಷ ಪ್ರಸಾದ ದುರಂತಕ್ಕೆ ಸಾಕ್ಷಿಯಾಗಿದ್ದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ ಮಾರಮ್ಮ ದೇವಸ್ಥಾನವನ್ನು ಕೊನೆಗೂ ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

from Kannadaprabha - Kannadaprabha.com http://bit.ly/2P4Hs0U
via IFTTT

ಪತ್ನಿಗೆ ನಾಯಿಯಿಂದ ಸಂಭೋಗ ಮಾಡಿಸಿದ್ದ ಪತಿ, ಅಪರಾಧಿ ಎಂದ ಕೋರ್ಟ್, ನಾಳೆ ಶಿಕ್ಷೆ ಪ್ರಮಾಣ!

ಪತ್ನಿಯೊಂದಿಗೆ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದುದ್ದಲ್ಲದೇ, ನಾಯಿಯೊಂದಿಗೆ ಸಂಭೋಗ ಮಾಡಿಸಿದ್ದ ವ್ಯಕ್ತಿಯನ್ನು ಕೋರ್ಟ್ ಅಪರಾಧಿ ಎಂದು ತೀರ್ಮಾನಿಸಿದೆ.

from Kannadaprabha - Kannadaprabha.com http://bit.ly/2uUzApj
via IFTTT

Madras Curry Chicken Risotto | Sanjeev Kapoor Khazana



from Sanjeev Kapoor Khazana https://www.youtube.com/watch?v=XvXsfbRkwbs
via IFTTT

Sabut Pyaz Ki Sabzi | साबुत प्याज़ की सब्ज़ी | Sanjeev Kapoor Khazana



from Sanjeev Kapoor Khazana https://www.youtube.com/watch?v=x85qYgWD7Vw
via IFTTT

Pasta Chaat | Sanjeev Kapoor Khazana



from Sanjeev Kapoor Khazana https://www.youtube.com/watch?v=dVbyyDAP2FM
via IFTTT

Tuesday, 9 April 2019

Chicken Shawarma Salad | Sanjeev Kapoor Khazana



from Sanjeev Kapoor Khazana https://www.youtube.com/watch?v=JTuG6qPVNaU
via IFTTT

ಐಟಿ ಕಚೇರಿ ಎದುರು ಪ್ರತಿಭಟನೆ: ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ಹಲವರ ವಿರುದ್ಧ ದೂರು ನೀಡಿದ ಐಟಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್ ಮುಖಂಡರ ಆಪ್ತರ ಮನೆ ಮೇಲೆ ನಡೆಸಿದ್ದ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ ...

from Kannadaprabha - Kannadaprabha.com http://bit.ly/2GaMkPd
via IFTTT

ಎಚ್ಎಎಲ್ ನಲ್ಲಿ ಮತ್ತೆ ಭದ್ರತಾ ಲೋಪ, ಲಕ್ಷಾಂತರ ಮೌಲ್ಯದ ತಾಮ್ರದ ಕೇಬಲ್ ಕಳವು

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಆವರಣದಲ್ಲಿರಿಸಲಾಗಿದ್ದ 2.5 ಲಕ್ಷ ಮೌಲ್ಯದ ತಾಮ್ರದ ಕೇಬಲ್ ಗಳು ಕಳುವಾಗಿದೆ

from Kannadaprabha - Kannadaprabha.com http://bit.ly/2U8pGdM
via IFTTT

ಮದವೇರಿದ ಸಾಕಾನೆ ಎಸ್ಕೇಪ್: ದುಬಾರೆ ಆನೆ ಶಿಬಿರ ಕ್ಲೋಸ್

ಕುಶಾಲ ನಗರದಲ್ಲಿರುವ ದುಬಾರೆ ಆನೆ ಶಿಬಿರವನ್ನು ಮುಚ್ಚಿರುವ ಅರಣ್ಯ ಇಲಾಖೆ, ಹೈ ಅಲರ್ಟ್ ಘೋಷಿಸಿದ್ದು, ಅಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ...

from Kannadaprabha - Kannadaprabha.com http://bit.ly/2Z00YQz
via IFTTT

Vaghareli Rotii | Jamelai Halo | Sanjeev Kapoor Khazana



from Sanjeev Kapoor Khazana https://www.youtube.com/watch?v=NdBO2GUo6TA
via IFTTT

Chilli Cheese Poppers | Sanjeev Kapoor Khazana



from Sanjeev Kapoor Khazana https://www.youtube.com/watch?v=3xSsR1wbs_0
via IFTTT

Samosa Pinwheel | Sanjeev Kapoor Khazana



from Sanjeev Kapoor Khazana https://www.youtube.com/watch?v=-NCf4N39GS8
via IFTTT

Monday, 8 April 2019

Egg Tikka | Sanjeev Kapoor Khazana



from Sanjeev Kapoor Khazana https://www.youtube.com/watch?v=6WNxTwjGyZw
via IFTTT

ಬೆಂಗಳೂರು: ಸಂಬಂಧಿಕನ ಅತ್ಯಾಚಾರದಿಂದ ಬಯಲಾಯ್ತು ಮಗಳ ಮೇಲೆ ತಂದೆಯ ನಿರಂತರ ಅತ್ಯಾಚಾರ ವಿಷಯ!

ಸಂಬಂಧಿಕನೊಬ್ಬ 17 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದು ಈ ಪ್ರಕರಣದಿಂದ ಆಕೆಯ ಮೇಲೆ ತಂದೆಯೇ ನಿರಂತರವಾಗಿ ಒಂದು ವರ್ಷದಿಂದ ಅತ್ಯಾಚಾರ ನಡೆಸುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.

from Kannadaprabha - Kannadaprabha.com http://bit.ly/2UHaGrI
via IFTTT

ಆರ್​ಸಿಬಿ ಪಂದ್ಯದ ವೇಳೆ ಮೊಹಮ್ಮದ್ ನಲಪಾಡ್ 'ಚೌಕಿದಾರ್ ಚೋರ್ ಹೈ' ಘೋಷಣೆ, ವಿಡಿಯೋ ವೈರಲ್!

ಉದ್ಯಮಿಯೊಬ್ಬರ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್...

from Kannadaprabha - Kannadaprabha.com http://bit.ly/2KsxVlg
via IFTTT

ಸುಲಿಗೆಗಿಳಿದ ಮಧ್ಯವರ್ತಿಗಳು, ಆರ್ ಟಿಐ ಕಾರ್ಯಕರ್ತರು: ಹೈಕೋರ್ಟ್ ತರಾಟೆ

ಕಾನೂನುಬದ್ಧವಾಗಿ ಕಟ್ಟಡ ನಿರ್ಮಿಸಿದ್ದರೂ, ಅದರ ಮಾಲೀಕರಿಗೆ ಸ್ವಾಧೀನ ಪತ್ರ ನೀಡದೆ ಸತಾಯಿಸುತ್ತಿರುವ ಬೃಹತ್ ಬೆಂಗಳೂರು...

from Kannadaprabha - Kannadaprabha.com http://bit.ly/2UCp8Bp
via IFTTT

ಯುಪಿಎಸ್ ಸಿ ಟಾಪರ್ ಕನಿಷ್ಕ್ ಕಟಾರಿಯಾರಿಗೆ ಬೆಂಗಳೂರಿನ ನಂಟು

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2018ನೇ ಸಾಲಿನ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಕನಿಷ್ಕ್ ಕಟಾರಿಯಾ ಬೆಂಗಳೂರಿನೊಂದಿಗೆ ಸಂಪರ್ಕ ಹೊಂದಿದ್ದಾರೆ.

from Kannadaprabha - Kannadaprabha.com http://bit.ly/2KjLi7l
via IFTTT

ಯುಗಾದಿ, ಚುನಾವಣೆ; ಮನೆಕೆಲಸದಾಕೆಗೆ ರಜೆ, ಮನೆಯೊಡತಿಗೆ ಸಜೆ

ನಗರದ ಮೇಲ್ಮಧ್ಯಮ, ಶ್ರೀಮಂತ ಕುಟುಂಬದ ಗೃಹಿಣಿಯರಿಗೆ ಸಮಸ್ಯೆಯಾಗಿದೆ, ಇದಕ್ಕೆ ಕಾರಣ ...

from Kannadaprabha - Kannadaprabha.com http://www.kannadaprabha.com/karnataka/bais-go-on-pl-leave-bengaluru’s-women-in-the-soup/337007.html
via IFTTT

Chicken and Caramelised Onion Sandwich | Sanjeev Kapoor Khazana



from Sanjeev Kapoor Khazana https://www.youtube.com/watch?v=YYp4rHnXVgw
via IFTTT

Open Keema Samosa | Sanjeev Kapoor Khazana



from Sanjeev Kapoor Khazana https://www.youtube.com/watch?v=3gslAH7xeYM
via IFTTT

Kathal Ke Kebab | Sanjeev Kapoor Khazana



from Sanjeev Kapoor Khazana https://www.youtube.com/watch?v=QqH9t1zywNk
via IFTTT

Sunday, 7 April 2019

Bhaji Burger | Sanjeev Kapoor Khazana



from Sanjeev Kapoor Khazana https://www.youtube.com/watch?v=Xwlbu7NX_ew
via IFTTT

ವಿಜಯಪುರ: ಭೀಮಾ ನದಿಗೆ ಸ್ನಾನಕ್ಕೆ ತೆರಳಿದ್ದ ಮೂವರು ನೀರುಪಾಲು

ಭೀಮಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಮೂವರು ನೀರುಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2IoPRLl
via IFTTT

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪಗೆ ಜೀವ ಬೆದರಿಕೆ, ದೂರು ದಾಖಲು

ಮಾಜಿ ಉಪಮುಖ್ಯಮಂತ್ರಿ, ಶಿವಮೊಗ್ಗ ನಗರ ಬಿಜೆಪಿ ಶಾಸಕ ಕೆ.ಎಚ್. ಈಶ್ವರಪ್ಪ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಈ ಕುರಿತಂತೆ ಅವರು ಶಿವಮೊಗ್ಗ ಜಿಲ್ಲಾ ಪೋಲೀಸ್ ವರಿಷ್ಠರಲ್ಲಿ ದೂರು ದಾಖಲಿಸಿದ್ದಾರೆ.

from Kannadaprabha - Kannadaprabha.com http://bit.ly/2G5TYKk
via IFTTT

Mac And Cheese | Cook It Up With Tiffany | Sanjeev Kapoor Khazana



from Sanjeev Kapoor Khazana https://www.youtube.com/watch?v=RSDWqMwd-m8
via IFTTT

Crispy Dahi Wade | Sanjeev Kapoor Khazana



from Sanjeev Kapoor Khazana https://www.youtube.com/watch?v=EaHO34fflHg
via IFTTT

Sunflower Microgreen Salad | Grow To Eat | Chef Shalaka | Sanjeev Kapoor Khazana



from Sanjeev Kapoor Khazana https://www.youtube.com/watch?v=HG4kv9hWILc
via IFTTT

Saturday, 6 April 2019

Chicken Cafreal | Sanjeev Kapoor Khazana



from Sanjeev Kapoor Khazana https://www.youtube.com/watch?v=Xd-LnkSyGPQ
via IFTTT

ಯುಗಾದಿ ದಿನವೇ ಜವರಾಯನ ಅಟ್ಟಹಾಸ: ಬೆಂಗಳೂರು ರಸ್ತೆ ಅಪಘಾತದಲ್ಲಿ ಮೂವರ ಸಾವು

ಯುಗಾದಿ ಹಬ್ಬದಂದೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಹೊಸೂರು- ಸೂಳೆಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

from Kannadaprabha - Kannadaprabha.com http://bit.ly/2OWfaWk
via IFTTT

Cauliflower Popcorn | Sanjeev Kapoor Khazana



from Sanjeev Kapoor Khazana https://www.youtube.com/watch?v=JucC4V7Sy5M
via IFTTT

Apple Pineapple Suprise | Sanjeev Kapoor Khazana



from Sanjeev Kapoor Khazana https://www.youtube.com/watch?v=syJ6kCRCYGY
via IFTTT

Kurmura Chiwda | Sanjeev Kapoor Khazana



from Sanjeev Kapoor Khazana https://www.youtube.com/watch?v=4RHYZu62lyA
via IFTTT

Friday, 5 April 2019

Fried Calamari | Sanjeev Kapoor Khazana



from Sanjeev Kapoor Khazana https://www.youtube.com/watch?v=HyyUTEOwdLs
via IFTTT

ಐಟಿ ದಾಳಿ ವಿರುದ್ಧ ಬೀದಿಗಿಳಿದು ರಂಪಾಟ; ಆದರೆ ಸಿಎಂ ಆಪ್ತನ ಬಳಿ ಸಿಕ್ಕಿದ್ದು ಬರೋಬ್ಬರಿ 6 ಕೋಟಿ ರು.!

ವಿನಾಃ ಕಾರಣ ಮೈತ್ರಿ ಸರ್ಕಾರದ ನಾಯಕರ ಮೇಲೆ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರು ಬೀದಿಗಿಳಿದು...

from Kannadaprabha - Kannadaprabha.com http://bit.ly/2FRSGSc
via IFTTT

ನನಗೆ ಸೂರು ಕಲ್ಪಿಸುವ ಭರವಸೆ ಕೊಡುವವರಿಗೆ ನನ್ನ ಮತ; ಕೊಪ್ಪಳ ವೃದ್ಧ ಮಹಿಳೆ!

ಪ್ರತಿ ಬಾರಿ ಮತ ಚಲಾಯಿಸುವಾಗಲೂ ನನಗೆ ಸ್ವಂತ ಮನೆಯೊಂದನ್ನು ಕಟ್ಟಿಸಿಕೊಡುತ್ತಾರಾ ಅಂತಾ ಆಶಾ ಭಾವವನ್ನು ಕಟ್ಟಿಕೊಂಡೆ ಮತ ಚಲಾಯಿಸುತ್ತಿದ್ದೇನೆ.

from Kannadaprabha - Kannadaprabha.com http://bit.ly/2UgFNLe
via IFTTT

ಧಾರವಾಡ ಆಯ್ತು, ಈಗ ಬೆಂಗಳೂರು ಸರದಿ, ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರ ಸಾವು!

ಧಾರವಾಡ ಕಟ್ಟಡ ಕುಸಿತ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಇತ್ತ ಬೆಂಗಳೂರಿನಲ್ಲೂ ಅಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.

from Kannadaprabha - Kannadaprabha.com http://bit.ly/2FLR3VO
via IFTTT

ಖಾಸಗಿ ಶಾಲೆಗಳಿಗೆ ಆರ್ ಟಿಇ ಶುಲ್ಕಕ್ಕೆ ನೀಡುವ ಹಣದಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬಹುದು: ಅಡ್ವೊಕೇಟ್ ಜನರಲ್

ಶಿಕ್ಷಣ ಹಕ್ಕು ಕಾಯ್ದೆಯಡಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಖಾಸಗಿ ಶಾಲೆಗಳಿಗೆ ನೀಡುವ ಹಣವನ್ನು ...

from Kannadaprabha - Kannadaprabha.com http://bit.ly/2Uj2DSz
via IFTTT

ಉಡುಪಿ: ಕಾಂಗ್ರೆಸ್ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ

ಚುನಾವಣೆ ಸಮಯದಲ್ಲಿ ಮನೆಯಲ್ಲಿ ಅಕ್ರಮವಾಗಿ ಹಣ ಇರಿಸಿಕೊಂಡಿದ್ದಾರೆನ್ನುವ ಮಾಹಿತಿ ಮೇರೆಗೆ ಉಡುಪಿ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಬೆಂಬಲಿಗರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

from Kannadaprabha - Kannadaprabha.com http://bit.ly/2FYxDNU
via IFTTT

ಬೆಳ್ತಂಗಡಿ: ವಿದ್ಯುತ್ ಆಘಾತದಲ್ಲಿ ದಂಪತಿ ದುರ್ಮರಣ

ವಿದ್ಯುತ್ ಆಘಾತವಾದ ಪರಿಣಾಮ ದಂಪತಿಗಳು ದುರ್ಮರಣಕ್ಕೀಡಾಗಿರುವ ಘತನೆ ದಕ್ಷಿಣ ಕನಡ ಜಿಲ್ಲೆ ಬೆಳ್ತಂಗಡಿಯಲ್ಲಿ ನಡೆದಿದೆ.

from Kannadaprabha - Kannadaprabha.com http://bit.ly/2Uj2BtV
via IFTTT

ಲೋಕಸಭೆ ಚುನಾವಣೆ ಹಿನ್ನೆಲೆ: ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಿಗೆ ದುರಸ್ತಿ ಭಾಗ್ಯ

ಲೋಕಸಭಾ ಚುನಾವಣೆ ಕಾವು ದಿನೇ ದಿನೇ ಹೆಚ್ಚುತ್ತಿದೆ.ಈ ವೇಳೆ ರಾಜ್ಯದ ಹಲವಾರು ಸರ್ಕಾರಿ ಶಾಲೆಗಳಿಗೆ ಇದೇ ಚುನಾವಣೆ ವರದಾನವಾಗಿ ಸಹ ಪರಿಣಮಿಸಿದೆ..

from Kannadaprabha - Kannadaprabha.com http://bit.ly/2FWhCrF
via IFTTT

ಯಡಿಯೂರಪ್ಪ ಸ್ಲಂ ವಾಸ್ತವ್ಯ: ಮನೆ ಮಾಲೀಕರಿಗೆ ಟಾಯ್ಲೆಟ್ ತಂದ ನಷ್ಟ!

ರಾಜಕೀಯ ನಾಯಕರ ನಡುವಿನ ಕಿತ್ತಾಟದಿಂದ ಸಾಮಾನ್ಯ ಜನತೆಯ ಬದುಕು ಎಷ್ಟು ಹೈರಾಣಾಗಿ ...

from Kannadaprabha - Kannadaprabha.com http://www.kannadaprabha.com/karnataka/karnataka-bjp-chief-bs-yeddyurappa-leaves-rs-11000-gaping-hole-in-host’s-toilet/336878.html
via IFTTT

ಬೆಂಗಳೂರು: 12 ಮಂದಿಯ ಜೀವ ಉಳಿಸಿದ ಮೆದುಳು ನಿಷ್ಕ್ರಿಯಗೊಂಡ ಇಬ್ಬರು ರೋಗಿಗಳು

ಮೆದುಳು ನಿಷ್ಕ್ರಿಯಗೊಂಡ ಇಬ್ಬರು ರೋಗಿಗಳು ತಮ್ಮ ಅಂಗಾಂಗಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾನ ಮಾಡುವ ಮೂಲಕ ಕನಿಷ್ಠ 12 ಮಂದಿಯ...

from Kannadaprabha - Kannadaprabha.com http://bit.ly/2UkWV2q
via IFTTT

Kadi Patta Fish Curry | Aramoni's Akhol | Sanjeev Kapoor Khazana



from Sanjeev Kapoor Khazana https://www.youtube.com/watch?v=qn_UQaUJmIc
via IFTTT

Haldi Aur Pyaz Ka Raita | Sanjeev Kapoor Khazana



from Sanjeev Kapoor Khazana https://www.youtube.com/watch?v=948uDYKqwhk
via IFTTT

Aloo Fingers | Sanjeev Kapoor Khazana



from Sanjeev Kapoor Khazana https://www.youtube.com/watch?v=2BKJtMA6Gog
via IFTTT

Thursday, 4 April 2019

Batata Puri | Sanjeev Kapoor Khazana



from Sanjeev Kapoor Khazana https://www.youtube.com/watch?v=5JG5Rvk7IIA
via IFTTT

ಬೆಂಗಳೂರು: ಐಟಿ ಅಧಿಕಾರಿ ಮನೆ ಮೇಲೆ ಸಿಬಿಐ ದಾಳಿ, 1.35 ಕೋಟಿ ರು. ವಶ!

ರಾಜಕಾರಣಿಗಳು, ನಟರು ಹಾಗೂ ಗುತ್ತಿಗೆದಾರರಿಗೆ ಶಾಕ್ ನೀಡುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗೇ ಇಂದು ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದು ದಾಳಿ...

from Kannadaprabha - Kannadaprabha.com https://ift.tt/2OLm5Bx
via IFTTT

ಹಾಸನ: ಜಿಲ್ಲಾಧಿಕಾರಿ ವರ್ಗದ ಬಳಿಕ ಪೊಲೀಸ್ ವರಿಷ್ಠಾಧಿಕಾರಿ ಧಿಡೀರ್ ವರ್ಗಾವಣೆ

ಕೆಲ ದಿನಗಳ ಹಿಂದೆ ಜಿಲ್ಲಾಂಧಿಕಾರಿಗಳ ವರ್ಗಾವಣೆಗೆ ಸಾಕ್ಷಿಯಾಗಿದ್ದ ಹಾಸನದಲ್ಲಿ ಈಗ ಮತ್ತೆ ಧಿಡೀರ್ ಬೆಳವಣಿಗೆ ನಡೆದಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ....

from Kannadaprabha - Kannadaprabha.com https://ift.tt/2uIjeQw
via IFTTT

ಕೆಪಿಎಸ್ ಸಿ ವಿವಾದ: 27 ಅರ್ಹರಿಗೆ ನೇಮಕಾತಿ ಆದೇಶ - ಸರ್ಕಾರ ಸ್ಪಷ್ಟನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) 1998, 1999 ಹಾಗೂ 2004ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಯ ಪರಿಷ್ಕೃತ ನೇಮಕಾತಿ...

from Kannadaprabha - Kannadaprabha.com https://ift.tt/2OLly2v
via IFTTT

ವಿಜಯಪುರ: 24 ಅಕ್ರಮ ಬಾಂಗ್ಲಾ ನುಸುಳುಕೋರರ ಗಡಿಪಾರು

ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ 24 ಅಕ್ರಮ ವಲಸಿಗರನ್ನು ವಿಜಯಪುರ ಪೋಲೀಸರು ಅವರ ದೇಶಕ್ಕೆ ಗಡಿಪಾರು ಮಾಡಿದ್ದಾರೆ.

from Kannadaprabha - Kannadaprabha.com https://ift.tt/2uIjb7i
via IFTTT

ಬೆಂಗಳೂರು: 'ನಮ್ಮ ಮೆಟ್ರೋ' ನಿಲ್ದಾಣದ ಬಳಿ ಮಾರಕಾಸ್ತ್ರ ಹಿಡಿದು ಬೆದರಿಸುತ್ತಿದ್ದ ಇಬ್ಬರ ಬಂಧನ

ಯಲಚೇನಹಳ್ಳಿಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರದಿಂದ ಹೊಡೆದು ಸಾರ್ವಜನಿಕರಿಗೆ ಜೀವ ಬೆದರಿಕೆ ಹಾಕಿದ್ದಲ್ಲದೆ ವಾಹನದ ಗಾಜು ಒಡೆದು ....

from Kannadaprabha - Kannadaprabha.com https://ift.tt/2OLlu2L
via IFTTT

ಬೆಂಗಳೂರು: ಲೋಕಸಭಾ ಸದಸ್ಯರ ನಿಧಿ ಬಳಕೆಯಲ್ಲಿ ಡಿವಿಎಸ್ ಮುಂದು

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಅವರು ಕಳೆದ ಐದು ವರ್ಷಗಳಲ್ಲಿ ತಮ್ಮ ಸಂಸದರ ನಿಧಿಯನ್ನು ಸಂಪೂರ್ಣ ಬಳಕೆ ಮಾಡಿಕೊಂಡಿದ್ದಾರೆ.

from Kannadaprabha - Kannadaprabha.com https://ift.tt/2uMuafS
via IFTTT

ಹೆಸ್ಕಾಂ ನಿರ್ಲಕ್ಷ್ಯ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ವರ ದುರ್ಮರಣ

ನಿನ್ನೆ ಸಂಜೆ ಭಾರೀ ಮಳೆ ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ಕು ಮಂದಿ ಹಾಗೂ ಎರಡು ಎತ್ತುಗಳು ದಾರುಣವಾಗಿ ...

from Kannadaprabha - Kannadaprabha.com https://ift.tt/2OLvsRw
via IFTTT

ಬತ್ತಿಹೋಗುತ್ತಿರುವ ನೀರಿನ ಸೆಲೆ; ಹೆಚ್ಚುತ್ತಿದೆ ಮಾನವ-ಪ್ರಾಣಿಗಳ ಸಂಘರ್ಷ

ವಾತಾವರಣದಲ್ಲಿ ಉಷ್ಣಾಂಶ ತಾರಕಕ್ಕೇರುತ್ತಿದ್ದಂತೆ ಜಲಾಶಯಗಳಲ್ಲಿ, ಕೆರೆ, ಕೊಳ್ಳಗಳಲ್ಲಿ ನೀರಿನ ಮಟ್ಟ ...

from Kannadaprabha - Kannadaprabha.com https://ift.tt/2uMu87K
via IFTTT

ಬೆಂಗಳೂರು: ಅಕ್ರಮವಾಗಿ ನಡೆಸುತ್ತಿದ್ದ ಆಶ್ರಮದಿಂದ 8 ಬಾಲಕಿಯರ ರಕ್ಷಣೆ

ಕೆಂಗೇರಿಯಲ್ಲಿ ಎಂಜಿನಿಯರಿಂಗ್ ಪದವೀಧರರು ಅಕ್ರಮವಾಗಿ ನಡೆಸುತ್ತಿದ್ದ ಆಶ್ರಮದಿಂದ ಕನಿಷ್ಠ 8 ಮಂದಿ ...

from Kannadaprabha - Kannadaprabha.com https://ift.tt/2OLlksb
via IFTTT

ಬೆಂಗಳೂರಿನಲ್ಲಿ ಸಿಬಿಐ ದಾಳಿ, 14 ಲಕ್ಷ ರು. ಲಂಚ ಸ್ವೀಕರಿಸುತ್ತಿದ್ದ ಐಟಿ ಅಧಿಕಾರಿ ಬಂಧನ

ಇಷ್ಟು ದಿನ ರಾಜಕಾರಣಿಗಳು, ನಟರು ಹಾಗೂ ಗುತ್ತಿಗೆದಾರರಿಗೆ ಶಾಕ್ ನೀಡುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗೇ ಬುಧವಾರ...

from Kannadaprabha - Kannadaprabha.com https://ift.tt/2uMu5J6
via IFTTT

ಮಂಗಳೂರು: ನೀರಿನ ಟ್ಯಾಂಕ್​ಗೆ ಬಿದ್ದು ಮೂವರು ಮಕ್ಕಳ ದಾರುಣ ಸಾವು

ನೀರಿನ ಟ್ಯಾಂಕಿಗೆ ಬಿದ್ದು ಮೂವರು ಮಕ್ಕಳು ಜಲ ಸಮಾಧಿಯಾಗಿರುವ ದಾರುಣ ಘಟನೆ ಬುಧವಾರ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಪಾಣಾಜೆ ಸಮೀಪದ ಉಡ್ಡಂಗಳದಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2OLyg0Y
via IFTTT

Thai Mini Pizza | Sanjeev Kapoor Khazana



from Sanjeev Kapoor Khazana https://www.youtube.com/watch?v=A-K4B-4G328
via IFTTT

Cheela Quesadilla | Sanjeev Kapoor Khazana



from Sanjeev Kapoor Khazana https://www.youtube.com/watch?v=VlCCdFrCbmg
via IFTTT

Prawn Balchao | Sanjeev Kapoor Khazana



from Sanjeev Kapoor Khazana https://www.youtube.com/watch?v=DHCzjOj2auM
via IFTTT

Wednesday, 3 April 2019

Malpua | Sanjeev Kapoor Khazana



from Sanjeev Kapoor Khazana https://www.youtube.com/watch?v=73B03QHT3Sw
via IFTTT

ಸುಮಲತಾಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ ಯದುವೀರ್​ ಒಡೆಯರ್

ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್...

from Kannadaprabha - Kannadaprabha.com https://ift.tt/2VmIxn7
via IFTTT

ಬೆಂಗಳೂರು: ಪತ್ನಿ, ನಾಯಿ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಉದ್ಯಮಿ

ಉದ್ಯಮಿಯೊಬ್ಬರು ತನ್ನ ಪತ್ನಿ ಹಾಗೂ ತಾನೇ ಸಾಕಿದ್ದ ನಾಯಿಯನ್ನು ಕೊಂದು ಬಳಿಕ ತಾನೂ ಅಪಾರ್ಟ್ ಮೆಂಟ್ ನ ನಾಲ್ಕನೆ ಮಹಡಿಯಿಂದ ಜಿಗಿದು...

from Kannadaprabha - Kannadaprabha.com https://ift.tt/2CUC0IQ
via IFTTT

Gulabi Litchi | Sanjeev Kapoor Khazana



from Sanjeev Kapoor Khazana https://www.youtube.com/watch?v=BBj5HkvE2Ic
via IFTTT

Chicken Khichdi | Sanjeev Kapoor Khazana



from Sanjeev Kapoor Khazana https://www.youtube.com/watch?v=_xZL98h4duk
via IFTTT

Chicken Nugget Pizza | Sanjeev Kapoor Khazana



from Sanjeev Kapoor Khazana https://www.youtube.com/watch?v=0pelS5aQeUk
via IFTTT

Tuesday, 2 April 2019

Taco Sev Puri | Sanjeev Kapoor Khazana



from Sanjeev Kapoor Khazana https://www.youtube.com/watch?v=5LsD4fAkV7Q
via IFTTT

ಸ್ವಾಧೀನ ಪತ್ರ ವಿತರಣೆ ವಿಳಂಬ: ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ನಿಂದ ಜಾಮೀನು ರಹಿತ ವಾರಂಟ್

ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸ್ವಾಧೀನ ಪ್ರಮಾಣ ಪತ್ರ ವಿತರಣೆ ವಿಳಂಬ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಗೆ ಗೈರು ಹಾಜರಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)....

from Kannadaprabha - Kannadaprabha.com https://ift.tt/2CPPWEd
via IFTTT

ಬಡವರಿಗೆ ಮೀಸಲು: ಲೋಕಸಭೆ ಚುನಾವಣೆ ನಂತರ ರಾಜ್ಯ ಕ್ಯಾಬಿನಟ್ ಚರ್ಚೆ

ಸಾಮಾನ್ಯ ವರ್ಗದ ಬಡವರಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ. 10 ಮೀಸಲಾತಿ ನೀಡುವ ಕಾನುನನ್ನು ಕರ್ನಾಟಕ ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ.

from Kannadaprabha - Kannadaprabha.com https://ift.tt/2V8AyK5
via IFTTT

ಬೆಂಗಳೂರು ನಗರದಲ್ಲಿ 80 ಲಕ್ಷಕ್ಕೂ ಹೆಚ್ಚು ವಾಹನಗಳು: ರಸ್ತೆಗಳ ಸಾಮರ್ಥ್ಯಕ್ಕಿಂತ 5 ಪಟ್ಟು ಹೆಚ್ಚು!

ರಾಜಧಾನಿ ಬೆಂಗಳೂರಿನ ವಾಹನ ಸಂಚಾರ ದಟ್ಟಣೆ ಸಮಸ್ಯೆ ದೇಶ, ವಿದೇಶಗಳ ಕಚೇರಿಗಳಲ್ಲೂ ಚರ್ಚೆಯಾಗತ್ತಿದೆ.

from Kannadaprabha - Kannadaprabha.com https://ift.tt/2CSiJI0
via IFTTT

ಶುಲ್ಕ, ಸೌಲಭ್ಯ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಖಾಸಗಿ ಶಾಲೆಗಳಿಗೆ ಸರ್ಕಾರ ಆದೇಶ

ರಾಜ್ಯಾದ್ಯಂತ ಇರುವ ಖಾಸಗಿ ಶಾಲೆಗಳು ತಮ್ಮ ಶುಲ್ಕ ವಿವರಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ...

from Kannadaprabha - Kannadaprabha.com https://ift.tt/2V8AtWN
via IFTTT

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಮೂವರು ಯುವಕರಿಂದ ಗ್ಯಾಂಗ್ ರೇಪ್

ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಯುವಕರು ಗ್ಯಾಂಗ್ ರೇಪ್ ಮಾಡಿರುವ ಘಟನೆ ವೈಟ್ ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ ನಡೆದಿದೆ

from Kannadaprabha - Kannadaprabha.com https://ift.tt/2CSiGvO
via IFTTT

ತುಮಕೂರು: ಮಕ್ಕಳಿಗೆ ಶಿವಕುಮಾರ ಸ್ವಾಮೀಜಿ ಹೆಸರಿಟ್ಟ ಪೋಷಕರು

ಕಳೆದ ಜನವರಿ 21ರಂದು ಲಿಂಗೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ...

from Kannadaprabha - Kannadaprabha.com https://ift.tt/2VczDIv
via IFTTT

Corn Curry In Yogurt Peanut Gravy | Vaat Vaat Ma Rasoi | Sanjeev Kapoor Khazana



from Sanjeev Kapoor Khazana https://www.youtube.com/watch?v=cQ1h2ctlfW0
via IFTTT

Sattu Ke Paranthe | Sanjeev Kapoor Khazana



from Sanjeev Kapoor Khazana https://www.youtube.com/watch?v=1zhiWev14i0
via IFTTT

Butter Grilled Fish | Sanjeev Kapoor Khazana



from Sanjeev Kapoor Khazana https://www.youtube.com/watch?v=tTW_70rZ0D4
via IFTTT

Monday, 1 April 2019

Chura Vada Pav | Sanjeev Kapoor Khazana



from Sanjeev Kapoor Khazana https://www.youtube.com/watch?v=HanBGHm4lTg
via IFTTT

ಸಪ್ತಪದಿ ತುಳಿದ ಬಳಿಕ ಸುಮಲತಾ ಅಂಬರೀಶ್‌ಗೆ ಮತ ನೀಡಿ ಎಂದ ನವ ವಧು-ವರ!

ಮಂಡ್ಯ ಲೋಕಸಭೆ ಚುನಾವಣೆ ಕಾವು ರಾಮನಗರಕ್ಕೂ ಹಬ್ಬಿದ್ದು ಸಪ್ತಪದಿ ತುಳಿದ ಬಳಿಕ ನವ ವಧು-ವರರು ಸುಮಲತಾ ಅಂಬರೀಶ್ ಪರ ಮತಯಾಚನೆ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

from Kannadaprabha - Kannadaprabha.com https://ift.tt/2CIVJLp
via IFTTT

ಹಿರಿಯ ರಂಗಕರ್ಮಿ ಮಾಲತಿ ಸಾಗರ ವಿಧಿವಶ

:ಹಿರಿಯ ರಂಗಕರ್ಮಿ ಮಾಲತಿ ಸಾಗರ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

from Kannadaprabha - Kannadaprabha.com https://ift.tt/2V5R0uy
via IFTTT

ಮಡಿಕೇರಿ: ವಿದ್ಯುತ್ ತಂತಿ ತಗುಲಿ ಮೂವರು ಕಾರ್ಮಿಕರ ಸಾವು

ವಿದ್ಯುತ್ ತಂತಿ ತಗುಲಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೋಣಿಗೊಪ್ಪ ಸಮೀಪದ ಅರ್ವಕಥೊಕುಲು ಗ್ರಾಮದಲ್ಲಿ ನಡೆದಿದೆ. ತೋಟದಲ್ಲಿನ ಮರಗಳಿಂದ ತೆಂಗಿನ ಕಾಯಿಗಳನ್ನು ಕೀಳುವಾಗ ಈ ದುರ್ಘಟನೆ ಸಂಭವಿಸಿದೆ.

from Kannadaprabha - Kannadaprabha.com https://ift.tt/2CIVIqP
via IFTTT

ಕನ್ನಡದ ಹಿರಿಯ ಸಾಹಿತಿ ಬಿಎ ಸನದಿ ವಿಧಿವಶ

ಕನ್ನಡದ ಹಿರಿಯ ಕವಿ, ಲೇಖಕ ಬಿಎ ಸನದಿ (86) ಭಾನುವಾರ ವಿಧಿವಶರಾದರು. ಕುಮಟಾದ ತಮ್ಮ ನಿವಾಸದಲ್ಲಿ ಕವಿ ಸನದಿ ಅನಾರೋಗ್ಯದ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ.

from Kannadaprabha - Kannadaprabha.com https://ift.tt/2V6aO12
via IFTTT

ಹಾಸನ: ನೆಲಮಾಳಿಗೆಯಲ್ಲಿಟ್ಟ ಬಾಳೆಹಣ್ಣು ತರಲು ಹೋಗಿ ವಿಷಗಾಳಿ ಸೇವನೆ, ಇಬ್ಬರು ಸಾವು

ಬಾಳೆಹಣ್ಣಿನ ಗೊನೆಗಳನ್ನು ತರಲೆಂದು ನೆಲಮಾಳಿಗೆಗೆ ಇಳಿದಿದ್ದ ಇಬ್ಬರು ಅಲ್ಲಿನ ವಿಷ ಮಿಶ್ರಿತ ಗಾಳಿ ಸೇವನೆಯಿಂದ ಮೃತರಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2CNgOoa
via IFTTT

ಬೆಂಗಳೂರಿಗರ ಮತಜಾಗ್ರತಿಗಾಗಿ ವ್ಯಂಗ್ಯಚಿತ್ರಗಳ ಮೊರೆ ಹೋದ ಚುನಾವಣಾ ಆಯೋಗ

ಬೆಂಗಳೂರು ನಗರದ ಜನರು ಮತದಾನದತ್ತ ಹೆಚ್ಚು ಆಸಕ್ತರಾಗುವಂತೆ ಮಾಡಲು ಚುನಾವಣಾ ಆಯೋಗ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದೆ. ಭಾನುವಾರ ಲಾಲ್ ಬಾಗ್ ನಲ್ಲಿ ವಾಕಿಂಗ್, ಜಾಗಿಂಗ್...

from Kannadaprabha - Kannadaprabha.com https://ift.tt/2VaKov0
via IFTTT

ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಜಾಮೀನು ಕೋರಿ ಗಣೇಶ್ ಅರ್ಜಿ, ಬಿಡದಿ ಪೊಲೀಸರಿಗೆ ನೋಟಿಸ್

ಶಾಸಕ ಆನಂದ ಸಿಂಗ್ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಸಲ್ಲಿಸಿರುವ ಜಾಮೀನು ಅರ್ಜಿ ಸಂಬಂಧ ಬಿಡದಿ ಪೊಲೀಸರಿಗೆ ಹೈಕೋರ್ಟ್ ...

from Kannadaprabha - Kannadaprabha.com https://ift.tt/2CM0m7G
via IFTTT

Nimbu Pani | Sanjeev Kapoor Khazana



from Sanjeev Kapoor Khazana https://www.youtube.com/watch?v=4jUvcGdqy6A
via IFTTT

Chicken Tikka Pulao | Sanjeev Kapoor Khazana



from Sanjeev Kapoor Khazana https://www.youtube.com/watch?v=e8fFDekYtaA
via IFTTT

Pattice Pav | Sanjeev Kapoor Khazana



from Sanjeev Kapoor Khazana https://www.youtube.com/watch?v=fgeP7xz3lEE
via IFTTT

Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...