Wednesday, 31 July 2019
ಬೆಂಗಳೂರು: ದರೋಡೆಗೆ ಸಂಚು: ಸಿಸಿಬಿ ಪೊಲೀಸರಿಂದ ಆರು ಮಂದಿ ಆರೋಪಿಗಳ ಬಂಧನ
ದರೋಡಗೆ ಸಂಚು ರೂಪಿಸುತ್ತಿದ್ದ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2ysIZ9i
via IFTTT
from Kannadaprabha - Kannadaprabha.com https://ift.tt/2ysIZ9i
via IFTTT
ಕೋಮಾದಲ್ಲಿರುವ ತಂದೆಗೆ ಮಗ ಸಿದ್ದಾರ್ಥ ಸಾವಿನ ಸುದ್ದಿ ಮನಸ್ಸಿಗೆ ಮುಟ್ಟುತ್ತಾ, ಎಂಥ ದುರ್ವಿಧಿ!
ಪುತ್ರ ಶೋಕಂ ನಿರಂತರಂ ಅಂತ ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ ಕೇಫೆ ಕಾಫಿ ಡೇ ಮಾಲೀಕ, ಉದ್ಯಮಿ ವಿಜಿ ಸಿದ್ದಾರ್ಥ್ ಅವರು ಆತ್ಮಹತ್ಯೆಗೆ ಶರಣಾಗಿ...
from Kannadaprabha - Kannadaprabha.com https://ift.tt/2MvtOEO
via IFTTT
from Kannadaprabha - Kannadaprabha.com https://ift.tt/2MvtOEO
via IFTTT
ವಿಜಿ ಸಿದ್ದಾರ್ಥ ಆತ್ಮಹತ್ಯೆಗೂ ಮುನ್ನ ನಡೆದಿದ್ದೇನು?: 15-20 ಮಂದಿಗೆ 'ಕ್ಷಮೆ', ಕೊನೆಯ ಫೋನ್ ಕರೆ ಯಾರಿಗೆ?
ಕೇಫೆ ಕಾಫಿ ಡೇ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ್ದ ಉದ್ಯಮಿ ವಿಜಿ ಸಿದ್ದಾರ್ಥ್ ನಾಪತ್ತೆ ಇಡೀ ದೇಶದಲ್ಲೇ ಸಂಚನ ಸೃಷ್ಟಿಸಿತ್ತು. ಅದರಲೂ ಸಾವಿರಾರು ಕೋಟಿ ಒಡೆಯ ಅನಾಮತ್...
from Kannadaprabha - Kannadaprabha.com https://ift.tt/2yt934m
via IFTTT
from Kannadaprabha - Kannadaprabha.com https://ift.tt/2yt934m
via IFTTT
ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ ಪಂಚಭೂತಗಳಲ್ಲಿ ಲೀನ!
ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ವಿಜಿ ಸಿದ್ದಾರ್ಥ ಅವರ ಅಂತ್ಯ ಸಂಸ್ಕಾರ ಚಿಕ್ಕಮಗಳೂರಿನ ಚಟ್ಟನಹಳ್ಳಿಯಲ್ಲಿ ನೆರವೇರಿತು.
from Kannadaprabha - Kannadaprabha.com https://ift.tt/2MvtLsC
via IFTTT
from Kannadaprabha - Kannadaprabha.com https://ift.tt/2MvtLsC
via IFTTT
ದೇಶದ ಹೆಮ್ಮೆ ಚಿನ್ನದ ಹುಡುಗಿ ಹಿಮದಾಸ್: ಬನ್ನೇರುಘಟ್ಟದಲ್ಲಿದೆ 'ಹಿಮಾದಾಸ್' ಮರಿ ಟೈಗರ್!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ದೇಶದ ಪಾತಾಕೆಯನ್ನು ಎತ್ತರಕ್ಕೆ...
from Kannadaprabha - Kannadaprabha.com https://ift.tt/2ypzMP6
via IFTTT
from Kannadaprabha - Kannadaprabha.com https://ift.tt/2ypzMP6
via IFTTT
ಅಪಾಯ ಮಟ್ಟ ತಲುಪಿದ ಕೃಷ್ಣಾ ನದಿ, 14 ಗಂಟೆಯಿಂದ ವಾಹನ ಸಂಚಾರ ಬಂದ್
ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಆಲಮಟ್ಟಿ ಜಲಾಶಯದಿಂದ ಬೃಹತ್ ಪ್ರಮಾಣದ ನೀರು ಬಿಡುಗಡೆ ಮಾಡಿದ ನಂತರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
from Kannadaprabha - Kannadaprabha.com https://ift.tt/2MvtKVA
via IFTTT
from Kannadaprabha - Kannadaprabha.com https://ift.tt/2MvtKVA
via IFTTT
ನೀತಿ ಸಂಹಿತೆ ಉಲ್ಲಂಘನೆ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಪ್ರಕರಣ ರದ್ದು
ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್....
from Kannadaprabha - Kannadaprabha.com https://ift.tt/2yxLDKR
via IFTTT
from Kannadaprabha - Kannadaprabha.com https://ift.tt/2yxLDKR
via IFTTT
ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯರ ನಾಮನಿರ್ದೇಶನ ರದ್ದುಪಡಿಸಿದ ಸರ್ಕಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯ ಎಲ್ಲಾ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರ ನಾಮನಿರ್ದೇಶನವನ್ನು ತಕ್ಷಣದಿಂದ...
from Kannadaprabha - Kannadaprabha.com https://ift.tt/2MzOWcG
via IFTTT
from Kannadaprabha - Kannadaprabha.com https://ift.tt/2MzOWcG
via IFTTT
ಭೀಕರ ರಸ್ತೆ ಅಪಘಾತ : ಧಾರವಾಡದ ಒಂದೇ ಕುಟುಂಬದ 7 ಮಂದಿ ಸಾವು..!
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಧಾರವಾಡ ಮೂಲದ ಒಂದೇ ಕುಟುಂಬಕ್ಕೆ ಸೇರಿದ ಏಳು ಮಂದಿ....
from Kannadaprabha - Kannadaprabha.com https://ift.tt/2yt8Xd0
via IFTTT
from Kannadaprabha - Kannadaprabha.com https://ift.tt/2yt8Xd0
via IFTTT
ಸಂಜೆ ಸಿದ್ದಾರ್ಥ್ ಅಂತ್ಯಕ್ರಿಯೆ: ಚಿಕ್ಕಮಗಳೂರಿಗೆ ತೆರಳಿದ ಎಸ್ಎಂ ಕೃಷ್ಣ ದಂಪತಿ
ನೇತ್ರಾವತಿ ನದಿಯಲ್ಲಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡ ಹಿರಿಯ ಉದ್ಯಮಿ ವಿ ಜಿ ಸಿದ್ದಾರ್ಥ್ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವರ ಮಾವ...
from Kannadaprabha - Kannadaprabha.com https://ift.tt/2MvLdwQ
via IFTTT
from Kannadaprabha - Kannadaprabha.com https://ift.tt/2MvLdwQ
via IFTTT
46 ಗಂಟೆಗಳ ಕಾರ್ಯಾಚರಣೆ ಬಳಿಕ ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ಶವ ಪತ್ತೆ!
ಸತತ 46 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಕೊನೆಗೂ ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ಹಾಗೂ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ವಿಜಿ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿದೆ.
from Kannadaprabha - Kannadaprabha.com https://ift.tt/2yt8VBU
via IFTTT
from Kannadaprabha - Kannadaprabha.com https://ift.tt/2yt8VBU
via IFTTT
ವಿಜಿ ಸಿದ್ಧಾರ್ಥ್ ಸಾವು: ಇದು ಅತ್ಯಂತ ನೋವಿನ ಸಂಗತಿ, ಬಹಳ ಬೇಸರವಾಗ್ತಿದೆ: ಯುಟಿ ಖಾದರ್
ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಸಾವಿನಿಂದಾಗಿ ತೀವ್ರ ದುಃಖವಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಯುಟಿ ಖಾದರ್ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2MvtDt8
via IFTTT
from Kannadaprabha - Kannadaprabha.com https://ift.tt/2MvtDt8
via IFTTT
ಕೆಎಂಎಫ್ ಚುನಾವಣೆ ಮುಂದೂಡಿಕೆ:ಹೈಕೋರ್ಟ್ ಗೆ ಮೊರೆ ಹೋದ ಎಚ್.ಡಿ. ರೇವಣ್ಣ
ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಜು.29ರಂದು ನಡೆಯಬೇಕಿ ದ್ದ ಚುನಾವಣೆಯನ್ನು ಮುಂದೂಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಎಚ್.ಡಿ. ರೇವಣ್ಣ ಅವರಿಂದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
from Kannadaprabha - Kannadaprabha.com https://ift.tt/2ynkCtN
via IFTTT
from Kannadaprabha - Kannadaprabha.com https://ift.tt/2ynkCtN
via IFTTT
ಗೋ ಹತ್ಯೆ ನಿಷೇಧಕ್ಕೆ ಒತ್ತಾಯಿಸಿ ಪೇಜಾವರ ಶ್ರೀ ನೇತೃತ್ವದ ನಿಯೋಗ ಸದ್ಯದಲ್ಲೇ ಪಿಎಂ ಭೇಟಿ
ಗೋಹತ್ಯೆ ಸಂಪೂರ್ಣ ನಿಷೇಧ, ರಾಮ ಮಂದಿರ ನಿರ್ಮಾಣ ಮತ್ತು ಗಂಗಾ ನದಿ ಸ್ವಚ್ಛತಾ ಕಾರ್ಯವನ್ನು ...
from Kannadaprabha - Kannadaprabha.com https://ift.tt/2Mt1NNR
via IFTTT
from Kannadaprabha - Kannadaprabha.com https://ift.tt/2Mt1NNR
via IFTTT
ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿದ್ದು ಹೇಗೆ, ಪ್ರತ್ಯಕ್ಷ ದರ್ಶಿ ಹೇಳಿದ್ದೇನು?
ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಮೃತದೇಹ ಸತತ 46 ಗಂಟೆಗಳ ಬಳಿಕ ಪತ್ತೆಯಾಗಿದ್ದು, ಸ್ಥಳೀಯ ಮೀನುಗಾರರು ಮೊದಲು ಮೃತದೇಹವನ್ನು ಪತ್ತೆ ಮಾಡಿದ್ದಾರೆ.
from Kannadaprabha - Kannadaprabha.com https://ift.tt/2yt8SpI
via IFTTT
from Kannadaprabha - Kannadaprabha.com https://ift.tt/2yt8SpI
via IFTTT
Tuesday, 30 July 2019
ಐಎಂಎ ವಂಚನೆ ಪ್ರಕರಣ: ರೌಡಿ ಶೀಟರ್ ಇಶ್ತಿಯಾಕ್ ಬಂಧನ
ಐಎಂಎ ವಂಚನೆ ಪ್ರಕರಣದಲ್ಲಿ ಕಂಪನಿ ಮಾಲೀಕ ಮೊಹಮ್ಮದ್ ಮನ್ಸೂರ್ ಅವರಿಂದ 2 ಕೋಟಿ ರೂಪಾಯಿ ಲಂಚ ಸ್ವೀಕಾರ ಆರೋಪದ ಮೇರೆಗೆ ರೌಡಿ ಶೀಟರ್ ಹಾಗೂ ಶಿವಾಜಿನಗರ ಕಾರ್ಪೋರೇಟರ್ ಪಾರಿದ ಪತಿ ಇಶ್ತಿಯಾಕ್ ನನ್ನು ಬಂಧಿಸಲಾಗಿದೆ.
from Kannadaprabha - Kannadaprabha.com https://ift.tt/2MpiqtS
via IFTTT
from Kannadaprabha - Kannadaprabha.com https://ift.tt/2MpiqtS
via IFTTT
ಎಸ್ಎಂಕೆ ನಿವಾಸಕ್ಕೆ ಗಣ್ಯರ ದಂಡು: ಕೃಷ್ಣ, ಶಾಂಭವಿಗೆ ಸಾಂತ್ವನ ಹೇಳಿದ ನಾಯಕರು
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ, ಕಫೆ ಕಾಫಿಡೇ ಮಾಲೀಕ ವಿಜಿ ಸಿದ್ದಾರ್ಥ ನಾಪತ್ತೆ ಪ್ರಕರಣ ಹಿನ್ನಲೆಯಲ್ಲಿ ನಗರದ ಸದಾಶಿವ ನಗರದ.....
from Kannadaprabha - Kannadaprabha.com https://ift.tt/2yopGht
via IFTTT
from Kannadaprabha - Kannadaprabha.com https://ift.tt/2yopGht
via IFTTT
ವಿ ಜಿ ಸಿದ್ದಾರ್ಥ ನಾಪತ್ತೆ ಪ್ರಕರಣ: ಗೊಂದಲಕ್ಕೆ ಸಿಲುಕಿದ ಪೊಲೀಸರು
ಕಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿ ಜಿ ಸಿದ್ದಾರ್ಥ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರು ಗೊಂದಲಕ್ಕೆ ಸಿಲುಕಿದ್ದಾರೆ. ತನಿಖೆ ಕೈಗೊಂಡ ಪೊಲೀಸರಿಗೆ ಐಟಿ ಇಲಾಖೆ ನೀಡಿದ ಸ್ಪಷ್ಟೀಕರಣದಿಂದ ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.
from Kannadaprabha - Kannadaprabha.com https://ift.tt/2Mpinyc
via IFTTT
from Kannadaprabha - Kannadaprabha.com https://ift.tt/2Mpinyc
via IFTTT
ಕಸ ವಿಲೇವಾರಿಗೆ ಕ್ವಾರಿಗಳನ್ನೇ ನಂಬಿಕೊಳ್ಳುವ ಕಾಲ ಮುಗಿಯಿತು: ಮಂಜುನಾಥ್ ಪ್ರಸಾದ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯವನ್ನು ಮುಂದಿನ ದಿನಗಳಲ್ಲಿ ಕ್ವಾರಿಗಳಿಗೆ ಸಾಗಿಸಲು...
from Kannadaprabha - Kannadaprabha.com https://ift.tt/2yopEpR
via IFTTT
from Kannadaprabha - Kannadaprabha.com https://ift.tt/2yopEpR
via IFTTT
ಟಿಪ್ಪು ಜಯಂತಿ ರದ್ದು: ಬಿಜೆಪಿ ಸರ್ಕಾರದ ವಿರುದ್ಧ ಯು. ಟಿ. ಖಾದರ್ ಆಕ್ರೋಶ
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜನ್ಮ ಜಯಂತಿಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸುವ ಮೂಲಕ ಸೌಹಾರ್ದ ಬೇಡ ಎನ್ನುವ ಕೆಟ್ಟ ಸಂದೇಶ ರವಾನಿಸಿದೆ ಎಂದು ಶಾಸಕ ಯು. ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
from Kannadaprabha - Kannadaprabha.com https://ift.tt/2Mpijys
via IFTTT
from Kannadaprabha - Kannadaprabha.com https://ift.tt/2Mpijys
via IFTTT
ನನ್ನನ್ನು ನಂಬಿದವರಿಗೆ ನಾನು ಮೋಸ ಮಾಡಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ: ಐಟಿ ಕಿರುಕುಳದಿಂದ ಸಿದ್ದಾರ್ಥ್ ಆತ್ಮಹತ್ಯೆ?
ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ...
from Kannadaprabha - Kannadaprabha.com https://ift.tt/2yoq1AL
via IFTTT
from Kannadaprabha - Kannadaprabha.com https://ift.tt/2yoq1AL
via IFTTT
ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಅಭ್ಯರ್ಥಿ
ಅಚ್ಚರಿ ಬೆಳವಣಿಗೆಯಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಯಾಗಿ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ.
from Kannadaprabha - Kannadaprabha.com https://ift.tt/2Mpihqk
via IFTTT
from Kannadaprabha - Kannadaprabha.com https://ift.tt/2Mpihqk
via IFTTT
ಮಂಗಳೂರು: ಮಾಜಿ ಸಿಎಂ ಎಸ್ ಎಂ ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ನಾಪತ್ತೆ
ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಳಿಯ ಖ್ಯಾತ ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರು ನಾಪತ್ತೆಯಾಗಿದ್ದು,...
from Kannadaprabha - Kannadaprabha.com https://ift.tt/2yopZc7
via IFTTT
from Kannadaprabha - Kannadaprabha.com https://ift.tt/2yopZc7
via IFTTT
ಸಿದ್ಧಾರ್ಥ್ ನಾಪತ್ತೆ ಪ್ರಕರಣ: ಎನ್.ಡಿ.ಆರ್.ಎಫ್ ತಂಡದಿಂದ ತೀವ್ರ ಶೋಧ
ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಅವರ ಅಳಿಯ ಉದ್ಯಮಿ ವಿ ಜಿ ಸಿದ್ದಾರ್ಥ್ ಮಂಗಳೂರು ಸಮೀಪ ನೇತ್ರಾವತಿ ನದಿ...
from Kannadaprabha - Kannadaprabha.com https://ift.tt/2Mpif1G
via IFTTT
from Kannadaprabha - Kannadaprabha.com https://ift.tt/2Mpif1G
via IFTTT
ಸಿದ್ದಾರ್ಥ್ ಡ್ರೈವರ್ ಕೊಟ್ಟ ದೂರಿನಲ್ಲಿರುವ ಅಂಶಗಳೇನು?: ವಿಚಾರಣೆಯಲ್ಲಿ ಚಾಲಕ ಬಿಚ್ಚಿಟ್ಟ ಮಾಹಿತಿಗಳೇನು?
ಉದ್ಯಮಿ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕಾರಿನ ಡ್ರೈವರ್ ಬಸವರಾಜ್ ಪಾಟೀಲ್ ಅವರನ್ನು ಕಂಕನಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ...
from Kannadaprabha - Kannadaprabha.com https://ift.tt/2yopC1d
via IFTTT
from Kannadaprabha - Kannadaprabha.com https://ift.tt/2yopC1d
via IFTTT
ಭಾನುವಾರ ಸಿದ್ಧಾರ್ಥ್ ಕರೆ ಮಾಡಿದ್ದರು, ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿಯಲ್ಲ: ಡಿಕೆಶಿ ಟ್ವೀಟ್
ಭಾನುವಾರ ಸಿದ್ದಾರ್ಥ್ ನನಗೆ ಕರೆ ಮಾಡಿ ಅರ್ಜೆಂಟ್ ಆಗಿ ಮಾತನಾಡಬೇಕು ಎಂದು ಹೇಳಿದ್ದರು, ಅವರು ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿಯಲ್ಲ, ...
from Kannadaprabha - Kannadaprabha.com http://www.kannadaprabha.com/karnataka/it’s-unbelievable-that-a-courageous-man-like-him-would-resort-to-this-dk-shivakumar/343884.html
via IFTTT
from Kannadaprabha - Kannadaprabha.com http://www.kannadaprabha.com/karnataka/it’s-unbelievable-that-a-courageous-man-like-him-would-resort-to-this-dk-shivakumar/343884.html
via IFTTT
ಐಎಂಎ ಹಗರಣದಲ್ಲಿ ಭಾಗಿಯಾದ ಪೋಲೀಸ್ ಅಧಿಕಾರಿಗಳಿಗೆ ಎಸ್ಐಟಿ ನೋಟೀಸ್
ವಿಶೇಷ ತನಿಖಾ ತಂಡ (ಎಸ್ಐಟಿ) ರಾಜಕೀಯ ಮುಖಂಡರಾದ ರೋಶನ್ ಬೇಗ್ ಮತ್ತು ಜಮೀರ್ ಅಹ್ಮದ್ ಖಾನ್ ಅವರಿಗೆ ಬಹು ಕೋಟಿ ಐಎಂಎ ವಂಚನೆಯಲ್ಲಿ ತಮ್ಮ ಮುಂದೆ ಹಾಜರಾಗಿ ವಿಚಾರಣೆ ಎದುರಿಸಲು....
from Kannadaprabha - Kannadaprabha.com https://ift.tt/2Mpida4
via IFTTT
from Kannadaprabha - Kannadaprabha.com https://ift.tt/2Mpida4
via IFTTT
ಟಿಪ್ಪು ಜಯಂತಿ ರದ್ದುಪಡಿಸಿ: ಸಿಎಂಗೆ ವಿಧಾನಸಭೆ ಮಾಜಿ ಸ್ಪೀಕರ್ ಬೋಪಯ್ಯ ಪತ್ರ
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಿದ್ದ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸುವಂತೆ ವಿರಾಜಪೇಟೆಯ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ....
from Kannadaprabha - Kannadaprabha.com https://ift.tt/2yopWgr
via IFTTT
from Kannadaprabha - Kannadaprabha.com https://ift.tt/2yopWgr
via IFTTT
ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ನಾಪತ್ತೆ: ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ!
ಮಂಗಳೂರಿನಲ್ಲಿ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ಹಾಗೂ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ವಿಜೆ ಸಿದ್ಧಾರ್ಥ್ ಅವರ ಪತ್ತೆಗೆ ಕೇಂದ್ರ ಸರ್ಕಾರದ ನೆರವು ಕೋರಿ ಬಿಜೆಪಿ ಸಂಸದರು ಮನವಿ ಪತ್ರ ನೀಡಿದ್ದಾರೆ.
from Kannadaprabha - Kannadaprabha.com https://ift.tt/2MpiaLq
via IFTTT
from Kannadaprabha - Kannadaprabha.com https://ift.tt/2MpiaLq
via IFTTT
ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಸಿಎಂ ಯಡಿಯೂರಪ್ಪ ಸಲಹೆಗಾರ?
ಮಾಜಿ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಕವಾಗುವ ಸಾಧ್ಯತೆಯಿದೆ...
from Kannadaprabha - Kannadaprabha.com https://ift.tt/2yopUVR
via IFTTT
from Kannadaprabha - Kannadaprabha.com https://ift.tt/2yopUVR
via IFTTT
Monday, 29 July 2019
ಮೀನುಗಾರರ ಸಾಲ ಮನ್ನಾ ಮಾಡಿದ ರಾಜ್ಯ ಸರ್ಕಾರ
ವಾಣಿಜ್ಯ ಹಾಗೂ ಪ್ರಾದೇಶಿಕ ಬ್ಯಾಂಕುಗಳಿಂದ ಮೀನುಗಾರರು ಪಡೆದಿರುವ ಸಾಲವನ್ನು ಸೋಮವಾರ ನಡೆದ ನೂತನ ಸಚಿವ ಸಂಪುಟ ಸಭೆಯಲ್ಲಿ ಮನ್ನಾ ಮಾಡಲಾಗಿದೆ ಎಂದು ಮೀನುಗಾರಿಕೆ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
from Kannadaprabha - Kannadaprabha.com https://ift.tt/2GCPD1d
via IFTTT
from Kannadaprabha - Kannadaprabha.com https://ift.tt/2GCPD1d
via IFTTT
ಸಿದ್ದರಾಮಯ್ಯ ರಾಜೀನಾಮೆ!
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ . ಜಿ. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ನವೆಂಬರ್ 11, 2016ರಿಂದ ಸಿದ್ದರಾಮಯ್ಯ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಅಧಿಕಾರವಧಿ ಮುಗಿಯಲು ಇನ್ನೂ ನಾಲ್ಕು ತಿಂಗಳು ಬಾಕಿ ಇದೆ.
from Kannadaprabha - Kannadaprabha.com https://ift.tt/2Zf0uFU
via IFTTT
from Kannadaprabha - Kannadaprabha.com https://ift.tt/2Zf0uFU
via IFTTT
ಹುಲಿ ಗಣತಿ: ರಾಜ್ಯದಲ್ಲಿ 112 ಹುಲಿಗಳ ಸಂಖ್ಯೆ ಹೆಚ್ಚಳ, ಆದರೂ 2ನೇ ಸ್ಥಾನಕ್ಕೆ ಕುಸಿದ ಕರ್ನಾಟಕ
ವಿಶ್ವ ಹುಲಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಾಲ್ಕನೇ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ್ದು,....
from Kannadaprabha - Kannadaprabha.com https://ift.tt/2GywSvK
via IFTTT
from Kannadaprabha - Kannadaprabha.com https://ift.tt/2GywSvK
via IFTTT
ಬಿಎಸ್ವೈ ಅವರ ಆ ಭೇಟಿ ಟಿಂಬರ್ ಯಾರ್ಡ್ ಕೊಳೆಗೇರಿಯ 180 ಕುಟುಂಬಗಳ ಜೀವನ ಬದಲಿಸಿತು!
ಅದು ಅಕ್ಟೋಬರ್ 2010ರ ಒಂದು ದಿನ , ಆದಿನ ಯುವಕ ವಿಶ್ವನಾಥ್ ಸೇರಿದಂತೆ ಟಿಂಬರ್ ಯಾರ್ಡ್ ಲೇಔಟ್ ನ ಕೊಳಗೇರಿಯಲ್ಲಿರುವ 180 ಕುಟುಂಬಗಳ ಬದುಕು ಬದಲಾಗಿತ್ತು
from Kannadaprabha - Kannadaprabha.com http://www.kannadaprabha.com/karnataka/bsy’s-visit-that-changed-life-for-180-families-of-timber-yard-slum/343812.html
via IFTTT
from Kannadaprabha - Kannadaprabha.com http://www.kannadaprabha.com/karnataka/bsy’s-visit-that-changed-life-for-180-families-of-timber-yard-slum/343812.html
via IFTTT
ಬೆಳೆವಿಮೆ ನೋಂದಣಿ ಅವಧಿ ಆ. 14ರ ವರೆಗೆ ವಿಸ್ತರಣೆ: ಮುಖ್ಯಮಂತ್ರಿ ಸೂಚನೆ
ಬೆಳೆವಿಮೆ ನೋಂದಣಿ ಅವಧಿಯನ್ನು ಆಗಸ್ಟ್ 14, 2019ರ ವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
from Kannadaprabha - Kannadaprabha.com https://ift.tt/2ZiUSdR
via IFTTT
from Kannadaprabha - Kannadaprabha.com https://ift.tt/2ZiUSdR
via IFTTT
ಶಿಥಿಲಾವಸ್ಥೆ ತಲುಪಿದ್ದ ಸರ್ಕಾರಿ ಶಾಲೆಗೆ 'ಸ್ಮಾರ್ಟ್' ರೂಪ ನೀಡಿದ ಎನ್ ಆರ್ ಐ ಕುಟುಂಬ!
ಬೆಂಗಳೂರಿನ ಹೊರಭಾಗದ್ಲಲಿರುವ ಈ ಶಾಲೆಯನ್ನು ಹೊರಭಾಗದಿಂದ ನೋಡಿದರೆ ಈ ಶಾಲೆ ಯಾವುದೋ ಅಂತಾರಾಷ್ಟ್ರೀಯ ಶಾಲೆಯ ಮಾದರಿಯಲ್ಲಿ ಕಾಣುತ್ತೆ. ಎಲ್ಲಾ ಆಧುನಿಕ ಉಪಕರಣ...
from Kannadaprabha - Kannadaprabha.com https://ift.tt/2GzO0l5
via IFTTT
from Kannadaprabha - Kannadaprabha.com https://ift.tt/2GzO0l5
via IFTTT
Sunday, 28 July 2019
ರಾತ್ರೋರಾತ್ರಿ ಬೆಂಗಳೂರು ಪೊಲೀಸರ ದಿಢೀರ್ ಕಾರ್ಯಾಚರಣೆ, 500ಕ್ಕೂ ಹೆಚ್ಚು ವಾಹನಗಳ ವಶ!
ರಾತ್ರೋರಾತ್ರಿ ದಿಢೀರ್ ಕಾರ್ಯಾಚರಣೆ ನಡೆಸಿದ ಬೆಂಗಳೂರು ನಗರ ಪೊಲೀಸರು 500ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು...
from Kannadaprabha - Kannadaprabha.com https://ift.tt/2MmFqda
via IFTTT
from Kannadaprabha - Kannadaprabha.com https://ift.tt/2MmFqda
via IFTTT
ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಡೆ ಕಾನೂನುಬಾಹಿರ: ಹಿರಿಯ ವಕೀಲ ಬಿವಿ ಆಚಾರ್ಯ
ಮೈತ್ರಿ ಪಕ್ಷಗಳ ಸರ್ಕಾರಕ್ಕೆ ವಿಶ್ವಾಸಮತ ಕುಸಿಯುವಂತೆ ಮಾಡಿ ಮುಂಬೈಗೆ ತೆರಳಿದ್ದ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಡೆ ಕಾನೂನುಬಾಹಿರವಾಗಿದೆ ಎಂದು ಹಿರಿಯ ವಕೀಲ ಬಿವಿ ಆಚಾರ್ಯ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2yppbU9
via IFTTT
from Kannadaprabha - Kannadaprabha.com https://ift.tt/2yppbU9
via IFTTT
ಬಂಡೀಪುರ ಅಭಯಾರಣ್ಯದಲ್ಲಿ ಮತ್ತೊಂದು ಹುಲಿ ಸಾವು
ಬಂಡೀಪುರ ಹುಲಿ ರಕ್ಷಿತಾರಣ್ಯದ ಒಳಗೆ ಜಂಗಲ್ ಲಾಜ್ಜ್ ಅಂಡ್ ರೆಸಾರ್ಟ್ ಹತ್ತಿರ 6 ವರ್ಷದ ಹೆಣ್ಣು ...
from Kannadaprabha - Kannadaprabha.com https://ift.tt/2MktlVD
via IFTTT
from Kannadaprabha - Kannadaprabha.com https://ift.tt/2MktlVD
via IFTTT
ಕಾರವಾರ: ಆಸ್ತಿ ವಿವಾದ-ಮಾಜಿ ಸೈನಿಕನಿಂದ ತನ್ನ ಸೋದರನ ಪತ್ನಿ,ಮಗನಿಗೆ ಗುಂಡೇಟು
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಾಜಿ ಸೈನಿಕನೊಬ್ಬ ತನ್ನ ಸೋದರನ ಪತ್ನಿ ಹಾಗೂ ಆಕೆಯ ಮಗನ ಮೇಲೆ ಗುಂಡು ಹಾರಿಸಿದ್ದು ಘಟನೆಯಲ್ಲಿ ಒಂಬತ್ತು ವರ್ಷದ ಬಾಲಕ ಸ್ಥಳದಲ್ಲೇ ....
from Kannadaprabha - Kannadaprabha.com http://www.kannadaprabha.com/karnataka/ex-serviceman-shoots-brother’s-son-wife-over-property-dispute/343764.html
via IFTTT
from Kannadaprabha - Kannadaprabha.com http://www.kannadaprabha.com/karnataka/ex-serviceman-shoots-brother’s-son-wife-over-property-dispute/343764.html
via IFTTT
ಸೋಮವಾರ ಮುನ್ನವೇ 'ಅತೃಪ್ತ' ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧಾರ ಸಾಧ್ಯತೆ
ಸೋಮವಾರ ಜುಲೈ 29 ರಂದು ನಡೆಯಲಿರುವ ರಾಜ್ಯ ವಿಧಾನಸಭೆಯ ನಿರ್ಣಾಯಕ ಅಧಿವೇಶನದಲ್ಲಿ ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸಮತ ಯಾಚಿಸಲಿದ್ದು, ಹಣಕಾಸು ಮಸೂದೆಗೆ ಕೆಳಮನೆಯ ಒಪ್ಪಿಗೆಯನ್ನೂ ಪಡೆದುಕೊಳ್ಳುವ ಸಾಧ್ಯತೆಯಿದೆ.
from Kannadaprabha - Kannadaprabha.com https://ift.tt/2ym1L20
via IFTTT
from Kannadaprabha - Kannadaprabha.com https://ift.tt/2ym1L20
via IFTTT
ಉಡುಪಿ: ಸರ್ಕಾರಿ ಆಸ್ಪತ್ರೆಗೆ ಸರಬರಾಜಾದ ನೀರಿನಲ್ಲಿ ಆಲ್ಕೋಹಾಲ್ ಅಂಶ ಪತ್ತೆ
ಆಘಾತಕಾರಿ ಘಟನೆಯೊಂಡರಲ್ಲಿ ಉಡುಪಿ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಸರಬರಾಜಾದ ನೀರಿನ ಕ್ಯಾನ್ ಗಳಲ್ಲಿ ಶೇಕಡಾ 53.43 ರಷ್ಟು ಆಲ್ಕೋಹಾಲ್ ಇರುವುದು ಪತ್ತೆಯಾಗಿದೆ.
from Kannadaprabha - Kannadaprabha.com https://ift.tt/2MvwPF9
via IFTTT
from Kannadaprabha - Kannadaprabha.com https://ift.tt/2MvwPF9
via IFTTT
ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ವಿಧಿವಶ
ಶ್ರೇಷ್ಠ ಸಾಹಿತಿ, ಜಾನಪದ ತಜ್ಞ, ಧಾರ್ಮಿಕ, ಸಾಮಾಜಿಕ ಧುರೀಣ, ಸಹಕಾರಿ ರಂಗದ ನೇತಾರ, ಅಸಾಮಾನ್ಯ ಸಂಘಟಕ, ನಿತ್ಯ ಕಾರ್ಯಶೀಲ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ (94)....
from Kannadaprabha - Kannadaprabha.com https://ift.tt/2yhiLqp
via IFTTT
from Kannadaprabha - Kannadaprabha.com https://ift.tt/2yhiLqp
via IFTTT
ಇಂದಿರಾ ಕ್ಯಾಂಟೀನ್ ಇನ್ನು ಅನ್ನಪೂರ್ಣ ಕ್ಯಾಂಟೀನ್!
ಇನ್ನು ಮುಂದೆ ರಾಜ್ಯದಲ್ಲಿ "ಇಂದಿರಾ ಕ್ಯಾಂಟೀನ್ ಇರುವುದಿಲ್ಲ! ಇಷ್ಟು ಕೇಳಿದಾಕ್ಷಣ ಗಾಬರಿಯಾಗಬೇಕಾಗಿಲ್ಲ. ಇದೀಗ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಯಡಿಯೂರಪ್ಪ ಅವರ ನೇತೃತ್ವದ....
from Kannadaprabha - Kannadaprabha.com https://ift.tt/2MnHOAq
via IFTTT
from Kannadaprabha - Kannadaprabha.com https://ift.tt/2MnHOAq
via IFTTT
ಕೊನೆಗೂ ಅತೃಪ್ತರಿಗೆ ಶಾಕ್ ಕೊಟ್ಟ ಸ್ಪೀಕರ್, ಎಲ್ಲ 14 ಅತೃಪ್ತ ಶಾಸಕರನ್ನೂ ಅನರ್ಹಗೊಳಿಸಿದ ರಮೇಶ್ ಕುಮಾರ್!
ನಿರೀಕ್ಷೆಯಂತೆಯೇ ಮುಂಬೈಗೆ ಹಾರಿರುವ ಎಲ್ಲ 14 ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಕ್ ನೀಡಿದ್ದು, ಅವರ ಶಾಸಕತ್ವ ಅನರ್ಹಗೊಳಿಸಿದ್ದಾರೆ.
from Kannadaprabha - Kannadaprabha.com https://ift.tt/2yv6f6R
via IFTTT
from Kannadaprabha - Kannadaprabha.com https://ift.tt/2yv6f6R
via IFTTT
Saturday, 27 July 2019
ಐಎಂಎ ವಂಚನೆ ಪ್ರಕರಣ: ರಾಜಕಾರಣಿಗಳ ಹೆಸರು ಬಾಯಿಬಿಟ್ಟ ಮನ್ಸೂರ್
ಐಎಂಎ ಜ್ಯುವೆಲರ್ಸ್ ಬಹುಕೋಟಿ ವಂಚನೆಯ ಪ್ರಮುಖ ಆರೋಪಿ ಮನ್ಸೂರ್ ಖಾನ್ ನನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಒಂದು ವಾರದಿಂದ ತೀವ್ರ ವಿಚಾರಣೆ ನಡೆಸುತ್ತಿದ್ದು, ಅಧಿಕಾರಿಗಳ ಎದುರು ಕೆಲವು ಕುತೂಹಲಕಾರಿ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.
from Kannadaprabha - Kannadaprabha.com https://ift.tt/2yiIluY
via IFTTT
from Kannadaprabha - Kannadaprabha.com https://ift.tt/2yiIluY
via IFTTT
ಮಂಡ್ಯ: ಕೆಎಸ್ಆರ್ಟಿಸಿಗೆ ಕಾರು ಡಿಕ್ಕಿ, ಭೀಕರ ಅಪಘಾತದಲ್ಲಿ 2 ಮಕ್ಕಳು ಸೇರಿ 3 ದಾರುಣ ಸಾವು!
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ಮೂವರು ದಾರುಣ ಸಾವನ್ನಪ್ಪಿರುವ ಘಟನೆ ಗೆಜ್ಜಲಗೆರೆ ಬಳಿ...
from Kannadaprabha - Kannadaprabha.com https://ift.tt/2MiD3rz
via IFTTT
from Kannadaprabha - Kannadaprabha.com https://ift.tt/2MiD3rz
via IFTTT
ವಾರದೊಳಗೆ ಅಭಿಮಾನಿಗೆ ಚಪ್ಪಲಿ ಕೊಡಿಸಲಿದ್ದಾರೆ ಸಿಎಂ ಯಡಿಯೂರಪ್ಪ!
ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವವರೆಗೆ ಬರಿಗಾಲಿನಿಂದ ನಡೆಯುವುದಾಗಿ ಶಪಥ ಮಾಡಿದ್ದ ಅಭಿಮಾನಿಗೆ ತಾವು ಮುಖ್ಯಮಂತ್ರಿಯಾದ...
from Kannadaprabha - Kannadaprabha.com https://ift.tt/2yiVOmK
via IFTTT
from Kannadaprabha - Kannadaprabha.com https://ift.tt/2yiVOmK
via IFTTT
ಬಿಎಸ್ ವೈ ವಿಶ್ವಾಸಮತ: ಜು. 29, 30ರಂದು ವಿಧಾನಸೌಧ ಸುತ್ತ ನಿಷೇಧಾಜ್ಞೆ ಜಾರಿ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ ಬಿಎಸ್...
from Kannadaprabha - Kannadaprabha.com https://ift.tt/2MlZDQi
via IFTTT
from Kannadaprabha - Kannadaprabha.com https://ift.tt/2MlZDQi
via IFTTT
ನೂತನ ಅಡ್ವೋಕೆಟ್ ಜನರಲ್ ಆಗಿ ಪ್ರಭುಲಿಂಗ ಕೆ. ನಾವಡ್ಗಿ ನೇಮಕ
ನೂತನ ಅಡ್ವೋಕೆಟ್ ಜನರಲ್ ಆಗಿ ಕೆ. ಪ್ರಭುಲಿಂಗ ಕೆ. ನಾವಡ್ಗಿ ಅವರನ್ನು ನೇಮಿಸಲಾಗಿದೆ. ರಾಜ್ಯಪಾಲ ವಜೂಭಾಯಿ ವಾಲಾ ಅವರು ತಮ್ಮಗಿರುವ ಸಂವಿಧಾನದ 165(1) ರ ಅಡಿ ಈ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.
from Kannadaprabha - Kannadaprabha.com https://ift.tt/2yiVPHk
via IFTTT
from Kannadaprabha - Kannadaprabha.com https://ift.tt/2yiVPHk
via IFTTT
ಕೆಎಂಎಫ್ ಫೈಟ್ : ಕಾಂಗ್ರೆಸ್ಸಿನ ನಾಲ್ವರು ನಿರ್ದೇಶಕರನ್ನು ಹೈಜಾಕ್ ಮಾಡಿದ ರೇವಣ್ಣ
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಬೀಳುತ್ತಿದ್ದಂತೆ ಕೆಎಂಎಫ್ ಅಧ್ಯಕ್ಷ ಗಾದಿಗಾಗಿ ಮಾಜಿ ಸಚಿವ ಎಚ್ ಡಿ ರೇವಣ್ಣ ರೆಸಾರ್ಟ್ ರಾಜಕೀಯ ಆರಂಭಿಸಿದ್ದಾರೆ. ಕಾಂಗ್ರೆಸ್ಸಿನ ನಾಲ್ವರು ನಿರ್ದೇಶಕರನ್ನು ಹೈಜಾಕ್ ಮಾಡಿ ಹೈದ್ರಾಬಾದಿಗೆ ಕರೆದೊಯ್ದಿದ್ದಾರೆ
from Kannadaprabha - Kannadaprabha.com https://ift.tt/2MlWj7Q
via IFTTT
from Kannadaprabha - Kannadaprabha.com https://ift.tt/2MlWj7Q
via IFTTT
ನೀತಿ ಸಂಹಿತೆ ಉಲ್ಲಂಘನೆ ಆರೋಪ: ರೈ, ಮೇವಾನಿ ವಿಚಾರಣೆಗೆ ಹೈಕೋರ್ಟ್ ತಡೆ
2018 ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್....
from Kannadaprabha - Kannadaprabha.com https://ift.tt/2yjXvA4
via IFTTT
from Kannadaprabha - Kannadaprabha.com https://ift.tt/2yjXvA4
via IFTTT
2020 ರ ಡಿಸೆಂಬರ್ ಗೆ ಕೊಂಕಣ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ಪೂರ್ಣ
ಕೊಂಕಣ ರೈಲ್ವೆಪ್ರಯಾಣಿಕರಿಗೆ ಶುಭಸುದ್ದಿ! ಸಂಪೂರ್ಣ ಕೊಂಕಣ ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸುವ ಪ್ರಸ್ತಾವವಿದ್ದು ಇದಾಗಲೇ ಈ ಸಂಬಂಧದ ಕಾಮಗಾರಿ ಭರದಿಂಡ ಸಾಗಿದೆ.
from Kannadaprabha - Kannadaprabha.com https://ift.tt/2MlGGgD
via IFTTT
from Kannadaprabha - Kannadaprabha.com https://ift.tt/2MlGGgD
via IFTTT
ನಿಷೇಧಿತ ವಸ್ತು ಪತ್ತೆ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿ ಸೆರೆ
ಬ್ಯಾಗಿನಲ್ಲಿ ನಿಷೇಧಿತ ವಸ್ತುವನ್ನಿಟ್ಟುಕೊಂಡು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವ್ಯಕ್ತಿಯೊಬ್ಬನನ್ನು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಬಂಧಿಸಿದೆ.
from Kannadaprabha - Kannadaprabha.com https://ift.tt/2yj7mWR
via IFTTT
from Kannadaprabha - Kannadaprabha.com https://ift.tt/2yj7mWR
via IFTTT
ಮುಖ್ಯಮಂತ್ರಿಯಾದ ಮರುದಿನ ಹುಟ್ಟೂರಿಗೆ ಭೇಟಿ: ಹುಟ್ಟಿ ಬೆಳೆದ ಊರಿನ ಅಭಿವೃದ್ದಿಗೆ ಬದ್ದ ಎಂದ ಯಡಿಯೂರಪ್ಪ
ಮುಖ್ಯಮಂತ್ರಿಯಾದ ಮರುದಿನ ಹುಟ್ಟೂರಿಗೆ ಭೇಟಿ: ಹುಟ್ಟಿ ಬೆಳೆದ ಊರಿನ ಅಭಿವೃದ್ದಿಗೆ ಬದ್ದ ಎಂದ ಯಡಿಯೂರಪ್ಪ
from Kannadaprabha - Kannadaprabha.com https://ift.tt/2MlZBIa
via IFTTT
from Kannadaprabha - Kannadaprabha.com https://ift.tt/2MlZBIa
via IFTTT
ಚಿಂತಾಮಣಿ: ಕುಡಿದ ಮತ್ತಿನಲ್ಲಿ ತಾಯಿಯನ್ನು ಕೊಂದು ನೇಣಿಗೆ ಶರಣಾದ ಮಗ!
ಕುಡಿದ ಮತ್ತಿನಲ್ಲಿ ಅನಾರೋಗ್ಯಕ್ಕೀಡಾಗಿದ್ದ ವೃದ್ದ ತಾಯಿಗೆ ಬೆಂಕಿ ಇಟ್ಟು ಕೊಂದ ಮಗನೊಬ್ಬ ಕಡೆಗೆ ತಾನೂ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಲಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2yfcPhs
via IFTTT
from Kannadaprabha - Kannadaprabha.com https://ift.tt/2yfcPhs
via IFTTT
Friday, 26 July 2019
ಕಾರವಾರದಲ್ಲಿ 2025ರೊಳಗೆ ನೌಕಾ ವಿಮಾನ ನಿಲ್ದಾಣ
ಇಲ್ಲಿನ ಐಎನ್ ಎಸ್ ಕದಂಬ ನೌಕಾ ನೆಲೆಯಲ್ಲಿ 2025ರೊಳಗೆ ವಾಣಿಜ್ಯಾತ್ಮಕ ಕಾರ್ಯಗಳಿಗೆ ಅನುಕೂಲವಾಗುವಂತಹ ಪೂರ್ಣ ಪ್ರಮಾಣದ ಕಾರವಾರದಲ್ಲಿ 2025ರೊಳಗೆ ನೌಕಾ ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ.
from Kannadaprabha - Kannadaprabha.com https://ift.tt/2OllFFq
via IFTTT
from Kannadaprabha - Kannadaprabha.com https://ift.tt/2OllFFq
via IFTTT
ಬೆಂಗಳೂರು:ಪೇಜ್ -3 ಲೈವ್ ಬ್ಯಾಂಡ್ ಮೇಲೆ ಸಿಸಿಬಿ ದಾಳಿ: 71 ಯುವತಿಯರ ರಕ್ಷಣೆ, 20 ಮಂದಿ ಆರೆಸ್ಟ್
ಅಶೋಕ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಪೇಜ್-3 ಬಾರ್ ಮತ್ತು ರೆಸ್ಟೋರೆಂಟ್ , ಲೈವ್ ಬ್ಯಾಂಡ್ ನಲ್ಲಿ ಕೆಲ ಮಹಿಳೆಯಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ
from Kannadaprabha - Kannadaprabha.com https://ift.tt/2Y5E0e8
via IFTTT
from Kannadaprabha - Kannadaprabha.com https://ift.tt/2Y5E0e8
via IFTTT
ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ: ಪ್ರಜ್ವಲ್ ರೇವಣ್ಣ ಖುದ್ದು ಹಾಜರಿಗೆ ಹೈಕೋರ್ಟ್ ನೋಟಿಸ್
ಆದಾಯ ತೆರಿಗೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಆರೋಪಕ್ಕೆ ಸಂಬಂಧ ಹಾಸನ ಲೋಕಸಭಾ ಕ್ಷೇತ್ರದ...
from Kannadaprabha - Kannadaprabha.com https://ift.tt/2OimBu7
via IFTTT
from Kannadaprabha - Kannadaprabha.com https://ift.tt/2OimBu7
via IFTTT
ಅಡ್ವೊಕೇಟ್ ಜನರಲ್ ಹುದ್ದೆಗೆ ಉದಯ್ ಹೊಳ್ಳ ರಾಜೀನಾಮೆ
ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ಆ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಅಡ್ವೊಕೇಟ್ ಜನರಲ್ ಉದಯ್...
from Kannadaprabha - Kannadaprabha.com https://ift.tt/2Y8k0HF
via IFTTT
from Kannadaprabha - Kannadaprabha.com https://ift.tt/2Y8k0HF
via IFTTT
ಖಾನಾಪುರ ತಾಲ್ಲೂಕಿನ ಈ ಮಕ್ಕಳು ಶಾಲೆಗೆ ಹೋಗಿಬರಲು ಪ್ರತಿನಿತ್ಯ 24 ಕಿ.ಮೀ. ನಡೆಯಬೇಕು!
ಜಿಲ್ಲೆಯ ಖಾನಾಪುರ ಅರಣ್ಯ ಪ್ರದೇಶದ ಚಪೋಳಿ, ಕಪೋಳಿ, ಮುದ್ಗೈ ಮೊದಲಾದ ಗ್ರಾಮಗಳ ಮಕ್ಕಳು...
from Kannadaprabha - Kannadaprabha.com https://ift.tt/2OmOHnZ
via IFTTT
from Kannadaprabha - Kannadaprabha.com https://ift.tt/2OmOHnZ
via IFTTT
ಬಿಜೆಪಿಗಿಲ್ಲ ಸರ್ಕಾರ ರಚಿಸುವ ಭಾಗ್ಯ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸಾಧ್ಯತೆ!
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ವಿಶ್ವಾಸ ಮತ ಯಾಚನೆಯಲ್ಲಿ ವಿಫಲವಾಗಿ ಸರ್ಕಾರ ಪತನವಾಗಿದ್ದು, ಬಿಜೆಪಿ ನಾಯಕರು ನೂತನ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದರೆ ಅವರಿಗೆ ಶಾಕ್ ನೀಡುವ ಸಂಗತಿಯೊಂದು ಇದೀಗ ಬಹಿರಂಗವಾಗಿದೆ.
from Kannadaprabha - Kannadaprabha.com https://ift.tt/2Y8kXjn
via IFTTT
from Kannadaprabha - Kannadaprabha.com https://ift.tt/2Y8kXjn
via IFTTT
ಶಿವಮೊಗ್ಗ: ಕಾರ್ಗಿಲ್ ವೀರ ಯೋಧರ ಸ್ಮರಣಾರ್ಥ ತಲೆ ಎತ್ತಿದ 'ಸೈನಿಕ ಪಾರ್ಕ್'
ದೇಶಾದ್ಯಂತ ಇಂದು 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದ್ದು, ಇದೇ ವೇಳೆ ಶಿವಮೊಗ್ಗದಲ್ಲಿ ಕಾರ್ಗಿಲ್ ವೀರ ಯೋಧರ ಸ್ಮರಣಾರ್ಥ ವಿಶೇಷ 'ಸೈನಿಕ ಪಾರ್ಕ್' ನಿರ್ಮಾಣ ಮಾಡಲಾಗಿದೆ.
from Kannadaprabha - Kannadaprabha.com https://ift.tt/2Olipdf
via IFTTT
from Kannadaprabha - Kannadaprabha.com https://ift.tt/2Olipdf
via IFTTT
51 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಕಡೆಗೂ ಸಿಕ್ಕಿಬಿದ್ದ ವ್ಯಕ್ತಿ!
ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬರ ಮೇಲೆ 51 ಬಾಕಿ ವಿಚಾರಣೆಗಳಿವೆ...
from Kannadaprabha - Kannadaprabha.com https://ift.tt/2Y9nHwQ
via IFTTT
from Kannadaprabha - Kannadaprabha.com https://ift.tt/2Y9nHwQ
via IFTTT
ಯಡಿಯೂರಪ್ಪ ಪ್ರಮಾಣವಚನ ಹಿನ್ನೆಲೆ : ನಗರದಲ್ಲಿ ಬಿಗಿ ಭದ್ರತೆ
ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಸಂಜೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ...
from Kannadaprabha - Kannadaprabha.com https://ift.tt/2OllEkQ
via IFTTT
from Kannadaprabha - Kannadaprabha.com https://ift.tt/2OllEkQ
via IFTTT
ಶೀಘ್ರದಲ್ಲಿ ಕೆ. ಆರ್ ಪುರಂ-ವಿಮಾನ ನಿಲ್ದಾಣ ಮಾರ್ಗದಲ್ಲಿ ಹೊಸ ಮೆಟ್ರೊ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಬಗಲೂರು ಕ್ರಾಸ್ ಮತ್ತು ಟ್ರಂಪೆಟ್ ...
from Kannadaprabha - Kannadaprabha.com https://ift.tt/2YdWoSd
via IFTTT
from Kannadaprabha - Kannadaprabha.com https://ift.tt/2YdWoSd
via IFTTT
ಇನ್ನು ಟೊಮೆಟೊ ಬೆಳೆಯಬೇಡಿ: ಕೋಲಾರ ರೈತರಿಗೆ ಕೃಷಿ ಬೆಲೆ ಆಯೋಗ ಸಲಹೆ
ಇನ್ನು ಸದ್ಯದಲ್ಲಿಯೇ ಮಾರುಕಟ್ಟೆಯಲ್ಲಿ ಕೋಲಾರ ಟೊಮೆಟೊಕ್ಕೆ ಕೊರತೆಯಾಗಬಹುದು. ಅದಕ್ಕೆ ...
from Kannadaprabha - Kannadaprabha.com http://www.kannadaprabha.com/karnataka/don’t-grow-tomatoes-kolar-farmers-told/343675.html
via IFTTT
from Kannadaprabha - Kannadaprabha.com http://www.kannadaprabha.com/karnataka/don’t-grow-tomatoes-kolar-farmers-told/343675.html
via IFTTT
Thursday, 25 July 2019
ಬೆಳಗಾವಿ: ಅಶ್ಲೀಲ ವಿಡಿಯೋ, ಫೋಟೋ ಇಟ್ಟುಕೊಂಡು ಯುವತಿಗೆ ಬ್ಲ್ಯಾಕ್ ಮೇಲ್, ಯುವಕನ ಬಂಧನ
ಯುವತಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಬೆಳಗಾವಿ ಸಿಇಎನ್ ಪೊಲೀಸರು...
from Kannadaprabha - Kannadaprabha.com https://ift.tt/2Gv7l6V
via IFTTT
from Kannadaprabha - Kannadaprabha.com https://ift.tt/2Gv7l6V
via IFTTT
ಐಟಿ ದಾಳಿ ಪ್ರಕರಣ; ಹೈಕೋರ್ಟ್ ಮೆಟ್ಟಿಲೇರಿದ ಡಿ.ಕೆ.ಶಿವಕುಮಾರ್
ಆದಾಯಕ್ಕೂ ಮೀರಿ ಅಪರಿಮಿತ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಹಿರಿಯ ಕಾಂಗ್ರೆಸ್ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
from Kannadaprabha - Kannadaprabha.com https://ift.tt/2ZeSN2G
via IFTTT
from Kannadaprabha - Kannadaprabha.com https://ift.tt/2ZeSN2G
via IFTTT
ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ವರ್ಷಧಾರೆ
ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಆದರೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಎಂದಿನಂತೆ ಚುರುಕಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
from Kannadaprabha - Kannadaprabha.com https://ift.tt/2GubVSF
via IFTTT
from Kannadaprabha - Kannadaprabha.com https://ift.tt/2GubVSF
via IFTTT
ಬೆಂಗಳೂರು: ಟೈರ್ ಸ್ಫೋಟಗೊಂಡು ಕೆರೆಗೆ ಬಿದ್ದ ಕಾರು, ಓರ್ವ ಮಹಿಳೆ ಸಾವು
ಕಾರಿನ ಟೈರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿ ಕೆರೆಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಗುರುವಾರ ನಡೆದಿದೆ...
from Kannadaprabha - Kannadaprabha.com https://ift.tt/2ZaURIJ
via IFTTT
from Kannadaprabha - Kannadaprabha.com https://ift.tt/2ZaURIJ
via IFTTT
ಸಿಎಂ ಆದ್ರೂ ಯಡ್ಡಿಗಿಲ್ಲ ನಿರಾಳ; ಸ್ಪೀಕರ್ ತೀರ್ಪಿನ ಮೇಲೆ ಬಿಜೆಪಿ ಸರ್ಕಾರ ರಚನೆಯ ಅಳಿವು - ಉಳಿವು !!!
ಅತೃಪ್ತ ಶಾಸಕರ ರಾಜಿನಾಮೆ ಬಳಿಕ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿದೆಯಾದರೂ ನೂತನ ಸರ್ಕಾರಕ್ಕೂ ತಲೆನೋವು ತಪ್ಪಿಲ್ಲ.
from Kannadaprabha - Kannadaprabha.com https://ift.tt/2GrzxYo
via IFTTT
from Kannadaprabha - Kannadaprabha.com https://ift.tt/2GrzxYo
via IFTTT
ಐಎಂಎ ವಂಚನೆ ಪ್ರಕರಣ; ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ತರಾಟೆ
ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಹೈ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
from Kannadaprabha - Kannadaprabha.com https://ift.tt/2ZbbjJa
via IFTTT
from Kannadaprabha - Kannadaprabha.com https://ift.tt/2ZbbjJa
via IFTTT
ಐಎಂಎ ವಂಚನೆ ಪ್ರಕರಣ: ಜಮೀರ್ ಅಹ್ಮದ್ ಖಾನ್ ಗೆ ಎಸ್ಐಟಿ ನೊಟೀಸ್
ಐಎಂಎ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ...
from Kannadaprabha - Kannadaprabha.com https://ift.tt/2Grzw6M
via IFTTT
from Kannadaprabha - Kannadaprabha.com https://ift.tt/2Grzw6M
via IFTTT
ಹಿರಿಯ ಪತ್ರಕರ್ತ ವಿಜೇಶ್ ಕಾಮತ್ ನಿಧನ
ಹಿರಿಯ ಪತ್ರಕರ್ತ ವಿಜೇಶ್ ಕಾಮತ್ (46 ವರ್ಷ) ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2Zd4uGX
via IFTTT
from Kannadaprabha - Kannadaprabha.com https://ift.tt/2Zd4uGX
via IFTTT
ಚಿತ್ರದುರ್ಗ: ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ
ಕಲ್ಲಿನಿಂದ ಜಜ್ಜಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊರವಲಯದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
from Kannadaprabha - Kannadaprabha.com https://ift.tt/2Gx3whA
via IFTTT
from Kannadaprabha - Kannadaprabha.com https://ift.tt/2Gx3whA
via IFTTT
ಕಲಬುರ್ಗಿ: ವಿದ್ಯುತ್ ತಂತಿ ಸ್ಪರ್ಷ, ಇಬ್ಬರು ಕಟ್ಟಡ ಕಾರ್ಮಿಕರು ಸಾವು
ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕರಿಬ್ಬರು ಮೃತಪಟ್ಟಿರುವ ಘಟನೆ ನಗರದ ಗೋಕುಲ ನಗರದಲ್ಲಿ ಗುರುವಾರ ನಡೆದಿದೆ.
from Kannadaprabha - Kannadaprabha.com https://ift.tt/2ZhiqQs
via IFTTT
from Kannadaprabha - Kannadaprabha.com https://ift.tt/2ZhiqQs
via IFTTT
Wednesday, 24 July 2019
ಲೋಕಾಯುಕ್ತರ ನೇಮಕಕ್ಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್
ಕಳೆದೊಂದು ವರ್ಷದಿಂದ ಖಾಲಿ ಇರುವ ಲೋಕಾಯುಕ್ತ ಹುದ್ದೆಯ ಭರ್ತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
from Kannadaprabha - Kannadaprabha.com https://ift.tt/2YjuCyR
via IFTTT
from Kannadaprabha - Kannadaprabha.com https://ift.tt/2YjuCyR
via IFTTT
ಮೈಸೂರು: ಲಾರಿ-ಬೈಕ್ ನಡುವೆ ಡಿಕ್ಕಿ ಸ್ನೇಹಿತರ ಮನೆಗೆ ಊಟಕ್ಕೆ ತೆರಳಿದ್ದ ನಾಲ್ವರು ದುರ್ಮರಣ
ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಇಂಡವಾಳು ಗ್ರಾಮದ ಬಳಿ ನಡೆದಿದೆ.
from Kannadaprabha - Kannadaprabha.com https://ift.tt/2JP1Xxh
via IFTTT
from Kannadaprabha - Kannadaprabha.com https://ift.tt/2JP1Xxh
via IFTTT
ರಾಜೀನಾಮೆ ಸಲ್ಲಿಸಿ ಮರಳುತ್ತಿದ್ದ ಶಾಸಕ ಸುಧಾಕರ್ ಮೇಲೆ ಹಲ್ಲೆ ಪ್ರಕರಣ: ದೂರು ದಾಖಲು
ಚಿಕ್ಕಬಳ್ಳಾಪುರ ಶಾಸಕ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸುಧಾಕರ್ ಅವರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ...
from Kannadaprabha - Kannadaprabha.com https://ift.tt/2YiMkSJ
via IFTTT
from Kannadaprabha - Kannadaprabha.com https://ift.tt/2YiMkSJ
via IFTTT
ಮನ್ಸೂರ್ ಖಾನ್ ಇ.ಡಿ. ಕಸ್ಟಡಿ ಅವಧಿ ಮತ್ತೆ ಮೂರು ದಿನ ವಿಸ್ತರಣೆ
ಹೂಡಿಕೆದಾರರಿಗೆ ಬಹುಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ ನನ್ನು ಕೋರ್ಟ್ ಮತ್ತೆ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.
from Kannadaprabha - Kannadaprabha.com https://ift.tt/2JN1QCt
via IFTTT
from Kannadaprabha - Kannadaprabha.com https://ift.tt/2JN1QCt
via IFTTT
ಬಿಜೆಪಿ ದುರಾಸೆಗೆ ಗೆಲುವು; ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಮತ್ತು ಕರ್ನಾಟಕದ ಜನತೆ ಸೋತಿದೆ: ರಾಹುಲ್ ಗಾಂಧಿ
ಕೊನೆಗೂ ಬಿಜೆಪಿಯ ದುರಾಸೆ ಗೆದ್ದಿದ್ದು, ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಮತ್ತು ಕರ್ನಾಟಕದ ಜನತೆ ಸೋತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2Yc83vH
via IFTTT
from Kannadaprabha - Kannadaprabha.com https://ift.tt/2Yc83vH
via IFTTT
ಐಎಂಎ ಕೇಸಿನ ತನಿಖೆಗೆ ಸಮರ್ಥ ಅಧಿಕಾರಿ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಐಎಂಎ ವಂಚನೆ ಹಗರಣ ಕೇಸಿನ ತನಿಖೆಯಲ್ಲಿ ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡಲು ...
from Kannadaprabha - Kannadaprabha.com https://ift.tt/2JQIxZ2
via IFTTT
from Kannadaprabha - Kannadaprabha.com https://ift.tt/2JQIxZ2
via IFTTT
Tuesday, 23 July 2019
ಬೆಂಗಳೂರಿನಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿ: ಅಲೋಕ್ ಕುಮಾರ್
ಪ್ರಸಕ್ತ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರದಲ್ಲಿ ಎರಡು ದಿನ ನಿಷೇಧಾಜ್ಞೆ...
from Kannadaprabha - Kannadaprabha.com https://ift.tt/2YjhoGd
via IFTTT
from Kannadaprabha - Kannadaprabha.com https://ift.tt/2YjhoGd
via IFTTT
ಬೆಂಗಳೂರು: ವಿದ್ಯಾರ್ಥಿಯ ಖಾತೆಯಿಂದ 81 ರೂ. ಕಡಿತಗೊಳಿಸಿದ ಬ್ಯಾಂಕಿಗೆ 6 ಸಾವಿರ ರೂ. ದಂಡ!
ವಿದ್ಯಾರ್ಥಿಯೊಬ್ಬನ ಖಾತೆಯಿಂದ 81 ರು. ಕಟ್ ಮಾಡಿದ್ದಕ್ಕೆ ಬ್ಯಾಂಕಿಗೆ 6,000 ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
from Kannadaprabha - Kannadaprabha.com http://www.kannadaprabha.com/karnataka/court-fines-bank-rs-6000-for-deducting-rs-81-from-child’s-savings-account/343465.html
via IFTTT
from Kannadaprabha - Kannadaprabha.com http://www.kannadaprabha.com/karnataka/court-fines-bank-rs-6000-for-deducting-rs-81-from-child’s-savings-account/343465.html
via IFTTT
ಕೊಪ್ಪಳ: ವೈದ್ಯರು ಮೃತಳೆಂದು ಘೋಷಿಸಿದ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಹೊರಟಾಗ ಕಣ್ಣು ಬಿಟ್ಟಳು!
ವೈದ್ಯರು ಮೃತಪಟ್ಟಿದ್ದಾಳೆಂದು ಘೋಷಿಸಿದ ಮಹಿಳೆ ಶವ ಸಂಸ್ಕಾರಕ್ಕೆಂದು ಹೊರಟಾಗ ಕಣ್ಣು ಬಿಟ್ಟಿರುವ ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2Yf5Uzf
via IFTTT
from Kannadaprabha - Kannadaprabha.com https://ift.tt/2Yf5Uzf
via IFTTT
ಶಿರಸಿ: ಭಾರೀ ಗಾಳಿ ಮಳೆ, ಮರ ಬಿದ್ದು ಅರಣ್ಯ ರಕ್ಷಕ ದುರ್ಮರಣ
ಭಾರಿ ಮಳೆ ಗಾಳಿಯಿಂದಾಗಿ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಅರಣ್ಯ ರಕ್ಷಕನೋರ್ವ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮಾವಿನಗುಂಡಿ ರಸ್ತೆಯ ಕುಳಿಬಿಡು ಬಳಿ ನಡೆದಿದೆ.
from Kannadaprabha - Kannadaprabha.com https://ift.tt/2Yjhlu1
via IFTTT
from Kannadaprabha - Kannadaprabha.com https://ift.tt/2Yjhlu1
via IFTTT
ನೆಲಮಂಗಲ: 12 ವರ್ಷಗಳ ನೋವು, ಮಕ್ಕಳು ಆಗುತ್ತೆ ಎಂದು ನಂಬಿ ಮಾತ್ರೆ ನುಂಗಿ ಪತಿ ಸಾವು, ಪತ್ನಿ ಅಸ್ವಸ್ಥ!
12 ವರ್ಷಗಳಿಂದ ಮಕ್ಕಳಾಗಿಲ್ಲ ಎಂಬ ಕೊರಗು. ಆ ದೇವರು ಇನ್ನಾದರೂ ನಮ್ಮ ಕೈಹಿಡಿಯಲಿ ಎಂದು ಆಸೆಯಿಂದ ಮಕ್ಕಳಾಗುತ್ತೆ ಅಂತಾ ಜಾಹಿರಾತೊಂದನ್ನು ನೋಡಿ ಮಾತ್ರೆ ನುಂಗಿದ...
from Kannadaprabha - Kannadaprabha.com https://ift.tt/2YdT98m
via IFTTT
from Kannadaprabha - Kannadaprabha.com https://ift.tt/2YdT98m
via IFTTT
ಇವತ್ತೇ ಕಡೆ... ಇಂದು ಎಲ್ಲಾ ಮುಕ್ತಾಯವಾಗುತ್ತದೆ: ಸ್ಪೀಕರ್ ರಮೇಶ್ ಕುಮಾರ್
ಸದನ ಮುಂದೂಡುವ ಪ್ರಶ್ನೆಯೇ ಇಲ್ಲ. ಇಂದೇ ವಿಶ್ವಾಸ ಮತ ಯಾಚನೆ ಮತ್ತು ತೀರ್ಪು ನೀಡಲಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2YuN9MN
via IFTTT
from Kannadaprabha - Kannadaprabha.com https://ift.tt/2YuN9MN
via IFTTT
Monday, 22 July 2019
ಬೆಳಗಾವಿ: ಚಲಿಸುವ ರೈಲಿನಿಂದ ನವಜಾತ ಹೆಣ್ಣುಮಗುವನ್ನು ಎಸೆದ ಕಟುಕರು, ರೈತಾಪಿ ಜನರಿಂದ ರಕ್ಷಣೆ
ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದೇಶಾದ್ಯಂತ ಕೂಗು ಏಳುತ್ತಿರುವ ಬೆನ್ನಲ್ಲೇ ಬೆಳಗಾವಿಯ್ತ ಖಾನಾಪುರ ಲೋಂಡಾ ಸಮೀಪ ನವಜಾತ ಹೆಣ್ಣು ಮಗುವೊಂದನ್ನು ಚಲಿಸುತ್ತಿದ್ದ ರೈಲಿನಿಂದ.....
from Kannadaprabha - Kannadaprabha.com https://ift.tt/30V6l3P
via IFTTT
from Kannadaprabha - Kannadaprabha.com https://ift.tt/30V6l3P
via IFTTT
ಮಂಗಳೂರು: ಡೆಂಗ್ಯು ಜ್ವರದಿಂದ ಬಳಲುತ್ತಿದ್ದ ಯುವ ಪತ್ರಕರ್ತ ನಾಗೇಶ್ ನಿಧನ
ಮಾರಣಾಂತಿಕ ಡೆಂಗ್ಯು ಜ್ವರಕ್ಕೆ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರು ಬಲಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2y0JSWB
via IFTTT
from Kannadaprabha - Kannadaprabha.com https://ift.tt/2y0JSWB
via IFTTT
ಬೆಂಗಳೂರು: ತಡರಾತ್ರಿಯಲ್ಲಿ ಪೋಲೀಸ್ ಕಾರ್ಯಾಚರಣೆ, ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧನ
ಕೊಲೆ ಹಾಗೂ ಕೊಲೆಯತ್ನದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಒಬ್ಬನ ಕಾಲಿಗೆ....
from Kannadaprabha - Kannadaprabha.com https://ift.tt/30NKiM7
via IFTTT
from Kannadaprabha - Kannadaprabha.com https://ift.tt/30NKiM7
via IFTTT
ಐಎಂಎ ಹಗರಣ: ಎದೆನೋವು ಎಂದ ಮನ್ಸೂರ್ ಖಾನ್ ಗೆ ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ
ಬಹು ಕೋಟಿ ಐಎಂಎ ಹಗರಣದ ಮುಖ ಆರೋಪಿ ಮನ್ಸೂರ್ ಖಾನ್ ನನ್ನು ಜುಲೈ 21 ರಂದು ಎದೆ ನೋವು ಮತ್ತುಹೃದಯಬಡಿತದ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಲಾಗಿದೆ
from Kannadaprabha - Kannadaprabha.com https://ift.tt/2y55aCd
via IFTTT
from Kannadaprabha - Kannadaprabha.com https://ift.tt/2y55aCd
via IFTTT
Sunday, 21 July 2019
ಐಎಂಎ ವಂಚನೆ ಪ್ರಕರಣ: ಪ್ರಭಾವಿ ವ್ಯಕ್ತಿಗಳೂ ಪಾಲುದಾರರೆಂದ ಮನ್ಸೂರ್ ಖಾನ್?
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಐಎಂಎ ಸಮೂಹ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಮನ್ಸೂರ್ ಖಾನ್ ನನ್ನು ತೀವ್ರ ವಿಚಾರಣೆಗೊಳಪಡಿಸಿರುವ....
from Kannadaprabha - Kannadaprabha.com https://ift.tt/2xXE6oC
via IFTTT
from Kannadaprabha - Kannadaprabha.com https://ift.tt/2xXE6oC
via IFTTT
ಅಧಿವೇಶನ ಪುನಾರಂಭಕ್ಕೂ ಮುನ್ನ ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆ: ಸಿಎಂ ಹೇಳಿದ್ದೇನು?
ಬಿಜೆಪಿಯು ಕರ್ನಾಟಕದ ರಾಜಕಾರಣವನ್ನು ಪಾತಾಳಕ್ಕೆ ಕೊಂಡೊಯ್ದಿರುವುದಲ್ಲದೆ ದೇಶದಲ್ಲಿ ಅನೈತಿಕ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದಿರುವುದು ಅತ್ಯಂತ ನೋವಿನ ಹಾಗೂ ಜಿಗುಪ್ಸೆ ತರುವ ಸಂಗತಿ.
from Kannadaprabha - Kannadaprabha.com https://ift.tt/30FN9a2
via IFTTT
from Kannadaprabha - Kannadaprabha.com https://ift.tt/30FN9a2
via IFTTT
ಹೊಸಪೇಟೆ: ಲಂಚದ ಹಣದ ಸಮೇತ ಸಿಕ್ಕಿಬಿದ್ದ ಅಬಕಾರಿ ಜಂಟಿ ಆಯುಕ್ತ ಎಸಿಬಿ ಬಲೆಗೆ
ತಿಂಗಳ ಮಾಮೂಲಿ ವಸೂಲಿ ಮಾಡಿ ಸರ್ಕಾರಿ ವಾಹನದಲ್ಲಿ ಹಣ ಸಾಗಿಸುತ್ತಿದ್ದಾಗ ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ಎಲ್ಎನ್ ಮೋಹನ್ ಕುಮಾರ್, ಎಸಿಬಿ ಬಲೆಗೆ ಬಿದ್ದಿದ್ದಾರೆ
from Kannadaprabha - Kannadaprabha.com https://ift.tt/2y3I1jy
via IFTTT
from Kannadaprabha - Kannadaprabha.com https://ift.tt/2y3I1jy
via IFTTT
ನವವೃಂದಾವನ ದ್ವಂಸ ಪ್ರಕರಣ: 5 ಅಂತರಾಜ್ಯ ನಿಧಿಗಳ್ಳರ ಬಂಧನ, ಇನ್ನಿಬ್ಬರಿಗಾಗಿ ಶೋಧ
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿ ನವವೃಂದಾವನದಲ್ಲಿರುವ ವ್ಯಾಸರಾಯರ ವೃಂದಾವನ ದ್ವಂಸ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಅಂತರಾಜ್ಯ ನಿಧಿಗಳ್ಳರ ತಂಡವನ್ನು ಪೋಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/30L95QX
via IFTTT
from Kannadaprabha - Kannadaprabha.com https://ift.tt/30L95QX
via IFTTT
ಶಿವಮೊಗ್ಗ: ತುಂಗೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರುಪಾಲು
ತುಂಗಾ ನದಿಯಲ್ಲಿ ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬಾ ತಾಲೂಕಿನ ಜೋಳದ ಗದ್ದೆ ಗ್ರಾಮದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2y4qW96
via IFTTT
from Kannadaprabha - Kannadaprabha.com https://ift.tt/2y4qW96
via IFTTT
ಸೇಡಿನ ರಾಜಕೀಯಕ್ಕೆ ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್: ದೇವೇಗೌಡರ ವಿರುದ್ಧ ಕೆ.ಎನ್ ರಾಜಣ್ಣ ಗುಡುಗು!
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದ ಕೆ. ಎನ್. ರಾಜಣ್ಣಗೆ ಶಾಕ್ ನೀಡಲಾಗಿದೆ. ತುರ್ತು ಆದೇಶದ ಅನ್ವಯ ...
from Kannadaprabha - Kannadaprabha.com https://ift.tt/30OvsVL
via IFTTT
from Kannadaprabha - Kannadaprabha.com https://ift.tt/30OvsVL
via IFTTT
ಕಳೆದ ಮೂರು ತಿಂಗಳಿಂದ ಒಂದು ಹನಿ ನೀರು ಕಾಣದೇ ನನ್ನ ತಾಯಿ ಪ್ರತಿನಿತ್ಯ ಕಣ್ಣೀರಿಡುತ್ತಿದ್ದಾರೆ: ಸುಹಾಸಿನಿ
ಚೆನ್ನೈ ನಗರದಲ್ಲಿರುವ ತಮ್ಮ ಮನೆಯಲ್ಲಿ ಕಳೆದ ಮೂರು ತಿಂಗಳಿಂದ ನೀರಿನ ಹನಿಯನ್ನೇ ನೋಡಿಲ್ಲ. 85 ವರ್ಷದ ತನ್ನ ತಾಯಿ ಪ್ರತಿ ನಿತ್ಯ ಮೂರು ಮಹಡಿ ಕೆಳಗಿಳಿದು ...
from Kannadaprabha - Kannadaprabha.com https://ift.tt/2ybIJeZ
via IFTTT
from Kannadaprabha - Kannadaprabha.com https://ift.tt/2ybIJeZ
via IFTTT
ಚಾಮರಾಜನಗರ: ಮಗುವನ್ನು ಬೇಲಿಗೆ ಎಸೆದು ಆನೆಯಿಂದ ಬಚಾವ್ ಮಾಡಿ, ತನ್ನನ್ನೇ ಬಲಿಕೊಟ್ಟ ತಾಯಿ!
ಕಾಡಾನೆ ದಾಳಿ ವೇಳೆ ತನ್ನ ಮಗುವನ್ನು ಕಾಪಾಡಿದ ತಾಯಿ ತನ್ನನ್ನೇ ಬಲಿ ಕೊಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ದೊಡ್ಡಾಣೆ ...
from Kannadaprabha - Kannadaprabha.com https://ift.tt/30L94wn
via IFTTT
from Kannadaprabha - Kannadaprabha.com https://ift.tt/30L94wn
via IFTTT
ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಹಿನ್ನಡೆ: ರೆಡ್ಡಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ!
ಅಕ್ರಮ ಗಣಿಗಾರಿಕೆಯ ಕೇಸೊಂದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಕೋರಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ...
from Kannadaprabha - Kannadaprabha.com http://www.kannadaprabha.com/karnataka/special-court-rejects-former-karnataka-minister-g-janardhan-reddy’s-plea/343347.html
via IFTTT
from Kannadaprabha - Kannadaprabha.com http://www.kannadaprabha.com/karnataka/special-court-rejects-former-karnataka-minister-g-janardhan-reddy’s-plea/343347.html
via IFTTT
Saturday, 20 July 2019
ಅಕ್ರಮ ಡಿನೋಟಿಫಿಕೇಶನ್ ಪ್ರಕರಣ: ಸಿಎಂ ಕುಮಾರಸ್ವಾಮಿ ವಿಚಾರಣೆಗೆ ನ್ಯಾಯಾಲಯ ಆದೇಶ
ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ ಸುಮಾರು ನಾಲ್ಕು ಎಕರೆ ಭೂಮಿಯ ಡಿನೋಟಿಫಿಕೇಷನ್ ಮಾಡಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಸಿಎಂ ಎಚ್.ಡಿ. ಕುಮಾರಸ್ವಾಮಿ....
from Kannadaprabha - Kannadaprabha.com https://ift.tt/2M3FL4m
via IFTTT
from Kannadaprabha - Kannadaprabha.com https://ift.tt/2M3FL4m
via IFTTT
ಬೆಂಗಳೂರು: ಮಗನಿಗೆ ಮೊಬೈಲ್ ಕೊಟ್ಟು ತಗ್ಲಾಕೊಂಡ ಅಪ್ಪ, ಅಕ್ರಮ ಸಂಬಂಧ ಬಯಲು!
43 ವರ್ಷದ ವ್ಯಕ್ತಿಯೊಬ್ಬ ತನ್ನ ಮಗನಿಗೆ ಗೇಮ್ ಆಡಲು ಮೊಬೈಲ್ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಮುರಿದುಕೊಳ್ಳುವಂತಾಗಿದೆ.....
from Kannadaprabha - Kannadaprabha.com http://www.kannadaprabha.com/karnataka/playing-games-on-dad’s-mobile-boy-stumbles-upon-affair/343302.html
via IFTTT
from Kannadaprabha - Kannadaprabha.com http://www.kannadaprabha.com/karnataka/playing-games-on-dad’s-mobile-boy-stumbles-upon-affair/343302.html
via IFTTT
ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ 2 ದಿನ ನಗರಕ್ಕೆ ಕಾವೇರಿ ನೀರಿಲ್ಲ
: ಜಲಮಂಡಳಿಯಲ್ಲಿ ನಡೆಯಲಿರುವ ಕೆಲವು ತಾಂತ್ರಿಕ ಕಾಮಗಾರಿಗಳ ಹಿನ್ನೆಲೆಯಲ್ಲಿ ಜುಲೈ21, 22ರಂದು ಎರಡು ದಿನಗಳ ಕಾಲ ಬೆಂಗಳೂರು ನಗರದಾದ್ಯಂತ ಕಾವೇರಿ ನೀರು ಪೂರೈಕೆ ಇರುವುದಿಲ್ಲ.
from Kannadaprabha - Kannadaprabha.com https://ift.tt/2JFiLH3
via IFTTT
from Kannadaprabha - Kannadaprabha.com https://ift.tt/2JFiLH3
via IFTTT
3 ಗಂಟೆಯೊಳಗೆ, ಕೇವಲ 30 ರೂ.ಯಲ್ಲಿ ಬೆಂಗಳೂರು-ಮೈಸೂರು ಪ್ರಯಾಣ!
ಬೆಂಗಳೂರು-ಮೈಸೂರು, ಮೈಸೂರು-ಬೆಂಗಳೂರಿಗೆ ರೈಲು ಮೂಲಕ ತೆರಳುವ ಪ್ರಯಾಣಿಕರು ಇನ್ನು ಮುಂದೆ ಕೇವಲ 30 ರೂಪಾಯಿಯಲ್ಲಿ...
from Kannadaprabha - Kannadaprabha.com https://ift.tt/2M22ca0
via IFTTT
from Kannadaprabha - Kannadaprabha.com https://ift.tt/2M22ca0
via IFTTT
ದಕ್ಷಿಣ ಕನ್ನಡ: ಜಿಲ್ಲೆಯಾದ್ಯಂತ ಭಾರಿ ಮಳೆ, ಶಾಲಾ ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
from Kannadaprabha - Kannadaprabha.com https://ift.tt/2JFlekK
via IFTTT
from Kannadaprabha - Kannadaprabha.com https://ift.tt/2JFlekK
via IFTTT
ಬೆಂಗಳೂರು:ಮಾನಸಿಕ ಖಿನ್ನತೆ, ಐಐಎಸ್ ಸಿ ವಿದ್ಯಾರ್ಥಿ ಆತ್ಮಹತ್ಯೆ
ಭಾರತೀಯ ವಿಜ್ಞಾನ ಸಂಸ್ಥೆ -ಐಐಎಸ್ ಸಿಯ ಕೊಠಡಿಯಲ್ಲಿ 26 ವರ್ಷದ ಪಿಹೆಚ್ ಡಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
from Kannadaprabha - Kannadaprabha.com https://ift.tt/2M4hhIb
via IFTTT
from Kannadaprabha - Kannadaprabha.com https://ift.tt/2M4hhIb
via IFTTT
ಮೈಸೂರು ಬಳಿ 'ಜೋಡಿ ಬಸವ'ವಿಗ್ರಹ ಪತ್ತೆ: ಯದುವೀರ್ ಸ್ಥಳಕ್ಕೆ ಭೇಟಿ
ಮೈಸೂರು ತಾಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಜೋಡಿ ನಂದಿ ವಿಗ್ರಹಗಳು ಪತ್ತೆಯಾಗಿವೆ. ಇವುಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ.
from Kannadaprabha - Kannadaprabha.com https://ift.tt/2JFiFzb
via IFTTT
from Kannadaprabha - Kannadaprabha.com https://ift.tt/2JFiFzb
via IFTTT
ಸೋಮವಾರಪೇಟೆ: ಲಾರಿಗೆ ಕಾರು ಡಿಕ್ಕಿ, ಬೆಂಗಳೂರಿನ ಇಬ್ಬರ ಸಾವು
ಕಾರು ಚಾಲಕನೋರ್ವ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಗ್ಯಾಸ್ ಲಾರಿಗೆ ಗುದ್ದಿದ ಪರಿಣಾಮ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸೋಮವಾರ ಪೇಟೆ....
from Kannadaprabha - Kannadaprabha.com https://ift.tt/2M4nMug
via IFTTT
from Kannadaprabha - Kannadaprabha.com https://ift.tt/2M4nMug
via IFTTT
ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಜ ವೃಂದಾವನ ಭಕ್ತರ ನೆರವಿನಿಂದ ಮರು ಪ್ರತಿಷ್ಠಾಪನೆ
ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿಯ ...
from Kannadaprabha - Kannadaprabha.com https://ift.tt/2JFiELD
via IFTTT
from Kannadaprabha - Kannadaprabha.com https://ift.tt/2JFiELD
via IFTTT
ಈ ವರ್ಷದ ಅಂತ್ಯದ ವೇಳೆಗೆ 16,838 ಪೊಲೀಸ್ ಹುದ್ದೆ ಭರ್ತಿ ಮಾಡಿ: ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಈ ವರ್ಷದ ಅಂತ್ಯದ ವೇಳೆಗೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ...
from Kannadaprabha - Kannadaprabha.com https://ift.tt/2M4vyEw
via IFTTT
from Kannadaprabha - Kannadaprabha.com https://ift.tt/2M4vyEw
via IFTTT
ಐಎಂಎ ಜ್ಯುವೆಲ್ಸ್ ಹಗರಣದ ಕಿಂಗ್ ಪಿನ್ ಮನ್ಸೂರ್ ಖಾನ್ ಬಂಧನವಾದದ್ದು ಹೇಗೆ?
ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಮುಖ್ಯ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ...
from Kannadaprabha - Kannadaprabha.com https://ift.tt/2JFiDY5
via IFTTT
from Kannadaprabha - Kannadaprabha.com https://ift.tt/2JFiDY5
via IFTTT
ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಬ್ಯಾಗ್ ವಿತರಿಸುವ ಅಂಗಡಿಗಳಿಗೆ ಐದು ಪಟ್ಟು ದಂಡ, ಅಂಗಡಿ ಪರವಾನಗಿ ರದ್ದು: ಮೇಯರ್
ಉದ್ಯಾನ ನಗರಿ ಬೆಂಗಳೂರಿನಲ್ಲಿ ಆಗಸ್ಟ್ ೧ ರಿಂದ ಪ್ಲಾಸ್ಟಿಕ್ ಚೀಲ ಬಳಸುವ ...
from Kannadaprabha - Kannadaprabha.com https://ift.tt/2M2eqzm
via IFTTT
from Kannadaprabha - Kannadaprabha.com https://ift.tt/2M2eqzm
via IFTTT
ಐಎಂಎ ವಂಚನೆ ಪ್ರಕರಣ: ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್ 3 ದಿನಗಳ ಕಾಲ ಇಡಿ ವಶಕ್ಕೆ
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್ ನನ್ನು 3 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.
from Kannadaprabha - Kannadaprabha.com https://ift.tt/2JFiDHz
via IFTTT
from Kannadaprabha - Kannadaprabha.com https://ift.tt/2JFiDHz
via IFTTT
Friday, 19 July 2019
ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ ಬೆಂಗಳೂರಿಗೆ ಕರೆತಂದ ಅಧಿಕಾರಿಗಳು
ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ನನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಎಸ್ ಐಟಿ ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ.
from Kannadaprabha - Kannadaprabha.com https://ift.tt/2GlsAbj
via IFTTT
from Kannadaprabha - Kannadaprabha.com https://ift.tt/2GlsAbj
via IFTTT
ಐಎಂಎ ಮನ್ಸೂರ್ ಖಾನ್ ಬಂಧ;: ಶಾಸಕ ರೋಷನ್ ಬೇಗ್, ಸಚಿವ ಜಮೀರ್ ಖಾನ್ ಮೇಲೆ ತನಿಖಾ ತೂಗುಗತ್ತಿ
ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ ಬಂಧನದ ಬೆನ್ನಲ್ಲೇ ಶಿವಾಜಿ ನಗರದ ಶಾಸಕ ರೋಷನ್ ಬೇಗ್ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ತನಿಖೆ ಬಿಸಿ ತಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
from Kannadaprabha - Kannadaprabha.com https://ift.tt/2Z3C81G
via IFTTT
from Kannadaprabha - Kannadaprabha.com https://ift.tt/2Z3C81G
via IFTTT
ಬೆಂಗಳೂರು:ಹೃದಯಾಘಾತದಿಂದ ಯುವಕ ದುರ್ಮರಣ,ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ
27 ವರ್ಷದ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತಾ ಮಂಡಳಿ ವಿರುದ್ಧ ಮೃತನ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ವಿಲ್ಸನ್ ಗಾರ್ಡನ್ನಿನ ಅಗಡಿ ಆಸ್ಪತ್ರೆ ಮುಂಭಾಗ ಪ್ರಕ್ಷುಬ್ದ ವಾತವಾರಣ ನಿರ್ಮಾಣವಾಗಿತ್ತು.
from Kannadaprabha - Kannadaprabha.com https://ift.tt/2XQWDSN
via IFTTT
from Kannadaprabha - Kannadaprabha.com https://ift.tt/2XQWDSN
via IFTTT
ನನ್ನ ಚಾರಿತ್ರ್ಯ ವಧೆಗೆ ಯತ್ನಿಸುವ ಮುನ್ನ ನಿಮ್ಮ ಹಿನ್ನಲೆ ನೋಡಿಕೊಳ್ಳಿ: ಸ್ಪೀಕರ್ ರಮೇಶ್ ಕುಮಾರ್ ಕಿಡಿ
ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರ್ಕಾರದ ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ...
from Kannadaprabha - Kannadaprabha.com https://ift.tt/2JTYyvU
via IFTTT
from Kannadaprabha - Kannadaprabha.com https://ift.tt/2JTYyvU
via IFTTT
ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅಪಹರಣ ದೂರು: ಪೊಲೀಸರಿಂದ ಎಫ್ಐಆರ್ ದಾಖಲು
ಕಾಗವಾಡದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ...
from Kannadaprabha - Kannadaprabha.com https://ift.tt/2XTMwwo
via IFTTT
from Kannadaprabha - Kannadaprabha.com https://ift.tt/2XTMwwo
via IFTTT
ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು: ಕಟ್ಟಡ ಬೈಲಾ ತಿದ್ದುಪಡಿಗೆ ತಿಲಾಂಜಲಿ?
ರಾಜ್ಯ ಮೈತ್ರಿ ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟು ಹಲವು ಕೆಲಸ ಕಾರ್ಯಗಳಿಗೆ ...
from Kannadaprabha - Kannadaprabha.com https://ift.tt/2JQecJ1
via IFTTT
from Kannadaprabha - Kannadaprabha.com https://ift.tt/2JQecJ1
via IFTTT
ಕುವೈತ್ ನಲ್ಲಿ ಉದ್ಯೋಗ ವಂಚನೆಗೊಳಗಾದ 19 ಯುವಕರು ಮರಳಿ ಮಂಗಳೂರಿಗೆ
ಕುವೈತ್ನಲ್ಲಿ ಉದ್ಯೋಗ ವಂಚನೆಗೆ ಒಳಗಾಗಿ ತೊಂದರೆಗೆ ಸಿಲುಕಿದ್ದ ಭಾರತೀಯ...
from Kannadaprabha - Kannadaprabha.com https://ift.tt/2XQWBKF
via IFTTT
from Kannadaprabha - Kannadaprabha.com https://ift.tt/2XQWBKF
via IFTTT
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ತಿರಸ್ಕರಿಸಿದ ರಂಗಕರ್ಮಿ ರಘುನಂದನ
ದೇವರ ಮತ್ತು ಧರ್ಮದ ಹೆಸರಿನಲ್ಲಿ ಹಿಂಸಾಕೃತ್ಯ, ಗುಂಪು ಹತ್ಯೆ, ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ ...
from Kannadaprabha - Kannadaprabha.com https://ift.tt/2JSyzVW
via IFTTT
from Kannadaprabha - Kannadaprabha.com https://ift.tt/2JSyzVW
via IFTTT
'ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸಿ -ರಾಜ್ಯದ ಅಭಿವೃದ್ಧಿ ಮಾಡಿ'
ಎಲ್ಲಾ ಪಕ್ಷಗಳು ಜಗಳವಾಡಿಕೊಂಡು, ಮೈತ್ರಿ ಸರ್ಕಾರ ಮಾಡಿಕೊಂಡಿವೆ. ಮೂರು ಪಕ್ಷಗಳು ಒಂದಾಗಿ ಯಾಕೆ ಸರ್ಕಾರ ಮಾಡಬಾರದು? ..
from Kannadaprabha - Kannadaprabha.com https://ift.tt/2XQWL4J
via IFTTT
from Kannadaprabha - Kannadaprabha.com https://ift.tt/2XQWL4J
via IFTTT
ವಿಶ್ವಾಸ ಮತಕ್ಕೆ ರಾಜ್ಯಪಾಲರ ಗಡುವು ಪಾಲಿಸುವುದೂ, ಬಿಡುವುದು ಸಿಎಂಗೆ ಬಿಟ್ಟದ್ದು: ಸ್ಪೀಕರ್ ರಮೇಶ್ ಕುಮಾರ್
ವಿಶ್ವಾಸ ಮತ ಯಾಚನೆ ಸಂಬಂಧ ರಾಜ್ಯಪಾಲರು ನೀಡಿರುವ ಅಂತಿಮ ಗಡುವನ್ನು ಪಾಲನೆ ಮಾಡುವುದು, ಬಿಡುವುದು ಸಿಎಂ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2JQP1pv
via IFTTT
from Kannadaprabha - Kannadaprabha.com https://ift.tt/2JQP1pv
via IFTTT
ಬಂಟ್ವಾಳ: ಕಾರು-ಟ್ಯಾಂಕರ್ ನಡುವೆ ಭೀಕರ ಅಪಘಾತ; ಐವರ ದುರ್ಮರಣ
ಕಾರು ಮತ್ತು ಟ್ಯಾಂಕರ್ ನಡುವಿನ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟ ಭೀಕರ ಘಟನೆ ಬ್ರಹ್ಮರ ಕೂಟ್ಲು ಟೋಲ್ ಗೇಟ್ ಸಮೀಪ ಶುಕ್ರವಾರ ನಡೆದಿದೆ....
from Kannadaprabha - Kannadaprabha.com https://ift.tt/2XQWwql
via IFTTT
from Kannadaprabha - Kannadaprabha.com https://ift.tt/2XQWwql
via IFTTT
Thursday, 18 July 2019
ಐಎಂಎ ವಂಚನೆ ಪ್ರಕರಣ: ಕಿಂಗ್ ಪಿನ್ ಮನ್ಸೂರ್ ಖಾನ್ ಬಂಧಿಸಿದ ಇಡಿ!
ಮಹತ್ವದ ಬೆಳವಣಿಗೆಯೊಂದರಲ್ಲಿ ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2LsnRIY
via IFTTT
from Kannadaprabha - Kannadaprabha.com https://ift.tt/2LsnRIY
via IFTTT
ಆನೆಗುಂದಿ ವ್ಯಾಸರಾಜರ ವೃಂದಾವನ ಧ್ವಂಸ: ಪೇಜಾವರ ಶ್ರೀ, ಮಂತ್ರಾಲಯ ಶ್ರೀ ಸೇರಿ ಮಠಾಧೀಶರ ಖಂಡನೆ
ಕೊಪ್ಪಳ ಜಿಲ್ಲೆ ಪ್ರಸಿದ್ದ ಐತಿಹಾಸಿಕ ಸ್ಥಳ ಆನೆಗುಂದಿಯಲ್ಲಿರುವ ನವ ವೃಂದಾವನದಲ್ಲಿ ವ್ಯಾಸರಾಜರ ವೃಂದಾವನವನ್ನು ಧ್ವಂಸ ಗೊಳಿಸಿಸಿರುವ ಬಗೆಗೆ ಮಾದ್ವ ಮಠಾಧಿಶರಾದ ಪೇಜಾವರ ಶ್ರೀಗಳು....
from Kannadaprabha - Kannadaprabha.com https://ift.tt/2Gj3v0x
via IFTTT
from Kannadaprabha - Kannadaprabha.com https://ift.tt/2Gj3v0x
via IFTTT
ಚಿತ್ರದುರ್ಗ ರಸ್ತೆ ಅಪಘಾತ: ಮಗಳು ಜಾನಕಿ ಖ್ಯಾತಿಯ ನಟಿ ಶೋಭಾ ಸೇರಿದಂತೆ ಐವರ ಸಾವು!
ಚಿತ್ರದುರ್ಗದಲ್ಲಿ ನಿನ್ನೆ ಸಂಭವಿಸಿದ್ದ ಭೀಕರ ರಸ್ತೆ ಅಫಘಾತದಲ್ಲಿ ಸಾವನ್ನಪ್ಪಿದವರ ಪೈಕಿ ಮಗಳು ಜಾನಕಿ ಖ್ಯಾತಿಯ ನಟಿ ಶೋಭಾ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2YXOGrj
via IFTTT
from Kannadaprabha - Kannadaprabha.com https://ift.tt/2YXOGrj
via IFTTT
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯೇ ಎಂಎಂ ಕಲ್ಬುರ್ಗಿ ಹಂತಕ
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೇ ಹಿರಿಯ ಸಂಶೋಧಕ, ಪ್ರಗತಿಪರ ಚಿಂತಕ ಎಂಎಂ ಕಲ್ಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದವನು ಎಂಬುದು ಪತ್ತೆಯಾಗಿದೆ.
from Kannadaprabha - Kannadaprabha.com https://ift.tt/2Gj3sSp
via IFTTT
from Kannadaprabha - Kannadaprabha.com https://ift.tt/2Gj3sSp
via IFTTT
ಕಳೆದ 10 ದಿನದಲ್ಲಿ ಮೈತ್ರಿ ಸರ್ಕಾರದಿಂದ ಬರೋಬ್ಬರೀ 2 ಸಾವಿರ ಅಧಿಕಾರಿಗಳ ವರ್ಗಾವಣೆ!
ರಾಜ್ಯ ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟಿನ ನಡುವೆಯೂ ಇಲಾಖೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ, ಕಳೆದ 10 ದಿನಗಳಲ್ಲಿ ಬರೋಬ್ಬರೀ 2 ಸಾವಿರ ...
from Kannadaprabha - Kannadaprabha.com https://ift.tt/2YY2qT2
via IFTTT
from Kannadaprabha - Kannadaprabha.com https://ift.tt/2YY2qT2
via IFTTT
ಬರ ಪೀಡಿತ ತಾಲ್ಲೂಕುಗಳ ಘೋಷಣೆ ಏಕೆ ಮಾಡಿಲ್ಲ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಕಳೆದ ವರ್ಷ ಡಿಸೆಂಬರ್ ನಲಲಿ ಘೋಷಿಸಲಾದ ರಾಜ್ಯದ 156 ತಾಲ್ಲೂಕುಗಳು ಬರಗಾಲಪೀಡಿತ ಎಂದು ...
from Kannadaprabha - Kannadaprabha.com https://ift.tt/2GgeCqY
via IFTTT
from Kannadaprabha - Kannadaprabha.com https://ift.tt/2GgeCqY
via IFTTT
ಬೆಂಗಳೂರು: ಶೆಡ್ ಗಳನ್ನು ಧ್ವಂಸಗೊಳಿಸಿ ರೌಡಿಗಳ ಪುಂಡಾಟ
ಭೂ ವಿವಾದಕ್ಕೆ ಸಂಬಂಧಿಸಿದಂತೆ ಹೆಣ್ಣೂರಿನಲ್ಲಿ ರೌಡಿಗಳು ಪುಂಡಾಟ ಮೆರೆದಿದ್ದು, ಮೂರು ಕುಟುಂಬಗಳು ವಾಸಿಸುತ್ತಿದ್ದ ಸಣ್ಣ ಶೆಡ್ ಗಳನ್ನು ಧ್ವಂಸಗೊಳಿಸಿದ್ದಾರೆ.
from Kannadaprabha - Kannadaprabha.com https://ift.tt/2YY2qCw
via IFTTT
from Kannadaprabha - Kannadaprabha.com https://ift.tt/2YY2qCw
via IFTTT
ಅಯ್ಯೋ ದೇವರೆ ಎಂಥ ಹೀನ ಕೃತ್ಯ ಮಾಡಿದ್ದಾರೆ: ಸರ್ವನಾಶವಾಗುತ್ತೆ ಈ ಕೃತ್ಯ ಮಾಡಿದವರ ವಂಶ; ಜಗ್ಗೇಶ್ ಟ್ವೀಟ್
ಅಯ್ಯೋ ಇದೆಂಥಾ ಹೀನ ಕೃತ್ಯ ಎಸಗಿದ್ದಾರೆ. ಇದನ್ನು ಮಾಡಿದವರ ವಂಶ ಸರ್ವನಾಶ ಆಗುತ್ತದೆ. ನಮ್ಮ ಶ್ರೇಷ್ಠವಾದ ಸನಾತನ ಗುರುಪರಂಪರೆಗೆ ಕೈ ಹಾಕಿದ್ದಾರೆ. ...
from Kannadaprabha - Kannadaprabha.com https://ift.tt/2Gj3pGd
via IFTTT
from Kannadaprabha - Kannadaprabha.com https://ift.tt/2Gj3pGd
via IFTTT
ನೀಲಮಣಿ ರಾಜು ನೇಮಕದಲ್ಲಿ ಸಿಎಂ ಸಮತೋಲಿತ ನಿಲುವು ತೆಗೆದುಕೊಂಡಿದ್ದಾರೆ: ರೆಡ್ಡಿ ಅರ್ಜಿ ತಿರಸ್ಕೃತ
ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಅವರ ನೇಮಕಾತಿಯನ್ನು ಪ್ರಶ್ನಿಸಿ ಗೃಹ ...
from Kannadaprabha - Kannadaprabha.com https://ift.tt/2Z0Ycdp
via IFTTT
from Kannadaprabha - Kannadaprabha.com https://ift.tt/2Z0Ycdp
via IFTTT
Wednesday, 17 July 2019
ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಲಾರಿ-ಕಾರು ಡಿಕ್ಕಿ, ಮೂರು ಮಹಿಳೆಯರು ಸೇರಿ 5 ಸಾವು
ಲಾರಿ ಹಾಗೂ ಇನ್ನೋವಾ ಕಾರಿನ ನಡುವೆ ಸಂಬವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ 5 ಮಂದಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2YVOglf
via IFTTT
from Kannadaprabha - Kannadaprabha.com https://ift.tt/2YVOglf
via IFTTT
ಪುತ್ತೂರು: ಆಂಬ್ಯುಲೆನ್ಸ್ ಮತ್ತು ಟೆಂಪೊ ನಡುವೆ ಢಿಕ್ಕಿ, ಮಹಿಳೆ ಮೃತ್ಯು, ಮೂವರಿಗೆ ಗಾಯ
ಪತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆಂಬ್ಯುಲೆನ್ಸ್ ಗೆ ಟೆಂಪೋ ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡದ ವಿಟ್ಲ ಸಮೀಪ ಮಿತ್ತೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2GiGGdr
via IFTTT
from Kannadaprabha - Kannadaprabha.com https://ift.tt/2GiGGdr
via IFTTT
ರಾಯಚೂರು: ವಿದ್ಯಾರ್ಥಿನಿ ಸಾವು ಪ್ರಕರಣ, ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ
ರಾಜ್ಯಾದ್ಯಂತ ಸದ್ದು ಮಾಡಿದ್ದ ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವು ಪ್ರಕರಣದ ಕುರಿತಂತೆ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
from Kannadaprabha - Kannadaprabha.com https://ift.tt/2YVOd93
via IFTTT
from Kannadaprabha - Kannadaprabha.com https://ift.tt/2YVOd93
via IFTTT
ಅಧಿವೇಶನದಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಶಾಸಕರಿಗಿದೆ: ಮುಕುಲ್ ರೋಹ್ಟಗಿ
ನಾಳಿನ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಶಾಸಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಅತೃಪ್ತರ ಪರ ವಕೀಲ ಮುಕುಲ್ ರೋಹ್ಟಗಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2GgNhVQ
via IFTTT
from Kannadaprabha - Kannadaprabha.com https://ift.tt/2GgNhVQ
via IFTTT
ಇಂದು ಅತೃಪ್ತರ ಭವಿಷ್ಯ ನಿರ್ಧಾರ; 10.30ಕ್ಕೆ ತೀರ್ಪು ನೀಡಲಿರುವ ಸುಪ್ರೀಂ ಕೋರ್ಟ್!
ಕರ್ನಾಟಕ ರಾಜಕೀಯ ತಿಕ್ಕಾಟಕ್ಕೆ ಇಂದು ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪುವ ಟ್ವಿಸ್ಟ್ ನೀಡುವ ಸಾಧ್ಯತೆ ಇದ್ದು, ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಅತೃಪ್ತರ ಭವಿಷ್ಯ ಇಂದು ಬೆಳಗ್ಗೆ ನಿರ್ಧಾರವಾಗಲಿದೆ.
from Kannadaprabha - Kannadaprabha.com https://ift.tt/2YXvKJx
via IFTTT
from Kannadaprabha - Kannadaprabha.com https://ift.tt/2YXvKJx
via IFTTT
ಸಾಲಮನ್ನಾ ಬಡ್ಡಿ ಪಾವತಿ ದಿನಾಂಕವನ್ನು ವಿಸ್ತರಿಸಿದ ರಾಜ್ಯ ಸರ್ಕಾರ
ಆರಂಭದಲ್ಲಿ ಅಂದಾಜು ಮಾಡಿರುವುದಕ್ಕಿಂತ ರೈತರ ಸಾಲಮನ್ನಾ ವೆಚ್ಚ ಕಡಿಮೆಯಾಗುತ್ತಿದ್ದು ಇನ್ನೊಂದೆಡೆ ಬ್ಯಾಂಕುಗಳು ರೈತರ ...
from Kannadaprabha - Kannadaprabha.com https://ift.tt/2GgNfNI
via IFTTT
from Kannadaprabha - Kannadaprabha.com https://ift.tt/2GgNfNI
via IFTTT
ಅಕ್ಟೋಬರ್ 1 ರೊಳಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಶೌಚಾಲಯ ನಿರ್ಮಾಣ
: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ, ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲೂ ಅಕ್ಟೋಬರ್ರೊಳಗೆ ಕಡ್ಡಾಯವಾಗಿ ...
from Kannadaprabha - Kannadaprabha.com https://ift.tt/2YVO8Ch
via IFTTT
from Kannadaprabha - Kannadaprabha.com https://ift.tt/2YVO8Ch
via IFTTT
ತಾಯಿ ,ಶಾರದಾಂಬೆ ಕಾಪಾಡಮ್ಮ! ಶಂಕರಪುರಂ ನ ಶೃಂಗೇರಿ ಮಠಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ
ಅತೃಪ್ತರ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರ ಉಳಿಸಲು ಸಿಎಂ ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ...
from Kannadaprabha - Kannadaprabha.com https://ift.tt/2Ghw0f0
via IFTTT
from Kannadaprabha - Kannadaprabha.com https://ift.tt/2Ghw0f0
via IFTTT
ಬೆಂಗಳೂರು: ಸಾಲ ತೀರಿಸಲಾಗದೆ ನೊಂದು ವ್ಯಕ್ತಿ ಆತ್ಮಹತ್ಯೆ
ಸಾಲ ಹಿಂತಿರುಗಿಸಲಾಗದೆ ಬೇಸತ್ತು 34 ವರ್ಷದ ಯುವಕ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ...
from Kannadaprabha - Kannadaprabha.com https://ift.tt/2YVO5X7
via IFTTT
from Kannadaprabha - Kannadaprabha.com https://ift.tt/2YVO5X7
via IFTTT
Tuesday, 16 July 2019
ಶೀಘ್ರವೇ ಮನೆ ಬಾಗಿಲಿಗೆ ಬರಲಿದೆ ದಂತ ಚಿಕಿತ್ಸಾ ಸೇವೆ: ಹಿರಿಯ ನಾಗರಿಕರಿಗೆ ಸಿಗಲಿದೆ ಉಚಿತ 'ಹಲ್ಲಿನ ಸೆಟ್'
ಹಳ್ಳಿಗಳಲ್ಲಿ ವಾಸಿಸುವ ನಾಗರಿಕರಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ರಾಜ್ಯ ಸರ್ಕಾರದ ದಂತಭಾಗ್ಯ ಯೋಜನೆಯಡಿ ದಂತ ಚಿಕಿತ್ಸೆ ಸೇವೆ ನಿಮ್ಮ ಮನೆ ಬಾಗಿಲಿಗೆ ...
from Kannadaprabha - Kannadaprabha.com https://ift.tt/2XMxMzy
via IFTTT
from Kannadaprabha - Kannadaprabha.com https://ift.tt/2XMxMzy
via IFTTT
ಕುಖ್ಯಾತ ರೌಡಿ ಕುಣಿಗಲ್ ಗಿರಿ ಬಂಧನ
ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ ಬಂಧನವಾಗಿದೆ.ಸೋಮವಾರ ತಡರಾತ್ರಿ ಬೆಂಗಳೂರು ಕೋರಮಂಗಲ ಪೋಲೀಸರು ರವಿಯನ್ನು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2JOlEo1
via IFTTT
from Kannadaprabha - Kannadaprabha.com https://ift.tt/2JOlEo1
via IFTTT
ಉಡುಪಿ: ನಗರಸಭೆ ನಿರೀಕ್ಷಕನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ
ನಗರಸಭೆ ಆರೋಗ್ಯ ನಿರೀಕ್ಷಕನೊಬ್ಬನ ಮೇಲೆ ಬಿಜೆಪಿ ಮುಖಂಡರೊಬ್ಬರು ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ನಿರೀಕ್ಷಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2XMxLvu
via IFTTT
from Kannadaprabha - Kannadaprabha.com https://ift.tt/2XMxLvu
via IFTTT
ಮಂಡ್ಯ: ವಿಷ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥ ಘಟನೆ ಅಮಾನವೀಯ- ಸುಮಲತಾ ಅಂಬರೀಷ್
ಚಾಮರಾಜನಗರ ಜಿಲ್ಲೆಯ ಜಿಲ್ಲೆಯ ಸುಳ್ವಾಡಿ ಗ್ರಾಮದಲ್ಲಿ ದೇವರ ಪ್ರಸಾದ ಸೇವಿಸಿ 15ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಈ ದುರಂತ ಮಾಸುವ ಮುನ್ನವೇ ವಿಷ ಪೂರಿತ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಮಂಡ್ಯ ತಾಲೂಕಿನ ಎ. ಹುಲ್ಲುಕರೆ ಗ್ರಾಮದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2JOcUxR
via IFTTT
from Kannadaprabha - Kannadaprabha.com https://ift.tt/2JOcUxR
via IFTTT
ಮೆಡಿಕಲ್ ಕೋರ್ಸ್ ಮುಗಿಸಿದ ವೈದ್ಯರಿಗೆ 1 ವರ್ಷ ಗ್ರಾಮೀಣ ಸೇವೆ ಕಡ್ಡಾಯ: ಸಚಿವ ತುಕಾರಾಮ್
ರಾಜ್ಯದಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮುಗಿಸಿದ ವೈದ್ಯರು ಒಂದು ವರ್ಷದ ಅವಧಿಗೆ ಗ್ರಾಮೀಣ ಸೇವೆಯನ್ನು ಕಡ್ಡಾಯವಾಗಿ ಪೂರೈಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಮ್ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2XOx0lJ
via IFTTT
from Kannadaprabha - Kannadaprabha.com https://ift.tt/2XOx0lJ
via IFTTT
ಅತಂತ್ರ ಸ್ಥಿತಿಯಲ್ಲೂ ಪೊಲೀಸರಿಗೆ ಸಿಹಿ ಸುದ್ದಿ, ಶೇ. 12.5 ರಷ್ಟು ವೇತನ ಹೆಚ್ಚಳ
ರಾಜಕೀಯ ಅಸ್ಥಿರತೆಯ ನಡುವೆಯೂ ರಾಜ್ಯ ಸರ್ಕಾರ ಪೊಲೀಸರಿಗೆ ಸಿಹಿಸುದ್ದಿ ನೀಡಿದ್ದು, ವೇತನ ಪರಿಷ್ಕರಣೆ ಹಾಗೂ ಬಡ್ತಿ ತಾರತಮ್ಯ ನಿವಾರಣೆ ಸೇರಿದಂತೆ...
from Kannadaprabha - Kannadaprabha.com https://ift.tt/2JKLdGs
via IFTTT
from Kannadaprabha - Kannadaprabha.com https://ift.tt/2JKLdGs
via IFTTT
ಸಾಲಮನ್ನಾ ಯೋಜನೆ ಘೋಷಿಸಿದ ಬಳಿಕ ರಾಜ್ಯದಲ್ಲಿ 759 ರೈತರ ಆತ್ಮಹತ್ಯೆ
ರಾಜ್ಯದಲ್ಲಿ ರೈತರಿಗೆ ಸಾಲ ಮನ್ನಾ ಯೋಜನೆ ಘೋಷಣೆಯಾದ ಬಳಿಕ ಇಲ್ಲಿಯವರೆಗೆ ಒಟ್ಟು 758 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು,..
from Kannadaprabha - Kannadaprabha.com https://ift.tt/2XMxOaK
via IFTTT
from Kannadaprabha - Kannadaprabha.com https://ift.tt/2XMxOaK
via IFTTT
ಎಸ್ಐಟಿ ತಂಡದಿಂದ ರೋಶನ್ ಬೇಗ್ ವಶ; ಹೈಕೋರ್ಟ್ ಮೊರೆ
ಬಹುಕೋಟಿ ಐಎಂಎ ಜ್ಯುವೆಲ್ಲರ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳದ ...
from Kannadaprabha - Kannadaprabha.com https://ift.tt/2JOcVlp
via IFTTT
from Kannadaprabha - Kannadaprabha.com https://ift.tt/2JOcVlp
via IFTTT
ಐಎಂಎ ವಂಚನೆ ಪ್ರಕರಣ: ಎಸ್ಐಟಿ ವಶದಲ್ಲಿರುವ ಶಾಸಕ ರೋಷನ್ ಬೇಗ್ ತೀವ್ರ ವಿಚಾರಣೆ
ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಶಿವಾಜಿನಗರ ಶಾಸಕ ರೋಷನ್ ಬೇಗ್ ರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
from Kannadaprabha - Kannadaprabha.com https://ift.tt/2XNokvJ
via IFTTT
from Kannadaprabha - Kannadaprabha.com https://ift.tt/2XNokvJ
via IFTTT
ಜುಲೈ 18ಕ್ಕೆ ವಿಶ್ವಾಸಮತ ಯಾಚನೆ; ಶಕ್ತಿ ಕೇಂದ್ರ ಆವರಣದ ಅರಳಿ ಮುನೇಶ್ವರ ದೇವಸ್ಥಾನದಲ್ಲಿ 'ರಾಜಕೀಯ ಪೂಜೆ'
ರಾಜ್ಯದ ಅಧಿಕಾರ ಕೇಂದ್ರ ವಿಧಾನ ಸೌಧದ ಆವರಣದ ಒಳಗಿರುವ 100 ವರ್ಷಗಳ ಹಳೆಯ ದೇವಸ್ಥಾನ ...
from Kannadaprabha - Kannadaprabha.com http://www.kannadaprabha.com/karnataka/‘political-puja-in-karnatakas-arali-munishwara-temple-ahead-of-trust-vote/342993.html
via IFTTT
from Kannadaprabha - Kannadaprabha.com http://www.kannadaprabha.com/karnataka/‘political-puja-in-karnatakas-arali-munishwara-temple-ahead-of-trust-vote/342993.html
via IFTTT
ಚಿಕ್ಕಮಗಳೂರಿನಲ್ಲಿ ಪರವಾನಗಿ ಗನ್ ಗಳ ದುರ್ಬಳಕೆ; ಕಾಡು ಪ್ರಾಣಿಗಳ ಬೇಟೆಗೆ ಬಳಕೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ತಮ್ಮ ಸ್ವರಕ್ಷಣೆಗೆ ಗನ್, ಶಸ್ತ್ರಾಸ್ತ್ರಗಳ ಪರವಾನಗಿ ಪಡೆದುಕೊಂಡವರು ...
from Kannadaprabha - Kannadaprabha.com https://ift.tt/2JFVrry
via IFTTT
from Kannadaprabha - Kannadaprabha.com https://ift.tt/2JFVrry
via IFTTT
ಅಕ್ರಮ ಗಣಿಗಾರಿಕೆ ಪ್ರಕರಣ; ಸಂಸದ ಡಿ ಕೆ ಸುರೇಶ್ ವಿರುದ್ಧದ ಕೇಸು ಖುಲಾಸೆ
ಸಂಸದ ಡಿ ಕೆ ಸುರೇಶ್ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಎರಡು ...
from Kannadaprabha - Kannadaprabha.com https://ift.tt/2XJf2Rv
via IFTTT
from Kannadaprabha - Kannadaprabha.com https://ift.tt/2XJf2Rv
via IFTTT
ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳ ತ್ವರಿತ ಕ್ರಮಕ್ಕೆ ಪಿಯೂಷ್ ಗೋಯಲ್ ಒತ್ತಾಯ
ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳನ್ನು ತ್ವರಿತವಾಗಿಸಲು ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ...
from Kannadaprabha - Kannadaprabha.com https://ift.tt/2JH8iK2
via IFTTT
from Kannadaprabha - Kannadaprabha.com https://ift.tt/2JH8iK2
via IFTTT
Monday, 15 July 2019
ಐಎಂಎ ಪ್ರಕರಣ: ಶಿವಾಜಿನಗರ ಶಾಸಕ ರೋಷನ್ ಬೇಗ್ ಎಸ್ಐಟಿ ವಶಕ್ಕೆ
ಮುಂಬೈಗೆ ಪಲಾಯನವಾಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದಾರೆ...
from Kannadaprabha - Kannadaprabha.com https://ift.tt/2NYjasl
via IFTTT
from Kannadaprabha - Kannadaprabha.com https://ift.tt/2NYjasl
via IFTTT
24 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಬರಲು ಸಿದ್ಧ, ಪೊಲೀಸರು ರಕ್ಷಣೆ ಕೊಡ್ತಾರಾ?: ಮನ್ಸೂರ್ ಖಾನ್
24 ಗಂಟೆಯೊಳಗೆ ನಾನು ಬೆಂಗಳೂರಿಗೆ ವಾಪಸ್ ಬರಲು ಸಿದ್ಧ. ಆದರೆ ಬೆಂಗಳೂರು ಪೊಲೀಸರು ನನ್ನನ್ನು ರಕ್ಷಿಸುತ್ತಾರಾ? ಎಂದು ಜನರಿಗೆ ಸಾವಿರಾರು ಕೋಟಿ...
from Kannadaprabha - Kannadaprabha.com http://www.kannadaprabha.com/karnataka/watch-|-will-return-to-india-in-24-hours-says-ima-scam-mastermind-mansoor-khan-in-fresh-video/342974.html
via IFTTT
from Kannadaprabha - Kannadaprabha.com http://www.kannadaprabha.com/karnataka/watch-|-will-return-to-india-in-24-hours-says-ima-scam-mastermind-mansoor-khan-in-fresh-video/342974.html
via IFTTT
ಬೆಂಗಳೂರು: ಮದ್ಯಪಾನ ಮಾಡಿದ್ದ ಏರ್ ಇಂಡಿಯಾ ಪೈಲಟ್ ಅಮಾನತು
ವಿಮಾನ ಚಾಲನೆ ಮಾಡದಿದ್ದರೂ ಮದ್ಯಪಾನ ಮಾಡಿ ಕಾಕ್ ಪಿಟ್ ನಲ್ಲಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ನನ್ನು ಮೂರು ತಿಂಗಳ...
from Kannadaprabha - Kannadaprabha.com https://ift.tt/32q8KVA
via IFTTT
from Kannadaprabha - Kannadaprabha.com https://ift.tt/32q8KVA
via IFTTT
ಬೆಂಗಳೂರು: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಚಲನಚಿತ್ರ ವಿತರಕ ಸಾವು
ಭಾನುವಾರ ಸಂಜೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2k6n8B4
via IFTTT
from Kannadaprabha - Kannadaprabha.com https://ift.tt/2k6n8B4
via IFTTT
ಮಂಡ್ಯ: ದುಷ್ಕರ್ಮಿಗಳಿಂದ ಶಾಲೆಯ ನೀರಿನ ಟ್ಯಾಂಕಿಗೆ ವಿಷ, 11 ಮಕ್ಕಳು ಅಸ್ವಸ್ಥ
ಶಾಲೆಯ ನೀರಿನ ಟ್ಯಾಂಕಿಗೆ ದುಷ್ಕರಿಮಿಗಳು ವಿಷ ಬೆರೆಸಿದ್ದು ನೀರು ಸೇವಿಸಿದ 11 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2NXpd0m
via IFTTT
from Kannadaprabha - Kannadaprabha.com https://ift.tt/2NXpd0m
via IFTTT
ಭದ್ರಾವತಿ: ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆದ #SaveVISL ಅಭಿಯಾನ
ಶತಮಾನ ಕಂಡ ಕರ್ನಾಟಕದ ಹೆಮ್ಮೆಯ ಭದ್ರಾವತಿ ಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಲಿಮಿಟೆಡ್ ಅನ್ನು ಖಾಸಗೀಕರಣಗೊಳಿಸುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಿರ್ಧಾರ ಅಲ್ಲಿನ ಉದ್ಯೋಗಿಗಳಿಗಷ್ಟೇ ಅಲ್ಲದೆ ಸಾರ್ವಜನಿಕರನ್ನೂ ಕೆರಳಿಸಿದೆ.
from Kannadaprabha - Kannadaprabha.com https://ift.tt/32qt3Ct
via IFTTT
from Kannadaprabha - Kannadaprabha.com https://ift.tt/32qt3Ct
via IFTTT
ಭಟ್ಕಳ: ಮುರುಡೇಶ್ವರದಲ್ಲಿ ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಯುವಕರ ರಕ್ಷಣೆ
ಮುರುಡೇಶ್ವರಕ್ಕೆ ವಾರಾಂತ್ಯ ಪ್ರವಾಸಕ್ಕಾಗಿ ತೆರಳಿದ್ದ ಬೆಂಗಳೂರಿನ ಮೂವರು ಟೆಕ್ಕಿಗಳು ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
from Kannadaprabha - Kannadaprabha.com https://ift.tt/2k6n5Fo
via IFTTT
from Kannadaprabha - Kannadaprabha.com https://ift.tt/2k6n5Fo
via IFTTT
ಬೆಂಗಳೂರು: ರಸಾಯನಿಕ ಮಿಶ್ರಿತ ನೀರನ್ನು ರಾಜ ಕಾಲುವೆಗೆ ಬಿಡುತ್ತಿದ್ದ ಚಾಲಕನನ್ನು ಪೋಲೀಸರಿಗೆ ಒಪ್ಪಿಸಿದ ದಿಟ್ಟ ಮಹಿಳೆ
ನಾಯಂಡಹಳ್ಳಿ ಸಮೀಪದ ರಾಜಕಾಲುವೆಗೆ ರಸಾಯನಿಕ ಮಿಶ್ರಿತ ನೀರು ಸೇರುವುದನ್ನು ತಡೆದ ಮಹಿಳೆ ಟ್ಯಾಂಕರ್ ಚಾಲಕನನ್ನು ಪೊಲೀಸರಿಗೆ ಹಿಡಿದು ಕೊಡುವಲ್ಲಿ ...
from Kannadaprabha - Kannadaprabha.com https://ift.tt/32vJE7S
via IFTTT
from Kannadaprabha - Kannadaprabha.com https://ift.tt/32vJE7S
via IFTTT
Sunday, 14 July 2019
ಸುಳ್ಯ: ಕೆಎಸ್ಆರ್ಟಿಸಿ ಬಸ್-ಕಾರಿನ ನಡುವೆ ಭೀಕರ ಅಪಘಾತ, ಮಹಿಳೆ ಸೇರಿ ಮೂವರು ಸಾವು
ಕೆಎಸ್ಆರ್ಟಿಸಿ ಬಸ್-ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸೇರಿ ರಾಮನಗರ ಜಿಲ್ಲೆಯ ಮೂವರು ದಾರುಣ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಸಮೀಪ ನಡೆದಿದೆ.
from Kannadaprabha - Kannadaprabha.com https://ift.tt/2jUStGE
via IFTTT
from Kannadaprabha - Kannadaprabha.com https://ift.tt/2jUStGE
via IFTTT
ಬೆಂಗಳೂರು: ಕಾರು-ಲಾರಿ ಡಿಕ್ಕಿ, ಸ್ನೇಹಿತನ ಬರ್ತಡೇಗೆ ತೆರಳುತ್ತಿದ್ದ ಇಬ್ಬರು ದುರ್ಮರಣ
ಸ್ನೇಹಿತನ ಬರ್ತಡೇಗೆಂದು ಕೇರಳಕ್ಕೆ ತೆರಳುತ್ತಿದ್ದಾಗ ನಡೆದ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟು ಓರ್ವ ಗಾಯಗೊಂಡಿರುವ ಘಟನೆ ಬೆಂಗಳೂರಿನ ಆನೆಕಲ್ ಸಮೀಪ ನಡೆದಿದೆ.
from Kannadaprabha - Kannadaprabha.com https://ift.tt/2Ljafzu
via IFTTT
from Kannadaprabha - Kannadaprabha.com https://ift.tt/2Ljafzu
via IFTTT
ಬೀದರ್: ಕಂಬಕ್ಕೆ ತಲೆ ಚಚ್ಚಿ ವ್ಯಕ್ತಿಯ ಭೀಕರ ಕೊಲೆ!
ವಿದ್ಯುತ್ ಕಂಬಕ್ಕೆ ವ್ಯಕ್ತಿಯೋರ್ವನ ತಲೆ ಚಚ್ಚಿ ದುಷ್ಕರ್ಮಿಗಳು ಭೀಕರ ಕೊಲೆ ಮಾಡಿರುವ ಘಟನೆ ರವಿವಾರ ಬೆಳ್ಳಂ ಬೆಳಗ್ಗೆ ಬೀದರ್ ನ ಚಿಕ್ಕಪೇಟೆಯ ರಿಂಗ್ ರೋಡ್ ಹತ್ತಿರದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2JJUD4N
via IFTTT
from Kannadaprabha - Kannadaprabha.com https://ift.tt/2JJUD4N
via IFTTT
ಮಂಗಳೂರು: ತಾಜ್ ಹೋಟೆಲ್ ಮುಖ್ಯಸ್ಥ ಮಾಧವ ಶೆಣೈ ವಿಧಿವಶ
ಕರಾವಳಿ ಭಾಗದ ಪ್ರಸಿದ್ದ ಹೊಟೆಲ್ ಸಮೂಹ ತಾಜ್ ಮಹಲ್ ಹೋಟೆಲ್ ಮುಖ್ಯಸ್ಥ ಕುಡ್ದಿ ಮಾಧವ ಶೆಣೈ (80) ವಿಧಿವಶರಾಗಿದ್ದಾರೆ.
from Kannadaprabha - Kannadaprabha.com https://ift.tt/2jUSsCA
via IFTTT
from Kannadaprabha - Kannadaprabha.com https://ift.tt/2jUSsCA
via IFTTT
ಗದ್ದೆಗೆ ಇಳಿದು ಕೃಷಿ ಮಾಡುವ ರಾಯಚೂರು ಜಿಲ್ಲೆಯ ಗ್ರಾಮದ ಮಹಿಳೆಯರ ಯಶೋಗಾಥೆ!
ಜಿಲ್ಲಾ ಕೇಂದ್ರದಿಂದ 100 ಕಿಲೋ ಮೀಟರ್ ದೂರದಲ್ಲಿ ಲಕ್ಷ್ಮಿ ಮರಿಗೌಡ ಎಂಬುವವರು ಕೃಷಿ ...
from Kannadaprabha - Kannadaprabha.com http://www.kannadaprabha.com/karnataka/farmhers’-breaking-stereotypes-and-changing-the-fiel/342908.html
via IFTTT
from Kannadaprabha - Kannadaprabha.com http://www.kannadaprabha.com/karnataka/farmhers’-breaking-stereotypes-and-changing-the-fiel/342908.html
via IFTTT
ಹೆಚ್ ಎನ್ ವ್ಯಾಲಿ ಮೊದಲ ಪಂಪ್ ಆರಂಭ: ಬಾಗಲೂರು ಕೆರೆಗೆ ನೀರು
ಅಭಾವ ಪರಿಸ್ಥಿತಿಯಿಂದ ಕೆಂಗೆಟ್ಟಿರುವ ಅವಿಭಜಿತ ಕೋಲಾರ ಜಿಲ್ಲೆ ...
from Kannadaprabha - Kannadaprabha.com https://ift.tt/2LllEyG
via IFTTT
from Kannadaprabha - Kannadaprabha.com https://ift.tt/2LllEyG
via IFTTT
83ರ ಇಳಿ ವಯಸ್ಸಿನಲ್ಲೂ ಆರದ ಉತ್ಸಾಹ; ಇನ್ನೂ 4 ಕೆರೆಗಳನ್ನು ಅಗೆಯುತ್ತಾರಂತೆ ಅಜ್ಜ ಕಾಮೇಗೌಡರು!
ಕಾಮೇಗೌಡ 83ರ ಇಳಿವಯಸ್ಸಿನ ಅಜ್ಜ. ಈ ಹಿರಿಯಜ್ಜನ ಉತ್ಸಾಹ, ಸಾಮಾಜಿಕ ಕಳಕಳಿ, ಬದುಕುವ ...
from Kannadaprabha - Kannadaprabha.com https://ift.tt/2JHucgm
via IFTTT
from Kannadaprabha - Kannadaprabha.com https://ift.tt/2JHucgm
via IFTTT
Saturday, 13 July 2019
ಉದ್ಯೋಗ ಪಡೆಯುವುದೊಂದೇ ಶಿಕ್ಷಣದ ಗುರಿಯಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಶಾಲಾ ಶಿಕ್ಷಣ ವಿಷಯ ಸೇರಿದಂತೆ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಕಾಲಕ್ಕೆ ತಕ್ಕಂತೆ ಸುಧಾರಣೆಗೊಳಿಸಬೇಕಿರುವ ತುರ್ತು ಅಗತ್ಯವನ್ನು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಅವರು ಪ್ರತಿಪಾದಿಸಿದ್ದಾರೆ.
from Kannadaprabha - Kannadaprabha.com https://ift.tt/2JytdzW
via IFTTT
from Kannadaprabha - Kannadaprabha.com https://ift.tt/2JytdzW
via IFTTT
ಬೆಂಗಳೂರು: ಖೋಟಾನೋಟು ಚಲಾವಣೆ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ, 33 ಲಕ್ಷ ರೂ ವಶ
ನಗರದಲ್ಲಿ ಖೋಟಾನೋತು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಫ್ರಿಕಾ ಪ್ರಜೆಯೊಬ್ಬನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದು ಆರೋಪಿಯಿಂದ 2 ಸಾವಿರ ಮುಖಬೆಲೆಯ 33.70 ಲಕ್ಷ ರೂ. ಖೋಟಾನೋತು ವಶಕ್ಕೆ ಪಡೆದಿದ್ದಾರೆ.
from Kannadaprabha - Kannadaprabha.com https://ift.tt/30ApQhP
via IFTTT
from Kannadaprabha - Kannadaprabha.com https://ift.tt/30ApQhP
via IFTTT
ಐಎಂಎ ವಂಚನೆ ಪ್ರಕರಣ: ಹೂಡಿಕೆದಾರರ ಮೇಲೆ ಪ್ರಭಾವ ಬೀರಲು ಹಣ ಪಡೆದಿದ್ದ ಮೌಲ್ವಿ ಬಂಧನ!
ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ಇದೀಗ ಹೂಡಿಕೆದಾರರ ಮೇಲೆ ಪ್ರಭಾವ ಬೀರಲು ಮನ್ಸೂರ್ ಅಲಿಖಾನ್ ರಿಂದ ಹಣ ಪಡೆದಿದ್ದ ಆರೋಪದ ಮೇರೆಗೆ ಮುಸ್ಲಿಮ್ ಧರ್ಮ ಗುರುವೊಬ್ಬರನ್ನು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2lhlRaB
via IFTTT
from Kannadaprabha - Kannadaprabha.com https://ift.tt/2lhlRaB
via IFTTT
ತುಮಕೂರಿನ ನಂತರ ಕೋಲಾರದಲ್ಲಿ ಟಿಕ್-ಟಾಕ್ ಕ್ರೇಜ್ ಗೆ ಮತ್ತೊಂದು ಬಲಿ: ಜೀವ ಕಳೆದುಕೊಂಡ ವಿದ್ಯಾರ್ಥಿನಿ
ಟಿಕ್ ಟಾಕ್ ಕ್ರೇಜ್ಗೆ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿರುವ ಘಟನೆ ಕೋಲಾರ ತಾಲೂಕಿನ ವಡಗೇರಿ ಗ್ರಾಮದಲ್ಲಿ ನಡೆದಿದೆ....
from Kannadaprabha - Kannadaprabha.com https://ift.tt/2JzDc8l
via IFTTT
from Kannadaprabha - Kannadaprabha.com https://ift.tt/2JzDc8l
via IFTTT
ಮಗು ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನದಿಯಲ್ಲಿ ಮೃತದೇಹ ಪತ್ತೆ, ತಾನೇ ಕೊಂದು ಕಟ್ಟುಕಥೆ ಕಟ್ಟಿದ ತಾಯಿ!
ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಕುಂದಾಪುರ ಎಡುಮೊಗೆ ಗ್ರಾಮದ ಮಗು ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ತನ್ನ ಮಕ್ಕಳೋಡನೆ ಆತ್ಮಹತ್ಯೆ ಮಾಡಿಕೊಳ್ಳಲು ಹೋದ ತಾಯಿ....
from Kannadaprabha - Kannadaprabha.com https://ift.tt/30DrfnT
via IFTTT
from Kannadaprabha - Kannadaprabha.com https://ift.tt/30DrfnT
via IFTTT
ಜುಲೈ 20ರಿಂದ ಬೆಳಗಾವಿ-ಗೋವಾ ಮಧ್ಯೆ ಹೊಸ ರೈಲು ಸಂಚಾರ
ಬೆಳಗಾವಿ ಮತ್ತು ಗೋವಾ ನಡುವೆ ಇದೇ ತಿಂಗಳು ನೂತನ ರೈಲು ಸಂಪರ್ಕ ಆರಂಭವಾಗಲಿದೆ. ರೈಲ್ವೆ ...
from Kannadaprabha - Kannadaprabha.com https://ift.tt/2lhlM6N
via IFTTT
from Kannadaprabha - Kannadaprabha.com https://ift.tt/2lhlM6N
via IFTTT
ಐಎಂಎ ವಂಚನೆ ಪ್ರಕರಣ: ಮನ್ಸೂರ್ ಖಾನ್ ನಿಂದ 1 ಕೋಟಿ ಲಂಚ ಪಡೆದಿದ್ದ ಬಂಧಿತ ಜಿಲ್ಲಾಧಿಕಾರಿ
ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಬೆಂಗಳೂರು ಜಿಲ್ಲಾಧಿಕಾರಿ ಡಿಸಿ ವಿಜಯ್ ಶಂಕರ್ ಮನ್ಸೂರ್ ಖಾನ್ ನಿಂದ 1 ಕೋಟಿ ಲಂಚ ಪಡೆದಿದ್ದರು ಎನ್ನಲಾಗಿದೆ.
from Kannadaprabha - Kannadaprabha.com https://ift.tt/2JwomPO
via IFTTT
from Kannadaprabha - Kannadaprabha.com https://ift.tt/2JwomPO
via IFTTT
ತುಂಗಾ ಅಣೆಕಟ್ಟೆಯಿಂದ ಎಡ, ಬಲದಂಡೆ ನಾಲೆಗಳಿಗೆ ನೀರು ಬಿಡುಗಡೆ: ಜನರಿಗೆ ಎಚ್ಚರಿಕೆ ಸಂದೇಶ
ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಚುರುಕಾಗುತ್ತಿದ್ದಂತೆ ಗಾಜನೂರಿನಲ್ಲಿರುವ ತುಂಗಾ ...
from Kannadaprabha - Kannadaprabha.com https://ift.tt/30ApKXv
via IFTTT
from Kannadaprabha - Kannadaprabha.com https://ift.tt/30ApKXv
via IFTTT
ಜು.14ಕ್ಕೆ ವಿತ್ತ ಜಗತ್ತು: ತಿಳಿಯಬೇಕಾದ ವಿಷಯ ಹಲವು ಹತ್ತು, ಟೆಕ್ ಲೋಕದ ಹತ್ತು ಹೊಸ ಮುಖಗಳು ಪುಸ್ತಕ ಬಿಡುಗಡೆ
ಕನ್ನಡಪ್ರಭ.ಕಾಂ ನ ಜನಪ್ರಿಯ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ವಿತ್ತ ಜಗತ್ತು; ತಿಳಿಯಬೇಕಾದ ವಿಷಯ ಹಲವು ಹತ್ತು ಪುಸ್ತಕ ಜು.14 ರಂದು ಬೆಳಿಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ
from Kannadaprabha - Kannadaprabha.com https://ift.tt/2JwolLK
via IFTTT
from Kannadaprabha - Kannadaprabha.com https://ift.tt/2JwolLK
via IFTTT
Friday, 12 July 2019
ಉತ್ತರ ಕನ್ನಡ ಜಿಲ್ಲೆ: ಭೂ ಕುಸಿತ, ಪ್ರವಾಹ ಪರಿಸ್ಥಿತಿಯಿಂದ ಜನಜೀವನ ಅಸ್ತವ್ಯಸ್ತ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಯಲ್ಲಾಪುರ, ಭಟ್ಕಳ ಮತ್ತಿತರ ತಾಲೂಕುಗಳಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ಭೂ ಕುಸಿತವಾಗಿದ್ದು, ಹೆದ್ದಾರಿ ಬಂದ್ ಆಗಿದೆ. ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ
from Kannadaprabha - Kannadaprabha.com https://ift.tt/2LVFEaZ
via IFTTT
from Kannadaprabha - Kannadaprabha.com https://ift.tt/2LVFEaZ
via IFTTT
ಐಎಂಎ ವಂಚನೆ ಪ್ರಕರಣ: ಬಂಧಿತ ಬೆಂಗಳೂರು ನಗರ ಜಿಲ್ಲಾಧಿಕಾರಿಯಿಂದ 2.5 ಕೋಟಿ ರೂ. ಜಪ್ತಿ
ಐಎಂಎ ಸಂಸ್ಥೆಯ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್ ಶಂಕರ್...
from Kannadaprabha - Kannadaprabha.com https://ift.tt/2jHrAWz
via IFTTT
from Kannadaprabha - Kannadaprabha.com https://ift.tt/2jHrAWz
via IFTTT
'ಅತೃಪ್ತ' ಬಿಕ್ಕಟ್ಟಿನ ನಡುವೆಯೇ ವಿಧಾನಮಂಡಲ ಅಧಿವೇಶನ
ಆಡಳಿತ ಪಕ್ಷದ ಶಾಸಕರ ಸರಣಿ ರಾಜೀನಾಮೆ ಹಾಗೂ ಕ್ಷಿಪ್ರ ರಾಜಕೀಯ ಬೆಳವಣಿಗಳ ನಡುವೆಯೇ ಶುಕ್ರವಾರ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗಲಿದೆ.
from Kannadaprabha - Kannadaprabha.com https://ift.tt/2XIZjBM
via IFTTT
from Kannadaprabha - Kannadaprabha.com https://ift.tt/2XIZjBM
via IFTTT
ಇಂದಿನಿಂದ ವಿಧಾನಸಭೆ ಕಲಾಪ: ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ವಿಪ್ ಜಾರಿ
ಕರ್ನಾಟಕ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವಂತೆಯೇ ಇತ್ತ ಇಂದಿನಿಂದ ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ಆರಂಭಗೊಳ್ಳುತ್ತಿದ್ದು, ದೋಸ್ತಿ ಸರ್ಕಾರದ ಭಾಗಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರಿಗೆ ಕಡ್ಡಾಯವಾಗಿ ಕಲಾಪಕ್ಕೆ ಹಾಜರಾಗುವಂತೆ ವಿಪ್ ಜಾರಿ ಮಾಡಿವೆ.
from Kannadaprabha - Kannadaprabha.com https://ift.tt/2LOBr8M
via IFTTT
from Kannadaprabha - Kannadaprabha.com https://ift.tt/2LOBr8M
via IFTTT
ಚಿಕ್ಕಮಗಳೂರು: ಮರಕ್ಕೆ ಕಾರು ಡಿಕ್ಕಿಯಾಗಿ ಧರ್ಮಸ್ಥಳದಿಂದ ವಾಪಾಸಗುತ್ತಿದ್ದ ಮೂವರ ದುರ್ಮರಣ
ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಗಳ್ಳಿ ...
from Kannadaprabha - Kannadaprabha.com https://ift.tt/2jEJAko
via IFTTT
from Kannadaprabha - Kannadaprabha.com https://ift.tt/2jEJAko
via IFTTT
ಕಾರ್ಕಳದ ಹಳ್ಳಿ ಹುಡುಗಿ ನಾಸಿರಾ ಬಾನು ಈಗ ನ್ಯಾಯಾಧೀಶೆ!
ನ್ಯಾಯಾಧೀಶೆಯಾಗಿ ತನ್ನ ಗುರಿಯನ್ನು ಈಡೇರಿಸಿಕೊಂಡ ಮುಸ್ಲಿಂ ಸಮುದಾಯದ ಹೆಣ್ಣು ಮಗಳೊಬ್ಬಳ ...
from Kannadaprabha - Kannadaprabha.com https://ift.tt/2XIfi3j
via IFTTT
from Kannadaprabha - Kannadaprabha.com https://ift.tt/2XIfi3j
via IFTTT
ಉಡುಪಿ: ಮನೆಗೆ ಬಂದ ಮುಸುಕುಧಾರಿ ವ್ಯಕ್ತಿ; ಮಲಗಿದ್ದ ಮಗು ಎತ್ತಿಕೊಂಡು ಪರಾರಿ!
ಮುಸುಕು ಹಾಕಿಕೊಂಡು ಬಂದ ವ್ಯಕ್ತಿಯೊಬ್ಬ ಮನೆಯಲ್ಲಿ ಮಲಗಿದ್ದ 1 ವರ್ಷದ ಮಗುವನ್ನು ಎತ್ತಿಕೊಂಡು ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ...
from Kannadaprabha - Kannadaprabha.com https://ift.tt/2jEJVna
via IFTTT
from Kannadaprabha - Kannadaprabha.com https://ift.tt/2jEJVna
via IFTTT
Thursday, 11 July 2019
ಕುಂದಾಪುರ: ತಾಯಿ ಜತೆ ಮಲಗಿದ್ದ ಎರಡು ವರ್ಷದ ಮಗು ಅಪಹರಣ
ತಾಯಿಯ ಪಕ್ಕದಲ್ಲಿ ಮಲಗಿದ್ದ ಹೆಣ್ಣು ಮಗುವೊಂದನ್ನು ದುಷ್ಕರ್ಮಿಗಳಿಬ್ಬರು ಗುರುವಾರ ಬೆಳ್ಳಂಬೆಳಗ್ಗೆ ಅಪಹರಿಸಿರುವ ಘಟನೆ ಕುಂದಾಪುರ ತಾಲೂಕಿನ ಎಡಮೊಗೆ ಗ್ರಾಮದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2XKdZfl
via IFTTT
from Kannadaprabha - Kannadaprabha.com https://ift.tt/2XKdZfl
via IFTTT
ಎಚ್ ಎಸ್ ದೊರೆಸ್ವಾಮಿ, ಸಿ ಚಂದ್ರಶೇಖರ್, ಟಿ ಎನ್ ಕೃಷನ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2018 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಲಲಿತಕಲೆ ಹಾಗೂ ಜಕಣಾಚಾರಿ ಪ್ರಶಸ್ತಿಗಳಿಗೆ ಭಾಜನರಾದ ಸಾಧಕರ ಅನುಮೋದನೆ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಗುರುವಾರ ಬಿಡುಗಡೆಗೊಳಿಸಿದ್ದಾರೆ.
from Kannadaprabha - Kannadaprabha.com https://ift.tt/2XYTPSO
via IFTTT
from Kannadaprabha - Kannadaprabha.com https://ift.tt/2XYTPSO
via IFTTT
ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕಾರ
ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
from Kannadaprabha - Kannadaprabha.com https://ift.tt/2XJtcgo
via IFTTT
from Kannadaprabha - Kannadaprabha.com https://ift.tt/2XJtcgo
via IFTTT
ಬಿಬಿಎಂಪಿ ವಿಭಜನೆ ಮಸೂದೆ ಹಿಂಪಡೆಯಲು ಸರ್ಕಾರ ನಿರ್ಧಾರ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಿಭಜನೆ ಉದ್ದೇಶದಿಂದ ರೂಪಿಸಿದ್ದ 'ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ಸ್ ಕಾಯಿದೆ...
from Kannadaprabha - Kannadaprabha.com https://ift.tt/2XWoMqJ
via IFTTT
from Kannadaprabha - Kannadaprabha.com https://ift.tt/2XWoMqJ
via IFTTT
ವಂಚನೆ ಪ್ರಕರಣ: ಎಂಇಪಿ ಪಕ್ಷದ ಮುಖ್ಯಸ್ಥೆ ನೌಹೀರಾ ಶೇಖ್ ಬಂಧನ
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಪಿಪಿ ಪಕ್ಷದ ಮುಖ್ಯಸ್ಥೆ ನೌಹೀರಾ ಶೇಖ್ ರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2XEP78B
via IFTTT
from Kannadaprabha - Kannadaprabha.com https://ift.tt/2XEP78B
via IFTTT
ಮೈಸೂರಿನಿಂದ ಗೋವಾ, ಹೈದರಾಬಾದ್ ಗೆ ವಿಮಾನ ಸಂಪರ್ಕ
ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೈದರಾಬಾದ್, ಕೊಚ್ಚಿ ಮತ್ತು ಗೋವಾ ನಗರಗಳಿಗೆ ವಿಮಾನಯಾನ ಸಂಪರ್ಕ ...
from Kannadaprabha - Kannadaprabha.com https://ift.tt/2Y7tVN2
via IFTTT
from Kannadaprabha - Kannadaprabha.com https://ift.tt/2Y7tVN2
via IFTTT
ಎಕ್ಸ್ಪ್ರೆಸ್ ವರದಿ ಫಲಶ್ರುತಿ: ಐಎಂಎ ವಂಚನೆಗೆ ಬಲಿಯಾದ 16 ಬಾಲಕಿಯ ಶಿಕ್ಷಣಕ್ಕೆ ಸಹಾಯಹಸ್ತ
ಇದು ಎಕ್ಸ್ ಪ್ರೆಸ್ ವರದಿ ಫಲಶ್ರುತಿ! ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು ಹೊತ್ತು ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳ ತಾಯಿ ಬೆಂಗಳೂರು ಶಿವಾಜಿನಗರದಲ್ಲಿನ ಐಎಂಎ ಹಗರಣದಲ್ಲಿ ಹಣ ಕಳೆದುಕೊಂಡು....
from Kannadaprabha - Kannadaprabha.com https://ift.tt/2XJtaoM
via IFTTT
from Kannadaprabha - Kannadaprabha.com https://ift.tt/2XJtaoM
via IFTTT
ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಲ್ಲಿಸಲು ಕಾಲೇಜಿಗೆ ಹೋಗಿ ಮೊಬೈಲ್ ವಶಪಡಿಸಿಕೊಂಡ ದ.ಕ. ಪೊಲೀಸರು!
ವಿದ್ಯಾರ್ಥಿಗಳ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ...
from Kannadaprabha - Kannadaprabha.com http://www.kannadaprabha.com/karnataka/police-enter-colleges-‘seize’-mobile-phones-from-students/342719.html
via IFTTT
from Kannadaprabha - Kannadaprabha.com http://www.kannadaprabha.com/karnataka/police-enter-colleges-‘seize’-mobile-phones-from-students/342719.html
via IFTTT
ನಾಳೆಯಿಂದ ಜು. 14ರ ವರೆಗೆ ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ
ಶಕ್ತಿ ಕೇಂದ್ರ ವಿಧಾನಸೌಧ ಬುಧವಾರ ಭಾರೀ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
from Kannadaprabha - Kannadaprabha.com https://ift.tt/32lgiJ9
via IFTTT
from Kannadaprabha - Kannadaprabha.com https://ift.tt/32lgiJ9
via IFTTT
Wednesday, 10 July 2019
ಐಎಂಎ ವಂಚನೆ: ಚಿನ್ನ ಸಂಸ್ಕರಣಾ ಘಟಕದ ಮೇಲೆ ದಾಳಿ, 90 ಲಕ್ಷ ರೂ.ಮೌಲ್ಯದ ಚಿನ್ನದ ಬಿಸ್ಕೆಟ್ ವಶ
ಐ.ಎಂ.ಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ, ತನಿಖೆ ತೀವ್ರಗೊಳಿಸಿದ್ದು, ಐಎಂಎ ಒಡೆತನದ ಚಿನ್ನ ಮತ್ತು ಸಿಲ್ವರ್ ಸಂಸ್ಕರಣಾ ಕೇಂದ್ರದ ಮೇಲೆ....
from Kannadaprabha - Kannadaprabha.com https://ift.tt/2S4nB3e
via IFTTT
from Kannadaprabha - Kannadaprabha.com https://ift.tt/2S4nB3e
via IFTTT
ವಿಟ್ಲ ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿ ಮೂವರು ಅರೆಸ್ಟ್
ರಾವಳಿ ಭಾಗದ ಜನರಲ್ಲಿ ಭಾರೀ ಭೀತಿಗೆ ಕಾರಣವಾಗಿದ್ದ ವಿಟ್ಲ ನಿವಾಸಿ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿ ಮೂವರನ್ನು ಪೋಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2LeTqWl
via IFTTT
from Kannadaprabha - Kannadaprabha.com https://ift.tt/2LeTqWl
via IFTTT
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಸೇರಿ 2 ಕಟ್ಟಡ ಕುಸಿತ, ದಂಪತಿ, ಮಗು ಸೇರಿದಂತೆ 5 ಸಾವು
ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಸೇರಿದಂತೆ ಎರಡು ಕಟ್ಟಡಗಳು ಕುಸಿದು ದಂಪತಿ, ಮಗು ಸೇರಿದಂತೆ ಐವರು ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿರುವ ಘಟನೆ ಪೂರ್ವ ಬೆಂಗಳುರು ಮಾರುತಿ ಸೇವಾ ನಗರದಲ್ಲಿ ಬುಧವಾರ ಮುಂಜಾನೆ ನಡೆದಿದೆ.
from Kannadaprabha - Kannadaprabha.com https://ift.tt/2S8ngfY
via IFTTT
from Kannadaprabha - Kannadaprabha.com https://ift.tt/2S8ngfY
via IFTTT
ಬಾಗಲಕೋಟೆ: ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ
ಹಾಸ್ಟೆಲ್ ನ ನಾಲ್ಕನೇ ಅಂತಸ್ಥಿನಿಂದ ಜಿಗಿದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2LeTPrP
via IFTTT
from Kannadaprabha - Kannadaprabha.com https://ift.tt/2LeTPrP
via IFTTT
ಮಗು ಪಡೆಯಲು ಪರ ಪುರುಷನ ಜೊತೆ ಸಂಪರ್ಕ ಹೊಂದಲು ಪತ್ನಿಗೆ ಉದ್ಯಮಿ ಪತಿಯಿಂದ ನಿರಂತರ ಕಿರುಕುಳ!
ಮಗು ಹೊಂದಿದರೆ ಮಾತ್ರ ಬೆಂಗಳೂರಿನ ಪ್ರಮುಖ ಪ್ರದೇಶವಾದ ಜಯನಗರದಲ್ಲಿ ವಾಣಿಜ್ಯ ಕೇಂದ್ರವೊಂದನ್ನು ನಿನ್ನ ...
from Kannadaprabha - Kannadaprabha.com https://ift.tt/2S5fQKx
via IFTTT
from Kannadaprabha - Kannadaprabha.com https://ift.tt/2S5fQKx
via IFTTT
Tuesday, 9 July 2019
ನನಗೆ ನನ್ನ ಹೆಂಡ್ತಿ ಬೇಕು! ರಾಯಚೂರಿನಲ್ಲಿ ಪತ್ನಿಗಾಗಿ ಮೊಬೈಲ್ ಟವರ್ ಏರಿ ಕುಳಿತ ಪತಿ
ನ್ನ ಹೆಂಡ್ತಿ ನನಗೆ ಬೇಕು! ಹೀಗೆಂದು ತನ್ನ ಪ್ರೀತಿಯ ಪತ್ನಿಗಾಗಿ ಪತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತ ವಿಚಿತ್ರ ಘಟನೆ ರಾಯಚೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2xBbDEQ
via IFTTT
from Kannadaprabha - Kannadaprabha.com https://ift.tt/2xBbDEQ
via IFTTT
ಬೆಂಗಳೂರು: ಮೋಜು-ಮಸ್ತಿ ಮಾಡಲು ಅಂಗಡಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ
ಮೋಜಿಗಾಗಿ ರಾತ್ರಿ ವೇಳೆಯಲ್ಲಿ ಅಂಗಡಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
from Kannadaprabha - Kannadaprabha.com https://ift.tt/2LIVLs5
via IFTTT
from Kannadaprabha - Kannadaprabha.com https://ift.tt/2LIVLs5
via IFTTT
ಪುತ್ತೂರಿನ ಬಳಿಕ ವಿಟ್ಲದಲ್ಲಿ ಕುಕೃತ್ಯ! ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಫೋಕ್ಸೊ ಪ್ರಕರಣ ದಾಖಲು
ದಕ್ಷಿಣ ಕನ್ನಡ ಪುತ್ತೂರಿನ ಹೆಸರಾಂತ ಕಾಲೇಜಿನ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನೆನಪು ಮಾಸುವ ಮುನ್ನವೇ ಕರಾವಳಿ ಜಿಲ್ಲೆಯಲ್ಲಿ ಅಂತಹುದೇ ಇನ್ನೊಂದು ಪ್ರಕರಣ ವರದಿಯಾಗಿದೆ.
from Kannadaprabha - Kannadaprabha.com https://ift.tt/2xDTiXH
via IFTTT
from Kannadaprabha - Kannadaprabha.com https://ift.tt/2xDTiXH
via IFTTT
ಐಎಂಎ ಹಗರಣ: ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ 3 ದಿನ ಎಸ್ಐಟಿ ವಶಕ್ಕೆ
ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು...
from Kannadaprabha - Kannadaprabha.com https://ift.tt/2LSzaJZ
via IFTTT
from Kannadaprabha - Kannadaprabha.com https://ift.tt/2LSzaJZ
via IFTTT
ಮಂಗಳೂರು: ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಗೆ ಪೋಲೀಸ್ ಗುಂಡೇಟು
ಅಕ್ರಮ ಗೋಸಾಗಾಟ ನಡೆಸಿದರೆಂದು ಶಂಕೆಯ ಮೇಲೆ ತಲ್ವಾರು ದಾಳಿ ನಡೆಸಿದ್ದ ರೌಡಿ ಶೀಟರ್ ಬಂಧನಕ್ಕೆ ತೆರಳಿದ್ದ ವೇಳೆ ಸ್ವರಕ್ಷಣೆಗಾಗಿ ಫೈರಿಂಗ್....
from Kannadaprabha - Kannadaprabha.com https://ift.tt/2xBbD7O
via IFTTT
from Kannadaprabha - Kannadaprabha.com https://ift.tt/2xBbD7O
via IFTTT
ರಾಜೀನಾಮೆ ಬೆನ್ನಲ್ಲೇ ಬೇಗ್ ಗೆ ಸಂಕಷ್ಟ: ಐಎಂಎ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್
ಶಿವಾಜಿನಗರ ಶಾಸಕ ರೊಷನ್ ಬೇಗ್ ಮಂಗಳವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಈ ರಾಜೀನಾಮೆ ಬೆನ್ನಲ್ಲೇ ಅವರಿಗೆ ಇನ್ನೊಂದು ಸಂಕಷ್ತ ಎದುರಾಗಿದೆ.
from Kannadaprabha - Kannadaprabha.com https://ift.tt/2LM0Akj
via IFTTT
from Kannadaprabha - Kannadaprabha.com https://ift.tt/2LM0Akj
via IFTTT
ಕೃಷ್ಣಾ ನದಿ ಒಳಹರಿವು ಹೆಚ್ಚಳ; 6 ಸೇತುವೆಗಳು ಮುಳುಗಡೆ
ಉತ್ತರ ಕರ್ನಾಟಕ ಜಿಲ್ಲೆಯ ಹಲವು ಕಡೆಗಳಲ್ಲಿ ಬರಗಾಲ ಇರುವಾಗ ಕಳೆದ ಕೆಲ ದಿನಗಳಲ್ಲಿ ಪರಿಸ್ಥಿತಿ ...
from Kannadaprabha - Kannadaprabha.com https://ift.tt/2xEurTI
via IFTTT
from Kannadaprabha - Kannadaprabha.com https://ift.tt/2xEurTI
via IFTTT
Monday, 8 July 2019
ಐಎಂಎ ವಂಚನೆ ಪ್ರಕರಣ: ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಬಂಧನ
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(ಎಸ್ಐಟಿ) ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು ಸೋಮವಾರ ಬಂಧಿಸಿದೆ.
from Kannadaprabha - Kannadaprabha.com https://ift.tt/2XBBHuh
via IFTTT
from Kannadaprabha - Kannadaprabha.com https://ift.tt/2XBBHuh
via IFTTT
ಬೆಂಗಳೂರಿನಲ್ಲಿ ಬಾಂಬ್ ಸ್ಪೋಟಕ್ಕೆ ಸಂಚು: ಚಿಕ್ಕಬಾಣಾವರ ಮನೆಯಲ್ಲಿ ಏಳು ಬಾಂಬ್, ಪಿಸ್ತೂಲ್ಗಳ ವಶ
ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಬಂಧಿತನಾಗಿದ್ದ ಉಗ್ರ ಹಬೀಬುರ್ ವಾಸವಿದ್ದ ನಗರದ ಬಾಡಿಗೆ ಮನೆಯೊಂದರಲ್ಲಿ 7 ಬಾಂಬ್ಗಳು ಪತ್ತೆಯಾಗಿದೆ.
from Kannadaprabha - Kannadaprabha.com https://ift.tt/2JmOsEY
via IFTTT
from Kannadaprabha - Kannadaprabha.com https://ift.tt/2JmOsEY
via IFTTT
ಮಂಗಳೂರು: ನಿಷೇಧಿತ ಸ್ಥಳದಲ್ಲಿ ಈಜಲು ತೆರಳಿದ ಯುವಕರು ಸಮುದ್ರಪಾಲು
ನಿಷೇಧವಿದ್ದರೂ ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಮಂಗಳೂರು ಸಮೀಪದ ಸಸಿಹಿತ್ಲುವಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2XxYvLh
via IFTTT
from Kannadaprabha - Kannadaprabha.com https://ift.tt/2XxYvLh
via IFTTT
ಉತ್ತರ ಪ್ರದೇಶದಲ್ಲಿ ಅಪಘಾತ: ಮೈಸೂರು ರಂಗಕರ್ಮಿ ಕೆ. ಮುದ್ದುಕೃಷ್ಣ ದಂಪತಿ ಸಾವು
ಉತ್ತರ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೈಸೂರಿನ ರಂಗಕರ್ಮಿ ಕೆ. ಮುದ್ದು ಕೃಷ್ಣ ದಂಪತಿಗಳು ಸಾವನ್ನಪ್ಪಿದ್ದಾರೆ.
from Kannadaprabha - Kannadaprabha.com https://ift.tt/2JkvEpO
via IFTTT
from Kannadaprabha - Kannadaprabha.com https://ift.tt/2JkvEpO
via IFTTT
Sunday, 7 July 2019
ಬೆಳಗಾವಿ: ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿಯೇ ಕಂಡಕ್ಟರ್ ಆತ್ಮಹತ್ಯೆ!
ಕೆಎಸ್ಆರ್ಟಿಸಿ ಬಸ್ ನಿರ್ವಾಹಕನೊಬ್ಬ ಡಿಪೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2FVHq7R
via IFTTT
from Kannadaprabha - Kannadaprabha.com https://ift.tt/2FVHq7R
via IFTTT
ದಾವಣಗೆರೆ: ಕಡಿಮೆ ದರಕ್ಕೆ ಮೆಕ್ಕಾ ಯಾತ್ರೆ ಮಾಡಿಸುವುದಾಗಿ ಹೇಳಿ ಟೂರಿಸ್ಟ್ ಏಜೆನ್ಸಿಯಿಂದ ದೋಖಾ
ಕಡಿಮೆ ದರದಲ್ಲಿ ಮದೀನಾ ಯಾತ್ರೆ ಮಾಡಿಸುವುದಾಗಿ ಕರೆದೊಯ್ದು ಟೂರಿಸ್ಟ್ ಏಜೆನ್ಸಿಯೊಂದು ಯಾತ್ರಿಕರನ್ನು ವಂಚಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
from Kannadaprabha - Kannadaprabha.com https://ift.tt/2YJpl4E
via IFTTT
from Kannadaprabha - Kannadaprabha.com https://ift.tt/2YJpl4E
via IFTTT
ಜೆಡಿಎಸ್ ಮುಖಂಡ, ಮಾಜಿ ಶಾಸಕ ಕೆ.ಎಲ್. ಶಿವಲಿಂಗೇಗೌಡ ನಿಧನ
ಜೆಡಿಎಸ್ ಹಿರಿಯ ಮುಖಂಡ ಹಾಗೂ ಸಾತನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಎಲ್.ಶಿವಲಿಂಗೇಗೌಡ(93) ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.
from Kannadaprabha - Kannadaprabha.com https://ift.tt/2FX1KG2
via IFTTT
from Kannadaprabha - Kannadaprabha.com https://ift.tt/2FX1KG2
via IFTTT
Saturday, 6 July 2019
ಕಾಂಗ್ರೆಸ್-ಜೆಡಿಎಸ್ ಘಟಾನುಘಟಿ ಶಾಸಕರು ಸೇರಿ 11 ಎಂಎಲ್ಎ ರಾಜಿನಾಮೆ: ಸ್ಪೀಕರ್ ಸ್ವಷ್ಟನೆ
ರಾಜ್ಯ ರಾಜಕಾರಣದಲ್ಲಿ ಬಹು ದೊಡ್ಡ ಬೆಳವಣೆಗೆ ನಡೆದಿದ್ದು ಮೈತ್ರಿ ಸರ್ಕಾರಕ್ಕೆ ದೊಡ್ಡ ಆಘಾತ ಎದುರಾಗಿದ್ದು ಬರೋಬ್ಬರಿ 11 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2Xvok3p
via IFTTT
from Kannadaprabha - Kannadaprabha.com https://ift.tt/2Xvok3p
via IFTTT
ಬೆಳಗಾವಿ: ಬೇಡ ಬೇಡ ಅಂದರೂ, ಅನೈತಿಕ ಸಂಬಂಧ ಮುಂದುವರೆಸಿದ್ದ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಪತಿ!
ಬೇಡ ಬೇಡ ಅಂದರೂ ಅನೈತಿಕ ಸಂಬಂಧವನ್ನು ಮುಂದುವರೆಸಿದ್ದ ಪತ್ನಿಯ ನಡುವಳಿಕೆಯಂದ ಬೇಸತ್ತು ಪತಿ ಆಕೆಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.
from Kannadaprabha - Kannadaprabha.com https://ift.tt/2JqE2De
via IFTTT
from Kannadaprabha - Kannadaprabha.com https://ift.tt/2JqE2De
via IFTTT
ಮಲೆನಾಡಿನಲ್ಲಿ ಮಳೆ: ಮತ್ತೆ ಜಲಪ್ರಳಯದ ಭೀತಿಯಲ್ಲಿ ಕೊಡಗು ಜನತೆ
ಬಿಸಿಲ ಬೇಗೆಗೆ ಕಂಗಾಲಾಗಿದ್ದ ಮಲೆನಾಡಿನಲ್ಲಿ ಈಗ ಮಳೆ ಪ್ರಾರಂಭವಾಗಿದೆ.
from Kannadaprabha - Kannadaprabha.com https://ift.tt/2Xvol7t
via IFTTT
from Kannadaprabha - Kannadaprabha.com https://ift.tt/2Xvol7t
via IFTTT
ಮಡಿಕೇರಿ: ಪ್ರೀತಿಸಿ ಮದ್ವೆಯಾದ ಜೋಡಿಗೆ ಪೋಷಕರೇ ವಿಲನ್! ಹೆಂಡ್ತಿ ಬೇಕು ಅಂತ ಠಾಣೆ ಮೆಟ್ಟಿಲೇರಿದ ಪತಿ
ಪ್ರೀತಿಸಿ ಮದುವೆಯಾದ ಪತ್ನಿಯನ್ನು ಆಕೆಯ ಮನೆಯವರು ತನ್ನೊಂದಿಗೆ ಭಾಳಲು ಬಿಡುತ್ತಿಲ್ಲ ಪತ್ನಿ ಬೇಕಾದಲ್ಲಿ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪತಿಯೊಬ್ಬ ....
from Kannadaprabha - Kannadaprabha.com https://ift.tt/2JnoIHm
via IFTTT
from Kannadaprabha - Kannadaprabha.com https://ift.tt/2JnoIHm
via IFTTT
ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಬೆನ್ನಲ್ಲೇ ಪುತ್ತೂರಿನಲ್ಲಿ ಮತ್ತೊಂದು ಹೀನಕೃತ್ಯ: ಶಾಲಾ ಬಾಲಕಿಯ ಮೇಲೆರಗಿದ ಕಾಮುಕ ಅರೆಸ್ಟ್
ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದ ಬೆನ್ನಲ್ಲೇ ಅಪ್ರಾಪ್ತೆಯ ಮೇಲೆ ವಿವಾಹಿತನೋರ್ವ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ.
from Kannadaprabha - Kannadaprabha.com https://ift.tt/2Xvogkb
via IFTTT
from Kannadaprabha - Kannadaprabha.com https://ift.tt/2Xvogkb
via IFTTT
ಯಾದಗಿರಿ: ಆಸ್ತಿಗಾಗಿ ಜಗಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ,, ಪುತ್ರನ ಬರ್ಬರ ಹತ್ಯೆ
ಆಸ್ತಿ ವಿಚಾರಕ್ಕಾಗಿ ಸಂಬಂಧಿಕರಿಂದಲೇ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಮಗನ ಬರ್ಬರ ಹತ್ಯೆ ಮಾಡಿರುವ ಘಟನೆ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
from Kannadaprabha - Kannadaprabha.com https://ift.tt/2JucP2a
via IFTTT
from Kannadaprabha - Kannadaprabha.com https://ift.tt/2JucP2a
via IFTTT
ಕಾಗೋಡು ತಿಮ್ಮಪ್ಪ ಆರೋಗ್ಯ ಸ್ಥಿರ, ವಾರ್ಡ್ ಗೆ ಶಿಫ್ಟ್
ಕಾಂಗ್ರೆಸ್ ನ ಹಿರಿಯ ನಾಯಕ ಮತ್ತು ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಆರೋಗ್ಯ ...
from Kannadaprabha - Kannadaprabha.com https://ift.tt/2Xv9n1b
via IFTTT
from Kannadaprabha - Kannadaprabha.com https://ift.tt/2Xv9n1b
via IFTTT
ಮೈಸೂರು: ಮಗು ನನಗೆ ಹುಟ್ಟಿದ್ದಲ್ಲ ಎಂದು ಹೇಳಿ 2 ವರ್ಷದ ಮಗುವನ್ನು ಕೊಂದ ಪಾಪಿ ತಂದೆ
ಮಗು ತನಗೆ ಹುಟ್ಟಿಲ್ಲ ಎಂದು ಆರೋಪಿಸಿ 2 ವರ್ಷದ ಪುಟ್ಟ ಮಗುವನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕು ಅಸ್ವಾಳು ಗ್ರಾಮದಲ್ಲಿ ನಡೆದಿದೆ...
from Kannadaprabha - Kannadaprabha.com https://ift.tt/2JpTeAp
via IFTTT
from Kannadaprabha - Kannadaprabha.com https://ift.tt/2JpTeAp
via IFTTT
ಲಿಂಗನಮಕ್ಕಿಯಿಂದ ನೀರು ತರಲು ಮಾರ್ಗ ಪರಿಶೀಲನೆ; ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ
ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಲಿಂಗನಮಕ್ಕಿ ಜಲಾಶಯದಿಂದ ನೀರು ತರಲು ಮಾರ್ಗ ಪರಿಶೀಲಿಸಲಾಗುತ್ತಿದೆ ಎಂದು ...
from Kannadaprabha - Kannadaprabha.com https://ift.tt/2XvocAX
via IFTTT
from Kannadaprabha - Kannadaprabha.com https://ift.tt/2XvocAX
via IFTTT
ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದಾಖಲು
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ...
from Kannadaprabha - Kannadaprabha.com https://ift.tt/2JwEAr9
via IFTTT
from Kannadaprabha - Kannadaprabha.com https://ift.tt/2JwEAr9
via IFTTT
ಐಎಂಎ ಹಗರಣ: ಉಪವಿಭಾಗಾಧಿಕಾರಿ ಎಲ್.ಸಿ.ನಾಗರಜ್ ಬಂಧನ
ಐಎಂಎ ಸಮೂಹ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಉತ್ತರ ಉಪವಿಭಾಗಾಧಿಕಾರಿ ...
from Kannadaprabha - Kannadaprabha.com https://ift.tt/2XuVT5x
via IFTTT
from Kannadaprabha - Kannadaprabha.com https://ift.tt/2XuVT5x
via IFTTT
Friday, 5 July 2019
ಬೆಂಗಳೂರು: ಭಾರೀ ಪ್ರಮಾಣದ ಹಣ ಠೇವಣಿ ಇಡಲು ಬ್ಯಾಂಕ್ಗೆ ಬಂದಿದ್ದ ಮೂವರ ಬಂಧನ
ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕ್ ಗೆ ಗುರುವಾರ ಸಂಜೆ 1.09 ಕೋಟಿ ರೂ. ನಗದು ಕಟ್ಟಲು ಬಂದು ಅನುಮಾನಾಸ್ಪದವಾಗಿ ವರ್ತಿಸಿದ...
from Kannadaprabha - Kannadaprabha.com https://ift.tt/2Nxxfg8
via IFTTT
from Kannadaprabha - Kannadaprabha.com https://ift.tt/2Nxxfg8
via IFTTT
ಬೆಂಗಳೂರು: ದೈಹಿಕ ಸಂಬಂಧ ಹೊಂದದ ಪತಿ ವಿರುದ್ಧ ಮಹಿಳೆ ದೂರು
ನನ್ನ ಪತಿ ಮದುವೆಯಾದಾಗಿನಿಂದ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಪತಿ...
from Kannadaprabha - Kannadaprabha.com https://ift.tt/32dP1Iv
via IFTTT
from Kannadaprabha - Kannadaprabha.com https://ift.tt/32dP1Iv
via IFTTT
ಬಸ್ ಪ್ರಯಾಣದ ವೇಳೆ ಹೃದಯಾಘಾತ: ಕಾರ್ಕಳ ಮಾಜಿ ಶಾಸಕ ಗೋಪಾಲ್ ಭಂಡಾರಿ ನಿಧನ
ಬಸ್ ಪ್ರಯಾಣದ ವೇಳೆ ಹೃದಯಾಘಾತವಾದ ಪರಿಣಾಮ ಕಾರ್ಕಳ ಮಾಜಿ ಶಾಸಕ ಗೋಪಾಲ್ ಭಂಡಾರಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
from Kannadaprabha - Kannadaprabha.com https://ift.tt/2NxxesA
via IFTTT
from Kannadaprabha - Kannadaprabha.com https://ift.tt/2NxxesA
via IFTTT
ಚಿಕ್ಕಮಗಳೂರು: ಬಂಡೆಕಲ್ಲಿನಿಂದ ಜಾರಿ ಬಿದ್ದು ಆನೆ ಸಾವು
ಇಲ್ಲಿನ ಗುಡ್ಡೆತೋಟದ ಸಮೀಪ ಕಾಫಿ ತೋಟದಲ್ಲಿ ಬಂಡೆ ಮೇಲೆ ಕಾಡಾನೆಯೊಂದು ಬಿದ್ದು ಮೃತಪಟ್ಟಿದೆ...
from Kannadaprabha - Kannadaprabha.com https://ift.tt/32d394I
via IFTTT
from Kannadaprabha - Kannadaprabha.com https://ift.tt/32d394I
via IFTTT
ಪ್ರೀತಿಗೆ ಮನೆಯವರ ವಿರೋಧ: ಬೆಂಗಳೂರು ರೆಸಾರ್ಟಿನಲ್ಲಿ ತಮಿಳುನಾಡು ಪ್ರೇಮಿಗಳ ಆತ್ಮಹತ್ಯೆ
ಮನೆಯವರ ವಿರೋಧದ ನಡುವೆ ಮದುವೆಯಾಗಲು ಮುಂದಾಗಿದ್ದ ತಮಿಳುನಾಡಿನ ಜೋಡಿಯೊಂದು ಬೆಂಗಳೂರಿನ ರೆಸಾರ್ಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.
from Kannadaprabha - Kannadaprabha.com https://ift.tt/2NxxdF2
via IFTTT
from Kannadaprabha - Kannadaprabha.com https://ift.tt/2NxxdF2
via IFTTT
2005ರ ನಕ್ಸಲ್ ಹತ್ಯಾಕಾಂಡ ಪ್ರಕರಣ : ಪೊಲೀಸ್ ಕಸ್ಟಡಿಗೆ ವರವರ ರಾವ್
2005ರ ಫೆ.5 ರಂದು ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ಆರ್ಪಿ ಕ್ಯಾಂಪ್ ಮೇಲೆ ನಕ್ಸಲ್ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ವರವರ ರಾವ್ ...
from Kannadaprabha - Kannadaprabha.com https://ift.tt/32bSwza
via IFTTT
from Kannadaprabha - Kannadaprabha.com https://ift.tt/32bSwza
via IFTTT
ಫೇಸ್ ಬುಕ್ ನಲ್ಲಿ ಪ್ರಸಿದ್ದಳಾಗಲು 3 ವರ್ಷದ ಮಗಳಿಗೆ ಸಿಗರೇಟ್, ಮದ್ಯಪಾನ ಮಾಡಿಸುವ ತಾಯಿ: ಪತಿಯಿಂದ ದೂರು
ತನ್ನ ಫೋಟೋಗಳನ್ನು ಸಾಮಾಜಿಕ ತಾಣಗಳಿಗೆ ಅಪ್ ಮಾಡುವ ಉದ್ದೇಶದಿಂದ ಮೂರು ವರ್ಷದ ಮಗಳಿಗೆ ಥಳಿಸಿ ಬಲವಂತವಾಗಿ ಸಿಗರೇಟ್ ಹಾಗೂ ಮದ್ಯ ಸೇವಿಸುವಂತೆ ತನ್ನ ಪತ್ನಿ ಒತ್ತಾಯಿಸಿ ಹಿಂಸಿಸುತ್ತಿದ್ದಾಳೆ ಎಂದು....
from Kannadaprabha - Kannadaprabha.com https://ift.tt/2NxxbNq
via IFTTT
from Kannadaprabha - Kannadaprabha.com https://ift.tt/2NxxbNq
via IFTTT
ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು
ಕಾಂಗ್ರೆಸ್ ಧುರೀಣ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅನಾರೋಗ್ಯಕ್ಕೀಡಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
from Kannadaprabha - Kannadaprabha.com https://ift.tt/327fxmR
via IFTTT
from Kannadaprabha - Kannadaprabha.com https://ift.tt/327fxmR
via IFTTT
ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ: ಅಲೋಕ್ ಕುಮಾರ್
ಜನರ ಜೊತೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ...
from Kannadaprabha - Kannadaprabha.com https://ift.tt/2NAnZIi
via IFTTT
from Kannadaprabha - Kannadaprabha.com https://ift.tt/2NAnZIi
via IFTTT
Thursday, 4 July 2019
ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ: ನಿರ್ಮಲಾ ಸೀತಾರಾಮನ್ ಗೆ ಧನ್ಯವಾದ ಎಂದ ಕುಮಾರಸ್ವಾಮಿ
13 ಪ್ರಾದೇಶಿಕ ಭಾಷೆಗಳಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ - ಆರ್ ಆರ್ ಬಿ ನೇಮಕಾತಿ ಪರೀಕ್ಷೆ ಬರೆಯುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಕಟಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಧನ್ಯವಾದ ಸಲ್ಲಿಸಿದ್ದಾರೆ.
from Kannadaprabha - Kannadaprabha.com https://ift.tt/2RQZCob
via IFTTT
from Kannadaprabha - Kannadaprabha.com https://ift.tt/2RQZCob
via IFTTT
ವಿಜಯಪುರ: ನ್ಯಾಯಾಲಯದ ಆವರಣದಲ್ಲಿ ವಿದ್ಯುತ್ ತಗುಲಿ 4 ವರ್ಷದ ಬಾಲಕ ಸಾವು
ನ್ಯಾಯಾಲಯದ ಆವರಣದಲ್ಲಿ ಬಾಲಕನೋರ್ವ ವಿದ್ಯುತ್ ತಗುಲಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ವಿಜಯಪುರ ನಗರದ ಜಿಲ್ಲಾ ನ್ಯಾಯಾಲಯದ ಹೊರ....
from Kannadaprabha - Kannadaprabha.com https://ift.tt/2KXTREA
via IFTTT
from Kannadaprabha - Kannadaprabha.com https://ift.tt/2KXTREA
via IFTTT
ಬೆಂಗಳೂರು: ತಾಯಿ-ಮಗು ಸಾವಿನ ಪ್ರಕರಣಕ್ಕೆ ಟ್ವಿಸ್ಟ್, ಗಂಡನೇ ಅವಳು ನನ್ನಿಂದ ದೂರಾಗಲೆಂದು ಬಯಸಿದ್ದ!
ಬೆಂಗಳೂರು ಆರ್ಟಿ ನಗರದ ದಿಣ್ಣೂರು ರಸ್ತೆಯಲ್ಲಿರುವ ಶ್ರೀರಾಮ್ ವೈಟ್ ಹೌಸ್ ಅಪಾರ್ಟ್ಮೆಂಟ್ನ ಏಳನೇ ಮಹಡಿಯಿಂದ ಬಿದ್ದು ತಾಯಿ, ಮಗು ಸಾವನ್ನಪ್ಪಿರುವ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು....
from Kannadaprabha - Kannadaprabha.com https://ift.tt/2RTkhrG
via IFTTT
from Kannadaprabha - Kannadaprabha.com https://ift.tt/2RTkhrG
via IFTTT
ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ವಂಚನೆ: ಸೆಕ್ಯುರಿಟಿ ವೇಷದಲ್ಲಿ ಬಂದ ವಂಚಕನಿಂದ 1.2 ಲಕ್ಷ ರೂ ಕಳೆದುಕೊಂಡ ಮಹಿಳೆ
ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಎಟಿಎಂ ಸೆಕ್ಯುರಿಟಿ ಎಂದು ಹೇಳಿಕೊಂಡಿದ್ದ ವ್ಯಕ್ಕ್ತಿಯಿಂದಲೇ 1.2 ಲಕ್ಷ ರೂಕಳೆದುಕೊಂಡಿರುವ ಘಟನೆ ಬೆಂಗಳೂರು ನಾಗರಭಾವಿಯ ಪಾಪರೆಡ್ಡಿಪಾಳ್ಯದಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2KVlSg5
via IFTTT
from Kannadaprabha - Kannadaprabha.com https://ift.tt/2KVlSg5
via IFTTT
ಮಂಗಳೂರು: ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ಬುಧವಾರ ರಾತ್ರಿ ನಡೆದಿದೆ.
from Kannadaprabha - Kannadaprabha.com https://ift.tt/2RTkgE8
via IFTTT
from Kannadaprabha - Kannadaprabha.com https://ift.tt/2RTkgE8
via IFTTT
ತುಮಕೂರು: ಆಟೋ-ಕೆಎಸ್ಆರ್ಟಿಸಿ ಬಸ್ ಡಿಕ್ಕಿ, ನಾಲ್ವರು ಸಾವು
ಕೆಎಸ್ಆರ್ಟಿಸಿ ಬಸ್ಸೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಸಂದ್ರ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
from Kannadaprabha - Kannadaprabha.com https://ift.tt/2L06COW
via IFTTT
from Kannadaprabha - Kannadaprabha.com https://ift.tt/2L06COW
via IFTTT
ಬೆಂಗಳೂರಿಗೆ ಉಪನಗರ ರೈಲು ಸಂಪರ್ಕ ನನ್ನ ಮೊದಲ ಆದ್ಯತೆ: ಸಂಸದ ಪಿಸಿ ಮೋಹನ್
ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಚುನಾವಣೆ ವೇಳೆ ನಿಡಿದ ಆಶ್ವಾಸನೆಯಂತೆಯೇ ನಡೆದರೆ ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿಗೆ ಉಪನಗರ ರೈಲು ಸಂಪರ್ಕ ಸಿಗಲಿದೆ.
from Kannadaprabha - Kannadaprabha.com http://www.kannadaprabha.com/karnataka/suburban-rail-tops-mohan’s-agenda-for-bengaluru/342267.html
via IFTTT
from Kannadaprabha - Kannadaprabha.com http://www.kannadaprabha.com/karnataka/suburban-rail-tops-mohan’s-agenda-for-bengaluru/342267.html
via IFTTT
ದೀರ್ಘಾವಧಿವರೆಗೆ ನೌಕರರ ತಾತ್ಕಾಲಿಕ ಹುದ್ದೆ ನೇಮಕಾತಿ ಬೇಡ: ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಸರ್ಕಾರದ ಹಲವು ಇಲಾಖೆಗಳಲ್ಲಿ ತಾತ್ಕಾಲಿಕ ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡದೆ ಖಾಯಂ ನೇಮಕಾತಿ ಮಾಡುವಂತೆ ...
from Kannadaprabha - Kannadaprabha.com https://ift.tt/2RRQwaJ
via IFTTT
from Kannadaprabha - Kannadaprabha.com https://ift.tt/2RRQwaJ
via IFTTT
ಮುಂದಿನ ಸಲ ಮೋದಿ ಹೆಸರೇಳಿದರೇ ಬಾಯಿಗೆ ಬೂಟು ಹಾಕ್ತೀವಿ: ಪ್ರಮೋದ್ ಮುತಾಲಿಕ್, ವಿಡಿಯೋ ವೈರಲ್
ಮುಂದಿನ ಸಲ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕುತ್ತೇವೆ ಎಂದು ಬಿಜೆಪಿ ಸಂಸದರ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ...
from Kannadaprabha - Kannadaprabha.com https://ift.tt/2KVm5zC
via IFTTT
from Kannadaprabha - Kannadaprabha.com https://ift.tt/2KVm5zC
via IFTTT
ಇದಪ್ಪಾ ವರಸೆ! ನಾನು ಹೇಳಿದ್ದರಿಂದಲೇ ಸೂರ್ಯ 40 ನಿಮಿಷ ತಡವಾಗಿ ಉದಯಸಿದ; ಬುರುಡೆ ಬಿಟ್ಟ ನಿತ್ಯಾನಂದಸ್ವಾಮಿ
ನಾನು ಹೇಳಿದ್ದರಿಂದಲೇ ಸೂರ್ಯ ಇಂದು 40 ನಿಮಿಷ ತಡವಾಗಿ ಉದಯಿಸಿದ್ದಾನೆ, ಸೂರ್ಯ ನನ್ನ ಮಾತಿನಂತೆ ನಡೆದುಕೊಳ್ಳುತ್ತಾನೆ ಎಂದು ಬಿಡದಿಯ ನಿತ್ಯಾನಂದ ಸ್ವಾಮಿ ...
from Kannadaprabha - Kannadaprabha.com https://ift.tt/2RXs1Jk
via IFTTT
from Kannadaprabha - Kannadaprabha.com https://ift.tt/2RXs1Jk
via IFTTT
ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಶೀಘ್ರವೇ ಬೆಳ್ಳಿರಥ
ಎಲ್ಲವೂ ಅಂದುಕೊಂಡಂತೆ ಆದರೆ 1 ಸಾವಿರ ಹಳೇಯ ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಶೀಘ್ರವೇ ಬೆಳ್ಳಿರಥ ಬರಲಿದೆ....
from Kannadaprabha - Kannadaprabha.com https://ift.tt/2KY1quG
via IFTTT
from Kannadaprabha - Kannadaprabha.com https://ift.tt/2KY1quG
via IFTTT
ಬಂಟ್ವಾಳ: ಅತಿಥಿ ಶಿಕ್ಷಕರಿಗೆ ವೇತನ ನೀಡಲು ಶಾಲೆಯಲ್ಲಿ ಮಲ್ಲಿಗೆ ಬೆಳೆಸುತ್ತಿರುವ ಮಕ್ಕಳು!
ಇಬ್ಬರು ಅತಿಥಿ ಶಿಕ್ಷಕರಿಗೆ ವೇತನ ನೀಡಲು ಬಂಟ್ವಾಳ ತಾಲ್ಲೂಕಿನ ಒಜಲಾ ಗ್ರಾಮದ ಸರ್ಕಾರಿ ಕಿರಿಯ ...
from Kannadaprabha - Kannadaprabha.com https://ift.tt/2RQZCVd
via IFTTT
from Kannadaprabha - Kannadaprabha.com https://ift.tt/2RQZCVd
via IFTTT
ಸಚಿವ ರೇವಣ್ಣಗೆ ಶಾಕ್: ವಿಧಾನಸೌಧದಲ್ಲಿ ನಿಂಬೆಹಣ್ಣಿಗೆ ನೋ ಎಂಟ್ರಿ!
ವಿಧಾನಸೌಧದೊಳಗೆ ನಿಂಬೆಹಣ್ಣನ್ನು ಕೊಂಡೊಯ್ಯೊದಂತೆ ಭದ್ರತಾ ಸಿಬ್ಬಂದಿ ತಡೆ ಹಿಡಿಯುತ್ತಿದ್ದಾರೆ, ಇಷ್ಟು ದಿನ ಕೇವಲ ಬಾಯಿ ಮೂಲಕ ಹೇಳುತ್ತಿದ್ದರು, ಆದರೆ ...
from Kannadaprabha - Kannadaprabha.com http://www.kannadaprabha.com/karnataka/lemon-the-‘black-magic-explosive’-‘barred’-from-vidhana-soudha/342297.html
via IFTTT
from Kannadaprabha - Kannadaprabha.com http://www.kannadaprabha.com/karnataka/lemon-the-‘black-magic-explosive’-‘barred’-from-vidhana-soudha/342297.html
via IFTTT
Wednesday, 3 July 2019
ಬೆಂಗಳೂರು- ಮೈಸೂರು ಮಾರ್ಗದ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ
ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುವ ಆರು ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಸುರಕ್ಷತಾ ಪಡೆ ' ಶಕ್ತಿ' ತಂಡವನ್ನು ರಚಿಸಿದೆ.
from Kannadaprabha - Kannadaprabha.com http://www.kannadaprabha.com/karnataka/boost-to-women’s-safety-on-bengaluru-mysuru-trains/342215.html
via IFTTT
from Kannadaprabha - Kannadaprabha.com http://www.kannadaprabha.com/karnataka/boost-to-women’s-safety-on-bengaluru-mysuru-trains/342215.html
via IFTTT
ಬೆಂಗಳೂರು: ಹಗ್ ಮಾಡುವಾಗ ದುರ್ವಾಸನೆ ಬಂದಿತೆಂದು ಸ್ನೇಹಿತನಿಗೆ ಚೂರಿ ಇರಿತ!
ಯುವಕನೊಬ್ಬ ತನ್ನ ಸ್ನೇಹಿತನನ್ನು ಹಗ್ ಮಾಡುವಾಗ ಅವನ ಉಸಿರಿನಿಂಡ ಕೆಟ್ಟ ವಾಸನೆ ಹೊರಟಿತೆಂಬ ಕಾರಣಕ್ಕೆ ಚಾಕುವಿನಿಂದ ಹಲ್ಲೆ ನಡೆಸಿದ ನಂತರ ದೂರ ತಳ್ಳಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2XpdDPL
via IFTTT
from Kannadaprabha - Kannadaprabha.com https://ift.tt/2XpdDPL
via IFTTT
ನಟಿ ಮೇಲೆ ನಿರಂತರ ಅತ್ಯಾಚಾರ ಆರೋಪ: ಕಿರುತೆರೆ ನಟ ತೇಜಸ್ ಬಂಧನ
ಮದುವೆಯಾಗುವುದಾಗಿ ನಂಬಿಸಿ ನಟಿಯೊಬ್ಬರ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೈಸೂರು ಮೂಲದ ಕಿರುತೆರೆ ನಟ ಹಾಗೂ ಪ್ರೊಡೆಕ್ಷನ್....
from Kannadaprabha - Kannadaprabha.com https://ift.tt/2JmA66e
via IFTTT
from Kannadaprabha - Kannadaprabha.com https://ift.tt/2JmA66e
via IFTTT
ಬೆಂಗಳೂರಿಗೆ ಶರಾವತಿ ನದಿ ನೀರು ತರುವ ಯೋಜನೆ ಕೈಬಿಡಿ: ಕಾರ್ಯಪಡೆ ಶಿಫಾರಸು
ಶರಾವತಿಯಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ಯೋಜನೆ ಅವೈಜ್ಞಾನಿಕವಾಗಿದ್ದು, ಇದನ್ನು ಕೈಬಿಡಬೇಕು, ಪಶ್ಚಿಮಘಟ್ಟ ಅರಣ್ಯ ಸಂಪತ್ತಿಗೆ...
from Kannadaprabha - Kannadaprabha.com https://ift.tt/2XpdBHD
via IFTTT
from Kannadaprabha - Kannadaprabha.com https://ift.tt/2XpdBHD
via IFTTT
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಟಾಟಾ ಏಸ್-ಖಾಸಗಿ ಬಸ್ ಡಿಕ್ಕಿ, ಸ್ಥಳದಲ್ಲೇ 12 ಸಾವು
ಚಿಕ್ಕಬಳ್ಳಾಪುರ ಜಿಲ್ಲೆಯ ಮುರುಗಮಲ್ಲ ಬಳಿ ಖಾಸಗಿ ಬಸ್ ಮತ್ತು ಟಾಟಾ ಏಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
from Kannadaprabha - Kannadaprabha.com https://ift.tt/2JqrawP
via IFTTT
from Kannadaprabha - Kannadaprabha.com https://ift.tt/2JqrawP
via IFTTT
ಸಿಎಂ ಅಮೆರಿಕ ಪ್ರವಾಸ: ಕರ್ನಾಟಕದಲ್ಲಿ ಹೂಡಿಕೆಗೆ ಕುಮಾರಸ್ವಾಮಿ ಆಹ್ವಾನ
ಭಾರತದಲ್ಲಿ ಹೂಡಿಕೆದಾರರನ್ನು ಆಕರ್ಷಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲನೇಯದಾಗಿದ್ದು, ಉದ್ಯಮ ಸ್ಥಾಪನೆಗೆ ಉತ್ತಮ ಅವಕಾಶವಿದೆ. ಜಾಗತಿಕ ಸಮುದಾಯ ಇದನ್ನು ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
from Kannadaprabha - Kannadaprabha.com https://ift.tt/2XpdBaB
via IFTTT
from Kannadaprabha - Kannadaprabha.com https://ift.tt/2XpdBaB
via IFTTT
ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಅಪಾರ್ಟ್ಮೆಂಟ್ 7ನೇ ಮಹಡಿಯಿಂದ ಬಿದ್ದು ತಾಯಿ, ಮಗು ಸಾವು
ಎಂಜಿ ರಸ್ತೆಯ ಪಬ್ ಒಂದರ ಮಹಡಿಯಿಂದ ಬಿದ್ದು ಜೋಡಿಯೊಂದು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಅಂತಹುದೇ ಇನ್ನೊಂದು ದುರಂತ ಬೆಂಗಳೂರಿನಲ್ಲಿ ನಡೆದಿದೆ.
from Kannadaprabha - Kannadaprabha.com https://ift.tt/2Jkly7a
via IFTTT
from Kannadaprabha - Kannadaprabha.com https://ift.tt/2Jkly7a
via IFTTT
ಪುತ್ತೂರು: ವಿದ್ಯಾರ್ಥಿನಿಗೆ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರವೆಸಗಿದ್ದ ಇಬ್ಬರ ಬಂಧನ
ವಿದ್ಯಾರ್ಥಿನಿಯೊಬ್ಬಳಿಗೆ ಅಮಲು ಪದಾರ್ಥ ನೀಡಿ ಸಹಪಾಠಿಗಳೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಕೃತ್ಯ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದ್ದು ಈ ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ
from Kannadaprabha - Kannadaprabha.com https://ift.tt/2XpQFba
via IFTTT
from Kannadaprabha - Kannadaprabha.com https://ift.tt/2XpQFba
via IFTTT
ಆರ್. ಅಶೋಕ್ ಹೆಸರು ಬಳಸಿ ಸಾಮಾಜಿಕ ತಾಣದಲ್ಲಿ ನಕಲಿ ಪೋಸ್ಟ್: ಇಬ್ಬರ ವಿರುದ್ಧ ಎಫ್ಐಆರ್
ಬಿಜೆಪಿ ನಾಯಕ ಆರ್ ಅಶೋಕ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಮಾದ್ಯಮಗಳಲ್ಲಿ ನಕಲಿ ಸಂದೇಶಗಳನ್ನು ಪೋಸ್ಟ್ ಮಾಡಿದ....
from Kannadaprabha - Kannadaprabha.com https://ift.tt/2JqqOX1
via IFTTT
from Kannadaprabha - Kannadaprabha.com https://ift.tt/2JqqOX1
via IFTTT
ಚಾಮುಂಡಿ ಬೆಟ್ಟಡಲ್ಲಿ ಆಷಾಢ ಪೂಜೆ: ಪ್ರಸಾದ ವಿತರಿಸಲು ಅನುಮತಿ ನಿಯಮ ಹೇರಿದ ಮೈಸೂರು ಜಿಲ್ಲಾಡಳಿತ
ಚಾಮರಾಜನಗರ ಜಿಲ್ಲೆಯ ಸುಳವಾಡಿ ದೇವಸ್ಥಾನದ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟ ಘಟನೆ ನಂತರ ಮೈಸೂರು ....
from Kannadaprabha - Kannadaprabha.com https://ift.tt/2Xpdwnj
via IFTTT
from Kannadaprabha - Kannadaprabha.com https://ift.tt/2Xpdwnj
via IFTTT
ಬೆಂಗಳೂರು: ಪತಿ ಕಿರುಕುಳ ತಾಳಲಾಗದೆ ಸೀಮೆಯೆಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆ
ಪತಿಯ ಕಿರುಕುಳವನ್ನು ಸಹಿಸಲಾಗದ ಪತ್ನಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬೆಂಗಳೂರಿನ ಬಾಗಲಗುಂಟೆ ಪ್ರದೇಶದಲ್ಲಿ ನಡೆದಿದೆ,.
from Kannadaprabha - Kannadaprabha.com https://ift.tt/2JqqFmr
via IFTTT
from Kannadaprabha - Kannadaprabha.com https://ift.tt/2JqqFmr
via IFTTT
ಶಾಲಾ ಆವರಣ ಸುತ್ತ ಗಿಡ ನೆಡುವಂತೆ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ
ಶಾಲಾ ಆವರಣದಲ್ಲಿ ಹಣ್ಣು ಮತ್ತು ಔಷಧಿಗಳ ಗಿಡ ನೆಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಖಾಸಗಿ...
from Kannadaprabha - Kannadaprabha.com https://ift.tt/2XlC80m
via IFTTT
from Kannadaprabha - Kannadaprabha.com https://ift.tt/2XlC80m
via IFTTT
ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ನೆಲಸಮ ಮಾಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ...
from Kannadaprabha - Kannadaprabha.com https://ift.tt/2JqqwiT
via IFTTT
from Kannadaprabha - Kannadaprabha.com https://ift.tt/2JqqwiT
via IFTTT
ಚಿಕ್ಕಬಳ್ಳಾಪುರ: ಫಾರೆಸ್ಟ್ ಗಾರ್ಡ್ ಕ್ರಿಕೆಟ್ ಆಡಿದ್ದಕ್ಕೆ ಡಿಎಫ್ ಓ ಮಾಡಿದ್ದೇನು?
ಎಲ್ಲೆಡೆಯೂ ವಿಶ್ವಕಪ್ ಕ್ರಿಕೆಟ್ ಜ್ವರ, ಕ್ರಿಕೆಟ್ ಆಡಿದ ಕಾರಣ ಇಲ್ಲೊಬ್ಬ ಫಾರೆಸ್ಟ್ ಗಾರ್ಡ್ ಗೆ ಜಿಲ್ಲಾ ಅರಣ್ಯಾಧಿಕಾರಿ ವಿವರಣೆ ಕೋರಿ ನೊಟೀಸ್ ನೀಡಿದ್ದಾರೆ.
from Kannadaprabha - Kannadaprabha.com https://ift.tt/2Xpdtb7
via IFTTT
from Kannadaprabha - Kannadaprabha.com https://ift.tt/2Xpdtb7
via IFTTT
ವೈದ್ಯರಿಗೆ ಬೆದರಿಕೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲು
ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಬೆದರಿಕೆ ಹಾಕಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ...
from Kannadaprabha - Kannadaprabha.com https://ift.tt/2Jl0Q77
via IFTTT
from Kannadaprabha - Kannadaprabha.com https://ift.tt/2Jl0Q77
via IFTTT
ಬೆಂಗಳೂರು: ಹಗ್ ಮಾಡಲು ನಿರಾಕರಿಸಿದ ಸ್ನೇಹಿತನಿಗೆ ಚಾಕು ಇರಿತ!
ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ ಅಮಾನವೀಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ....
from Kannadaprabha - Kannadaprabha.com https://ift.tt/2XpdrQx
via IFTTT
from Kannadaprabha - Kannadaprabha.com https://ift.tt/2XpdrQx
via IFTTT
Subscribe to:
Posts (Atom)
Mug Dhokla Chaat | #MugRecipes | Sanjeev Kapoor Khazana
I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...
-
The recipe to put a smile on your face - Mango Pineapple Oats Crumble! #youtubeshorts #sanjeevkapoorClick to Subscribe: http://bit.ly/1h0pGXf For more recipes : https://ift.tt/3S4TkPb Get Certified on Sanjeev Kapoor Academy : https://ift.tt...
-
ತಮಗೆ ಹುಟ್ಟಲಿರುವ ಮಗು ಗಂಡೋ,ಹೆಣ್ಣೋ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲ ದಂಪತಿಗಳಿಗೂ ಇದ್ದೇ ಇರುತ್ತದೆ.ಸ್ಕ್ಯಾನಿಂಗ್ ನ ಅಗತ್ಯವಿಲ್ಲದೆ, ಈ ಕೋಷ್ಠಕದ ಆಧಾರವಾಗಿ ನಿ...
-
Sugar-free AND delicious? You bet! 😉😉 Let me introduce you to our #SugarFreeSundays special, 'Mango Shahi Tukda,' crafted to prove...