Friday, 31 May 2019
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
from Kannadaprabha - Kannadaprabha.com http://bit.ly/2Kd7lek
via IFTTT
from Kannadaprabha - Kannadaprabha.com http://bit.ly/2Kd7lek
via IFTTT
ಮಳೆಗಾಗಿ ದೇವರ ಮೊರೆ ಹೋದ ಸರ್ಕಾರ: ದೇವಾಲಯಗಳಲ್ಲಿ ಪರ್ಜನ್ಯ ಜಪ, ಹೋಮ ನಡೆಸಲು ಆದೇಶ
ಮಳೆ ಕೊರತೆಯಿಂದ ಭೀಕರ ಬರಗಾಲಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿರುವ ಸರ್ಕಾರ ರಾಜ್ಯದ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಪರ್ಜನ್ಯ ಜಪ, ಅಭಿಷೇಕ , ಹೋಮ, ವಿಶೇಷ ಪೂಜೆ ನಡೆಸುವಂತೆ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಸಚಿವಾಲಯ ಎಲ್ಲಾ ದೇವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ.
from Kannadaprabha - Kannadaprabha.com http://bit.ly/2WAA6s3
via IFTTT
from Kannadaprabha - Kannadaprabha.com http://bit.ly/2WAA6s3
via IFTTT
ಮೋದಿ ಸಂಪುಟ ಸೇರಿದ ರಾಜ್ಯ ಸಂಸದರಿಗೆ ಶುಭ ಹಾರೈಸಿದ ಸಿಎಂ
ಪ್ರಧಾನಿ ಮೋದಿಯವರ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ನೇಮಕವಾಗಿರುವ ರಾಜ್ಯದ ನಾಲ್ವರು ನಾಯಕರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
from Kannadaprabha - Kannadaprabha.com http://bit.ly/2KfFpGB
via IFTTT
from Kannadaprabha - Kannadaprabha.com http://bit.ly/2KfFpGB
via IFTTT
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕೈ ಗ್ರೆನೇಡ್ ಪತ್ತೆ: ತೀವ್ರ ಕಟ್ಟೆಚ್ಚರ
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಒಂದರಲ್ಲಿ ಕೈ ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ...
from Kannadaprabha - Kannadaprabha.com http://bit.ly/2WAzRNF
via IFTTT
from Kannadaprabha - Kannadaprabha.com http://bit.ly/2WAzRNF
via IFTTT
ನೀರಿನ ದರ ಹೆಚ್ಚಿಸಲು ಬಿಡಬ್ಲ್ಯೂಎಸ್ ಎಸ್ ಬಿ ಚಿಂತನೆ
ವಿದ್ಯುತ್ ದರ ಹೆಚ್ಚಳದ ಬೆನ್ನಲ್ಲೇ ಈಗ ನೀರಿನ ದರವನ್ನು ಹೆಚ್ಚಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಚಿಂತನೆ ನಡೆಸಿದೆ.
from Kannadaprabha - Kannadaprabha.com http://bit.ly/2KdbH5j
via IFTTT
from Kannadaprabha - Kannadaprabha.com http://bit.ly/2KdbH5j
via IFTTT
ಡಿಸಿಎಂ ಪರಮೇಶ್ವರ್ ಗೆ ಬಿಗ್ ರಿಲೀಫ್: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಸಮನ್ಸ್ ಗೆ ಹೈಕೋರ್ಟ್ ತಡೆ
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರಿಗೆ ರಾಜ್ಯ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಜಮಖಂಡಿ ಉಪಚುನಾವಣೆಯ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾದ....
from Kannadaprabha - Kannadaprabha.com http://bit.ly/2WycHHQ
via IFTTT
from Kannadaprabha - Kannadaprabha.com http://bit.ly/2WycHHQ
via IFTTT
ರಾಜ್ಯದ ಮೀನು ಉತ್ಪಾದನೆಯಲ್ಲಿ 18% ಕುಸಿತ, ಮೀನುಗಾರರಲ್ಲಿ ಆತಂಕ
ಮೇ31 ರ ಮಧ್ಯರಾತ್ರಿಯಿಂದ ರಾಜ್ಯದಲ್ಲಿ ಮೀನುಗಾರಿಕೆ ಋತು ಪ್ರಾರಂಭವಾಗುತ್ತಿದೆ. ಆದರೆ 2018-19ರ ಸಾಲಿನಲ್ಲಿ ರಾಜ್ಯದ ಮೀನು ಉತ್ಪಾದನೆ ಶೇ. 18 ಕುಸಿತ ಕಂಡಿದೆ
from Kannadaprabha - Kannadaprabha.com http://www.kannadaprabha.com/karnataka/karnataka’s-fish-production-dips-by-18/340220.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka’s-fish-production-dips-by-18/340220.html
via IFTTT
ಎಚ್ಎಎಲ್ ಮತ್ತು ಐಐಟಿ-ಕೆನಿಂದ ರಾಜ್ಯಕ್ಕೆ ಕಡಿಮೆ ವೆಚ್ಚದಲ್ಲಿ ಮೋಡ ಬಿತ್ತನೆ ತಂತ್ರಜ್ಞಾನ
ರಾಜ್ಯದ ಮಳೆ ಕೊರತೆ ನೀಗಿಸುವ ಸಲುವಾಗಿ ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು 91 ಕೋಟಿ ರು. ವೆಚ್ಚದ ಈ ಯೋಜನೆ ಗುತ್ತಿಗೆಯನ್ನು ಖ್ಯಾತಿ ಕ್ಲೈಮೇಟ್ ಮೋಡಿಫಿಕೇಷನ್....
from Kannadaprabha - Kannadaprabha.com http://bit.ly/2KfF5HT
via IFTTT
from Kannadaprabha - Kannadaprabha.com http://bit.ly/2KfF5HT
via IFTTT
Thursday, 30 May 2019
ವಿದ್ಯುತ್ ದರ ಪ್ರತಿ ಯೂನಿಟ್ ಗೆ 33 ಪೈಸೆ ಏರಿಕೆ
ಬೇಸಿಗೆ ಮುಗಿಯುತ್ತಾ ಬಂದು ಮುಂಗಾರು ಕಾಲಿಡುವ ಹೊಸ್ತಿಲಿನಲ್ಲಿ...
from Kannadaprabha - Kannadaprabha.com http://bit.ly/2YVcjAv
via IFTTT
from Kannadaprabha - Kannadaprabha.com http://bit.ly/2YVcjAv
via IFTTT
ಐರಾವತ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ, 209 ಫಲಾನುಭವಿಗಳಿಗೆ ವಾಹನ ವಿತರಣೆ
ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಯುವಜನತೆಯ ಆರ್ಥಿಕ ಸಬಲೀಕರಣಕ್ಕೆ ಅಡಿಪಾಯ ಹಾಕುವ 'ಐರಾವತ ಯೋಜನೆ'ಯಡಿ...
from Kannadaprabha - Kannadaprabha.com http://bit.ly/2wvo70m
via IFTTT
from Kannadaprabha - Kannadaprabha.com http://bit.ly/2wvo70m
via IFTTT
ಬಿಬಿಎಂಪಿ ಪಾಲಿಕೆ ಸಭೆಯಲ್ಲಿ ಮೋದಿ ಮುಖವಾಡ ಧರಿಸಿದ ಬಿಜೆಪಿ ಸದಸ್ಯರು: ಕಾಂಗ್ರೆಸ್ ಆಕ್ಷೇಪ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆಯಲ್ಲಿ ಬಿಜೆಪಿ ಸದಸ್ಯರು ಮೋದಿಯ ಮುಖವಾಡ ಧರಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದು ವಿವಾದಕ್ಕೆ ಕಾರಣವಾಯಿತು.
from Kannadaprabha - Kannadaprabha.com http://bit.ly/2YYsAF0
via IFTTT
from Kannadaprabha - Kannadaprabha.com http://bit.ly/2YYsAF0
via IFTTT
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ನಗರ ಸಂಸ್ಥೆಗಳಿಗೆ 40 ಕೋಟಿ ರೂ. ಬಿಡುಗಡೆ
ರಾಜ್ಯದ ಬರಪೀಡಿತ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ...
from Kannadaprabha - Kannadaprabha.com http://bit.ly/2wsStAv
via IFTTT
from Kannadaprabha - Kannadaprabha.com http://bit.ly/2wsStAv
via IFTTT
12 ಕಿರು ಬಂದರುಗಳನ್ನು ಅಭಿವೃದ್ಧಿಪಡಿಸಿ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ
ರಾಜ್ಯದ 12 ಕಿರುಬಂದರುಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
from Kannadaprabha - Kannadaprabha.com http://bit.ly/2YXvt8O
via IFTTT
from Kannadaprabha - Kannadaprabha.com http://bit.ly/2YXvt8O
via IFTTT
ಕೇವಲ ಎರಡೇ ತಿಂಗಳಲ್ಲಿ ಹಾಸನ ಜಿಲ್ಲಾಧಿಕಾರಿ ವರ್ಗಾವಣೆ!
ಲೋಕಸಭೆ ಚುನಾವಣೆ ಮುಗಿದು ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ತೆಗೆದುಹಾಕಿದ ಕೇವಲ ...
from Kannadaprabha - Kannadaprabha.com http://bit.ly/2wq5TgA
via IFTTT
from Kannadaprabha - Kannadaprabha.com http://bit.ly/2wq5TgA
via IFTTT
ಬರ ನಿರ್ವಹಣೆಗೆ ಮತ್ತೆ ಮೋಡ ಬಿತ್ತನೆಗೆ ಮುಂದಾದ ರಾಜ್ಯ ಸರ್ಕಾರ
ರಾಜ್ಯದಲ್ಲಿ ತೀವ್ರ ತಾಪಮಾನ ಮತ್ತು ಮಳೆಯ ಕೊರತೆ ಉಂಟಾಗಿರುವ ಪ್ರಸ್ತುತ ಸನ್ನಿವೇಶವನ್ನು ನಿಭಾಯಿಸಲು ರಾಜ್ಯ ಸರ್ಕಾರ ಮತ್ತೆ ಮೋಡ ಬಿತ್ತನೆಯ ಮೊರೆ ಹೋಗಿದೆ.
from Kannadaprabha - Kannadaprabha.com http://bit.ly/2YXvg5w
via IFTTT
from Kannadaprabha - Kannadaprabha.com http://bit.ly/2YXvg5w
via IFTTT
Wednesday, 29 May 2019
ಸಾವಿನಲ್ಲಿಯೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡ ಉಡುಪಿ ಯುವಕನ ಅಂಗಾಂಗ ದಾನ
ಇತ್ತೀಚಿಗೆ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
from Kannadaprabha - Kannadaprabha.com http://bit.ly/2KcHVNS
via IFTTT
from Kannadaprabha - Kannadaprabha.com http://bit.ly/2KcHVNS
via IFTTT
ಬೆಂಗಳೂರು: ದುಬಾರಿ ಬಡ್ಡಿ ಪಡೆಯುತ್ತಿದ್ದ ಫೈನಾನ್ಸ್ ಗಳ ಮೇಲೆ ದಾಳಿ, 6 ಜನರ ಬಂಧನ
ಹಣವನ್ನು ಸಾಲ ನೀಡಿ ದುಬಾರಿ ಬಡ್ಡಿ ನೀಡಬೇಂಕು ಎಂದು ಒತ್ತಾಯಿಸುತ್ತಿದ್ದ ನಗರದ ಏಳು ಪೈನಾನ್ಸ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2JKl4tD
via IFTTT
from Kannadaprabha - Kannadaprabha.com http://bit.ly/2JKl4tD
via IFTTT
ಕೋಲಾರ: ಹೆರಿಗೆ ನೋವಿಂದ ಆಸ್ಪತ್ರೆ ನೆಲದಲ್ಲೇ 4 ಗಂಟೆ ನರಳಿದ ಮಹಿಳೆ, ವೀಡಿಯೋ ವೈರಲ್
ಚಿನ್ನದ ನಾಡು ಕೆಜಿಎಫ್ ನ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂಡ ಬಳಲುತ್ತಿದ್ದರೂ ಸೂಕ್ತ ಸಮಯಕ್ಕೆ ವೈದ್ಯರು ಶುಶ್ರೂಷೆ ಮಾಡದ ಕಾರಣ ತಾಯಿಯೊಬ್ಬಳು ತನ್ನ ಮಗುವನ್ನು ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ.
from Kannadaprabha - Kannadaprabha.com http://bit.ly/2Kdd6Jc
via IFTTT
from Kannadaprabha - Kannadaprabha.com http://bit.ly/2Kdd6Jc
via IFTTT
ವಿಶ್ವೇಶ್ವರ ಭಟ್ಟರ ವಿರುದ್ಧ ಪ್ರಕರಣ ಹಿಂಪಡೆಯಲು ಎಸ್ ಎಂ ಕೃಷ್ಣ ಸಲಹೆ
ಪತ್ರಕರ್ತ ಮತ್ತು ವಿಶ್ವವಾಣಿ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ಟರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯುವಂತೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಸಲಹೆ ನೀಡಿದ್ದಾರೆ.
from Kannadaprabha - Kannadaprabha.com http://bit.ly/2JO7aqu
via IFTTT
from Kannadaprabha - Kannadaprabha.com http://bit.ly/2JO7aqu
via IFTTT
ಖಡಕ್ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ರಾಜಿನಾಮೆ ನೀಡಿದ್ದೇಕೆ..? ಅವರ ಪತ್ರದಲ್ಲಿ ಏನಿದೆ..?
ಖಡಕ್ ಪೊಲೀಸ್ ಅಧಿಕಾರಿಯೆಂದೇ ಕರ್ನಾಟಕದಾದ್ಯಂತ ಜನಪ್ರಿಯರಾಗಿರುವ ಬೆಂಗಳೂರು ದಕ್ಷಿಣ ...
from Kannadaprabha - Kannadaprabha.com http://bit.ly/2KdQ5Wu
via IFTTT
from Kannadaprabha - Kannadaprabha.com http://bit.ly/2KdQ5Wu
via IFTTT
ಮಂಗಳೂರು: ಕುಖ್ಯಾತ ರೌಡಿ ಕಾಲಿಗೆ ಪೊಲೀಸರಿಂದ ಗುಂಡೇಟು
ಬಂಧಿಸಲು ತೆರಳಿದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಕುಖ್ಯಾತ ರೌಡಿ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಮಂಗಳವಾರ ತಡರಾತ್ರಿ ಮಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2JKqaWL
via IFTTT
from Kannadaprabha - Kannadaprabha.com http://bit.ly/2JKqaWL
via IFTTT
ಎಂ.ಎಂ ಕಲ್ಬುರ್ಗಿ ಹತ್ಯೆ ಪ್ರಕರಣ: ಎಸ್ ಐ ಟಿ ವಶಕ್ಕೆ ಅಮೋಲ್ ಕಾಳೆ
ವಿಚಾರವಾದಿ ಹಾಗೂ ಬರಹಗಾರ ಎಂಎಂ ಕಲಬುರಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷಾ ತನಿಖಾ ತಂಡ ಗೌರಿ ಹತ್ಯೆ ಕೇಸ್ ಆರೋಪಿ ಅಮೋಲ್ ...
from Kannadaprabha - Kannadaprabha.com http://bit.ly/2Kasea1
via IFTTT
from Kannadaprabha - Kannadaprabha.com http://bit.ly/2Kasea1
via IFTTT
ಕೆಎಸ್ಆರ್ ಟಿಸಿ ನಿಯೋಜಿತ ಉದ್ಯೋಗಿಯನ್ನು ಬೇರೆ ನಿಗಮಗಳಿಗೆ ವರ್ಗಾವಣೆ ಮಾಡುವಂತಿಲ್ಲ; ಹೈಕೋರ್ಟ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ) ಕ್ಲಾಸ್ 1 ಹಾಗೂ ಕ್ಲಾಸ್ 2 ಅಧಿಕಾರಿಗಳನ್ನು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಇಲ್ಲವೇ ...
from Kannadaprabha - Kannadaprabha.com http://www.kannadaprabha.com/karnataka/ksrtc-can’t-transfer-staff-sans-consent/340109.html
via IFTTT
from Kannadaprabha - Kannadaprabha.com http://www.kannadaprabha.com/karnataka/ksrtc-can’t-transfer-staff-sans-consent/340109.html
via IFTTT
ಮಂಡ್ಯ: ಅಂಬರೀಷ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ 5 ಕ್ವಿಂಟಾಲ್ ಧಾರವಾಡ ಪೇಡಾ!
ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ, ಅಂಬರೀಷ್ ಅಭಿಮಾನಿಯೊಬ್ಬರು ಧಾರವಾಡದಿಂದ ಬರೋಬ್ಬರಿ 500 ಕೆಜಿ ಪೇಡಾವನ್ನು ...
from Kannadaprabha - Kannadaprabha.com http://bit.ly/2JLdz5D
via IFTTT
from Kannadaprabha - Kannadaprabha.com http://bit.ly/2JLdz5D
via IFTTT
ಇಂದು ರಾಜ್ಯಾದ್ಯಂತ ಸರ್ಕಾರಿ ಶಾಲೆ ಆರಂಭ;ಅತಿ ಉಷ್ಣಾಂಶ ಹಿನ್ನೆಲೆ: ಕಲಬುರಗಿ, ಯಾದಗಿರಿಯಲ್ಲಿ ಜೂನ್ 14ಕ್ಕೆ ಮುಂದೂಡಿಕೆ
ರಾಜ್ಯಾದ್ಯಂತ ಬುಧವಾರ ಸರ್ಕಾರಿ ಶಾಲೆಗಳು ಆರಂಭಗೊಂಡಿವೆಯಾದರೂ...
from Kannadaprabha - Kannadaprabha.com http://bit.ly/2Kblyso
via IFTTT
from Kannadaprabha - Kannadaprabha.com http://bit.ly/2Kblyso
via IFTTT
Tuesday, 28 May 2019
ನಾಳೆ ರೆಬೆಲ್ ಸ್ಟಾರ್ ಜನ್ಮದಿನ, ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ
ಸಕ್ಕರೆ ನಾಡು ಮಂಡ್ಯದಲ್ಲಿ ನಾಳೆ ಹಬ್ಬವೋ ಹಬ್ಬ. ರೆಬೆಲೆ ಸ್ಟಾರ್ ಅಂಬಿ ಜನ್ಮದಿನದ ಜೊತೆಗೆ, ‘ಸ್ವಾಭಿಮಾನಿ ವಿಜಯೋತ್ಸವ’ ದ ಮೂಲಕ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಸುಮಲತಾ ಅಂಬರೀಶ್ ಮುಂದಾಗಿದ್ದಾರೆ.
from Kannadaprabha - Kannadaprabha.com http://bit.ly/2MgWz9u
via IFTTT
from Kannadaprabha - Kannadaprabha.com http://bit.ly/2MgWz9u
via IFTTT
ಲಾಠಿಯನ್ನೇ ಕೊಳಲನ್ನಾಗಿ ಮಾರ್ಪಡಿಸಿದ ಪೊಲೀಸ್ ಹೆಡ್ ಕಾನ್ಸ್ ಟೇಬಲ್!
ಹುಬ್ಬಳ್ಳಿಯ ಪೊಲೀಸ್ ಹೆಡೆ ಕಾನ್ಸ್ ಟೇಬಲ್ ಚಂದ್ರಕಾಂತ್ ಹುಟ್ಗಿ ತನ್ನ ಲಾಠಿಯನ್ನೇ ಕೊಳಲನ್ನಾಗಿ ಮಾಡಿ ಸುಂದರವಾಗಿ ನುಡಿಸುತ್ತಾರೆ. ಅವರನ್ನು ಬೆಂಗಳೂರಿನ ತಮ್ಮ ಕಚೇರಿಗೆ ಕರೆಸಿಕೊಂಡ ಭಾಸ್ಕರ ರಾವ್ , ತಮ್ಮ ಸಿಬ್ಬಂದಿಯೊಂದಿಗೆ ಕೊಳಲಿನ ಗಾಯನ ಕೇಳಿ ಖುಷಿಪಟ್ಟಿದ್ದಾರೆ.
from Kannadaprabha - Kannadaprabha.com http://bit.ly/2WsWLXc
via IFTTT
from Kannadaprabha - Kannadaprabha.com http://bit.ly/2WsWLXc
via IFTTT
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಇನ್ನು ಮುಂದೆ ನಾಲ್ಕನೇ ಶನಿವಾರವೂ ರಜೆ
ರಾಜ್ಯಸರ್ಕಾರದ ನೌಕರರಿಗೆ ನಾಲ್ಕನೇ ಶನಿವಾರವೂ ಸಾರ್ವತ್ರಿಕ ರಜೆ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ.
from Kannadaprabha - Kannadaprabha.com http://bit.ly/2MgWyCs
via IFTTT
from Kannadaprabha - Kannadaprabha.com http://bit.ly/2MgWyCs
via IFTTT
ಕರ್ನಾಟಕ 'ಸಿಂಗಂ' ಖ್ಯಾತಿಯ ಖಡಕ್ ಪೋಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ
ಕರ್ನಾಟಕ "ಸಿಂಗಂ" ಖ್ಯಾತಿಯ ಖಡಕ್ ಪೋಲೀಸ್ ಅಧಿಕಾರಿ ಕೆ. ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
from Kannadaprabha - Kannadaprabha.com http://bit.ly/2WsWHGW
via IFTTT
from Kannadaprabha - Kannadaprabha.com http://bit.ly/2WsWHGW
via IFTTT
ಸಂಪಾದಕರ ಮೇಲೆ ದೂರು: ಕೆಯುಡಬ್ಲ್ಯುಜೆ ಖಂಡನೆ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಸಂಬಂಧಪಟ್ಟಂತೆ ...
from Kannadaprabha - Kannadaprabha.com http://bit.ly/2MeBnBa
via IFTTT
from Kannadaprabha - Kannadaprabha.com http://bit.ly/2MeBnBa
via IFTTT
ಗೌರಿ ಲಂಕೇಶ್ ಹತ್ಯೆ ಪ್ರಕರಣ ಬೇಧಿಸಿದ ವಿಶೇಷ ತನಿಖಾ ತಂಡಕ್ಕೆ 25 ಲಕ್ಷ ರು. ಬಹುಮಾನ!
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ನೇತೃತ್ವದ ತನಿಖಾ ತಂಡಕ್ಕೆ ರಾಜ್ಯ ...
from Kannadaprabha - Kannadaprabha.com http://bit.ly/2Wocy9K
via IFTTT
from Kannadaprabha - Kannadaprabha.com http://bit.ly/2Wocy9K
via IFTTT
ಜಿಂದಾಲ್ ಗೆ ಜಮೀನು ಪರಭಾರೆ ವಿರುದ್ಧ ಬಿಜೆಪಿ ಪ್ರತಿಭಟನೆ: ಬಿ ಎಸ್ ಯಡಿಯೂರಪ್ಪ
ಸರ್ಕಾರದ ಮೂರು ಸಾವಿರ ಎಕರೆ ಜಮೀನನ್ನು ಜಿಂದಾಲ್ ಗೆ ಪರಭಾರೆ ...
from Kannadaprabha - Kannadaprabha.com http://bit.ly/2Mey6Sq
via IFTTT
from Kannadaprabha - Kannadaprabha.com http://bit.ly/2Mey6Sq
via IFTTT
ಬೆಂಗಳೂರಲ್ಲಿ ಕೇಂದ್ರೀಕೃತ ಪ್ರಾಧಿಕಾರ ರಚನೆಗೆ ಸದಾನಂದ ಗೌಡ ಸಲಹೆ
ನಗರದ ನಾಗರಿಕ ಸೌಲಭ್ಯಗಳ ಕುಂದು ಕೊರತೆಯನ್ನು ಹದ್ದು ಬಸ್ತಿನಲ್ಲಿಡಲು, ಬೆಳೆಯುತ್ತಿರುವ ...
from Kannadaprabha - Kannadaprabha.com http://bit.ly/2WsWxiO
via IFTTT
from Kannadaprabha - Kannadaprabha.com http://bit.ly/2WsWxiO
via IFTTT
ನೆಹರು, ಗಾಂಧಿಯನ್ನು ಕೀಳಾಗಿ ಕಂಡು ಗೋಡ್ಸೆಯನ್ನು ದೇಶಭಕ್ತನೆನ್ನುವುದು ನಾಚಿಕೆಗೇಡು: ರಮಾನಾಥ ರೈ'
ಮಹಾತ್ಮಾ ಗಾಂಧಿ, ಜವಹರಲಾಲ್ ನೆಹರು ಅವರಂತಹಾ ಬ್ರಿಟೀಷರಿಂದ ಭಾರತವನ್ನು ಮುಕ್ತಗೊಳಿಸಲು ತಮ್ಮ ಜೀವನವನ್ನು ತ್ಯಾಗ ಮಾಡಿದವರಿಗೆ ಅಗೌರವ ತೋರುವುದು ನಾಚಿಕೆಗೇಡಿನ ವಿಚಾರ....
from Kannadaprabha - Kannadaprabha.com http://bit.ly/2MexYSW
via IFTTT
from Kannadaprabha - Kannadaprabha.com http://bit.ly/2MexYSW
via IFTTT
ಕುವೈತ್ನಲ್ಲಿ ಕರಾವಳಿ ಜಿಲ್ಲೆ ಯುವಕರಿಗೆ ಸಂಕಷ್ಟ: ಸಹಾಯಕ್ಕಾಗಿ ಸುಷ್ಮಾ ಸ್ವರಾಜ್ ಗೆ ಸಂಸದ ನಳಿನ್ ಪತ್ರ
ಕುವೈತ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದಕ್ಷಿಣ ಕನ್ನಡದ 34 ಯುವಕರನ್ನು ರಕ್ಷಿಸಬೇಕಾಗಿ ಕೋರಿ ಸಂಸದ ನಳಿನ್ ಕುಮಾರ್ ಕಟೀಲ್ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದಾರೆ.
from Kannadaprabha - Kannadaprabha.com http://bit.ly/2Wock2o
via IFTTT
from Kannadaprabha - Kannadaprabha.com http://bit.ly/2Wock2o
via IFTTT
ಬೆಳಗಾವಿ: ರಸ್ತೆ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ದುರ್ಮರಣ
ರಸ್ತೆ ಕಾಮಗಾರಿ ನಡೆಸುವ ವೇಳೆ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ದೇಸೂರ ಗ್ರಾಮದ ಸಮೀಪ ನಡೆದಿದೆ.
from Kannadaprabha - Kannadaprabha.com http://bit.ly/2MexLz8
via IFTTT
from Kannadaprabha - Kannadaprabha.com http://bit.ly/2MexLz8
via IFTTT
ಮಂಗಳೂರು: ಮಿಥುನ್ ರೈಗೆ ಜೀವ ಬೆದರಿಕೆ ಹಾಕಿದ ಮೂವರ ಬಂಧನ
ಭಜರಂಗ ದಳ ಕಾರ್ಯಕರ್ತರಿಂದ ತಮಗೆ ಜೀವಬೆದರಿಕೆಯಿದೆ ಎಂದು ದಕ್ಷಿಣ ಕನ್ನಡದ ಕಾಂಗ್ರೆಸ್...
from Kannadaprabha - Kannadaprabha.com http://bit.ly/2WsW8wO
via IFTTT
from Kannadaprabha - Kannadaprabha.com http://bit.ly/2WsW8wO
via IFTTT
ಒಳಹರಿವು ಪರಿಗಣಿಸಿ ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಸೂಕ್ತ ಕ್ರಮ: ಡಿ.ಕೆ. ಶಿವಕುಮಾರ್
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಗೆ ಗೌರವ ಕೊಟ್ಟು ನೀರಿನ ಒಳಹರಿವು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
from Kannadaprabha - Kannadaprabha.com http://bit.ly/2Macs1n
via IFTTT
from Kannadaprabha - Kannadaprabha.com http://bit.ly/2Macs1n
via IFTTT
ಡಿಸಿಪಿ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯ ಪ್ರವೇಶಕ್ಕೆ ಸಿಂಗಂ ಖ್ಯಾತಿಯ ಅಣ್ಣಾಮಲೈ ಸಿದ್ಧತೆ
ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಖಡಕ್ ಐಪಿಎಸ್ ಅಧಿಕಾರಿ ಡಿಸಿಪಿ ಕೆ ಅಣ್ಣಾಮಲೈ ಅವರು ಇದೀಗ ಖಾಕಿ ಕಳಚಿ ರಾಜಕೀಯ ಪ್ರವೇಶಿಸಲು...
from Kannadaprabha - Kannadaprabha.com http://bit.ly/2Wrvi87
via IFTTT
from Kannadaprabha - Kannadaprabha.com http://bit.ly/2Wrvi87
via IFTTT
Monday, 27 May 2019
ದಾವಣಗೆರೆ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳು, ಕನ್ನಡ ಅಧ್ಯಾಪಕನಿಗೆ ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು!
ಗುರು ಸ್ಥಾನಕ್ಕೆ ಕಳಂಕವಾಗಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕನ್ನಡದ ಅಧ್ಯಾಪಕನಿಗೆ ವಿದ್ಯಾರ್ಥಿಗಳು ಸೇರಿ ಕಾಲೇಜಿನಲ್ಲೇ ಅಟ್ಟಾಡಿಸಿ ಸಖತ್ ಗೂಸ ಕೊಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2EAOaaB
via IFTTT
from Kannadaprabha - Kannadaprabha.com http://bit.ly/2EAOaaB
via IFTTT
ದೇವೇಗೌಡ ಕುಟುಂಬದ ಕುರಿತು 'ಸುಳ್ಳು ಸುದ್ದಿ': ಕನ್ನಡ ದಿನಪತ್ರಿಕೆ ಸಂಪಾದಕರ ವಿರುದ್ಧ ಎಫ್ಐಆರ್
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಕುಟುಂಬದ ಕುರಿತು ಸುಳ್ಳು ಸುದ್ದಿ ಪ್ರಕಟಿಸಿದ ಆರೋಪ ಮೇರೆಗೆ ಕನ್ನಡ ದಿನಪತ್ರಿಕೆ ಸಂಪಾದಕ ಹಾಗೂ ಸಂಪಾದಕೀಯ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
from Kannadaprabha - Kannadaprabha.com http://bit.ly/2YPEkti
via IFTTT
from Kannadaprabha - Kannadaprabha.com http://bit.ly/2YPEkti
via IFTTT
ರಾಜಕಾರಣಕ್ಕಿಂತಲೂ ಮಾಧ್ಯಮವೇ ಹೆಚ್ಚು ಭ್ರಷ್ಟ: ಸ್ಪೀಕರ್ ರಮೇಶ್ ಕುಮಾರ್
ರಾಜಕೀಯ ಪಕ್ಷ ಸೇರಿದಂತೆ ಮಾಧ್ಯಮಗಳಲ್ಲಿಯೂ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಸಭಾಧ್ಯಕ್ಷ ಕೆ.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
from Kannadaprabha - Kannadaprabha.com http://bit.ly/2HEkyeE
via IFTTT
from Kannadaprabha - Kannadaprabha.com http://bit.ly/2HEkyeE
via IFTTT
ದಕ್ಷಿಣ ಕನ್ನಡ ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ
ದಕ್ಷಿಣ ಕನ್ನಡ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಧರ್ಮಸ್ಥಳ ಹಾಗೂ ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕುರಿತು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಮಹತ್ವದ ಸಭೆ ನಡೆಸಿದರು.
from Kannadaprabha - Kannadaprabha.com http://bit.ly/2YTFwvL
via IFTTT
from Kannadaprabha - Kannadaprabha.com http://bit.ly/2YTFwvL
via IFTTT
ಸರ್ಕಾರಿ ಆ್ಯಂಬುಲೆನ್ಸ್- ಕಾರು ಡಿಕ್ಕಿ: ಬೆಂಗಳೂರಿನಲ್ಲಿ ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ಐವರ ಸಾವು
ಯಲಹಂಕದ ಕೋಗಿಲು ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದಾರುಣ ಸಾವಿಗೀಡಾಗಿದ್ದಾರೆ.
from Kannadaprabha - Kannadaprabha.com http://bit.ly/2HGBCkg
via IFTTT
from Kannadaprabha - Kannadaprabha.com http://bit.ly/2HGBCkg
via IFTTT
ಸಿಲಿಕಾನ್ ಸಿಟಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವು
ಶನಿವಾರ-ಭಾನುವಾರ ರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ.
from Kannadaprabha - Kannadaprabha.com http://bit.ly/2YTFsfv
via IFTTT
from Kannadaprabha - Kannadaprabha.com http://bit.ly/2YTFsfv
via IFTTT
ಬೆಂಗಳೂರಿನಲ್ಲಿ ಭಾರೀ ಮಳೆ: ಹಲವೆಡೆ ಧರೆಗುರುಳಿದ ಮರಗಳು, ಇಂದು ಕೂಡ ಗಾಳಿ-ಮಳೆ ನಿರೀಕ್ಷೆ
ಕಳೆದ ರಾತ್ರಿ ನಗರದಾದ್ಯಂತ ಸುರಿದ ಗಾಳಿ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ...
from Kannadaprabha - Kannadaprabha.com http://bit.ly/2HEktYo
via IFTTT
from Kannadaprabha - Kannadaprabha.com http://bit.ly/2HEktYo
via IFTTT
ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭಕ್ಕೆ ಅಂಗನವಾಡಿ ಕಾರ್ಯಕರ್ತೆಯರ ವಿರೋಧ, ಪ್ರತಿಭಟನೆ
ಅಂಗನವಾಡಿ ಕೇಂದ್ರಗಳ ಬದಲಿಗೆ, ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಹಾಗೂ ...
from Kannadaprabha - Kannadaprabha.com http://bit.ly/2YKs2SS
via IFTTT
from Kannadaprabha - Kannadaprabha.com http://bit.ly/2YKs2SS
via IFTTT
ಸಿಗ್ನಲ್ ಜಂಪ್ ಮಾಡಿ ನುಗ್ಗಿದ ಕೆಎಸ್ ಆರ್ ಟಿಸಿ ಬಸ್: ಯುವಕ ಸಾವು
ಕೆಎಸ್ ಆರ್ ಟಿಸಿ ಬಸ್ ಟ್ರಾಫಿಕ್ ಸಿಗ್ನಲ್ ನ್ನು ಜಂಪ್ ಮಾಡಿ ನುಗ್ಗಿದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2EAOfuZ
via IFTTT
from Kannadaprabha - Kannadaprabha.com http://bit.ly/2EAOfuZ
via IFTTT
Sunday, 26 May 2019
ಧಾರವಾಡ: ಭೀಕರ ಅಪಘಾತದಲ್ಲಿ ಐವರ ದುರ್ಮರಣ!
ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ದಾರುಣ ಸಾವನ್ನಪ್ಪಿರುವ ಘಟನೆ ನವಲಗುಂದದ ಅಮರಗೋಳದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2QmbTAf
via IFTTT
from Kannadaprabha - Kannadaprabha.com http://bit.ly/2QmbTAf
via IFTTT
ಬೆಳಗಾವಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ, ಸಾವಿನ ಸುತ್ತ ಅನುಮಾನಗಳ ಹುತ್ತ
ಶೌಚಾಲಯವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2wkCJ2e
via IFTTT
from Kannadaprabha - Kannadaprabha.com http://bit.ly/2wkCJ2e
via IFTTT
ಬೆಂಗಳೂರು: ಸ್ನೇಹಿತರಿಂದಲೇ ಮಾಜಿ ರೌಡಿಗೆ ಚಾಕು ಇರುದು ಬರ್ಬರ ಕೊಲೆ
ಮದ್ಯದ ನಶೆಯಲ್ಲಿರುವಾಗಲೇ ಮಾಜಿ ರೌಡಿಯೊಬ್ಬನನ್ನು ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬ್ವೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2QnI02p
via IFTTT
from Kannadaprabha - Kannadaprabha.com http://bit.ly/2QnI02p
via IFTTT
ಬೈಂದೂರು: ಕಾರಿಗೆ ಕಾಡುಹಂದಿ ಡಿಕ್ಕಿಯಾಗಿ ಅಪಘಾತ, ಚಾಲಕ ದುರ್ಮರಣ
ಕಾರಿಗೆ ಕಾಡುಹಂದಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಚಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ಬೈಂದೂರು-ಕೊಲ್ಲೂರು ರಸ್ತೆ ಗೋಳಿಹೊಳೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2wlEr3C
via IFTTT
from Kannadaprabha - Kannadaprabha.com http://bit.ly/2wlEr3C
via IFTTT
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೆದ 157 ಬೋರ್ ವೆಲ್ ಗಳಲ್ಲಿ ನೀರೇ ಇಲ್ಲ!
ಸರ್ಕಾರದ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೆಯಲಾದ ಸುಮಾರು 157 ಬೋರ್ ವೆಲ್ ಗಳು ...
from Kannadaprabha - Kannadaprabha.com http://bit.ly/2QnHYrj
via IFTTT
from Kannadaprabha - Kannadaprabha.com http://bit.ly/2QnHYrj
via IFTTT
ಆಟೋ ರಿಕ್ಷಾದಲ್ಲಿ ಬಿಟ್ಟಿದ್ದ ಪರ್ಸ್ ನ್ನು ಯುವತಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ
ಆಟೋ ರಿಕ್ಷಾವೊಂದರಲ್ಲಿ ಪರ್ಸ್ ಮರೆತು ಬಿಟ್ಟು ಹೋಗಿದ್ದ ಯುವತಿಗೆ ಆಟೋ ಚಾಲಕ ಪುನಃ ...
from Kannadaprabha - Kannadaprabha.com http://bit.ly/2wlEc8I
via IFTTT
from Kannadaprabha - Kannadaprabha.com http://bit.ly/2wlEc8I
via IFTTT
Saturday, 25 May 2019
ಜೂನ್ 1ರಿಂದ ಪ್ರಯಾಣ ದರ ಏರಿಕೆಯಾಗಲ್ಲ: ಸಚಿವ ತಮ್ಮಣ್ಣ ಸ್ಪಷ್ಟನೆ
ಬಸ್ ಪ್ರಯಾಣ ದರ ಹೆಚ್ಚಳ ಬಗ್ಗೆ ಇದುವರೆಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಸದ್ಯಕ್ಕೆ ಬಸ್ ದರ ಹೆಚ್ಚಳ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.
from Kannadaprabha - Kannadaprabha.com http://bit.ly/2I0o41E
via IFTTT
from Kannadaprabha - Kannadaprabha.com http://bit.ly/2I0o41E
via IFTTT
ಎತ್ತಿನಹೊಳೆಗೆ ಹಸಿರು ನ್ಯಾಯಪೀಠ ಸಮ್ಮತಿ, ಪಶ್ಚಿಮ ಘಟ್ಟ ನಾಶಕ್ಕೆ ಮುನ್ಸೂಚನೆ ಎಂದ ಪರಿಸರವಾದಿಗಳು
ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳಿಗೆ ನೀರಿನ ಸೌಕರ್ಯ ಕಲ್ಪಿಸುವ ಮಹತ್ವದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಷರತ್ತುಬದ್ದ ....
from Kannadaprabha - Kannadaprabha.com http://bit.ly/2W5r2fe
via IFTTT
from Kannadaprabha - Kannadaprabha.com http://bit.ly/2W5r2fe
via IFTTT
ಸಿಇಟಿ ಫಲಿತಾಂಶ ಪ್ರಕಟ: ಇಂಜಿನಿಯರಿಂಗ್ನಲ್ಲಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ
ವೃತ್ತಿಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ್ದ 2019ನೇ ಸಾಲಿನ...
from Kannadaprabha - Kannadaprabha.com http://bit.ly/2HWPrcS
via IFTTT
from Kannadaprabha - Kannadaprabha.com http://bit.ly/2HWPrcS
via IFTTT
ದಾವಣಗೆರೆ: ಪ್ರೀತಿ ಒಲ್ಲೆ ಎಂದ ಪ್ರೇಯಸಿಯ ತಂದೆಗೆ ಗುಂಡಿಕ್ಕಿದ ಯೋಧ!
ಪ್ರೀತಿಸುತ್ತಿದ್ದ ಯುವತಿ ಜತೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರೇಯಸಿಯ ತಂದೆ ಮೇಲೆ ಯೋಧನೊಬ್ಬ ಗುಂಡು ಹಾರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2W1cHjS
via IFTTT
from Kannadaprabha - Kannadaprabha.com http://bit.ly/2W1cHjS
via IFTTT
ನಿಖಿಲ್ ರಂಪಾಟ: ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಅವಾಸ್ತವಿಕ- ಮುಖ್ಯಮಂತ್ರಿ ಕುಮಾರಸ್ವಾಮಿ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಎದುರು ಸೋಲನು...
from Kannadaprabha - Kannadaprabha.com http://bit.ly/2HSx4Ge
via IFTTT
from Kannadaprabha - Kannadaprabha.com http://bit.ly/2HSx4Ge
via IFTTT
ರಾಜ್ಯದ 973 ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ಪ್ರಾರಂಭ
ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುವ ...
from Kannadaprabha - Kannadaprabha.com http://bit.ly/2W90Kch
via IFTTT
from Kannadaprabha - Kannadaprabha.com http://bit.ly/2W90Kch
via IFTTT
ದ.ಕ ಜಿಲ್ಲೆಯಲ್ಲಿ ಮರಳು ಖರೀದಿಗೆ ಆನ್ ಲೈನ್ ಪೋರ್ಟಲ್ ಆರಂಭ
ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಕ್ ಲೋಡ್ ಮರಳು ಖರೀದಿಸುವುದು ಬೇರೆ ...
from Kannadaprabha - Kannadaprabha.com http://bit.ly/2HTdtpj
via IFTTT
from Kannadaprabha - Kannadaprabha.com http://bit.ly/2HTdtpj
via IFTTT
ಇಂಡಿಕಾ ಕಾರಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಮಗು ಸೇರಿ ನಾಲ್ವರ ಸ್ಥಿತಿ ಗಂಭೀರ
ಕೆಎಸ್ ಆರ್ ಟಿಸಿ ಬಸ್ಸೊಂದು ಇಂಡಿಕಾ ಕಾರಿಗೆ ವೇಗವಾಗಿ ಗುದ್ದಿದ ಪರಿಣಾಮ ಮಗು ಸೇರಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ನಗರದ ನವರಂಗ್ ..
from Kannadaprabha - Kannadaprabha.com http://bit.ly/2W5qYfu
via IFTTT
from Kannadaprabha - Kannadaprabha.com http://bit.ly/2W5qYfu
via IFTTT
ಕೊಪ್ಪಳದ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಅನುಮೋದನೆ
ಕೊಪ್ಪಳ ಜಿಲ್ಲೆಯ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅನುಮೋದನೆ ನೀಡಿದೆ.
from Kannadaprabha - Kannadaprabha.com http://bit.ly/2HTM9HG
via IFTTT
from Kannadaprabha - Kannadaprabha.com http://bit.ly/2HTM9HG
via IFTTT
Friday, 24 May 2019
ರಾಜೀನಾಮೆ ಕೊಡಲು ಕುಮಾರಸ್ವಾಮಿ ನಿರ್ಧಾರ, ತಡೆದ ರಾಹುಲ್ ಗಾಂಧಿ
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ.
from Kannadaprabha - Kannadaprabha.com http://bit.ly/2X34KHp
via IFTTT
from Kannadaprabha - Kannadaprabha.com http://bit.ly/2X34KHp
via IFTTT
ಮಂಡ್ಯದಲ್ಲಿ ಭೀಕರ ಅಪಘಾತ: ಲಾರಿಗೆ ಕಾರು ಡಿಕ್ಕಿ, ಕೇರಳದ ನಾಲ್ವರು ದುರ್ಮರಣ
ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ 4 ಮಂದಿ ದುರ್ಮರಣ ಹೊಂದಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2ErcH1J
via IFTTT
from Kannadaprabha - Kannadaprabha.com http://bit.ly/2ErcH1J
via IFTTT
2019ನೇ ಸಾಲಿನ ಸಿಇಟಿ ಫಲಿತಾಂಶ ನಾಳೆ ಪ್ರಕಟ
ವೃತ್ತಿಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ್ದ 2019ನೇ ಸಾಲಿನ ಸಾಮಾನ್ಯ ಪ್ರವೇಶ...
from Kannadaprabha - Kannadaprabha.com http://bit.ly/2X3xSOJ
via IFTTT
from Kannadaprabha - Kannadaprabha.com http://bit.ly/2X3xSOJ
via IFTTT
ಎನ್ ಡಿಎ 2.0 ತನ್ನ ಮೊದಲ ಐದು ವರ್ಷಗಳ ಆರ್ಥಿಕ ಕಾರ್ಯತಂತ್ರ ಯೋಜನೆ ಜಾರಿಗೆ ತರಲಿ: ಕಿರಣ್ ಮಜುಂದಾರ್ ಶಾ
ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬ ಘೋಷವಾಕ್ಯದಡಿ 2014ರ ಲೋಕಸಭೆ ಚುನಾವಣೆಯನ್ನು ...
from Kannadaprabha - Kannadaprabha.com http://www.kannadaprabha.com/karnataka/nda-20-must-implement-first-term’s-5-year-strategy-plan/339797.html
via IFTTT
from Kannadaprabha - Kannadaprabha.com http://www.kannadaprabha.com/karnataka/nda-20-must-implement-first-term’s-5-year-strategy-plan/339797.html
via IFTTT
ಬೆಂಗಳೂರು: ಪತ್ನಿಯ ಕಾಟ ತಡೆಯಲಾರದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಪತ್ನಿಯ ಕಿರಿಕುಳ ತಡೆಯಲಾರದೇ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2EvuapY
via IFTTT
from Kannadaprabha - Kannadaprabha.com http://bit.ly/2EvuapY
via IFTTT
Thursday, 23 May 2019
ಮಂಡ್ಯ: ಸುಮಲತಾ ಅಂಬರೀಷ್ ಜಯಭೇರಿ,ನಿಖಿಲ್ ಎಲ್ಲೀದ್ದಿಯಪ್ಪಾ? ಬಿಜೆಪಿ ವ್ಯಂಗ್ಯ
ಕರ್ನಾಟಕ ಬಿಜೆಪಿ ಟ್ವಿಟರ್ ಪುಟದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಹೇಳುವ ಮೂಲಕ ವ್ಯಂಗ್ಯವಾಡಲಾಗಿದೆ. ಇದಕ್ಕೆ ಬಿಜೆಪಿ ಅಭಿಮಾನಿಗಳು ಟ್ರೋಲ್ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ.
from Kannadaprabha - Kannadaprabha.com http://bit.ly/2W1wQXh
via IFTTT
from Kannadaprabha - Kannadaprabha.com http://bit.ly/2W1wQXh
via IFTTT
'ಸ್ವಾಭಿಮಾನದ ಮಂಡ್ಯ ಜನತೆಯ ಗೆಲುವು'- ಸುಮಲತಾ ಅಂಬರೀಷ್
ತೀವ್ರ ಕುತೂಹಲ ಕೆರಳಿಸಿದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರಿ ಅಂತರದಲ್ಲಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ , ಇದು ಸ್ವಾಭಿಮಾನದ ಮಂಡ್ಯ ಜನತೆಯ ಗೆಲುವು ಎಂದಿದ್ದಾರೆ.
from Kannadaprabha - Kannadaprabha.com http://bit.ly/2HMOvId
via IFTTT
from Kannadaprabha - Kannadaprabha.com http://bit.ly/2HMOvId
via IFTTT
ಬೆಳಗಾವಿ: ರೈಲಿಗೆ ಸಿಲುಕಿ ಮಗನೊಂದಿಗೆ ತಾಯಿ ಆತ್ಮಹತ್ಯೆ
ಗಂಡನ ಕೀರುಕುಳಕ್ಕೆ ಬೇಸತ್ತ ತಾಯಿಯೊಬ್ಬಳು ಮಗನೊಂದಿಗೆ ರೈಲ್ವೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಪಟ್ಟಣದ ಗಾಂಧಿ ನಗರದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
from Kannadaprabha - Kannadaprabha.com http://bit.ly/2VZI7ag
via IFTTT
from Kannadaprabha - Kannadaprabha.com http://bit.ly/2VZI7ag
via IFTTT
Wednesday, 22 May 2019
ಬೆಂಗಳೂರು: ಪತ್ನಿ ಮೇಲೆ ಶಂಕೆ, ಮನೆಯಲ್ಲಿ 22 ಸ್ಪೈ ಕ್ಯಾಮೆರಾ ಇಟ್ಟ ಪತಿ; ಆತನ ತಲೆ ಒಡೆದ ಪತ್ನಿ!
ಪತ್ನಿಯ ಮೇಲೆ ಅನುಮಾನಗೊಂಡು ಪತಿ ಮನೆಯಲ್ಲಿ 22 ಸ್ಪೈ ಕ್ಯಾಮೆರಾ ಇಟ್ಟು ಹೆಂಡತಿಯ ಚಲನವಲನ ಗಮನಿಸುತ್ತಿದ್ದ ಇದನ್ನು ತಿಳಿದ ಪತ್ನಿ ಮನೆಯಲ್ಲಿದ್ದ ಬ್ಯಾಟ್ ನಿಂದ ಆತನ ತಲೆಯನ್ನು...
from Kannadaprabha - Kannadaprabha.com http://www.kannadaprabha.com/karnataka/bengaluru-tailed-by-22-spy-cameras-wife-smashes-husband’s-head/339665.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-tailed-by-22-spy-cameras-wife-smashes-husband’s-head/339665.html
via IFTTT
ರಾಜ್ಯ ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ: ಮರುಪಾವತಿ ಮಿತಿ 3 ಲಕ್ಷ ರೂ. ಗೆ ಹೆಚ್ಚಳ
ಸರ್ಕಾರಿ ನೌಕರರು ಮಾನ್ಯತೆ ಹೊಂದಿರದ ರಾಜ್ಯದ ಹಾಗೂ ಹೊರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ...
from Kannadaprabha - Kannadaprabha.com http://bit.ly/2X2rVSq
via IFTTT
from Kannadaprabha - Kannadaprabha.com http://bit.ly/2X2rVSq
via IFTTT
ರಾಜ್ಯದಲ್ಲಿ ಮತ್ತೊಂದು ವಿಷಪ್ರಸಾದ ಪ್ರಕರಣ! ಒಬ್ಬ ಸಾವು, 20ಕ್ಕೂಹೆಚ್ಚು ಜನ ಅಸ್ವಸ್ಥ
ಸುಳ್ವಾಡಿ ಮಾರಮ್ಮದೇವಸ್ಥಾನ, ಚಿಂತಾಮಣಿ ಗಂಗಮ್ಮ ದೇವಾಲಯ ವಿಷ ಪ್ರಸಾದ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೊಂದು ಅಂತಹುದೇ ಪ್ರಕರಣ ನಡೆದಿದೆ. ತುಮಕೂರು ಜಿಲ್ಲೆ ಪಾವಗಡ ನಿಡಗಲ್ಲು....
from Kannadaprabha - Kannadaprabha.com http://bit.ly/2EpZu9v
via IFTTT
from Kannadaprabha - Kannadaprabha.com http://bit.ly/2EpZu9v
via IFTTT
ಮಂಗಳೂರು: ಗೋಡ್ಸೆ ಜನ್ಮದಿನ ಆಚರಿಸಿದ ಓರ್ವ ಅರೆಸ್ಟ್
ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜನ್ಮದಿನ ಆಚರಿಸಿದ್ದ ಅಖಿಲ ಬಾರತ ಹಿಂದೂ ಮಹಾಸಭಾದ ಮುಖಂಡನೊಬ್ಬನನ್ನು ಮಂಗಳೂರು ಉಳ್ಲಾಲ ಪೋಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2X2rJ5E
via IFTTT
from Kannadaprabha - Kannadaprabha.com http://bit.ly/2X2rJ5E
via IFTTT
ಬರಿದಾಗುತ್ತಿದೆ ಮಲಪ್ರಭಾ ಒಡಲು: ರಾಜ್ಯಕ್ಕೆ ಕಾದಿದೆಯೇ ಭಾರಿ ಜಲಕ್ಷಾಮ?
ಮುಂಗಾರು ಪೂರ್ವ ಮಳೆ ಕೊರತೆಯಿಂದಾಗಿ ರಾಜ್ಯದ ಪ್ರಮುಖ ನದಿಗಳಿಗೆ ನೀರಿನ ಒಳ ಹರಿವು ನಿಂತು ಹೋಗಿ ನಾಡಿನ ಹಲವು ಜಲಾಶಯಗಳ ಒಡಲು ಬರಿದಾಗುತ್ತಿದೆ...
from Kannadaprabha - Kannadaprabha.com http://bit.ly/2EpZrdP
via IFTTT
from Kannadaprabha - Kannadaprabha.com http://bit.ly/2EpZrdP
via IFTTT
ಬಾಗಲಕೋಟೆ: ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುತ್ತಿರುವ ಮೇಕೆ ಮರಿ!
ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಹನಮಂತ ದಾಸನ್ನವರ ಎಂಬವರ ಮನೆಯಲ್ಲಿ ಇರುವ ಮೇಕೆ ಮರಿ ನಿತ್ಯ ಒಂದು ಕಪ್ ನಷ್ಟು ಹಾಲು ಕೊಡುತ್ತಿದೆ...
from Kannadaprabha - Kannadaprabha.com http://bit.ly/2WXnUOU
via IFTTT
from Kannadaprabha - Kannadaprabha.com http://bit.ly/2WXnUOU
via IFTTT
ಶೃಂಗೇರಿ ಶಾರದಾಂಬೆ ಆಶೀರ್ವಾದ ನನ್ನ ಮೇಲಿದೆ, ಗೆಲ್ಲುವ ವಿಶ್ವಾಸವಿದೆ: ನಿಖಿಲ್ ಕುಮಾರಸ್ವಾಮಿ
ನಾನು ಯಾವುದೇ ಸಮೀಕ್ಷೆಗಳನ್ನು ನಂಬುವುದಿಲ್ಲ, ನಾಳೆಯ ಫಲಿತಾಂಶ ನನ್ನ ಪರವಾಗಿ ಬರುತ್ತದೆ ...
from Kannadaprabha - Kannadaprabha.com http://bit.ly/2EovpqS
via IFTTT
from Kannadaprabha - Kannadaprabha.com http://bit.ly/2EovpqS
via IFTTT
ಬ್ಯಾಂಕ್ ಗೆ ಸಾಲ ಹಿಂತಿರುಗಿಸದ ರೈತರಿಗೆ ಕೋರ್ಟ್ ನೊಟೀಸ್, ಕಂಗಾಲಾದ ರೈತರು
ಚಾಮರಾಜನಗರ ಜಿಲ್ಲೆಯ ಬರಗಾಲಪೀಡಿತ ಪ್ರದೇಶಗಳ ರೈತರು ತಮ್ಮ ಸಾಲಮನ್ನಾ ಆಗುತ್ತದೆ ಎಂದು ...
from Kannadaprabha - Kannadaprabha.com http://bit.ly/2WTWKZj
via IFTTT
from Kannadaprabha - Kannadaprabha.com http://bit.ly/2WTWKZj
via IFTTT
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ 10 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ!
ಇಂದು ಶಿಕ್ಷಕರಿಲ್ಲದ ಶಾಲೆಗಳಿವೆ ಎಂದು ಹೇಳಿದರೆ ಈ ಮಾತನ್ನು ನಂಬಲು ಕಷ್ಟವಾದರೂ ಸತ್ಯ...
from Kannadaprabha - Kannadaprabha.com http://bit.ly/2ErmQeT
via IFTTT
from Kannadaprabha - Kannadaprabha.com http://bit.ly/2ErmQeT
via IFTTT
ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿದ ಹಣ ದೋಚಿದ ಕಳ್ಳರು
ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿ ಬೈಕ್ ನಲ್ಲಿಟ್ಟಿದ್ದ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ನಿನ್ನೆ ಮಧ್ಯಾಹ್ನ ನಗರದ ಕೆ.ಆರ್.ಪುರಂ ಸಮೀಪದ ಭಟ್ಟರಹಳ್ಳಿ ಉಡುಪಿ ಗಾರ್ಡನ್ ಹೋಟೆಲ್
from Kannadaprabha - Kannadaprabha.com http://bit.ly/2X0MPkH
via IFTTT
from Kannadaprabha - Kannadaprabha.com http://bit.ly/2X0MPkH
via IFTTT
ಕಬಾಬ್ ಅಂಗಡಿ ಮಾಲೀಕನ ಹತ್ಯೆಗೆ ಪತ್ನಿಯೇ ಮೂಲ, ನಾಲ್ವರ ಬಂಧನ
ಕಬಾಬ್ ಅಂಗಡಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ ಹತ್ಯೆ ಮಾಡಿರುವ ನಾಲ್ವರು ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2EqFcgd
via IFTTT
from Kannadaprabha - Kannadaprabha.com http://bit.ly/2EqFcgd
via IFTTT
ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ, ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ವಿರೋಧ
ತೀವ್ರ ಚರ್ಚೆಗೀಡಾಗಿದ್ದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಬೋಧನೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರಸ್ತಾವಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
from Kannadaprabha - Kannadaprabha.com http://bit.ly/2WYjYO7
via IFTTT
from Kannadaprabha - Kannadaprabha.com http://bit.ly/2WYjYO7
via IFTTT
ಬಮೂಲ್ ಚುನಾವಣೆ ಏಕಾಏಕಿ ಮುಂದೂಡಿಕೆ: ಜೆಡಿಎಸ್ ನಡೆಗೆ ಕಾಂಗ್ರೆಸ್ ತೀವ್ರ ಅಸಮಾಧಾನ
ಮೈತ್ರಿ ನಾಯಕರ ನಡುವಿನ ತೀವ್ರ ತಿಕ್ಕಾಟ, ಸಂಘರ್ಷದ ಪರಿಣಾಮ ಇಂದು ನಡೆಯಬೇಕಿದ್ದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಹಠಾತ್ ಮುಂದೂಡಲಾಗಿದೆ.
from Kannadaprabha - Kannadaprabha.com http://bit.ly/2ErmGUP
via IFTTT
from Kannadaprabha - Kannadaprabha.com http://bit.ly/2ErmGUP
via IFTTT
Tuesday, 21 May 2019
ಕಮರಿದ ಪೋಷಕರ ಆಸೆ: ಗೃಹರಕ್ಷಕ ನೇಮಕಾತಿ ಓಟ ಪರೀಕ್ಷೆ ವೇಳೆ ಕುಸಿದು ಬಿದ್ದು ಉದ್ಯೋಗಾಕಾಂಕ್ಷಿ ಸಾವು
ಗೃಹರಕ್ಷಕರ ನೇಮಕಾತಿಗೆ ನಗರದಲ್ಲಿ ಇಂದು ನಡೆದ ದೈಹಿಕ ಪರೀಕ್ಷೆ ವೇಳೆ 26 ವರ್ಷದ ಯುವಕನೊಬ್ಬ ಓಡುವಾಗ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
from Kannadaprabha - Kannadaprabha.com http://bit.ly/2VTvVIm
via IFTTT
from Kannadaprabha - Kannadaprabha.com http://bit.ly/2VTvVIm
via IFTTT
ಬೆಂಗಳೂರು: ಕಾರು ಚಾಲಕನನ್ನು ಜೀವಂತವಾಗಿ ಸುಟ್ಟುಹಾಕಿದ್ದ ಆರೋಪಿಗಳ ಮೇಲೆ ಫೈರಿಂಗ್
ಕಾರು ಚಾಲಕನೋರ್ವನನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿದ್ದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ...
from Kannadaprabha - Kannadaprabha.com http://bit.ly/2HBOgPW
via IFTTT
from Kannadaprabha - Kannadaprabha.com http://bit.ly/2HBOgPW
via IFTTT
ತಾಳಗುಪ್ಪ-ಬೆಂಗಳೂರು ರೈಲ್ವೆ ಇಂಜಿನ್ ನಲ್ಲಿ ಬೆಂಕಿ: ಪ್ರಯಾಣಿಕರು ಪಾರು
ಮೈಸೂರು ಲೋಕೋಮೋಟಿವ್, ತಾಳಗುಪ್ಪ-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ....
from Kannadaprabha - Kannadaprabha.com http://bit.ly/2VPK2OK
via IFTTT
from Kannadaprabha - Kannadaprabha.com http://bit.ly/2VPK2OK
via IFTTT
ರಾಜ್ಯಾದ್ಯಂತ ಮತ ಎಣಿಕೆಗೆ ಆಯೋಗ ಸಜ್ಜು, ಸಂಜೆ 6ರೊಳಗೆ ಫಲಿತಾಂಶ ಪ್ರಕಟ: ಸಂಜೀವ್ ಕುಮಾರ್
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೇ 23ರಂದು ಮತ ಎಣಿಕೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ವಿವಿಪ್ಯಾಟ್ ರಸೀತಿ ಎಣಿಕೆ....
from Kannadaprabha - Kannadaprabha.com http://bit.ly/2HEPrOK
via IFTTT
from Kannadaprabha - Kannadaprabha.com http://bit.ly/2HEPrOK
via IFTTT
ಬೆಂಗಳೂರು: ಪತ್ನಿಗೆ ಬೆಂಕಿಹಚ್ಚಿ ಕೊಂದು ತಾನೂ ವಿಷಕುಡಿದ ವೃದ್ದ ಆತ್ಮಹತ್ಯೆ
ಪತ್ನಿಗೆ ಬೆಂಕಿ ಹಚ್ಚಿ ಸುಟ್ಟು ತಾನೂ ವಿಷ ಕುಡಿದು ವೃದ್ದನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬೆಂಗಳುರಿನ ಸಮೀಪದ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2VSxYMz
via IFTTT
from Kannadaprabha - Kannadaprabha.com http://bit.ly/2VSxYMz
via IFTTT
ಧರ್ಮಸ್ಥಳ ನಂತರ ಸಿದ್ದಗಂಗಾ ಮಠದಲ್ಲಿ ನೀರಿನ ಅಭಾವ: ವಿದ್ಯಾರ್ಥಿಗಳ ಪ್ರವೇಶ ನಿರಾಕರಣೆ
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠ ವಸತಿ ಶಾಲೆ ವಿದ್ಯಾರ್ಥಿಗಳ ಪ್ರವೇಶಾತಿ ನಿರಾಕರಿಸಿದೆ. ಸದ್ಯಕ್ಕಿರುವ ಮೂಲಭೂತ ಸೌಕರ್ಯದಲ್ಲಿ ....
from Kannadaprabha - Kannadaprabha.com http://bit.ly/2HNwU30
via IFTTT
from Kannadaprabha - Kannadaprabha.com http://bit.ly/2HNwU30
via IFTTT
ಗದಗ ಜಿಲ್ಲೆಯ ಈ ಗ್ರಾಮದಲ್ಲಿ ಚಹಾ, ಕಿರಾಣಿ, ಪಾನ್ ಶಾಪ್ ಗಳಲ್ಲಿ ಸಹ ದೊರಕುತ್ತದೆ ಲಿಕ್ಕರ್!
ಭವ್ಯವಾದ ದೇವಾಲಯಗಳು ಮತ್ತು ಹಂತ ಹಂತದ ಬಾವಿಗಳಿಗೆ ಹೆಸರುವಾಸಿಯಾಗಿದ್ದ ಗದಗ ಜಿಲ್ಲೆಯ ...
from Kannadaprabha - Kannadaprabha.com http://bit.ly/2VV0ehG
via IFTTT
from Kannadaprabha - Kannadaprabha.com http://bit.ly/2VV0ehG
via IFTTT
ದೇವಾ! ರಾಜ್ಯದಲ್ಲಿ ಮಳೆಗಾಗಿ ಪ್ರಾರ್ಥಿಸಿ 34 ಸಾವಿರಕ್ಕೂ ಅಧಿಕ ದೇವಾಲಯಗಳಲ್ಲಿ 'ಹೋಮ'
ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ರಾಜ್ಯದಲ್ಲಿ ಈ ಬಾರಿಯೂ ಸಾಮಾನ್ಯ ಮುಂಗಾರು ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಸರ್ಕಾರ ದೇವರ ಮೊರೆ ಹೋಗಲು ನಿರ್ಧರಿಸಿದೆ.
from Kannadaprabha - Kannadaprabha.com http://www.kannadaprabha.com/karnataka/oh-my-god!-345k-temples-to-hold-‘homa’-for-rainin-karnataka/339600.html
via IFTTT
from Kannadaprabha - Kannadaprabha.com http://www.kannadaprabha.com/karnataka/oh-my-god!-345k-temples-to-hold-‘homa’-for-rainin-karnataka/339600.html
via IFTTT
ಮಂಡ್ಯ, ಮೈಸೂರು ಜಿಲ್ಲೆಗಳ ರೈತರಿಗೆ ಸಾಲಮನ್ನಾ ಚಿಂತೆ
ಮಂಡ್ಯ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ಅದಕ್ಕೆ ...
from Kannadaprabha - Kannadaprabha.com http://bit.ly/2HNw2vg
via IFTTT
from Kannadaprabha - Kannadaprabha.com http://bit.ly/2HNw2vg
via IFTTT
ಮರವೇರಿ ಮಾವಿನ ಕಾಯಿ ಕಿತ್ತು ಪತ್ನಿಗೆ ಕೊಟ್ಟ ಗಾಲಿ ಜನಾರ್ದನ ರೆಡ್ಡಿ
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮರವೇರಿ ಮಾವಿನ ಕಾಯಿ ಕಿತ್ತು ಪತ್ನಿಗೆ ನೀಡಿರುವ ...
from Kannadaprabha - Kannadaprabha.com http://bit.ly/2VT4Ogl
via IFTTT
from Kannadaprabha - Kannadaprabha.com http://bit.ly/2VT4Ogl
via IFTTT
ಬೆಂಗಳೂರು: ಭಾವಿ ಪತಿ ವಿರುದ್ಧ ಅತ್ಯಾಚಾರ-ವಂಚನೆ ಕೇಸ್ ದಾಖಲಿಸಿದ ಮಹಿಳೆ
ತನ್ನ ಬಾವಿ ಪತಿ ತನ್ನ ಮೇಲೆ ಅತ್ಯಾಚಾರ ನಡೆಸಿ ಮೂರುವರೆ ಲಕ್ಷ ರೂ ಹಣ ಪಡೆದು ವಂಚಿಸಿದ್ದಾನೆ ಎಂದು ಮಹಿಳೆಯೊಬ್ಬರು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ...
from Kannadaprabha - Kannadaprabha.com http://www.kannadaprabha.com/karnataka/woman-files-plaint-against-fiancé-for-rape-cheating/339611.html
via IFTTT
from Kannadaprabha - Kannadaprabha.com http://www.kannadaprabha.com/karnataka/woman-files-plaint-against-fiancé-for-rape-cheating/339611.html
via IFTTT
ತರಬೇತಿ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ದೂರು ದಾಖಲು
ಆನ್ ಲೈನ್ ಪೋರ್ಟಲ್ ನಲ್ಲಿ ಫಿಟ್ ನೆಸ್ ತರಬೇತುದಾರರನ್ನು ಬುಕ್ಕಿಂಗ್ ಮಾಡಿದ 28 ವರ್ಷದ ...
from Kannadaprabha - Kannadaprabha.com http://bit.ly/2HFOcib
via IFTTT
from Kannadaprabha - Kannadaprabha.com http://bit.ly/2HFOcib
via IFTTT
Monday, 20 May 2019
ಹೈಟೆನ್ಷನ್ ತಂತಿಗೆ ಬಾಲಕ ಬಲಿ; ಬಿಬಿಎಂಪಿಯಿಂದ 5 ಲಕ್ಷ ರೂ. ಪರಿಹಾರ
ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಮತ್ತಿಕೆರೆಯ 14 ವರ್ಷದ ನಿಖಿಲ್ ಎಂಬ ಬಾಲಕನಿಗೆ 5 ಲಕ್ಷ ರೂ. ಪರಿಹಾರ ನೀಡುವ ಜೊತೆಗೆ...
from Kannadaprabha - Kannadaprabha.com http://bit.ly/2VCcoab
via IFTTT
from Kannadaprabha - Kannadaprabha.com http://bit.ly/2VCcoab
via IFTTT
ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ: ವೀರೇಂದ್ರ ಹೆಗ್ಗಡೆ ಜೊತೆ ಮುಖ್ಯ ಕಾರ್ಯದರ್ಶಿ ಚರ್ಚೆ
ಧರ್ಮಸ್ಥಳಲ್ಲಿ ನೀರಿನ ತೀವ್ರ ಕೊರತೆ ಹಿನ್ನೆಲೆಯಲ್ಲಿ, ಧರ್ಮಸ್ಥಳದ ಶ್ರೀ ಮಂಜುನಾಥ್ ದೇವಸ್ಥಾನದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ....
from Kannadaprabha - Kannadaprabha.com http://bit.ly/30whKrj
via IFTTT
from Kannadaprabha - Kannadaprabha.com http://bit.ly/30whKrj
via IFTTT
ಸರ್ಕಾರಿ ಕಚೇರಿಗಳನ್ನೊಳಗೊಂಡ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ: ಸಚಿವ ಡಿ ಸಿ ತಮ್ಮಣ್ಣ
ಸರ್ಕಾರಿ ಕಚೇರಿಗಳನ್ನೊಳಗೊಂಡ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಪ್ರತಿಯೊಂದು ತಾಲ್ಲೂಕುಗಳಲ್ಲಿ ಇಂತಹ....
from Kannadaprabha - Kannadaprabha.com http://bit.ly/2VDGM46
via IFTTT
from Kannadaprabha - Kannadaprabha.com http://bit.ly/2VDGM46
via IFTTT
ಬೆಳಗಾವಿ: ಕುಡಿಯುವ ನೀರಿಗಾಗಿ ಅಥಣಿ ಬಂದ್, ಬೆಳಗಿನಿಂದಲೇ ಬಸ್ ಸಂಚಾರವಿಲ್ಲ
ಕೃಷ್ಣಾ ನದಿಗೆ ನೀರು ಹರಿಸುವುದಕ್ಕೆ ರಾಜ್ಯ ಸರ್ಕಾರ ವಿಫಲವಾಗಿದೆ, ನಮ್ಮಲ್ಲಿ ಕುಡಿಯುವುದಕ್ಕೆ ಶುದ್ದವಾದ ನಿರೂ ದೊರೆಯುತ್ತಿಲ್ಲ, ಸರ್ಕಾರ ಕೂಡಲೇ ಈ ಸಂಬಂಧ ಕ್ರಮ ....
from Kannadaprabha - Kannadaprabha.com http://bit.ly/30whDvT
via IFTTT
from Kannadaprabha - Kannadaprabha.com http://bit.ly/30whDvT
via IFTTT
ಸಿಲಿಕಾನ್ ಸಿಟಿಯಲ್ಲಿ ಪೋಲೀಸ್ ಫೈರಿಂಗ್, ಇಬ್ಬರು ಸರಗಳ್ಳರ ಬಂಧನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಪೋಲೀಸ್ ಗುಂಡಿನ ಸದ್ದು ಕೇಳಿದೆ. ಬೆಂಗಳೂರು ಉತ್ತರ ವಿಭಾಗದ ಪೊಲೀಸರು ದೆಹಲಿ ಮೂಲದ ಇಬ್ಬರು ಕುಖ್ಯಾತ ಅಂತರಾಜ್ಯ ಸರಗಳ್ಳರ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ.
from Kannadaprabha - Kannadaprabha.com http://bit.ly/2VDGTwy
via IFTTT
from Kannadaprabha - Kannadaprabha.com http://bit.ly/2VDGTwy
via IFTTT
ಬೆಂಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯವಾಗಿದ್ದ ಬಾಲಕ ಸಾವು
ಬೆಸ್ಕಾಂ ವಿದ್ಯುತ್ ತಂತಿ ತಗುಲಿ ಗಂಭೀರ ಗಾಯಗೊಂಡು ಕಳೆದ ವಾರವಷ್ತೇ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರಿನ ಮತ್ತಿಕೆರೆ ನೇತಾಜಿ ನಗರದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
from Kannadaprabha - Kannadaprabha.com http://bit.ly/30zEFCe
via IFTTT
from Kannadaprabha - Kannadaprabha.com http://bit.ly/30zEFCe
via IFTTT
ತನ್ನ ಮೃತದೇಹದ ಫೋಟೋವನ್ನು ತಾನೇ ಕಳಿಸಿದ ವ್ಯಕ್ತಿ: ದಾವಣಗೆರೆಯಲ್ಲಿ ಕೆಲಕಾಲ ಆತಂಕ!
ಯುವಕನೋರ್ವ ತನ್ನದೇ ಮೃತದೇಹದ ಫೋಟೊಗಳನ್ನು ತಾನೆ ಕಳಿಸಿ ಆತಕ ಪೋಷಕರು, ಸ್ನೇಹಿತರು ಕಂಗಾಲಾಗುವಂತೆ ಮಾಡಿದ್ದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
from Kannadaprabha - Kannadaprabha.com http://www.kannadaprabha.com/karnataka/man-sends-pictures-of-his-‘dead-body’-creates-panic-in-davanagere/339533.html
via IFTTT
from Kannadaprabha - Kannadaprabha.com http://www.kannadaprabha.com/karnataka/man-sends-pictures-of-his-‘dead-body’-creates-panic-in-davanagere/339533.html
via IFTTT
ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ವಾಹನ ಹರಿದು ನಾಲ್ವರು ಸಾವು
ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಸೇರಿ ನಾಲ್ವರು ...
from Kannadaprabha - Kannadaprabha.com http://bit.ly/2VERJT4
via IFTTT
from Kannadaprabha - Kannadaprabha.com http://bit.ly/2VERJT4
via IFTTT
ಧರ್ಮಸ್ಥಳದಲ್ಲಿ ತೀರಿಲ್ಲ ನೀರಿನ ಬವಣೆ: ಬಾಳೆ ಎಲೆ ಮೊರೆ ಹೋದ ಹೋಟೆಲ್ ಮಾಲೀಕರು!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಅಭಾವವಿದ್ದು, ನೇತ್ರಾವತಿಯಲ್ಲೂ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಆದುದರಿಂದ ಧರ್ಮಸ್ಥಳಕ್ಕೆ ಬರುವ...
from Kannadaprabha - Kannadaprabha.com http://bit.ly/30y9YgH
via IFTTT
from Kannadaprabha - Kannadaprabha.com http://bit.ly/30y9YgH
via IFTTT
ಕರ್ನಾಟಕಕ್ಕೆ ಸಿಗಲಿದೆ ಮೊದಲ ಎಲೆಕ್ಟ್ರಿಕ್ ಲೋಕೋ ಶೆಡ್: ಕೆ ಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆ
ಸೌತ್ ವೆಸ್ಟ್ರನ್ ರೈಲ್ವೆ ವಲಯದಲ್ಲಿ ರೈಲು ಹಳಿಗಳ ವಿದ್ಯುತೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಇಂಜಿನ್ ಗಳನ್ನು ನಿರ್ವಹಣೆ ಮಾಡುವ ವ್ಯವಸ್ಥೆ ಪ್ರಾಮುಖ್ಯತೆ ಪಡೆಯಲಿದೆ.
from Kannadaprabha - Kannadaprabha.com http://bit.ly/2VBNBmE
via IFTTT
from Kannadaprabha - Kannadaprabha.com http://bit.ly/2VBNBmE
via IFTTT
ಬಿಜೆಪಿಯಿಂದ ಗಾಂಧಿ ಹೆಸರು ದುರ್ಬಳಕೆ: ಎಚ್.ಎಸ್ ದೊರೆಸ್ವಾಮಿ
ರಾಷ್ಟ್ರಪಿತ ಮಹಾತ್ಮ ಗಾಂಧಿ ನೆಪವನ್ನಿಟ್ಟುಕೊಂಡು ಬಿಜೆಪಿ ಮತ್ತು ಆರ್ಎಸ್ಎಸ್ ಸಮಾಜದಲ್ಲಿ ವಿಷ ಹರಡುತ್ತಿವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಟೀಕಿಸಿದ್ದಾರೆ.
from Kannadaprabha - Kannadaprabha.com http://bit.ly/30yRWec
via IFTTT
from Kannadaprabha - Kannadaprabha.com http://bit.ly/30yRWec
via IFTTT
ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಸಂತ್ರಸ್ತೆಯ ಸಹೋದರನಿಗೆ ಚಾಕು ಇರಿದ ಗ್ಯಾಂಗ್!
ಮಹಿಳೆ ಒಬ್ಬಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದ ಕಿರಾತಕರ ಗ್ಯಾಂಗ್ ಲೈಂಗಿಕ ಕ್ರಿಯೆ ನಡೆಸುವಂತೆ ಆಕೆಯನ್ನು ಒತ್ತಾಯಿಸಿದ್ದು, ಆಕೆಯ 14 ವರ್ಷದ ಸಹೋದರನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ.
from Kannadaprabha - Kannadaprabha.com http://www.kannadaprabha.com/karnataka/gang-of-barges-into-woman’s-house-molests-her-stabs-brother/339566.html
via IFTTT
from Kannadaprabha - Kannadaprabha.com http://www.kannadaprabha.com/karnataka/gang-of-barges-into-woman’s-house-molests-her-stabs-brother/339566.html
via IFTTT
ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸ್ ದರ ಶೇ. 15 ರಷ್ಟು ಹೆಚ್ಚಳ
ಪ್ರಸಕ್ತ ಸಾಲಿನ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಿಎಂಟಿಸಿ ಶಾಕ್ ನೀಡಿದೆ. ಬಿಎಂಟಿಸಿ ರಿಯಾಯಿತಿ ದರದ ಬಸ್ ಪಾಸಿನ ಅಭಿವೃದ್ಧಿ ಶುಲ್ಕದಲ್ಲಿ ಶೇ. 15 ರಷ್ಟು ಹೆಚ್ಚಳ ಮಾಡಿದೆ.
from Kannadaprabha - Kannadaprabha.com http://bit.ly/2VFqG9X
via IFTTT
from Kannadaprabha - Kannadaprabha.com http://bit.ly/2VFqG9X
via IFTTT
Sunday, 19 May 2019
ಆತಂಕ ಸೃಷ್ಠಿ: ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಬಳಿ ಸ್ಫೋಟ, ವ್ಯಕ್ತಿ ದೇಹ ಛಿದ್ರ ಛಿದ್ರ!
ಕಾಂಗ್ರೆಸ್ ಶಾಸಕ ಮುನಿರತ್ನ ಅವರ ವೈಯಾಲಿಕಾವಲ್ ಮನೆ ಮುಂಭಾಗದ ಕಾರ್ ಪಾರ್ಕಿಂಗ್ ಬಳಿ ಸ್ಫೋಟ ಸಂಭವಿಸಿದ್ದು ಸ್ಫೋಟದಲ್ಲಿ ವ್ಯಕ್ತಿಯೋರ್ವನ ದೇಹ ಛಿದ್ರಗೊಂಡಿದೆ.
from Kannadaprabha - Kannadaprabha.com http://bit.ly/2HrM279
via IFTTT
from Kannadaprabha - Kannadaprabha.com http://bit.ly/2HrM279
via IFTTT
ಬೆಳಗಾವಿ: ತಂದೆಯದು ಸಹಜ ಸಾವಲ್ಲ ಎಂದ ಮಾಜಿ ಶಾಸಕ ಸಂಭಾಜಿ ಪಾಟೀಲ್ ಪುತ್ರಿ, ದೂರು ದಾಖಲು
ಎಂಇಎಸ್ ಮಾಜಿ ಶಾಸಕ ಸಂಭಾಜಿ ಪಾಟೀಲ್ ಶುಕ್ರವಾರ ನಿಧನಾರಾಗಿದ್ದಾರೆ. ಆದರೆ ತಂದೆಯ ಸಾವು ಸಹಜವಾದುದಲ್ಲ ಎಂದು ಸಂಶಯ ವ್ಯಕ್ತಪಡಿಸಿರುವ ಅವರ ಪುತ್ರಿ ಸಂದ್ಯಾ ಪಾಟೀಲ್ ಈ ಕುರಿತು ಎಪಿಎಂಸಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
from Kannadaprabha - Kannadaprabha.com http://bit.ly/2YAsnYj
via IFTTT
from Kannadaprabha - Kannadaprabha.com http://bit.ly/2YAsnYj
via IFTTT
ನುಡಿದಂತೆ ನಡೆದುಕೊಳ್ಳದ ಮಹಾ ಸರ್ಕಾರ, ನೀರು ಹರಿಸಲು ನಕಾರ: ಡಿಕೆಶಿ ಅಸಮಾಧಾನ
ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಾರಾಷ್ಟ್ರ ಸರ್ಕಾರ ಒಪ್ಪಂದ ಮಾಡಿಕೊಂಡಂತೆ ಕೃಷ್ಣಾ ನದಿಗೆ ನೀರು ಹರಿಸಲು ನಿರಾಕರಿಸಿದೆ...
from Kannadaprabha - Kannadaprabha.com http://bit.ly/2HrVS93
via IFTTT
from Kannadaprabha - Kannadaprabha.com http://bit.ly/2HrVS93
via IFTTT
ಕೆಂಪೇಗೌಡ ಬಸ್ ನಿಲ್ದಾಣದ ಇತಿಹಾಸದ ಮಾಹಿತಿ ನೀಡಿದರೆ ಉಚಿತ ಪ್ರಯಾಣ!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಪ್ರಯಾಣಿಕರಿಗೆ ಹೊಸದೊಂದು ಆಫರ್ ಘೋಷಣೆ ಮಾಡಿದ್ದು, ಈ ಆಫರ್ ನಂತೆ ಪ್ರಯಾಣಿಕರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಬಹುದಂತೆ. ಆದರೆ ಇದಕ್ಕೆ ಷರತ್ತುಗಳು ಅನ್ವಯ...
from Kannadaprabha - Kannadaprabha.com http://bit.ly/2YEAov9
via IFTTT
from Kannadaprabha - Kannadaprabha.com http://bit.ly/2YEAov9
via IFTTT
ಕುಂದಗೋಳ, ಚಿಂಚೋಳಿ ಉಪ ಚುನಾವಣೆ: ಮತದಾರರ ಎಡಗೈ ಮಧ್ಯದ ಬೆರಳಿಗೆ ಶಾಹಿ ಗುರುತು
ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ದೇಶದ 8 ರಾಜ್ಯಗಳಲ್ಲಿ ಅಂತಿಮ ಹಂತದ ಮತದಾನ ನಡೆಯುತ್ತಿರುವ ಭಾನುವಾರವೇ ಕರ್ನಾಟಕದ ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಲ್ಲೂ ಉಪ ಚುನಾವಣೆ ನಿಮಿತ್ತ ಮತದಾನ ನಡೆಯಲಿದೆ.
from Kannadaprabha - Kannadaprabha.com http://bit.ly/2Hpwgto
via IFTTT
from Kannadaprabha - Kannadaprabha.com http://bit.ly/2Hpwgto
via IFTTT
Saturday, 18 May 2019
ಡ್ರಾಪ್ ಕೇಳಿದ್ದೇ ತಪ್ಪಾಯ್ತಾ: ಸೇಲ್ಸ್ಗರ್ಲ್ ಅನ್ನು ಬೈಕ್ನಲ್ಲಿ ಕರೆದುಕೊಂಡು ತೋಟದ ಮನೆಗೆ ಹೋಗಿ ಆತ ಮಾಡಿದ್ದೇನು?
ತನ್ನ ಹೊಟ್ಟೆ ಪಾಡಿಗಾಗಿ ವಸ್ತುಗಳನ್ನು ಮಾರಾಟ ಮಾಡಲು ಗ್ರಾಮವೊಂದಕ್ಕೆ ತೆರಳಿದ್ದ ಸೇಲ್ಸ್ ಗರ್ಲ್ ಸಂಜೆಯಾದ ಬಳಿಕ ಮನೆಗೆ ಹೋಗುವ ಸಂದರ್ಭದಲ್ಲಿ...
from Kannadaprabha - Kannadaprabha.com http://bit.ly/2LTEo9F
via IFTTT
from Kannadaprabha - Kannadaprabha.com http://bit.ly/2LTEo9F
via IFTTT
ವಿಜಯಪುರ: ಶವಸಂಸ್ಕಾರ ಮುಗಿಸಿ ವಾಪಾಸಾಗುವಾಗ ಟಾಟಾ ಏಸ್ ಪಲ್ಟಿ, ಐವರು ಸಾವು
ಸಂಬಂಧಿಕರ ಶವ ಸಂಸ್ಕಾರ ಮುಗಿಸಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು ಇಬ್ಬರು ಮಹಿಳೆಯರು ಸೇರಿ ಐವರು ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ....
from Kannadaprabha - Kannadaprabha.com http://bit.ly/2W9urcd
via IFTTT
from Kannadaprabha - Kannadaprabha.com http://bit.ly/2W9urcd
via IFTTT
ಬೆಂಗಳೂರು ಪೋಲೀಸರ ಭರ್ಜರಿ ಬೇಟೆ! ರಕ್ತಚಂದನ ಕಳ್ಳಸಾಗಣೆದಾರರ ಗ್ಯಾಂಗ್ ಸೆರೆ, 3 ಕೋಟಿ ರು. ಮಾಲು ವಶ
ಬೆಂಗಳುರು ಸಿಟಿ ಪೋಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸುಮಾರು ಮೂರು ಕೋಟಿ ರು ಮೌಲ್ಯದ ರಕ್ತ ಚಂದನ ವಶಕ್ಕೆ ಪಡೆದಿದ್ದಾರೆ.
from Kannadaprabha - Kannadaprabha.com http://bit.ly/2LOBZNp
via IFTTT
from Kannadaprabha - Kannadaprabha.com http://bit.ly/2LOBZNp
via IFTTT
ಶಿವಮೊಗ್ಗ: ಸೇನೆ ಸೇರಲು ಆಸಕ್ತಿ ಹೊಂದಿರುವ ಯುವಕರಿಗೆ ಉಚಿತ ತರಬೇತಿ ನೀಡುವ ಮಾಜಿ ಸೈನಿಕ
ಮಲೆನಾಡು ಸೆರಗು ಶಿವಮೊಗ್ಗ ಜಿಲ್ಲೆಯ ಅನಂದಪುರಂ ಬಳಿ ಸೇನೆ ಸೇರಲು ಉತ್ಸುಕರಾಗಿರುವ ಗ್ರಾಮೀಣ ಭಾಗದ ಯುವಕರಿಗೆ ಮಾಜಿ ಸೈನಿಕರೊಬ್ಬರು ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.
from Kannadaprabha - Kannadaprabha.com http://bit.ly/2W6pJvS
via IFTTT
from Kannadaprabha - Kannadaprabha.com http://bit.ly/2W6pJvS
via IFTTT
ಮೈಸೂರು ಮನಿ ಡಬ್ಲಿಂಗ್ ಗ್ಯಾಂಗ್ ಮೇಲೆ ಶೂಟೌಟ್ ಪ್ರಕರಣ ಸಿಐಡಿಗೆ ಹಸ್ತಾಂತರ
ಮನಿಡಬ್ಲಿಂಗ್ ನಡೆದಿದೆ ಎಂಬ ಖಚಿತ ಮಾಹಿತಿ ಮೇಲೆ ಮೈಸೂರು ಪೋಲೀಸರು ನಡೆಸಿದ್ದ ಶೂಟೌಟ್ ಪ್ರಕರಣವನ್ನು ಇದೀಗ ಸಿಐಡಿಗೆ ಹಸ್ತಾಂತರಿಸಲಾಗಿದೆ.
from Kannadaprabha - Kannadaprabha.com http://bit.ly/2LOxXEN
via IFTTT
from Kannadaprabha - Kannadaprabha.com http://bit.ly/2LOxXEN
via IFTTT
ಪ್ರೀತಿಯೇ ವಿಷವಾಯ್ತು! ಪ್ರಿಯತಮೆ ತಂದುಕೊಟ್ಟ ವಿಷ ಸೇವಿಸಿ ಪ್ರೇಮಿ ಆತ್ಮಹತ್ಯೆ
ತನ್ನ ಪ್ರಿಯತಮೆಯೇ ನನಗೆ ವಿಷ ಕೊಟ್ಟಳು ಎಂದು ಸೆಲ್ಫಿ ವೀಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2WaRMdA
via IFTTT
from Kannadaprabha - Kannadaprabha.com http://bit.ly/2WaRMdA
via IFTTT
ಧರ್ಮಸ್ಥಳ ಅಷ್ಟೇ ಅಲ್ಲ, ಮಂತ್ರಾಲಯ, ಉಡುಪಿ ಸೇರಿದಂತೆ ಶ್ರೀಕ್ಷೇತ್ರಗಳಲ್ಲಿ ನೀರಿಗೆ ಹಾಹಾಕಾರ!
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವ ಪರಿಣಾಮ ನೀರಿಗೆ ತತ್ವಾರ ಉಂಟಾಗಿ ಯಾತ್ರಾರ್ಥಿಗಳು ಯಾತ್ರೆಯನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡಬೇಕೆಂದು
from Kannadaprabha - Kannadaprabha.com http://bit.ly/2M36P50
via IFTTT
from Kannadaprabha - Kannadaprabha.com http://bit.ly/2M36P50
via IFTTT
ದೇವೇಗೌಡರಿಗೆ 86ನೇ ಹುಟ್ಟುಹಬ್ಬ: ಮೋದಿ,ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರ ಶುಭಾಶಯ
ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರು ಇಂದು 86ನೇ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ....
from Kannadaprabha - Kannadaprabha.com http://bit.ly/2WfRVwa
via IFTTT
from Kannadaprabha - Kannadaprabha.com http://bit.ly/2WfRVwa
via IFTTT
ಬೆಳಗಾವಿ : ಮಾಜಿ ಶಾಸಕ, ಎಂಇಎಸ್ ಮುಖಂಡ ಸಂಭಾಜಿ ಪಾಟೀಲ್ ನಿಧನ
ಮಾಜಿ ಶಾಸಕ, ಎಂಇಎಸ್ ಮುಖಂಡ ಸಂಭಾಜಿ ಪಾಟೀಲ್ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂಭಾಜಿ ಪಾಟೀಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ , ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
from Kannadaprabha - Kannadaprabha.com http://bit.ly/2LOOqsG
via IFTTT
from Kannadaprabha - Kannadaprabha.com http://bit.ly/2LOOqsG
via IFTTT
ಬಿಬಿಎಂಪಿ ಉಪ ಚುನಾವಣೆ: ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಸಗಾಯಪುರಂ ಹಾಗೂ ಕಾವೇರಿಪುರ ವಾರ್ಡ್ ಗಳ ಉಪ ಚುನಾವಣೆಗೆ...
from Kannadaprabha - Kannadaprabha.com http://bit.ly/2WbTknF
via IFTTT
from Kannadaprabha - Kannadaprabha.com http://bit.ly/2WbTknF
via IFTTT
Friday, 17 May 2019
ಎಕ್ಸ್ ಪ್ರೆಸ್ ವರದಿ ಫಲಶ್ರುತಿ: 85 ವರ್ಷದ ಸ್ವಾಭಿಮಾನಿ ಮಹಿಳೆಗೆ ಓದುಗರ ಸಹಾಯ ಹಸ್ತ
ಇದು ಎಕ್ಸ್ ಪ್ರೆಸ್ ವರದಿ ಫಲಶ್ರುತಿ! ಬೆಂಗಳೂರು ರಾಜಾಜಿನಗರದ ದೇವಕಮ್ಮನವರಿಗೆ 8 ಮಕ್ಕಳಿದ್ದೂ ಏಕಾಂಗಿ ಬದುಕು ನಡೆಸುತ್ತಾ ಪುಟ್ಟ ಅಂಗಡಿಯೊಂಡರಲ್ಲಿ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರೆಂಬ ಅವರ ನೋವಿನ ಕಥೆಯನ್ನು "ನ್ಯೂ ಇಂಡಿಯನ್ ಎಕ್ಸ್ ಪ್ರೆಸ್"....
from Kannadaprabha - Kannadaprabha.com http://bit.ly/30rA5FR
via IFTTT
from Kannadaprabha - Kannadaprabha.com http://bit.ly/30rA5FR
via IFTTT
ವಿಜಯಪುರ: ಕಾಂಗ್ರೆಸ್ ನಾಯಕಿ ನಿಗೂಢ ಸಾವು, ಸೇತುವೆ ಕೆಳಗೆ ಶವ ಪತ್ತೆ
ವಿಜಯಪುರದ ಕಾಂಗ್ರೆಸ್ ನಾಯಕಿ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷೆ ರೇಷ್ಮಾ ಪಡೇಕನೂರ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕೊಲ್ಹಾರದ ಕೃಷ್ಣಾ ನದಿ ಸೇತುವೆಯ ಕೆಳಗೆ ಶುಕ್ರವಾರ ಬೆಳಿಗ್ಗೆ ಶವ ಪತ್ತೆಯಾಗಿದೆ.
from Kannadaprabha - Kannadaprabha.com http://bit.ly/2Vwdioz
via IFTTT
from Kannadaprabha - Kannadaprabha.com http://bit.ly/2Vwdioz
via IFTTT
ಬೆಂಗಳೂರು: ಗಗನಸಖಿ ಕಿವಿ ಕತ್ತರಿಸಿದ್ದ ರೌಡಿಶೀಟರ್ ಪೋಲೀಸರಿಗೆ ಶರಣು
ಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ಗಗನಸಖಿಯ ಕಿವಿಯನ್ನೇ ಕತ್ತರಿಸಿದ್ದ ಪಾಗಲ್ ಪ್ರೇಮಿ, ರೌಡಿಶೀಟರ್ ನಿನ್ನೆ ತಡರಾತ್ರಿ ತಾನಾಗಿಯೇ ಪೋಲೀಸರ ಮುಂದೆ ಶರಣಾಗಿದ್ದಾನೆ.
from Kannadaprabha - Kannadaprabha.com http://bit.ly/30rA1pB
via IFTTT
from Kannadaprabha - Kannadaprabha.com http://bit.ly/30rA1pB
via IFTTT
ಬೆಂಗಳೂರು: ಪ್ರೀತಿಸಿದ ಯುವತಿಯೊಡನೆ ವಿವಾಹವಾದ 25 ದಿನದಲ್ಲೇ ವಿಷ ಕುಡಿದು ಪತಿ ಆತ್ಮಹತ್ಯೆ!
ಪತ್ನಿಯ ಹಠದ ಸ್ವಭಾವದಿಂಡ ಬೇಸತ್ತ ಪತಿಯೊಬ್ಬ ಮದುವೆಯಾದ ಕೇವಲ ಇಪ್ಪತ್ತೈದು ದಿನಗಳಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/30uG39d
via IFTTT
from Kannadaprabha - Kannadaprabha.com http://bit.ly/30uG39d
via IFTTT
ಗಂಗಮ್ಮ ದೇವಿ ವಿಷ ಪ್ರಸಾದ ಪ್ರಕರಣ: ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
:ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ನರಸಿಂಹಪೇಟೆಯಲ್ಲಿರುವ ಗಂಗಮ್ಮ ದೇವಿ ದೇವಾಲಯ ವಿಷ ಪ್ರಸಾದ ಪ್ರಕರಣದಲ್ಲಿ ಬಂಧಿತರಾಗಿದ್ದ
from Kannadaprabha - Kannadaprabha.com http://bit.ly/2Vti9XS
via IFTTT
from Kannadaprabha - Kannadaprabha.com http://bit.ly/2Vti9XS
via IFTTT
ಮಂಗಳೂರು: ಪೋಲೀಸರ ಭರ್ಜರಿ ಕಾರ್ಯಾಚರಣೆ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂ. ಜಪ್ತಿ
ಮಂಗಳೂರು ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸಮರ್ಪಕ ದಾಖಲೆಗಳಿಲ್ಲದ 1 ಕೋಟಿ ರೂ. ನ್ನು ಜಪ್ತಿ ಮಾಡಿದ್ದಾರೆ.
from Kannadaprabha - Kannadaprabha.com http://bit.ly/30rzXGn
via IFTTT
from Kannadaprabha - Kannadaprabha.com http://bit.ly/30rzXGn
via IFTTT
ವಿದ್ಯಾರ್ಥಿಗಳೇ ಗಮನಿಸಿ! ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮೇ 20 ಕಡೆ ದಿನ
ರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ (ಎಸ್ಎಸ್ಎಲ್ಸಿ)ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಂತಿಮ ಗಡುವನ್ನು ವಿಸ್ತರಿಸಿದೆ.ಇದರಂತೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಯಸುವವರಿಗೆ ಮೇ 20 ಕಡೆಯ ದಿನವಾಗಿದೆ.
from Kannadaprabha - Kannadaprabha.com http://bit.ly/2VvBw2r
via IFTTT
from Kannadaprabha - Kannadaprabha.com http://bit.ly/2VvBw2r
via IFTTT
ಸಕಲೇಶಪುರ: ಎದೆಹಾಲು ನೆತ್ತಿಗೆ ಏರಿ ಒಂದೂವರೆ ವರ್ಷದ ಮಗು ಸಾವು!
ಎದೆ ಹಾಲು ಕುಡಿಯುವಾಗ ಹಾಲು ನೆತ್ತಿಗೇರಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ....
from Kannadaprabha - Kannadaprabha.com http://bit.ly/30qlZV8
via IFTTT
from Kannadaprabha - Kannadaprabha.com http://bit.ly/30qlZV8
via IFTTT
ನೀರಿನ ಕೊರತೆ: ಧರ್ಮಸ್ಥಳ ಪ್ರವಾಸ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ನೀರಿನ ಅಭಾವ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೂ ಬಿಸಿ ಮುಟ್ಟಿಸಿದೆ.
from Kannadaprabha - Kannadaprabha.com http://bit.ly/2VwcUq7
via IFTTT
from Kannadaprabha - Kannadaprabha.com http://bit.ly/2VwcUq7
via IFTTT
ಶಿವಮೊಗ್ಗ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಅನುಮಾನಾಸ್ಪದ ಸಾವು
ವಿಚಾರಣಾಧೀನ ಖೈದಿಯೊಬ್ಬ ಜೈಲಿನಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/30nTwiQ
via IFTTT
from Kannadaprabha - Kannadaprabha.com http://bit.ly/30nTwiQ
via IFTTT
ರಾಮನಗರ: ಹಳೆ ವೈಷಮ್ಯ, ರೈತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಹತ್ಯೆ
ಹಳೆ ದ್ವೇಷದ ಹಿನ್ನೆಲೆಯಲ್ಲಿ ರೈತರೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ಬಳಿಕ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಮನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2VzCN8t
via IFTTT
from Kannadaprabha - Kannadaprabha.com http://bit.ly/2VzCN8t
via IFTTT
ಬೆಂಗಳೂರು: ಎರಡು ಪ್ರತ್ಯೇಕ ಅಪಘಾತದಲ್ಲಿ ವೃದ್ಧೆ, ಪದವಿ ವಿದ್ಯಾರ್ಥಿ ದುರ್ಮರಣ
ಆರೋಗ್ಯ ತಪಾಸಣೆಗೆಂದು ಹಾಸನದಿಂದ ಬಂದಿದ್ದ ವೃದ್ದೆಯೊಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಗೆ ಓಲಾ ಕ್ಯಾಬ್ ಡಿಕ್ಕಿ ಹೊಡೆದಿದ್ದು, ವೃದ್ಧೆ ಸ್ಥಳದಲ್ಲೇ...
from Kannadaprabha - Kannadaprabha.com http://bit.ly/30tT1DO
via IFTTT
from Kannadaprabha - Kannadaprabha.com http://bit.ly/30tT1DO
via IFTTT
Thursday, 16 May 2019
ಕರ್ನಾಟಕ ಪೊಲೀಸ್ 'ಟೋಪಿ' ಮೇಲೆ ಲಖನೌ ಪೊಲೀಸರ ಕಣ್ಣು!
ಬಿಸಿಲಿನ ಜಳಕ್ಕೆ ಕಂಗಾಲಾಗಿರುವ ಉತ್ತರ ಪ್ರದೇಶದ ಲಖನೌ ಟ್ರಾಫಿಕ್ ಪೊಲೀಸರು ಇದೀಗ ಕರ್ನಾಟಕ ಪೊಲೀಸ್ ಟೋಪಿ ಮೇಲೆ ಕಣ್ಣಾಕಿದ್ದಾರೆ.
from Kannadaprabha - Kannadaprabha.com http://www.kannadaprabha.com/karnataka/lucknow-police-to-keep-a-cool-head-don-karnataka-cops’-hats!/339326.html
via IFTTT
from Kannadaprabha - Kannadaprabha.com http://www.kannadaprabha.com/karnataka/lucknow-police-to-keep-a-cool-head-don-karnataka-cops’-hats!/339326.html
via IFTTT
ಮೈಸೂರು ಪೋಲೀಸರಿಂದ ಶೂಟೌಟ್, ಮುಂಬೈ ಮೂಲದ ಮನಿ ಡಬ್ಲಿಂಗ್ ದಂಧೆಕೋರ ಸಾವು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಪೋಲೀಸರು ಕಾರ್ಯಾಚರಣೆ ನಡೆಸಿದ್ದು ಡಬ್ಲಿಂಗ್ ದಂಧೆ ನಡೆಸುತ್ತಿದ್ದ ಓರ್ವ ವ್ಯಕ್ತಿಯ ಮೇಲೆ ಶೂಟೌಟ್ ನದೆಸಿದ್ದಾರೆ.
from Kannadaprabha - Kannadaprabha.com http://bit.ly/2Q9E6Kn
via IFTTT
from Kannadaprabha - Kannadaprabha.com http://bit.ly/2Q9E6Kn
via IFTTT
ಬೆಂಗಳೂರು: ಮೊದಲ ಸುತ್ತಿನ ನಂತರ ಶೇ.50ರಷ್ಟು ಖಾಲಿ ಉಳಿದ ಆರ್ ಟಿಇ ಸೀಟುಗಳು
2019-20ನೇ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್ ಟಿಇ) ಮೊದಲ ಸುತ್ತಿನ ಪ್ರವೇಶದಲ್ಲಿ ಶೇ.50ರಷ್ಟು ಸೀಟುಗಳು ಖಾಲಿ ಉಳಿದಿವೆ...
from Kannadaprabha - Kannadaprabha.com http://bit.ly/2w1bbiz
via IFTTT
from Kannadaprabha - Kannadaprabha.com http://bit.ly/2w1bbiz
via IFTTT
ಸುವರ್ಣ ತ್ರಿಭುಜ ದೋಣಿ ದುರಂತ: ನಾಪತ್ತೆಯಾದ ಮೀನುಗಾರನ ಸಹೋದರ ಆತ್ಮಹತ್ಯೆ
ಮಲ್ಪೆ ಬಂದರಿನಿಂದ ಮೀನಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ದೋಣಿ ಅವಘಡದಲ್ಲಿ ನಾಪತ್ತೆಯಾದ ಸಹೋದರನ ಚಿಂತೆಯಲ್ಲಿ ವಿಷ ಸೇವಿಸಿ...
from Kannadaprabha - Kannadaprabha.com http://bit.ly/2Q6xvjO
via IFTTT
from Kannadaprabha - Kannadaprabha.com http://bit.ly/2Q6xvjO
via IFTTT
ಸಮುದಾಯಗಳ ನಡುವಿನ ಒಗ್ಗಟ್ಟಿಗೆ ಹೆಸರಾದ ಕರಾವಳಿಯ ಮೀನು ಹಿಡಿಯುವ ಉತ್ಸವದ ಬಗ್ಗೆ ಕೇಳಿದ್ದೀರಾ?
ಇಲ್ಲಿ ನಡೆಯುವ ಮೀನು ಹಿಡಿಯುವ ಉತ್ಸವವು ಎಲ್ಲಾ ಬಗೆಯ ನಂಬಿಕೆ, ಸಂಪ್ರದಾಯದ ಜನರನ್ನೂ ಒಂದಾಗಿಸುತ್ತದೆ. ಚೆಲ್ಯಾರು ಖಂಡಿಗೆಯಲ್ಲಿರುವ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದಲ್ಲಿ....
from Kannadaprabha - Kannadaprabha.com http://bit.ly/2w1b4Ub
via IFTTT
from Kannadaprabha - Kannadaprabha.com http://bit.ly/2w1b4Ub
via IFTTT
ಕೆಜಿಎಫ್ ನಲ್ಲಿ ನೀರಿಗಾಗಿ ಕಿತ್ತಾಟ: ಕಿವಿ ಕಳೆದುಕೊಂಡ ಮಹಿಳೆ!
ನೀರಿನ ವಿಚಾರದಲ್ಲಿ ಮಹಿಳೆಯರ ನಡುವೆ ಆರಂಭವಾದ ಜಗಳ ಕಿವಿ ಕತ್ತರಿಸುವ ಮಟ್ಟಕ್ಕೆ ಹೋಗಿ ಮಹಿಳೆಯೊಬ್ಬರು ತಮ್ಮ ಕಿವಿಯ ಭಾಗವನ್ನು ಕಳೆದುಕೊಂಡಿರುವ ಘಟನೆ ಎನ್ ...
from Kannadaprabha - Kannadaprabha.com http://www.kannadaprabha.com/karnataka/karnataka-woman’s-ears-cut-after-tiff-over-water/339309.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-woman’s-ears-cut-after-tiff-over-water/339309.html
via IFTTT
ಇಂದಿನಿಂದ ಆಗುಂಬೆ ಘಾಟ್ ವಾಹನ ಸಂಚಾರಕ್ಕೆ ಮುಕ್ತ
ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಆಗುಂಬೆ ಘಾಟ್ ರಸ್ತೆಯಲ್ಲಿ ಇಂದಿನಿಂದ ವಾಹನ ಸಂಚಾರ ಆರಂಭವಾಗಲಿದೆ...
from Kannadaprabha - Kannadaprabha.com http://bit.ly/2Q8WJ15
via IFTTT
from Kannadaprabha - Kannadaprabha.com http://bit.ly/2Q8WJ15
via IFTTT
ಹೈಕೋರ್ಟ್ ನಲ್ಲಿ ವಕೀಲೆ ಕೊಲೆ: ಲಾಯರ್ ಗೆ ಜೀವಾವಧಿ ಶಿಕ್ಷೆ ಖಚಿತಪಡಿಸಿದ ಉಚ್ಚ ನ್ಯಾಯಾಲಯ!
ರಾಜ್ಯ ಹೈಕೋರ್ಟ್ನ ಒಂದನೇ ಮಹಡಿಯಲ್ಲಿ ವಕೀಲೆ ನವೀನಾ ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ...
from Kannadaprabha - Kannadaprabha.com http://bit.ly/2w03QQ6
via IFTTT
from Kannadaprabha - Kannadaprabha.com http://bit.ly/2w03QQ6
via IFTTT
ನಾಪತ್ತೆಯಾದ ದಿನ ಮಧು ಪತ್ತಾರ್ ಮೇಲೆ ಹಲವು ಬಾರಿ ಹಲ್ಲೆ: ವರದಿ
ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ರಾಯಚೂರು ಮೂಲದ ವಿದ್ಯಾರ್ಥಿನಿ ಮಧು ಪತ್ತಾರ್ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ನಾಪತ್ತೆಯಾದ ದಿನ ವಿದ್ಯಾರ್ಥಿ ಮಧು ಪತ್ತಾರ್ ಮೇಲೆ ಹಲವು ಬಾರಿ ಹಲ್ಲೆಯಾಗಿದೆ ಎನ್ನಲಾಗಿದೆ.
from Kannadaprabha - Kannadaprabha.com http://bit.ly/2Q3IBGr
via IFTTT
from Kannadaprabha - Kannadaprabha.com http://bit.ly/2Q3IBGr
via IFTTT
ಮಳೆ ಕೊರತೆ ಹಿನ್ನೆಲೆ, ಎರಡು ವಾರಗಳಲ್ಲಿ ಮೋಡ ಬಿತ್ತನೆಗೆ ಟೆಂಡರ್ : ಕೃಷ್ಣ ಭೈರೇಗೌಡ
ರಾಜ್ಯದಲ್ಲಿ ಈ ಬಾರಿಯೂ ಮುಂಗಾರು ಕೊರೆತೆಯಾಗಲಿದೆ ಎಂಬ ಹವಾಮಾನ ಇಲಾಖೆ ವರದಿ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ...
from Kannadaprabha - Kannadaprabha.com http://bit.ly/2w1aFRF
via IFTTT
from Kannadaprabha - Kannadaprabha.com http://bit.ly/2w1aFRF
via IFTTT
ಮಹಿಳೆಯನ್ನು ಅಪಹರಿಸಿದ ನಾಲ್ವರ ತಂಡ, ಪ್ರೇಮಿಯನ್ನು ನೋಡಿದ್ದಕ್ಕೆ ಥಳಿತ!
ತನ್ನ ಪ್ರೇಮಿಯನ್ನು ನೋಡಿದ್ದಕ್ಕಾಗಿ ನಾಲ್ವರ ತಂಡ ಮಹಿಳೆಯನ್ನು ಅಪಹರಿಸಿ ಥಳಿಸಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2Q3Io67
via IFTTT
from Kannadaprabha - Kannadaprabha.com http://bit.ly/2Q3Io67
via IFTTT
Wednesday, 15 May 2019
ಬೆಳಗಾವಿ: ಕತ್ತು ಸೀಳಿ ಪೆಟ್ರೋಲ್ ಬಂಕ್ನ ಕಾರ್ಮಿಕರಿಬ್ಬರ ಭೀಕರ ಹತ್ಯೆ
ಪೆಟ್ರೋಲ್ ಬಂಕ್ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಇಂದು ಬೆಳಗ್ಗೆ ಹತ್ಯೆ ಮಾಡಿರುವ ದಾರುಣ ಘಟನೆ ಬೆಳಗಾವಿ ಕಿತ್ತೂರಿನ ಶಿವ ಪೆಟ್ರೋಲ್ ಪಂಪ್ ನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2VECP3T
via IFTTT
from Kannadaprabha - Kannadaprabha.com http://bit.ly/2VECP3T
via IFTTT
ಐಟಿ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ ಸಿಎಂ ಭದ್ರತಾ ಸಿಬ್ಬಂದಿ
ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಂಗಿದ್ದ ಹೊಟೇಲ್ ಮೇಲೆ ದಾಳಿ ನಡೆಸಲು ತೆರಳಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು...
from Kannadaprabha - Kannadaprabha.com http://www.kannadaprabha.com/karnataka/karnataka-cm’s-security-staff-send-i-t-raid-team-away/339261.html
via IFTTT
from Kannadaprabha - Kannadaprabha.com http://www.kannadaprabha.com/karnataka/karnataka-cm’s-security-staff-send-i-t-raid-team-away/339261.html
via IFTTT
ಬೆಂಗಳೂರು: ಮಗುವೇ ಕ್ಷಮಿಸು ಎಂದು ಡೆತ್ ನೋಟ್ ಬರೆದು ಗೃಹಿಣಿ ಆತ್ಮಹತ್ಯೆ
ತನ್ನ ಸಾವಿಗೆ ಪತಿ ಹಾಗೂ ಅವರ ಅಕ್ಕನೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2Ee1vFU
via IFTTT
from Kannadaprabha - Kannadaprabha.com http://bit.ly/2Ee1vFU
via IFTTT
ಮಂಗಳೂರು ಮಹಿಳೆ ಬರ್ಬರ ಹತ್ಯೆ ಪ್ರಕರಣ: ಹಂತಕ ದಂಪತಿಗಳ ಬಂಧನ
ಮಂಗಳೂರು ಅಮರ್ ಆಳ್ವಾ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳುರು ಪೋಲೀಸರು ಆರೋಪಿ ದಂಪತಿಗಳನ್ನು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2WJNEhz
via IFTTT
from Kannadaprabha - Kannadaprabha.com http://bit.ly/2WJNEhz
via IFTTT
ಬೆಂಗಳೂರು: ಎಟಿಎಂ ದೋಚಿದ್ದ ಖತರ್ನಾಕ್ ಕಳ್ಳರ ಬಂಧನ, 95 ಲಕ್ಷ ರೂ ನಗದು ವಶ
ಶಾಂತಿ ನಗರದ ಲ್ಯಾಂಗ್ಪೋರ್ಡ್ ರಸ್ತೆಯ ಐಸಿಐಸಿಐ ಹಾಗೂ ರೆಸಿಡೆನ್ಸಿ ರಸ್ತೆಯ ಆರ್.ಬಿ.ಎಲ್ ಬ್ಯಾಂಕ್ ನ ಎರಡು ಎಟಿಎಂನಿಂದ 95 ಲಕ್ಷ ರೂ. ಹಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ....
from Kannadaprabha - Kannadaprabha.com http://bit.ly/2Ec13aX
via IFTTT
from Kannadaprabha - Kannadaprabha.com http://bit.ly/2Ec13aX
via IFTTT
ಬರ ಪರಿಸ್ಥಿತಿ: ಗ್ರಾಮಗಳಿಗೆ ಕಡ್ಡಾಯ ಭೇಟಿ ನೀಡಲು ಜಿಲ್ಲಾಧಿಕಾರಿ, ಜಿ.ಪಂ ಸಿಇಒಗಳಿಗೆ ಮುಖ್ಯಮಂತ್ರಿ ಸೂಚನೆ
ಜನ, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು....
from Kannadaprabha - Kannadaprabha.com http://bit.ly/2WIrkF6
via IFTTT
from Kannadaprabha - Kannadaprabha.com http://bit.ly/2WIrkF6
via IFTTT
ವರುಣ ದೇವನ ಸಂತೃಪ್ತಿಗೊಳಿಸಲು ಗೊಡ್ಡು ಸಂಪ್ರದಾಯಕ್ಕೆ ಮೊರೆ ಹೋದ ತುಮಕೂರು ಗ್ರಾಮಸ್ಥರು!
ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಗೆ ಬರಗಾಲ ಬಂದಿದೆ. ಬೋರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗುತ್ತಿವೆ...
from Kannadaprabha - Kannadaprabha.com http://bit.ly/2EdhCDv
via IFTTT
from Kannadaprabha - Kannadaprabha.com http://bit.ly/2EdhCDv
via IFTTT
ಅಂಬಾ ವಿಲಾಸ್ ಪ್ಯಾಲೇಸ್ ನ ಉದ್ದಿನ ವಡೆಯಲ್ಲಿ ಬಾಂಬುಂಟು; ಮೈಸೂರಿನಲ್ಲಿ ಕುಡುಕನ ರಂಪಾಟ!
ಮನೆಯಲ್ಲಿ ಹೆಂಡತಿ ಜೊತೆ ಜಗಳ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ ಬಾರಿನಲ್ಲಿ ಪೆಗ್ಗಿನ ಮೇಲೆ ಪೆಗ್ಗು ಏರಿಸಿ ಪೊಲೀಸ್ ಕಂಟ್ರೋಲ್ ರೂಂ ಗೆ ಫೋನ್ ಮಾಡಿ ..
from Kannadaprabha - Kannadaprabha.com http://www.kannadaprabha.com/karnataka/mysuru-drunk-man-plays-‘vada-bomb’-prank/339242.html
via IFTTT
from Kannadaprabha - Kannadaprabha.com http://www.kannadaprabha.com/karnataka/mysuru-drunk-man-plays-‘vada-bomb’-prank/339242.html
via IFTTT
ಬೆಂಗಳೂರು: ದಾಸರಹಳ್ಳಿ ಮೆಟ್ರೋ ನಿಲ್ದಾಣದಿಂದ ಜಿಗಿದ ಯುವಕ
ಪೀಣ್ಯ ಸಮೀಪದ ದಾಸರಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಮಂಗಳವಾರ 15 ನಿಮಿಷಗಳ ಕಾಲ ಹೈಡ್ರಾಮವೇ ನಡೆಯಿತು....
from Kannadaprabha - Kannadaprabha.com http://bit.ly/2WJNruN
via IFTTT
from Kannadaprabha - Kannadaprabha.com http://bit.ly/2WJNruN
via IFTTT
ನಿಖಿಲ್ ಆಯ್ತು, ಈಗ ಅನಿತಕ್ಕ ಎಲ್ಲಿದ್ದಾರೆ? ಟ್ರೋಲ್
ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪಾ? ಎಂಬುದು ಸಖತ್ ಟ್ರೋಲ್ ಆಗಿತ್ತು. ಆದರೆ, ಈಗ ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಎಲ್ಲಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
from Kannadaprabha - Kannadaprabha.com http://bit.ly/2E5kQsL
via IFTTT
from Kannadaprabha - Kannadaprabha.com http://bit.ly/2E5kQsL
via IFTTT
ಮಂಗಳೂರು: ಕಡಲ ತೀರದಲ್ಲಿ ಡಾಲ್ಫಿನ್ ಹಾಗೂ ಆಮೆ ಮೃತದೇಹ ಪತ್ತೆ !
ಎರಡು ಆಮೆಗಳು ಹಾಗೂ ಸತ್ತ ಡಾಲ್ಫಿನ್ ಮೃತದೇಹಗಳು ಸುರತ್ಲಕ್ ಸಮೀಪದ ಕಡಲ ತೀರದಲ್ಲಿ ಪತ್ತೆಯಾಗಿವೆ. ಸುರ್ತಕಲ್ ನ ಗುಡ್ಡೇಕೊಪ್ಪ ಬೀಚ್ ಬಳಿ ಒಂದು ...
from Kannadaprabha - Kannadaprabha.com http://bit.ly/2WIr6he
via IFTTT
from Kannadaprabha - Kannadaprabha.com http://bit.ly/2WIr6he
via IFTTT
ಕೆ.ಆರ್.ಮಾರುಕಟ್ಟೆಯಲ್ಲಿ ಜಾಗದ ವಿವಾದ: ನಿಂಬೆಹಣ್ಣು ವ್ಯಾಪಾರಿಯ ಬರ್ಬರ ಹತ್ಯೆ
ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ, ಸಿಟಿ ಮಾರುಕಟ್ಟೆ(ಕೃಷ್ಣ ರಾಜೇಂದ್ರ ಮಾರುಕಟ್ಟೆ) ಕಾಂಪ್ಲೆಕ್ಸ್ ಬಳಿ ವ್ಯಾಪಾರ ನಡೆಸುವ ಜಾಗಕ್ಕಾಗಿ ನಡೆದ ಜಗಳದಲ್ಲಿ ನಿಂಬೆಹಣ್ಣು ವ್ಯಾಪಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.
from Kannadaprabha - Kannadaprabha.com http://bit.ly/2Edhkwp
via IFTTT
from Kannadaprabha - Kannadaprabha.com http://bit.ly/2Edhkwp
via IFTTT
ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿಪಡಿಸುವ ಅಭಿಯಾನ, ನಟರು, ಉದ್ಯಮಿಗಳು ಸಾಥ್!
ಹಲವು ನಟರು, ಕಾರ್ಪೊರೇಟರ್ ಗಳು, ಹಳೆ ವಿದ್ಯಾರ್ಥಿಗಳೆಲ್ಲ ಒಟ್ಟಾಗಿದ್ದಾರೆ, ಅದು ರಾಜ್ಯಾದ್ಯಂತ ...
from Kannadaprabha - Kannadaprabha.com http://bit.ly/2WIr0pS
via IFTTT
from Kannadaprabha - Kannadaprabha.com http://bit.ly/2WIr0pS
via IFTTT
ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 14 ಕಳ್ಳರ ಬಂಧನ, 1 ಕೆ.ಜಿ ಚಿನ್ನಾಭರಣ ವಶ
ಪಿಕ್ ಪಾಕೇಟ್, ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳವು ಹಾಗೂ ಮನೆ ಕಳವು ಸೇರಿದಂತೆ 34 ಪ್ರಕರಣಗಳಲ್ಲಿ ಭಾಗಿಯಾಗಿದ್ದ 14 ಕಳ್ಳರನ್ನು ಬಂಧಿಸುವಲ್ಲಿ...
from Kannadaprabha - Kannadaprabha.com http://bit.ly/2E5kC4T
via IFTTT
from Kannadaprabha - Kannadaprabha.com http://bit.ly/2E5kC4T
via IFTTT
Tuesday, 14 May 2019
ದೇವೇಗೌಡರು ಇನ್ನಷ್ಟು ದಿನ ಪ್ರಧಾನಿಯಾಗಿದ್ದಿದ್ದರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುತ್ತಿತ್ತು: ಪೇಜಾವರ ಶ್ರೀ
10 ತಿಂಗಳು ಪ್ರಧಾನಿಯಾಗಿದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಇನ್ನಷ್ಟು ದಿನ ಪ್ರಧಾನಿಯಾಗಿ ಮುಂದುವರಿದ್ದದ್ದರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುತ್ತಿತ್ತು ...
from Kannadaprabha - Kannadaprabha.com http://bit.ly/2HleIxg
via IFTTT
from Kannadaprabha - Kannadaprabha.com http://bit.ly/2HleIxg
via IFTTT
ನೀರಿನ ಕೊರತೆ: ಮಂಗಳೂರು ರಸಗೊಬ್ಬರ ಕಾರ್ಖಾನೆ ಕಾರ್ಯಾಚರಣೆ ಸ್ಥಗಿತ
ನಗರದ ಪಣಂಬೂರಿನಲ್ಲಿರುವ ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ-ಎಂಸಿಎಫ್ ನೀರಿನ ಕೊರತೆಯಿಂದಾಗಿ ತನ್ನ ಕಾರ್ಯಚರಣೆಯನ್ನು ಮಂಗಳವಾರದಿಂದ...
from Kannadaprabha - Kannadaprabha.com http://bit.ly/2VBVVaP
via IFTTT
from Kannadaprabha - Kannadaprabha.com http://bit.ly/2VBVVaP
via IFTTT
ಹುಬ್ಬಳ್ಳಿಯಲ್ಲಿ ಸಿಎಂ ಕುಮಾರಸ್ವಾಮಿ ತಂಗಿದ್ದ ಹೊಟೇಲ್ ಮೇಲೆ ಐಟಿ ದಾಳಿ
ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಂಗಿದ್ದ ಹೊಟೇಲ್ ಮೇಲೆ ಆದಾಯ ತೆರಿಗೆ ...
from Kannadaprabha - Kannadaprabha.com http://www.kannadaprabha.com/karnataka/bengaluru-i-t-sleuths-‘raid’-cm-kumaraswamy-’s-hotel-room/339167.html
via IFTTT
from Kannadaprabha - Kannadaprabha.com http://www.kannadaprabha.com/karnataka/bengaluru-i-t-sleuths-‘raid’-cm-kumaraswamy-’s-hotel-room/339167.html
via IFTTT
ಗದಗ ಜಿಲ್ಲೆಯ ಈ ಗ್ರಾಮಸ್ಥರು ನೀರಿಗಾಗಿ ಪ್ರತಿದಿನ 6 ಗಂಟೆ ನಿಲ್ಲಬೇಕು!
ಜಿಲ್ಲೆಯ ಈ ಗ್ರಾಮದ ಜನತೆ ಕೇಳುವುದು ಒಂದೇ ಅದು ಮೂಲಭೂತ ಅವಶ್ಯಕತೆಯಾದ ನೀರು. ತಮ್ಮ ...
from Kannadaprabha - Kannadaprabha.com http://bit.ly/2HoMXE8
via IFTTT
from Kannadaprabha - Kannadaprabha.com http://bit.ly/2HoMXE8
via IFTTT
ಆನ್ ಲೈನ್ ನಲ್ಲಿ ರೋಗಿಗಳ ಸಮಾಲೋಚನೆ ಕಾನೂನುಬಾಹಿರ: ವೈದ್ಯಕೀಯ ಮಂಡಳಿ
ಇಂದು ಬಹುತೇಕ ವಹಿವಾಟುಗಳು ಆನ್ ಲೈನ್ ನಲ್ಲಿ ನಡೆಯುತ್ತಿರುವಾಗ ವೈದ್ಯರನ್ನು ಸಹ ಆನ್ ಲೈನ್ ...
from Kannadaprabha - Kannadaprabha.com http://bit.ly/2VHqVqg
via IFTTT
from Kannadaprabha - Kannadaprabha.com http://bit.ly/2VHqVqg
via IFTTT
ಧಾರವಾಡದಲ್ಲಿ ಮನೆ ಕುಸಿತ: ಇಬ್ಬರು ಮಕ್ಕಳು ಸೇರಿದಂತೆ ಮೂವರ ದುರ್ಮರಣ
ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದಲ್ಲಿ ಮನೆಯೊಂದು ಕುಸಿದ ಪರಿಣಾಮ ಇಬ್ಬರು ಮಕ್ಕಳು ಹಾಗೂ ಮಹಿಳೆ ಸೇರಿದಂತೆ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ...
from Kannadaprabha - Kannadaprabha.com http://bit.ly/2HqUnGG
via IFTTT
from Kannadaprabha - Kannadaprabha.com http://bit.ly/2HqUnGG
via IFTTT
ಹೊನ್ನಾವರ: ಮಂಕಿ ಸಮುದ್ರ ತೀರದಲ್ಲಿ ಮಹಿಳೆ ಸೇರಿ ಮೂವರ ಶವ ಪತ್ತೆ
ಓರ್ವ ಮಹಿಳೆ ಹಾಗೂ ಇನ್ನಿಬ್ಬರು ಬಾಲಕಿಯರು ಸೇರಿ ಮೂರು ಅನಾಮಧೇಯ ಶವಗಳು ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಮಂಕಿ ಸಮುದ್ರ ತೀರದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2VAhWXD
via IFTTT
from Kannadaprabha - Kannadaprabha.com http://bit.ly/2VAhWXD
via IFTTT
Monday, 13 May 2019
ಜೆಡಿಎಸ್ ನಾಯಕರ ವಿರುದ್ದ ಸಿದ್ದರಾಮಯ್ಯ ಗರಂ
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ವಾಗ್ದಾಳಿ ಪ್ರತಿದಾಳಿ ಮತ್ತಷ್ಟು ತೀವ್ರಗೊಂಡಿದೆ ಜೆಡಿಎಸ್ ರಾಜ್ಯಧ್ಯಕ್ಷ ಎಚ್ ವಿಶ್ವನಾಥ್ ಹೇಳಿಕೆಗೆ ಇಂದು ತಿರುಗೇಟು ನೀಡಿರುವ ಸಿದ್ದರಾಮಯ್ಯ
from Kannadaprabha - Kannadaprabha.com http://bit.ly/2W2XH4h
via IFTTT
from Kannadaprabha - Kannadaprabha.com http://bit.ly/2W2XH4h
via IFTTT
ಐಪಿಎಲ್ ಬೆಟ್ಟಿಂಗ್: ಬೆಂಗಳೂರಿನಲ್ಲಿ ಓರ್ವನ ಬಂಧನ, 70 ಲಕ್ಷ ರೂ. ವಶ
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 70 ಲಕ್ಷ ರೂ ನಗದು ಹಾಗೂ ಎರಡು ಮೊಬೈಲ್ ....
from Kannadaprabha - Kannadaprabha.com http://bit.ly/2LE0YmB
via IFTTT
from Kannadaprabha - Kannadaprabha.com http://bit.ly/2LE0YmB
via IFTTT
ಮೂರು ಪ್ರತ್ಯೇಕ ಅವಘಡ: ಐವರು ಯುವಕರು ನೀರು ಪಾಲು
ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಇಂದು ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ಐವರು ಯುವಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವಿಗೀಡಾಗಿದ್ದಾರೆ.
from Kannadaprabha - Kannadaprabha.com http://bit.ly/2VYyyHR
via IFTTT
from Kannadaprabha - Kannadaprabha.com http://bit.ly/2VYyyHR
via IFTTT
ಮೈಪರಚಿಕೊಳ್ಳುತ್ತಿರುವ ಕೈಲಾಗದವರ ಜತೆ ವಾದ ಇಲ್ಲ: ಸಿದ್ದರಾಮಯ್ಯ ಹೇಳಿದ್ದು ಯಾರಿಗೆ?
ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ಜೆಡಿಎಸ್ ನ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರಿಗೆ ಸರಣಿ ಟ್ವೀಟ್ ಗಳ ಮೂಲಕ ಪ್ರತಿಕ್ರಿಯೆ ನೀಡುತ್ತಿರುವ ಸಿದ್ದರಾಮಯ್ಯ ಈಗ ಮತ್ತೊಂದು ಟ್ವೀಟ್ ಮಾಡಿದ್ದಾರೆ.
from Kannadaprabha - Kannadaprabha.com http://bit.ly/2LCmYhP
via IFTTT
from Kannadaprabha - Kannadaprabha.com http://bit.ly/2LCmYhP
via IFTTT
Sunday, 12 May 2019
ಭೀಕರ ಅಪಘಾತ: ಮಂಡ್ಯದಲ್ಲಿ ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ, ಒಂದೇ ಕುಟುಂಬದ ಮೂವರ ದುರ್ಮರಣ!
ಕರಾಳ ಭಾನುವಾರ ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ರಾಜ್ಯದಲ್ಲಿ ನಡೆದಿದೆ. ಇನ್ನು ಮಂಡ್ಯದಲ್ಲಿ ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ...
from Kannadaprabha - Kannadaprabha.com http://bit.ly/2HcYwiG
via IFTTT
from Kannadaprabha - Kannadaprabha.com http://bit.ly/2HcYwiG
via IFTTT
ಮಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ! ರುಂಡ ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಎಸೆದ ದುಷ್ಕರ್ಮಿಗಳು
ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಆಕೆಯ ರುಂಡ ಮತ್ತು ದೇಹದ ಭಾಗವನ್ನು ಬೇರ್ಪಡಿಸಿ ರುಂಡವನ್ನು ಗೋಣಿಚೀಲದಲ್ಲಿ ಕಟ್ಟಿ ಎಸೆದಿರುವ ಭಯಾನಕ ಘಟನೆ ಮಂಗಳುರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2YsU9Gf
via IFTTT
from Kannadaprabha - Kannadaprabha.com http://bit.ly/2YsU9Gf
via IFTTT
ಮಾಜಿ ಪೋಲೀಸ್ ಅಧಿಕಾರಿ ಅನುಪಮಾ ಶಣೈಗೆ ಜೀವ ಬೆದರಿಕೆ: ದೂರು ದಾಖಲು
ಮಾಜಿ ಡೆಪ್ಯುಟಿ ಎಸ್ಪಿ ಅನುಪಮಾ ಶಣೈಅವರಿಗೆ ಜೀವಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಪಡುಬಿದ್ರಿ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
from Kannadaprabha - Kannadaprabha.com http://bit.ly/2HcYtU2
via IFTTT
from Kannadaprabha - Kannadaprabha.com http://bit.ly/2HcYtU2
via IFTTT
ಹಾಸನದಲ್ಲಿ ಬಸ್-ಆಟೋ ಡಿಕ್ಕಿ: ಭೀಕರ ಅಪಘಾತಕ್ಕೆ ತಾಯಿ-ಮಗು ಸೇರಿ ಮೂವರ ದುರ್ಮರಣ
ಬಸ್ -ಆಟೋ ಡಿಕ್ಕಿಯಾದ ಪರಿಣಾಮ ತಾಯಿ, ಹಸುಗೂಸು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2Ynqj5Q
via IFTTT
from Kannadaprabha - Kannadaprabha.com http://bit.ly/2Ynqj5Q
via IFTTT
ರೆಸಾರ್ಟ್ ವಾಸ ಮುಗಿಸಿ ಬರುವ ಮುಖ್ಯಮಂತ್ರಿಗೆ 'ವೆಲ್ ಕಂ ಟು ಬೆಂಗಳೂರು' ಎಂದ ಬಿಜೆಪಿ!
'ಸಿಎಂ ಕುಮಾರಸ್ವಾಮಿಯವರಿಗೆ ಬೆಂಗಳೂರಿಗೆ ಹಾರ್ದಿಕ ಸ್ವಾಗತ, ರೆಸಾರ್ಟ್ ವಾಸ್ತವ್ಯದಿಂದ ನೀವು ಸಾಕಷ್ಟು ವಿಶ್ರಾಂತಿ ಪಡೆದಿದ್ದೀರಿ ಎಂದು ಣಾವು ಭಾವಿಸುತ್ತೇವೆ'- ಇದು ರಾಜ್ಯ ಬಿಜೆಪಿ ಘಟಕ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಬೆಂಗಳೂರಿಗೆ ಸ್ವಾಗತಿಸಿರುವ ಪರಿ.
from Kannadaprabha - Kannadaprabha.com http://bit.ly/2HhhEMJ
via IFTTT
from Kannadaprabha - Kannadaprabha.com http://bit.ly/2HhhEMJ
via IFTTT
ನಾಳೆ ಎತ್ತಿನಹೊಳೆ ಯೋಜನೆಯ ಅಂತಿಮ ವಿಚಾರಣೆ
ವಿವಾದಿತ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಅಂತಿಮ ...
from Kannadaprabha - Kannadaprabha.com http://bit.ly/2YsU859
via IFTTT
from Kannadaprabha - Kannadaprabha.com http://bit.ly/2YsU859
via IFTTT
ವಿಶ್ವ ತಾಯಂದಿರ ದಿನಕ್ಕೆ ರಾಜಕೀಯ ನಾಯಕರ ಶುಭಾಶಯ
ಮೇ 12ರ ಭಾನುವಾರ ವಿಶ್ವ ತಾಯಂದಿರ ದಿನ. ಈ ಸಂದರ್ಭದಲ್ಲಿ ಹಲವು ...
from Kannadaprabha - Kannadaprabha.com http://bit.ly/2HdVrPw
via IFTTT
from Kannadaprabha - Kannadaprabha.com http://bit.ly/2HdVrPw
via IFTTT
ದಾವಣಗೆರೆಯಲ್ಲಿ ರೌಡಿ ಶೀಟರ್ ಕೊಲೆ
ಮಚ್ಚಿನಿಂದ ರೌಡಿ ಶೀಟರ್ ನನ್ನು ಹತ್ಯೆ ಮಾಡಿರುವ ಘಟನೆ ದಾವಣಗೆರೆಯ ಎಸ್ಒಜಿ ಕಾಲೊನಿ ...
from Kannadaprabha - Kannadaprabha.com http://bit.ly/2YqAPJp
via IFTTT
from Kannadaprabha - Kannadaprabha.com http://bit.ly/2YqAPJp
via IFTTT
ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಶಂಕಿತ ವ್ಯಕ್ತಿ ಪತ್ತೆ
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಕೊನೆಗೂ...
from Kannadaprabha - Kannadaprabha.com http://bit.ly/2HfwW4o
via IFTTT
from Kannadaprabha - Kannadaprabha.com http://bit.ly/2HfwW4o
via IFTTT
Saturday, 11 May 2019
ದಿನಕ್ಕೆ 80ಸಾವಿರ ರು ಬಾಡಿಗೆಯ ಐಷಾರಾಮಿ ರೆಸಾರ್ಟ್ ನಲ್ಲಿ ಎಚ್ ಡಿಕೆ ಕುಟುಂಬ ವಾಸ್ತವ್ಯ: ಮೊಬೈಲ್ ಜಾಮರ್
ಮುಖ್ಯಮಂತ್ರಿ ಎಚ್,ಡಿ ಕುಮಾರಸ್ವಾಮಿ ಉಡುಪಿಯಲ್ಲಿ ಪ್ರಕೃತಿ ಚಿಕಿತ್ಸೆ, ಬಳಿಕ ಇದೀಗ ಕೊಡಗಿನ ಐಷಾರಾಮಿ ರೆಸಾರ್ಟಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ....
from Kannadaprabha - Kannadaprabha.com http://bit.ly/2HengY0
via IFTTT
from Kannadaprabha - Kannadaprabha.com http://bit.ly/2HengY0
via IFTTT
ವಿಮಾನದಲ್ಲಿ ನೀರಿನ ಬಾಟಲ್ ಮತ್ತು ಟಿಫಿನ್ ಬಾಕ್ಸ್ ಜೊತೆಗೆ ಒಯ್ಯುವ ತೇಜಸ್ವಿನಿ ಅನಂತ್ ಕುಮಾರ್
ಕೇಂದ್ರ ಸರ್ಕಾರದ ಮಾಜಿ ಸಚಿವ ದಿವಂಗತ ಹೆಚ್ ಎನ್ ಅನಂತ್ ಕುಮಾರ್ ಅವರ ಪತ್ನಿ ರಾಜಕಾರಣಿ ...
from Kannadaprabha - Kannadaprabha.com http://bit.ly/2YrLHHj
via IFTTT
from Kannadaprabha - Kannadaprabha.com http://bit.ly/2YrLHHj
via IFTTT
ಹಿರಿಯ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಭಾಗವತರು ಇನ್ನಿಲ್ಲ
ಬಡಗುತಿಟ್ಟು ಯಕ್ಷರಂಗದ ಹಿರಿಯ ಕಲಾವಿದ ನೆಬ್ಬೂರು ನಾರಾಯಣ ಭಾಗವತ ಅವರು ಶನಿವಾರ...
from Kannadaprabha - Kannadaprabha.com http://bit.ly/2HemCty
via IFTTT
from Kannadaprabha - Kannadaprabha.com http://bit.ly/2HemCty
via IFTTT
ಮೊಬೈಲ್ ಎತ್ತಿಕೊಂಡು ಒತ್ತಿ, ಮಾವಿನ ಹಣ್ಣು ಆರ್ಡರ್ ಮಾಡಿ; ಮೊಬೈಲ್ ಆಪ್ ಮೂಲಕ ಮಾವು ಖರೀದಿ!
ನೀವು ನಿಮಗೆ ಬೇಕಾದ ತಿಂಡಿ-ತಿನಿಸುಗಳನ್ನು, ಊಟವನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿ ತರಿಸಿ ...
from Kannadaprabha - Kannadaprabha.com http://bit.ly/2Yo8pzT
via IFTTT
from Kannadaprabha - Kannadaprabha.com http://bit.ly/2Yo8pzT
via IFTTT
ಸುವರ್ಣ ತ್ರಿಭುಜ ದುರಂತದಲ್ಲಿ ಕಾಣೆಯಾದ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಜಯಮಾಲಾ
ಸುವರ್ಣ ತ್ರಿಭುಜ ಮೀನುಗಾರಿಕಾ ಬೊಟ್ ನಾಪತ್ತೆಯಾಗಿ ಕಾಣೆಯಾಗಿರುವ ಮೀನುಗಾರರ ಕುಟುಂಬಗಳಿಗೆ ತಲಾ 10 ಲಕ್ಷ ರು. ಪರಿಹಾರ ನಿಡುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದ್ದಾರೆ.
from Kannadaprabha - Kannadaprabha.com http://bit.ly/2HendeM
via IFTTT
from Kannadaprabha - Kannadaprabha.com http://bit.ly/2HendeM
via IFTTT
ನೀವು ಮಾಡಿರೋ ಪಾಪ ಎಲ್ಲಿ ಹೋದ್ರೂ ಕಳೆಯಲ್ಲ! ನಲಪಾಡ್ ಮಕ್ಕಾ ಯಾತ್ರೆಗೆ ಹೈಕೋರ್ಟ್ ಅಸಮ್ಮತಿ
ನೀವು ಮಾಡಿದ ಪಾಪ ಎಲ್ಲಿಗೇ ಹೋದರೂ ಕಳೆಯಲ್ಲ ಎಂದು ಅಭಿಪ್ರಾಯಪಟ್ಟ ಕರ್ನಾಟಕ ಹೈಕೋರ್ಟ್ ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಆರೋಪಿ ಮೊಹಮ್ಮದ್ ನಲಪಾಡ್ ಗೆ ಮಕ್ಕಾಗೆ ತೆರಳಲು ಅನುಮತಿ ನಿರಾಕರಿಸಿದೆ.
from Kannadaprabha - Kannadaprabha.com http://bit.ly/2YlVr5I
via IFTTT
from Kannadaprabha - Kannadaprabha.com http://bit.ly/2YlVr5I
via IFTTT
Friday, 10 May 2019
ಬೆಳಗಾವಿ: ಕರಡಿಗಳ ಹಿಂಡು ದಾಳಿಯಿಂದ ಬಾಲಕನನ್ನು ರಕ್ಷಿಸಿದ ಸಾಹಸಿ ಹುಡುಗ!
ಖಾನಾಪುರ ಅರಣ್ಯದಲ್ಲಿ ಎರಡು ಮರಿ ಕರಡಿಗಳು ಸೇರಿದಂತೆ ಮೂರು ಕರಡಿಗಳ ದಾಳಿಯಿಂದ 14 ವರ್ಷದ ಬಾಲಕನನ್ನು 13 ವರ್ಷದ ಸಾಹಸಿ ಬಾಲಕನೋರ್ವ ಪ್ರಾಣಪಾಯದಿಂದ ಪಾರು ಮಾಡಿರುವ ಘಟನೆ ನಡೆದಿದೆ.
from Kannadaprabha - Kannadaprabha.com http://bit.ly/2JsOX0E
via IFTTT
from Kannadaprabha - Kannadaprabha.com http://bit.ly/2JsOX0E
via IFTTT
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಭಯ್ ಶ್ರೀನಿವಾಸ್ ಓಕಾ ಪ್ರಮಾಣ ವಚನ ಸ್ವೀಕಾರ
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಭಯ್ ಶ್ರೀನಿವಾಸ್ ಓಕಾ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.
from Kannadaprabha - Kannadaprabha.com http://bit.ly/2Jd1E0k
via IFTTT
from Kannadaprabha - Kannadaprabha.com http://bit.ly/2Jd1E0k
via IFTTT
ಆರ್ ಟಿಐ ಅಡಿಯಲ್ಲಿ ಮಾಹಿತಿ ನೀಡದಿದ್ದಕ್ಕೆ ತಹಸೀಲ್ದಾರ್ ಗೆ 30 ಸಾವಿರ ದಂಡ
ಆರ್ ಟಿಐ ಅಡಿಯಲ್ಲಿ ಮಾಹಿತಿ ನೀಡದಿದ್ದಕ್ಕೆ ತಹಸೀಲ್ದಾರ್ ಒಬ್ಬರಿಗೆ ರಾಜ್ಯ ಮಾಹಿತಿ ಆಯುಕ್ತರು 30 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2JwBrZY
via IFTTT
from Kannadaprabha - Kannadaprabha.com http://bit.ly/2JwBrZY
via IFTTT
ಬೆಂಗಳೂರು: ಗಂಡು ಮಗು ಸಾವು, ನೊಂದ ತಂದೆ ಫ್ಲೈ ಓವರ್ ನಿಂದ ಜಿಗಿದು ಆತ್ಮಹತ್ಯೆ
ಅನಾರೋಗ್ಯದಿಂದ 15 ದಿನದ ಗಂಡು ಮಗು ಮೃತಪಟ್ಟಿದ್ದರಿಂದ ನೊಂದ ತಂದೆ ಫ್ಲೈ ಓವರ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ...
from Kannadaprabha - Kannadaprabha.com http://bit.ly/2JcYM3k
via IFTTT
from Kannadaprabha - Kannadaprabha.com http://bit.ly/2JcYM3k
via IFTTT
ಪಾರ್ಕಿಂಗ್ ವಿಚಾರವಾಗಿ ಚಿತ್ರಮಂದಿರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ, ಆರೋಪಿಗಳ ಬಂಧನ
ಚಿತ್ರ ವೀಕ್ಷಿಸಲು ಬಂದಿದ್ದ ವ್ಯಕ್ತಿ ಹಾಗೂ ಸಿಬ್ಬಂದಿ ನಡುವೆ ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ನಗರದ ಲಾವಣ್ಯ ಚಿತ್ರಮಂದಿರದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2JsOGLa
via IFTTT
from Kannadaprabha - Kannadaprabha.com http://bit.ly/2JsOGLa
via IFTTT
ಮಂಗಳೂರು: ಬಂಧಿಸಲು ಹೋದ ಪೊಲೀಸರ ಮೇಲೆ ಚಾಕು ಇರಿದ ರೌಡಿ; ಶೂಟೌಟ್ ಮಾಡಿ ಬಂಧಿಸಿದ ಪೊಲೀಸರು
ಪೋಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ರೌಡಿ ಶೀಟರ್ ಮೇಲೆ ಪೋಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2Je5bvb
via IFTTT
from Kannadaprabha - Kannadaprabha.com http://bit.ly/2Je5bvb
via IFTTT
ಮೈಸೂರು: ಗೆಳೆಯನ ಮುಂದೆಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ದೂರು ದಾಖಲು
ಆಘಾತಕಾರಿ ಘಟನೆಯಲ್ಲಿ, ಪ್ರಿಯಕರನ ಮುಂದೆಯೇ ಯುವತಿಯ ಮೇಲೆ ಆರು ಜನರ ಗ್ಯಾಂಗ್ ಒಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದ ಘಟನೆ ಮೈಸೂರಿನಲ್ಲಿ ವರದಿಯಾಗಿದೆ.
from Kannadaprabha - Kannadaprabha.com http://bit.ly/2JE2BOP
via IFTTT
from Kannadaprabha - Kannadaprabha.com http://bit.ly/2JE2BOP
via IFTTT
ಐಟಿ ದಾಳಿಗೆ ಹೆದರಲಿಲ್ಲ, ಕಣ್ಣೀರು ಹಾಕಿ ಮತ ಕೇಳುವ ಅಗತ್ಯವಿಲ್ಲ: ಡಿ ಕೆ ಶಿವಕುಮಾರ್
ಐಟಿ ದಾಳಿ ನಡೆದಾಗಲೇ ನಾನು ಹೆದರಲಿಲ್ಲ ಇನ್ನು ಕಣ್ಣೀರು ಹಾಕಿ ಓಟು ಕೇಳುತ್ತೇನಾ? ಆದರ ಅಗತ್ಯ ನನಗಿಲ್ಲ. ಶಿವಳ್ಳಿ ನನ್ನ ಆಪ್ತ ಸ್ನೇಹಿತ ನಮ್ಮನ್ನು ಅಗಲಿದ ನೋವಿನಲ್ಲಿ ಅವರನ್ನು ನೆನೆದು ನಾನು ಭಾವುಕನಾದೆ ಎಂದು
from Kannadaprabha - Kannadaprabha.com http://bit.ly/2JcYVUA
via IFTTT
from Kannadaprabha - Kannadaprabha.com http://bit.ly/2JcYVUA
via IFTTT
ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ 80 ಕೋಟಿ ರು ಮೌಲ್ಯದ ಚಿನ್ನದ ರಥ: ಸಂಪುಟ ಸಭೆ ಅನುಮೋದನೆ
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ಅರ್ಪಣೆಗೆ ಸಂಬಂಧಪಟ್ಟಂತೆ 80 ಕೋಟಿ ರೂ.ಪರಿಷ್ಕೃತ ಅಂದಾಜು ಪ್ರಸ್ತಾವಕ್ಕೆ ರಾಜ್ಯ ಸಚಿವ ..
from Kannadaprabha - Kannadaprabha.com http://bit.ly/2JrnEE2
via IFTTT
from Kannadaprabha - Kannadaprabha.com http://bit.ly/2JrnEE2
via IFTTT
ಬರ ಪರಿಹಾರ ಕಾಮಗಾರಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ: ರಾಜ್ಯ ಸರ್ಕಾರ ಗಂಭೀರ ಆರೋಪ
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ತಣ್ಣಗಾದ ನಂತರ ಕೊನೆಗೂ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ...
from Kannadaprabha - Kannadaprabha.com http://bit.ly/2JdqCwE
via IFTTT
from Kannadaprabha - Kannadaprabha.com http://bit.ly/2JdqCwE
via IFTTT
ಬೆಳಗಾವಿ: ಡಿಕ್ಕಿ ಹೊಡೆದ ಕಾರು-ಬೈಕ್, ಬೆಂಕಿಗೆ ಆಹುತಿ, ಇಬ್ಬರಿಗೆ ಗಾಯ
ಕಾರು ಮತ್ತು ಬೈಕ್ ಡಿಕ್ಕಿ ಹೊಡೆದ ನಂತರ ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಖಾನಾಪುರ ...
from Kannadaprabha - Kannadaprabha.com http://bit.ly/2JxwUXo
via IFTTT
from Kannadaprabha - Kannadaprabha.com http://bit.ly/2JxwUXo
via IFTTT
ಕೊಡಗು ಜಿಲ್ಲೆಯ ಜನತೆಗೆ ದುಸ್ವಃಪ್ನದಂತೆ ಕಾಡುವ ಪ್ರವಾಹ; ಸರ್ಕಾರದಿಂದ ಇನ್ನೂ ಆಗಿಲ್ಲ ದುರಸ್ತಿ ಕಾರ್ಯ!
ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ ಹಲವರ ಮನೆ, ಆಸ್ತಿ-ಪಾಸ್ತಿ ಕೊಚ್ಚಿ ಹೋಗಿ, ಜೀವಹಾನಿಯಾಗಿ ಸರಿಸುಮಾರು ...
from Kannadaprabha - Kannadaprabha.com http://bit.ly/2JeNvQ4
via IFTTT
from Kannadaprabha - Kannadaprabha.com http://bit.ly/2JeNvQ4
via IFTTT
ಅರ್ಕಾವತಿ ಲೇ ಔಟ್ ಹಗರಣ; ಬಿಡಿಎಯ 7 ಸಿಬ್ಬಂದಿ ವಜಾ
ಅರ್ಕಾವತಿ ಲೇ ಔಟ್ ನಲ್ಲಿ ಮನಸೋ ಇಚ್ಛೆ ದರಕ್ಕೆ ಹಲವು ನಿವೇಶನಗಳನ್ನು ಮಾರಾಟ ಮಾಡಿದ್ದಕ್ಕೆ ...
from Kannadaprabha - Kannadaprabha.com http://bit.ly/2JwL0Ic
via IFTTT
from Kannadaprabha - Kannadaprabha.com http://bit.ly/2JwL0Ic
via IFTTT
ಬೆಂಗಳೂರು: ಕೊಲೆಯಾದ 3 ದಿನಗಳ ಬಳಿಕ ಮಹಿಳೆ ಶವ ಪತ್ತೆ!
ಸಿಲಿಕಾನ್ ಸಿಟಿಯಲ್ಲಿ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆಯಾದ ಮೂರು ದಿನಗಳ ಬಳಿಕ ಮಹಿಳೆಯ ಶವ ಪತ್ತೆಯಾಗಿದೆ.
from Kannadaprabha - Kannadaprabha.com http://www.kannadaprabha.com/karnataka/woman’s-body-found-three-days-after-murder/338958.html
via IFTTT
from Kannadaprabha - Kannadaprabha.com http://www.kannadaprabha.com/karnataka/woman’s-body-found-three-days-after-murder/338958.html
via IFTTT
ಕರ್ನಾಟಕ ಸರ್ಕಾರದ ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ ಕಾಯ್ದೆಗೆ ಸುಪ್ರೀಂ ಕೋರ್ಟ್ ಅಸ್ತು
ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಆಧಾರದ ಮೇಲೆ ಬಡ್ತಿ ನೀಡುವ ರಾಜ್ಯ ಸರ್ಕಾರದ ಕಾಯ್ದೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ...
from Kannadaprabha - Kannadaprabha.com http://bit.ly/2JfASEn
via IFTTT
from Kannadaprabha - Kannadaprabha.com http://bit.ly/2JfASEn
via IFTTT
ಬಡ್ತಿ ಮೀಸಲಾತಿಗೆ ಸುಪ್ರೀಂಕೋರ್ಟ್ ಅಸ್ತು ಸ್ವಾಗತಾರ್ಹ: ಪ್ರಿಯಾಂಕ್ ಖರ್ಗೆ
ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನೂತನ ಕಾಯಿದೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹ. ಇದರಿಂದ ಪರಿಶಿಷ್ಟ ...
from Kannadaprabha - Kannadaprabha.com http://bit.ly/2JrnDzY
via IFTTT
from Kannadaprabha - Kannadaprabha.com http://bit.ly/2JrnDzY
via IFTTT
Thursday, 9 May 2019
ಈಜುಪಟುಗಳ ಕನಸಿಗೆ ನೀರೆರೆದು ಬೆಳೆಸಿದ್ದ ಉದ್ಯಮಿ ಜಗದಾಳೆ ನಿಧನ
ಬಸವನಗುಡಿ ಈಜುಗಾರರ ಒಕ್ಕೂಟದ ಅಧ್ಯಕ್ಷ ಆರ್ ನೀಲಕಂಠ ರಾವ್ ಜಗದಾಳೆ (67) ಅನಾರೋಗ್ಯದಿಂದ ಗುರುವಾರ ನಿಧನರಾದರು.
from Kannadaprabha - Kannadaprabha.com http://bit.ly/2Jb557w
via IFTTT
from Kannadaprabha - Kannadaprabha.com http://bit.ly/2Jb557w
via IFTTT
ಗೌರಿ ಲಂಕೇಶ್ ಹತ್ಯೆಯಲ್ಲಿ ಸಾಧ್ವಿ ಪ್ರಗ್ಯಾ ಕೈವಾಡವಿರುವ ಯಾವುದೇ ಸಾಕ್ಷಿಗಳಿಲ್ಲ: ಎಸ್ಐಟಿ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಭೋಪಾಲ್ ನ ಬಿಜೆಪಿ ಸಂಸದೆ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ...
from Kannadaprabha - Kannadaprabha.com http://bit.ly/2WzhqFQ
via IFTTT
from Kannadaprabha - Kannadaprabha.com http://bit.ly/2WzhqFQ
via IFTTT
ಕುರುಬರನ್ನು ಎಸ್ ಟಿಗೆ ಸೇರಿಸಲು ರಾಜ್ಯ ಸರ್ಕಾರ ಮುಂದು, ಅಧ್ಯಯನಕ್ಕೆ ಆದೇಶ
ರಾಜ್ಯ ಸರ್ಕಾರ ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡ(ಎಸ್ ಟಿ) ಪಟ್ಟಿಗೆ ಸೇರಿಸಲು ಮುಂದಾಗಿದ್ದು, ಈ ಸಂಬಂಧ ಕುಲಶಾಸ್ತ್ರೀಯ ಅಧ್ಯಯನ.....
from Kannadaprabha - Kannadaprabha.com http://bit.ly/2HafnCM
via IFTTT
from Kannadaprabha - Kannadaprabha.com http://bit.ly/2HafnCM
via IFTTT
ಕಾರವಾರ: ತ್ರಿಭುಜ ಬೋಟ್ನ ಅವಶೇಷಗಳ ಫೋಟೋ ಬಿಡುಗಡೆ ಮಾಡಿದ ನೌಕಾಪಡೆ
ಏಳು ಮೀನುಗಾರರ ಸಹಿತ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ನ ಅವಶೇಷಗಳು 140 ದಿನಗಳ ಬಳಿಕ ಮಹಾರಾಷ್ಟ್ರದ ಮಾಲ್ವಾನ್ ಪ್ರದೇಶದ
from Kannadaprabha - Kannadaprabha.com http://bit.ly/2Wzhnd8
via IFTTT
from Kannadaprabha - Kannadaprabha.com http://bit.ly/2Wzhnd8
via IFTTT
ಬೆಂಗಳೂರು: ನ್ಯಾಯ ಕೇಳಿ ಬಂದ ಯುವತಿಗೆ ಪೊಲೀಸ್ ಪೇದೆಯಿಂದ ಲೈಂಗಿಕ ಕಿರುಕುಳ
ಪ್ರಿಯಕರ ನನಗೆ ಮೋಸ ಮಾಡಿದ್ದು, ನ್ಯಾಯ ಕೊಡಿಸಿ ಎಂದ 24 ವರ್ಷದ ಯುವತಿಗೆ ಪೊಲೀಸ್ ಪೇದೆಯೊಬ್ಬ ಲೈಂಗಿಕ ಕಿರುಕುಳ ನೀಡಿದ ಪ್ರಕರಣ...
from Kannadaprabha - Kannadaprabha.com http://bit.ly/2DY9ruP
via IFTTT
from Kannadaprabha - Kannadaprabha.com http://bit.ly/2DY9ruP
via IFTTT
ಬೆಂಗಳೂರು ಮಾಲ್ನಲ್ಲಿ ರಾಷ್ಟ್ರಗೀತೆ ಬಗ್ಗೆ ಬೈಗುಳ, ಅಗೌರವ, ವ್ಯಕ್ತಿ ಬಂಧನ!
ಗರುಡ ಮಾಲ್ನಲ್ಲಿ ಚಿತ್ರದ ಪ್ರದರ್ಶನಕ್ಕೂ ಮುನ್ನ ಭಾರತದ ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಂತು ಗೌರವ ನೀಡದ ವ್ಯಕ್ತಿಯನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2WzhipQ
via IFTTT
from Kannadaprabha - Kannadaprabha.com http://bit.ly/2WzhipQ
via IFTTT
ಸಿದ್ದರಾಮಯ್ಯ ತಂಗಿದ್ದ ಮಡಿಕೇರಿಯ ರೆಸಾರ್ಟ್ ಗೆ ಹೆಚ್.ಡಿ. ಕುಮಾರಸ್ವಾಮಿ ಪ್ರಯಾಣ?
ಲೋಕಸಭಾ ಚುನಾವಣೆ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ರಾಂತಿಗಾಗಿ ತಂಗಿದ್ದ ಮಡಿಕೇರಿಯ ರೆಸಾರ್ಟ್ ನಲ್ಲಿಯೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ಹೂಡಲಿರುವುದು ರಾಜಕೀಯ
from Kannadaprabha - Kannadaprabha.com http://bit.ly/2DYepI2
via IFTTT
from Kannadaprabha - Kannadaprabha.com http://bit.ly/2DYepI2
via IFTTT
ಬೆಂಗಳೂರು: ರಸ್ತೆ ಮಧ್ಯೆ ಧಗಧಗನೇ ಹೊತ್ತಿ ಉರಿದ ಖಾಸಗಿ ಬಸ್, 40 ಪ್ರಯಾಣಿಕರು ಅಪಾಯದಿಂದ ಪಾರು
ಚಲಿಸುತ್ತಿದ್ದ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ಚಾಲಕ ಮತ್ತು ಅಕ್ಕಪಕ್ಕದ ವಾಹನ ಚಾಲಕರ ಸಮಯ...
from Kannadaprabha - Kannadaprabha.com http://bit.ly/2WyZVoW
via IFTTT
from Kannadaprabha - Kannadaprabha.com http://bit.ly/2WyZVoW
via IFTTT
ಶಿವಮೊಗ್ಗ ರೆಸ್ಟೋರೆಂಟ್ ನಲ್ಲಿ 'ರೋಬೊ'ಮ್ಯಾನ್ ಸರ್ವೀಸ್!
ಶಿವಮೊಗ್ಗದ ವಿನೋಬಾ ನಗರದಲ್ಲಿರುವ ರೆಸ್ಟೋರೆಂಟ್ ಗೆ ಬರುವ ಗ್ರಾಹಕರಿಗೆ ಅಚ್ಚರಿ ಕಾದಿದೆ, ಇಲ್ಲಿನ ಉಪಹಾರ ದರ್ಶಿನಿಗೆ ಬರುವ ಗ್ರಾಹಕರಿಗೆ ಹೊಸ ಅನುಭವವಾಗಲಿದೆ...
from Kannadaprabha - Kannadaprabha.com http://bit.ly/2DZX0yo
via IFTTT
from Kannadaprabha - Kannadaprabha.com http://bit.ly/2DZX0yo
via IFTTT
ದೇವಸ್ಥಾನದಲ್ಲಿ ಮೇಲ್ಜಾತಿಯವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ: ಬೆಳ್ತಂಗಡಿಯ ಚಂದಕೂರು ಗ್ರಾಮದ ದಲಿತರಿಂದ ಉತ್ಸವಕ್ಕೆ ಬಹಿಷ್ಕಾರ!
21ನೇ ಶತಮಾನದ ಈ ಆಧುನಿಕ ಯುಗದಲ್ಲಿ ನಾವಿಂದು ಇದ್ದರೂ ಕೂಡ ಸಮಾಜದ ಕೆಲವು ಕಡೆಯಲ್ಲಿ ...
from Kannadaprabha - Kannadaprabha.com http://bit.ly/2WA20kD
via IFTTT
from Kannadaprabha - Kannadaprabha.com http://bit.ly/2WA20kD
via IFTTT
ಮಾಜಿ ಶಾಸಕರ ಪುತ್ರ ಅರುಣ್ ನಂದಿಹಳ್ಳಿ ಸಾವಿನ ಪ್ರಕರಣ ಬೇಧಿಸಿದ ಬೆಳಗಾವಿ ಪೊಲೀಸರು
ಮಾಜಿ ಶಾಸಕ ಪರಶುರಾಮ್ ನಂದಿಹಳ್ಳಿ ಸಾವಿನ ಪ್ರಕರಣವನ್ನು ತನಿಖಾ ತಂಡ ಭೇಧಿಸಿದೆ, ಆಕಸ್ಮಿಕವಾಗಿ ಅರುಣ್ ತಮ್ಮನ್ನು ತಾವೇ ಕೊಂದುಕೊಂಡಿದ್ದಾರೆ ಎಂದು ...
from Kannadaprabha - Kannadaprabha.com http://bit.ly/2DWrAsY
via IFTTT
from Kannadaprabha - Kannadaprabha.com http://bit.ly/2DWrAsY
via IFTTT
ಬಂಟ್ವಾಳ: ಲಾರಿ-ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು
ಟಿಪ್ಪರ್ ಲಾರಿಗೆ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿರಿವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2WA1XoX
via IFTTT
from Kannadaprabha - Kannadaprabha.com http://bit.ly/2WA1XoX
via IFTTT
ರೈತರ ಸಾಲ ಮನ್ನಾ ಕುರಿತು ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ವಾಣಿಜ್ಯ ಬ್ಯಾಂಕು ಹಾಗೂ ಸಹಕಾರಿ ಬ್ಯಾಂಕುಗಳ 15.5 ಲಕ್ಷ ರೈತರ 7417 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.
from Kannadaprabha - Kannadaprabha.com http://bit.ly/2E1UQhY
via IFTTT
from Kannadaprabha - Kannadaprabha.com http://bit.ly/2E1UQhY
via IFTTT
Wednesday, 8 May 2019
ಬೆಂಗಳೂರಿನಲ್ಲಿ ಬಾಲಕಿಯರಿಬ್ಬರ ಶಂಕಾಸ್ಪದ ಸಾವು!
ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
from Kannadaprabha - Kannadaprabha.com http://bit.ly/2vNZIm0
via IFTTT
from Kannadaprabha - Kannadaprabha.com http://bit.ly/2vNZIm0
via IFTTT
ಪ್ರೀತಿಸದಕ್ಕೆ ಸ್ನೇಹಿತರ ಮುಂದೆ ಕೆನ್ನಗೆ ಹೊಡೆದ ಪಾಗಲ್ ಪ್ರೇಮಿ, ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!
ಪಾಗಲ್ ಪ್ರೇಮಿಯೊಬ್ಬ ಮೂರು ವರ್ಷಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅದಕ್ಕೆ ನಿರಾಕರಿಸಿದರಿಂದ ಸ್ನೇಹಿತರ ಮುಂದೆ ಪಾಗಲ್ ಪ್ರೇಮಿ ಕೆನ್ನೆಗೆ ಬಾರಿಸಿದ್ದು ಇದರಿಂದ...
from Kannadaprabha - Kannadaprabha.com http://bit.ly/2PV6xvk
via IFTTT
from Kannadaprabha - Kannadaprabha.com http://bit.ly/2PV6xvk
via IFTTT
ವ್ಯಕ್ತಿಯ ವೇಷ ನೋಡಿ ಯಾವ ನಿಲುವಿಗೂ ಬರಬಾರದು: ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್
ನಮ್ಮ ಮೆಟ್ರೋ ರೈಲು ನಿಲ್ದಾಣದಲ್ಲಿ ಕಂಡು ಬಂದ ಅನುಮಾನಾಸ್ಪದ ವ್ಯಕ್ತಿಯನ್ನು ಪತ್ತೆ ಮಾಡಲು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಹೇಳಿದ್ದಾರೆ.
from Kannadaprabha - Kannadaprabha.com http://bit.ly/2vKsWCv
via IFTTT
from Kannadaprabha - Kannadaprabha.com http://bit.ly/2vKsWCv
via IFTTT
ಶ್ರೀಲಂಕಾ ಬಾಂಬ್ ದಾಳಿಕೋರರು 2012ರಲ್ಲಿ ಭಾರತಕ್ಕೆ ಬಂದಿದ್ದರು: ಖಚಿತಪಡಿಸಿದ ತನಿಖಾ ಸಂಸ್ಥೆಗಳು
ಶ್ರೀಲಂಕಾದಲ್ಲಿ ಕೆಲ ದಿನಗಳ ಹಿಂದೆ ಈಸ್ಟರ್ ಸಂಡೆಯಂದು ಭೀಕರ ಆತ್ಮಹತ್ಯಾ ಬಾಂಬ್ ದಾಳಿ ....
from Kannadaprabha - Kannadaprabha.com http://bit.ly/2PRRkvj
via IFTTT
from Kannadaprabha - Kannadaprabha.com http://bit.ly/2PRRkvj
via IFTTT
ಚಿಕ್ಕಬಳ್ಳಾಪುರದಲ್ಲಿ ಹಸಿವು ತಾಳಲಾಗದೆ ಮಣ್ಣು ತಿಂದು ಮೃತಪಟ್ಟ ಬಾಲಕಿ; ಜಿಲ್ಲಾಡಳಿತಕ್ಕೆ ಇನ್ನೂ ಸಿಕ್ಕಿಲ್ಲ ಪೋಷಕರ ವಿವರ
ಹಸಿವೆಯಿಂದ ಮಣ್ಣು ತಿಂದು ಮೃತಪಟ್ಟ ಏಳು ವರ್ಷದ ಮಗು ವೆನೆಲ್ಲಾಳ ಪೋಷಕರಾದ ಮಹೇಶ್ ...
from Kannadaprabha - Kannadaprabha.com http://bit.ly/2vIOjUI
via IFTTT
from Kannadaprabha - Kannadaprabha.com http://bit.ly/2vIOjUI
via IFTTT
ಬಿಬಿಎಂಪಿ ಉಪ ಚುನಾವಣೆ; ಬಿಜೆಪಿ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪೈಪೋಟಿ
ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಕಾವೇರಿಪುರ ಮತ್ತು ಸಗಯಪುರ ವಾರ್ಡ್ ಗಳಿಗೆ ಮೇ ...
from Kannadaprabha - Kannadaprabha.com http://bit.ly/2PROI0k
via IFTTT
from Kannadaprabha - Kannadaprabha.com http://bit.ly/2PROI0k
via IFTTT
ಟಿಎನ್ಐಇ ವರದಿ; ಬಾಲ್ಯ ವಿವಾಹ ಬಂಧನದಿಂದ ಅಪ್ರಾಪ್ತೆಯನ್ನು ಕಾಪಾಡಿದ ಅಧಿಕಾರಿಗಳು
ಬಾಲ್ಯವಿವಾಹದ ಬಂಧನಕ್ಕೊಳಗಾಗಬೇಕಾಗಿದ್ದ ಅಪ್ರಾಪ್ತ ಬಾಲಕಿಯನ್ನು ಪತ್ತೆಹಚ್ಚಿ ಮಕ್ಕಳ ಅಭಿವೃದ್ಧಿ ...
from Kannadaprabha - Kannadaprabha.com http://bit.ly/2vUpGER
via IFTTT
from Kannadaprabha - Kannadaprabha.com http://bit.ly/2vUpGER
via IFTTT
ಅನುದಾನದ ಕೊರತೆಯಿಲ್ಲ: ಸಚಿವ ರೇವಣ್ಣಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿರುಗೇಟು
ಬರ ನಿರ್ವಹಣೆ ಕೆಲಸ ಸಮರ್ಪಕವಾಗಿ ನಡೆಯುತ್ತಿದ್ದು, ಯಾವುದೇ ಸಮಸ್ಯೆಯಿಲ್ಲ ಬರ ಪರಿಹಾರ ಅನುದಾನ ಸಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಹಣಕಾಸಿನ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
from Kannadaprabha - Kannadaprabha.com http://bit.ly/2PTQoGP
via IFTTT
from Kannadaprabha - Kannadaprabha.com http://bit.ly/2PTQoGP
via IFTTT
Tuesday, 7 May 2019
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಸುರಕ್ಷತಾ ತಪಾಸಣೆಗೆ ವಿರೋಧಿಸಿ ವ್ಯಕ್ತಿ ಪರಾರಿ, ಪೊಲೀಸರ ಹುಡುಕಾಟ!
ಬೆಂಗಳೂರು ನಾಡಪ್ರಭು ಕೆಂಪೇಗೌಡ ನಮ್ಮ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ವ್ಯಕ್ತಿಯೊಬ್ಬ ಸುರಕ್ಷತಾ ತಪಾಸಣೆಯನ್ನು ವಿರೋಧಿಸಿ ಅಲ್ಲಿಂದ ಹಿಂತಿರುಗಿರುವ ಘಟನೆ......
from Kannadaprabha - Kannadaprabha.com http://bit.ly/2H7kqUB
via IFTTT
from Kannadaprabha - Kannadaprabha.com http://bit.ly/2H7kqUB
via IFTTT
ಧಾರವಾಡ: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ, ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿ ಸಾವು
ತಂದೆಯೊಡನೆ ರಸ್ತೆ ದಾಟುವ ವೇಳೆ ಕಾರು ಡಿಕ್ಕಿಯಾದ ಪರಿಣಾಮ ರಾಷ್ಟ್ರಮಟ್ಟದ ಮಹಿಳಾ ಹಾಕಿಪಟುವೊಬ್ಬರು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2YeVX5E
via IFTTT
from Kannadaprabha - Kannadaprabha.com http://bit.ly/2YeVX5E
via IFTTT
ಅಕ್ಷಯ ತೃತೀಯ ಶುಭ ದಿನ ಎಂದು ಸಾಬೀತುಪಡಿಸಲಿ, 10 ಲಕ್ಷ ರೂ. ಕೊಡುತ್ತೇನೆ: ಮಾಜಿ ಶಾಸಕ ಸೋಮಶೇಖರ್ ಸವಾಲು!
ಅಕ್ಷಯ ತೃತೀಯ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ಸಾಬೀತುಪಡಿಸಿದವರಿಗೆ 10 ಲಕ್ಷ ...
from Kannadaprabha - Kannadaprabha.com http://bit.ly/2H6IUNI
via IFTTT
from Kannadaprabha - Kannadaprabha.com http://bit.ly/2H6IUNI
via IFTTT
ಮಹಾರಾಷ್ಟ್ರದೊಂದಿಗೆ ಕರ್ನಾಟಕ ಸರ್ಕಾರ 'ನೀರು ವಿನಿಮಯ ಒಪ್ಪಂದ': ಡಿ ಕೆ ಶಿವಕುಮಾರ್
ಕೃಷ್ಣಾ ನದಿ ನೀರನ್ನು ಅವಲಂಬಿಸಿರುವ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಜನರು ...
from Kannadaprabha - Kannadaprabha.com http://bit.ly/2Yec9E1
via IFTTT
from Kannadaprabha - Kannadaprabha.com http://bit.ly/2Yec9E1
via IFTTT
ಬತ್ತಿ ಹೋಗುತ್ತಿರುವ ಹೇಮಾವತಿ ಜಲಾಶಯ; ಹಾಸನ ಜಿಲ್ಲೆಯ ಜನರಲ್ಲಿ ಆತಂಕ
ಈ ವರ್ಷ ಹೇಮಾವತಿ ಜಲಾಶಯದಲ್ಲಿ ನೀರು ಕುಗ್ಗಿರುವುದರಿಂದ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬರ ...
from Kannadaprabha - Kannadaprabha.com http://bit.ly/2H5k1SC
via IFTTT
from Kannadaprabha - Kannadaprabha.com http://bit.ly/2H5k1SC
via IFTTT
ಚಿನ್ನ ಖರೀದಿಸಲು ಹೋಗುವ ಗ್ರಾಹಕರೇ ಎಚ್ಚರ, ನಗ-ನಾಣ್ಯ ದೋಚುವ ಖದೀಮರಿರುತ್ತಾರೆ ಹುಷಾರ್!
ಅಕ್ಷಯ ತೃತೀಯ ದಿನವಾದ ಮಂಗಳವಾರ ಬೆಂಗಳೂರಿನ ಸಾವಿರಾರು ಮಂದಿ ಚಿನ್ನದ ಮಳಿಗೆಗೆ ಚಿನ್ನ ...
from Kannadaprabha - Kannadaprabha.com http://bit.ly/2Yfgirn
via IFTTT
from Kannadaprabha - Kannadaprabha.com http://bit.ly/2Yfgirn
via IFTTT
ಗದಗ: ಆಕರ್ಷಕ ಬಹುಮಾನದ ಆಮಿಷವೊಡ್ಡಿ ಲಾಟರಿ ಕಂಪೆನಿಯಿಂದ 4 ಸಾವಿರ ಮಂದಿಗೆ ಪಂಗನಾಮ!
ಜಿಲ್ಲೆಯ ನರಗುಂದ ತಾಲ್ಲೂಕಿನ ಲಾಟರಿ ಕಂಪೆನಿಯಿಂದ ಮೋಸಕ್ಕೊಳಗಾದ ಗ್ರಾಹಕರು ಲಾಟರಿ ಕಂಪೆನಿ ...
from Kannadaprabha - Kannadaprabha.com http://bit.ly/2H7kkMJ
via IFTTT
from Kannadaprabha - Kannadaprabha.com http://bit.ly/2H7kkMJ
via IFTTT
ಬಸವ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರ ಶುಭಾಶಯ
ಕ್ರಾಂತಿಯೋಗಿ ಬಸವಣ್ಣನವರ ಜನ್ಮ ದಿನಾಚರಣೆ ಅಂಗವಾಗಿ ಪ್ರದಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ....
from Kannadaprabha - Kannadaprabha.com http://bit.ly/2Ybpa18
via IFTTT
from Kannadaprabha - Kannadaprabha.com http://bit.ly/2Ybpa18
via IFTTT
Monday, 6 May 2019
ರೈಲು ವಿಳಂಬ: ನೀಟ್ ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಖುಷಿಯ ಸಂಗತಿ, ಮರುಪರೀಕ್ಷೆಗೆ ರೈಲ್ವೆ ಶಿಫಾರಸು?
ಭವಿಷ್ಯದ ಕುರಿತು ನಾನಾ ಕನಸುಗಳನ್ನು ಕಟ್ಟಿಕೊಂಡು ನೀಟ್ ಪರೀಕ್ಷೆ ಬರೆಯಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ರೈಲು ವಿಳಂಬವಾಗಿದ್ದರಿಂದ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ವಂಚಿತರಾಗಿದ್ದು...
from Kannadaprabha - Kannadaprabha.com http://bit.ly/2V3o9q6
via IFTTT
from Kannadaprabha - Kannadaprabha.com http://bit.ly/2V3o9q6
via IFTTT
ಬೆಂಗಳೂರು: ಹೆಲ್ಮೆಟ್ ಧರಿಸದೆ ತ್ರಿಬಲ್ಸ್ ರೈಡಿಂಗ್, ಭೀಕರ ಅಪಘಾತದಲ್ಲಿ ಮೂವರು ಇಂಜಿನಿಯರ್ ದುರ್ಮರಣ!
ಹೆಲ್ಮೆಟ್ ಧರಿಸದೆ ತ್ರಿಬಲ್ಸ್ ರೈಡಿಂಗ್ ಮಾಡಿದ್ದು ಅಲ್ಲದೆ ಅತೀವೇಗವಾಗಿ ಹೋಗುತ್ತಿದ್ದಾಗ ರಸ್ತೆ ವಿಭಜಕಕ್ಕೆ ಬೈಕ್ ಗುದ್ದಿದ ಪರಿಣಾಮ ಮೂವರು ಇಂಜಿನಿಯರ್ ದಾರುಣ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ...
from Kannadaprabha - Kannadaprabha.com http://bit.ly/301nLMb
via IFTTT
from Kannadaprabha - Kannadaprabha.com http://bit.ly/301nLMb
via IFTTT
ಸಚಿವರ ಸಾವಿನ ದಿನವೇ ಪರೀಕ್ಷೆ ಬರೆದ ಶಿವಳ್ಳಿ ಪುತ್ರಿಗೆ ಸಿಬಿಎಸ್ಇಯಲ್ಲಿ ಬೆಸ್ಟ್ ಮಾರ್ಕ್ಸ್
ಕುಂದಗೋಳದ ಶಾಸಕ, ಸಚಿವ ಸಿ.ಎಸ್. ಶಿವಳ್ಳಿ ನಿಧನವಾದ ದಿನವೇ ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದ ಅವರ ಪ್ಪುತ್ರಿ ರೂಪಾ ಉತ್ತಮ ಫಲಿತಾಶ ಪಡೆದಿದ್ದಾರೆ.
from Kannadaprabha - Kannadaprabha.com http://bit.ly/2V5zCp4
via IFTTT
from Kannadaprabha - Kannadaprabha.com http://bit.ly/2V5zCp4
via IFTTT
ಸುಮಲತಾ ಮಂಡ್ಯದಲ್ಲಿ ಗೆದ್ದು ಕೇಂದ್ರ ಸಚಿವರಾಗುತ್ತಾರೆ: ಬಸವಾನಂದಸ್ವಾಮಿ ಭವಿಷ್ಯ
ಈ ಬಾರಿ ದೇಶದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಬೆಟ್ಟಿಂಗ್ ಹಾಗೂ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ವಾಮೀಜಿಯೊಬ್ಬರು....
from Kannadaprabha - Kannadaprabha.com http://bit.ly/301lYXK
via IFTTT
from Kannadaprabha - Kannadaprabha.com http://bit.ly/301lYXK
via IFTTT
ಒಳ್ಳೆ ಸುದ್ದಿ: ರೈಲು ವಿಳಂಬದ ಎಡವಟ್ಟು, ನೀಟ್ ಬರೆಯಲು ರಾಜ್ಯದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ
ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ' (ನೀಟ್) ಬರೆಯಲು ಕರ್ನಾಟಕದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಭರವಸೆ ನೀಡಿದ್ದಾರೆ.
from Kannadaprabha - Kannadaprabha.com http://bit.ly/2V76fTr
via IFTTT
from Kannadaprabha - Kannadaprabha.com http://bit.ly/2V76fTr
via IFTTT
ರೈಲು ವಿಳಂಬ: ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ನೀಟ್ ಅವಕಾಶ ಕಲ್ಪಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಾವಕಾಶ ಕಲ್ಪಿಸುವ 'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ಬರೆಯಲು...
from Kannadaprabha - Kannadaprabha.com http://bit.ly/301nCs7
via IFTTT
from Kannadaprabha - Kannadaprabha.com http://bit.ly/301nCs7
via IFTTT
ಬೀದಿ ನಾಯಿಗಳಿಂದ ಮರಿ ಜಿಂಕೆ ರಕ್ಷಣೆ: ಅರಣ್ಯ ಸಿಬ್ಬಂದಿ ಸಮಯ ಪ್ರಜ್ಞೆಗೆ ಮೆಚ್ಚುಗೆಯ ಮಹಾಪೂರ
ಬೀದಿ ನಾಯಿಗಳಿಂದ ದಾಳಿಗೊಳಗಾಗಬೇಕಿದ್ದ ಮರಿ ಜಿಂಕೆಯನ್ನು ಕಾಪಾಡಿದ ಅರಣ್ಯ ಸಿಬ್ಬಂದಿಯ ಸಮಯ ಪ್ರಜ್ಞೆಗೆ ಮೆಚ್ಚುಗೆಗೆ ಪಾತ್ರವಾಗಿದೆ.
from Kannadaprabha - Kannadaprabha.com http://bit.ly/2UZRbqx
via IFTTT
from Kannadaprabha - Kannadaprabha.com http://bit.ly/2UZRbqx
via IFTTT
ಬಿಜೆಪಿ ನಾಯಕನಿಗೆ ತೋಡಿದ್ದ ಖೆಡ್ಡಾದಲ್ಲಿ ತಾನೇ ಬಿದ್ದ ಟಿ.ವಿ ಚಾನಲ್ ಮುಖ್ಯಸ್ಥ!
ರಾಜ್ಯ ಬಿಜೆಪಿ ನಾಯಕನಿಗೆ ಬೆದರಿಕೆ ಹಾಕಿ ಹಣ ಪಡೆಯಲು ಯತ್ನಿಸುತ್ತಿದ್ದ ಸುದ್ದಿ ವಾಹಿನಿಯೊಂದರ ಮುಖ್ಯಸ್ಥನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com http://bit.ly/2ZZVENx
via IFTTT
from Kannadaprabha - Kannadaprabha.com http://bit.ly/2ZZVENx
via IFTTT
ಬೆಂಗಳೂರು: ಅತ್ತಿಬೆಲೆಯಲ್ಲಿ ಯುವಕನೋರ್ವನ ಬರ್ಬರ ಹತ್ಯೆ
ಅತ್ತಿಬೆಲೆಯಲ್ಲಿನ ನಿರ್ಜನ ಪ್ರದೇಶವೊಂದರಲ್ಲಿ 35 ವರ್ಷದ ಯುವಕನೋರ್ವನ ಅಪರಿಚತ ಶವ ಕಳೆದ ರಾತ್ರಿ ಪತ್ತೆಯಾಗಿದೆ. ಆತ ಕೆಲಸಕ್ಕಾಗಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
from Kannadaprabha - Kannadaprabha.com http://bit.ly/2V0Vimg
via IFTTT
from Kannadaprabha - Kannadaprabha.com http://bit.ly/2V0Vimg
via IFTTT
ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರ ಆತ್ಮಹತ್ಯೆ
ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2ZWsmiN
via IFTTT
from Kannadaprabha - Kannadaprabha.com http://bit.ly/2ZWsmiN
via IFTTT
ಸ್ಪ್ಯಾನಿಷ್ ಗಾದೆಗಳು ಪುಸ್ತಕ ಲೋಕಾರ್ಪಣೆ
ಕನ್ನಡಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ, ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರ ಸ್ಪ್ಯಾನಿಷ್ ಗಾದೆಗಳು ಪುಸ್ತಕ ಮೇ.05 ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡಿತು.
from Kannadaprabha - Kannadaprabha.com http://bit.ly/2V5B7Ua
via IFTTT
from Kannadaprabha - Kannadaprabha.com http://bit.ly/2V5B7Ua
via IFTTT
ದಾವಣಗೆರೆ: ಮದುವೆಯಾದ 11ನೇ ದಿನವೇ ನವವಧು ನೇಣಿಗೆ ಶರಣು
ಮದುವೆಯಾಗಿ ಕೇವಲ 11 ದಿನಕ್ಕೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/301nitp
via IFTTT
from Kannadaprabha - Kannadaprabha.com http://bit.ly/301nitp
via IFTTT
ಅಯ್ಯೋ ವಿಧಿಯೇ! ತಿನ್ನಲು ಊಟವಿಲ್ಲದೆ ಮಣ್ಣು ತಿಂದ ಇಬ್ಬರು ಮಕ್ಕಳ ಸಾವು
ಹಸಿವು ತಾಳಲಾಗದೆ, ಮನೆಯಲ್ಲಿ ಏನೂ ಆಹಾರವಿರದ ಕಾರಣ ಮಣ್ಣು ತಿಂದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಕದಿರಿಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2UYY5MB
via IFTTT
from Kannadaprabha - Kannadaprabha.com http://bit.ly/2UYY5MB
via IFTTT
Sunday, 5 May 2019
ಮಂಡ್ಯ: ಸುಮಲತಾ ಗೆಲ್ತಾರೋ,ನಿಖಿಲ್ ಗೆಲ್ತಾರೋ ?ಮಕ್ಕಳ ಆಟದ ವೀಡಿಯೋ ವೈರಲ್
ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶ ಕುರಿತ ಮಕ್ಕಳ ದೇವರ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಮಕ್ಕಳ ದೇವರ ಆಟದ ವಿಡಿಯೋ ವೈರಲ್ ಆಗುವ ಜತೆಗೆ ಎಲ್ಲರ ಗಮನ ಸೆಳೆಯುತ್ತಿದೆ.
from Kannadaprabha - Kannadaprabha.com http://bit.ly/2VICg8G
via IFTTT
from Kannadaprabha - Kannadaprabha.com http://bit.ly/2VICg8G
via IFTTT
ರೈಲು ವಿಳಂಬ ಹಿನ್ನೆಲೆ: 'ನೀಟ್ 'ಪರೀಕ್ಷೆಗೆ ಹೋಗಲಾಗದೆ ಪರದಾಡಿದ ಉ.ಕರ್ನಾಟಕ ವಿದ್ಯಾರ್ಥಿಗಳು
ರೈಲುಗಾಡಿ ತಡವಾದ ಕಾರಣ ಉತ್ತರ ಕರ್ನಾಟಕದ ನೂರಾರು ವಿದ್ಯಾರ್ಥಿಗಳು "ನೀಟ್" ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಹೋದ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2LocAdq
via IFTTT
from Kannadaprabha - Kannadaprabha.com http://bit.ly/2LocAdq
via IFTTT
'ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಮಾತ್ರ' ಟ್ವಿಟ್ಟರ್ ಅಭಿಯಾನಕ್ಕೆ ಸಿಎಂ ಕುಮಾರಸ್ವಾಮಿ ಸಾಥ್
ಬೆಂಗಳೂರು: ಸೋಷಿಯಲ್ ಮೀಡಿಯಾಗಳನ್ನು ಉತ್ತಮ ಕಾರ್ಯಗಳಿಗೂ ಬಳಸಿಕೊಳ್ಳಬಹುದು ಎಂಬುದಕ್ಕೆ ನಿನ್ನೆಯಿಂದ...
from Kannadaprabha - Kannadaprabha.com http://bit.ly/2VIS1fH
via IFTTT
from Kannadaprabha - Kannadaprabha.com http://bit.ly/2VIS1fH
via IFTTT
ಸರ್ಕಾರದಿಂದ ಮಕ್ಕಳ ಶಾಲಾ ಬ್ಯಾಗ್ ಭಾರ ಮಿತಿ ನಿಯಮ; ತಜ್ಞರಿಂದ ವಿಭಿನ್ನ ಅಭಿಮತ
ಶಾಲಾ ಮಕ್ಕಳ ಬ್ಯಾಗುಗಳ ತೂಕವನ್ನು ತಗ್ಗಿಸಲು ಸರ್ಕಾರ ಆದೇಶ ಹೊರಡಿಸಿದ್ದು ಈ ಬಗ್ಗೆ ಪೋಷಕರು ...
from Kannadaprabha - Kannadaprabha.com http://bit.ly/2LorWic
via IFTTT
from Kannadaprabha - Kannadaprabha.com http://bit.ly/2LorWic
via IFTTT
ಚಿಕ್ಕಬಳ್ಳಾಪುರ: ನಿಶ್ಚಿತಾರ್ಥದ ಬಳಿಕ ಪುತ್ರಿ ಪರಾರಿ; ನೊಂದ ಪೋಷಕರು ಆತ್ಮಹತ್ಯೆ
ವಿವಾಹ ನಿಶ್ಚಯವಾದ ಬಳಿಕ ಪುತ್ರಿ ಪ್ರಿಯಕರನೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಮನನೊಂದು ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ....
from Kannadaprabha - Kannadaprabha.com http://bit.ly/2VIRXfX
via IFTTT
from Kannadaprabha - Kannadaprabha.com http://bit.ly/2VIRXfX
via IFTTT
ರಾಜ್ಯದ ಮನವಿಗೆ ಸ್ಪಂದಿಸಿದ ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ ಸಿಎಂ ಎಚ್ ಡಿಕೆ
ಉತ್ತರ ಕರ್ನಾಟಕ ಭಾಗದ ಬರ ಪರಿಸ್ಥಿತಿಗೆ ಸ್ಪಂದಿಸಿ ನೀರು ಹರಿಸಲು ಸಮ್ಮತಿ ಸೂಚಿಸಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಎಚ್ ಡಿಕುಮಾರಸ್ವಾಮಿ ಧನ್ಯವಾದ ಹೇಳಿದ್ದಾರೆ.
from Kannadaprabha - Kannadaprabha.com http://bit.ly/2Ll246v
via IFTTT
from Kannadaprabha - Kannadaprabha.com http://bit.ly/2Ll246v
via IFTTT
ನಿಮ್ಮ ಸಂಪುಟದ ಸಚಿವ ಪಿಯೂಷ್ ಗೋಯಲ್ ಗೆ ಸರಿಯಾಗಿ ಕೆಲಸ ಮಾಡಲು ಹೇಳಿ; ಪಿಎಂ ಮೋದಿಗೆ ತಿವಿದ ಸಿದ್ದರಾಮಯ್ಯ
ರೈಲು ಪ್ರಯಾಣ ವಿಳಂಬದಿಂದ ನೂರಾರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯಲು ...
from Kannadaprabha - Kannadaprabha.com http://bit.ly/2VIRTgd
via IFTTT
from Kannadaprabha - Kannadaprabha.com http://bit.ly/2VIRTgd
via IFTTT
ಇದು ಟಿಎನ್ಐಇ ಇಂಪ್ಯಾಕ್ಟ್; ಕೊನೆಗೂ ಚಾಮರಾಜನಗರದ ಪುಟ್ಟಸ್ವಾಮಿ ಕುಟುಂಬಕ್ಕೆ ಬಹಿಷ್ಕಾರ ಅಂತ್ಯ!
ತಮ್ಮ ತಾಯಿ ಸಂಬಂಧಿಕರೊಂದಿಗೆ ಪಲಾಯನವಾದ ನಂತರ ದಶಕಗಳ ಕಾಲ ಸಮಾಜದಿಂದ ...
from Kannadaprabha - Kannadaprabha.com http://bit.ly/2LnyDAR
via IFTTT
from Kannadaprabha - Kannadaprabha.com http://bit.ly/2LnyDAR
via IFTTT
ಬೆಂಗಳೂರು: ವಾಲ್ಮಾರ್ಕ್ ಮಾಲೀಕರ ಮನೆ ಕಛೇರಿ ಮೇಲೆ ಎಸಿಬಿ ದಾಳಿ, ಅಕ್ರಮ ದಾಖಲೆಗಳ ಜಪ್ತಿ
ಅಕ್ರಮ ಟಿಡಿಆರ್ ಹಗರಣದ ವಿಚಾರಣೆ ತೀವ್ರಗೊಳಿಸಿರುವ ರಾಜ್ಯದ ಭ್ರಷ್ತಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪ್ರತಿಷ್ಠಿತ ಖಾಸಗಿಸಂಸ್ಥೆ ವಾಲ್ ಮಾರ್ಕ್ ಮಾಲೀಕರ ಮನೆ ಹಾಗೂ....
from Kannadaprabha - Kannadaprabha.com http://bit.ly/2VFJw5b
via IFTTT
from Kannadaprabha - Kannadaprabha.com http://bit.ly/2VFJw5b
via IFTTT
Saturday, 4 May 2019
ಯಾದಗಿರಿ: ಬಾಲ್ಯ ವಿವಾಹ ತಡೆಗಟ್ಟಿದ್ದ ಅಧಿಕಾರಿಗಳು, ಪೊಲೀಸರು
ಜಿಲ್ಲೆಯ ಅಂಚಿನ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ಹಾಗೂ ಪೊಲೀಸರು ತಡೆಗಟ್ಟಿದ್ದಾರೆ.
from Kannadaprabha - Kannadaprabha.com http://bit.ly/2IXu9PD
via IFTTT
from Kannadaprabha - Kannadaprabha.com http://bit.ly/2IXu9PD
via IFTTT
ಬೆಳ್ತಂಗಡಿ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿ ಇಬ್ಬರು ಸಾವು
ಚಲಿಸುತ್ತಿಸ್ಸ ಕಾರಿನ ಮೇಲೆ ಮರ ಉರುಳಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಉಜಿರೆ ಸಮೀಪ ನಡೆದಿದೆ.
from Kannadaprabha - Kannadaprabha.com http://bit.ly/2Jg3DjE
via IFTTT
from Kannadaprabha - Kannadaprabha.com http://bit.ly/2Jg3DjE
via IFTTT
ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟ: ಬೆಂಗಳೂರಿನಲ್ಲಿ ಮುಂದುವರೆದ ಕಟ್ಟೆಚ್ಚರ
ರಾಜ್ಯ ರಾಜಧಾನಿ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ದಾಳಿ ನಡೆಸುವ ಸಂಬಂಧ ಬೆದರಿಕೆ ಕರೆ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟೆಚ್ಚರ...
from Kannadaprabha - Kannadaprabha.com http://bit.ly/2IYHuqT
via IFTTT
from Kannadaprabha - Kannadaprabha.com http://bit.ly/2IYHuqT
via IFTTT
ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಮಹಿಳೆಯರಿಗೆ ಟ್ರಾನ್ಸಿಟ್ ಹಾಸ್ಟೆಲ್
ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಒಳಗೊಂಡಂತೆ ಎಲ್ಲಾ ರೀತಿಯ ಸ್ವರ್ಧಾತ್ಮಕ
from Kannadaprabha - Kannadaprabha.com http://bit.ly/2JfeGtj
via IFTTT
from Kannadaprabha - Kannadaprabha.com http://bit.ly/2JfeGtj
via IFTTT
ಎಸ್ ಡಿಎಂ ಕೈಗಾರಿಕಾ ತರಬೇತಿ ಸಂಸ್ಥೆಗೆ ಕೇಂದ್ರದಿಂದ 2 ಕೋಟಿ ರೂ. ಬಿಡುಗಡೆ
ದಕ್ಷಿಣ ಕನ್ನಡದ ವೇಣೂರಿನ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವಾಲಯ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
from Kannadaprabha - Kannadaprabha.com http://bit.ly/2IXtQEt
via IFTTT
from Kannadaprabha - Kannadaprabha.com http://bit.ly/2IXtQEt
via IFTTT
ಬೆಂಗಳೂರು: ಪಬ್ ನಿಂದ ಅಪರಿಚಿತನ ಮನೆಗೆ ತೆರಳಿದ ಮಹಿಳೆ; ಲೈಂಗಿಕ ಕಿರುಕುಳ, ಬಂಧನ
ಪಬ್ ನಲ್ಲಿ ಪಾರ್ಟಿ ಮುಗಿಸಿ ಅಪರಿಚಿತರ ಜೊತೆಗೆ ಮನೆಗೆ ತೆರಳಿದ ಮಹಿಳೆ ದೊಡ್ಡ ಮೊತ್ತದ ಬೆಲೆ ತೆತ್ತಿದ್ದಾರೆ....
from Kannadaprabha - Kannadaprabha.com http://bit.ly/2JlG0WK
via IFTTT
from Kannadaprabha - Kannadaprabha.com http://bit.ly/2JlG0WK
via IFTTT
ಶಾಲಾ ಬ್ಯಾಗ್ ಹೊರೆ ಇಳಿಸಲು ಸರ್ಕಾರದ ಕ್ರಮ: ಯಾವ ತರಗತಿ ಮಕ್ಕಳಿಗೆ ಎಷ್ಟು ತೂಕದ ಬ್ಯಾಗ್, ಇಲ್ಲಿದೆ ಮಾಹಿತಿ
ಶಾಲಾ ಮಕ್ಕಳ ಬ್ಯಾಗ್ ಗಳ ಭಾರ ಮಿತಿಯಲ್ಲಿರಬೇಕು. ಮಕ್ಕಳಿಗೆ ಬ್ಯಾಗ್ ಹೊರೆಯಾಗಬಾರದು ಎಂಬ...
from Kannadaprabha - Kannadaprabha.com http://bit.ly/2IXtMEJ
via IFTTT
from Kannadaprabha - Kannadaprabha.com http://bit.ly/2IXtMEJ
via IFTTT
ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡಲು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಒಪ್ಪಿಗೆ
ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನಿಂದ ಕೃಷ್ಣಾ ನದಿ ಮತ್ತು ಅದರ ಉಪ ನದಿಗಳಿಗೆ 2 ಟಿಎಂಸಿ ನೀರನ್ನು ...
from Kannadaprabha - Kannadaprabha.com http://bit.ly/2JgeXMH
via IFTTT
from Kannadaprabha - Kannadaprabha.com http://bit.ly/2JgeXMH
via IFTTT
ಟಿಡಿಆರ್ ಹಗರಣ: ಎಸಿಬಿಯಿಂದ ಮತ್ತೆ 5 ಕಡೆ ದಾಳಿ, ಮಹತ್ವದ ದಾಖಲೆಗಳ ವಶ
ಬಿಬಿಎಂಪಿಯ ಬಹುಕೋಟಿ ಟಿಡಿಆರ್ ಹಗರಣದ ತನಿಖೆ ತೀವ್ರಗೊಳಿಸಿರುವ ಎಸಿಬಿ ಅಧಿಕಾರಿಗಳು, ಇಂದು ಬೆಳ್ಳಂಬೆಳಗ್ಗೆ 4 ಆಪಾದಿತ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ 5 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
from Kannadaprabha - Kannadaprabha.com http://bit.ly/2IXtCND
via IFTTT
from Kannadaprabha - Kannadaprabha.com http://bit.ly/2IXtCND
via IFTTT
ಪ್ರಗತಿಪರ ರೈತ ಕೆಸಿ ಶಿವರಾಮೇಗೌಡ ನಿಧನ
ಖ್ಯಾತ ಕೃಷಿ ತಜ್ಞ ಮತ್ತು ಪ್ರಗತಿಪರ ರೈತ ಕೆಸಿ ಶಿವರಾಮೇಗೌಡ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 67 ವರ್ಷವಯಸ್ಸಾಗಿತ್ತು. ಮೃತರು ಪತ್ನಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.
from Kannadaprabha - Kannadaprabha.com http://bit.ly/2JfeFWh
via IFTTT
from Kannadaprabha - Kannadaprabha.com http://bit.ly/2JfeFWh
via IFTTT
ಕೊಳಕು ಶೌಚಾಲಯ, ಸಹ ಪ್ರಯಾಣಿಕರಿಂದ ಕಿರಿಕಿರಿ; ವಯೋವೃದ್ಧರಿಗೆ ಪರಿಹಾರ ನೀಡಲು ರೈಲ್ವೆ ಇಲಾಖೆಗೆ ಆದೇಶ!
ರೈಲಿನಲ್ಲಿ ಶೌಚಾಲಯಕ್ಕೆ ಹಿರಿಯ ವ್ಯಕ್ತಿಯೊಬ್ಬರು ಹೋಗಲು ಯತ್ನಿಸಿದಾಗ ಟಿಕೆಟ್ ಕಾಯ್ದಿರಿಸದೆ ಬೋಗಿಯ...
from Kannadaprabha - Kannadaprabha.com http://bit.ly/2IXtzkV
via IFTTT
from Kannadaprabha - Kannadaprabha.com http://bit.ly/2IXtzkV
via IFTTT
ಬೆಂಗಳೂರು: ಪಿಯುಸಿ ಮುಗಿಸಲು ಮನೆಗೆಲಸದ ಹುಡುಗಿಗೆ ನೆರವಾದ ಮನೆಯೊಡತಿ!
ವ್ಯಾಸಂಗ ಮಾಡಬೇಕೆಂಬ ಹಂಬಲವಿದ್ದ ಮನೆಕೆಲಸ ಮಾಡುವ ವಿದ್ಯಾರ್ಥಿಗೆ ಮಹಿಳೆಯೊಬ್ಬರು ನೆರವು ನೀಡಿ ಆಕೆಯ ಕನಸು ನನಸು ಮಾಡಿದ್ದಾರೆ....
from Kannadaprabha - Kannadaprabha.com http://bit.ly/2JgiWZA
via IFTTT
from Kannadaprabha - Kannadaprabha.com http://bit.ly/2JgiWZA
via IFTTT
Friday, 3 May 2019
ಬೆಂಗಳೂರು: ಮನೆ, ಸರಗಳ್ಳತನದಲ್ಲಿ ಭಾಗಿಯಾಗಿದ್ದ ಅಂತರಾಜ್ಯ ದರೋಡೆಕೋರರ ಗ್ಯಾಂಗ್ ಸೆರೆ
ನಗರದ ವಿವಿಧ ಠಾಣೆಗಳ 20 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತರಾಜ್ಯ ಕಳ್ಳರನ್ನು ಬಂಧಿಸಿ, 600 ಗ್ರಾಂ ತೂಕದ ಚಿನ್ನದ ಒಡವೆ ಹಾಗೂ ಒಂದು ಡ್ಯೂಕ್ ಬೈಕ್ ....
from Kannadaprabha - Kannadaprabha.com http://bit.ly/2VasdcV
via IFTTT
from Kannadaprabha - Kannadaprabha.com http://bit.ly/2VasdcV
via IFTTT
ಬೆಂಗಳೂರು: ಸಿಎಂ ಉಡುಪಿ ಪ್ರವಾಸದ ಕುರಿತು 'ಸುಳ್ಳುಸುದ್ದಿ', ಪತ್ರಕರ್ತ ಸೇರಿ ಇಬ್ಬರ ಬಂಧನ
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಯುರ್ವೇದ ಚಿಕಿತ್ಸೆ ಪಡೆಯಲು ಉಡುಪಿಗೆ ತೆರಳಿದ್ದ ಕುರಿತು "ಸುಳ್ಳು ಸುದ್ದಿ" ಪ್ರಕಟಿಸಿದ ಪತ್ರಕರ್ತ ಹಾಗೂ ಅದನ್ನು ಸಾಮಾಜಿಕ ತಾಣದಲ್ಲಿ ಟ್ರೋಲ್ ಮಾಡಿದ್ದ....
from Kannadaprabha - Kannadaprabha.com http://bit.ly/2GSDaWC
via IFTTT
from Kannadaprabha - Kannadaprabha.com http://bit.ly/2GSDaWC
via IFTTT
ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಇಬ್ಬರು ಬಿಎಂಟಿಸಿ ಸಿಬ್ಬಂದಿ ಸೇರಿ ಮೂವರ ಬಂಧನ
ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಬಿಎಂಟಿಸಿ ಸಿಬ್ಬಂದಿ ಸೇರಿದಂತೆ ಮೂವರನ್ನು ಪೊಲೀಸರು..
from Kannadaprabha - Kannadaprabha.com http://bit.ly/2VeI5ei
via IFTTT
from Kannadaprabha - Kannadaprabha.com http://bit.ly/2VeI5ei
via IFTTT
ಮಡಿಕೇರಿ: ಕಾಡಾನೆ ದಾಳಿಗೆ ರೈತ ಸಾವು, ಗ್ರಾಮಸ್ಥರಿಂದ ಪ್ರತಿಭಟನೆ
ಕಾಡಾನೆಯೊಂದರ ದಾಳಿಯಿಂದಾಗಿ ರೈತನೊಬ್ಬ ಸಾವಿಗೀಡಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com http://bit.ly/2GTDuUY
via IFTTT
from Kannadaprabha - Kannadaprabha.com http://bit.ly/2GTDuUY
via IFTTT
ತೆಲಂಗಾಣದ ಮೆಹಬೂಬ್ ನಗರಕ್ಕೆ ನಾರಾಯಣಪುರ ಜಲಾಶಯದಿಂದ 2.50 ಟಿಎಂಸಿ ನೀರು
ಮೆಹಬೂಬ್ ನಗರ ಜಿಲ್ಲೆಯ ಜನರ ಕುಡಿಯುವ ನೀರಿನ ಅಗತ್ಯಕ್ಕಾಗಿ ತೆಲಂಗಾಣ ಕೋರಿಕೆಯ ಮೇರೆಗೆ, ನಾರಾಯಣಪುರ ಜಲಾಶಯದಿಂದ ಜುರಾಲ ಯೋಜನೆಗೆ ಎರಡೂವರೆ ಟಿಎಂಸಿ ನೀರು ಬಿಡುಗಡೆಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿದೆ.
from Kannadaprabha - Kannadaprabha.com http://bit.ly/2V9ZXHr
via IFTTT
from Kannadaprabha - Kannadaprabha.com http://bit.ly/2V9ZXHr
via IFTTT
ರಾಯಚೂರು ವಿದ್ಯಾರ್ಥಿ ಮಧು ಸಾವಿನ ಪ್ರಕರಣ: ಹಿಂಸೆ ನೀಡಿರುವುದು ವಾಟ್ಸಾಪ್ ಸಂದೇಶದಿಂದ ಬಹಿರಂಗ
ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಮತ್ತೊಂದು ಪ್ರಮುಖ ವಿಷಯ ಬಹಿರಂಗವಾಗಿದೆ, ಮೃತ ಮಧುಗೆ ...
from Kannadaprabha - Kannadaprabha.com http://bit.ly/2GSD6WS
via IFTTT
from Kannadaprabha - Kannadaprabha.com http://bit.ly/2GSD6WS
via IFTTT
ಬಂಡೀಪುರ ಪ್ರದೇಶದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆಗೆ ಕೇಂದ್ರ ಸರ್ಕಾರ ಶಿಫಾರಸು
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ....
from Kannadaprabha - Kannadaprabha.com http://bit.ly/2Vd4713
via IFTTT
from Kannadaprabha - Kannadaprabha.com http://bit.ly/2Vd4713
via IFTTT
ಬರೋಬ್ಬರಿ ನಾಲ್ಕೂವರೇ ತಿಂಗಳ ನಂತರ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ: 7 ಮೀನುಗಾರರ ಸಾವು?
ಸುವರ್ಣ ತ್ರಿಭುಜ ಮೀನುಗಾರಿಕೆ ಬೋಟ್ ನಿಗೂಢ ನಾಪತ್ತೆ ಪ್ರಕರಣ ನಾಲ್ಕೂವರೆ ತಿಂಗಳ ಬಳಿಕ ಬಹಿರಂಗವಾಗಿದೆ. ಬೋಟ್ ಮಹಾರಾಷ್ಟ್ರ ರಾಜ್ಯದ ಮಾಲ್ವಾಣ್ದಲ್ಲಿ....
from Kannadaprabha - Kannadaprabha.com http://www.kannadaprabha.com/karnataka/137-days-later-fishing-vessel’s-wreckage-found/338528.html
via IFTTT
from Kannadaprabha - Kannadaprabha.com http://www.kannadaprabha.com/karnataka/137-days-later-fishing-vessel’s-wreckage-found/338528.html
via IFTTT
ಧಾರವಾಡ ಕಟ್ಟಡ ದುರಂತ: ಜನರನ್ನು ಕಾಡುವ ಭೂತ-ಪ್ರೇತ ಕಥೆಗಳು!
ಕಳೆದ ಮಾರ್ಚ್ ತಿಂಗಳಲ್ಲಿ ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ಬಹುಮಹಡಿ ...
from Kannadaprabha - Kannadaprabha.com http://bit.ly/2GX4bIh
via IFTTT
from Kannadaprabha - Kannadaprabha.com http://bit.ly/2GX4bIh
via IFTTT
ಸಂಗೀತಗಾರನ ಮನೆಗೆ ನುಗ್ಗಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ
ಸಂಗೀತರೊಬ್ಬರ ಮನೆಗೆ ನುಗ್ಗಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 12 ರಂದು ಈ ಘಟನೆ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ವಿವೇಕನಗರದಲ್ಲಿ ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ.
from Kannadaprabha - Kannadaprabha.com http://bit.ly/2VascWp
via IFTTT
from Kannadaprabha - Kannadaprabha.com http://bit.ly/2VascWp
via IFTTT
ತೆರಿಗೆ ಇಲಾಖೆ ಕಚೇರಿ ಮುಂದೆ ಧರಣಿ ವಿವಾದ, ಎಚ್ ಡಿಕೆ ವಿರುದ್ಧದ ದೂರನ್ನು ಪೊಲೀಸ್ ಠಾಣೆಗೆ ವರ್ಗಾಯಿಸಿದ ನ್ಯಾಯಾಲಯ
ಆದಾಯ ತೆರಿಗೆ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ದಾಖಲಾಗಿದ್ದ ದೂರನ್ನು ನ್ಯಾಯಾಲಯ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com http://bit.ly/2GXTuoO
via IFTTT
from Kannadaprabha - Kannadaprabha.com http://bit.ly/2GXTuoO
via IFTTT
ಉಡುಪಿ: ಮೀನುಗಾರರ ಕುಟುಂಬದವರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ
ಕಳೆದ ಡಿಸೆಂಬರ್ ನಲ್ಲಿ ಮಲ್ಪೆಯಿಂದ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆಯಾದ ಹಿನ್ನೆಲೆ ಮೀನುಗಾರರ ಕುಟುಂಬದವರಿಂದು ಮುಖ್ಯಮಂತ್ರಿ ...
from Kannadaprabha - Kannadaprabha.com http://bit.ly/2VdwV9O
via IFTTT
from Kannadaprabha - Kannadaprabha.com http://bit.ly/2VdwV9O
via IFTTT
Thursday, 2 May 2019
ಎಸ್ಸೆಲ್ಸಿ ರಿಸಲ್ಟ್: ತುಳು ಭಾಷೆಯಲ್ಲಿ ಶೇ. 100 ಫಲಿತಾಶ, 63 ವಿದ್ಯಾರ್ಥಿಗಳಿಗೆ ನೂರಕ್ಕೆ 100!
ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಬಂದಿದ್ದು ಹಾಸನ ಮೊದಲ ಸ್ಥಾನ ಗಳಿಸಿದೆ. ಇತ್ತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ಐಚ್ಚಿಕ ವಿಷಯವಾಗಿ
from Kannadaprabha - Kannadaprabha.com http://bit.ly/2GVps5r
via IFTTT
from Kannadaprabha - Kannadaprabha.com http://bit.ly/2GVps5r
via IFTTT
ಹೃದಯಾಘಾತದಿಂದ ತಂದೆ ಸಾವು, ಸ್ಟೇರಿಂಗ್ ಹಿಡಿದು ಸುರಕ್ಷಿತವಾಗಿ ವಾಹನ ನಿಲ್ಲಿಸಿದ ಬಾಲಕ
ಸರಕು ಸಾಗಿಸುವ ಟಾಟಾ ಏಸ್ ವಾಹನ ಚಾಲಕ ಶಿವಕುಮಾರ್ (35) ಎಂಬುವರು ವಾಹನ ಚಾಲನೆ ಮಾಡುತ್ತಿರುವಾಗಲೇ ಮೇ ದಿನದಂದೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
from Kannadaprabha - Kannadaprabha.com http://bit.ly/2VbadiA
via IFTTT
from Kannadaprabha - Kannadaprabha.com http://bit.ly/2VbadiA
via IFTTT
ರಾಜ್ಯದಲ್ಲಿ ಬರ ಪರಿಸ್ಥಿತಿ: ವರುಣನ ಕೃಪೆ ಕೋರಿ ಯಜ್ಞ, ಪೂಜಾ ಕೈಂಕರ್ಯಗಳಿಗೆ ಮುಖ್ಯಮಂತ್ರಿ ನಿರ್ಧಾರ
ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಪರಿಹಾರಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪೂಜೆ ಮತ್ತು ಯಜ್ಞಗಳ ಮೂಲಕ ವರುಣನ ಮೊರೆ ಹೋಗಲು ನಿರ್ಧರಿಸಿದ್ದಾರೆ
from Kannadaprabha - Kannadaprabha.com http://bit.ly/2GXOUqG
via IFTTT
from Kannadaprabha - Kannadaprabha.com http://bit.ly/2GXOUqG
via IFTTT
ಮೇ 29ಕ್ಕೆ ನಗರ ಸ್ಥಳೀಯ ಸಂಸ್ಥೆಗಳಿಗೆ ಎರಡನೇ ಹಂತದ ಚುನಾವಣೆ, ಮೇ 31ಕ್ಕೆ ಫಲಿತಾಂಶ
ಎರಡನೇ ಹಂತದ ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಮೇ 29 ರಂದು ಒಟ್ಟು 103 ನಗರ ಸ್ಥಳೀಯ....
from Kannadaprabha - Kannadaprabha.com http://bit.ly/2VaXT1N
via IFTTT
from Kannadaprabha - Kannadaprabha.com http://bit.ly/2VaXT1N
via IFTTT
ಹೆತ್ತ ಮಗಳನ್ನೇ ಮಾರಾಟ ಮಾಡಿ, ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವಂತೆ ಪತ್ರ ಬರೆದುಕೊಟ್ಟ ತಂದೆತಾಯಿ!
ಹಣದ ಆಸೆಗೆ ವಿವಾಹದ ಹೆಸರಿನಲ್ಲಿ ಅಪ್ರಾಪ್ತ ಮಗಳನ್ನು ಹೆತ್ತವರೇ ಮಾರಾಟ ಮಾಡಿದ್ದು, 10 ವರ್ಷಗಳ ಕಾಲ ಯಾರೂ ಬೇಕಾದರೂ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಬಹುದು ಎಂದು ಕರಾರುಪತ್ರ ಬರೆದುಕೊಟ್ಟ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ.
from Kannadaprabha - Kannadaprabha.com http://bit.ly/2GUnrWR
via IFTTT
from Kannadaprabha - Kannadaprabha.com http://bit.ly/2GUnrWR
via IFTTT
ರಾಯಚೂರು: ಮಧು ನಿಗೂಢ ಸಾವಿನ ಪ್ರಕರಣ ಆರೋಪಿಗೆ ಮೇ 14ರವರೆಗೆ ನ್ಯಾಯಾಂಗ ಬಂಧನ
ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಿಐಡಿ ತನಿಖೆ ಮುಂದುವರಿದಿದ್ದು ಬಂಧಿತ ಆರೋಪಿ ಸುದರ್ಶನ್ ಯಾದವ್ ನನ್ನು ಇಂದು(ಗುರುವಾರ)....
from Kannadaprabha - Kannadaprabha.com http://bit.ly/2VaBdil
via IFTTT
from Kannadaprabha - Kannadaprabha.com http://bit.ly/2VaBdil
via IFTTT
ಗೃಹ ಸಚಿವರ ಹೆಸರಿನಲ್ಲಿ ನಕಲಿ ಪತ್ರ: ಪತ್ರಕರ್ತ ಹೇಮಂತ್ ಕುಮಾರ್ ಗೆ ಷರತ್ತುಬದ್ಧ ಜಾಮೀನು
ಪ್ರತ್ಯೇಕ ಲಿಂಗಾಯತ ಧರ್ಮ ವಿವಾದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿದ ಆರೋಪದಡಿ...
from Kannadaprabha - Kannadaprabha.com http://bit.ly/2GRzVP9
via IFTTT
from Kannadaprabha - Kannadaprabha.com http://bit.ly/2GRzVP9
via IFTTT
ಪರೀಕ್ಷಾ ಸಂಬಂಧಿತ ವಸ್ತುಗಳನ್ನು ಸಾಗಿಸುವ ಸೇವೆ ಆರಂಭಿಸಲು ಅಂಚೆ ಇಲಾಖೆ ಚಿಂತನೆ
ಪರೀಕ್ಷಾ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪರೀಕ್ಷಾ ಸಂಬಂಧಿತ ವಸ್ತುಗಳನ್ನು ಸಾಗಿಸುವ ಸೇವೆ ಆರಂಭಿಸಲು ರಾಜ್ಯ ಅಂಚೆ ಇಲಾಖೆ ಚಿಂತನೆ ನಡೆಸಿದೆ. ಇದರಿಂದಾಗಿ ಇಲಾಖೆಗೂ ಹೆಚ್ಚಿನ ಆದಾಯ ಬರಲಿದೆ
from Kannadaprabha - Kannadaprabha.com http://bit.ly/2V93zt7
via IFTTT
from Kannadaprabha - Kannadaprabha.com http://bit.ly/2V93zt7
via IFTTT
ಭಾರತ-ಫ್ರಾನ್ಸ್ ವರುಣಾ ನೌಕಾ ಸಮರಭ್ಯಾಸ: ಐಎನ್ಎಸ್ ವಿಕ್ರಮಾದಿತ್ಯ ಭಾಗವಹಿಸುವುದು ಖಚಿತ!
ಎಂಜಿನ್ ಕೋಣೆಯಲ್ಲಿ ಅಗ್ನಿ ಆಕಸ್ಮಿಕವುಂಟಾಗಿ ಓರ್ವ ನೌಕಾಪಡೆ ಅಧಿಕಾರಿ ಮೃತಪಟ್ಟ ಘಟನೆಯ ನಂತರ...
from Kannadaprabha - Kannadaprabha.com http://bit.ly/2GRzQej
via IFTTT
from Kannadaprabha - Kannadaprabha.com http://bit.ly/2GRzQej
via IFTTT
ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಮುಖ್ಯಮಂತ್ರಿ ಸೇರಿ ಗಣ್ಯರ ಶೋಕ
ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ನಾಡಿನ ರಾಜಕೀಯ ನಾಯಕರು, ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
from Kannadaprabha - Kannadaprabha.com http://bit.ly/2Vba0fi
via IFTTT
from Kannadaprabha - Kannadaprabha.com http://bit.ly/2Vba0fi
via IFTTT
Wednesday, 1 May 2019
ಲಾರಿಗೆ ಡಿಕ್ಕಿ ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಭೀಕರ ಅಪಘಾತದಲ್ಲಿ 5 ಸಾವು
ಚಿತ್ರದುರ್ಗದ ಹಿರಿಯೂರು ಬಳಿ ಲಾರಿಗೆ ಡಿಕ್ಕಿ ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
from Kannadaprabha - Kannadaprabha.com http://bit.ly/2V556R3
via IFTTT
from Kannadaprabha - Kannadaprabha.com http://bit.ly/2V556R3
via IFTTT
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಭಯ್ ಓಕಾ ನೇಮಕ
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಬಾಂಬೆ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರನ್ನು ನೇಮಕ ಮಾಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.
from Kannadaprabha - Kannadaprabha.com http://bit.ly/2GMqMaC
via IFTTT
from Kannadaprabha - Kannadaprabha.com http://bit.ly/2GMqMaC
via IFTTT
ಬೆಂಗಳೂರು: ಆಟೋ ಚಾಲಕನ ಮನೆ ಮೇಲೆ ಐಟಿ ದಾಳಿ, ಸಂಪತ್ತು ನೋಡಿ ಅಧಿಕಾರಿಗಳಿಗೇ ಶಾಕ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿಢೀರ್ ಶ್ರೀಮಂತನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ಆಟೋ ಚಾಲಕರೊಬ್ಬರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ...
from Kannadaprabha - Kannadaprabha.com http://bit.ly/2V8aMcX
via IFTTT
from Kannadaprabha - Kannadaprabha.com http://bit.ly/2V8aMcX
via IFTTT
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಗೆ 87ನೇ ಜನ್ಮದಿನ, ಸಿಎಂ ಸೇರಿ ಗಣ್ಯರ ಶುಭಾಶಯ
ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಹಿರಿಯ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಇಂದು (ಮೇ ೧) 87ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
from Kannadaprabha - Kannadaprabha.com http://bit.ly/2GMSHY2
via IFTTT
from Kannadaprabha - Kannadaprabha.com http://bit.ly/2GMSHY2
via IFTTT
ಫನಿ ಚಂಡಮಾರುತ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆ
ಒಡಿಶಾ ಕರಾವಳಿ ತೀರದತ್ತ ಧಾವಿಸುತ್ತಿರುವ ಫನಿ ಚಂಡಮಾರುತ ಭೀಕರ ಸ್ವರೂಪ ಪಡೆಯುತ್ತಿರುವಂತೆಯೇ ಇತ್ತ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ.
from Kannadaprabha - Kannadaprabha.com http://bit.ly/2V9zWYM
via IFTTT
from Kannadaprabha - Kannadaprabha.com http://bit.ly/2V9zWYM
via IFTTT
ಶಿವಮೊಗ್ಗ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು
ಕಾರು ಮತ್ತು ಗೂಡ್ಸ್ ವಾಹನದ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ....
from Kannadaprabha - Kannadaprabha.com http://bit.ly/2GObbr1
via IFTTT
from Kannadaprabha - Kannadaprabha.com http://bit.ly/2GObbr1
via IFTTT
ಮಹಿಳಾ ಶಿಕ್ಷಕಿಯರ ಹೆರಿಗೆ ರಜೆಯಿಂದಾಗಿ ಕಡಿಮೆ ಫಲಿತಾಂಶ: ಬಾಗಲಕೋಟೆ ಡಿಡಿಪಿಐ
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆ ಕಡಿಮೆ ಪಲಿತಾಂಶ ಪಡೆದಿರುವುದಕ್ಕೆ ಮಹಿಳಾ ಶಿಕ್ಷಕಿಯರೇ ನೇರ ಹೊಣೆ ಎಂದು ಬಾಗಲಕೋಟೆ ಡಿಡಿಪಿಐ ಬಿಎಚ್ ...
from Kannadaprabha - Kannadaprabha.com http://bit.ly/2V9ofkA
via IFTTT
from Kannadaprabha - Kannadaprabha.com http://bit.ly/2V9ofkA
via IFTTT
ಹಿರಿಯ ಪತ್ರಕರ್ತ ಹೇಮಂತ್ ಕುಮಾರ್ ಬಂಧನ ಬಿಜೆಪಿ ವಿರುದ್ಧದ ಕುತಂತ್ರ: ಶೋಭಾ ಕರಂದ್ಲಾಜೆ
ಬಂಧಿತ ಪತ್ರಕರ್ತ ಎಸ್ ಎ ಹೇಮಂತ್ ಕುಮಾರ್ ಅವರನ್ನು ಭೇಟಿ ಮಾಡಲು ಉಡುಪಿ-ಚಿಕ್ಕಮಗಳೂರು...
from Kannadaprabha - Kannadaprabha.com http://www.kannadaprabha.com/karnataka/journo-hemanth’s-arrest-is-conspiracy-against-bjp-shobha-karandlaje/338383.html
via IFTTT
from Kannadaprabha - Kannadaprabha.com http://www.kannadaprabha.com/karnataka/journo-hemanth’s-arrest-is-conspiracy-against-bjp-shobha-karandlaje/338383.html
via IFTTT
ಬೆಂಗಳೂರು: ಅಂಧ ದಂಪತಿಗಳ ಮಡಿಲು ಸೇರಿದ ಮಗು, ಕಿಡ್ನಾಪ್ ಪ್ರಕರಣ ಸುಖಾಂತ್ಯ
ಅಂಧ ದಂಪತಿಗಳಿಂದ ಅಪಹರಣವಾಗಿದ್ದ ಮಗುವು ಮೂರು ದಿನಗಳ ಬಳಿಕ ಪತ್ತೆಯಾಗಿದ್ದು ದಂಪತಿಗಳ ಮುಖದಲ್ಲಿ ಖುಷಿ ಮೂಡಿದೆ.
from Kannadaprabha - Kannadaprabha.com http://bit.ly/2GUkXrw
via IFTTT
from Kannadaprabha - Kannadaprabha.com http://bit.ly/2GUkXrw
via IFTTT
Subscribe to:
Posts (Atom)
Mug Dhokla Chaat | #MugRecipes | Sanjeev Kapoor Khazana
I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...
-
The recipe to put a smile on your face - Mango Pineapple Oats Crumble! #youtubeshorts #sanjeevkapoorClick to Subscribe: http://bit.ly/1h0pGXf For more recipes : https://ift.tt/3S4TkPb Get Certified on Sanjeev Kapoor Academy : https://ift.tt...
-
ತಮಗೆ ಹುಟ್ಟಲಿರುವ ಮಗು ಗಂಡೋ,ಹೆಣ್ಣೋ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲ ದಂಪತಿಗಳಿಗೂ ಇದ್ದೇ ಇರುತ್ತದೆ.ಸ್ಕ್ಯಾನಿಂಗ್ ನ ಅಗತ್ಯವಿಲ್ಲದೆ, ಈ ಕೋಷ್ಠಕದ ಆಧಾರವಾಗಿ ನಿ...
-
Sugar-free AND delicious? You bet! 😉😉 Let me introduce you to our #SugarFreeSundays special, 'Mango Shahi Tukda,' crafted to prove...