Wednesday, 28 August 2019

Mindful Eating with Mickey Mehta | Coming Soon | Sanjeev Kapoor Khazana



from Sanjeev Kapoor Khazana https://www.youtube.com/watch?v=SWemnwCK6O8
via IFTTT

Tofu | टोफू | Vegan Recipe | Sanjeev Kapoor Khazana



from Sanjeev Kapoor Khazana https://www.youtube.com/watch?v=sFSnTbfT_aE
via IFTTT

Murgh Dhaniya Seekh | मुर्ग़ धनिया सीख | Sanjeev Kapoor Khazana



from Sanjeev Kapoor Khazana https://www.youtube.com/watch?v=vx4z1Z10wtM
via IFTTT

Desi Prawn Stir Fry | देसी प्रॉन स्टर फ़्राय | Sanjeev Kapoor Khazana



from Sanjeev Kapoor Khazana https://www.youtube.com/watch?v=MfkaRJDkIPY
via IFTTT

Pomfret Tawa Fry | पॉम्फ्रेट तवा फ्राय | Sanjeev Kapoor Khazana



from Sanjeev Kapoor Khazana https://www.youtube.com/watch?v=X6q4npEYpqg
via IFTTT

Saturday, 17 August 2019

Spicy Noodles with Tofu and Vegetables | Sanjeev Kapoor Khazana



from Sanjeev Kapoor Khazana https://www.youtube.com/watch?v=2lpkLYHVuNg
via IFTTT

Cheese And Onion Pie | चीज़ एंड अनियन पाई | Tata Sampann | Sanjeev Kapoor Khazana



from Sanjeev Kapoor Khazana https://www.youtube.com/watch?v=C_Zwx_4dHTk
via IFTTT

Vegan Chocolate Ice Cream | वीगन चॉकलेट आइस क्रीम | Sanjeev Kapoor Khazana



from Sanjeev Kapoor Khazana https://www.youtube.com/watch?v=OnLdhZUos2U
via IFTTT

Vegan Chocolate Ice Cream | वीगन चॉकलेट आइस क्रीम | Sanjeev Kapoor Khazana



from Sanjeev Kapoor Khazana https://www.youtube.com/watch?v=WRAtj12VjM8
via IFTTT

Sabudana Thalipeeth | साबुदाना थालिपीठ | Sanjeev Kapoor Khazana



from Sanjeev Kapoor Khazana https://www.youtube.com/watch?v=YNsNdeSt4h0
via IFTTT

Wednesday, 14 August 2019

Mini Kumbh Kulcha | मिनी कुंभ कुलचा | Sanjeev Kapoor Khazana



from Sanjeev Kapoor Khazana https://www.youtube.com/watch?v=JajpxCt5nQU
via IFTTT

Tiranga Kheer | तिरंगा खीर | Sanjeev Kapoor Khazana



from Sanjeev Kapoor Khazana https://www.youtube.com/watch?v=PQLIbX2BUmg
via IFTTT

Corn Rawa Cheese Waffles | Healthy Recipes with Sanjeev Kapoor | Sanjeev Kapoor Khazana



from Sanjeev Kapoor Khazana https://www.youtube.com/watch?v=ZJOVw56tYWo
via IFTTT

Doodhi Chana Dal | दूधी और चना दाल | Sanjeev Kapoor Khazana



from Sanjeev Kapoor Khazana https://www.youtube.com/watch?v=PGFvGGCcLvU
via IFTTT

Vegan Chilli Cheese Toast | वीगन चिल्ली चीज़ टोस्ट | Vegan Recipes | Sanjeev Kapoor Khazana



from Sanjeev Kapoor Khazana https://www.youtube.com/watch?v=MPxfPoV7PFE
via IFTTT

Sunday, 11 August 2019

ಪ್ರವಾಹ: ಸಾವಿನ ಸಂಖ್ಯೆ 34ಕ್ಕೆ ಏರಿಕೆ, 10 ಸಾವಿರ ಕೋಟಿ ನಷ್ಟ

ಉತ್ತರ ಕರ್ನಾಟಕ, ಮಲ್ನಾಡು ಹಾಗೂ ಕರವಾಳಿ ಜಿಲ್ಲೆಗಳಲ್ಲಿ ಸುರಿದ ಮಳೆ ಹಾಗೂ ಪ್ರವಾಹಕ್ಕೆ ಸಾವಿಗೀಡಾದವರ ಸಂಖ್ಯೆ 34ಕ್ಕೇ ಏರಿಕೆ ಆಗಿದೆ.

from Kannadaprabha - Kannadaprabha.com https://ift.tt/2YXjCvh
via IFTTT

ಅತಿವೃಷ್ಠಿ, ಪ್ರವಾಹದಿಂದ ಕೆಎಸ್ಆರ್‌ಟಿಸಿಗೆ 3.30 ಕೋಟಿ ರೂ. ನಷ್ಟ

ರಾಜ್ಯದ 17 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಹಾಗೂ ಅತಿವೃಷ್ಠಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 3.30 ಕೋಟಿ ರೂ ನಷ್ಟ ಸಂಭವಿಸಿದೆ. ಮೊದಲೇ ...

from Kannadaprabha - Kannadaprabha.com https://ift.tt/2ZRSXxf
via IFTTT

‘ನವ ಭಾರತ’ ನಿರ್ಮಾಣದಲ್ಲಿ ಮೋದಿಯಿಂದ ಪ್ರೇರಣೆ ಪಡೆಯಿರಿ: ವಿದ್ಯಾರ್ಥಿಗಳಿಗೆ ಶ್ರೀಪಾದ್ ನಾಯಕ್ ಕಿವಿಮಾತು

ನವ ಭಾರತ ನಿರ್ಮಾಣ ಹಾಗೂ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರೇರಣೆ ಪಡೆಯುವಂತೆ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್...

from Kannadaprabha - Kannadaprabha.com https://ift.tt/33rOfIu
via IFTTT

ಪ್ರವಾಹದಿಂದ 10 ಸಾವಿರ ಕೋಟಿ ಹಾನಿ- ಸಿಎಂ ಯಡಿಯೂರಪ್ಪ ತಕ್ಷಣ 3 ಸಾವಿರ ಕೋಟಿ ಬಿಡುಗಡೆಗೆ ಕೇಂದ್ರಕ್ಕೆ ಮನವಿ

ಪ್ರಾಥಮಿಕ ಅಂದಾಜಿನ ಪ್ರಕಾರ ಬೆಳಗಾವಿ ಸೇರಿಂದತೆ ರಾಜ್ಯದಲ್ಲಿ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ಹತ್ತು ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ.

from Kannadaprabha - Kannadaprabha.com https://ift.tt/2TlAy9m
via IFTTT

ನೆರವಿಗೆ ಧಾವಿಸಿದ ದತ್ತಿ ಇಲಾಖೆ, ಪ್ರವಾಹ ಸಂತ್ರಸ್ತರಿಗೆ ದೇಗುಲದ ಹರಕೆ ವಸ್ತ್ರಗಳ ವಿತರಣೆ!

ಭಾರಿ ಮಳೆ ಮತ್ತು ಭೀಕರ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಕರ್ನಾಟಕದ ಜನತೆಯ ನೆರವಿಗೆ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಕೂಡ ಮುಂದಾಗಿದ್ದು, ಪ್ರವಾಹ ಸಂತ್ರಸ್ತರಿಗೆ ದೇಗುಲದ ಹರಕೆ ವಸ್ತ್ರಗಳ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ.

from Kannadaprabha - Kannadaprabha.com https://ift.tt/33rOenU
via IFTTT

ಕೊಡಗು: ಭೂಕುಸಿತದಿಂದ 11 ಮಂದಿ ನಾಪತ್ತೆ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೊರಾ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದಿಂದ 11 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಮೊನ್ನೆ ದಿನ ಭೂ ಕುಸಿತದಿಂದಾಗಿ ಏಳು ಮಂದಿ ಮೃತಪಟ್ಟಿದ್ದರು.

from Kannadaprabha - Kannadaprabha.com https://ift.tt/2ToaSsG
via IFTTT

ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ತಕ್ಷಣ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ- ಸಿದ್ದರಾಮಯ್ಯ

ಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಕೇಂದ್ರ ಸರ್ಕಾರ ಕೂಡಲೇ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

from Kannadaprabha - Kannadaprabha.com https://ift.tt/33rOd3k
via IFTTT

ಪ್ರವಾಹ ಪರಿಹಾರ: ರಾಯಚೂರು ಜಿಲ್ಲೆಯನ್ನು ಪರಿಗಣಿಸದ ಸರ್ಕಾರ

ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಸರ್ಕಾರ 100 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಆದರೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಿಯಮದಂತೆ ರಾಯಚೂರು ಜಿಲ್ಲೆಯನ್ನು ಈ ಪಟ್ಟಿಗೆ ಸೇರಿಸಿಲ್ಲ.

from Kannadaprabha - Kannadaprabha.com http://www.kannadaprabha.com/karnataka/karnataka-floods-raichur-district-goes-missing-from-government’s-relief-list/344621.html
via IFTTT

ಮಳೆ ತಗ್ಗಿದರೂ ನಿಲ್ಲದ ಪ್ರವಾಹ: ಸಾವಿನ ಸಂಖ್ಯೆ 31ಕ್ಕೇರಿಕೆ, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು

ರಾಜ್ಯದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು...

from Kannadaprabha - Kannadaprabha.com https://ift.tt/2TpOEXs
via IFTTT

ಮುಖ್ಯಮಂತ್ರಿ ಯಡಿಯೂರಪ್ಪ ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು : ಎಚ್ ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ನೆರೆ ನಿರ್ವಹಣೆ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಸಂಪೂರ್ಣ ಸಹಕಾರ ...

from Kannadaprabha - Kannadaprabha.com https://ift.tt/33rO9k6
via IFTTT

ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಗ್ರಾಮಸ್ಥರ ಆಕ್ರೋಶ

ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಬೆಂಬಲಿಗರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ಜರುಗಿದೆ.

from Kannadaprabha - Kannadaprabha.com https://ift.tt/2TmcGTa
via IFTTT

ನೆರೆಗೆ ರಾಜ್ಯದಲ್ಲಿ 8 ತೂಗುಸೇತುವೆಗಳು ನಾಶ: ಗಳಗಳನೆ ಅತ್ತ ತೂಗು ಸೇತುವೆಯ ಸರದಾರ ಗಿರೀಶ್ ಭಾರಧ್ವಜ್

ನೆರೆಗೆ ರಾಜ್ಯದಲ್ಲಿ ಎಂಟು ತೂಗುಸೇತುವೆಗಳು ನಾಶ : ಗಳಗಳನೆ ಅತ್ತ ತೂಗು ಸೇತುವೆಯ ಸರದಾರ ಗಿರೀಶ್ ಭಾರಧ್ವಜ್

from Kannadaprabha - Kannadaprabha.com https://ift.tt/33rO5km
via IFTTT

ಬಿಬಿಎಂಪಿ ಅಧಿಕಾರಿಗಳಿಗೆ ಎರಡು, ನಾಲ್ಕನೇ ಶನಿವಾರದ ರಜೆ ಇಲ್ಲ; ಎಂ.ಮಂಜುನಾಥ್ ಪ್ರಸಾದ್

ಬಿಬಿಎಂಪಿ ಅಧಿಕಾರಿಗಳಿಗೆ ಎರಡು, ನಾಲ್ಕನೇ ಶನಿವಾರದ ರಜೆ ಇಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2TpOAqG
via IFTTT

Salt and Pepper Chicken | The Oriental Kitchen | Sanjeev Kapoor Khazana



from Sanjeev Kapoor Khazana https://www.youtube.com/watch?v=XwOgfoPPvFQ
via IFTTT

Dalma | दालमा | Sanjeev Kapoor Khazana



from Sanjeev Kapoor Khazana https://www.youtube.com/watch?v=ciCq1o9Cm6A
via IFTTT

Palak Wadi | पालक वडी | Sanjeev Kapoor Khazana



from Sanjeev Kapoor Khazana https://www.youtube.com/watch?v=mwrCUwRD4XE
via IFTTT

Saturday, 10 August 2019

Vegan Cashew Cheese | वीगन कॅशू चीज़ | Vegan Recipes | Sanjeev Kapoor Khazana



from Sanjeev Kapoor Khazana https://www.youtube.com/watch?v=cHgCw1ZoKls
via IFTTT

ಬೆಂಗಳೂರು: ಮೊಬೈಲ್‌ನಲ್ಲಿ ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ವಿಡಿಯೋ ಸೆರೆಹಿಡಿದು ಏನ್ಮಾಡ್ತಿದ್ದ ಗೊತ್ತ?

ವಿಕೃತ ಕಾಮಿಯೊಬ್ಬ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ತನ್ನ ಜೊತೆ ಕೆಲಸ ಮಾಡುತ್ತಿದ್ದ ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ವಿಡಿಯೋ ಸೆರೆ ಹಿಡಿಯುತ್ತಿದ್ದು...

from Kannadaprabha - Kannadaprabha.com https://ift.tt/2YLuHAt
via IFTTT

ಭಾರಿ ಮಳೆ: ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಎಡೆಬಿಡದೆ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು, ನೇತ್ರಾವತಿ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಬಂಟ್ವಾಳ ಪಟ್ಟಣವು ನಡುಗಡ್ಡೆಯಂತಾಗಿದೆ.

from Kannadaprabha - Kannadaprabha.com https://ift.tt/2KDmIvl
via IFTTT

ನಾಳೆ ಬೆಳಗಾವಿಗೆ ಅಮಿತ್ ಶಾ ಭೇಟಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭಾನಿವಾರ ಮಹಾಮಳೆಯಿಂದ ತತ್ತರಿಸಿರುವ ಬೆಳಗಾವಿಯ ಪ್ರವಾಹ ಪೀಡಿತ...

from Kannadaprabha - Kannadaprabha.com https://ift.tt/2YLuGwp
via IFTTT

17 ಜಿಲ್ಲೆಗಳ 80 ತಾಲ್ಲೂಕುಗಳು ಪ್ರವಾಹ ಪೀಡಿತ: ಸರ್ಕಾರ ಘೋಷಣೆ

ಕೃಷ್ಣಾ ಕಣಿವೆ ಪ್ರದೇಶದಲ್ಲಿ ಸುರಿದ ಭಾರೀ ಮಳೆ, ಘಟಪ್ರಭಾ, ಮಲಪ್ರಭಾ ನದಿಗೆ ಹೆಚ್ಚಿನ ನೀರು ಬಿಡುಗಡೆ, ಕರಾವಳಿ, ಮಲೆನಾಡು ಭಾಗದಲ್ಲಿ ಕಾಣಿಸಿಕೊಂಡ...

from Kannadaprabha - Kannadaprabha.com https://ift.tt/2KB3B4W
via IFTTT

ನೆರೆ ಮತ್ತು ಅತಿವೃಷ್ಠಿ ಪೀಡಿತ ಜಿಲ್ಲೆಗಳಿಗೆ ಮೇಲುಸ್ತುವಾರಿ ಅಧಿಕಾರಿಗಳ ನೇಮಕ

ರಾಜ್ಯದ ಅತಿವೃಷ್ಠಿ ಹಾಗೂ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಲು 11 ಹಿರಿಯ ಐಎಎಸ್ ಅಧಿಕಾರಿಗಳಿಗೆ...

from Kannadaprabha - Kannadaprabha.com https://ift.tt/2YBfphv
via IFTTT

ರಾಜ್ಯದಲ್ಲಿ ಪ್ರವಾಹದಿಂದ 6 ಸಾವಿರ ಕೋಟಿ ಹಾನಿ, ಶೀಘ್ರ 3 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಬಿಎಸ್ ವೈ ಮನವಿ

ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಮಳೆ ಹಾಗೂ ಪ್ರವಾಹದಿಂದ ಭಾರಿ ಪ್ರಮಾಣದ ಹಾನಿ ಸಂಭವಿಸಿದ್ದು, ಸುಮಾರು...

from Kannadaprabha - Kannadaprabha.com https://ift.tt/2KB40nY
via IFTTT

ದೆಹಲಿ ಪ್ರವಾಸ ಮೊಟಕು: ನಾಳೆ ದಕ್ಷಿಣ ಕನ್ನಡ, ನಾಡಿದ್ದು ಉಡುಪಿ ಜಿಲ್ಲೆಗೆ ಸಿಎಂ ಭೇಟಿ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಳೆ ದಕ್ಷಿಣ ಕನ್ನಡ ಹಾಗೂ ನಾಡಿದ್ದು ಸೋಮವಾರ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

from Kannadaprabha - Kannadaprabha.com https://ift.tt/2YFnbXB
via IFTTT

ರಾಜ್ಯದಲ್ಲಿ ವರುಣನ ಆರ್ಭಟ: ಇಂದು ವಿತ್ತ ಸಚಿವೆ ಸೀತಾರಾಮನ್ ಭೇಟಿ

ರಾಜ್ಯದಲ್ಲಿ ಭೀಕರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ರಾಜ್ಯವು ಜಲ ಸಂಕಷ್ಟದಲ್ಲಿದೆ. ಈ ನಡುವೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು ಕರ್ನಾಟಕಕ್ಕೆ ಆಗಮಿಸಲಿದ್ದು ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧ ನೆರೆ ಸಂತ್ರಸ್ಥ ಜಿಲ್ಲೆಗಳಿಗೆ ಭೇಟಿ ಕೊಡಲಿದ್ದಾರೆ.

from Kannadaprabha - Kannadaprabha.com https://ift.tt/2KB3A0S
via IFTTT

ಸಾಹೇಬ್ರು ಇದ್ದಾರೆ! ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ, ಬಿಬಿಎಂಪಿ ಅಧಿಕಾರಿ ರಜೆ ಕಟ್

ಸಾಲು ಸಾಲು ರಜೆಯ ಮೂಡ್ ನಲ್ಲಿದ್ದ ಬಿಬಿಎಂಪಿ ಸಿಬ್ಬಂದಿಗೆ ಇದೀಗ ಪ್ರವಾಹದ ಕಂಟಕ ಎದುರಾಗಿದೆ. ನಿರಂತರ ಮೂರು ದಿನಗಳ ರಜೆ ಕಳೆಯಲು ಯೋಜನೆ ಹಾಕಿಕೊಂಡಿದ್ದವರಿಗೆ ಬಿಬಿಎಂಪಿ ಆದೇಶ ನಿರಾಸೆ ಮೂಡಿಸಿದೆ.

from Kannadaprabha - Kannadaprabha.com http://www.kannadaprabha.com/karnataka/sahibru-will-be-there!-bbmp-cancels-officials’-leave-as-heavy-rain-expecte/344552.html
via IFTTT

ಬೆಂಗಳೂರು: ನಾಪತ್ತೆಯಾಗಿದ್ದ ಪ್ರಸಿದ್ಧ ಕಾನೂನು ತಜ್ಞ ಶಮ್ನಾಡ್​ ಬಶೀರ್ ಮೃತ ದೇಹ ಚಿಕ್ಕಮಗಳೂರಿನಲ್ಲಿ ಪತ್ತೆ

: ಕಾನೂನು ತಜ್ಞ, ಐಡಿಐಎ ( ಇಂಕ್ರೀಸಿಂಗ್​ ಡೈವರ್ಸಿಟಿ ಬೈ ಇಂಕ್ರೀಸಿಂಗ್​ ಆಕ್ಸೆಸ್​ ಟು ಲೀಗಲ್​ ಎಜುಕೇಶನ್​) ಸಂಸ್ಥಾಪಕ ಪ್ರೊಫೆಸರ್​ ಶಮ್ನಾಡ್​ ಬಶೀರ್​ ...

from Kannadaprabha - Kannadaprabha.com https://ift.tt/2YDs1Vt
via IFTTT

ಭಾರೀ ಮಳೆ, ಭೂಕುಸಿತ: ಆಗಸ್ಟ್ 12ರವರೆಗೆ ಶಿರಾಡಿ ಘಾಟ್‌ ಬಂದ್

ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಇತರೆ ಕಡೆ ಮಳೆ ಅಭ೯ಟ ಹೆಚ್ಚಾಗಿ ಗುಡ್ಡೆ ಕುಸಿತ, ಮರ , ವಿದ್ಯುತ್ ಕಂಬ ಉರುಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಬಂದ್....

from Kannadaprabha - Kannadaprabha.com https://ift.tt/2KB3XIO
via IFTTT

ಅನಾರೋಗ್ಯದ ನಡುವೆಯೂ ನೆರೆ ಪೀಡಿತ ಪ್ರದೇಶಗಳಿಗೆ ಎಚ್ ಡಿ ಕುಮಾರಸ್ವಾಮಿ ಭೇಟಿ

ಅನಾರೋಗ್ಯದ ನಡುವೆಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ.,.

from Kannadaprabha - Kannadaprabha.com https://ift.tt/2YDs0Rp
via IFTTT

ಪ್ರವಾಹಕ್ಕೆ 12 ಮಂದಿ ಬಲಿ; ರಾಷ್ಟ್ರೀಯ ವಿಪತ್ತು ಸ್ಥಿತಿ ಎಂದು ಘೋಷಿಸಲು ಪ್ರಧಾನಿಗೆ ದೇವೇಗೌಡರ ಆಗ್ರಹ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎದುರಾಗಿರುವ ಜಲಸಂಕಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ಹಾಗೂ ಪುನರ್ವಸತಿಗೆ ...

from Kannadaprabha - Kannadaprabha.com https://ift.tt/2KB3ztQ
via IFTTT

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ: ಪೇಜಾವರ ಶ್ರೀಗಳಿಂದ 15 ಲಕ್ಷ ರು. ನೆರವು ಘೋಷಣೆ

ರಾಜ್ಯದ ಪ್ರವಾಹ ಪರಿಸ್ಥಿತಿ ದಿನದಿನಕ್ಕೆ ಬಿಗಡಾಯಿಸುತ್ತಿದೆ, ಜನತೆ ಕಷ್ಟದಲ್ಲಿದೆ. ಇದಕ್ಕಾಗಿ ಮಠದಿಂಡ ಹದಿನೈದು ಲಕ್ಷ ರು. ನೆರವು ನೀಡುವುದಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ.

from Kannadaprabha - Kannadaprabha.com https://ift.tt/2YDrZgj
via IFTTT

ಉತ್ತರ ಕರ್ನಾಟಕದಲ್ಲಿ ನೆರೆ- ಚಿತ್ರದುರ್ಗದಲ್ಲಿ ಬರ: ಅತೀ ವೃಷ್ಠಿ-ಅನಾವೃಷ್ಠಿಯಿಂದ ರಾಜ್ಯ ತತ್ತರ!

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಕಂಡು ಕೇಳರಿಯದ ಸಮಸ್ಯೆ ಎದುರಾಗಿದೆ, ಆದರೆ ಇದರ ಬೆನ್ನಲ್ಲೇ ...

from Kannadaprabha - Kannadaprabha.com https://ift.tt/2KB3yWO
via IFTTT

ಸರ್ಕಾರ, ಸಂತ್ರಸ್ತರ ನೆರವಿಗೆ ನಿಲ್ಲುವೆ : ಹೆಚ್.ಡಿ.ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೆರೆಪೀಡಿತ ಪ್ರದೇಶಗಳಲ್ಲಿ ಪ್ರವಾಸ ಆರಂಭಿಸಿದ್ದಾರೆ....

from Kannadaprabha - Kannadaprabha.com https://ift.tt/2YFsRB3
via IFTTT

Cheesy Sprout Sev Puri | चीज़ी स्प्राउट सेव पूरी | Sanjeev Kapoor Khazana



from Sanjeev Kapoor Khazana https://www.youtube.com/watch?v=gR1H-eed8_U
via IFTTT

Anardana Paneer Tikka | अनारदाना पनीर टिक्का | Sanjeev Kapoor Khazana



from Sanjeev Kapoor Khazana https://www.youtube.com/watch?v=Odrhmm6v8Ig
via IFTTT

Bread Sticks | ब्रेड स्टिक्स | Sanjeev Kapoor Khazana



from Sanjeev Kapoor Khazana https://www.youtube.com/watch?v=Jz2z_m843sw
via IFTTT

Friday, 9 August 2019

ಮಳೆಯ ನಡುವೆಯೇ ಬದಾಮಿಗೆ ಪ್ರವಾಸ ತೆರಳಿದ್ದ 30 ವಿದ್ಯಾರ್ಥಿಗಳ ರಕ್ಷಣೆ

ಹವಾಮಾನ ಇಲಾಖೆಯ ಎಚ್ಚರಿಕೆಯ ಸಂದೇಶದ ನಡುವೆಯೂ ಉಡುಪಿಯ ಮಣಿಪಾಲ ಕಾಲೇಜ್ ನ 30 ವಿದ್ಯಾರ್ಥಿಗಳು ಪ್ರವಾಹದಲ್ಲಿ ಸಿಲುಕಿದ್ದರು.

from Kannadaprabha - Kannadaprabha.com https://ift.tt/2GYp2M6
via IFTTT

ದೇಶಾದ್ಯಂತ ಮಹಾಮಳೆ: 4 ರಾಜ್ಯಗಳಿಗೆ 83 ಎನ್‌ಡಿಆರ್‌ಎಫ್ ತಂಡ ರವಾನೆ-ಎಂಎಚ್‌ಎ

ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ 83 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಾಲ್ಕು ಪ್ರವಾಹ ಪೀಡಿತ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ....

from Kannadaprabha - Kannadaprabha.com https://ift.tt/2YZr2dz
via IFTTT

ಮೈದುಂಬಿ ಹರಿಯುತ್ತಿರುವ ಜೋಗ್ ಜಲಪಾತ: ಈ ದೃಶ್ಯವೇ ರೋಮಾಂಚನ, ವಿಡಿಯೋ!

ಕರ್ನಾಟಕದಲ್ಲಿ ಹಲವು ಕಡೆ ಮಳೆ ಉತ್ತಮ ಮಳೆಯಾಗುತ್ತಿದ್ದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಶರಾವತಿ ನದಿ ಉಕ್ಕಿ ಹರಿಯುತ್ತಿದ್ದು ಜೋಗ್ ಜಲಪಾತ ಮೈದುಂಬಿ...

from Kannadaprabha - Kannadaprabha.com https://ift.tt/2GXsRS6
via IFTTT

ಪ್ರವಾಹ ಸಂತ್ರಸ್ಥರ ಸಹಾಯಕ್ಕೆ ಹೋಗಿ ಸಂಕಷ್ಟಕ್ಕೆ ಸಿಕ್ಕಿದ ಹೆಚ್.ಕೆ.ಪಾಟೀಲ್, ಕ್ಷೇಮ ವಿಚಾರಿಸಿದ ಯಡಿಯೂರಪ್ಪ

ಮುಂಬೈ-ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರೆ ಮಾಡಿ ಕ್ಷೇಮ ವಿಚಾರಿಸಿದ್ದಾರೆ

from Kannadaprabha - Kannadaprabha.com https://ift.tt/2YXTVXe
via IFTTT

ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಗಳಲ್ಲಿ ರೆಡ್ ಆಲರ್ಟ್ ಘೋಷಣೆ

ರಾಜ್ಯದಲ್ಲಿನ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ರೆಡ್ ಆಲರ್ಟ್ ಘೋಷಿಸಿದೆ.

from Kannadaprabha - Kannadaprabha.com https://ift.tt/2YVKsDZ
via IFTTT

ಧಾರವಾಡ: ವಯೋವೃದ್ಧನ ಶ್ವಾನಗಳ ಮೇಲಿನ ಪ್ರೀತಿ ಕಂಡು ದಂಗಾದ ರಕ್ಷಣಾ ಸಿಬ್ಬಂದಿಗಳು!

ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹ ಪರಿಸ್ಥಿತಿಯಲ್ಲೂ ಮಾಲೀಕ ಹಾಗೂ ನಾಯಿಯ ನಡುವಿನ ಕುಚುಕು ಗಮನ ಸೆಳೆದಿದೆ.

from Kannadaprabha - Kannadaprabha.com https://ift.tt/2ZMWkFD
via IFTTT

ಹಾಲು ಒಕ್ಕೂಟ ನೇಮಕಾತಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಜೆಡಿಎಸ್ ವಾಗ್ದಾಳಿ

ರಾಜ್ಯದಲ್ಲಿ ತೀವ್ರ ಪ್ರವಾಹದ ಪರಿಸ್ಥಿತಿಯ ನಡುವೆಯೂ ಹಾಲು ಒಕ್ಕೂಟ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪ್ರತಿಪಕ್ಷ ಜೆಡಿಎಸ್ ನಡುವೆ ವಾಗ್ಯುದ್ದ ಉಂಟಾಗಿದೆ.

from Kannadaprabha - Kannadaprabha.com https://ift.tt/2GXEx7e
via IFTTT

ಕೊಯ್ನಾ ಜಲಾಶಯದ ನೀರಿನ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆಗೆ ಮಾತುಕತೆ- ಯಡಿಯೂರಪ್ಪ

ಪ್ರವಾಹ ಪೀಡಿತ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ ಎಂದರು.

from Kannadaprabha - Kannadaprabha.com https://ift.tt/2YXYCAm
via IFTTT

ವಿಷಕಂಠಕನಿಗೂ ತಪ್ಪದ ಜಲಕಂಟಕ.... ಜಿಲ್ಲೆಯಲ್ಲಿ ರೆಡ್ ಅಲರ್ಟ್

ಕಾವೇರಿಯ ಉಪನದಿ ಕಬಿನಿ ಜಲಾಶಯದಿಂದ ಒಂದು ಲಕ್ಷ 25 ಸಾವಿರ ಕ್ಯೂಸೆಕ್‌ ನೀರು ಹರಿಯ ಬಿಡುತ್ತಿರುವ ಕಾರಣ ಮೈಸೂರು ಜಿಲ್ಲೆಯಲ್ಲಿ ರೆಟ್ ಅಲರ್ಟ್ ಘೋಷಣೆ ಮಾಡಲಾಗಿದೆ.

from Kannadaprabha - Kannadaprabha.com https://ift.tt/2H03P4B
via IFTTT

ಭೀಕರ ಪ್ರವಾಹದ ನಡುವೆ 44 ಮಂದಿಯನ್ನು ರಕ್ಷಿಸಿದ ಭಾರತೀಯ ಸೇನೆ

ಪ್ರವಾಹ ಪೀಡಿತ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಿಲುಕಿದ್ದ 44 ಮಂದಿಯನ್ನು ಭಾರತೀಯ ಸೇನೆ ಮತ್ತು ರಕ್ಷಣಾ ತಂಡ ಶುಕ್ರವಾರ ಬೆಳಗ್ಗೆವರೆಗೆ ರಕ್ಷಿಸಿದೆ.

from Kannadaprabha - Kannadaprabha.com https://ift.tt/2YUtlhK
via IFTTT

ರಾಜ್ಯದಲ್ಲಿ ಹೆಚ್ಚಲಿರುವ ಮಳೆ; ಪ್ರವಾಹ ಪರಿಸ್ಥಿತಿ ಇನ್ನಷ್ಟು ತೀವ್ರ

ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆ ಮತ್ತೆ ಎರಡು ದಿನಗಳ ಕಾಲ ಮುಂದುವರೆಯಲಿದ್ದು, ಮುಂದಿನ ಎರಡು ದಿನಗಾಲ ಮಳೆ ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

from Kannadaprabha - Kannadaprabha.com https://ift.tt/2GSNwqj
via IFTTT

ನೆರೆಗೆ ಈವರೆಗೂ 23 ಬಲಿ, ಪರಿಸ್ಥಿತಿ 'ಆತಂಕಕಾರಿ' ಎಂದ ಸಿಎಂ ಯಡಿಯೂರಪ್ಪ

ಕರ್ನಾಟಕದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2Z0Alde
via IFTTT

ಕರ್ನಾಟಕ ಪ್ರವಾಹದ ಕುರಿತು ಕೇಂದ್ರ ಸರ್ಕಾರಕ್ಕೆ ಅರಿವಿದ್ದು, ನೆರವಿಗೆ ಸಿದ್ಧ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಕರ್ನಾಟಕ ಪ್ರವಾಹದ ಕುರಿತು ಕೇಂದ್ರ ಸರ್ಕಾರಕ್ಕೆ ಅರಿವಿದ್ದು, ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ನೆರವು ನೀಡಲೂ ಸಿದ್ಧವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2GXsQxw
via IFTTT

ಕರ್ನಾಟಕ ಪ್ರವಾಹ: ನಾಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

ಪ್ರವಾಹದಿಂದ ತತ್ತರಿಸಿ ಹೋಗಿರುವ ಕರ್ನಾಟಕಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

from Kannadaprabha - Kannadaprabha.com https://ift.tt/2YWvL3E
via IFTTT

ಮುಖ್ಯಮಂತ್ರಿ ಪರಿಹಾರ ನಿಧಿಗೆ ಹೆಚ್ಚಿನ ನೆರವು ನೀಡಲು ಕೈಗಾರಿಕೋದ್ಯಮಿಗಳಿಗೆ ಮುಖ್ಯಮಂತ್ರಿ ಮನವಿ

ಕರ್ನಾಟಕದಲ್ಲಿ ಸಂಭವಿಸಿರುವ ಭೀಕರ ಪ್ರವಾಹಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗಿ ಹೆಚ್ಚಿನ ನೆರವು ನೀಡಲು ಕೈಗಾರಿಕೋದ್ಯಮಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

from Kannadaprabha - Kannadaprabha.com https://ift.tt/2ZQnyes
via IFTTT

Kutchi Bhel | કચ્છી ભેળ | Sanjeev Kapoor Khazana



from Sanjeev Kapoor Khazana https://www.youtube.com/watch?v=s8hPPCHb2So
via IFTTT

Tamatar Pyaz Ka Parantha | टमाटर प्याज़ का परांठा | Sanjeev Kapoor Khazana



from Sanjeev Kapoor Khazana https://www.youtube.com/watch?v=CXn9ZI5rzfg
via IFTTT

Puri Bhaji | पुरी भाजी | 5 Best Food Combos | Sanjeev Kapoor Khazana



from Sanjeev Kapoor Khazana https://www.youtube.com/watch?v=rKSIE0qSQO4
via IFTTT

Thursday, 8 August 2019

Warm Cabbage Salad | वॉर्म कैबेज सलाद



from Sanjeev Kapoor Khazana https://www.youtube.com/watch?v=yE4rssVCGQ0
via IFTTT

ಪ್ರವಾಹ ಪರಿಸ್ಥಿತಿಗೆ ಮಿಡಿದ 'ಮಾತೃ ಹೃದಯಿ' ಸುಧಾ ಮೂರ್ತಿ: ಸಿಎಂ ಪರಿಹಾರ ನಿಧಿಗೆ 10 ಕೋಟಿ ದೇಣಿಗೆ!

ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅಲ್ಲದೆ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದು...

from Kannadaprabha - Kannadaprabha.com https://ift.tt/2YOhLc5
via IFTTT

ಪ್ರವಾಹಕ್ಕೆ ನಲುಗಿದ ಕರ್ನಾಟಕ: ಪ್ರವಾಹ ಪೀಡಿತ ಜಿಲ್ಲೆಗಳಿಗೆ ಬಿಜೆಪಿ ಸಮೀಕ್ಷಾ ತಂಡ ರಚನೆ

ರಾಜ್ಯದಲ್ಲಿ ಭೀಕರ ಮಳೆ ಮತ್ತು ಪ್ರವಾಹ ಪೀಡಿತ ಜಿಲ್ಲೆಗಳ ಪ್ರವಾಸಕ್ಕೆ ಬಿಜೆಪಿ ಸಂಸದರು ಹಾಗೂ ಶಾಸಕರನ್ನೊಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿದೆ.

from Kannadaprabha - Kannadaprabha.com https://ift.tt/2ZHNVmF
via IFTTT

ಬೆಳಗಾವಿ: ಪ್ರವಾಹದಲ್ಲಿ ಕೊಚ್ಚಿಹೋದ ಶಾಲಾ ಬಾಲಕಿ, ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಶಾಲಾ ಬಾಲಕಿಯೊಬ್ಬಳು ಗುರುವಾರ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

from Kannadaprabha - Kannadaprabha.com https://ift.tt/2YLBw44
via IFTTT

ಪರಿಹಾರಕ್ಕೆ 5000 ಕೋಟಿ, ನೆರೆ ಸಂತ್ರಸ್ಥರಿಗೆ 30 ಸಾವಿರ ಮನೆ ಅಗತ್ಯ: ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ಹಾನಿಗೆ ಪರಿಹಾರ ನೀಡಲು ಸದ್ಯಕ್ಕೆ ಅಂದಾಜು 5000 ಕೋಟಿ ಅಗತ್ಯವಿದೆ.

from Kannadaprabha - Kannadaprabha.com https://ift.tt/2ZHNUiB
via IFTTT

ಪ್ರಕಾಶ್ ರೈ ಕ್ಷಮೆ ಕೋರಿದ ಪ್ರತಾಪ್‌ ಸಿಂಹ, ಕೊಳಕು ಹೇಳಿಕೆ ನೀಡದಂತೆ ಸಂಸದನಿಗೆ ನಟನ ಸಲಹೆ

ತಮ್ಮ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಖ್ಯಾತ ಚಲನಚಿತ್ರ ನಟ ಪ್ರಕಾಶ್ ರೈ ಬೆದರಿಕೆ...

from Kannadaprabha - Kannadaprabha.com https://ift.tt/2YQ7YCp
via IFTTT

ಪ್ರವಾಹ ಸಂತ್ರಸ್ಥರಿಗೆ ಧೈರ್ಯ ತುಂಬಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

from Kannadaprabha - Kannadaprabha.com https://ift.tt/2ZMPgsw
via IFTTT

ಮೈಸೂರು: ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಹೆಚ್ಚಳ

ಕೊಡಗು ಹಾಗೂ ಕೇರಳದ ವೈನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.

from Kannadaprabha - Kannadaprabha.com https://ift.tt/2YLBvx2
via IFTTT

ಶಿವಮೊಗ್ಗ: ತುಂಗಾ ನದಿಯಲ್ಲಿ ಕೊಚ್ಚಿಕೊಂಡು ಹೋದ ಮಹಿಳೆ, ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ

from Kannadaprabha - Kannadaprabha.com https://ift.tt/2ZKJUhi
via IFTTT

ಬೆಳಗಾವಿ: ಮನೆ ಜಲಾವೃತಗೊಂಡು ಮರವನ್ನೇರಿ ಕುಳಿತ ದಂಪತಿ, ರಕ್ಷಣೆಗಾಗಿ ಹರಸಾಹಸ

ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ರಕ್ಷಣಾ ಸಿಬ್ಬಂದಿ ಸಾವಿರಾರು ಜನರನ್ನು ಸ್ಥಳಾಂತರಿಸಿದ್ದಾರೆ. ಆದರೆ, ಕಬಲಾಪುರ ಗ್ರಾಮದಲ್ಲಿ ದಂಪತಿಯ ರಕ್ಷಣಾ ಕಾರ್ಯಾಚರಣೆ ಇನ್ನೂ ಯಶಸ್ವಿಯಾಗಿಲ್ಲ.

from Kannadaprabha - Kannadaprabha.com https://ift.tt/2YLBv00
via IFTTT

ಕಚೇರಿಗೆ ತಡವಾಗಿ ಬಂದರೆ ಹುಷಾರ್; ನೌಕರರಿಗೆ ದಂಡ ಹಾಕಲಿದೆ ಸರ್ಕಾರ!

ರಾಜ್ಯ ಸರ್ಕಾರ ಸದ್ಯದಲ್ಲಿಯೇ ದೆಹಲಿ ಸರ್ಕಾರದ ನಿಯಮ ಪಾಲಿಸಲಿದೆ. ಇನ್ನು ಮುಂದೆ ಕಚೇರಿಗೆ ತಡವಾಗಿ ಬರುವ ನೌಕರರಿಗೆ ದಂಡ ವಿಧಿಸಲಾಗುತ್ತದೆ. ಸರ್ಕಾರಿ ...

from Kannadaprabha - Kannadaprabha.com https://ift.tt/2ZHNRDr
via IFTTT

ಮಳೆ, ಪ್ರವಾಹದಿಂದ ತತ್ತರಿಸಿದ ಉತ್ತರ ಕರ್ನಾಟಕ: ರಾಜ್ಯಕ್ಕೆ ಕೇಂದ್ರದ ನೆರವಿನ ಅಭಯ

ಉತ್ತರ ಕರ್ನಾಟಕ ಮತ್ತು ಕರಾವಳಿ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಭಾರಿ ಮಳೆ, ಪ್ರವಾಹದ ಪರಿಸ್ಥಿತಿ ನಿಭಾಯಿಸಲು ರಾಜ್ಯಕ್ಕೆ ಎಲ್ಲ ನೆರವು, ಸಹಕಾರ ನೀಡುವುದಾಗಿ...

from Kannadaprabha - Kannadaprabha.com https://ift.tt/2YLBtoU
via IFTTT

Poppadam Pizza | पापडम पिज़्ज़ा | Sanjeev Kapoor Khazana



from Sanjeev Kapoor Khazana https://www.youtube.com/watch?v=M1MTJyrs-jo
via IFTTT

Kanda Poha Pre Mix | कांदा पोहा प्री मिक्स | Ready to Eat | Sanjeev Kapoor Khazana



from Sanjeev Kapoor Khazana https://www.youtube.com/watch?v=bpL_FMgqTY8
via IFTTT

Vegan Banana Almond Milkshake | वीगन बनाना आलमंड मिल्कशेक | Vegan Recipes | Sanjeev Kapoor Khazana



from Sanjeev Kapoor Khazana https://www.youtube.com/watch?v=A1DyzJRlNCg
via IFTTT

Wednesday, 7 August 2019

Vegetable Stew | वेजिटेबल स्टू | Sanjeev Kapoor Khazana



from Sanjeev Kapoor Khazana https://www.youtube.com/watch?v=JUCldIjdCxc
via IFTTT

ರಾಜ್ಯದಲ್ಲಿ ಮುಂದುವರಿದ ಮಳೆ ಆರ್ಭಟ: 15 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಹಾಮಳೆಗೆ ಜನರು ತತ್ತರಿಸಿದ್ದು, ಕರಾವಳಿ, ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ.

from Kannadaprabha - Kannadaprabha.com https://ift.tt/2YJ2HMX
via IFTTT

ಪ್ರವಾಹ: ರಕ್ಷಣಾ ಕಾರ್ಯಕ್ಕೆ ಹೆಚ್ಚುವರಿ ಸೇನೆ ನಿಯೋಜನೆ, ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ-ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಉಂಟಾಗಿ ಆರು ಜನರು ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

from Kannadaprabha - Kannadaprabha.com https://ift.tt/2M6JFdt
via IFTTT

ಬಳ್ಳಾರಿಯ ಮೆಚ್ಚಿನ ಅಮ್ಮನಾಗಿದ್ದ ಸುಷ್ಮಾ: 2011ರ ನಂತರ ವರ ಮಹಾಲಕ್ಷ್ಮಿ ಹಬ್ಬಕ್ಕೆ ಬರಲೇ ಇಲ್ಲ'

ಹಣೆಯಲ್ಲಿ ದೊಡ್ಡ ಬಿಂದಿ, ಬೈತಲೆಗೆ ದೊಡ್ಡ ಕುಂಕುಮ, ರೇಷ್ಮೆ ಸೀರೆ, ಸದಾ ನಗುವ ಮುಖ ಇದು ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಯಾವಾಗಲೂ ಇರುತ್ತಿದ್ದ ...

from Kannadaprabha - Kannadaprabha.com https://ift.tt/2ZGTDFk
via IFTTT

'ಪ್ರೀತಿ ವಿಶ್ವಾಸದ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದ ತಾಯಿಯ ಅಗಲಿಕೆಯ ದುಃಖವನ್ನು ಭರಿಸಲಾಗುತ್ತಿಲ್ಲ'

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಸಂತಾಪ ಸೂಚಿಸಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ..

from Kannadaprabha - Kannadaprabha.com https://ift.tt/2KuKUQm
via IFTTT

ಐಎಂಎ ಹಗರಣ: ಮನ್ಸೂರ್ ಖಾನ್ ಮನೆಯಿಂದ 300ಕೆಜಿ ನಕಲಿ ಚಿನ್ನದ ಬಿಸ್ಕೆಟ್ ವಶ, 300 ಕೋಟಿ ಆಸ್ತಿ ಜಪ್ತಿ

ಐಎಂಎ ಬಹು ಕೋಟಿ ವಂಚನೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ), ಐಎಂಎ ಸಂಸ್ಥೆಯ ಮನ್ಸೂರ್ ಮೊಹಮ್ಮದ್ ಖಾನ್ ಗೆ ಸೇರಿದ ಬಹುಮಹಡಿ ಕಟ್ಟಡವೊಂದರ ಮೇಲ್ಭಾಗದಲ್ಲಿ....

from Kannadaprabha - Kannadaprabha.com https://ift.tt/2M6d2MS
via IFTTT

ರಾಜ್ಯ ಹೈಕೋರ್ಟ್‌ಗೆ ಮೂವರು ಎಎಜಿಗಳ ನೇಮಕ

ರಾಜ್ಯ ಸರಕಾರ ಮೂವರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಿದೆ.

from Kannadaprabha - Kannadaprabha.com https://ift.tt/2KvN3vc
via IFTTT

ಕಾದಂಬರಿಕಾರ ಶೇಷನಾರಾಯಣ ನಿಧನ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಸಿದ್ಧ ಕತೆಗಾರ ಹಾಗೂ ಕಾದಂಬರಿಕಾರ ಶೇಷನಾರಾಯಣ ಅವರು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.

from Kannadaprabha - Kannadaprabha.com https://ift.tt/2M5JVJG
via IFTTT

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ: ಜಯಚಾಮರಾಜ ಒಡೆಯರ್ ಪುತ್ಥಳಿ ಪ್ರಮುಖ ಆಕರ್ಷಣೆ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇದೇ ತಿಂಗಳ 9 ರಿಂದ ಆಗಸ್ಟ್ 18 ರವರೆಗೆ....

from Kannadaprabha - Kannadaprabha.com https://ift.tt/2KzLAnw
via IFTTT

ಬೆಳಗಾವಿ: ಪ್ರವಾಹದಲ್ಲಿ ಕೊಚ್ಚಿಹೋದ ಕಾರು, ನಾಲ್ವರು ನೀರು ಪಾಲಾಗಿರುವ ಶಂಕೆ

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ್ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಸೇತುವೆ ದಾಟುತ್ತಿದ್ದ ಕಾರೊಂದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕಾರಿನಲ್ಲಿದ್ದ ಮೂರು...

from Kannadaprabha - Kannadaprabha.com https://ift.tt/2M89eKY
via IFTTT

ಸಕಲೇಶಪುರ-ಸುಬ್ರಮಣ್ಯ ಘಟ್ಟದಲ್ಲಿ ಭೂ ಕುಸಿತ; 2 ರೈಲುಗಳ ಸಂಚಾರ ಸ್ಥಗಿತ

ಸಕಲೇಶಪುರ-ಸುಬ್ರಮಣ್ಯ ರಸ್ತೆಯ ಘಟ್ಟ ಪ್ರದೇಶದ ಸಿರಿವಾಗಿಲು ಮತ್ತು ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣಗಳ ನಡುವೆ ಮಳೆಯಿಂದಾಗಿ ಭೂ ಕುಸಿತ...

from Kannadaprabha - Kannadaprabha.com https://ift.tt/2KzC3Nb
via IFTTT

ಮೊದಲು ಪ್ರವಾಹ ಸಂತ್ರಸ್ತರ ರಕ್ಷಣೆ, ನಂತರ ಸಚಿವ ಸಂಪುಟ ರಚನೆ: ಸಿಎಂ ಯಡಿಯೂರಪ್ಪ

ರಾಜ್ಯದ ಪ್ರವಾಹ ಸಂತ್ರಸ್ತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ. ನಂತರ ಸಚಿವ ಸಂಪುಟ ರಚನೆ ಬಗ್ಗೆ ಯೋಚನೆ ಮಾಡಿ...

from Kannadaprabha - Kannadaprabha.com https://ift.tt/2M6BKgm
via IFTTT

ಹೇಮಾವತಿ, ತುಂಗಭದ್ರಾ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಲು ಸರ್ಕಾರ ಆದೇಶ

ಹೇಮಾವತಿ ಜಲಾಶಯದಿಂದ ಹೇಮಾವತಿ ನಾಲೆಗಳಿಗೆ ಆಗಸ್ಟ್ 7 ರಿಂದ 14.53 ಟಿಎಂಸಿ ನೀರು ಬಿಡಲು ಸರ್ಕಾರ ಅನುಮತಿ ನೀಡಿದೆ.

from Kannadaprabha - Kannadaprabha.com https://ift.tt/2KwxtiZ
via IFTTT

ಸುಷ್ಮಾ ಸ್ವರಾಜ್‌ ಅಗಲಿಕೆ ನಮ್ಮನ್ನು ಅನಾಥರನ್ನಾಗಿಸಿದೆ: ಬಿ.ಶ್ರೀರಾಮುಲು

ಸುಷ್ಮಾ ಸ್ವರಾಜ್ ಇವತ್ತು ನಮ್ಮೊಂದಿಗೆ‌ ಇಲ್ಲ. ಅವರ ಅಗಲಿಕೆ ನಮ್ಮನ್ನ ಅನಾಥರನ್ನಾಗಿಸಿದೆ. ಇಷ್ಟು ಬೇಗ ಸುಷ್ಮಾ ಅವರು ನಮ್ಮನ್ನ ಅಗಲಿ ಹೋಗುತ್ತಾರೆ ...

from Kannadaprabha - Kannadaprabha.com https://ift.tt/2YPxbg7
via IFTTT

ದಯಮಾಡಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ: ಮೋದಿಗೆ ಎಚ್.ಕೆ. ಪಾಟೀಲ್ ಮನವಿ

ಕೃಷ್ಣ ಕೊಳ್ಳದ ವಿವಿಧ ಪ್ರದೇಶಗಳಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ..

from Kannadaprabha - Kannadaprabha.com https://ift.tt/2ZDvWOt
via IFTTT

ಮಡಿಕೇರಿ: ಕೊರಿಯರ್ ನಲ್ಲಿ ಬಂದ ದೇವರ ತೀರ್ಥ ಸೇವಿಸಿ ವ್ಯಕ್ತಿ ಸಾವು

ದೇವಸ್ಥಾನದ ತೀರ್ಥದ ಹೆಸರಿನಲ್ಲಿ ಕೊರಿಯರ್ ಮೂಲಕ ಬಂದ ತೀರ್ಥ ಸೇವಿಸಿ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಸೋಮವಾರ ಪೇಟೆಯಲ್ಲಿ ನಡೆದಿದೆ..,..

from Kannadaprabha - Kannadaprabha.com https://ift.tt/2YNh96n
via IFTTT

'ಪೊಲೀಸ್ ಠಾಣೆ ದೇವಸ್ಥಾನವಿದ್ದಂತೆ: ನೀವು ಶುದ್ಧವಾಗಿರಿ ಠಾಣೆಯನ್ನೂ ಸ್ವಚ್ಚವಾಗಿಡಿ'

ಆಗಸ್ಟ್ 2 ರಂದು ಬೆಂಗಳೂರು ನಗರ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕಮಿಷನರ್ ಭಾಸ್ಕರ್ ರಾವ್ ಮೊದಲ ಬಾರಿಗೆ ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳ ...

from Kannadaprabha - Kannadaprabha.com https://ift.tt/2ZIKLPQ
via IFTTT

Shrikhand Shots | શ્રીખંડ શોટસ | Sanjeev Kapoor Khazana



from Sanjeev Kapoor Khazana https://www.youtube.com/watch?v=G0E20DND7so
via IFTTT

Prawn Noodle Soup | प्रॉन नूडल सूप | Sanjeev Kapoor Khazana



from Sanjeev Kapoor Khazana https://www.youtube.com/watch?v=Tf1jzmCxY_E
via IFTTT

Curry Bomb | करी बॉम्ब | Sanjeev Kapoor Khazana



from Sanjeev Kapoor Khazana https://www.youtube.com/watch?v=gb0_zlNR2gk
via IFTTT

Tuesday, 6 August 2019

Multigrain Zopf | मल्टीग्रेन ज़ॉफ | Sanjeev Kapoor Khazana



from Sanjeev Kapoor Khazana https://www.youtube.com/watch?v=YCyPt4Dv4DM
via IFTTT

ಪ್ರಾಣಿ ಬಲಿ ನಿಷೇಧ ಕಾಯ್ದೆ ಜಾರಿಗೊಳಿಸಿ ಡಿಜಿಪಿಗೆ ಬಿಜೆಪಿ ನಾಯಕರ ಒತ್ತಾಯ

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೋ ಹತ್ಯೆ ಮತ್ತು ಅಕ್ರಮ ಸಾಗಣೆ, ಹತ್ಯೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡರು ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

from Kannadaprabha - Kannadaprabha.com https://ift.tt/2GRhbjt
via IFTTT

ದೆಹಲಿ ಕರ್ನಾಟಕ ಭವನದ ಪರಿಷ್ಕೃತ ನೀಲನಕ್ಷೆ ಸಿದ್ಧಪಡಿಸಲು ಸಿಎಂ ಯಡಿಯೂರಪ್ಪ ಸೂಚನೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಇಲ್ಲಿನ ಕರ್ನಾಟಕ ಭವನದ ನೂತನ ಕಟ್ಟಡ ನಿರ್ಮಾಣದ ಪ್ರಗತಿ ಪರಿಶೀಲನೆ ನಡೆಸಿದರು.

from Kannadaprabha - Kannadaprabha.com https://ift.tt/2YO2PGG
via IFTTT

ರಾಜ್ಯದಲ್ಲಿ 3-4 ದಿನ ಭಾರಿ ಮಳೆ, ರೆಡ್ ಅಲರ್ಟ್ ಘೋಷಣೆ

ರಾಜ್ಯದ ಎಲ್ಲ ಭಾಗಗಳಲ್ಲೂ ಮುಂಗಾರು ಚುರುಕಾಗಿದ್ದು, ಹವಾಮಾನ ಇಲಾಖೆ ಮುಂದಿನ ಮೂರು ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ ಭಾರಿ ಮಳೆ(ರೆಡ್‌ ಅಲರ್ಟ್‌)ಯಾಗುವ...

from Kannadaprabha - Kannadaprabha.com https://ift.tt/2H4pzMX
via IFTTT

ಕಾವೇರಿ ಕೊಳ್ಳದಲ್ಲಿ ಶೇ.70 ರಷ್ಟು ಮಳೆ ಕೊರತೆ, ಕೃತಕ ಮಳೆಗೆ ಫಲಭರಿತ ಮೋಡಗಳ ಕೊರತೆ

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೊಡಗು....

from Kannadaprabha - Kannadaprabha.com https://ift.tt/2YMpymH
via IFTTT

ಭಾರೀ ಮಳೆ, ಒಳಹರಿವು ಹೆಚ್ಚಳ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಬೆಳಗಾವಿ ಜಿಲ್ಲಾಧಿಕಾರಿ ಮನವಿ

ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಕೃಷ್ಣಾ ಮತ್ತು ಘಟಪ್ರಭಾ ನದಿಪಾತ್ರದಲ್ಲಿ...

from Kannadaprabha - Kannadaprabha.com https://ift.tt/2GSY2h4
via IFTTT

ಉತ್ತರ ಕನ್ನಡದಲ್ಲಿ ಪ್ರವಾಹ: ಸುಮಾರು 100 ಕುಟುಬಂಗಳ ಸ್ಥಳಾಂತರ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡ ಪ್ರದೇಶದಲ್ಲಿ ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು...

from Kannadaprabha - Kannadaprabha.com https://ift.tt/2YMpwLB
via IFTTT

ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನಲೆ: ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಚಾರ ಸ್ಥಗಿತ

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಭೂಕುಸಿತವುಂಟಾಗಿ ಪುಣೆ ಬೆಂಗಳೂರು ರಸ್ತೆ ...

from Kannadaprabha - Kannadaprabha.com https://ift.tt/2GNtMnJ
via IFTTT

ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ: ಕೆಲವು ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಅರಬ್ಬೀ ಸಮುದ್ರದಲ್ಲಿ ವ್ಯಾಪಕ ಗಾಳಿಯಿಂದಾಗಿ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ...

from Kannadaprabha - Kannadaprabha.com https://ift.tt/2YMpvY3
via IFTTT

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಕಣ್ಣಿನ ಶಸ್ತ್ರ ಚಿಕಿತ್ಸೆ

ಮಾಜಿ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಅವರು ಭಾನುವಾರ ಸಂಜೆ ಕಣ್ಣಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ...

from Kannadaprabha - Kannadaprabha.com https://ift.tt/2GR93zE
via IFTTT

ಐತಿಹಾಸಿಕ ತಪ್ಪು ನಿರ್ಧಾರವನ್ನು ಸರಿಪಡಿಸಲಾಗಿದೆ: ಆರ್ಟಿಕಲ್ 370 ರದ್ದು ಕುರಿತು ಎಸ್.ಎಂ. ಕೃಷ್ಣ

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಹಿರಿಯ ಬಿಜೆಪಿ ನಾಯಕ ಎಸ್,ಎಂ ಕೃಷ್ಣ ...

from Kannadaprabha - Kannadaprabha.com https://ift.tt/2YO2Nyy
via IFTTT

ತುಮಕೂರಿನಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ

ಅತಿ ವೇಗವಾಗಿ ಬಂದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಇನ್ನೊಂದು ರಸ್ತೆಗೆ ಚಲಿಸಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ

from Kannadaprabha - Kannadaprabha.com https://ift.tt/2GSMNVZ
via IFTTT

ಬೆಂಗಳೂರು: ವ್ಹೀಲಿಂಗ್ ವೀರರಿಗೆ ಗ್ರಾಮಸ್ಥರಿಂದ ಧರ್ಮದೇಟು!

ವ್ಹೀಲಿಂಗ್ ಮಾಡುತ್ತಿದ್ದ ಮೂವರು ಯುವಕರನ್ನು ತಲಘಟ್ಟಪುರದ ಬಳಿಯ ಹೆಮ್ಮಿಗೆಪುರದ ಗ್ರಾಮಸ್ಥರು ಹಿಡಿದು ಧರ್ಮದೇಟು ಕೊಟ್ಟು ತಕ್ಕ ಪಾಠ ಕಲಿಸಿದ್ದಾರೆ....

from Kannadaprabha - Kannadaprabha.com https://ift.tt/2YMpumX
via IFTTT

ಆಗಸ್ಟ್ 16 ರಿಂದ ಬೆಳಗಾವಿ-ಗೋವಾ ನಡುವೆ ರೈಲು ಸಂಚಾರ!

ಆಗಸ್ಟ್ 16ರಿಂದ ಬೆಳಗಾವಿ ಮತ್ತು ಗೋವಾದ ವಾಸ್ಕೊ ನಡುವೆ ರೈಲು ಸಂಚಾರ ಸೇವೆ ಆರಂಭವಾಗಲಿದೆ ...

from Kannadaprabha - Kannadaprabha.com https://ift.tt/2GR91Yy
via IFTTT

ರವಿಕಾಂತೇಗೌಡ ಮತ್ತೆ ಎತ್ತಂಗಡಿ: ಕಳೆದ ವಾರ ಅಪರಾಧ ವಿಭಾಗ, ಈ ವಾರ ಟ್ರಾಫಿಕ್ ಇನ್ ಚಾರ್ಜ್!

ತಮ್ಮ ಸರ್ಕಾರ ಬಂದ ಮೇಲೆ ಯಾವುದೇ ಕಾರಣಕ್ಕೂ ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು, ಆದರೆ ಅವರು ಸಿಎಂ ಆಗಿ ...

from Kannadaprabha - Kannadaprabha.com https://ift.tt/2YO2KTo
via IFTTT

ಪ್ರವಾಸೋದ್ಯಮ ಕೇಂದ್ರವಾಗಿ ಕರ್ನಾಟಕ ಅಭಿವೃದ್ಧಿಪಡಿಸಲು ಸರ್ಕಾರದ ಜೊತೆ ಇನ್ಫೋಸಿಸ್ ಫೌಂಡೇಶನ್ ಕೈ ಜೋಡಣೆ

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರವಾಸೋದ್ಯಮ ಕಾರ್ಯಪಡೆಯ ಮುಖ್ಯಸ್ಥೆಯಾಗಿ ಪ್ರವಾಸೋದ್ಯಮ...

from Kannadaprabha - Kannadaprabha.com https://ift.tt/2GNtM7d
via IFTTT

ಉಕ್ಕಿ ಹರಿದ ಕೃಷ್ಣೆ, ಬೆಳಗಾವಿ ಶಾಸಕಿ ಮನೆ ಜಲಾವೃತ, ಕಬಿನಿ ಒಳಹರಿವು ಹೆಚ್ಚಳ, ಚಾರ್ಮಾಡಿ ಘಾಟ್ ನಲ್ಲಿ ಮರಗಳು ಧರಾಶಾಹಿ

ಕೃಷ್ಣಾ ನದಿಯಲ್ಲಿ ನೀರು ಮತ್ತಷ್ಟು ಹೆಚ್ಚಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ಬಸವ ಸಾಗರ ಜಲಾಶಯದಿಂದ ಒಟ್ಟು 3 ಲಕ್ಷ 15 ಸಾವಿರ ಕ್ಯೂಸೆಕ್ ...

from Kannadaprabha - Kannadaprabha.com https://ift.tt/2YMpsvl
via IFTTT

Awadhi Biryani | अवधी बिर्यानी | Modern Khansama | Sanjeev Kapoor Khazana



from Sanjeev Kapoor Khazana https://www.youtube.com/watch?v=DSVp4qNgBno
via IFTTT

Almond Milk | आलमंड मिल्क | Vegan Recipes | Sanjeev Kapoor Khazana



from Sanjeev Kapoor Khazana https://www.youtube.com/watch?v=-X5x7i4oHrE
via IFTTT

Khapli Puri | खपली पूरी | Sanjeev Kapoor Khazana



from Sanjeev Kapoor Khazana https://www.youtube.com/watch?v=Z3Xrw7Xq9f4
via IFTTT

Olive And Pepper Foccacia | ऑलिव एंड पेपर फोकाचीया | Sanjeev Kapoor Khazana



from Sanjeev Kapoor Khazana https://www.youtube.com/watch?v=1Ev6NsnY73g
via IFTTT

Modern Khansama | Promo 2 | Coming Soon | Sanjeev Kapoor Khazana



from Sanjeev Kapoor Khazana https://www.youtube.com/watch?v=iJ3tC6vZEDI
via IFTTT

Monday, 5 August 2019

Almond Milk | आलमंड मिल्क | Vegan Recipes | Sanjeev Kapoor Khazana



from Sanjeev Kapoor Khazana https://www.youtube.com/watch?v=4QA7ulpxlLg
via IFTTT

ಕಿಸಾನ್ ಸಮ್ಮಾನ್ ಯೋಜನೆಗಾಗಿ ಸಾದಿಲ್ವಾರು ನಿಧಿ ಅಧಿನಿಯಮಕ್ಕೆ ತಿದ್ದುಪಡಿ: ಸುಗ್ರೀವಾಜ್ಞೆಗಾಗಿ ರಾಜ್ಯಪಾಲರಿಗೆ ರವಾನೆ

ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಲು ತುರ್ತು ನಿರ್ವಹಣೆಗಾಗಿ ಬಳಸುವ 'ಕರ್ನಾಟಕ ಸಾದಿಲ್ವಾರು ನಿಧಿ ಅಧಿನಿಯಮ 1957'ಕ್ಕೆ ತಿದ್ದುಪಡಿ ತಂದು ಆಧ್ಯಾದೇಶದ ಹೊರಡಿಸುವ....

from Kannadaprabha - Kannadaprabha.com https://ift.tt/2OQfSIi
via IFTTT

ನೆರೆ ಸಂತ್ರಸ್ಥರ ರಕ್ಷಣೆಗೆ ಸೇನೆ ಬಳಕೆ - ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಭಾರೀ ಮಳೆ ಮತ್ತು ಕೃಷ್ಣಾ ನದಿಯಿಂದ ಮಹಾರಾಷ್ಟ್ರ ಬಿಡುಗಡೆ ಮಾಡುತ್ತಿರುವ ಹೆಚ್ಚುವರಿ ನೀರಿನಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವೈಮಾನಿಕ ಸಮೀಕ್ಷೆ ಆರಂಭಿಸಿದ್ದಾರೆ.

from Kannadaprabha - Kannadaprabha.com https://ift.tt/2yEP4zs
via IFTTT

10 ದಿನದಲ್ಲಿ ಮೊದಲ ಕಂತಿನ ಕಿಸಾನ್ ಸಮ್ಮಾನ್ ಹಣ ರೈತರ ಖಾತೆಗೆ: ಸಿಎಂ ಯಡಿಯೂರಪ್ಪ

ನೆರೆ - ಬರದಿಂದ ಕೆಂಗೆಟ್ಟಿರುವ ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ....

from Kannadaprabha - Kannadaprabha.com https://ift.tt/2OQs8bo
via IFTTT

ಮಡಿಕೇರಿಯಲ್ಲಿ ಭೂ ಕುಸಿತ: ಕರ್ನಾಟಕ - ಕೇರಳ ನಡುವಿನ ಹೆದ್ದಾರಿ ಬಂದ್

ಕೊಡಗು ಆಸುಪಾಸಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇದರ ಪರಿಣಾಮ ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ...

from Kannadaprabha - Kannadaprabha.com https://ift.tt/2yE9855
via IFTTT

ಬಂಡಿಪುರ ಹುಲಿ ಸಫಾರಿ ಮೇಲುಕಾಮನಹಳ್ಳಿಗೆ ಸ್ಥಳಾಂತರ

ದೇಶದ ಹುಲಿ ವಾಸ ಸ್ಥಾನಗಳ ರಕ್ಷಣೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ವಿಶೇಷ ಗಮನಹರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಪ್ರಸಿದ್ಧ ಚಾಮರಾಜನಗರ...

from Kannadaprabha - Kannadaprabha.com https://ift.tt/2OJKCdG
via IFTTT

ಬಿಜೆಪಿ ಸಂಸದ ಕಟೀಲ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‍ ಜಾರಿ

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ...

from Kannadaprabha - Kannadaprabha.com https://ift.tt/2yGa2OM
via IFTTT

ಆರ್ಥಿಕ ದುರ್ಬಲರಿಗೆ ಮೀಸಲು ಜಾರಿ ವಿಚಾರ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟೀಸ್

ಇದಾಗಲೇ ಜಾರಿಯಲ್ಲಿರುವ ಮೀಸಲಾತಿಗೆ ಹೆಚ್ಚುವರಿಯಾಗಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ (ಇಡಬ್ಲ್ಯೂಎಸ್) ಶೇ 10 ರಷ್ಟು ಕೋಟಾವನ್ನು ಜಾರಿಗೆ ತರಬೇಕೆಂದು ಕೋರಿ....

from Kannadaprabha - Kannadaprabha.com https://ift.tt/2OJKE5i
via IFTTT

ಮತ್ತೆ 10 ಐಪಿಎಸ್ ಅಧಿಕಾರಿಗಳ ವರ್ಗಾವಣೆ-ರಾಜ್ಯ ಸರ್ಕಾರ ಆದೇಶ

ರಾಜ್ಯ ಸರ್ಕಾರ ಮತ್ತೆ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

from Kannadaprabha - Kannadaprabha.com https://ift.tt/2yHSYrm
via IFTTT

ಬೆಂಗಳೂರು: 7 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ!

ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಏಳು ವರ್ಷ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2OCYK8y
via IFTTT

ಬಾಗಲಕೋಟೆ: ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಪಶ್ಚಿಮ ಘಟ್ಟ ಹಾಗೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜಮಖಂಡಿಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

from Kannadaprabha - Kannadaprabha.com https://ift.tt/2yHeE7e
via IFTTT

ಮೇಯರ್ ಗಂಗಾಂಬಿಕೆಗೆ ಬಿತ್ತು ದಂಡ!

ನೂತನ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶುಭ ಕೋರಿದ್ದ ಮೇಯರ್‌ ಗಂಗಾಂಬಿಕೆ ಒಣಹಣ್ಣಿನ ಬುಟ್ಟಿಯನ್ನು ಉಡುಗೊರೆಯಾಗಿ ನೀಡಿ ಪೋಟೊ...

from Kannadaprabha - Kannadaprabha.com https://ift.tt/2ODqjhX
via IFTTT

ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ: 3000 ಹೆಕ್ಟೇರ್ ಬೆಳೆ ನಾಶ

ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸೋಮವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿದರು..,..

from Kannadaprabha - Kannadaprabha.com https://ift.tt/2yE8WTF
via IFTTT

ಬೆಂಗಳೂರು: ಬೈಕ್ ಗೆ ಕಾರು ಡಿಕ್ಕಿ; ಸವಾರ ಸಾವು, ಮತ್ತೋರ್ವನಿಗೆ ಗಾಯ

ಬೈಕ್‍ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಬಳ್ಳಾರಿ ರಸ್ತೆಯ ಬ್ಯಾಟರಾಯನಪುರ ಸಿಗ್ನಲ್ ಬಳಿ ....

from Kannadaprabha - Kannadaprabha.com https://ift.tt/2OJKBXa
via IFTTT

ಗೋವಾ-ಕರ್ನಾಟಕ ರೈಲು ಮಾರ್ಗದಲ್ಲಿ ಕುಸಿತ: ಗ್ರಾಮಸ್ಥರ ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ!

ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ. ಪರಿಣಾಮ ಗೋವಾ-ಕರ್ನಾಟಕ ನಡುವಿನ ರೈಲು ಮಾರ್ಗದಲ್ಲಿ ಸಂಭವಿಸಬೇಕಿದ್ದ ಭಾರಿ ಅನಾಹುತವೊಂದು ಗ್ರಾಮಸ್ಥರ

from Kannadaprabha - Kannadaprabha.com https://ift.tt/2yBB49V
via IFTTT

Vegan Diet | Coming Soon | Food & Beyond | Sanjeev Kapoor Khazana



from Sanjeev Kapoor Khazana https://www.youtube.com/watch?v=L2fIVWrWaSw
via IFTTT

Pui Sak Kumro Chingri | ( পুঁই শাক কুমড়ো চিংড়ি ) | Sanjeev Kapoor Khazana



from Sanjeev Kapoor Khazana https://www.youtube.com/watch?v=ItPARLYaY0s
via IFTTT

Chana Dal Paysam | चना दाल पायसम | Sanjeev Kapoor Khazana



from Sanjeev Kapoor Khazana https://www.youtube.com/watch?v=gsqFv6iEJ4M
via IFTTT

Vegetable Waffle Sandwich | Sanjeev Kapoor Khazana



from Sanjeev Kapoor Khazana https://www.youtube.com/watch?v=WmMRFFZiW0w
via IFTTT

Sunday, 4 August 2019

ವಂದೇ ಭಾರತ್ ಆಯ್ತು, ಈಗ ನಮ್ಮ ಮೆಟ್ರೋ ರೈಲಿಗೆ ಕಲ್ಲು ಹೊಡೆದ ಕಿಡಿಗೇಡಿಗಳು!

ದೇಶದ ವೇಗದ ರೈಲು ವಂದೇ ಭಾರತ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿ ಜಖಂ ಮಾಡಿದ್ದರು. ಇದೀಗ ನಮ್ಮ ಮೆಟ್ರೋ ರೈಲಿಗೂ ಕಲ್ಲು ತೂರಿಸಿದ್ದು ಮೂರು ನಾಲ್ಕು ರೈಲುಗಳಿಗೆ ಹಾನಿಯಾಗಿದೆ.

from Kannadaprabha - Kannadaprabha.com https://ift.tt/2YrBDCz
via IFTTT

ದೇಶದಲ್ಲೇ ಮೊದಲು! ಬೆಳಗಾವಿಯಲ್ಲಿ ಮಹಿಳಾ ಸೇನಾ ಭರ್ತಿ, ಸಾವಿರಾರು ಯುವತಿಯರು ಭಾಗಿ

ಭಾರತೀಯ ಸೇನೆ ದಕ್ಷಿಣ ಭಾರತದಲ್ಲಿ ಹಮ್ಮಿಕೊಂಡಿದ್ದ ದೇಶದ ಪ್ರಪ್ರಥಮ ಸೇನಾ ಪೊಲೀಸ್ ಹುದ್ದೆಯ ಮಹಿಳಾ ಅಭ್ಯರ್ಥಿಗಳ ನೇಮಕಾತಿ ಜಾಥಾಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಉಪ ಪ್ರಧಾನ ನಿರ್ದೇಶಕ (ನೇಮಕಾತಿ) ಬ್ರಿಗೇಡಿಯರ್ ದಿಪೇಂದ್ರ ರಾವತ್ ಹೇಳಿದ್ದಾರೆ.

from Kannadaprabha - Kannadaprabha.com https://ift.tt/2MEzcp8
via IFTTT

ಬೆಳಗಾವಿ: ಮುಂದುವರಿದ ಮಳೆ ಆರ್ಭಟ, ಭೂಕುಸಿತದಿಂದ ಜನ ಜೀವನ ತತ್ತರ

ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಬೆಳಗಾವಿ ಜಿಲ್ಲೆಗೆ ಸುಮಾರು ಎರಡೂವರೆ ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರ ಜೊತೆಗೆ, ನಗರದಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು....

from Kannadaprabha - Kannadaprabha.com https://ift.tt/2YrBBur
via IFTTT

ಶಿವಮೊಗ್ಗ: ಬಹಿರ್ದೆಶೆಗೆಂದು ಹೊರಹೋಗಿದ್ದ ಯುವತಿ ಬರ್ಬರ ಹತ್ಯೆ!

ರಾತ್ರಿ ವೇಳೆ ಬಹಿರ್ದೆಶೆಗೆಂದು ತೆರಳಿದ್ದ ಯುವತಿಯೊಬ್ಬಳ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

from Kannadaprabha - Kannadaprabha.com https://ift.tt/2MEzaO2
via IFTTT

ವಿನಾಕಾರಣ ವರ್ಗಾವಣೆ ಕಿರುಕುಳ: ಅಲೋಕ್ ಕುಮಾರ್ ಕಿಡಿ

ಕೇವಲ 47 ದಿನಗಳ ಕಾಲ ಅಧಿಕಾರದಲ್ಲಿದ್ದ ಪೊಲೀಸ್ ಕಮೀಷನರ್ ಎಂಬ ಟ್ಯಾಗ್ ನೊಂದಿಗೆ ಅಲೋಕ್ ಕುಮಾರ್ ಕೆಎಸ್ ಆರ್ ಪಿ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ

from Kannadaprabha - Kannadaprabha.com https://ift.tt/2YrBwH9
via IFTTT

ಸಚಿವ ಸಂಪುಟ ರಚನೆ ನಂತರ ಸಿಎಂ ಯಡಿಯೂರಪ್ಪ ಅವರ ಮುಂದಿನ ಗಮನ ಬಜೆಟ್ ಮಂಡನೆ

ಸದ್ಯದಲ್ಲಿಯೇ ಸಚಿವ ಸಂಪುಟ ರಚನೆ ಮಾಡಿದ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ...

from Kannadaprabha - Kannadaprabha.com http://www.kannadaprabha.com/karnataka/after-ministry-formation-it’s-karnataka-budget-on-cm-yediyurappa’s-mind/344214.html
via IFTTT

ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ, ಪ್ರವಾಹ: ನದಿಪಾತ್ರದ ಜನರಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ

ಸಾಮಾನ್ಯವಾಗಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಬಂದಿದೆ ಎಂದು ನಾವು ಪ್ರತಿವರ್ಷ ಕೇಳುತ್ತೇವೆ. ಇನ್ನೊಂದೆಡೆ ಕೆಲವೊಮ್ಮೆ ಪ್ರವಾಹ ಭೀತಿ ....

from Kannadaprabha - Kannadaprabha.com https://ift.tt/2MEz9cW
via IFTTT

ನಾಳೆ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ: ಸಿಎಂ ಯಡಿಯೂರಪ್ಪ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ನಾಳೆ...

from Kannadaprabha - Kannadaprabha.com https://ift.tt/2YrBtuX
via IFTTT

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ

ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ...

from Kannadaprabha - Kannadaprabha.com https://ift.tt/2MChWAM
via IFTTT

ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಡಿಯೋ ಸಂವಾದ

ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ಆ.04 ರಂದು ವಿಡಿಯೋ ಸಂವಾದ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

from Kannadaprabha - Kannadaprabha.com https://ift.tt/2YpqqSI
via IFTTT

ಅಂತರಗಂಗೆಯಲ್ಲಿ ಸ್ನಾನ ಮಾಡಲು ಹೋದ ಬೆಂಗಳೂರಿನ ಯುವಕ ನೀರು ಪಾಲು!

ಸ್ನೇಹಿತರ ದಿನದೊಂದು ಗೆಳೆಯರ ಜೊತೆಗೆ ತೆರಳಿದ್ದ ಬೆಂಗಳೂರು ಮೂಲದ ಯುವಕ ಅಂತರಗಂಗೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

from Kannadaprabha - Kannadaprabha.com https://ift.tt/2MEAfWa
via IFTTT

Junglee Paneer Sandwich | जंगली पनीर सैंडविच | Sanjeev Kapoor Khazana



from Sanjeev Kapoor Khazana https://www.youtube.com/watch?v=Rbm-JyqEqGk
via IFTTT

Sev Khamani | सेव खमनी | Sanjeev Kapoor Khazana



from Sanjeev Kapoor Khazana https://www.youtube.com/watch?v=K4MUkiANNjM
via IFTTT

Vegetable Stew | वेजिटेबल स्टू | Sanjeev Kapoor Khazana



from Sanjeev Kapoor Khazana https://www.youtube.com/watch?v=8Y8n5BBCrQo
via IFTTT

Saturday, 3 August 2019

ಕರ್ನಾಟಕ ಪೊಲೀಸರ ಹೆಗಲಿಗೆ ಮತ್ತೊಂದು ಜವಾಬ್ದಾರಿ: ಇನ್ಮುಂದೆ ಮಾಟಮಂತ್ರಗಳನ್ನೂ ತಡೆಯಬೇಕು!

ಕಳ್ಳರುಕಾಕರ ಮೇಲೆ ನಿಗಾವಹಿಸಬೇಕಾಗಿರುವ ಪೊಲೀಸರು ಇನ್ಮುಂದೆ ಮಾಟಮಂತ್ರ ಇತ್ಯಾದಿ ದುಷ್ಟ ಆಚರಣೆಗಳ ಮೇಲೂ ನಿಗಾವಹಿಸಿ, ಅವುಗಳು ನಡೆಯದಂತೆ ಕ್ರಮಕೈಗೊಳ್ಳಬೇಕಾದ...

from Kannadaprabha - Kannadaprabha.com https://ift.tt/2KfQcQX
via IFTTT

ಸಿದ್ದಾರ್ಥ್ ಸಾವು: ಐಟಿ ಆಯುಕ್ತ ಬಾಲಕೃಷ್ಣನ್ ವಿರುದ್ಧ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಆಗ್ರಹ

ಕೆಫೆ ಕಾಫಿ ಡೇ ಮಾಲೀಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಸಾವಿಗೆ ಕಾರಣರಾದ ಆದಾಯ ತೆರಿಗೆ ಇಲಾಖೆ ಆಯುಕ್ತ....

from Kannadaprabha - Kannadaprabha.com https://ift.tt/2MD8sVK
via IFTTT

ಬಿಬಿಎಂಪಿ ಬಜೆಟ್ ಗೆ ತಡೆ ನೀಡಿದ ಸಿಎಂ ಯಡಿಯೂರಪ್ಪ

ಬಿಬಿಎಂಪಿ ಬಜೆಟ್‌ಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿರುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.

from Kannadaprabha - Kannadaprabha.com https://ift.tt/2KdLfI6
via IFTTT

ದೇವಸ್ಥಾನ ವಾಣಿಜ್ಯ ಸಂಸ್ಥೆಯಲ್ಲ: ಕರ್ನಾಟಕ ಹೈಕೋರ್ಟ್

ದೇವಸ್ಥಾನಗಳು ವಾಣಿಜ್ಯ ಸಂಸ್ಥೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

from Kannadaprabha - Kannadaprabha.com https://ift.tt/2MB2oND
via IFTTT

ಧರ್ಮದ ಮಾರ್ಗ ಮೀರಿದರೆ ರೋಗಗಳನ್ನು ಆಹ್ವಾನಿಸಿಕೊಂಡಂತೆ: ವೀರೇಂದ್ರ ಹೆಗ್ಗಡೆ

ಆಸೆ ಈಡೇರಿಸಿಕೊಳ್ಳಲು ಧರ್ಮದ ಮಾರ್ಗ ಮೀರಿದರೆ ರೋಗಗಳನ್ನು ಆಹ್ವಾನಿಸಿಕೊಂಡಂತೆ. ಕಾಲ ಯಾವುದೇ ಇರಲಿ ಶರೀರವನ್ನು ಬಳಸಿಕೊಳ್ಳುವಲ್ಲಿ....

from Kannadaprabha - Kannadaprabha.com https://ift.tt/2KfD3qX
via IFTTT

ಭೀಕರ ಪ್ರವಾಹ: ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ತತ್ತರ, ಜನಜೀವನ ಅಸ್ತವ್ಯಸ್ತ

ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಕಾರಣ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಬಿಜಾಪುರ ಮತ್ತು ರಾಯಚೂರು...

from Kannadaprabha - Kannadaprabha.com https://ift.tt/2MBakP1
via IFTTT

ನೂತನ ಸಿಎಂ ಯಡಿಯೂರಪ್ಪಗೆ ಗಿಫ್ಟ್ ನೀಡಿ ದಂಡ ಕಟ್ಟಿದ ಮೇಯರ್ ಗಂಗಾಂಬಿಕೆ!

ಸ್ವಚ್ಛ, ಸುಂದರ ಬೆಂಗಳೂರು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ತಮಗೆ....

from Kannadaprabha - Kannadaprabha.com https://ift.tt/2Kd3tK2
via IFTTT

ಸಿದ್ದಾರ್ಥ್ ಮತ್ತು ನನ್ನ ನಡುವೆ ಇದ್ದ ಸ್ನೇಹ, ವ್ಯವಹಾರಗಳನ್ನು ಅವರ ಸಾವಿನ ಜತೆ ತಳುಕು ಹಾಕುವುದು ಬೇಡ: ಡಿಕೆ ಶಿವಕುಮಾರ್

ಕೆಫೆ ಕಾಫಿ ಡೇ ಮಾಲೀಕ ವಿ ಜಿ ಸಿದ್ದಾರ್ಥ್ ಅವರು ಕಾಂಗ್ರೆಸ್ ಹಿರಿಯ ಮುಖಂಡ ಡಿ ಕೆ ಶಿವಕುಮಾರ್ ...

from Kannadaprabha - Kannadaprabha.com https://ift.tt/2MCKgTK
via IFTTT

ಉಕ್ಕಿ ಹರಿದ ಕೃಷ್ಣಾ ನದಿ: ಬೆಳಗಾವಿ ಜಿಲ್ಲೆಯ ಹಲವು ಗ್ರಾಮಗಳಿಗೆ ಜಲಾವೃತ ಭೀತಿ

ಬೆಳಗಾವಿ ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಮಳೆಯಾಗಿರುವುದರಿಂದ ...

from Kannadaprabha - Kannadaprabha.com https://ift.tt/2Kf77CZ
via IFTTT

ಪೊಲೀಸರ ಕೈಗೆ ವಿಜಿ ಸಿದ್ದಾರ್ಥ್ ಸಾವಿನ ಪ್ರಾಥಮಿಕ ವರದಿ: ಅದರಲ್ಲೇನಿದೆ?

ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ದಾರ್ಥ್‌ ಸಾವಿನ ಪ್ರಾಥಮಿಕ ವರದಿ ಬಂದಿದ್ದು, ಅವರು ....

from Kannadaprabha - Kannadaprabha.com https://ift.tt/2MDJoy2
via IFTTT

ಭಾರೀ ಮಳೆ: ಆಲಮಟ್ಟಿ ಅಣೆಕಟ್ಟಿಗೆ ನೀರಿನ ಒಳ ಹರಿವು ಹೆಚ್ಚಳ

ಪಶ್ಚಿಮ ಘಟ್ಟ ಮತ್ತು ಕೃಷ್ಣಾ ನದಿ ಜಲಾನಯದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿರುವುದರಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ (ಆಲಮಟ್ಟಿ ಅಣೆಕಟ್ಟು) ಉಕ್ಕಿ ...

from Kannadaprabha - Kannadaprabha.com https://ift.tt/2Kf8ykW
via IFTTT

ಸದಾ ತಂದೆಯ ನೆರಳಿನಂತಿದ್ದ ಅಮಾರ್ಥ್ಯ: ಸಿದ್ದಾರ್ಥ್ ಸ್ಥಿತಿ ತಿಳಿದಿದ್ದರೂ ಕುಟುಂಬ ಎಡವಿದ್ದೆಲ್ಲಿ?

ಕೆಫೆ ಕಾಫಿ ಡೇ ಮಾಲೀಕ ವಿಜೆ ಸಿದ್ದಾರ್ಥ್ ಅವರ ಸಾವು ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿದೆ, ಸಿದ್ದಾರ್ಥ್ ಸಾವಿನ ನಂತರ ಹಲವು ವಿಷಯಗಳು ಬೆಳಕಿಗೆ ಬಂದಿವೆ. ...

from Kannadaprabha - Kannadaprabha.com https://ift.tt/2MD8tJi
via IFTTT

ಸುಬ್ಬಿ ಕೆರೆ ಬೋಟ್ ನಲ್ಲೇ ವಿಡಿಯೋ ಶೂಟಿಂಗ್, ಆಯತಪ್ಪಿ ನೀರಿಗೆ ಬಿದ್ದ ಯುವಕನ ದಾರುಣ ಸಾವು!

ಬೋಟಿಂಗ್ ಮಾಡುವ ವೇಳೆ ಯುವಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬಿಲಗುಂದ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.

from Kannadaprabha - Kannadaprabha.com https://ift.tt/2KhZEU1
via IFTTT

ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿದ ವ್ಯಕ್ತಿ; ಸ್ಥಳೀಯರಿಂದ ರಕ್ಷಣೆ

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿವೋರ್ವ ಉಕ್ಕಿ ಹರಿಯುವ ಕೃಷ್ಣಾ ನದಿಗೆ ಹಾರಿ ಬದುಕಿ ಬಂದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ...

from Kannadaprabha - Kannadaprabha.com https://ift.tt/2MB8A8f
via IFTTT

ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಆಲಮಟ್ಟಿ ಮಟ್ಟ 518 ಮೀ. ಕಾಯ್ದುಕೊಳ್ಳಲು ಮನವಿ

ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಕಾರಣ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ...

from Kannadaprabha - Kannadaprabha.com https://ift.tt/2Kfcz9e
via IFTTT

ಚಿತ್ರದುರ್ಗ: ಪತಿಯ ಸಾವಿನಿಂದ ಮನನೊಂದು ಪತ್ನಿ ಆತ್ಮಹತ್ಯೆಗೆ ಯತ್ನ, ಮಗು ಸಾವು

ಕೌಟುಂಬಿಕ ಕಲಹದಿಂದ ಶನಿವಾರ ಪತಿ ನೇಣಿಗೆ ಶರಣಾಗಿದ್ದು, ಇದರಿಂದ ಮನನೊಂದ ಪತ್ನಿ ಮಗುವಿನೊಂದಿಗೆ ಲಾರಿ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಾಗ ..

from Kannadaprabha - Kannadaprabha.com https://ift.tt/2MB59yw
via IFTTT

Crsipy Vegetables With Honey And Chilly | The Oriental Kitchen | Sanjeev Kapoor Khazana



from Sanjeev Kapoor Khazana https://www.youtube.com/watch?v=gmY_fu_BzXs
via IFTTT

Chana Dal Pulao | चना दाल पुलाव | Sanjeev Kapoor Khazana



from Sanjeev Kapoor Khazana https://www.youtube.com/watch?v=mcPak1Q5unQ
via IFTTT

Cabbage Thepla | कैबेज थेपला | Sanjeev Kapoor Khazana



from Sanjeev Kapoor Khazana https://www.youtube.com/watch?v=7Wo8fhxSEuA
via IFTTT

Friday, 2 August 2019

Saoji Mutton | साओजी मटन | Sanjeev Kapoor Khazana



from Sanjeev Kapoor Khazana https://www.youtube.com/watch?v=RFzWUljYw1o
via IFTTT

ಪಂಥಾಹ್ವಾನ ಕೊಡಲು ಪೇಜಾವರ ಶ‍್ರೀಗಳು ಯಾರು? ಅವರೇನೂ ಪ್ರಧಾನಿಯೋ ಅಥವಾ ಕಾಂಗ್ರೆಸ್ ಹೈಕಮಾಂಡೋ: ಎಂಬಿ ಪಾಟೀಲ್

ಉಡುಪಿ ಪೇಜಾವರ ಶ‍್ರೀಗಳು ತಮ್ಮ ಮಠದಲ್ಲಿನ ಹುಳುಕಗಳನ್ನು ಸರಿಪಡಿಸಿಕೊಳ್ಳದೇ ಮತ್ತೊಂದು ಧರ್ಮದಲ್ಲಿ ಕಡ್ಡಿ ಆಡಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು...

from Kannadaprabha - Kannadaprabha.com https://ift.tt/333W4E5
via IFTTT

45 ದಿನದಲ್ಲೇ ಅಲೋಕ್ ಕುಮಾರ್ ಎತ್ತಂಗಡಿ: ಬೆಂಗಳೂರು ಪೊಲೀಸ್ ಆಯುಕ್ತರಾಗಿ ಭಾಸ್ಕರ್ ರಾವ್ ನೇಮಕ

ಇತ್ತೀಚೆಗಷ್ಟೇ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಅಲೋಕ್ ಕುಮಾರ್ ಅವರನ್ನು ನೂತನ ಬಿಜೆಪಿ ಸರ್ಕಾರ ಏಕಾಏಕೀ ವರ್ಗಾವಣೆ ಮಾಡಿದ್ದು, ಎಡಿಜಿಪಿ ಭಾಸ್ಕರ್ ಅವರನ್ನು...

from Kannadaprabha - Kannadaprabha.com https://ift.tt/2KkqnOt
via IFTTT

10 ದಿನದೊಳಗೆ ರೈತರ ಖಾತೆಗೆ 2 ಸಾವಿರ ರೂ. ಜಮಾ: ಮುಖ್ಯಮಂತ್ರಿ ಯಡಿಯೂರಪ್ಪ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಎರಡು ಕಂತುಗಳಲ್ಲಿ 4 ಸಾವಿರ ರೂಪಾಯಿ ನೀಡಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ

from Kannadaprabha - Kannadaprabha.com https://ift.tt/337ldOa
via IFTTT

ಭಯೋತ್ಪಾದಕರ ಬಗ್ಗೆ ಎಚ್ಚರವಹಿಸಿ: ಪೊಲೀಸರಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಅಮಾಯಕ ಜನರನ್ನು ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಸೂಚನೆ ನೀಡಿದ್ದಾರೆ...

from Kannadaprabha - Kannadaprabha.com https://ift.tt/2KnPUpI
via IFTTT

ತಮಿಳುನಾಡಿಗೆ ಮತ್ತೆ 5 ದಿನ ನೀರು ಬಿಡಿ: ಕಾವೇರಿ ನಿಯಂತ್ರಣ ಸಮಿತಿ

ಕೆಆರ್'ಎಸ್ ಮತ್ತು ಕಬಿನಿ ಜಲಾಶಯದಿಂದ ತಮಿಳುನಾಡು ರಾಜ್ಯಕ್ಕೆ ಮತ್ತೆ ಐದು ದಿನ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಕಾವೇರಿ ನಿಯಂತ್ರಣ ಸಮಿತಿ ತಿಳಿಸಿದೆ ಎಂದು ಶುಕ್ರವಾರ ತಿಳಿದುಬಂದಿದೆ...

from Kannadaprabha - Kannadaprabha.com https://ift.tt/336N9BZ
via IFTTT

ಶೀಘ್ರದಲ್ಲೇ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ: ಧಾರವಾಡ ಜಿಲ್ಲಾಧಿಕಾರಿ

ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿರುವ ಮೋಡ ಬಿತ್ತನೆ ಕಾರ್ಯ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಬೋಳನ್ ಅವರು ಗುರುವಾರ ಹೇಳಿದ್ದಾರೆ...

from Kannadaprabha - Kannadaprabha.com https://ift.tt/2KmNMP8
via IFTTT

ಹಿಂದೂಪರ ಕಾರ್ಯಕರ್ತರ ವಿರುದ್ಧದ ಪ್ರಕರಣಗಳ ಕೈಬಿಡಿ: ಸಿಎಂಗೆ ಬಿಜೆಪಿ ಶಾಸಕರ ಮನವಿ

ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಕಡಿವಾಣ ಹಾಕಿದ ಬೆನ್ನಲ್ಲೇ ಇದೀಗ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈಬಿಡುವಂತೆ ಆಗ್ರಹಗಳು ಕೇಳಿಬರತೊಡಗಿವೆ...

from Kannadaprabha - Kannadaprabha.com https://ift.tt/336Nbd5
via IFTTT

ಕಳೆಗುಂದಿದ ಆರ್'ಟಿಒ: ವಾಹನ ನೋಂದಣಿ ಸಂಖ್ಯೆ ಇಳಿಮುಖ, ಆದಾಯವೂ ಕುಂಠಿತ

ರಾಜ್ಯದಲ್ಲಿರುವ ವಿವಿಧ ಆರ್'ಟಿಒ ಕಚೇರಿಗಳಲ್ಲಿ ನೋಂದಣಿ ಆಗುತ್ತಿರುವ ವಾಹನಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆದಾಯವೂ ಕುಂಠಿತ ಕಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ...

from Kannadaprabha - Kannadaprabha.com https://ift.tt/2KlT65l
via IFTTT

ಬಕ್ರೀದ್ ಹಬ್ಬಕ್ಕೆ ರಕ್ಷಣೆ ಕೊಡಿ: ಸಿಎಂ ಯಡಿಯೂರಪ್ಪಗೆ ಮುಸ್ಲಿಂ ಶಾಸಕರಿಂದ ಪತ್ರ

ಪವಿತ್ರ ಬಕ್ರೀದ್ ಹಬ್ಬವನ್ನು ನಾಡಿನಾದ್ಯಂತ ಮುಸಲ್ಮಾನ ಬಾಂಧವರು ಆಚರಿಸುತ್ತಿದ್ದು, ಹಬ್ಬ ಆಚರಣೆ ವೇಳೆ ಸೂಕ್ತ ರಕ್ಷಣೆ ನೀಡುವಂತೆ...

from Kannadaprabha - Kannadaprabha.com https://ift.tt/336N9lt
via IFTTT

ದೋಸ್ತಿಗಳಿಗೆ ಶಾಕ್; ಮೈತ್ರಿ ಸರ್ಕಾರದ ರಾಜಕೀಯ ನೇಮಕಾತಿಗಳ ರದ್ದು ಮಾಡಿದ ಸಿಎಂ ಯಡಿಯೂರಪ್ಪ

ಬಿಜೆಪಿ ಸರ್ಕಾರ ಅಧಿಕಾರಕ್ಕೇರುತ್ತಲೇ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳಿಗೆ ಶಾಕ್ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದ ಎಲ್ಲ ರಾಜಕೀಯ ನೇಮಕಾತಿಗಳ ರದ್ದು ಮಾಡಿದ್ದಾರೆ.

from Kannadaprabha - Kannadaprabha.com https://ift.tt/2Kowbq0
via IFTTT

ಸಿಎಂ ಬಿಎಸ್ ಯಡಿಯೂರಪ್ಪ ಕೈಯಲ್ಲಿ ಎಸಿಬಿ ಭವಿಷ್ಯ; ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ

ಇಡೀ ದೇಶವೇ ಹೆಮ್ಮೆ ಪಡುತ್ತಿದ್ದ ಲೋಕಾಯುಕ್ತ ಸಂಸ್ಛೆಯ ಅಧಿಕಾರವನ್ನು ಮೊಟಕುಗೊಳಿಸಿ, ರಚನೆಯಾಗಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಸ್ಥಿತ್ವವೇ ಅಲುಗಾಡುತ್ತಿದೆ.

from Kannadaprabha - Kannadaprabha.com https://ift.tt/33882g4
via IFTTT

ಸಿದ್ದಾರ್ಥ್ ಅವರ ಆತ್ಮಹತ್ಯೆ, ಹಣದ ಲೆಕ್ಕಪರಿಶೋಧನೆ ಬಗ್ಗೆ ತನಿಖೆ ನಡೆಯಲಿ:ಬಿಆರ್ ಬಾಲಕೃಷ್ಣನ್

ಉದ್ಯಮಿ ವಿಜಿ ಸಿದ್ದಾರ್ಥ್ ಸಾವಿನ ನಂತರ ಅವರು ಬರೆದಿಟ್ಟಿದ್ದರು ಎನ್ನಲಾದ ಡೆತ್ ನೋಟ್ ನಲ್ಲಿ ಆದಾಯ ತೆರಿಗೆ ಇಲಾಖೆ ಮಾಜಿ ...

from Kannadaprabha - Kannadaprabha.com https://ift.tt/2KrkAH0
via IFTTT

ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷ; ಮೆಟ್ರೊ ಕಾರ್ಡು ಆನ್ ಲೈನ್ ಟಾಪ್-ಅಪ್ ಸೇವೆ ಇಂದು ವ್ಯತ್ಯಯ

ನಮ್ಮ ಮೆಟ್ರೊ ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷದ ಕಂಡುಬಂದ ಹಿನ್ನಲೆಯಲ್ಲಿ ಶುಕ್ರವಾರ ಪ್ರಯಾಣಿಕರು ...

from Kannadaprabha - Kannadaprabha.com http://www.kannadaprabha.com/karnataka/you-won’t-be-able-to-top-up-your-metro-card-online-on-friday/344084.html
via IFTTT

ಟ್ರಿನಿಟಿ ಸರ್ಕಲ್ ನಂತರ ಇಂದಿರಾನಗರದಲ್ಲಿ ಮೆಟ್ರೋ ಪಿಲ್ಲರ್ ನಲ್ಲಿ ಬಿರುಕು: ಸಂಚಾರ ಸ್ಥಗಿತ

ಇಂದಿರಾನಗರ ಮೆಟ್ರೋ ಸ್ಟೇಷನ್ ಪಿಲ್ಲರ್ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ...

from Kannadaprabha - Kannadaprabha.com https://ift.tt/3388aw4
via IFTTT

ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್; ಕಚೇರಿಯಲ್ಲಿ ಬೇಬಿ ಸಿಟ್ಟಿಂಗ್, ರಿಲ್ಯಾಕ್ಸ್ ರೂಂ!

ಮದುವೆಯಾಗಿ ಮಕ್ಕಳಾದ ನಂತರ ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ನಿಭಾಯಿಸುವುದು ಮಹಿಳೆಯರಿಗೆ ಸವಾಲಿನ ಕೆಲಸ. ವಿಭಕ್ತ ...

from Kannadaprabha - Kannadaprabha.com https://ift.tt/2KmqXLC
via IFTTT

Anda Butter Masala Sandwich | अंडा बटर मसाला सैंडविच | Sanjeev Kapoor Khazana



from Sanjeev Kapoor Khazana https://www.youtube.com/watch?v=GcLmfoMRDq8
via IFTTT

Veg Clear Soup | વેજિટેબલ ક્લીયર સૂપ | Sanjeev Kapoor Khazana



from Sanjeev Kapoor Khazana https://www.youtube.com/watch?v=KTWPClx0RFA
via IFTTT

Pasta Hot Pot | पास्ता हॉट पॉट | Sanjeev Kapoor Khazana



from Sanjeev Kapoor Khazana https://www.youtube.com/watch?v=fHw8frkR4vE
via IFTTT

Thursday, 1 August 2019

ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಕಮಲ್ ಪಂಥ್ ಗುಪ್ತಚರ ವಿಭಾಗದ ಎಡಿಜಿಪಿ

ರಾಜ್ಯ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿದ್ದು, ಒಟ್ಟು 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

from Kannadaprabha - Kannadaprabha.com https://ift.tt/2ZlzyEu
via IFTTT

ಶ್ರೀರಂಗಪಟ್ಟಣ: ತಾಯಿಯ ಅಸ್ಥಿ ವಿಸರ್ಜನೆ ವೇಳೆ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಬೆಂಗಳೂರು ವ್ಯಕ್ತಿ!

ತಾಯಿಯನ್ನು ಕಳೆದುಕೊಂಡ ನೋವಿನ ನಡುವೆ ಅಸ್ಥಿ ವಿಸರ್ಜನೆಗಾಗಿ ಶ್ರೀರಂಗಪಟ್ಟಣಕ್ಕೆ ತೆರಳಿದ್ದ ಬೆಂಗಳೂರಿನ ವ್ಯಕ್ತಿಯೋರ್ವ ಕಾವೇರಿ ನದಿಯಲ್ಲಿ ಕೊಚ್ಚಿ ಕೊಂಡು ಹೋಗಿರುವ ಹೃದಯ ವಿದ್ರಾವಕ...

from Kannadaprabha - Kannadaprabha.com https://ift.tt/2GFZ1RY
via IFTTT

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮದುವೆ, ಸಂಗೀತ ಕಾರ್ಯಕ್ರಮಗಳಿಗೆ ಅವಕಾಶ!

ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ಮುಂದೆ ಮದುವೆ, ಸಂಗೀತ ಕಾರ್ಯಕ್ರಮ ಹಾಗೂ ಇತರೆ ಸಮಾರಂಭಗಳಿಗೂ ವೇದಿಕೆಯಾಗಲಿದೆ.

from Kannadaprabha - Kannadaprabha.com http://www.kannadaprabha.com/karnataka/destination-weddings-are-passé-get-hitched-instead-at-bengaluru-international-airport/344045.html
via IFTTT

2 ಲಕ್ಷ ಮನೆ ನಿರ್ಮಾಣದ ಗುರಿ, ಪ್ರಧಾನಿ ಕನಸಿನಂತೆ ಸರ್ವರಿಗೂ ಸೂರು: ಸಿಎಂ ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಂತೆ ಪ್ರತಿಯೊಬ್ಬರಿಗೂ ಸೂರು ನೀಡುವ ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದ್ದು,...

from Kannadaprabha - Kannadaprabha.com https://ift.tt/2ZlyOiG
via IFTTT

ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಪಪಡಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ 75 ಸಾವಿರ ಟನ್ ಯೂರಿಯಾ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದ್ದು, ಆದಷ್ಟು ಶೀಘ್ರದಲ್ಲಿ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

from Kannadaprabha - Kannadaprabha.com https://ift.tt/2GGIflA
via IFTTT

ಮುಂಬೈ ಮೂಲದ ಫೈನಾನ್ಸ್ ಕಂಪನಿಯ ಕಿರುಕುಳವೇ ಸಿದ್ಧಾರ್ಥ್ ಸಾವಿಗೆ ಕಾರಣ?

ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಅಕಾಲಿಕ ಸಾವು ಇಡೀ ದೇಶದ ಉದ್ಯಮ ವಲಯದ ಜಂಗಾಬಲವನ್ನೇ ನಡುಗಿಸಿದ್ದು, ಇದೀಗ ವಿಜಿ ಸಿದ್ಧಾರ್ಥ್ ಸಾವಿಗೆ ಹೊಸ ಟ್ವಿಸ್ಟ್ ವೊಂದು ದೊರೆತಿದೆ.

from Kannadaprabha - Kannadaprabha.com https://ift.tt/2ZlzynY
via IFTTT

ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿಗಳ ಶಯನ, ಅವ್ಯವಸ್ಥೆಗೆ ಗ್ರಾಮಸ್ಥರ ಆಕ್ರೋಶ

ರೋಗಿಗಳು ಮಲಗಬೇಕಾದ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿಗಳು ಬಂದು ಮಲಗುತ್ತಿದೆ! ಅಚ್ಚರಿ ಆದರೂ ಸತ್ಯ,ಇದು ಬಾಗಲಕೋಟೆ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರ ದುರವಸ್ಥೆ.

from Kannadaprabha - Kannadaprabha.com https://ift.tt/2GGIf54
via IFTTT

ರಾಯಚೂರಿನಲ್ಲಿ ಪ್ರವಾಹ: ಮುಳುಗಿದ ಹಳ್ಳಿ, ಸೇತುವೆ, ದೇವಾಲಯಗಳು

ಮಹಾರಾಷ್ಟ್ರದ ಕೃಷ್ಣ ಜಲಾನಯನ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣೆ ಮತ್ತು ಅದರ ಉಪನದಿಗಳು ಉಕ್ಕಿ ಹರಿಯುತ್ತಿದ್ದು, ಪರಿಣಾಮ...

from Kannadaprabha - Kannadaprabha.com https://ift.tt/2ZlzxAq
via IFTTT

ಐಎಂಎ ಪ್ರಕರಣ: ಮನ್ಸೂರ್ ಖಾನ್ ನ್ಯಾಯಾಂಗ ಬಂಧನ ಆ.14ರವರೆಗೆ ವಿಸ್ತರಣೆ

ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಐಎಂಎ ಪ್ರಕರಣದ ಪ್ರಮುಖ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್‌ನನ್ನು ಇಂದು ಜಾರಿ ನಿರ್ದೇಶನಾಲಯ ಅಧಿಖಾರಿಗಳು ನ್ಯಾಯಾಲಯಕ್ಕೆ

from Kannadaprabha - Kannadaprabha.com https://ift.tt/2GGIehw
via IFTTT

ಎಕ್ಸ್ ಪ್ರೆಸ್ ಫಲಶ್ರುತಿ: ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಭಾಗ್ಯ!

ಶಾಲೆಗೆ ಹೋಗಿಬರಲು ಮಕ್ಕಳು 24 ಕಿಲೋ ಮೀಟರ್ ಪ್ರತಿದಿನ ನಡೆದುಕೊಂಡು ಹೋಗಬೇಕಾದ ...

from Kannadaprabha - Kannadaprabha.com https://ift.tt/2ZlzwfQ
via IFTTT

ಸಿದ್ಧಾರ್ಥ್ ಸಾವು: ಪೊಲೀಸ್ ತನಿಖೆ ಚುರುಕು, ಐಟಿ ಕಚೇರಿಯಲ್ಲೂ ತನಿಖೆ

ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಚೇರಿಗೂ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

from Kannadaprabha - Kannadaprabha.com https://ift.tt/2GJDUOC
via IFTTT

'ಸಿದ್ದಾರ್ಥ್ ರಾವಣನ ಯುದ್ದ ಮಾಡುತ್ತಿದ್ದರು: ಸಹಾಯ ಕೋರಿದ್ದರೆ ರಾವಣನನ್ನು ಗೆಲ್ಲಬಹುದಿತ್ತು'

ಸರಿಯಾಗಿ ಇಂದಿಗೆ 19 ವರ್ಷಗಳ ಹಿಂದೆ ಜುಲೈ 30 ರಂದು ಆ ವ್ಯಕ್ತಿಯನ್ನು ಭೇಟಿ ಮಾಡಿದ್ದೆ. ನಮ್ಮ ಕುಟುಂಬಕ್ಕೆ ಅಪಾರ ಪ್ರಮಾಣದಲ್ಲಿ ನೈತಿಕ ಧೈರ್ಯ ತುಂಬಿದ್ದರು.

from Kannadaprabha - Kannadaprabha.com https://ift.tt/2ZlzvZk
via IFTTT

ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ: ಆಗಸ್ಟ್ ಅಂತ್ಯದವರೆಗೆ ಅವಧಿ ವಿಸ್ತರಣೆ

ರಾಜ್ಯದಲ್ಲಿ ಉದ್ಭವಿಸಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ...

from Kannadaprabha - Kannadaprabha.com https://ift.tt/2GI2T4R
via IFTTT

ಸಾವಿಗೂ 2 ದಿನ ಮುಂಚಿತವಾಗಿಯೇ ಡೆತ್ ನೋಟ್ ಬರೆದಿದ್ದ ಸಿದ್ಧಾರ್ಥ್!

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಸಾವು ಹಲವು ಪ್ರಶ್ನೆಗಳನ್ನು ಸೃಷ್ಟಿ ಮಾಡಿದ್ದು, ಸಿದ್ಧಾರ್ಥ್ ಸಾವಿಗೂ 2 ಮುನ್ನವೇ ತಮ್ಮ ಡೆತ್ ನೋಟ್ ಬರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

from Kannadaprabha - Kannadaprabha.com https://ift.tt/2Zlzu7I
via IFTTT

ಸಿದ್ಧಾರ್ಥ್ ಸಾವು: 20 ನಿಮಿಷದ ಪ್ರಯಾಣಕ್ಕೆ ಒಂದೂವರೆ ಗಂಟೆ ಹಿಡಿದಿದ್ದೇಕೆ? ಮಾರ್ಗ ಮಧ್ಯೆ ಏನಾಯ್ತು?

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಸಾವಿನ ಬೆನ್ನಲ್ಲೇ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತಿದ್ದು, ಏತನ್ಮಧ್ಯೆ ಸಿದ್ಧಾರ್ಥ್ ಪ್ರಯಾಣಿಸುತ್ತಿದ್ದ ಕಾರು ಕೂಡ ಇದೀಗ ಸುದ್ದಿಗೆ ಗ್ರಾಸವಾಗಿದೆ.

from Kannadaprabha - Kannadaprabha.com https://ift.tt/2GIWndZ
via IFTTT

Brownie | ब्राउनी | Ready to Eat | Sanjeev Kapoor Khazana



from Sanjeev Kapoor Khazana https://www.youtube.com/watch?v=1g7V1z-eH_w
via IFTTT

Stir Fried Squids | Sanjeev Kapoor Khazana



from Sanjeev Kapoor Khazana https://www.youtube.com/watch?v=SZNPK-ErqBA
via IFTTT

Dinkache Laddoo | डिंकाचे लाडू | Sanjeev Kapoor Khazana



from Sanjeev Kapoor Khazana https://www.youtube.com/watch?v=tvOEP9nCvBY
via IFTTT

Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...