Monday, 8 May 2017

ಇನ್ಮೇಲೆ ರೋಗ ಪತ್ತೆ ಮಾಡಲು ವೈದ್ಯರು ಬೇಕಾಗಿಲ್ಲ..!




ನೀವು ಆರೋಗ್ಯವಾಗಿದ್ದೀರೋ ಇಲ್ವೋ ಅನ್ನೋದನ್ನು ಇಷ್ಟುದಿನ ವೈದ್ಯರು ಹೇಳ್ತಾ ಇದ್ರು. ಆದ್ರೆ ಇನ್ಮೇಲೆ ಡಾಕ್ಟರ್ ಗಳ ಆ ಕೆಲಸವನ್ನು ಕೇವಲ ಒಂದು ಯಂತ್ರ ಮಾಡಲಿದೆ.  ಮನುಷ್ಯನ ಉಸಿರಾಟವನ್ನು ಗಮನಿಸಿ,  ವಾಸನೆಯನ್ನು ಗಮನಿಸಿ ಆತ ಆರೋಗ್ಯವಾಗಿದ್ದಾನೋ ಇಲ್ಲವೋ ಅನ್ನೋದನ್ನು ಈ ಮಷಿನ್ ಹೇಳಲಿದೆ. ಅಷ್ಟೇ ಅಲ್ಲ ನಿಮಗೆ ಯಾವ ಖಾಯಿಲೆ ಇದೆ ಅನ್ನೋದನ್ನು ಕೂಡ ಈ ಯಂತ್ರವೇ ಹೇಳುತ್ತದೆ.ಈ ಮಷಿನ್ ಅನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ರಕ್ತ ಸಂಬಂಧಿ ಖಾಯಿಲೆಗಳು, ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆ, ಮೂತ್ರಕ್ಕೆ ಸಂಬಂಧಿಸಿದ ರೋಗಗಳನ್ನು ಸುಲಭವಾಗಿ ಈ ಯಂತ್ರದ ಮೂಲಕ ಪತ್ತೆ ಮಾಡಬಹುದು. ಪ್ರತಿಯೊಬ್ಬ ಮನುಷ್ಯದ ದೇಹದಿಂದ್ಲೂ ಬೇರೆ ಬೇರೆ ತೆರನಾದ ವಾಸನೆ ಹೊರಹೊಮ್ಮುತ್ತದೆ.ಅವರ ವಯಸ್ಸು, ಮೆಟಬಾಲಿಕ್ ಪ್ರಕ್ರಿಯೆ, ಜೆನೆಟಿಕ್ಸ್, ಜೀವನ ಶೈಲಿಗೆ ತಕ್ಕಂತೆ ಶರೀರದ ಗಂಧವೂ ಬೇರೆಯಾಗಿರುತ್ತದೆ. ಅದೇ ರೀತಿ ಈ ಯಂತ್ರ ಕೂಡ ಮನುಷ್ಯನ ಚರ್ಮ ಮತ್ತು ಉಸಿರಿನ ವಾಸನೆಯ ಆಧಾರದ ಮೇಲೆ ಖಾಯಿಲೆಯನ್ನು ಪತ್ತೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.ಉದಾಹರಣೆಗೆ ಮಧುಮೇಹ ರೋಗ ಹೊಂದಿರುವವರ ವಾಸನೆ ಸೇಬುಹಣ್ಣಿನಂತಿದ್ರೆ, ಟೈಫಾಯಿಡ್ ನಿಂದ ಬಳಲುತ್ತಿರುವವರಿಂದ ಬೇಕಿಂಗ್ ಬ್ರೆಡ್ ನಂತಹ ಗಂಧ ಹೊರಹೊಮ್ಮುತ್ತದೆ. ಈ ವಾಸನೆಯಿಂದ್ಲೇ ರೋಗವನ್ನು ಪತ್ತೆ ಮಾಡಬಲ್ಲ ಸೆನ್ಸಾರ್ ಒಂದನ್ನು ಯಂತ್ರದಲ್ಲಿ ಅಳವಡಿಸಲಾಗಿದೆ.

Sunday, 7 May 2017



ಹುಡುಗಿಯರಿಗೆ ಸಂಬಂಧಿಸಿದ ಈ ವಿಷಯಗಳನ್ನು ನೀವು ತಿಳಿದುಕೊಳ್ಳಿ…!



ಹುಡುಗಿಯರೇ ಹಾಗೇ ಅನಿಸುತ್ತದೆ. ಮೀನಿನ ಹೆಜ್ಜೆ ಕಂಡು ಹಿಡಿಯಬಹುದು ಹೆಂಗಸರ ಮನಸ್ಸು ತಿಳಿಯುವುದು ಕಷ್ಟ ಎಂಬ ಮಾತು ನಿಜವೆನಿಸುತ್ತದೆ. ತಪ್ಪು ಎಂದು ಗೊತ್ತಿದ್ದರೂ ಅದನ್ನು ಖಂಡಿಸುವ ಭಂಡ ಧೈರ್ಯ. ಯಾವುದೇ ಸಂದರ್ಭದಲ್ಲಿಯೂ ತಮ್ಮ ಹಠ ಗೆಲ್ಲಬೇಕು ಎಂಬ ಮನೋಭಾವ. ಅದರಲ್ಲಿಯೂ ಈ ವಿಷಯಗಳನ್ನು ಯಾವುದೇ ಕಾರಣಕ್ಕೂ ಯುವತಿಯರು ಸಾರ್ವಜನಿಕವಾಗಿ ಒಪ್ಪುವುದಿಲ್ಲ. ಇದು ಸಮೀಕ್ಷೆಯಲ್ಲಿ ವ್ಯಕ್ತವಾದ ಸತ್ಯ.

  • ಹುಡುಗಿಯರಿಗೆ ಬಟ್ಟೆ ಆರಿಸುವುದು ಸುಲಭದ ಮಾತಲ್ಲ. ಕೊನೆಯಲ್ಲಿ ಎರಡು ಬಟ್ಟೆ ಆರಿಸಿ ಇದಾ ಅದಾ ಎನ್ನುತ್ತಿರುತ್ತಾರೆ. ಅನೇಕ ವೇಳೆ ಈ ರೀತಿ ಆಗಬಾರದು ಎಂದು ಕೊಂಡರು ಹಾಗೇ ಆಗುತ್ತದೆ.
  • ಹುಡುಗರ ಸ್ವಚ್ಛತೆ ಬಗ್ಗೆ ಕಾಮೆಂಟ್ ಮಾಡುವ ಹುಡುಗಿಯರು, ಎಷ್ಟೋ ವೇಳೆ ಕೈ ತೊಳೆಯದೇ ಊಟಕ್ಕೆ ಕೂರುತ್ತಾರೆ. ಹುಡುಗರ ಬೇಜವಾಬ್ದಾರಿ, ಸ್ವಚ್ಛತೆ ಬಗ್ಗೆ ಹೇಳುವವರು, ಹೆಚ್ಚು ಬಾರಿ ಇದರ ಗಮನ ನೀಡುವುದಿಲ್ಲ.
  • ಹುಡುಗಿಯರು ತುಂಬಾ ದುಃಖದಿಂದ ಅಳುತ್ತಿದ್ದರೂ ಕನ್ನಡಿ ನೋಡುವುದನ್ನು ಮರೆಯುವುದಿಲ್ಲ. ಅಳುವಾಗ ತಾನು ಹೇಗೆ ಕಾಣಿಸುತ್ತೇನೆ ಎಂಬುದನ್ನು ನೋಡಿಕೊಳ್ತಾರೆ. ಎಷ್ಟೋ ವೇಳೆ ಅಳುಮುಂಜಿ ಮುಖದಲ್ಲಿಯೇ ಸೆಲ್ಫಿ ತೆಗೆದುಕೊಳ್ಳುತ್ತಾರೆ.
  • ಹುಡುಗಿಯರಿಗೆ ತುಂಬಾ ಸೌಂದರ್ಯ ಪ್ರಜ್ಞೆ ಎಂದು ನಂಬಿದ್ದರೆ ಅದು ತಪ್ಪು. ಹುಡುಗಿಯರು ತುಂಬಾ ಅವಶ್ಯಕತೆ ಇದ್ದಾಗ ಮಾತ್ರ ವ್ಯಾಕ್ಸಿಂಗ್ ಮಾಡುತ್ತಾರೆ. ಬಟ್ಟೆ ಕೂಡ ಅಷ್ಟೇ, ತೊಡುವಾಗ ಮಾತ್ರ ಅದಕ್ಕೆ ಐರನ್ ಮಾಡಬೇಕು ಎಂದು ನೆನಪಾಗುತ್ತದೆಯಂತೆ.
  • ವಿಚಿತ್ರ ಎನಿಸಿದರು ನಿಜ ಎನ್ನುವ ಮತ್ತೊಂದು ಆಶ್ಚರ್ಯಕರ ಸಂಗತಿ ಎಂದರೆ ಮೂಗಿನಲ್ಲಿ ಬೆರಳಾಡಿಸುವುದು. ಸಾರ್ವಜನಿಕವಾಗಿ ಯಾರೂ ತಮ್ಮನ್ನು ನೋಡುತ್ತಿಲ್ಲ ಎಂಬ ಖಾತ್ರಿ ಅವರಿಗಿದ್ದರೆ, ಮೂಗಿಗೆ ಬೆರಳಾಗಿ ತಿರುವುತಾರಂತೆ.
  • ವಾದ ಮಾಡುವಲ್ಲಿ ಹೆಂಗಳೆಯರದು ಎತ್ತಿದ ಕೈ. ಅದರಲ್ಲಿಯೂ ಎದುರಾಳಿ ಶತ್ರು ಆಗಿದ್ದರೆ, ಅದರಲ್ಲಿ ಮೂಗು ತೂರಿಸಿ ಹಾದಿ ರಂಪ, ಬೀದಿ ರಂಪ ಮಾಡುವುದು ಖಂಡಿತ.
  • ಭಾವನಾತ್ಮಕವಾಗಿ ಹುಡುಗಿಯರು ತುಂಬಾ ಸೆನ್ಸಿಟಿವ್. ಅದರಲ್ಲಿಯೂ ಅವರ ಪ್ರೀತಿ ಪಾತ್ರರ ಸಂದೇಶ ಅವರ ಇನ್ ಬಾಕ್ಸ್ ನಲ್ಲಿದ್ದರೆ ದಿನಕ್ಕೆ ಕನಿಷ್ಟ ಎಂದರೂ 10 ಬಾರಿ ಓದುತ್ತಾರಂತೆ.

Thursday, 4 May 2017

Karnataka Postal Circle Recruitment 2017 – Apply Online for 1048 Gramin Dak Sevak Posts

Karnataka Postal Circle Recruitment 2017 – Apply Online for 1048 Gramin Dak Sevak Posts

Karnataka Postal Circle Recruitment 2017 – Apply Online for 1048 Gramin Dak Sevak Posts: Karnataka Postal Circle has invited applications for the recruitment of 1048 Gramin Dak Sevak vacancies under Karnataka Circle. Eligible candidates may apply online from 08-04-2017 to 08-05-2017. Other details like age limit, educational qualification, selection process, application fee & how to apply are given below….

Karnataka Postal Circle Vacancy Details:
Total No. of Posts: 1048
Name of the Post: Gramin Dak Sevak 
Name of the Division:
1. Bangalore East: 19 Posts
2. Bangalore GPO: 10 Posts
3. Bangalore South: 20 Posts
4. Bangalore West: 07 Posts
5. Channapatna: 41 Posts
6. Bagalkot: 29 Posts
7. Belgaum: 40 Posts
8. Bellary: 48 Posts
9. Bidar: 65 Posts
10. Bijapur: 31 Posts
11. Chikodi: 38 Posts
12. Dharwad: 24 Posts
13. Gadag: 52 Posts
14. Gokak: 15 Posts
15. Gulbarga: 67 Posts
16. Haveri: 25 Posts
17. Karwar: 29 Posts
18. Raichur: 42 Posts
19. Sirsi: 23 Posts
20. Chikmagalur: 30 Posts
21. Chitradurga: 59 Posts
22. Hassan: 50 Posts
23. Kodagu: 20 Posts
24. Kolar: 50 Posts
25. Mandya: 28 Posts
26. Mangalore: 07 Posts
27. Mysore: 29 Posts
28. Nanjangud: 15 Posts
29. Puttur: 21 Posts
30. Shimoga: 30 Posts
31. Tumkur: 66 Posts
32. Udupi: 18 Posts
Community wise Consolidation of Posts:
1. UR: 579 Posts
2. OBC: 240 Posts
3. SC: 150 Posts
4. ST: 79 Posts
Age Limit: Candidates age should be 18 – 40 years as on last date of submission of application through online. Age relaxation of age is applicable by up to 5 years for SC/ ST candidates, 3 years for OBC, 10 Years for PH candidates.
Educational Qualification: Candidates should pass 10th standard from approved state boards by the respective State Govt./ Central Govt with computer knowledge.
Selection Process: Candidates will be selected based on merit.
Application Fee: Candidates should pay Rs. 100/- deposited at any Head Post Office (For making the payment candidate should inform Registration Number at the PO Counter). No fee for female & SC/ ST candidates.
How to Apply: Eligible candidates may apply online through the website “https://indiapost.gov.in or https://appost.in/gdsonline” from 08-04-2017 to 08-05-2017.
Instructions to Apply Online:
1. Login through the website “https://appost.in/gdsonline”.
2. Click on Registration for new user.
3. Fill all the details carefully & submit the form.
4. Take printout of application for future use.
Important Dates:
Start Date to Apply Online: 08-04-2017.
Last Date to Apply Online: 08-05-2017.
For more details like emoluments, desirable qualification & other information click on the link given below….


Click Here Apply online

http://www.appost.in/gdsonline/

ವ್ಯಾಯಾಮ ಮಾಡುವವರು ಸಡನ್ ಆಗಿ ನಿಲ್ಲಿಸಿದರೆ…ದಪ್ಪ ಆಗುತ್ತಾರಾ? ಇದರಲ್ಲಿ ನಿಜವೆಷ್ಟು??



ಪ್ರತಿ ವ್ಯಕ್ತಿಗೂ ಪೌಷ್ಠಿಕ ಆಹಾರ, ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಎಷ್ಟು ಮುಖ್ಯವೋ ಆರೋಗ್ಯವಾಗಿರಬೇಕಾದರೆ ನಿತ್ಯ ವ್ಯಾಯಾಮ ಮಾಡುವುದು ಅಷ್ಟೇ ಮುಖ್ಯ. ದಪ್ಪ ಇರುವವರು ಸಣ್ಣ ಆಗಲು ವ್ಯಾಯಾಮ ಮಾಡುವುದು, ಸುಂದರವಾದ ಆಕಾರಕ್ಕೆ ಮರಳುವುದು ಸ್ವಲ್ಪ ಕಷ್ಟಕರವಾದ ಕೆಲಸ. ಆದರೂ ಆರೋಗ್ಯದ ದೃಷ್ಟಿಯಿಂದ ಇದೆಲ್ಲಾ ಮಾಡಲೇಬೇಕು. ಎಷ್ಟೋ ವರ್ಷಗಳಿಂದ ವ್ಯಾಯಾಮ ಮಾಡುತ್ತಾ ಬಂದಿರುವವರು ಸಡನ್ ಆಗಿ ಅದನ್ನು ನಿಲ್ಲಿಸಿದರೆ..? ಆಗ ಏನೆಲ್ಲಾ ಪರಿಣಾಮಗಳಾಗುತ್ತವೆ ಗೊತ್ತಾ? ಎಷ್ಟೋ ಕಾಲದಿಂದ ವ್ಯಾಯಾಮ ಮಾಡುತ್ತಿರುವವರು ಅದನ್ನು ಸಡನ್ ಆಗಿ ಬಿಟ್ಟರೆ ಏನಾಗುತ್ತದೆ? ಈಗಾಗಲೆ ವ್ಯಾಯಾಮ ಮಾಡಿದ ದೇಹವೇ ಅಲ್ಲವೇ? ಅದನ್ನು ನಿಲ್ಲಿಸಿದರೂ ಏನಾಗುತ್ತದೆ. ಏನೂ ಆಗಲ್ಲ…ಎಂದುಕೊಳ್ಳುತ್ತಿದ್ದೀರಾ? ಆದರದು ತಪ್ಪು. ಯಾಕೆಂದರೆ ವ್ಯಾಯಾಮ ಮಾಡದೇ ಇರುವವರಷ್ಟೇ ಅಲ್ಲ, ಈಗಾಗಲೆ ಎಷ್ಟೋ ದಿನಗಳಿಂದ ವ್ಯಾಯಾಮ ಮಾಡುತ್ತಿರುವವರು ಸಹ ಅದನ್ನು ನಿಲ್ಲಿಸಿದರೆ ಆಗ ಇಬ್ಬರಿಗೂ ಒಂದೇ ರೀತಿಯ ಪರಿಣಾಮಗಳಾಗುತ್ತವೆ. ಅವೇನೆಂದರೆ..
1. ಎಷ್ಟೋ ಕಾಲದಿಂದ ವ್ಯಾಯಾಮ ಮಾಡುತ್ತಿದ್ದರೂ ಒಮ್ಮೆಲೆ ಅದನ್ನು ನಿಲ್ಲಿಸಿದರೆ…ಹಾಗೆಯೇ ಕನಿಷ್ಟ 3-4 ವಾರಗಳ ಕಾಲ ಮುಂದುವರೆದರೆ ಆಗ ಆ ರೀತಿಯ ವ್ಯಕ್ತಿಗಳ ದೇಹದಲ್ಲಿ ಏನಾಗುತ್ತದೆಂದರೆ….ಮೊದಲು ಅವರ ಎಜರ್ಜಿ ಲೆವೆಲ್ ಕಡಿಮೆಯಾಗುತ್ತದೆ. ಮುಂಚಿನಂತೆ ಫಿಟ್ ಆಗಿರಲ್ಲ. ಶಕ್ತಿ ಕಡಿಮೆಯಾಗುತ್ತದೆ.
2. ವ್ಯಾಯಾಮ ನಿಲ್ಲಿಸಿದರೆ ಸ್ವಲ್ಪ ಸಮಯಕ್ಕೆ ದಪ್ಪ ಆಗುತ್ತಾರೆ. ಮುಖ್ಯವಾಗಿ ಹೊಟ್ಟೆ ಬೆಳೆಯುತ್ತದೆ. ಹಾಗಂತ ನಾವು ಹೇಳುತ್ತಿಲ್ಲ. ವೈದ್ಯರು ಹೇಳುತ್ತಿದ್ದಾರೆ. ವ್ಯಾಯಾಮ ಮಾಡುವವರು ಅದನ್ನು ಸಡನ್ ಆಗಿ ನಿಲ್ಲಿಸಿದರೆ ಆಗ ಶಕ್ತಿ ಮಾಂಸಖಂಡಗಳಿಗೆ ತಲುಪದೆ ಅದು ದೇಹದಲ್ಲಿ ಕೊಬ್ಬಾಗಿ ಸಂಗ್ರಹವಾಗುತ್ತದೆ. ಇದರಿಂದ ಮೊದಲು ಹೊಟ್ಟೆ ಬೆಳೆಯುತ್ತದೆ.
3. ಹೃದಯ ಬಡಿದುಕೊಳ್ಳುವುದು, ಅದರ ಕೆಲಸದಲ್ಲೂ ಗಣನೀಯ ಬದಲಾವಣೆಗಳಾಗುತ್ತವೆ. ವ್ಯಾಯಾಮ ಮಾಡುತ್ತಿದ್ದಾಗ, ಮಾಡದಿದ್ದಾಗ ಹೃದಯದ ಕೆಲಸದಲ್ಲಿ ಬದಲಾವಣೆ ಬರುತ್ತಿರುತ್ತದಂತೆ.
4. ವ್ಯಾಯಾಮ ನಿಲ್ಲಿಸಿದ 12 ವಾರಗಳಿಗೆ ಫಿಟ್‌ನೆಸ್ ಇರುವುದೇ ಇಲ್ಲ. ಫಿಟ್‌ನೆಸ್ ಲೆವೆಲ್ಸ್ ಸಾಮಾನ್ಯ ಸ್ಥಿತಿಗೆ ಬರುತ್ತವೆ. ಇದರಿಂದ ಅಷ್ಟು ದಿನ ವ್ಯಾಯಾಮ ಮಾಡಿದ್ದು ವ್ಯರ್ಥವಾಗುತ್ತದಂತೆ.
5. ವ್ಯಾಯಾಮ ಮಾಡುವಾಗ ಮೆಟಬಾಲಿಸಂ ಚೆನ್ನಾಗಿದ್ದ ಕಾರಣ ಎಷ್ಟು ತಿಂದರು, ಏನು ತಿಂದರೂ ಅದು ಹಾಗೆಯೇ ಜೀರ್ಣವಾಗುತ್ತದೆ. ಆದರೆ ವ್ಯಾಯಾಮ ನಿಲ್ಲಿಸಿದರೆ ತಿಂಡಿ ಹೆಚ್ಚಾಗಿ ತಿನ್ನೋಣ ಎಂದರೆ ಸಾಧ್ಯವಾಗಲ್ಲ. ಒಂದು ವೇಳೆ ತಿಂದರೆ ದಪ್ಪ ಆಗುವುದಷ್ಟೇ ಅಲ್ಲ, ತೂಕ ಕೂಡ ಹೆಚ್ಚಾಗುತ್ತದೆ.
6. ವ್ಯಾಯಾಮ ಮಾಡುವಾಗ ಸರಿಯಾಗಿರುವ ಬಿಪಿ ಲೆವೆಲ್ಸ್ ಅದನ್ನು ಬಿಟ್ಟಾಗ ನಿಯಂತ್ರಣ ಕಳೆದುಕೊಳ್ಳುತ್ತದೆ. ಬಿಪಿ ಲೆವೆಲ್ಸ್ ನಿಯಂತ್ರಣದಲ್ಲಿರಲ್ಲವಂತೆ. ಸಾಮಾನ್ಯ ವ್ಯಕ್ತಿಗಳ ಬಿಪಿ ಲೆವೆಲ್ಸ್ ಮಾದರಿಯಲ್ಲಿರುತ್ತವಂತೆ.
7. ವ್ಯಾಯಾಮ ಮಾಡಿದ ಸಮಯದಲ್ಲಿ ಹೆಚ್ಚಿನ ದೂರ ಓಡುವ ಸಾಮರ್ಥ್ಯ ಇರುವವರು ಸಹ ಅದನ್ನು ಬಿಟ್ಟಾಗ ಸ್ವಲ್ಪ ದೂರ ನಡೆದರೂ ಬಳಲುತ್ತಾರೆ.
8. ದಿನಗಟ್ಟಲೆ ಮಾಡುತ್ತಿರುವ ವ್ಯಾಯಾಮವನ್ನು ಒಂದೇ ಸಲ ನಿಲ್ಲಿಸಿದರೆ ಅದರಿಂದ ಮಿದುಳಿನ ಕೆಲಸದಲ್ಲೂ ಬದಲಾವಣೆ ಆಗುತ್ತದಂತೆ. ಮಿದುಳು ಚುರುಕಾಗಿ ಕೆಲಸ ಮಾಡಲ್ಲವಂತೆ.
9. ಇನ್ನು ಕೊನೆಯದಾಗಿ ಸ್ನಾಯುಗಳು. ವ್ಯಾಯಾಮ ಮಾಡುವಾಗ ಉತ್ತಮ ಆಕಾರದಲ್ಲಿರುವ ಸ್ನಾಯುಗಳು ವ್ಯಾಯಾಮ ಬಿಟ್ಟಾಗ ಆಕಾರ ಕಳೆದುಕೊಳ್ಳುತ್ತವೆ. ಅವು ಮತ್ತೆ ಮುಂಚಿನ ಶೇಪ್‌ಗೆ ಬರುವುದು ಸ್ವಲ್ಪ ಕಷ್ಟಕರವಾಗುತ್ತದೆ.


ಆಧಾರ್ ಕಾರ್ಡು ನಕಲಿ ವೆಬ್‌ಸೈಟ್‍ಗಳು ಇವು….ಎಚ್ಚರ ಇಲ್ಲದಿದ್ದರೆ ನಷ್ಟ ತಪ್ಪಿದ್ದಲ್ಲ..!















ಆಧಾರ್… ಒಂದು ಕಾಲದಲ್ಲಿ ಕೇವಲ ಗ್ಯಾಸ್ ಸಬ್ಸಿಡಿಗಾಗಿ ಮಾತ್ರ ಇದನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ ಈಗ ಆ ರೀತಿ ಇಲ್ಲ. ಬಹಳಷ್ಟು ಕೆಲಸಗಳಿಗೆ ಆಧಾರ್ ಬೇಕೇಬೇಕು. ಇನ್ನೂ ಹೇಳಬೇಕೆಂದರೆ ಇಂದು ಶ್ರೀಸಾಮಾನ್ಯರಿಗೆ ಸರಕಾರ ನೀಡುತ್ತಿರುವ ಹಲವು ಯೋಜನೆಗಳ ಫಲಾನುಭವಿಗಳಾಗಬೇಕಾದರೆ ಆಧಾರ್ ಕಡ್ಡಾಯವಾಗಿ ಬೇಕು. ಆದರೆ ಆಧಾರ್ ಕಾರ್ಡ್ ಮಾಡಿಸದವರು ಇನ್ನೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈಗವರು ಕಾರ್ಡ್ ಮಾಡಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಅವರಷ್ಟೇ ಅಲ್ಲದೆ, ಈಗಾಗಲೆ ಆಧಾರ್ ಕಾರ್ಡ್ ಉಳ್ಳವರು ಅಪ್‍ಡೇಟ್ ಮಾಡಿಕೊಳ್ಳಲು ಸುಲಭವಾಗಿರುತ್ತದೆಂದು ಆನ್‌ಲೈನ್‌ಗೆ ಮೊರೆಹೋಗುತ್ತಿದ್ದಾರೆ. ಇದನ್ನೇ ಅವಕಾಶವಾಗಿ ತೆಗೆದುಕೊಂಡ ಕೆಲವರು ಆಧಾರ್ ಕಾರ್ಡುಗಳಿಗೆ ಏಕಾಏಕಿ ನಕಲಿ ಸೈಟ್‌ಗಳನ್ನು ಏರ್ಪಾಟು ಮಾಡಿ ಶ್ರೀಸಾಮಾನ್ಯರನ್ನು ಮೋಸ ಮಾಡುತ್ತಿದ್ದಾರೆ.
aadhaarupdate.com, aadhaarindia.com, pvcaadhaar.in, aadhaarprinters.com, geteaadhaar.com, downloadaadhaarcard.in, aadharcopy.in, duplicateaadharcard.com. ನೋಡಿದರಲ್ಲವೇ ಎಷ್ಟೆಲ್ಲಾ ನಕಲಿ ಆಧಾರ್ ಸೈಟ್‌ಗಳಿವೆ ಎಂದು. ಈ ಸೈಟ್‌ಗಳು ಆಧಾರ್ ಕಾರ್ಡನ್ನು ಕೊಡಿಸುತ್ತೇವೆಂದು, ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡುತ್ತೇವೆಂದು ಹೇಳಿ ಜನರನ್ನು ಮೋಸ ಮಾಡುತ್ತಿವೆ. ಮೋಸ ಹೋದವರು ಪ್ರಕರಣ ದಾಖಲಿಸಿದ ಕಾರಣ ಪೊಲೀಸರು ಆ ವೆಬ್‌ಸೈಟ್‍ಗಳನ್ನು ಬ್ಲಾಕ್ ಮಾಡಿಸಿದ್ದಾರೆ. ಅವುಗಳನ್ನು ನಿರ್ವಹಿಸುತ್ತಿದ್ದವರನ್ನೂ ಅರೆಸ್ಟ್ ಮಾಡಿದ್ದಾರೆ.
ಯಾರಾದರೂ ಆಧಾರ್ ಕಾರ್ಡು ನೋಂದಾಯಿಸಿಕೊಳ್ಳಬೇಕಾದರೆ ಸಮೀಪದ ಆಧಾರ್ ಕೇಂದ್ರ ಅಥವಾ ಸರಕಾರಿ ಕಚೇರಿಗೆ ಹೋಗಬೇಕು. ಅವರು ಆಧಾರ್ ಕೇಂದ್ರ ಎಲ್ಲಿದೆ ಎಂಬ ವಿವರಗಳನ್ನು ನೀಡುತ್ತಾರೆ. ಇಲ್ಲದಿದ್ದರೆ ಅಧಿಕೃತ ವೆಬ್‌ಸೈಟ್ ಆದ www.uidai.gov.in ಗೆ ಭೇಟಿ ನೀಡಿದರೆ, ಆಧಾರ್ ಗೆ ನೋಂದಾಯಿಸಿಕೊಳ್ಳಬಹುದು. ಈಗಾಗಲೆ ಆಧಾರ್ ಉಳ್ಳವರು ತಮ್ಮ ವಿವರಗಳನ್ನು ಈ ಸೈಟ್‌ನಲ್ಲಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಆದರೆ ನಕಲಿ ವೆಬ್‌ಸೈಟ್‌ಗಳಿಗೆ ಮಾತ್ರ ಭೇಟಿ ನೀಡಬೇಡಿ. ಇಲ್ಲದಿದರೆ ಎಷ್ಟೋ ಅಮೂಲ್ಯವಾದ ನಿಮ್ಮ ಮಾಹಿತಿ ದುಷ್ಟರ ಕೈಸೇರುತ್ತದೆ. ಆ ಬಳಿಕ ನೊಂದು ಪ್ರಯೋಜನವಿಲ್ಲ.

ನಿತ್ಯ ಎಸಿಯಲ್ಲಿ ಇರುತ್ತೀರಾ..? ಆದರೆ ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು..!


ಒಂದು ಕಡೆ ಬಿಸಿಲ ಬೇಗೆ. ಇನ್ನೊಂದು ಕಡೆ ಜನ ತಣ್ಣಗಿನ ಜಾಗದ ಕಡೆಗೆ ಹೆಜ್ಜೆಹಾಕುತ್ತಿದ್ದಾರೆ. ಕೆಲವರು ಕೂಲರ್‌ಗೆ ಮೊರೆಹೋಗುತ್ತಿದ್ದರೆ ಇನ್ನೂ ಕೆಲವರು ಎಸಿಗಳಲ್ಲಿ ಕಳೆಯುತ್ತಿದ್ದಾರೆ. ಆದರೆ ನಿಮಗೆ ಗೊತ್ತೇ..? ಪ್ರಕೃತಿ ಸಹಜವಾದ ವಾತಾವರಣ ಅಲ್ಲದೆ ಕೃತಕವಾಗಿ ಸೃಷ್ಟಿಸಿದ ತಣ್ಣಗಿನ ವಾತಾವರಣದಲ್ಲಿದ್ದರೆ ಅದರಿಂದ ನಮಗೆ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹಾಗಂತ ನಾವು ಹೇಳುತ್ತಿಲ್ಲ, ವೈದ್ಯರು ಹೇಳುತ್ತಿದ್ದಾರೆ. ನಿತ್ಯ ಎಸಿ ಕಾರು, ರೂಮುಗಳಲ್ಲಿರುವವರು ಕಡ್ಡಾಯವಾಗಿ ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಅವು..

1. ಸಹಜವಾದ ವಾತಾವರಣದಲ್ಲಿ ದೇಹ ಭರಿಸಬಹುದಾದ ಉಷ್ಣತೆಯಲ್ಲಿ ಬದುಕುವುದು ಜೀವರಾಶಿಗಳಿಗೆಲ್ಲಾ ಪ್ರಕೃತಿ ಪರವಾದ ರಕ್ಷಣೆ ಸಿಗುತ್ತದೆ. ಆದರೆ ಪ್ರಕೃತಿ ವಿರುದ್ಧವಾದ ಪದ್ದತಿಗಳಲ್ಲಿ ಕೃತಕ ತಂಪಿಗಾಗಿ ನಾವು ಇಡುವ ಪ್ರತಿಹೆಜ್ಜೆ ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಿದ್ದಾರೆ ತಜ್ಞರು. ಅದೇ ಕೆಲಸವಾಗಿ ಎಸಿಯಲ್ಲಿ ಕೂತು ಕೆಲಸ ಮಾಡಿದರೆ ಕೆಲಸ ಮುಗಿಯುವ ವೇಳೆಗೆ ಭರಿಸಲಾಗದ ತಲೆನೋವು, ನಿಶ್ಯಕ್ತಿಯಂತಹ ಲಕ್ಷಣಗಳು ಕಾಣಿಸುತ್ತವೆ.
2. ತಣ್ಣಗಿನ ವಾತಾವರಣದಲ್ಲಿ ಸ್ನಾಯುಗಳಿಗೆ ಸಾಕಷ್ಟು ರಕ್ತಸಂಚಲನ ನಡೆಯದ ಕಾರಣ ಸುಸ್ತಾಗುತ್ತದೆ.
3.ಒಣಚರ್ಮ ಇರುವವರು ಎಸಿಯಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಚರ್ಮ ಇನ್ನಷ್ಟು ಒಣಗುತ್ತದೆ. ಈ ರೀತಿಯ ಲಕ್ಷಣಗಳು ಕಾಣಿಸಿದರೆ ಚರ್ಮದ ಮೇಲೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು.
4. ದೀರ್ಘಕಾಲಿಕ ಸಮಸ್ಯೆಗಳು ಎಂದರೆ…ಆರ್ಥರೈಟಿಸ್, ನ್ಯೂರೈಟಿಸ್‌ನಂತಹ ಕಾಯಿಲೆಗಳಿರುವವರಿಗೆ ಆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಕೆಲವರಲ್ಲಿ ಈ ನ್ಯೂರೈಟಿಸ್ ಕಾರಣ ನಿಶ್ಯಕ್ತಿ ಉಂಟಾಗುವ ಸಾಧ್ಯತೆಗಳೂ ಹೆಚ್ಚು.
5. ಈ ಹಿಂದೆ ಬಿಸಿ ವಾತಾವರಣದಲ್ಲಿ ಇರುವವರು ನಿತ್ಯ ಎಸಿಯಲ್ಲಿ ಇರುವುದನ್ನು ಅಭ್ಯಾಸವಾದವರು ಇನ್ನು ಯಾವುದೇ ರೀತಿಯಲ್ಲೂ ಅವರು ಬಿಸಿಯನ್ನು ಭರಿಸಲಾಗಲ್ಲ. ಸುಲಭವಾಗಿ ಸೂರ್ಯಾಘಾತಕ್ಕೆ ಒಳಗಾಗುತ್ತಾರೆ.
6. ಬಹಳ ಸಮಯ ಎಸಿ ಕಾರಿನಲ್ಲಿ, ಮುಚ್ಚಿದ ಡೋರ್ ಕಾರಣ ಅಲ್ಲಿ ಸೂಕ್ಷ್ಮ ಜೀವಿಗಳು ಅಲ್ಲೇ ಸುತ್ತುತ್ತಿರುತ್ತವೆ. ಸುಲಭವಾಗಿ ಶ್ವಾಸ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಸೋಂಕು ಸಹ ಬರುವ ಸಾಧ್ಯತೆಗಳಿವೆ.
7. ನಿತ್ಯ ಎಸಿಯಲ್ಲಿ ಇರುವವರು ಕಡ್ಡಾಯವಾಗಿ ಪ್ರತಿ ಎರಡು ಗಂಟೆಗೊಮ್ಮೆ ಸ್ವಲ್ಪ ಹೊತ್ತು ಹೊರಗೆ ಬಂದು ಸಹಜ ವಾತಾವರಣದಲ್ಲಿ ಹತ್ತು ನಿಮಿಷಗಳ ಕಾಲ ಇದ್ದು ಹೋಗಬೇಕು. ಆ ರೀತಿ ಮಾಡುವುದರಿಂದ ಆರೋಗ್ಯಕ್ಕೆ ಏನಾಗುವುದಿಲ್ಲ.

ಹುಟ್ಟುವ ಮಗು ಗಂಡೋ ?ಹೆಣ್ಣೋ ? ಎಂಬುದನ್ನು ಈ ಚಾರ್ಟ್ ಮೂಲಕ ತಿಳಿಯಬಹುದಂತೆ!

ತಮಗೆ ಹುಟ್ಟಲಿರುವ ಮಗು ಗಂಡೋ,ಹೆಣ್ಣೋ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲ ದಂಪತಿಗಳಿಗೂ ಇದ್ದೇ ಇರುತ್ತದೆ.ಸ್ಕ್ಯಾನಿಂಗ್ ನ ಅಗತ್ಯವಿಲ್ಲದೆ, ಈ ಕೋಷ್ಠಕದ ಆಧಾರವಾಗಿ ನಿಮಗೆ ಹುಟ್ಟಲಿರುವ ಮಗು ಗಂಡೋ…?,ಹೆಣ್ಣೋ? ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹುಟ್ಟಲಿರುವ ಮಗುವಿನ ಕುರಿತ ಈ ಕೋಷ್ಟಕದ ಮಾಹಿತಿ ಶೇ 90 ಸರಿಯಾಗಿದೆಯಂತೆ.ಸುಮಾರು 700 ವರ್ಷಗಳ ಹಿಂದೆ ಚೀನಾ ದೇಶದ ಓರ್ವ ರಾಜನ ಸಮಾಧಿಯಲ್ಲಿ ಈ ಚಾರ್ಟ್ ದೊರೆಯಿತಂತೆ.ಪ್ರಸ್ತುತ ಇದನ್ನು ಚೀನಾ ದೇಶದ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿಟ್ಟಿದ್ದಾರಂತೆ.
ಹೆ = ಹೆಣ್ಣು, ಗಂ = ಗಂಡು
ಈ ಚಾರ್ಟ್ ಮೂಲಕ ಹುಟ್ಟಲಿರುವ ಮಗು ಗಂಡೋ/ಹೆಣ್ಣೋ ತಿಳಿದುಕೊಳ್ಳುವ ವಿಧಾನ :
ಈ ಚಾರ್ಟ್ ನ ಮೇಲಿನ ಸಾಲಿನಲ್ಲಿರುವ 18 ರಿಂದ 45 ಅಂಕಿಗಳು ಮಹಿಳೆಯ ವಯಸನ್ನು ಸೂಚಿಸುತ್ತವೆ.
ಮೇಲಿನಿಂದ ಕೆಳಕ್ಕೆ, ಜನವರಿ ಯಿಂದ ಡಿಸೆಂಬರ್ ವರೆಗೆ ತಿಂಗಳುಗಳನ್ನು ಸೂಚಿಸುತ್ತದೆ.
ಉದಾ :
1)27 ವರ್ಷದ ಮಹಿಳೆಗೆ …ಜನವರಿ ತಿಂಗಳಲ್ಲಿ ಮುಟ್ಟು ನಿಂತಿದ್ದರೆ,ಹುಟ್ಟುವ ಮಗು ‘ಹೆಣ್ಣು’.
2)23 ವರ್ಷದ ಮಹಿಳೆಗೆ ….ಸೆಪ್ಟೆಂಬರ್ ತಿಂಗಳಲ್ಲಿ ಮುಟ್ಟು ನಿಂತಿದ್ದರೆ, ಹುಟ್ಟುವ ಮಗು ‘ಗಂಡು’
ನೀವು ಸಹ ಒಮ್ಮೆ ಪ್ರಯತ್ನಿಸಿ ನೋಡಿ ಕೊನೆಯ ಸಲ ಮುಟ್ಟಾದ ತಿಂಗಳು,ಅಂದಿನ ವಯಸು ಇವೆರಡನ್ನೂ ತಾಳೆ ಮಾಡಿ ನೋಡಿ. ಸರಿಯೋ/ತಪ್ಪೋ ತಿಳಿಯುತ್ತದೆ

Wednesday, 3 May 2017

‘100 ರೂಪಾಯಿಗಳಿಂದ ಲಕ್ಷಾಧಿಕಾರಿಯಾಗುವುದು ಹೇಗೆ?’ ಬಿಲ್ ಗೇಟ್ಸ್ ಹೇಳಿದ ಜೀವನ ಸತ್ಯ.!


ನೀವು ಯಾವುದಾದರೂ ವ್ಯಾಪಾರವನ್ನು ಪ್ರಾರಂಭಿಸಬೇಕೆಂದುಕೊಂಡಿದ್ದೀರಾ? ಬಂಡವಾಳಕ್ಕೆ ಬೇಕಾಗುವಷ್ಟು ಹಣ ನಿಮ್ಮಲ್ಲಿಲ್ಲವೇ ಸಾಲಕ್ಕಾಗಿ ಪ್ರಯತ್ನಿಸುತ್ತಿರುವಿರಾ?ಹಾಗಾದರೆ,ವ್ಯಾಪಾರವನ್ನು ಪ್ರಾರಂಭಿಸಲು ಇವುಗಳ ಅವಶ್ಯಕತೆಯಿಲ್ಲ ಎನ್ನುತ್ತಾರೆ ಬಿಲ್ಗೇಟ್ಸ್. ಕಷ್ಟಪಡುವ ತತ್ವಕ್ಕೆ ಸ್ವಲ್ಪ ಟೆಕ್ನಿಕ್ ಜೋಡಿಸಿದರೆ. . . ವರ್ಷ ಮುಗಿಯುವುದರೊಳಗೆ ನೀವು ಲಕ್ಷಾಧಿಕಾರಿಯಾಗಬಹುದೆಂದು ಹೇಳುತ್ತಾರೆ ಸಾಫ್ಟ್ ವೇರ್ ಮಾಂತ್ರಿಕ,ಪ್ರಪಂಪದಲ್ಲೇ ಹೆಚ್ಚು ಸಂಪತ್ತನ್ನು ಹೊಂದಿರುವ ಬಿಲ್ ಗೇಟ್ಸ್….ಒಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರವನ್ನು ಕೇಳಿದರೆ. .. . ವಿಭಿನ್ನವಾಗಿ ಯೋಚಿಸಿದರೆ ಹಣಗಳಿಸುವುದು ಅಷ್ಟೇನೂ ಕಷ್ಟವಲ್ಲವೆಂದು ಹೇಳಬಹುದು.

ಸಂದರ್ಶನದಲ್ಲಿ ಕೇಳಿದ ಪ್ರಶ್ನೆ :ನಿಮ್ಮ ಬಳಿ 100 ರೂಪಾಯಿಗಳಿದ್ದರೆ. . . ಅದನ್ನು ಯಾವುದರಲ್ಲಿ ವಿನಿಯೋಗಿಸುತ್ತೀರಿ?ಎಷ್ಟು ಲಾಭ ಗಳಿಸುತ್ತೀರಿ?
ಬಿಲ್ ಗೇಟ್ಸ್ ನೀಡಿದ ಉತ್ತರ :ನನ್ನ ಬಳಿ 100 ರೂಪಾಯಿಗಳಿದ್ದರೆ. . . ಮೊದಲಿಗೆ ಒಂದು ಕೋಳಿಯನ್ನು ಖರೀದಿಸುತ್ತೇನೆ. . . 3 ತಿಂಗಳಲ್ಲಿ ಆ ಕೋಳಿ ಇಡುವ ಮೊಟ್ಟೆಗಳಿಂದ 8-10 ಮರಿಗಳಾಗುತ್ತವೆ.ಒಂದೆರಡು ತಿಂಗಳುಗಳು ಕಳೆಯುವುದರೊಳಗೆ. . .ಆ ಕೋಳಿ ಮರಿಗಳು ಸಹ ದೊಡ್ಡವಾಗಿ ಅವುಗಳಿಂದಳೂ ಮರಿಗಳಾಗುತ್ತವೆ.ಹೀಗೆ 6 ತಿಂಗಳುಗಳಲ್ಲಿ ಸಿಗುವ ಮೊದಲ ಆದಾಯವನ್ನು ಲೆಕ್ಕ ಹಾಕಿದರೆ. . .10600(ಒಂದು ಕೋಳಿ 2 ಕೆಜಿ ಇದ್ದರೆ,ಕೆಜಿ ಗೆ 300 ಪ್ರಕಾರ. . .)6000 ರೂಪಾಯಿಗಳ ಆದಾಯ ಬರುತ್ತದೆ. ಆ ಹಣದಲ್ಲಿ ಇನ್ನಷ್ಟು ಲೇಯರ್ ( ಮೊಟ್ಟೆಯಿಡುವ ಕೋಳಿಗಳು)ಗಳನ್ನು ಕೊಳ್ಳುತ್ತೇನೆ.ಈಗ ಪ್ರತಿ ದಿನ ಕೋಳಿ ಇಡುವ ಮೊಟ್ಟೆಗಳನ್ನು ಮಾರಿ ಹಣ ಸಂಪಾದಿಸುತ್ತೇನೆ.. . ಇದರ ಜತೆ ನನ್ನ ಬಳಿಯಿರುವ ಕೋಳಿಗಳ ಸಂಖ್ಯೆಯೂ ಬೆಳೆಯುತ್ತಿರುತ್ತದೆ.! ಹೀಗೆ 100 ಕೋಳಿಗಳನ್ನು 1 ವರ್ಷ ನಿರ್ವಹಿಸಿದರೆ. . . ಒಟ್ಟು 100X 600 X3 = 1,8 ಲಕ್ಷ ಗಳಿಸಬಹುದು( ಕೋಳಿ ಮೊಟ್ಟೆಗಳಿಂದ ಪ್ರತ್ಯೇಕ ಆದಾಯ ಬರುತ್ತದೆ)ಕೋಳಿಗಳನ್ನು ಸಾಕುವುದರ ಜೊತೆಗೆ ಬೇರೇ ಕೆಲಸಗಳನ್ನು ಮಾಡುವ ಅವಕಾಶವೂ ಇದೆ. ಅದರ ಆದಾಯವೂ ನನ್ನದಾಗುತ್ತದ.

Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...